Skip to main content

Full text of "Rigveda Samhitha Volume 5"

See other formats


ತು 


ಸ್ಸ 

sat ಈ ಲ ಎ 
ಗ Au ಬ ಸ 
ತ್ತೆ 

ಬ ಪ 
A ಸ ಜೊ 
ಸ 


ue 
p 
PRS 
ಕ 


Mt, ak 
TE 
: Pe ತ ನ 
೫ಬ ದ್‌ೆ 
WAR Kd ( 


. ಚ್‌ ಗ 
ಸಾ 
RY \ 


4 (AW ಕ 

ಇ ಗ್‌ ೯ 
Wn py 

AE 





ಸ 
pe 


mE 


ಚಾ, 
ಮ: 


ನ್‌ ಹ 


ಬಾ: 
ತ್ಯ 


ಕ 


py 
4 
py 


ಕೆ | i ij y ಜಸು ಗಃ ನ 
1 1 1 

ಸ W | ins 
ಸ 


ರಾ 
(ಮ 
ಟ್ರ 


RN ವಾಷ್‌ ೨ PR 
[ 








mh 
pA {, Nd 











ಳ್‌ 
4, 


NCC 

















ಗಾ 
Sener 
TAN Ee Nd 


“ Jay 


Fife 


ನನಾ 


ಸ 
» 


nt 


ರಸಾ ವ 


ಮಾಹ 


ಸತಾರ 
RE 
ವಾ 


ಸ 


ಸ 13 
ಸ್‌; ಷೆ ತ್ಕ ಇ 


ಕ 





ಬತಾಂಕಹುತಿತ್ತೆ 


es ಪ a 


ಎಮ ಗಡವು 


ne 
RNC 
ದ್ದ SN 
Lr aA a 


TAN 
ದ 
ಬು ATL" 








RSL CETERA ಭಂಗ ಡಿ ಜರ. la 
iwi] 


೭ ಚ) 


























ಸಸ್ಯ ಯಾರ | ಜ್ಜ ಗ ಬಗಿದು ಲ ನ ಅ ಕ MA yp . ry pr [ಸ 
CRETE ECE COS SM SSS SN ET 
ಯಸ ಬಯಗ ಜಯವ ik j [ಯಃ (| Aiba! MN 
ಗ ಮನುನಾನಮಾಮಾನಯು by 


ಪ್ರಥಮಾಷ್ಟಕದಲ್ಲಿ ನಾಲ್ಕನೇ 


ಸಾಯೆಣಭಾಸ್ಯ ಮತ್ತು ಕರ್ಣಾಟಕ ಭಾಷಾನುವಾದ 


ವಿವರಣೆ ಸಹಿತ 


ರಾ ಅಧ್ಯಾಯ 
ಪ್ರಥಮಮಂಡೆಲ ೪೩೭-೬೧ ಸೂಕ್ತಗಳು 














pe 











ಬ ವ ತಾವ ಬೋ ಎ ಅ ಅಂ ಬೆ ಚ ತ ಭತ ಪಾವ ಗ 
ಲ ಕ್‌ cnet nl MGS) 














pm Ff ಗಳಲ] 




















ಟು 1.ಓೂ' 





ಬ. 
(ANSE 


ಭಯಉ 








pe 


| 
ಕಃ 
My i 


y 


k 


ಣಿ ಜಕರ? 
ಬಾ ಇತ್‌ 
MENA 


pe 





AWE oF 


ni 
ಸ್ತ 





ಇ 
ಮು A ep Asia 
aut Ur mT 
Revved 





a 
ci ಖು 








ಪ್ರೀ ಜಯಚಾಮರಾಜೇಂದ್ರ ವೇದರತ್ನ ಮಾಲಾ 





RIG-VEDA 


ಯಗೇದ ಸಂಹಿತಾ 


(ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಡನೆ) 


ಭಾಗ-೫ 


ಪ್ರಥಮಾಸ್ಟಕದಲ್ಲಿ ನಾಲ್ಕನೆಯ: ಅಧ್ಯಾಯವು 
ಸ್ರಥಮ ಮಂಡಲದ ಸೂಕ್ತಗಳು ೪೭-೬೧ 


ಮಚ 
Translated with Exhaustive Critical Notes 
by 
Asthana Mahavidwan 
MH. ಐ. VENKATA RAO, 
Editor, 





Printed at 


Sri Chamundeswari Electric Press, 
710೦೦೮: TOWER SQUARE, 
MYSORE. 

1950 


38172 1 0. by the gracious permission of 


“His “Highness 


bri Jayachamarajendra 7 Dadiyar “Bahadur, 
ಆ. (76.7 “fl laharaja of {] lysore. 








ಗ 


1 11 
i 


ಸ 








ಯಡುವಂಕಪಯಃಪಾರಾಸುದಾಕರರೂ ಸತ್ಸಂಪ್ರದಾಯವೈದಿಕನಿದ್ಯಾವರ್ಧಕರೂ ಮೈಸೂರು ದೇಶನನ್ನಾಳುವ 
ಧರ್ಮಪ್ರಭುಗಳೂ ಆದ ಶ್ರೀಮನ್ಮಹಾರಾಜ 


ಶ್ರೀ ಜಯೆ ಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌, ಜಿ.ಸಿ.ಬಿ., ಜಿ.ಸಿ.ಎಸ್‌.ಐ. ರವರು. 


ವೇದಪ್ರಕಟನಕಾರ್ಯಕ್ಕಾಗಿ ನಿಯಮಿತವಾಗಿರುವ 


ವೇದನಿಮರ್ಶನ ವಿದ್ವನ್ಮಂಡಲಿ 


ಅಧ್ಯಕ್ಷರು : 
ಶ್ರೀ ಜಗದ್ಗುರು ನಾಗಲಿಂಗಪರಿವ್ರಾಜಕಾಚಾರ್ಯ ಪೀಠಾಧ್ಯಕ್ಷರಾದ 


ಶಿಲ್ಪಸಿದ್ಧಾಂತಿ ಶಿವಯೋಗಿ ಶ್ರೀ ಸಿದ್ದಲಿಂಗಸ್ವಾಮಿಗಳವರು. 


in] 


1 (೩೫೨1816 & Editor 
ಆಸ್ಥಾನ ಮಹಾವಿದ್ವಾನ್‌ ಔ. ೧. ವೆಂಕಟರಾವ್‌, 


open” SSRN ಎ0 


ಸಹಾಂತ ೨ಕವಿದ್ವ ನ್ಮ ಆಡಲಿ 


ಬ)! ಶ್ರೀ ಜಿ. ನಿಷ್ಣು ಮೂರ್ತಿಭಟ್ಟಿ ರು, ನ್ಯಾಕರಣವಿದ್ದಾನ್‌ ಶ್ರೀಮನ್ಮಹಾರಾಜರವರ 
ಸಂಸ್ಕ ಸಮಹಾಪಾಠಶಾಲಾ, ಮೈಸೂರು, 


ಆಸ್ಫಾನನಿದ್ವಾನ ಬ್ರ! ಶ್ರೀ! 11. ಗಂಗಾಧರ ಶಾಸ್ತ್ರಿಗಳು, ಜೌತಿಷವಿದ್ವಾನ್‌ 
ಮತ್ತು ಕರ್ಣಾಟಕಭಾಷಾ ಪಂಡಿತರು, 


ಬ್ರ! ಶ್ರೀ ॥ ೫. ಶ್ರೀನಿವಾಸಶಾಸ್ತ್ರಿಗಳು, ಯಗ್ವೇದಘನಪಾಠಿಗಳು, 


ಬ್ರ! ಶ್ರೀ ಹಿಟ್ಟಿವಳ್ಳಿ ಬಿಳಿಗಿರಿ ರಂಗಾಜೋಯಿಸರಂ, ಶ್ರೌತನಿಷ್ವಾನ್‌, 


«1 ೮. ೫. ಚಕ್ರವರ್ತಿ ಎ: ಎ. 


ಶಿ 

ಶ್ರಿ 
ಬ್ರ! ಶ್ರೀ || ಹಿಟ್ಟ ವಳ್ಳಿ ದೇವರ ಭಟ್ಟ ರು, ಖಾಮಾಂಸಾದರ್ಶನಪಂಡಿತರು, 
ಬ್ರ! ಶ್ರಿ 

Professor of Sanskrit 3t Philomina’s College, Mysore: 


ಬ್ರ! ಶ್ರೀ | 11. 8, ನೆಂಕಟರಮಣಾಚಾರ್‌, ಖM. A., B. I. ಸಾಹಿತ್ಯವಿದ್ವಾನ್‌ 
ಬ್ರ ಶ್ರೀ | ರಂಗನಾಥನ, ಸಾಹಿತ್ಯ ನಿದ್ದಾನ್‌, ಅರಮನೆ ಸರಸ್ವತೀ ಭಂಡಾರ. 


ಬ್ರ! ಶ್ರೀ! 8. ಸೀ ತಾರಾಮಶಾಸ್ತ್ರಿ ಗಳು, ರಿಟರ್ನ್‌ ಪಂಡಿತರು, 
(011. Oriental Research Institutes Mysore. 



































ಟಟ 10) 














ನಾಗಲಿಂಗಪರಿನ್ರಾಜಕಾಚಾರ್ಯ ಹೀತಾಧ್ಯ ಕ್ಷರಾದ 
ಲ್ಪಸಿದ್ಧಾಂತಿ ಶಿನಯೋಗಿ ಶ್ರೀ ಸಿದ್ದಲಿಂಗಸ್ಪಾಮಿಂಗಳವರು 
ನೇದವಿಮರ್ಶನವಿ _ನ್ಮಂಡಲಿಯ ಅಧ್ಯಕ್ಷರು. 






ಯ 


ಮುನ್ನುಡಿ 


ಖಗ್ಗೇದಸಂಹಿತೆಯ ಬ್ರಷಮಾಷ್ಟ ಕದ ನಾಲ್ಕನೆಯ ಅಧ್ಯಾಯವನ್ನೊಳಗೊಂಡಿರುವ ಈ ಭಾಗದಲ್ಲಿ 
ಪ್ರಥಮ ಮಂಡಲದ ೪೭-೬೧ ಸೂಕ್ತಗಳು ಅಡಕಪಾಗಿವೆ. ಇವುಗಳಲ್ಲಿ ೪೭-೫೦ ಸೂಕ್ತಗಳಿಗೆ ಪುಷ್ಕಣ್ಣಃ 
ಕಾಜ್ಚಃ ಎಂಬ ಖುಷಿಯೂ, ೫೧-೫೭ ಸೂಕ್ತಗಳಿಗೆ ಸವ್ಯ ಆಂಗೀರಸಃ ಎಂಬ ಖುಷಿಯೂ ೫೮-೬೧ ಸೂಕ್ತಗಳಿಗೆ.: 
ನೋದಧಾ ಗೌತಮಃ ಎಂಬ ಖುಹಿಯ್ಯೂಸೂಕ್ತಗಳ ದ್ರಷ್ಟ್ಟೃಗಳಾಗಿದ್ದಾರೆ. ನಾವು ಹಿಂದೆಯೇ ತಿಳಿಸಿದಂತೆ ಈ 
ಮಂಡಲದ ಯಸಷಿಗಳಿಗೆ ಶತರ್ಜಿನರೆಂದು ಹೆಸರು ಎಂದರೆ ಇವರಲ್ಲಿ ಒಬ್ಬೊಬ್ಬರೂ ಸುಮಾರು ನೂರು ಖುಕ್ಳುಗಳ 
ದ್ರಷ್ಟೃಗಳಾಗಿರುವರು. 
ಪ್ರಸ್ವಣ್ವನೆಂಬುವನು ಪ್ರಸಿದ್ಧನಾದ ಕಣ್ವ ಖಹಿಯ ಪುತ್ರನು. ನಿರುಕ್ತದಲ್ಲಿ ಯಾಸ್ವರು -_ಪೃಸ್ತಣ್ವಃ 
ಕಣ್ಣಸ್ಯ ಪುತ್ರಃ ಕೆಟ್ಟಸಪ್ರಭವೋ ಯಥಾ ಸ್ರಾಗ್ರಂ (ನಿ. ೩-೧೭) ಪ್ರಸ್ಮಣ್ವನು ಕಣ್ವಖುಹಿಯ ಪುತ್ರನು. 
ಕಣ್ಣ ಖುಷಿಯೇ ಮೊದಲಾದವರಂತೆ ಇವನೂ ಪ್ರತಿಭಾಶಾಲಿಯು ಎಂದು ಹೇಳಿರುವರು, ಈ ಯಹಿಯು 


5 

ಖುಗ್ತೇದ ಪ್ರಥಮ ಮಂಡಲದ ೪೪-೫೦ ಸೂಕ್ತಗಳು (೮೨ ಹಕ್ಕುಗಳು) ಎಂಬಿನೆಯ ಮಂಡಲದ ೪೯ ನೆಯ 
ಸೂಕ್ತ (೧೦ ಯಕ್ಕುಗಳೂ), ಒಂಭತ್ತನೆಯ ಮಂಡಲದ ೯೫ ನೆಯ ಸೂಕ್ತ (೫ ಹಕ್ಕುಗಳೂ), ಒಟ್ಟು ೯೭ ಖುಕ್ತು 
ಗಳಿಗೆ ದ್ರಷ್ಟವಾಗಿರುವನು. ಈ ಖುಷಿಯ ಹೆಸರು ಖುಗ್ರೇದದ ೧-೪೪-೬ ; ೧-೪೫-೩ ; ೮-೩-೯ 3 ೮-೫೧-೨ ; 


೮-೫೪-೮ ಇತ್ಯಾದಿ ಖುಕ್ತುಗಳಲ್ಲಿಯೂ ನಿರುಕ್ತ ೩-೧೭ ರಲ್ಲಿಯೂ ಪ್ರಸ್ತಾಪಿಸಲ್ಪಟ್ಟ ರುವುದು. 


ಅಂಗೀರಸಗೋತ್ರೋತ್ಸನ್ನನಾದ ಸವ್ಯನೆಂಬ ಖುಷಿಯ ವಿಷಯವು ವಿಶದವಾಗಿಲ. ಈ ಹುಷಿದೃಷ್ಟ 
ವಾದ ಸೂಕ್ತಗಳು ಖಗ್ಗೇದದ ಪ್ರಥಮ ಮಂಡಲದಲ್ಲಿ ೫೧-೫೩ (೭೨ ಖಕ್ಕುಗಳು) ಸೂಕ್ತಗಳುಮಾತ್ರ ವಿರುವವು. 


ನೋಧಾ ಗೌತಮಃ ಎಂಬ ಖುಷಿಯ ವಿಷಯವಾಗಿ ಯಾಸ್ಟ್ರರು ತಮ್ಮ ನಿರುಕ್ಕದಲ್ಲಿ-ನೋಧಾ ಯಿ 
ರ್ಭವತಿ | ನವನಂ ಪೆಧಾತಿ! ಸ ಯಥಾ ಸ್ತುತ್ಯಾ ಸಾಮಾನಾನವಿಷ್ಟುರುತೇ (ನಿ. ೪.೧೬). ನೋಧಾಃ ಎಂಬ 
ಖುಷಿಯು ತನ್ನ ನೂತಿನವಾಡುದೂ, ಕಾವ್ಯರೂಪವಾದುದೂ ಆದ ಸ್ತುತಿಗಳಿಂದ ಅಂತರ್ಗತವಾದ ತನ್ನ ಅಭಿಲಾಷೆ 
ಗಳನ್ನು ಬಿಚ್ಚಿ ತೋರಿಸುವಂತೆ ಉಷಸ್ಸೂ ಸಹ ತನ್ನ ಸುಪ್ತವಾಗಿದ್ದ ಕಾಂತಿಯನ್ನೂ ಸ್ರಕಾಶಪಡಿಸುತ್ತಾಳೆಂದು.... 


ಉಪೋ ಅದರ್ಶಿ ಶುಂಧ್ಯುವೋ ನ ವಶ್ಷೋ ನೋಧಾ ಇವಾವಿರಕೃತ ಪ್ರಯಾಣಿ | 
ಅದ್ಮಸನ್ನ ಸಸತೋ ಬೋಧಯಂತೀ ಶಶ್ವೃತ್ತಮಾಗಾತ್ತುನರೇಯುಸೀಣಾಂ | 
(ಖು. ಸಂ. ೧-೧೨೪-೪) 
ಎಂಬ ಖುಕ್ಕನ್ನು ವಿವರಿಸುವಾಗ ನಿರ್ವಚನವನ್ನು ಹೇಳಿರುವರು. 


ನೋಧಾ ಎಂಬ ಖಹಿಯು ಗೋತಮ ಎಂಬ ಖುಷಿಯ ಪುತ್ರನು ಅಥವಾ ಗೋತಮನ ವಂಶೋದ್ಧ 
ವನು. ಈ ಖಷಿಯು ಖುಕ್ಸಂಹಿತೆಯ ಪ್ರಥಮ ಮಂಡಲದಲ್ಲಿ ೫೮-೬೪ ನೇ ಸೂಕ್ಷಗಳಿಗೂ, (೭೪ ಖಯಕ್ಕುಗಳು) 
ಎಂಟನೆಯ ಮಂಡಲದಲ್ಲಿ ೮೮ನೇ ಸೂಕ್ತಕ್ಕೂ (೬ ಯಕ್ಕುಗಳು) ಒಂಭತ್ತನೆಯ ಮಂಡಲದಲ್ಲಿ ೯೩ ನೇ ಸೂಕ್ತ ಕ್ಕೂ 
(೫ ಖುಕ್ಚುಗಳು) ಒಟ್ಟು ೮೫ ಖಯಕ್ತುಗಳ ದ್ರಷ್ಟ್ರೃವೆಂದು ಪ್ರಸಿದ್ಧನಾಗಿದಾನೆ. ಇವನ ವಿಷಯವನ್ನು ಖುಕ್ಪಂಹಿತೆ 
ಯಲ್ಲಿಯೇ ಅನೇಕಕಡೆ ಹೇಳಿದೆ... 


2 


ತಂತ್ರಾ ವಯಂ ಪೆಕಿಮಗ್ಸೇ ರಯಾಣಾಂ ಪ್ರೆಶಂಸಾನೋ ಮತಿಭಿರ್ಗೋಶಮಾಸಃ | 
ಅಶುಂ ನೆ ವಾಜಂಭರಂ ನುರ್ಜಯಂತಃ ಪ್ರಾತರ್ಮಶೂ ಧಿಯಾವಸುರ್ಜಗಮ್ಯಾತ" 

| (ಖು. ಸಂ. ೧-೬೦-೫) 
ಇತ್ಯಾದಿ ಖಳ್ಳುಗಳಲ್ಲಿ ಗೋತಮ ಪುತ್ರರೆಂದ್ಕೂ ಧನಪತಿಯಾದ ಅಗ್ನಿಯನ್ನು ಸ್ತುತಿಸುವರೆಂದೂ ಹೇಳಿದೆ. 


ಏನಾ ಶೇ ಹಾರಿಯೋಜನಾ ಸುವೃಕ್ತೀಂದ್ರ ಬ್ರಹ್ಮಾಣಿ ಗೋತಮಾಸೋ ಅಕ್ರನ್‌ | 
ಐಷು ವಿಶ್ವಪೇಶಸಂ ಧಿಯೆಂ ಧಾಃ ಪ್ರಾತರ್ಮಕ್ಷೂ ಧಿಯಾವಸುರ್ಜಗಮ್ಯಾತ್‌ | 
(ಖು. ಸಂ. ೧-೬೧-೧೬) 

ಎಂಬಲ್ಲಿ ಇಂದ್ರನನ್ನುದ್ದೇಶಿಸಿ ಗೋತಮಪುತ್ರರಾದ ನೋಥಸ್ಸುಗಳು ಸ್ತುತಿಯನ್ನು ರಚಿಸಿದರೆಂದು ಪಡಿಸಿದೆ. 
ಈ ಖುಷಿಯ ಹೆಸರು ಖುಗ್ರೇದ ಸಂಹಿತೆಯ ೧-೬೧-೧೪ ; ೧-೬೨-೧೩ ; ೧-೬೪.೧ ; ೧-೧೨೪-೪ ; ನಿರುಕ್ತ 
೪-೧೬ ; ಐತತೀಯ ಬ್ರಾಹ್ಮಣ ೬-೧೮ ಇತ್ಯಾದಿ ಸ್ಥಳಗಳಲ್ಲಿ ಸೂಚಿತವಾಗಿದೆ. ಹಂಚವಿಂಶ ಬ್ರಾಹ್ಮಣರಲ್ಲಿ 
(೭-೧೦-೧೦ ; ೨೧-೯-೧೨) ಕಕ್ಷೇವಾನ್‌ ಎಂಬ ಖಯಹಿಯ ವಂಶಸ್ಥ ನಾದ ಕಕ್ಷೀವತ ಎಂದು ಕರೆಯಲ್ಪ ಬ್ರ ದಾ ನೆ. 
ಇದಕ್ಕೆ ಐತರೇಯಬ್ರಾಹ್ಮಣದಲ್ಲೂ (ಐ. ಬ್ರಾ. ೪-೨೭ ; ೮-೧೨-೧೭) ಅಡಥರ್ವವೇದದಳ್ಳಿಯೂ (ಅ. ವೇ. 
೧೫-೨.೪ ; ೧೫-೪-೪) ಸಮರ್ಥನೆ ಇರುವುದು. 


ಶತರ್ಚಿನರಲ್ಲಿ ಈ ಭಾಗಕ್ಕೆ ಸಂಬಂಧೆ ಪಟ್ಟಿ ಮೂರು ಖುಹಿಗಳ ವಿಷಯವನ್ನು ಮಾತ್ರ ಇಲ್ಲಿ ಪ್ರಸ್ತಾಪ 
ಮಾಡಿರುಪೆವು. ಈ ಮಂಡಲದ ಎಲ್ಲೂ ಖುಹಿಗಳ ವಿಷಯವನ್ನು ಈ ಮಂಡಲದ ಕೊನೆಯಲ್ಲಿ ಎಂದರೆ ಖು. ಸಂ. 
೧೪ ನೆಯ ಭಾಗದಲ್ಲಿ ವಿಸ್ತಾರವಾಗಿ ವಿವರಿಸಲಾಗುವುದು. 


ಆಕಿ ಪ್ರಾಚೀನವೂ, ಅತಿ ಗಹನವೂ, ಆತಿ ವಿಸ್ತಾರವೂ, ಸರ್ವಶಾಸ್ತ್ರ ಗಳಿಗೂ ಮೂಲಭೂತವೂ ಆದ 

ಇಂತಹ ಹುಗ್ಗೇದಸಂಶಿತೆಯನ್ನು ಸರಳವಾದ ಕನ್ನಡಭಾಷೆಯಲ್ಲಿ ನಿಮರ್ಶಾ ನುವಾದಸಹಿತವಾಗಿ ನ ಪ್ರಕಾಶಪಡಿಸು 
ವದು ಸುಲಭವಾದ ಕೆಲಸವಲ್ಲ. ಆದರೂ ಇಂತಹ ಮಹತ್ಯಾರ್ಯದಿಂದ ಹಂಡಿತಪಾಮರಾದಿಯಾದ ಸಕಲ 
ಜನರೂ ಜ್ಞಾನಾಭಿವೃದ್ಧಿಯನ್ನು ನಡೆದು ಈಶ್ವರಾನುಗ್ರಹಕ್ಕೆ ಪಾತ್ರರಾಗಲೆಂಬ ಘನವಾದ ಉದ್ದೇಶದಿಂದ, 
ನಾಣಟಕಸಿಂಕಾಸನಾಧೀಶ್ವಂರೂ ವೇದನಿವ್ಯಾಭಿಮಾನಿಗಳೂ, ಸ್ವಯಂ ಪಂಡಿತರೂ ಪ್ರಜಾನುರಾಗಿಗಳೂ, 
ಎಭಕ್ತಿ ತತ್ಸರರೂ ಆದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌ ಜಿ.ಸಿ.ಬಿ, ಜಿ.ಸಿ.ಎಸ್‌.ಐ. 
ಕಾಪ್ರಜುವರ್ಯರು ಬಕುದ್ರವ್ಯಸಾಧ್ಯವಾದ ಈ ಗ್ರಂಥಪ್ರ ಕಟನೆಯನ್ನು ತಮ್ಮ ಉದಾರಾಶ್ರಯದಿಂದ 
ತ್ಸ್ಸಾಹವರಾಡುತ್ತಿರುವುದು ಕರ್ನಾ ಬಳಕ ಜನಕೋಟಿಯ ಸುಕ ಕತವೆಂದೇ ಹೇಳಬೇಕು. ಇಂತಹ ಉದಾರಮತಿ 
ಗಳಾದ ನವ್ಮು ಹ ಅವರ ಕುಟುಂಬಕ್ಕೂ (ನೇದಮಂತ್ರ ಗಳಲ್ಲಿ ಅತಿಮುಖ್ಯನೆಂದು ಪರಿಗಣಿಸಲ್ಪ 
ಹರುವ ಗಾಯತ್ರೀ ಎಂಬ ಮಂತ್ರನಾನಾಂಕಿತರಾದ) ರಾಜಕುಮಾರಿಗ್ಯೂ ಸಮಸ್ತ ಪ್ರಜಾಕೋಟಗೂ ಸಡ 
ವೇದಪ್ರರುಸನಾದ ಸರ್ವೇಶ್ವರನು ಐಹಿಕಫಲಗಳಾದ, ಆಯುರಾರೋಗ್ಯೈ ಶ್ವರ್ಯಾದಿ ಸಕಲ ಸಂಪತ್ತ ನ್ನೂ 
ಹಪಾರನರಾಥಿೀಕವಾದ ಆಧಾ ತ್ಮಜ್ಞಾ ನವನ್ನೂ ಇತೋಪ್ಯತಿಶಯವಾಗಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. 


ಮೈಸೂರು 4 ಆಸ್ಥಾ ನಮಹಾನಿದ್ವಾನ್‌ 
ವಿಕೃ ತಿನಾಮ, ಸಂ. ಅ, ಆಷಾಢ ಶು. ಏಕಾದಶೀ ಹೆಚ್‌. ಹಿ, ವೆಂಕಟಿರಾನ್‌ 
ಸೋನುನಾರ, ತಾ| 26-6-50 Translater & Editor 





| ವಿಷಯಾನುಕ್ರಮಣಿಕೆ ॥ 


ಪುಟಸಂಖ್ಯೆ 


೪೭. ಅಯಂ ವಾಂ ಮಧುಮತ್ತಮಃ ಎಂಬ ನಲವತ್ತೇಳನೆಯೆ ಸೂಕವು-- 
ಸೂಕ್ತದ ವಿನಿಯೋಗವು 1 
ಖುಹಿದೇವತಶಾಲಛಂದಸ್ಸುಗಳು 
ಅಶ್ವಿ ನೀದೇವತೆಗಳ ರಥಸ್ತರೂಪ ಇತ್ಯಾದಿ 7 
೪೮. ಸಹ ವಾಮೇನ ಎಂಬ ನಲವತ್ತೆಂಜನೆಯ ಸೂಕ್ತವು... 
ಸೂಕ್ತದ ವಿನಿಯೋಗ ಮತ್ತು ಖುಹಿದೇವತಾಛಂದಸ್ಸುಗಳು 30 
ಉಷೋದೇವತೆಯ ಸ್ವರೂಪ, ಉಷಶೃಬ್ದಾರ್ಥ-ನಿಷ್ಟತ್ತಿ ಇತ್ಯಾದಿ 32 
ಸೂನರೀ, ಪ್ರಭುಂಜತೀ, ಜರಯಂತೀ ಮೊದಲಾದ ಶಬ್ದಗಳ ಅರ್ಥವಿವರಣೆ 46 
ಓದೆತೀ ಶಬ್ದದ ಅರ್ಥವಿವರಣೆ ಇತ್ಯಾದಿ | 51 
ಭಾನು, ದಿವಿಷ್ಟಿಷು ಶಬ್ದಗಳ ವಿವರಣೆ 61 
ವಿಶ್ವವಾರಂ ಶಬ್ದದ ನಿವರಣೆ ಇತ್ಯಾದಿ my 
೪೯.  ಉಷೋ ಭದ್ರೇಭಿಃ ಎಂಬ ನಲವತ್ಕೊಂಭತ್ತನೆಯ ಸೂಕ್ತವು 
ಸೂಕ್ತದ ನಿನಿಯೋಗ ಮತ್ತು ಖುಹಿದೇವತಾಛಂದಸ್ಸುಗಳು 91 
ಅರುಣಪ್ಸವ; ಎಂಬ ಶಬ್ದದ ಅರ್ಥವಿವರಣೆ 93 
೫೦. ಉಡುತ್ಯಂ ಎಂಬ ಐವತ್ತನೆಯ ಸೂಕ್ತವು 
ಸೂಕ್ತದ ವಿನಿಯೋಗ ಮತ್ತು ಖುಹಿದೇವತಾಛಂದಸ್ಸುಗಳು 106 
ಸೂರ್ಯಶಬ್ದ ನಿಷ್ಪತ್ತಿ ಇತ್ಯಾದಿ 108 
ನಶ್ಷತ್ರಕಬ್ದ ವಿವರಣ 111 
ತರಣಿಃ ನಿಶ್ಚದರ್ಶತಃ ಇತ್ಯಾದಿ ಶಬ್ದಗಳ ವಿವರಣಿ 118 
ಭುರಣ್ಯಂತಂಶಬ್ದದ ವಿವರಣೆ 124 
ಉಡ್ಡೆಯೆಂ ತಮಸಃ ಎಂಬ ಬುಕ್ಕಿನ ನಿತೇಷನಿನಿಯೋಗ ಇತ್ಯಾದಿ 136 
೫೧. ಅಭಿಕ್ಯಂ ನೇಷಂ ಎಂಬ ಐವತ್ತೊಂದನೆಯ ಸೂಕ್ತವು. 
ಸೊಕ್ತದ ವಿನಿಯೋಗ * 147 
ಯಸಿದೇನತಾಛಂದಸ್ಸುಗಳು | 148 
ಯಭುಶಬ್ದದ ರೂಪರಿಷ್ಟತ್ತಿ ಮತ್ತು ಅರ್ಥನಿನರಣಿ 156 
ಅದ್ರಿಶಬ್ದವಿವರಣೆ 161 
ಪಿಪ್ರನಿನ ವೃತ್ತಾಂತ 168 
ಯಜಿಶ್ವನ ನಿಷಯ 169 


ಕುತ್ತ, ಅತಿಥಿಗ್ವೆ ಇವರ ವಿಷಯ 173 


ಲ 


| ಪುಟಿಸಂಖ್ಮೆ 
ಶಂಬರನೆ ವಿಚಾರ 174 
ಆರ್ಯಶಬ್ದ ವಿವರಣೆ ಇತ್ಯಾದಿ | 183 
'ಉಶನಾಃ ಎಂಟ ಖುಹಿಯ ವೃತ್ತಾಂತ | | | | 190 
ಶಾರ್ಯಾತನ ವಿಷಯ ಇತ್ಯಾದಿ 197 
ವ್ಯಚಿಯಾ ಎಂಬ ಸ್ತ್ರೀಯ, ವೃಷಣಶ್ವ ಎಂಬ ರಾಜನ ವೃತ್ತಾಂತ 201 
ಕಕ್ಷ್ರೀವಾನ್‌ ಎಂಬ ಖುಷಿಯ ವೃತ್ತಾಂತ 202 
೫೨. ಶೈಂ ಸುಮೇಷಂ ಎಂಬ ಐವತ್ತೆರಡನೆಯ ಸೂಕ್ತವು-- 
ಸೂಕ್ತದ ವಿನಿಯೋಗ ಮತ್ತು ಖಹಿದೇವತಾಛಂದಸ್ಸುಗಳು | 212 
ಏಕತೆ, ದ್ವಿತ, ಕ್ರಿತ ಮತ್ತು ಶ್ರೈತನ ಎಂಬುವರ ವೃತ್ತಾಂತವು 280 
` ವಲನ ನಿಚಾರವು | 232 
ದ್ಯಾವಾಪೃಥಿನಿಗಳು ಇಂದ್ರನ ಭಯದಿಂದ ನಡುಗಿದವು ಇತ್ಯಾದಿ ನಿಚಾರ 247 
ತ್ವಂ ಭುವಃ ಎಂಬ ಬುಕ್ಕಿನ ವಿಶೇಷವಿನಿಯೋಗ | | | 257 
೫೩. ನ್ಯೂ ೩ ಹು ನಾಚೆಂ ಎಂಬ ಐನತ್ತಮೂರನೆಯ ಸೂಕ್ತವು-- 
ಸೂಕ್ತದ ವಿನಿಯೋಗ : | 264 
ಯಷಿದೇವತಾ ಛಂದಸ್ಸುಗಳು ೨65 
ಪುರುಶ್ಚಂಪ್ರೆ ಮತ್ತು ಗೋಅಗ್ರ ಶಬ್ದಗಳ ಅರ್ಥವಿವರಣೆ | ೨81 
ಇಂದ್ರನು ನಮುಚಿ ಎಂಬ ಅಸುರನನ್ನು ಸಂಹರಿಸಿದ ವೃತ್ತಾಂತ 287 
ಕೆರಂಜ, ಸರ್ಣಯ, ಅನನುದೆ ಇತ್ಯಾದಿ ಶಬ್ದವಿವರಣೆ 292 
ಸುಶ್ರವಸ್‌ ಎಂಬ ರಾಜನ ವಿಷಯ 295 
ತೂರ್ವಯಾಣ ನೆಂಬ ರಾಜನ ವಿಷಯ | 209 
೫೪. ಮಾ ನೋ ಅಸ್ಮಿನ್‌ ಎಂಬ ಐವತ್ತ ನಾಲ್ಕನೆಯ ಸೂಕ್ತೆಪು-- | 
ಸೂಕ್ತದ ವಿನಿಯೋಗ | 303 
ಖುಷಿದೇವತಾ ಛಂದಸ್ಸುಗಳು 204 
ಶಂಬರಾಸುರನೊಡನೆ ಇಂದ್ರನು ಯುದ್ಧಮಾಡಿದ ವಿವರ. . 0460 ್ಷ್ಷಥಛ್ಕಕ್ಳೀ 
ಇಂದ್ರನು ಶುಷ್ಹಾಸುರನೊಡನೆ ಯುದ್ದಮಾಡಿದ ವಿಷಯ | 319 
ತುರ್ವಶ, ಯೆಮು, ವಯ್ಯ ಶುರ್ವೀತಿ ಇವರ ವಿಚಾರ | 322 
೫೫, ಧಿವಶ್ಲಿವಸ್ಯೆ ಎಂಬ ಐವತ್ತೈಪನೆಯ ಸೂಕ್ತವು. . 
ಸೂಕ್ತದ ವಿನಿಯೋಗ ಮತ್ತು ಖುಹಿದೇವತಾಭಂದಸ್ಸುಗಳು 341 
ಖುಕ್ತುಗಳೆ ಪ್ರತಿಸದಾರ್ಥ 4 348 


೫೬. ಏಷ ಪ್ರೆ ಪೂರ್ನೀಃ ಎಂಬ ಬವತ್ತಾರನೆಯೆ ಸೂಕ್ತಪು-- 
ಸೂಕ್ತದ ವಿನಿಯೋಗ | 371 


೫೩, 


೫೮. 


೫೯. 


೬೦. 


೬೧. 


೧. 


ಖುಹಿದೇವತಾಛಂದಸ್ಸುಗಳು 

ಪ್ರ ಮಂಹಿಷ್ತಾಯ ಎಂಬ ಐವತ್ತೇಳನೆಯ ಸೂಕ್ತವು. 
ಸೂಕ್ತದ ವಿನಿಯೋಗವು 
ಯಸಿದೇವತಾಛಂದಸ್ಸುಗಳು 
ಉಷಃಕಾಲದ ವಿವರಣೆ ಇತ್ಯಾದಿ 

ನೂಚಿತ್ಸಹೋಜಾಃ ಎಂಬ ಐವತ್ತೆಂಟನೆಯ ಸೂಕ್ತವು-- 
ಸೂಕ್ಕದ ವಿನಿಯೋಗ 
ಖುಹಿದೇವತಾಛಂದಸ್ಸುಗಳು 
ಪ್ರತಿಪದಾರ್ಥ, ಭಾವಾರ್ಥ ಇತ್ಯಾದಿ 

ವಯಾ ಇದಗ್ಗೇ ಎಂಬ ಐವತ್ತೊಂಭತ್ತನೆಯ ಸೂಕ್ತವು 
ಸೂಕ್ತದ ವಿನಿಯೋಗ ಮತ್ತು ಖುಷಿದೇವತಾಛಂದಸ್ಸುಗಳು 
ಮೂರ್ಧಾ ದಿವೋ ಎಂಬ ಖುಕ್ಸಿನ ವಿಶೇಷವಿನಿಯೋಗ 
ನೈಶ್ವಾನರ ಶಬ್ದದ ರೂಪನಿಷ್ಟತ್ತಿ 

ವಹ್ನಿಂ ಯಶಸಂ ಎಂಬ ಅರವತ್ತನೆಯ ಸೂಕ್ತವು... 
ಸೂಕ್ತದವಿಸಿಯೋಗವು 
ಯಹಿದೇವತಾಛಂದಸ್ಸುಗಳು 
ಪ್ರತಿಪದಾರ್ಥ ಇತ್ಯಾದಿ 

ಆಸ್ಮಾ ಇದು ಎಂಬ ಆರವತ್ತೊಂದನೆಯ ಸೊಕ್ತೆವು- 
ಸೂಕ್ತದ ವಿನಿಯೋಗ 
ಖುಹಿದೇವತಾಛಂದಸ್ಸುಗಳು § 
*ಯೇಧಾಃ ಶಬ್ದವಿವರಣೆ ಇತ್ಯಾದಿ : 
ವರಾಹ ಶಬ್ದದ ರೂಪನಿಷ್ಟತ್ತಿ ಅರ್ಥ ಇತ್ಯಾದಿ 
ನೋಧಾ ಶಬ್ದದ ಅರ್ಥವಿವರಣೆ 
ಸ್ಪಶ್ಚ ಎಂಬ ರಾಜನ ವಿಷಯ 


ಸ್ಪರ್ಗಸ್ಥಾನದ ದೇವತೆಗಳು... 


| ಬಃ 
ವರುಣ 
ಮಿತ್ರ 
ಸೂರ್ಯ 
ಸವಿತೃ 


ಪುಟಸಂಖ್ಯೆ 
372 


392 
393 
401 


411 
412 
413 


439 
443 
455 


461 
46೨ 
4683 


418 
4'19 
407 
DOL 
ರಿ೨೨ 


525 


531 
732 
539 
540 
542 


೨. 


ಸೊಸ 
ವಿಷ್ಣು 
ವಿವಸ್ತಾನ್‌ 
ಆದಿತ್ಯರು 
ಉಷಾಃ 
ಅಶ್ವಿನೀದೇಪತೆಗಳು 
ಅಂತರಿಕ್ಷದ. ದೇವತೆಗಕು.-.- 
ಇಂದ್ರ8 
ತ್ರಿತ ಅಸ್ತ್ರ 
ಅಪಾಂನಪಾತ್‌ 
ಮಾತರಿಶ್ವಾ 
ಆಹಿರ್ಬುದ್ಧ್ಯ್ಯ 
ಅಜ ವಿಳಪಾತ್‌ 
ರುದ್ರ 
ಮರುದ್ವೇವತೆಗಳು 
ವಾಯು- ವಾತ 
ಪರ್ಜನ್ಯ 
ಭೂಮಿಯ ದೇವತೆಗಳು... 
ನದಿಗಳು 
ಪೃಥ್ವೀ 
ಅಗ್ನಿ 
ಬೃಹೆಸ್ಟ * 
ಸೋಮ 
ಭಾವನಾರೂಪೆದ ದೇವತೆಗಳು... 


ತ್ಪನ್ಪೃ 
ವಿಶ್ವಕರ್ಮಾ-ಪ್ರಜಾಪತಿ 
ಮನ್ಯು ಶ್ರದ್ಧಾ ಇತ್ಯಾದಿ 
ಅದಿತಿ 
ದಿತಿ 
ಸ್ತ್ರೀ ದೇವತೆಗಳ. 
ದೇವಶಾದ್ವೆಂದ್ರಗಳು 
ದೇವತಾಗಣಗಳು 


೮. ಅಧಮ ದೇವತೆಗಳು-ಚುಚುಗಳು 
೯. ಅಪ್ಸರಸ್ತ್ರೀಯರು 
೧೦. ಗಂಧರ್ವರು 
೧೧. ರಿಕ್ಷಳ ದೇವತೆಗಳು 
6೨, ಐತಿಹಾಸಿಕ ಪ್ರರುಸರು 
ಮನು 
ಭೃಗುಗಳು 
ಅಥರ್ವಾ 
ದದ್ಯೃಂಚ 
ಅಂಗಿರಸರು 
ವಿರೂಪಾಃ 
ನವಗ್ವ್ತಾ;, ೩ಶಗ್ವಾ್ಮಿ ಸಪ್ತರ್ಷಿಗಳು. 
ಅತ್ರಿ | 
ಕಣ್ಣ, ಮೇಧ್ಯಾತಿಥಿ 
ಕುತ್ತ 
ಕಾವ್ಯ ಉಶನಾ 
೧೩. ಪ್ರಾಣಿಗಳು ಮತ್ತು ನಿರ್ಜೀವ ವಸ್ತುಗಳು 
ಅಶ್ವ ದಧಿಕ್ರಾ 
ತಾರ್ಕ್ಷ್ಯ, ಪೈದ್ವ 
ಏತಶ 
ವೃಷಭ 
ಗೋವು, ಅಜ, ಗರ್ದಭ, ಸರಮೆ 


ವರಾಹ್ಕ ಕೂರ್ಮ, ವಾನರ, ಮಂಡೂಕ, ಪಕ್ಷಿ ಹಿಂಸ್ಟ ಪಶುಗಳು 


ಅಹಿ 
೧೪. ಜಭೌತಿಕವಸ್ತುಗಳು 
ಓಷಧಿಗೆಳ ವನಸ್ಪತಿಗಳು 
ಉಪಕರಣಗಳು 
ಆಯುಧಗಳು, ಲಾಂಛನಗಳು 
೧೫. ಸಾಪದೇವತೆಗಳು ಮತ್ತು ಪಿಶಾಚಿಗಳು. 
ಅಸುರರು 
ಪಣಿಗಳು, ದಾಸ ಅಥವಾ ದಸ್ಯು 


ವೃತ್ರ 


ಪುಟಿಸಂಖ್ಯೆ 
658 
662 
665 
667 


568 
669 
672 
671 
672 
674 
675 
676 
677 
678. 
679 


679 


680 
681 
682 
682 
683 
684 
685 
685 


686 
686 
687 


688 
689 
691 


ಪುಟಸಂಖ್ಯೆ 

ವಲ 69೨ 
ಅರ್ಬುದ, ವಿಶ್ವರೂಪ, ಸ್ವರ್ಭಾನು, ಉರಣ, ಶುಷ್ಕ 603 
ಶಂಬರ, ಪಿಪ್ರ್ರು | 694 
ನಮುಚೆ, ಥುನಿ, ಚುಮುರಿ | 605 
ವರ್ಚೆಃ ರಕ್ಷಸಃ : 696 
ಪಿಶಾಚ, ಅರಾತ್ಮಿ ಕೆಮಿದೀ 6048 
೧೬. ಅಂತ್ಯಕ್ರಿಯೆ... | 699 
ಆತ್ಮ 700 
ಸ್ವರ್ಗ 701 
ನರಕ 704 
ಪಿತೃಗಳು 705 
ಯಮ 7೧6 
ಮೃತ್ಯು. ವಿವಸ್ತತ ಇತ್ಯಾದಿ 707 


ನಿಷಯಾನುಕ್ರೆಮಣಿಕೆ ಸಮಾಸ್ತೆವು 


ಸಂಕೇತಾಸ್ಲರಗೆಳೆ ವಿವರಣೆಯು 


d 


ಅಥ. ಸಂ. ಅಥವಾ ಅ, ವೇ... ಜಥರ್ವನೇದಸಂಹಿಶಾ 
ಆಪ. ಸೂ. ಆನೆಸ್ತಂಬಶೌ ತಸೂತ್ರ 
ಆಪ- ಧೆ. ಸೂ -ಆಪಸ್ತಂಬಧರ್ಮಸೂತ್ರ 
ಆಪ. ಹ. ಸೂ ಆಸಪುಸ್ತಂಬಸರಿಭಾಸಾಸೂತ್ರ 
ಆಸೂ. ಆಶ್ವಲಾಯನಶೌ ಶಸೂತ್ರ 
ಉ. ಸೂ. --ಉಣಾದಿಸೂತ್ರ 
ಖು, ಸಂ.--ಖಗ್ರೇದಸಂಹಿಶಾ 
ಐ ಆ..-ಐತರೇಯಾರಣ್ಯಕ 
ಐ. ಉ.ಐತರೇಯೋಪನಿಷಶ್‌ 
ಐ ಬ್ರಾ..-ಐತರೇಯಬ್ರಾಹ್ಮಣ 
ಛಾ. ಉ-ಛಾಂದೋಗ್ಯೋಪನಿಷಶ 
ಜೈ. ಸೂ. ಜೈಮಿನಿಯ ಪೊರ್ನವಿಸಾಮಾಂಸಾಸೂತ್ರ 
ಜೆ. ನ್ಯಾ. ವಿ... ಜೈಮಿನಿಯ ನ್ಯಾಯೆಮಾಲಾವಿನ್ವರ 
ed “ದೆ 
ತಾ. ಬ್ರಾ.--ತಾಂಡ್ಯಮ ಹಾಬ್ರಾಹ್ಮಣ 
ಧು ತೆ ( 
ತೈ ಆ.--ತೈತ್ತರೀಯ ಅರಣ್ಯಕ 





ತೈ. ಬ್ರಾ.ಫೈತ್ತಿರೀಯಬಾಹ್ಮಣ 
ತೈ. ಸಂ. ತೈತ್ಸಿರೀಯ ಸಂಿತಾ 


ಬ 
ಐ. ನಿರುಕ್ತ, ನಿಘಂಟು 
ಆ ಟೊ ಇ 
ಪಾ. ಸೂ--ಪಾಣಿನೀಯ ಸೂತ್ರ 
ಪಾ. ಶಿ. -ಪಾಣಿನೀಯ ಶಿಕ್ತಾ 
ಬ. ಸೂ-_ಫಿಟ್‌ಸೂತ್ರ 
ಮ. ಭಾ. ಮಹಾಭಾರಶ 
ಇ 4 
ಮ ಸ ಎ" ಮನುಸ್ಮ್ರ್ಯೃತಿ 
ಮೈ. ಸಂ -ಎಮೈತ್ರಾಯಣೀಸಂಹಿತಾ 
wr ಲೆ ಇಗ 
ಯಾ. ಸ್ಮ ೨7 ಯಾಜ್ಞವಲ್ಬ್ಯುಸ್ಮೃತಿ 
ವಾ. ಸಂ.ವಾಜಸನೇಯಸಂಹಿತಾ 
ವಾ. ಪು.-ವಾಯುಪುರಾಣ 
ವಿ. ಪು.--ನಿಷ್ಣು ಪ್ರರಾಣ 
ವೇ. ಸೂ.--ವೇದಾಂತಸೂತ್ರ 
ಹ ಇರೆ ಎಸ್‌ 
ಶ. ಬ್ರಾ ಶತಪಥಬಾಹ್ಮಣ 
ಸಾ. ಸಂ ಸಾನುವೇದಸಂಹಿಶಾ ಇತ್ಯಾದಿ 





ಸಾಯಣಭಾಸ್ಯಸೆಹಿತಾ 





ಯಗ್ಗೇದ ಸಂಹಿತಾ 
ಭಾಗ೫ 


ಪ್ರಥಮಾಸ್ವಕೇ ಚೆತುರ್ಥೇೋತಧ್ಯಾಯಃ 
ಮೊದಲನೆಯ ಅಷ್ಟ ಕದಲ್ಲಿ ನಾಲ್ಕನೆಯ ಅಧ್ಯಾಯನ್ರ. 


ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ | 

ಯಂ ನತ್ವಾ ಕೈತಕೃತ್ಯಾಃ ಸ್ಕುಸ್ತಂ ನಮಾಮಿ: ಗಜಾನನಂ | 
ಯಸ್ಯ ನಿಃಶ್ವಸಿತಂ ನೇದಾ ಯೋ ನೇದೇಜ್ಕ್ಯೋ್ಫ್ಟಖಿಲಂ ಜಗತ್‌ | 
ನಿರ್ಮಮೇ ತಮಹಂ ವಂದೇ ನಿದ್ಯಾತೀರ್ಥಮಹೇಶ್ವರಂ | 

ನೇದಃ ಶಿವಃ ಶಿವೋ ನೇದೋ ನೇದಾಧ್ಯಾಯಾ ಸದಾಶಿವಃ | 
ತಸ್ಮಾತ್ಸರ್ವಪ್ರಯತ್ನೇನ ವೇದಮೇವ ಸದಾ ಜಪೇತ್‌ ॥ 


ಅಥ ಪ್ರಥಮಾಷ್ಟಕೇ ಚೆತುರ್ಥೋ*ಢ್ಯಾಯ ಆರಭ್ಯತೇ | ಅಯಂ ವಾವಿಂತಿ ನವಮಾನು- 
ವಾಕಸ್ಯ ಚತುರ್ಥಂ ಸೊಕ್ತಂ ದೆಶರ್ಜ್ಚಂ | ಅತ್ರಾನುಕ್ರಾಂತಂ | ಅಯೆಂ ದಶ ಪ್ರಾಗಾಥಂ ತ್ವಿತಿ | ಖುಷಿ 
ಶ್ಹಾನ್ಯಸ್ಮಾದೃಷೇರಿತಿ ಸೆರಿಭಾಷಿಶತ್ಚಾತ್ಮಣ್ಣಪುತ್ರೆಃ ಪ್ರಸ್ಥಣ್ಣ ಯಷಿಃ | ತಥಾ ಪೂರ್ವತ್ರಾಶ್ವಿನಂ ಶ್ಟಿತ್ಯುಕ್ತ- 
ತ್ವಾತ್ತೆ ಹ್ಯಾದಿಸೆರಿಭಾಸಯೇದಮಸಿ ಸೂಕ್ತೆಮಶ್ಚಿದೇವತಾಕೆಂ | ಅನಯ್ಕೆನ ಸೆರಿಭಾಷಯೇಡಮುತ್ತೆರಂ 
ಚೆ ಪ್ರಾಗಾಥಂ | ಅತಃ ಪ್ರಥಮಾತೃತೀಯಾದ್ಯಾ ಅಯುಜೋ ಬೃಹೆತ್ಯಃ | ದ್ವಿತೀಯಾಚತುರ್ಥ್ಯಾದ್ಯಾ 
ಯುಜಃ ಸೆಕೋಬೃಹತ್ಯೆಃ | ಪ್ರಾತರನುವಾಕ ಆಶ್ವಿನೇ ಕ್ರೆತೌ ಜಾರ್ಹತೇ ಛಂಪಸ್ಯೇಶತ್ಸೊಕ್ತಂ | ಅಥಾ 
ಶ್ಚಿನ ಇತಿ ಖಂಡೇ ಸೂತ್ರಿತಂ! ಇಮಾ ಉ ವಾಮಯಂ ವಾಂ ಆ ೪.೧೫ | ಇತಿ || ಆಶ್ವಿನಶಸ್ತ್ರೇನಷ್ಯೇ- 
ತತ್ಪೂಕ್ತೆಂ ಪ್ರಾತೆರನುವಾಕನ್ಯಾಯೀನ | ಆ. ೬.೫ | ಇತ್ಯತಿದಿಷ್ಟತ್ಪಾತ್‌ || 


ಅನುವಾದವು--ಆಯಂ ವಾಂ ಎಂಬ ಸೂಕ್ತವು ಒಂಭತ್ತನೆಯ ಅನುವಾಕದಲ್ಲಿ ನಾಲ್ಕನೆಯ ಸೂಕ್ತವು. 
ಇದರಲ್ಲಿ ಹತ್ತು ಖುಕ್ಕುಗಳಿವೆ. ಅನುಕ್ರಮಣಿಕೆಯಲ್ಲಿ' ಈ ಸೂಕ್ತದ ಹತ್ತು ಖುಕ್ತುಗಳು ಪ್ರಾಗಾಥ ಛಂದಸ್ಸಿನ 
ಖಕ್ಕುಗಳೆಂದು ಹೇಳಲ್ಪಟ್ಟಿದೆ. ಈ ಸೂಕ್ತಕ್ಕೆ ಕಣ್ಣಪುತ್ರನಾದ ಪ್ರಸ್ಥಣ್ವನು ಖುಹಿಯು, ಅತ್ವಿನೀದೇವತೆಗಳೇ 
ಈ ಸೂಕ್ತಕ್ಕೆ ದೇವತೆಗಳು. ಪ್ರಾಗಾಥಂ ಬಾರ್ಹತಂ ಎಂಬದು ಛಂದಸ್ಸು ಎಂದರೆ ಪರಿಭಾಷಾಸೂತ್ರದ 


2 oo ಸಾಯಣಭಾಷ್ಯಸಹಿತಾ _ (ಮಂ.೧, ಅ.೯. ಸೂ. ೪೭. 


ಧಾ ಬಾ ಮಾ ಚು ಸಜಾ ಆ ಸ್‌ EN 








ಪ್ರಕಾರ ೧, ೩ ೫, ೭, ೯ನೆಯ ಯಕ್ಕುಗಳು ಬೃಹೆತೀಛಂದಸ್ಸಿನವು. ೨, ೪, ಹ, ೮, ೧೦ ನೆಯ ಬುಕ್ಳುಗಳು 
ಸತೋಬೃಹತೀಛಂದಸ್ಸಿನವು. ಪ್ರಾತರನುವಾಕಮಂತ್ರ ಪಠೆನಕಾಲದಲ್ಲಿ ಆಶ್ವಿನಕ್ರತುವೆಂಬ ಅಶ್ಲಿನೀದೇವಶಾಕ 
ವಾದ ಮಂತ್ರಗಳಲ್ಲಿ ಬೃಹೆತೀಛಂದಸ್ಸಿನ ಮಂತ್ರಗಳನ್ನು ಹೇಳುವಾಗ ಈ ಸೂಕ್ತವನ್ನು ಪಠಿಸುವರು. ಈ ವಿಸ 
ಯವು ಆಶ್ಚಲಾಯನಶ್ರೌತಸೂತ್ರದ ಅಥಾಶ್ಚಿನ ಎಂಬ ಖಂಡದ ಇಮಾ ಉ ವಾಮುಯೆಂ ವಾಂ ಎಂಬ ಸೂತ್ರ 
ದಿಂದ ಹೇಳಲ್ಪಟ್ಟಿರುವುದು (ಆ. ೪-೧೫) ಮತ್ತು ಅದೇ ಶ್ರೌತಸೂತ್ರದಲ್ಲಿ ಅಶ್ವಿನೀದೀವತಾಕವಾದ ಶಸ್ತ್ರಮಂತ್ರ 
ಪಠನಕಾಲದಲ್ಲಿ ಪ್ರಾತರನುವಾಕಮಂತ್ರಗಳನ್ನಾಗಿ ಪ್ರೊ ಸೂಕ್ತವನ್ನು ಉಪಯೋಗಿಸಬೇಕೆಂದು ಹೇಳಿದೆ (ಆ. ೬-೫). 


ಸೂಕ್ತ---೪೭ 


ಮಂಡಲ-೧ 1 ಅನುವಾಶ೯ 1 ಸೂಕ್ತ--೪೭ 
ಅಷ್ಟಕ--೧ | ಅಧ್ಯಾಯ-೪ ॥ ವರ್ಗ-- ೧, ೨ 


ಸೂಕ್ತೆ ದಲ್ಲಿರುವ ಖುಕ್ಸೆ೦ಖ್ಯೈ- ೧.೧೦ 
ಇ... ಓಗಿ 
ಖಸಷಿಃ- _ಪ್ರಸ್ತಣ್ಜಃ ಕಾಣ್ವಃ ॥ 
ದೇನತಾ. ಅಶ್ವಿನೌ ॥ 
ಛಂದಃ. _ಪ್ರಾಗಾಥಂ ಬಾರ್ಹತಂ ೧,4 ಜೃ ೭ ೯ ಬೃಹತೀ! ೨,೪, ಹ ಲ, 
೧೦, ಸತೋ ಬೃಹತೀ ॥. 


॥ ಸಂಹಿತಾನಾಶಃ ॥ . 
ಆಯಂ ವಾಂ ಮಧುಮತ್ತಮಃ ಸುತಃ ಸೋಮ ಖಯತಾವೃಧಾ ! 
ತಮಶ್ಚಿನಾ ಏಬತಂ ತಿರೋಅಹ್ನ 30 ಧತ್ತ ರತ್ನಾ ನಿ ದಾಶುಸೇ el 


| ಪದಪಾಠಃ ॥ : 


ಅಯೆಂ | ವಾಂ | ಮಧುಮತ್‌ 5 ತಮಃ | ಸುತಃ। ಸೋನುಃ | ಯೆತಂವೃಧಾ 


ತಂ | ಅಕ್ತಿನಾ | ಪಿಬತೆಂ !ಕಿರಅಹ್ನ Ne | ಧತ್ತೆಂ | ರತ್ನಾನಿ | ದಾಶುಸೇ ॥ oll 


॥ ಸಾಯೆಣಭಾಸ್ಯಂ ॥ 


ಹೇ ಯತಶತಾವೃಧಾ ಯತಸ್ಯ ಸತ್ಯಸ್ಯ ಯಜ್ಞಸ್ಯ ವಾ ವರ್ಧಯಿತಾರಾವಶ್ವಿನಾ ಅಶ್ವಿನೌ ವಾಂ 
ಯುವಯೋರಯಂ ಪುರೋವರ್ಶೀ ಸೋಮಃ ಸುತೋಂಭಿಸುತೆಃ | ಕೀದೃಶಃ | ಮಧುಮತ್ತನೋಆತಿ- 


ಅ. ೧.:ಅ. ೪, ವ. ೧.1 - ಖುಗ್ಗೇದಸಂಹಿತಾ | 3 


ಶಯೇನ ಮಾಧುರ್ಯವಾನ್‌ | ತಿರೋಅಹ್ನೆ ್ಯಂ ತಿರೋಭೂತೇ ಪೂರ್ಪಸ್ಮಿನ್ಹಿ ನೇಂಭಿಷುತೆಂ ತೆಂ ಸೋಮಂ 
ಪಿಬತೆಂ | ದಾಶುಷೇ ಹೆನಿರ್ದತ್ಮನತೇ ಯೆಜಮಾನಾಯ ರತ್ನಾನಿ ರಮಣೇಯಾಸಿ ಧನಾನಿ ಧತ್ತಂ | 
ಪ್ರಯೆಚ್ಛೈತಂ ॥ ನಾಂ | ಯುಷ್ಮದಸ್ಮದೋಃ ಷಸ್ಮ್ರೀಚತುರ್ಥೀದ್ದಿತೀಯಾಸ್ಥಯೋರ್ವಾಂನಾವೌ | ಪಾ 
೮-೧-೨೦ | ಇತಿ ಷಸ್ಕೀದ್ದಿವಚೆನಸ್ಕ ವಾಮಾದೇಶಃ | ಸ ಚಾನುದಾತ್ತೆಃ | ಮಧುಮತ್ತಮಃ | ಮನ 
ಜ್ಞಾನೇ | ಮನ್ಯತ ಇತಿ ಮಧು | ಫಲಿಪಾಟಿನಮೀತ್ಯಾದಿನೋಪ್ರತೈಯೆಃ | ನಿದಿತ್ಯನುವೃತ್ತೇರಾದ್ಯು- 
ದಾತ್ತತ್ವೆಂ | ಧಕಾರಶ್ಹಾಂತಾದೇಶಃ | ಅತಿಶಯೇನ ಮಧುಮಾನ್‌ ಮಧುಮತ್ತೆಮಃ | ಮತುಸ್ತೆಮ- 
ಪೋಃ ಪಿತ್ತ್ಯಾಡನುದಾತ್ತೆತ್ತೇ ಸೆದೆಸ್ಟರ ಏವ ಶಿಷ್ಯತೇ | ಯತಾವೃಧಾ | ವೃಥೇರಂತರ್ಭಾವಿಶೆಣ್ಯರ್ಥಾತ್‌ 
ಕ್ಟಿಸ್ಲೇತಿ ಕ್ವಿಪ್‌ | ಅನ್ಫೇಷಾಮಪಿ ಪೃಶ್ಯತೆ ಇತಿ ಪೂರ್ವಸೆದಸ್ಯೆ ದೀರ್ಫತ್ನೆಂ | ತಿರೋಅಹ್ಮ್ಯಂ | ಅಹ್ಲಿ 
ಭವೋಹ್ಸ್ಯ್ಯ! ಭವೇ ಛಂದಸೀತಿ ಯತ್‌ | ಅಹ್ಮಷ್ಟೆಖೋರೇವ | ಪಾ ೬-೪-೧೪೫ | ಇತಿ ನಿಯೆಮಾನ್ಮ್ನಸ್ತೆ- 
ದ್ಧಿತ ಇತಿ ಹಿಲೋಪಾಭಾನಃ | ಸರ್ವೇ ವಿಧಯೆಶೃಂದಸಿ ವಿಕೆಲ್ಸ್ಯಂತ' ಇತಿ ವಚನಾದ್ಯೇ ಚಾಭಾವಕರ್ಮ- 
ಣೋ! ಸಾ ೬-೪-೧೬೮ | ಇತಿ ಪ್ರೆಕೃತಿಭಾವಾಭಾವೇ%ಲ್ಲೋಪೋಂನ ಇತ್ಯೆ ಕಾರಲೋಪೇಃ। ತಿರೋಹಿಕೋ 
€ಹ್ಮ್ಯಸ್ತಿರೋ ಅಹ್ಟೈಃ | ತಿರೋಂಂತೆರ್ಧೌ | ಪಾ ೧-೪-೭೧ ಇತಿ ಗತಿಶ್ಚೇನ ನಿಸಾತೆತ್ವಾದೆವ್ಯಯತ್ವೇ ಪ್ರಾದಿ. 
ಸಮಾಸೇತವ್ಯಯಪೂರ್ವಪದಪ್ರಕೃತಿಸ್ತರತ್ವಂ | ದಾಶುಸೇ 1 ದಾಶ್ವಾನ್ಸಾಹ್ವಾನಿತ್ಯಾದಿನಾ ಕೃಸುಪ್ರತ್ಯೆ. 
ಯಾಂಶೋ ನಿಪಾತಿತಃ | ಚಿತುರ್ಥೇಕೆವಚನೇ ವಸೋಃ ಸಂಪ್ರಸಾರಣನಿತಿ ಸಂಪ್ರಸಾರಣಂ | ಶಾಸಿವಸಿ. 
ಘಸೀನಾಂ ಚೇತಿ ಸತ್ತ್ವಂ | 


॥ ಪ್ರತಿಪದಾರ್ಥ ॥ 

ಖತಾವೃಧಾ--ಯಜ್ಞದ ಅಥವಾ ಸತ್ಯದ ವರ್ಧಕರಾದ | ಅಶ್ವಿನಾ--ಎಲೈ ಅಶ್ವಿನೀದೇವತೆಗಳೇ |: 

ವಾಂ--ನಿಮಗೋಸ್ಟರ | ಮಧುಮತ್ತಮಃ--ಅತ್ಯಂತಮಧುರವಾದ | ಆಯೆಂ ಸೋಮಃ--ಈ ಸೋಮರಸವು! 

ಸುತಃ__ಹಿಂಡಲ್ಪಟ್ಟಿದೆ] ತಿರೋಅಹ್ನ ಹಂ ಮೊದಲನೇ (ಹಿಂದಿನ)ದಿನ ಹಿಂಡಿದ | ತಂ__ಆ ಸೋಮರಸವನ್ನು | 

ಪಿಬತೆಂ--ಕುಡಿಯಿರಿ | ದಾಶುಷೇ--ಹವಿರ್ದಾತನಾದ ಯಜಮಾನರಿಗೆ | ರೆತ್ನಾನಿ-ರೆಮಣೀಯಗಳಾದೆ ಧನ: 
ಗಳನ್ನು | ಥತ್ತಂ-- ಕೊಡಿರಿ. 


॥ ಭಾವಾರ್ಥ ॥ 
ಎಲ್ಫೆ ಅಶ್ಮಿನೀದೇವತೆಗಳೇ, ನೀವು ಯಜ್ಞವನ್ನು ಅಥವಾ ಸತ್ಯವನ್ನು ಅಭಿವೃದ್ಧಿ ಪಡಿಸುವವರು, 
ನಿಮಗೋಸ್ಪರವಾಗಿ ಈ ಸೋಮರಸವು ಮೊದಲನೇ ದಿನವೇ ಹಿಂಡಿ ಸಿದ್ದವಾಗಿದೆ. ಅತ್ಯಂತ ಮಧುರವಾದ 
ಈ ಸೋಮರಸವನ್ನು ಪಾನಮಾಡಿರಿ. ಹನಿರ್ದಾತನಾದ ಯಜಮಾನನಿಗೆ ಮನಸ್ಸಂಶೋಷಕರಗಳಾದ ಧೆನಗ 


ಳನ್ನು ಕೊಡಿರಿ. 


English “Translation. 
O Aswins; encouragers of sacrifice, this most sweet Soma juice is pre: 
pared for you; 18 18 of yesterday’s expressing 5 drink 18 and grant riches to the 
sacrificer 


4 | ಸಾಯಣಭಾಸ್ಯಸಹಿತಾ (ಮಂ. ೧. ಅ ೯. ಸೊ. ೪೭. 





| ನಿಶೇಷ ವಿಷಯಗಳು ॥ 


ಬತಾವ ಧಾ ಸತ್ಯ ಅಥವಾ ಯಜ್ಞದ ಪ್ರವರ್ಧಕರು. ಈ ಶಬ್ದದ ಅರ್ಥವನ್ನು ನಾವು ಹಿಂದೆಯೇ 
ವಿನರಿಸಿಡೇವಿ. ೨. | 


ತಿಕೋಆ್ನೆ ೦ ತಿರೋಭೂಕೇ ಪೂರ್ವಸ್ಮಿನ್ನಿ ನೇ | ತಿಕೋಹಿತೋಂಹೈಸ್ತಿಕೋರಅಷ್ನೆ ಕ | ಕಳೆದು 
ಹೋದ ಹಿಂದಿನ ದಿನ, ನಿನ್ನೆಯ ದಿನ. 


ದಾಶುಸೇ-- ಹವಿರ್ದೆತ್ತವತೇ ಯಜಮಾನಾಯೆ | ಹವಿಸ್ಸನ್ನು ಸಮರ್ಪಿಸುವ ಯಜಮಾನನಿಗೆ. 


| ವ್ಯಾಕರಣಪ್ರಕ್ರಿಯಾ ॥ 


ತೀ 


ನಾಮ್‌-.ಯುವಯೋ8 ಎಂಬ ಯುಷ್ಮಚ್ಛಬ್ದದ ಸಹ್ಮೀದ್ವಿನಚನಾಂತಕ್ಕೆ ಯೆುಷ್ಮದಸ್ಮದೋಃ 

ಸಹಿ ಚಿತುರ್ಥಿದ್ರಿತೀಯಾಸ್ಥೆ ಯೋರ್ವಾಂನಾವೌ (ಪಾ. ಸೂ. ೮-೧-೨೦) ಪದದ ಮುಂದೆ ಇರುವುವೂ 
ಪಾದದ ಆದಿಯಲ್ಲಿಲ್ಲದವೂ ಆದ ಯುಸ್ಮತ್‌, ಅಸ್ಮತ್‌ ಶಬ್ದಗಳ ಷಹ್ಮೀಚೆತುರ್ಥೀ ದ್ವಿತೀಯಾ ವಿಭಕ್ತ ತಿಂತೆಗಳಿಗೆ 
ಕ್ರಮವಾಗಿ ವಾಂ ನೌ ಆದೇಶಗಳು ಬರುವುವು... ಅವು ಅನುದಾತ್ರಗಳೂ ಆಗುವುವು. ಎಂದು ಸೂತ್ರಾರ್ಥ. 
ಏಕವಚನದಲ್ಲಿ ತ್ವ, ಮಾ ಆಜೇಶಗಳೂ ಬಹುವಚನದಲ್ಲಿ ವಸ್‌ ನಸ್‌ ಆದೇಶಗಳೂ ಬರುವುದರಿಂದ, ಈ ಸೂತ್ರ 
ದಲ್ಲಿ ವಿಹಿತವಾದ ವಾಂ, ನೌ ಆದೇಶಗಳೂ ಪರಿಶೇಸದಿಂದ ದ್ವಿವಚನದಲ್ಲಿಯೇ ಬರುವುವು. ಇದರಿಂದ ವಾಂ 
ಆದೇಶ ಬಂದರೆ ನಾಮ” ಎಂದಾಗುತ್ತೆ. ಇದೇ ಸೂತ್ರದಿಂದಲೇ ಅದು ಅನುದಾತ್ತವಾಗುತ್ತೆ. 


ಮಧುಮತ್ತೆ ಮಃ--ಮನ್ಯತೇ ಇತಿ ಮಧು ಎಂದು ವಿಗ್ರಹ. ಮನಜ್ಞಾ, ನೇ ಧಾತುವಿನ ಮುಂದಿ ಫಲಿಪಾ- 
ಟಿನಮಿ ಮನಿಜನಾಂ ಗುಕ್‌ ಪಡಿನಾಕಿಧತೆಶ್ಚ (ಉ.ಸೂ. ೧-೧೮) ಫಲ ನಿಸ್ಸತ್ತೌ, ಪಟ ಗತೌ ಣಿಚ್ಛ್ಚ್ರತ್ಯಯಾಂತ 
ಉಮ ಪ ಪ್ರಹ್ಪತ್ತೇ ಶಬ್ದೋ ಮನ ಜ್ಞಾನೇ ಜನೀ ಪ್ರಾದುರ್ಭಾವೇ ಈ ಧಾತುಗಳ “ಮುಂಜಿ ಉ ಪ್ರತ್ಯಯ ಬರುತ್ತೆ, 
ಅದು ನತ” ಆಗುತ್ತೆ, ಅಲ್ಲದೆ ಫಲ ಧಾತುವಿಗೆ ಅಂತಾನಯವವಾಗಿ ಗುಕ್‌ ಆಗಮ, ಪಾಟಗೆ ಪಟ ಆದೇಶ, ನಮ್‌ 
ಧಾತುವಿಗೆ ನಾಕಿ ಆದೇಶ, ಮನ್‌ ಧಾತುವಿನ ನಕಾರಕ್ಕೆ ಧಕಾರಾದೇಶ ಜನ್‌ ಧಾತುವಿನ ನಕಾರಕ್ಕೆ ತಕಾರಾ 
ದೇಶವೂ ಸಹೆ ಬರುತ್ತೆ. ಇದರಿಂದ ಮನ ಧಾತುವಿನ ಮುಂಡೆ ಉ ಪ್ರತ್ಯಯ ಬಂಡು ನಕಾರಕ್ಕೆ ಧಕಾರಾದೇಶ 
ಬಂದರೆ ಮಧು ಎಂದಾಗುತ್ತೆ. ಇಸ್ನಿ ತ್ಯಾದಿರ್ನಿತ್ಯಂ (ಪಾ. ಸೂ. ೬-೧-೧೯೭) ಎಂದು ನಿತೃ ಮರದಿಂದ ಆದ್ಯುದಾತ್ತ 
ಬರುತ್ತೆ. ಮಧು ಅಸ್ಯ ಅಸ್ಕಿ ಎಂದು ನಿಗ್ರಹವಾದಾಗ ತೆಡೆಸ್ಕಾಸ್ತ್ಯೈಸ್ಮಿನ್ನಿತಿ ಮತುಪ್‌ (ಪಾ. ಸೂ. ೫-೨-೪೯) 
ಎಂದು ಮತುರ್‌ಪ್ರತ್ಯಯ ಬಂದು ಮಧುಮಾನ್‌ ಎಂದಾಗುತ್ತೆ. ಅತಿಶಯಾರ್ಥವನ್ನು ವಿವಕ್ಷೆಮಾಡಿದರೆ ಅತಿ 
ಶಾಯೆನೇ ತೆಮಬಿಸ್ಕ ನಾ (ಪಾ. ಸೂ. ೫-೩-೫೫) ಎಂದು ತಮಪ್‌ ಪ್ರತ್ಯಯ ಬರುತ್ತೆ. ಅತಿಶಯೇನ ಮಧು 
ಮಾನ್‌ ಮಧುಮತ್ತಮಃ ಎಂದು ನಿಗ್ರಹೆ.  ಮತುಪ್‌ ತಮರ್ಪ ಎರಡೂ ಪಿತ್‌. ಅನುದಾತ್ಮೌ ಸುನ್ಬಿ ತ? 
(ಪಾ. ಸೂ. ೩-೧-೪) ಎಂಬುದರಿಂದ ಅನುದಾತ್ತಗಳು. ಮಧು ಎಂಬ ಸದಕ್ಕೆ ಬಂದ ಆದ್ಯುದಾತ್ತವೇ ನಿಲ್ಲು 
ವುದು, ಮಿಕ್ಕವುಗಳಿಗೆ ಶೇಷಾನುದಾತ್ತ ಬರುತ್ತೆ. ಉದಾತ್ತದ ಮುಂದಿರುವ ಥು ಎಂಬುದು ಉದಾತ್ತಾದನು 
ದಾಶೆ ತ್ರಸ್ಯ ಎಂಬುದರಿಂದ ಸ್ವರಿತ. ಮಿಕ್ಕವು ಸ್ವರಿತ್ಸಾ ಂಹಿತಾಯೌಂ ಎಂದು ಪ ಕ್ರ ಚಯಗಳಾಗುವುನು. 


ಯತಾವ ಥಾ ಣಿಚ್ಚ ಎತ್ಯೆಯ ಇಲ್ಲದೇ ಇದ್ದರೂ ಅದರ ಅರ್ಥವನ್ನು ಹೇಳುವ ವೃಧು ವರ್ಧನೇ 
ಧಾತುವಿನ ಮುಂದೆ "ಚಿ (ಪಾ. ಸೂ. ೩-೬-೭೬) ಎಂದು ಸ್ವೈಪ್‌ ಪ್ರತ್ಯಯ, ಪ್ರತ್ಯಯದ ಅಕ್ಷರಗಳಿಗೆಲ್ಲ 


ಅ. ೧. ಅ. ೪. ವ, ೧. ] ' ಖುಗ್ಗೇದಸಂಹಿತಾ 5 





ಖಂಡಶಃ ಲೋಪ. . ಅನ್ಯೇಸಾಮಸಿ ದೃಶ್ಯತೇ (ಪಾ. ಸೂ. ೬-೩-೧೩೭) 'ನಿಪಾತವೇ ಮೊದಲಾದ ಹಿಂದೆ 
ಹೇಳಿದ ಶಬ್ದಗಳಿಗಿಂತಲೂ ಬೇರೆಯಾದ ಪೂರ್ವಪದಗಳಿಗೂ ದೀರ್ಫಿ ದೃಷ್ಟವಾಗಿದೆ ಎಂದು ಯತಶಬ್ದಕ್ಕೆ ಧೀರ್ಫೆ, 
ಖತಾವೃಥಧ್‌ ಎಂದಾಯಿತು. ಸಂಬೋಧನ ಪ್ರಥಮಾದ್ವಿವಚನ ಚಿಪ್ರತ್ಯಯ, ಖಯತಾವೃಥ್‌ ಎಂದಾಗುತ್ತೆ. 


ತಿರೋ ಅಹ್ಹ ಹಂ ಅಸ್ಮಿ ಭವಃ ಎಂದರೆ ದಿವಸದಲ್ಲಿ ಆದುದು ಎಂದರ್ಥ. ಭೆವೇ ಛಂದೆಸಿ (ಪಾ.ಸೂ.೪- 
೪-೧೧೦)ಸಪ್ತಮ್ಯಂತವಾದ ಸಮರ್ಥದಮುಂದೆ ಭವ ಎಂಬ ಅರ್ಥದಲ್ಲಿ ಛಂದಸ್ಸಿನಲ್ಲಿ ಯತ್‌ಪ್ರತ್ಯಯ ಬರುತ್ತೆ ಎಂದು 
ಯತ್‌ ಅಹನ್‌ಯ, ಹಕಾರದ ಮುಂದಿರುವ ಅನ್‌ ಎಂಬುದು ಓ. ಇದಕ್ಕೆ ನಸ್ತದ್ದಿತೇ (ಪಾ. ಸೂ. ೬-೪-೧೪೪ 
ತದ್ಧಿ ತಪ್ರತ್ಕ್ಯಯ ಪರದಲ್ಲಿರುವಾಗ ನಕಾರಾಂತವೂ ಭಸಂಜ್ಞೆಯುಳ್ಳದ್ದೂ ಆದ ಅಂಗದ ಟಿಗೆ ಲೋಸ ಬರುವುದು 
ಎಂದು ಅನ್‌ಗೆ ಲೋಸವು ಪ್ರಾಪ್ತವಾಗುತ್ತೆ. ಆದರೂ ಅಹ್ಮಷ್ಟಖೋರೇವ (ಪಾ. ಸೂ. ೬-೪-೧೪೫) ಟಖ 
ಎರಡು ಪ್ರತ್ಯಯಗಳು ಮಾತ್ರ ಪರದಲ್ಲಿರುವಾಗಲೇ ಅಹನ್‌ ಶಬ್ದದ ಓಗೆ ಲೋಪ ಬರುತ್ತೆ. ಮಿಕ್ಕ ಪ್ರತ್ಯಯಗಳು 
ಪರದಲ್ಲಿರುವಾಗ ಓಲೋಪ ಬರುವುದಿಲ್ಲ ಎಂಬ ನಿಯಮದಿಂದ ಇಲ್ಲಿ ಅನ್‌ಗೆ ಲೋಪ ಬರುವುದಿಲ್ಲ. ತಿರಸ್‌. ಅಹನ್‌ 
ಯ ಎಂಬಲ್ಲಿ ಸಕಾರಕ್ಕೆ ಸಸಜುಹೋರುಃ (ಪಾ. ಸೂ. ೬-೧-೧೧೩) ಎಂದು ರು ಆದೇಶ. ಅದಕ್ಕೆ ಅಶೋರೋ- 
ರಪ್ಲುತಾನಪ್ರುತೇ (ಪಾ. ಸೂ. ೬-೧-೧೧೩) ಎಂದು ಉ ಅದೇಶ. ಗುಣ. ತಿರೋರ-ಅಹನ್‌--ಯ ಇಲ್ಲಿ ಯೇಚಾ- 
ಭಾವಕರ್ಮಣೋಃ (ಪಾ. ಸೂ. ೬-೪-೧೬೮) ಭಾವ ಅಥವಾ ಕರ್ಮ ಎಂಬ ಅರ್ಥಗಳನ್ನು ಬೋಧಿಸದೇ ಇರುವ 
ಯಕಾರಾದಿ ತದ್ದಿತಪ್ರತ್ಯಯ ಪರದಲ್ಲಿದ್ದರೆ ಅನ್‌ ಎಂಬುದು ಸ್ರಕೃತಿಭಾವನನ್ನು ಹೊಂದುವುದು ಎಂದು ವಿಹಿತ 
ವಾದ ಪ್ರಕೃತಿಭಾವವು. ನ್ಯಾಯವಾಗಿ ಬರಬೇಕು- ಆದರೂ ಸರ್ವೇವಿಧಯಶೃಂದಸಿ ನಿಕೆಲ್ಬ ತೇ ( ಪರಿಭಾ. 
೩೫) ಎಲ್ಲಾ ಶಾಸ್ತ್ರಗಳೂ ಛಂದಸ್ಸಿನಲ್ಲಿ ವಿಕಲ್ಪವಾಗಿ ಬರುವುವು ಎಂಬ ಪರಿಭಾಷೆಯಿಂದ ಈ ಪ್ರಕೃತಿಭಾವ 
ಶಾಸ್ತ್ರವೂ ನಿಕಲ್ಪವಾಗುವುದರಿಂದ ಇಲ್ಲಿ ಬರುವುದಿಲ್ಲ. ಅಲ್ಲೋಪೋ5ನಃ (ಪಾ. ಸೂ. ೬-೪-೧೩೪) ಕಪ್ರತ್ಯ 
ಯಾವಧಿಕಯಾದ್ಯಚಜಾದ್ಯನ್ಯತರಸ್ವಾದಿ ಸಪ್ರತ್ಯಯಾವ್ಯವಹಿಶಪೂರ್ವದಲ್ಲಿರುವ ಅನ್‌ ಎಂಬುದರೆ ಹ್ರೆಸ್ಟಾಕಾರಕ್ಕೆ 
ಲೋಪ ಬರುತ್ತೆ ಎಂದು ಅನ್‌ ನ ಅಗೆ ಲೋಪ. ತಿರೊೋಅಹ್‌ನ್‌+ ಯ ತಿರೋಹಿತಃ ಅಹ್ನೆ 4 ತಿರೋಅಹ್ನ ಸಕ 
ಕುಗೆತಿಪ್ರಾದಯೆಃ (ವಾ. ಸೊ. ೨-೨-೧೮) ಎಂಬುದರಿಂದ ಸಮಾಸ. ತಿರೋಳನ್ರರ್ಧಾ (ಪಾ. ಸೂ. ೧-೪-೭೧ 
ವ್ಯವಧಾನ ಎಂಬ ಅರ್ಥದಲ್ಲಿರುವ ತಿರಸ್‌ ಎಂಬುದು ಗತಿಸಂಜ್ಞೆ ಯನ್ನು ಹೊಂದುವುದು ಎಂದು ಗತಿಸಂಜ್ಞೆ ಇದೆ) 
ಸ್ವರಾದಿಯಲ್ಲಿ ತಿರೆಸ್‌ ಎಂದು ಪಾಠವಿದೆ. ಆದ್ದರಿಂದ ಸರ್ವಾದಿನಿಸಾತೆಮವ್ಯಯಂ ಎಂಬುದರಿಂದ ಅವ್ಯೈಯಸಂಜ್ಞೆ 
ಬರುತ್ತೆ. ತತ್ಪುರುಷೇತುಲ್ಯಾರ್ಥ-,(ಪಾ. ಸೂ. ೬-೨.೨) ಎಂದು ಅವ್ಯಯ ಪೂರ್ನಪದ ಪ್ರಕೃತಿಸ್ಟರ ಬರುತ್ತೆ. 


ದಾಶುಷೇ-- ದಾಶ್ಶ ದಾನೇ ಧಾತು. ದಾಶ್ಚಾನ್ಸಾಹ್ಹಾನ್ಮೀಡ್ಜಾಂಶ್ಚ(ಪಾ.ಸೂ.೬-೧-೧೨) ದಾಶ್ಚ ದಾನೇ» 
ಸಹಮರ್ಷಣೇ, ಮಿಹ ಸೇಚನೇ, ಈ ಧಾತುಗಳು ಕ್ವಸುಪ್ರತ್ಯಯಾಂತವಾಗಿ ಥಿಪಾತಿಸಲ್ಪಡುವುವು, ಮೂರು ಸ್ಥಳ 
ದಲ್ಲಿಯೂ ದ್ವಿತ್ರನಿಲ್ಲದೆ ಇರುವಿಕೆಯೂ ಇಡಾಗಮ ಇಲ್ಲದಿರುವಿಕೆಯೂ ಸಹ ನಿಪಾತಿಸಲ್ಪಡುತ್ತೆ. ಎರಡನೆಯದರಲ್ಲಿ 
ಪರಸ್ಮೈ ಪದವೂ, ಉಪಧಾಧೀರ್ಫ್ಥಿವೂ ಸಹ ನಿಸಾತಿಸಲ್ಪಡುನುದು. ದಾಶರ-ವಸ್‌ಎದಾಶ್ಚಸ, ಜೇಪ್ರತ್ಯಯ, 
ದಾಶ್ಚಸ್‌*ಏ ವಸೋಸ್ಸಂಪ್ರಸಾರಣಿಂ (ಪಾ. ಸೂ. ೬-೪-೧೩೧) ವಸುಪ್ರತ್ಯಯಾಂತವೂ ಭಸಂಜ್ಞಕವೂ ಆದ 
ಅಂಗಕ್ಕೆ ಸಂಪ್ರಸಾರಣ (ವಕಾರಕ್ಕೆ ಉಕಾರ) ಬರುತ್ತೆ ಎಂದು ವ್‌ಗೆ ಉ. ಪೊರ್ರರೂಪ. ದಾಶುಸ್‌"ಎ ಆದೇಶ 
ಪ್ರಶ್ಯಯಯೋಃ (ಪಾ. ಸೂ. ೮-೩-೬೦) ಎಂದು ಸಕಾರಕ್ಕೆ ಷಕಾರ. ಶಾಸಿವಸಿಭಸೀನಾಂ ಜೆ (ಪಾ. ಸೂ. 
ಎಂಬಲ್ಲಿ ವಸ್‌ ಎಂಬುದರಿಂದ ವಸಧಾತುವಿಗೆ ಗ್ರಹಣವು ಪ್ರತ್ಯಯಕ್ಕೆ ಗ್ರಹಣವಿಲ್ಲ. ಸಹಚರಿತಾಸಹಚಿರಿತ 
ಯೋಸ್ಸಹಚಿರಿತಸ್ಯ ಗ್ರಹೆಣಿಮ್‌ (ಪರಿಭಾ ೧೧೨) ಎಂಬ ಪರಿಭಾಷೆಯಿಂದ ಪೂರ್ವೊೋತ್ತರಗಳಲ್ಲಿರುವ ಧಾತು 
ಸಾಹಚರ್ಯದಿಂದ ಮಧ್ಯದಲ್ಲಿರುವ ವಸ್‌ ಎಂಬುದರಿಂದಲೂ ಧಾತುವಿಗೆ ಗ್ರಹಣವು ಉಚಿತ, ಈ ಸೂತ್ರದಲ್ಲಿ ಶೇಖರ 


6 ಸಾಯಣಭಾಸ್ಯಸಹಿತಾ [ಮಂ.೧. ಅ. ೯. ಸೂ, ೪೭. 





ಕಾರರು ಆದೇಶಸ್ರೆತ್ಯಯಶ್ಚಾಭಾನಾದಪ್ರಾಸ್ತೇ ವಿಧಿರಯಮ್‌ ಎಂದಿರುವರು. ಇಂತಹೆ ಭ್ರಮನಿವಾರಣೆ 
ಗಾಗಿಯೇ ೧ ನೇ ಗಣದಲ್ಲಿ ವಸ ನಿವಾಸೇ ಧಾತುನಿರೂಪಣದಲ್ಲಿ ಕೌಮುದೀಕಾರರು ಈ ಸೂತ್ರವನ್ನು ಉದಹೆರಿ 
ಸಿಕುವರು. 1೧1 | 


| ಸೆಂಹಿತಾಪಾಠೆಃ 1 


ತ್ರಿವೆಂ ಂದುರೇಣ ತಿ ವೃತಾ 3 ಸುಪೇಶಸಾ ರಥೇನಾ ಯಾತನುತ್ಚಿನಾ। 


ಕಣ್ಣಾಸೋ ವಾಂ ಬ್ರಹ್ಮ  ಕೃಣ್ವಂತ್ಯ | ಧ್ವರೇ ತೇಷ್ಟಾಂ ಸು ಶೃಣುತ್ತಂ 
| 
ಹನಂ | ೨॥ 
॥ ಸದಪಾಠಃ ॥ 
| | 
ತ್ರಿ5 ವಂಧುರೇಣ | ತ್ರಿವೃತಾ | ಸು5ಪೇಶಸಾ ! ರೆಥೇನ|ಆ | ಯಾತಂ! 
ಅಕ್ವಿನಾ ॥ 3.4 


ಕಕ್ನಾಸಃ | ನಾಂ | ಬ್ರಹ 1 ಕ್ರಣಂತಿ | ಅಧ್ಯೆರೇ | ತೇಷಾಂ | ಸು | ತಂ | 


ಣ್ಣ 
ಹನಂ ॥ ೨! 


1 ಸಾಯೆಣಭಾಸ್ಯಂ | 


ಹೇ ಅಶ್ವಿನಾ ಶ್ರಿವಂಧುರೇಹೋನ್ನತಾನತರೂಶಶ್ರಿವಿಧಬಂಧನಕಾಷ್ಕಯುಕ್ತೇನ | ತ್ರಿವೃತಾಸ್ರೆತಿ- 
ಹತೆಗತಿತೆಯೊ ಲೋಕೆತ್ರೆಯೇ ವರ್ತೆಮಾನೇನ ಸುಸೇಶಸಾ ಶೋಭನಸುವರ್ಣಯುಕ್ತೇನೆ ರಥೇನಾ ಯಾತೆಂ! 
ಇಹಾಗಚೈತೆಂ | ಸಣ್ಣಾಸಃ ಕೆಣ್ಟಪುತ್ರಾ ಮೇಧಾನಿನ ಖಯುತ್ತಿಜೋ ವಾ ವಾಂ ಯುವಯೋರಧ್ಹರೇ 
ಯಾಗೇ ಬ್ರಹ್ಮ ಸ್ತೋತ್ರೆರೂಪೆಂ ಮಂತ್ರಂ ಹನಿರ್ಲಕ್ರಣಮನ್ನಂ ವಾ ಕೃಃಣ್ಛಿಂತಿ | ಕುರ್ವಂತಿ | ತೇಷಾಂ 
ಕಣ್ಣಾನಾಂ ಹನಮಾಹ್ಹಾನಂ ಸು ಶೃಣುತೆಂ | ಸುಷ್ಮ್ಮಾದರೇಣ ಕೃಣುತೂ | ಕ್ರಿವಂಧುರೇಣ | ಬದ್ರ ಂ- 
ತೀತಿ ಬಂಧುರಾಃ | ಬಂಥೇರೌಣಾದಿಕ ಉರನ್ಛ್ರತ್ಯಯಃ | ತ್ರಯೋ ಬಂಧುರಾ ಯೆಸ್ಕಾಸ್‌ ತ್ರಿಬಂಧುರಃ 
ತ್ರಿಚಿಕ್ರಾದಿಷು ಸಾಠಾತ್‌ ಶ್ರಿಚೆಕ್ರಾದೀನಾಂ ಛೆಂದಸ್ಕುಪಸೆಂಖ್ಯಾನೆಂ | ಸಾ. ೬-೨-೧೯೯-೧ | ಇತ್ಯುತ್ತರ- 
ಪೆದಾಂತೋಡದಾಕ್ತತ್ವಂ | ಶ್ರಿ ವೃತಾ | ತಿ ತ್ರಿಷು ಲೋಕೇಷು ವರ್ತೆತೆ ಇತಿ ತ್ರಿನೃತ್‌ | ಸೈಸ್ಟೇತಿ ಕ್ಲಿಪ್‌ | 
' ಸುಪೇಶಸಾ | ಸೇಶ ಇತಿ ಏರ್ಯ ನಾಮ | ಶೋಭನಂ ಸೇಶೋ ಯೊಸ್ಯಾಸಾ. ಸುಪೇಶಾಃ | ಅಯ್ಯವಾತ್ರೆ 0 
ದ್ವೈಚ್ಛೆಂದಸೀಶ್ಯುತ್ತರಸೆದಾಮ್ಯದಾತ್ತಶ್ಸೆಂ | ಶೃಜುಶಂ | ಶ್ರು ಶ್ರವಣೇ | ಶ್ರುವಃ ಶೃ ಚೇತಿ ಶ್ನುಃ | 
ತತ್ಸಂನಿಯೋಗೇನ ಧಾಶೋಃ ಶೃಭಾವತ್ಚ | ಹನಂ | ಹೂಯೆಕೇರ್ಭಾರೇಕುಪಸರ್ಗಸ್ಥ ಸಾ. ೩.೩ ೭೫] 
ಇತ್ಯೆನ್‌ | ಸಂಪ್ರಸಾರಣಂ ಚೆ ಗುಣಾನಾದೇಶೌ | ಪ್ರೆತ್ಯೆಯಸ್ಯ ಪಿತ್ತ್ವಾದನುದಾತ್ತಶ್ಮೇ ಧಾತುಸ್ವರಃ | . 


ಆ. ೧. ಅ, ೪.ವ. ೧] ಖುಗ್ಗೇದಸಂಹಿತಾ 7 





TANT 


| ಪ್ರತಿಪದಾರ್ಥ ॥ 


ಅಶ್ವಿನಾ--ಎಲ್ಫೆ ಅಶ್ವಿನೀದೇವತೆಗಳೇ | ಶ್ರಿವಂಧುರೇಣ-- ಮೂರು ಮೂಕಿಮರೆಗಳಿಂದ ಮನೋಹೆರೆ 
ವಾಗಿರೆವುದೂ | ತ್ರಿವೃತಾ-_(ಪ್ರತಿಬಂಧಕವಿಲ್ಲದಿರುವುದರಿಂದ) ಮೂರು ಲೋಕಗಳಲ್ಲಿಯೂ ಇರತಕ್ಕದ್ದೂ (ಸಂಚೆ 
ರಿಸತಕ್ಕದ್ದೂ) 1 ಸುಪೇಶಸಾ--ಶ್ರೇಷ್ಠವಾದ ಸುವರ್ಣದಿಂದ ನಿರ್ಮಿತನಾದದ್ದೂ ಆದ | ರಥೇನ. ರಥದಿಂದ 
ಆಯಾತಂ---(ಇಲ್ಲಿಗೆ) ಬನ್ನಿರಿ | ಕಣ್ವಾಸಃ- - ಕಣ್ಣಪುತ್ರರು ಅಥವಾ ಮೇಧಾವಿಗಳಾದ ಖುತ್ವಿಕ್ಳುಗಳು | 
ನಾಂ ನಿಮಗೆ |! ಅಧ್ವರೇ- ಯಾಗದಲ್ಲಿ | ಬ್ರಹ್ಮ--ಸ್ತೋತ್ರರೂಸವಾದ ಮಂತ್ರವನ್ನು ಅಥವಾ ಹವಿಸ್ಸಿನ 
ರೊಸದಲ್ಲಿರುವ ಅನ್ನವನ್ನು | ಕೃಣ್ತಿಂತಿ--ಮಾಡುತ್ತಾರೆ (ಅರ್ಪಿಸುತ್ತಾರೆ) | ತೇಷಾಂ--ಆ ಕಣ್ವ ಪುತ್ರರೆ 
ಅಥವಾ ಮೇಧಾವಿಗಳಾದ ಖತ್ತಿಕ್ಟುಗಳ | ಹೆವಂ- ಆಹ್ವಾನವನ್ನು | ಸು ಶೃಣುತೆಂ--ಆದರದಿಂದ ಕೇಳಿರಿ 


॥ ಭಾವಾರ್ಥ 1 


ಎಲೈ ಅಶ್ವಿ ನೀನೇವತೆಗಳೇ, ನಿಮ್ಮ ಸುವರ್ಣಥಿರ್ಮಿತವಾದದ್ದೊ ಮೂರು ಮೂಕಿಮರಗಳಿಂದ ಕೂಡಿ 
ಮೆನೋಹೆರವಾದದ್ದೂ ಆದೆ ರೆಥವು ಪ್ರತಿಬಂಧಕವಿಲ್ಲದೇ ಮೂರು ಲೋಕದಲ್ಲೂ ಸಂಚರಿಸುವುದು. ಆ ರಥದಲ್ಲಿ 
ಕುಳಿತುಕೊಂಡು ಈ ಯಜ್ಞ ಭೂಮಿಗೆ ಬಸ್ಸ್ಮಿ. ಇಲ್ಲಿ ಕಣ್ವಪುತ್ರರು ಅಥವಾ ಮೇಧಾವಿಗಳಾದ ಯಪ್ಚಿಕ್ಕುಗಳು 
ನಿಮಗೆ ಯಜ್ಞದಲ್ಲಿ ಸ್ತೋತ್ರರೊಸವಾದ ಮಂತ್ರವನ್ನು ಅಥವಾ ಹೆನಿಸ್ಸಿನ ರೂಪದಲ್ಲಿರುವ ಅನ್ನವನ್ನು ಅರ್ಪಿಸ 
ತ್ತಾರೆ, ಅವರ ಆಹ್ವಾನವನ್ನು ಆದರದಿಂದ ಕೇಳಿರಿ. 


English Translation. 


Come hither, O Aswins, In your triangular and beautiful car of the 
three-fold pole. ‘The Kanwas compose and repeat your praise ೩% the sacrifice ; 
Kindly hear their invocation. | | 


॥ ವಿಶೇಷ ವಿಷಯಗಳು ॥ 


ಈ ಖುಕ್ಕಿನಲ್ಲಿ ಅಶ್ವಿನೀಡೇವತೆಗಳ ರಥಸ್ವರೂಪವನ್ನು ಹೇಳಿದೆ. ಶ್ರಿವಂಧುರೇಣ ತ್ರಿನೃತಾ ರಥೇನ 
ಇವರೆ ರಥವು ಶ್ರಿಕೋಣಾಕಾರವಾಗಿಯೂ ಮೂರು ಕಂಭಗಳುಳ್ಳದ್ದಾಗಿಯೂ ಇರುನುಡೆಂದಭಿಪ್ರಾಯನ್ರ. ಭಾಷ್ಯೆ 
ಕಾರರು ತ್ರಿವೃತಾ ಎಂಬ ಶಬ್ಧಕ್ಕೆ ಮೂರು ಲೋಕಗಳಲನ್ಲಿಯೂ ಅಪ್ರತಿಹೆತವಾದ ಗಮನವುಳ್ಳದ್ದೆಂದು ಅರ್ಥವಿವರಣೆ 
ಮಾಡಿರುವರು. ಈ ಅಶ್ವಿನೀದೇವತೆಗಳ ರಥವನ್ನು ಈ ಶಬ್ದಗಳಿಂದ ವರ್ಣಿಸುವುದು ಖುಗ್ದೇದದಲ್ಲಿ ಕೆಲವು ಕಡೆ 
ಕಂಡುಬರುವುದು. ಉದಾಹರಣೆಗಾಗಿ 


ತ್ರಿವಂಧುರೇಣ ತ್ರಿವೃತಾ ರಥೇನ ತ್ರಿಚೆಸ್ರೇಣ ಸುವೃತಾ ಯಾತನುರ್ವಕ" [| 
| (ಖು. ಸಂ. ೧-೧೧೮-೨) 


ಶ್ರಿವಂಧುರೇಣ ಶ್ರಿವೃತಾ ರಥೇನಾ ಯಾತಮಶ್ಚಿನಾ | 


(ಖು- ಸಂ. ೮-೮೫.೮) 


8 | :  ಸಾಯಣಭಾಸ್ಯಸಹಿತಾ | ಗಮಂ. ೧, ಅ.೯. ಸೂ. ೪೭. 





ಅರ್ನಾಜ” ತ್ರಿಚೆಕ್ರೋ ಮಧುವಾಹನೋ ರಥೋ ಜೀರಾಶ್ನೋ ಅಶ್ವಿ ನೋರ್ಯಾತು ಸುಷ್ತುತೆಃ। 
ತ್ರಿವಂಥಧುಕರೋ ಮಘವಾ ನಿಶ್ವಸೌಭಗಃ ಶಂ ನೆ ಆ ವಕ್ಷದ್ದಿಸದೇ ಚಿತುಪ್ಪದೇ ॥ 
| (ಯ. ಸಂ. ೧-೧೫೭-೩) 

ಇತ್ಯಾದಿ ಜಕ್ಳುಗಳನ್ನು ಕೊಡಬಹುದು ಈ ಖುಕ್ಕುಗಳಲ್ಲಿ ಹೇಳಿರುವಂತೆ ಅಶ್ತಿನೀದೇವತೆಗಳ ರಥಕ್ಕೆ ಮೂರು 
ಚಕ್ರಗಳೆಂದು ಅನೇಕ ಕಡೆಗಳಲ್ಲಿಯೂ ವರ್ಣಿಸಲ್ಪಟ್ಟ ರುವುದು. ಆದುದರಿಂದ ಅಶ್ವಿನೀಡೇವತೆಗಳ ರಥವನ್ನು 
ವರ್ಣನೆ ಮಾಡುವಾಗ ತ್ರಿನಂಧುರ, ತ್ರಿವೃತ, ತ್ರಿಚಕ್ರ ಎಂಬ ಶಬ್ದಗಳು ಅನೇಕ ಯಸಿಗಳಿಂದ ಉಪಯೋಗಿಸಲ್ಪ 
ಟ್ಟಿರುವುದರಿಂದ ಈ ಶಬ್ದಗಳಿಗೆ ಒಂದು ನಿರ್ದಿಷ್ಟವಾದ ಅರ್ಥವಿರುವುದೆಂದು ತಿಳಿಯಬಹುದು. 

ಸಣ್ಪಾಸೆಃ--ಮೇಧಾನಿನೋ ಖುತ್ಸಿಜಃ | ಬುದ್ಧಿವಂತರಾದ ಖುತ್ತಿಕ್ಕುಗಳು, ಅಥವಾ ಕಣ್ವಖಯಸಿಯ 
ಪುತ್ರರು ಕಣ್ವಯಹಿಯ ವಂಶಸ್ಥರು, 

ಬ್ರಹ್ಮ--ಅಂಧಃ ವಾಜಃ ಮೊದಲಾದ ಇಪ್ಪತ್ತೆಂಟು ಅನ್ನನಾಮಗಳ ಮಧ್ಯೆದಲ್ಲಿ ಬ್ರಹ್ಮಶೆಬ್ದವು ಸಠಿತ 
ವಾಗಿರುವುದರಿಂದ ಬ್ರಹ್ಮಶಬ್ದಕ್ಕೆ ಅನ್ನವೆಂದ್ಕೂ (ನಿ. ೩೯) ಮಘೆಂ, ರೇಕ್ಷಃ ಮೊದಲಾದ ಇಪ್ಪತ್ತೆಂಟು ಧೆನನಾ 
ಮಗಳ ಮಧ್ಯದಲ್ಲಿ ಬ್ರಹ್ಮಶಬ್ದವು ಪಠಿತವಾಗಿರುವುದರಿಂದ ಬ್ರಹ್ಮಶಬ್ದಕ್ಕೆ ಧನವೆಂದೂ (ನಿ. ೩-೯) ಮತ್ತು 
(ನಿ. ೧೨-೩೪) ಪ್ರಕಾರ ಬ್ರಹ್ಮೆಶಬ್ದಕ್ಕೆ ಸ್ಪೋತ್ರವೆಂದೂ ಮೂರು ಅರ್ಥಗಳಿರುವವು. ಇಲ್ಲಿ ಯಾವ ಅರ್ಥವ 
ನ್ನಾದರೂ ಹೇಳಬಹುದು. | 


| ನ್ಯಾಕರಣಪ್ರಕ್ರಿಯಾ ॥ 


ತ್ರಿಬನ್ನುರೇಣ ಬನ್ನ ಬನ್ನನೇ ಧಾತು. ಬಧ್ಗೆಂತಿ ಇತಿ ಬನ್ನುರಾಃ ಎಂದು ವಿಗ್ರಹೆ. ಬನ್ನೆ 
 ಥಾತುವಿನ ಮುಂಜಿ ಔಣಾದಿಕವಾದ ಉರನ್‌ ಪ್ರತ್ಯಯ. ತ್ರಯಃ ಬನ್ನುರಾಃ ಯಸ್ಯ ಸಃ, ಮೂರು ವಿಧವಾದ 
ಕಟ್ಟುವ ಮರವುಳ್ಳ ಎಂದರ್ಥ. ಬನ್ನುರ ಶಬ್ದವು ನಿತ್ಪೃರದಿಂದ ಆದ್ಯುದಾತ್ತ. | ತ್ರಿಶಬ್ದವು ಪ್ರಾತಿಪದಿಕ ಸ್ವರ 
ದಿಂದ ಅಂತೋದಾತ್ತ. ಬಹುವ್ರೀಹಿಸಮಾಸ ಬಂದಮೇಲೆ ಬಹುವ್ರೀಹೌಪ್ರೆಕೈ ತ್ಯಾ-,(ಪಾ. ಸೂ. ೬-೨-೧ ) 
ಎಂದು ಪೂರ್ವಪದಪ್ರ ಕೃತಿಸ್ವರಬರಬೇಕಾಗುತ್ತದೆ. ಅಂತೋದಾತ್ರೆಪ್ರಕರಣೇ ತ್ರಿಚಕ್ರಾದೀನಾಂ ಛಂಡಸ್ಯು 
ಸಸೆಂಖ್ಯಾನೆಮ್‌ (ಪಾ. ಸೂ. ೬೨-೧೯೯-೧) ಎಂದರೆ ಅಂತೋದಾತ್ತಪ್ರಕರಣದಲ್ಲಿ ತ್ರಿಚೆಕ್ರಾದೀನಾಂ ಛಂದೆಸಿ 
ಎಂದು ಪಠಿಸಬೇಕು ಎಂದರ್ಥ. ಈ ನಚನಕ್ಕೆ ಛಂದಸ್ಸಿನಲ್ಲಿ ತ್ರಿಚಕ್ರ, ತ್ರಿಬಂಧುರ ಮೊದಲಾದ ಕೆಬ್ಬಗೆಳ 
ಕೊನೆಯ ವರ್ಣಕ್ಕೆ ಉದಾತ್ತ ಬರುತ್ತೆ ಎಂದರ್ಥ. ಇದರಿಂದ ಪೂರ್ವಪದಪ್ರ ಕೃತಿಸ್ವರವನ್ನು ಬಾಧಿಸಿ ಅಂತೋ 
ದಾತ್ರ ಬರುಕ್ತಿ. ೨. | | | ತ. 
ತ್ರಿವೃತಾ-- ಕ್ರಿಸು ಲರೋಕೇಸು ವರ್ತಶೇಡಮೂರು ಲೋಕಗಳಲ್ಲಿಯೂ ಇದೆ ಎಂದು ವಿಗ್ರಹ. ತ್ರಿಶ 
ಬ್ಹೋಪಸದಕವಾದ ವೃತು ವರ್ತ್ಶನೇ ಎಂಬ ಧಾತುವಿನ ಮುಂದೆ ಕಪ್‌ ಬರುತ್ತೆ. ಶೃತೀಯ್ಯ ಕನಚನಾಂತ, 

ಸುಷೇಶಸಾ -ಸೇಶ ಎಂದು ಹಿರಣ್ಯ (ಚಿನ್ನ)ಕ್ಸೆ ಹೆಸರು. ಶೋಭನಂ ಸೇಶಃ ಯಸ್ಯ ಸಃ ಒಳ್ಳೆಯ 
ಚಿನ್ನವುಳ್ಳ ಎಂದರ್ಥ. ಅದ್ಭುದಾಶ್ರಂದ್ಯಜ್‌ ಛಂದಸಿ (ಪಾ. ಸೂ. ೬-೨-೧೧೯) ಸು ಶಬ್ದದ ಮುಂದಿರುವ 
ಉತ್ತರ ಸನ ಎರಡು ಅಚ್ಚುಗಳನ್ನು ಹೊಂದಿದ್ದು ಆದ್ಯುದಾತ್ತವಾಗಿದ್ದರೆ ಅದು ಛಂದಸ್ಸಿನಲ್ಲಿ ಆದ್ಯುದಾತ್ತವಾ 
ಗುತ್ತೆ ಎಂದು ಅರ್ಥ. ಇಲ್ಲಿ ದೀಪನಾರ್ಥಕವಾದ ಪಿಶಿ ಧಾತುವಿನ ಮುಂದೆ ಔಣಾದಿಕ ಅಸುನ್‌ ಪ್ರತ್ಯಯ ಬಂದು. 
ಸೇಶ ಎಂಬುದು ಮಧ್ಯೋದಾತ್ರ ಎಂದು ಏರ್ಪಡುಕ್ತೆ, | 


ಆ.೧೧. ಆ. ೪. ನು ೧] .:.  ಹುಗ್ತೇದಸಂಹಿಶಾ “9 








ha ಕ 


ಶೃಣುತಮ್‌--ಶ್ರು;ಶ್ರನೆಣೀ ಧಾತು. ಲೋಟ್‌ ಮಧ್ಯೆಮಪುರುಷ ದ್ವಿನೆಚಷನಥಸ್‌. ಲೋಟೋ 
ಲಜ್ವಿತ್‌ (ಪಾ. ಸೂ. ೩-೪-೮೫) ಎಂದು ಲಜ್ವದ್ದಾನ. ತೆಸ್ನೆಸ್ನೆನಿಪಾಂತಾಂತೆಂತಾಮಃ (ಪಾ. ಸೂ. 
೩-೪-೧೦೭) ಎಂದು ತಮ್‌ ಆದೇಶ. ಶ್ರು*ತ ಈಗ ಶ್ರುವಃಶೃಚೆ (ಪಾ. ಸೂ. ೩-೧-೭೪) ಶಬ್ರಿಷೆಯಲ್ಲಿ 
ಎಂದರೆ ಕರ್ತ ಎಂಬ ಅರ್ಥಕೊಡುವ ಸಾರ್ವಧಾತುಕ ಪ್ರತ್ಯಯವಪ್ರೆ ಪರದಲ್ಲಿರುವಾಗ ಶ್ರು ಧಾತುವಿಗೆ ಶೃ ಎಂಬ 
ಅನೇಶವೂ ಶಬ್ಬಿಕರಣಕ್ಕೆ ಬದಲಾಗಿ ಶ್ಲು ವಿಕರಣವೂ ಬರುತ್ತೆ ಎಂದು ಶ್ಲುವಿಕರಣ ಶೃ ಆದೇಶಗಳು ಬಂದರೆ 
ಶೃ--ನು*ತ್ಕ ಇಲ್ಲಿ ಆದೇಶನಿಕರೆಣಗಳೆರೆಡೂ ಸನ್ನಿಯೋಗತಿಷ್ಟ ವಾದುವು. ಸನ್ಲಿಯೋಗ= ಸಹೆಭಾವ, ಶಿಷ್ಟ-ವಿಹಿತ 
ವಾದುದು. ಆಡ್ಮರಿಂದೆ ಎರೆಡೂ ಜತೆಯಲ್ಲಿ ಲಕ್ಷಗಳಲ್ಲಿ ಬರುವುವು. ಯವರ್ಣಾನ್ನ ಸ್ಯ ಇತ್ತೆಂ ವಾಚ್ಯಂ ಎಂದು 
ನಕಾರಕ್ಕೆ ಣಕಾರೆ. ಶೃಣುತ ಎಂದಾಗುತ್ತೆ. 


ಹವಮಃ... ಹ್ಹೆ (ಬ್‌ ಸ್ಪರ್ಧಾಯಾಂ ಶಬ್ದೇ ಚ ಧಾತು. ಭಾವೆಆನುನಸೆರ್ಗಸ್ಯ . (ಪಾ. ಸೂ. 
೩-೩-೩೫) ಭಾವಾರ್ಥದಲ್ಲಿ ಉಪಸರ್ಗದಿಂದ ಕೂಡಿಲ್ಲದ ಹ್ರೇಜ್‌ ಧಾತುವಿಗೆ ಸಂಪ್ರಸಾರಣ (ವಕಾರಕ್ಕೆ 
ಉಕಾರ)ವೂ, ಆ ಧಾತುಗಿಂತಲೂ ಪರದಲ್ಲಿ ಅಪ್‌ ಪ್ರತ್ಯಯವೂ ಬರುತ್ತೆ ಎಂದು ಅಪ್‌ ಸಂಪ್ರಸಾರಣಗಳು 
ಬಂದರೆ ಹು-ಏಇಅ, ಪೂರ್ವರೂಪ. ಹು*ಅ೮, ಸಾರ್ವಧಾತುಕಾರ್ಥಧಾತುಕೆಯೋ: ಎಂದು ಗುಣ, ಉಕಾರಕ್ಕೆ 
ಓಕಾರ. ಅದಕ್ಕೆ ಆನ್‌ ಆದೇಶ ದ್ವಿತೀಯಾ ನಿಕವಚನ ಅಮ್‌, ಹೆವಮ” ಎಂದಾಗುತ್ತೆ. ಇಲ್ಲಿ ಅಪ್‌ ಸ ಪ್ರತ್ಯಯ 
ಪಿತ, ಅಮ್‌” ವಿಭಕ್ತಿಯು ಸುಪ್‌ ಆದ್ದ ರಿಂದ ಅಕುದಾತ್ಮಾ ಸುಪ್ತ ತೌ ಎಂದು ಎರಡೂ ಅನುದಾತ್ತಗಳು. ಧಾತು 
ಸ್ವ ರವೇ ಉಳಿಯುತ್ತ ಜಿ ll ೨ | 


ಸಂಹಿತಾಪಾಠೂ ಅ 


ಅಶ್ವಿನಾ ಮಧುಮತ್ತಮಂ ಪಾತಂ ಸೋಮೆಮೃತಾವೃಧಾ | 


ಅಥಾದ್ಯ ದೆಸ್ನಾ ತ್ರ ವಸು ಬಿಭ್ರತಾ ರಥೇ ದಾಶ್ವಾಂಸಮುಪ 
ಗಚ್ಛತಂ 1೩1 | 


ಹೆದಪಾತಃ 


ಅಶ್ವಿ ನಾ! ನುಧುಮತ್‌ $6 ಶಮಂ | ಪ ಪಾತಂ | ಸೋಮಂ | ಯತ; ವೃಧಾ | 


ಅಥ | ಅದ್ಕ |! ದಸ್ರಾ | ವಸು | ಬಿಭ್ರತಾ | ರಥೇ ದಾಶ್ವಾಂಸಂ | ಉಪ 
ಗಚ್ಛತಂ ೩ 
m | ಸಾಯಣಭಾಷ್ಯಂ || 


ಹೇ ಯತಾವೃಧಾ ಯಜ್ಞಸ್ಯ ವರ್ಧಕಾವಶ್ಚಿನಾ ಮಧುಮತ್ತಮಂ ಸೋಮಂ ಹಾತೆಂ! ಪಿಬತೆಂ 
ಹೇ ಜೆಸ್ರಾಶ್ವಿನೌ ಸೋಮಪಾನಾರ್ಥಮಹಥಾಸ್ಮದಾಹ್ತಾನಾನಂತೆರಮವದ್ಯಾಸ್ಮಿನ್ಲಿನೇ ರಥೇ ಸ್ವಕೀಯೇ ವಸು 
ಟ್ನ 


6 4. ಸ A 1 4 

k PAV LI); PA Jal ಗಾಜಿ ಪ 
ಹ 1s AN ಕಿ : ಓಟ” 
* ‘ Th ' 








ಬಿಭ್ರತಾ ಅಸ್ಮೆಮೆಪೆಯುಕ್ತಂ ಧನಂ ಧಾರಯೆಂತ್‌ೌ ದಾಶ್ವಾಂಸಂ ಹನಿಷ್ಟ್ರದಂ ಯೆಜಮಾನಮುಸೆ ಗೆಚ್ಛೆತೆಂ 
ಸವಿಸಾಪೇ ಪ್ರಾಪ್ಲುತೆಂ | ಬಿಚ್ರತಾ | ಡುಭಇ್‌ ಧಾರಣ ಸೋಷಣಯೋಃ | ಶತೆರಿ ಜುಹೋತ್ಯಾದಿತ್ವಾದಿ- 


ತ್ವಾಚ್ಛ ಸಃ ಶ್ಲುಃ | ಭೃ ಉಮಿದಿತ್ಯಭ್ಯಾಸಸ್ಯೇಶ್ವಂ | ಶತುರ್ಜಾತ್ತ್ಯಾದ್ಗ ಣಾಭಾವೇ ಯಣಾದೇಶಃ | | ಅಭ 
ಸಾ ,ನಾಮಾದಿರತ್ಯಾರ್ಯಾತ್ತ ತ್ಕ ತಂ || 


| 
ellie 


| ಪ ಪ್ರತಿಪದಾರ್ಥ | 


'ಜುತಾವ ಧಾ-ಯಜ್ಞ ವರ್ದಕರಾದ ಅಶ್ವಿ ದೇವತೆಗಳೇ I ಮಧುಮತ್ತ ಮಂ- ಅತ್ಯಂತ ಮಧುರವಾದೆ 
ಸೋಮಂ- -ಸೋಮರಸವನ್ನು | ಸತಂ ಕುಡಿಯಿರಿ! ದೆಸ್ರಾ--ರಮಣೀಯರೂಪರಾದ ಅಶ್ವಿನೀ ದೇವತೆಗಳೇ! 
(ಸೋಮರಸಪಾನಕ್ಕಾಗಿ) | ಅಥ-- ನಮ್ಮ ಆಹ್ವಾ ನದ ಅನಂತರ | ಅದ್ಯ--ಇಂದು | ರಥೇ-- ನಿಮ್ಮ ರಥದಲ್ಲಿ | 


ವಸು-_(ನಮಗೆ ಉಪಯುಕ್ತವಾದ) ಧನವನ್ನು | ಬಿಚ್ಛೆತಾ-- ಹೊತ್ತುಕೊಂಡು | ದಾಶ್ಚಾಂಸಂ--ಹವಿರ್ದಾತ 
ನಾದ ಯಜಮಾನನನ್ನು ಕುರಿತು | ಉಪ ಗಚ್ಛ ತಂ-- ಸಮಾನಿಸಿರಿ. 


| ಭಾವಾರ್ಥ | 


ಯಜ ಸವರ್ಧೆಕರೂ ರಮಣೀಯರೊ ಸವುಳ್ಳ ವರೂ ಆದ ಎಲೈ ಅಶಿ ಶಿಫೀದೇವತೆಗಳೇ, ಅತ್ಯಂತ ಮಧುರವಾದ 
ಸೋಮರಸವನ್ನು ಪಾನಮಾಡಿರಿ. ಸೋಮರಸಪಾನಕ್ಕಾಗಿ ನಮ್ಮ ಆಹ್ವಾ ನವನ್ನು ಮನ್ಸಿಸಿ ನಿಮ್ಮ ರಥದಲ್ಲಿ 
ನಮಗೆ ಉಪಯುಕ್ತವಾದ ಧನವನ್ನು ಹೊತ್ತು ಕೊಂಡು ಹೆನಿರ್ದಾತನಾದ ಯಜಮಾನನ ಸಮಿಾಪಕೆ ಬನ್ನಿ. 


English Translation. 


Aswins, encouragers of sacrifice and of pleasing aspects, drink this most 
gweet soma juice ; approach to-day the giver of the offering, bearing wealth 


॥ ವಿಶೇಷ ವಿಷಯಗಳು ॥ 


ಯತಾನೃಧಾ- ಈ ಶಬ್ದದ ವಿವರಣೆಯನ್ನು ಈ ಸೂಕ್ತದ ಮೊದಲನೆಯ ಖುಕ್ಕಿನಲ್ಲಿಯೇ ಕೊಟ್ಟಿದೆ 
ಈ ಶಬ್ದವು ಅಶ್ವಿನೀದೇವತೆಗಳನ್ನು ಸ್ತೋತ್ರಮಾಡುವಾಗ ವಿಶೇಷವಾಗಿ ಉಪಯೋಗಿಸಲ್ಪಡುವುದು 
ಅದ್ಯ ಈಗ ಅಥವಾ ಈದಿನ. 


ದಸ್ರಾ- ಅಶ್ತಿನೀದೇವತೆಗಳಲ್ಲಿ ಒಬ್ಬನ. ಹೆಸರು ದಸ್ರಾ ಎಂದೂ ಮತೊ ಬೃನ ಹೆಸರು ನಾಸತ್ಯಾ 
ಎಂದೂ ಇದ್ದರೂ ಇಲ್ಲಿ ಈ ಶಬ್ದವು ಇಬ್ಬರನ್ನೂ ನಿರ್ದೇಶಿಸಲು ಉಪಯೋಗಿಸಲ್ಪಟ್ಟ ರುವುದು. 


| ವ್ಯಾಕೆರಣಪ್ರಕ್ರಿಯಾ ll 


ಬಿಭ್ರತಾ ಡುಭೃಳ್‌  ಧಾರಣಪೋಷಣಯೋಕ 


ಧಾತು. ಲಟ್‌. ಅಲಬಶೃತೈಶಾನಚ್‌.... 
(ಪಾ. ಸೂ.೨-೨-೧೨೫) ಎಂದು ಅಟ್ಟ ಗೆ ಶತೃ ಅದೇಶ. 


ಶಪ್‌. ಜುಹೋತ್ಯಾದಿಭ್ಯಃ ಶ್ಲುಃ (ಪಾ. ಸೂ.೨-೪- 
೭೫) ಜುಹೋತ್ಯಾದಿ ಧಾತುಗಳ ಮುಂದಿರುವ ಶಪ್‌ಗೆ ಶ್ಲು (ರೋಜ) ಬರುತ್ತೆ ಎಂದು ಶಪ್‌ಗೆ ಲೋಪ, ಶೌ 


ಆ, ೧. ಅ. ೪. ವ. ೧| -  ಹುಗ್ರೇದಸಂಹಿತಾ 11 








WC 


(ಪಾ. ಸೂ. ೬-೧-೧೦) ಶ್ಲು ಶೆಬ್ಬವನ್ನುಚ್ಚರಿಸಿ.ವಿಕರಣಕ್ಕೆ ಲೋಪ ಬರಲು ಧಥಾತುನಿಗೆ ದ್ವಿತ್ವ ಎಂದರೆ ಎರಡಾ 
ವರ್ತಿ ಪ್ರ ಕ್ರಿ ಯೋಗ ಬರುತ್ತೆ ಎಂದು ದ್ವಿತ್ಚೈ _ ಬಂದರೆ ಭೃ: ಅತ್‌ ಭೃಇಾಮಿತ್‌ ki ಸೂ. ೭-೪-೬೬) 
ನಿಜಾಂ ಶ್ರ ಯಾಹಾಂಗುತ॥ ಶ್ಲೌ (ಪಾ. ಸೂ.೭-೪-೭೫) ಎಂಬ ಸೂತ್ರದಿಂದ ತ್ರಯಾಣಾಂ ಶ್ಲೌ ಎಂಬ ಪದಗಳು 
ಅನುವೃತ್ತ ವಾಗುವುಪು. ಭೃ ಣ್‌ ಮೊದಲಾದಮೂರು ಧಾತುಗಳ ಅಭ್ಯಾಸಕ್ಕೆ ಇತ್ಛವು ಶ್ಲು ಬಂದಾಗ ಬರುತ್ತೆ. ಎಂದು 
ಇತ್ವ ಬರುತ್ತೆ. ಅದು ಖುಕಾರ ಸ್ಥಾನದಲ್ಲಿ ಬರುವುದರಿಂದ ಉರಣ್ರಿಪೆರಃ ಎಂದು ಕೇಫ ಶಿರಸ್ಭೃವಾಗಿ ಬರುತ್ತೆ, 

ಭಿರ್‌+ಭ್ಳ “ಅತ್‌ ಹೆಲಾದಿ:ಃ ಶೇಷಃ ಎಂದು ರೇಫಕ್ಕ ಲೋಪ, ಶತೃಪ್ರತ್ಯಯ ನಿತ್‌ ಅಲ್ಲ. ಸಾರ್ವಧಾತುಕವೂ 
ಆಗಿದೆ. ಅದ್ದರಿಂದ ಸಾರ್ಡ ಶಧಾತುಕಮನಿತ್‌ (ವಾ. ಸೂ. ೧-೨-೪) ಪಿತ್‌ ಅಲ್ಲದ ಸಾರ್ವಧಾತುಕವು ಜಠಿತ್‌ 
ಆಗುತ್ತೆ ಎಂಬ ಅತಿದೇಶಶಾಸ್ತ್ರದಿಂದ ಶತೃಪ್ರತ್ಯಯವು ಜಂತ್ತಾಗುತ್ತೆ. ಆದ್ದರಿಂದ ಕ್ಲಿತಿ ಚೆ (ಪಾ. ಸೂ. ೧-೧-೫) 
ಗಿತ್‌-ಕಿತ್‌-ಅಥವಾ ಜತ್‌ ಆದ ಪ್ರತ್ಯಯಗಳನ್ನು ನಿಮಿತ್ತ ಮಾಡಿಕೊಂಡು ಇಗ್ಲಕ್ಷಣವಾದ ಗುಣಬರುವು 
ದಿಲ್ಲ ಎಂದು ನಿಷೇಧ ಬರುವುದರಿಂದ ಸಾರ್ವಧಾತು ಕಾರ್ಥಧಾತುಕಯೋಃ (ಪಾ. ಸೂ. ೭-೩-೮೪ ) ಎಂದು ಗುಣ 
ಬರುವುದಿಲ್ಲ. ಇಕೋ ಯಣಚಿ ಎಂಬುದರಿಂದ ಯಣಾದೇಶ, ಬರುತ್ತೆ. ಅಂದರೆ. ಖುಗೆ ರೇಫ ಬರುತ್ತೆ. 
ಪ್ರಥಮಾದ್ದಿಚನ ಟಿ ಪ್ರತ್ಯಯಕ್ಕೆ ಸುಪಾಂ ಸುಲುಕ್‌, (ಪಾ. ಸೂ. ೭-೧-೩೯) ಎಂದು ಆಕಾರೆದೇಶ, ಬಿಭ್ರತಾ 
ಎಂದಾಗುತ್ತೆ. 


ಅಭ್ಯಸ್ಥಾನಾಮಾದಿ8-_(ಪಾ. ಸೂ. ೬-೧-೧೮೯) ಇಡಾಗಮಳಿನ್ನವಾದ ಅಜಾದಿಯಾದ ಲಕಾರೆಸ್ಟಾನ 
ದಲ್ಲಿ ಬಂದ ಸಾರ್ವಧಾತುಕವು ಹರದಲ್ಲಿದ್ದರೆ ಅಭ್ಯಸ್ತದ ಎಂದಕೆ ಎರಡಾವದ್ತಿ ಪ್ರಯೋಗಿಸಿದ ಶಬ್ದದ ಆದಿಯು 
ಉದಾತ್ತವಾಗುತ್ತೆ ಎಂದು ಅದ್ಭುದಾತ್ರ ಬರುತ್ತೆ. ಇಲ್ಲಿ ಅತ್‌. ಎಂಬುದು ಅಜಾದಿಯಾದ ಲಸ್ಸಾನಿಕಸಾರ್ವಧಾ 
ತುಕ ಬಿಭ್ಫ್‌ ಎಂಬುದು ಅಭ್ಯಸ್ತ, ಅದರೆ ಆದಿ ಭಿ ಅದಕ್ಕೆ ಉದಾತ್ತ ಬರುತ್ತದೆ. 


ಸಂಹಿತಾಪಾಠಃ 
ತ್ರಿಸಧಸ್ಟೇ ಬ ಬರ್ಹಿಸಿ ವಿಶ ೈವೇದಸಾ ಮಧ್ಯಾ ೩ ಯಜ್ಞಂ ಮಿನಿಕ್ಷತಂ। 
ಕಣ್ವಾಸೋ ವಾಂ ಸುತಸೆ ಸೋಮಾ ಅಭಿದ್ಯ ನೋ ಯುವಾಂ ಹವಂತೇ 


ಅಶ್ವಿನಾ | ೪ | 


ಪದಪಾಠಃ 


ಸೀ | ಬರ್ಹಿಸಿ | ವಿಶ್ವ ನೇದಸಾ ಮಧ್ದಾ | ಯಜ್ಞ ೦! ಮಿಮಿಕ್ತತಂ ॥ 


I 
ಶರ 


| | 
ಕಣ್ಹಾಸಃ | ಮಾಂ! ಸುತಃಸೋಮಾಃ। ಅಭಿ:ದ್ಯವ | ಯುವಾಂ |! ಹೆನಂತೇ! 


ಅಕ್ತಿನಾ ॥ ೪॥ 


Wai ಸಾವು Ry 


12 ಸಾಯಣಭಃಾಷ್ಯೆ ಸಹಿತಾ [ ಮೆಂ. ೧. ಅ. ೯. ಸೂಲ 





ಆಗಾಗ ಸಿದ 


ಹೇ ವಿಶ್ವವೇದೆಸಾ ಸೆರ್ವಜ್ಞಾನಶ್ಚಿನ್‌ ತ್ರಿಷಧಸ್ಥೇ ಕಶ್ರ್ಯಾತ್ರೆಯೆರೂಸೇಣಾಸ್ತೀರ್ಣತೆಯೊ ತ್ರಿಷು 
ಸ್ಥಾನೇಷ್ಟವಸ್ಥಿತೇ ಬರ್ಹಿಹಿ ದರ್ಭೆ ಸ್ಥಿತ್ವಾ ಮದಾ ಮಧುರೇಣ ರಸೇನೆ ಯೆಜ್ಞಂ ಮಿಮಿಕ್ಷತೆಂ |! ಸೇಕ್ತು- 
ಮಿಚ್ಛೆತಂ | ಹೇ ಅಶ್ವಿನಾ ನಾಂ ಯೊುಸ್ಮದೆರ್ಥೆಂ ಸಿತಸೋಮಾ ಅಭಿಸುತಸೋಮಯುತ್ತಾ ಅಭಿದೈ 
ನೋಇಳಿಗತೆದೀಸ್ತೆಯಃ ಕೆಣ್ಟಾಸೋ ಯುವಾಮುಭಾ ಹವಂಶೇ | ಆಹ್ವೆಯೆಂಶೇ | ತ್ರಿಷಧಸ್ಥೇ | ತ್ರಿಷು 
ಸ್ಥಾ ನೇಷು ಸಹ ತಿಷ್ಮತೀತಿ ತ್ರಿಷಧಸ್ನೆಂ ಬರ್ಜಿಃ | ಸುಪಿ ಸ್ಥ ಇತಿ ಕೆನ್ನೆ ಕ್ರೆತ್ಯೆಯೆಃ | ಆತೋ ಕೋಪ" ಇಟಿ 
ಚೇತ್ಯಾಕಾರಲೋಪೆಃ | ಸೆಧ ಮಾಡಿಸ್ತ ಯೋಕ್ಸ ದೆಸಿ | ಪಾ. ೬.೩.೯೬ | ಇತಿ ಸೆಹೆಶಬ ಸ್ಯ ಸಧಾದೇಶ್ಯ್ಯೂ 
ಮಧ್ಯಾ! ಆಗಮಾನುಶಾಸಸಸ್ಯಾಶಿತ್ಯತ್ತಾ ನು , ಮಭಾವಃ [ಜಸಿ ಚೇತೈತ್ರೆ ಜಸಾದಿಷು ಛೆಂದೆನಿ ನಾವಚೆನಂ | 
ಪಾ.೭-೩-೧೦೯-೧ 1 ಇತಿ ವಚಿನಾನ್ಸಾಭಾನಾಭಾವಶ್ಚ! ಮಿಮಿಕ್ಷತೆಂ! ಮಿಹ ಸೇಚಿನೇ | ಸನ್ಕೇಕಾಚೆ ಇತೀ” 
ಬ್‌ಪ್ರತಿಸೇಧಃ | ಹಲಂತಾಜ್ದೆ ತಿ ಸನಃ ಕತಾ ್ಲಿಲ್ಲಘೊಪೆಧಗುಣಾಭಾವಃ | ಅಭ್ಯಾಸಹಲಾಡಿಶೇಷಾ | ಢತ್ವ- 
ತುತ್ತ ಸತ್ವಾನಿ. 1 ಸುತಸೋಮಾಃ | ಸುತಃ ಸೋಮೋ ಯೈಃ | ಬಹುಪ್ರೀಹಿಸ್ಟರಃ | ಅಭಿದ್ಯವಃ | ದ್ಯುರಿತ- 
ಹರ್ನಾಮ | ಕೇನ ತೆತ್ಸಂಬಂಢೀ ಪ್ರೆಕಾಶೋ ಲಕ್ಷ್ಯತೇ | ಅಭಿಗೆತಾ ದ್ಯುಂ | ಅತ್ಯಾದಯೆಃ ಕ್ರಾಂಶಾದ್ಯ 
ರ್ಥೇ ದ್ವಿತೀಯೆಯಾ | ಮ. ೨-೨.೧೮-೪ | ಇತಿ ಸೆಮಾಸಃ | ಅವ್ಯಯೆಸೂರ್ತ್ರಪೆಡೆಸ್ರಕೃತಿಸ್ವರತ್ವೆಂ ॥॥ 


| ॥' ಪ್ರತಿಪದಾರ್ಥ 8 | 
ನಿಶ್ವವೇದೆಸಾ-ಸರ್ವಜ್ಞರಾದ ಅಶ್ವಿನೀದೇವತೆಗಳೇ ।ತ್ರಿಷೆಧಸ್ಟೇ-ಮೂರು ಸ್ಥಾನಗಳಲ್ಲಿ ಹಾಕಿರತಕ್ಕ! 
ಬರ್ಜಿಷಿ-ದರ್ಭಾಸನಗಳ ಮೇಲೆ ಕುಳಿತು | ಮದಾ ಮಧುರವಾದ ರಸದಿಂದ | ಯಚ್ಞಂ-- ಯಜ್ಞವನ್ನು | 
ಮಿನಿಂಸ್ಸತೆಂ-ಸ್ರೋಕ್ತಿಸಲಚ್ಛಿಸಿರ 1 ಅಶ್ವಿನಾ--ಎಲ್ಫೈ ಅಶ್ವಿನೀಡೇಖತೆಗಳೇ | ನಾಂ ನಿಮೆಗೋಸ್ಪರ | ಸುತೆ- 
ಸೋಮಾ ಹಿಂಡಿದ ಸೋಮರಸಯುಕ್ತರಾಗಿಯೂ | ಅಭಿದ್ಯನೇ-- ಪ್ರಕಾಶಯುತರಾಗಿಯೂ ಇರುವ | 
ಕಣ್ತಾಸಃ--ಕಣ್ವಪುತ್ರರು ಅಥವಾ ಮೇಧಾವಿಗಳಾದ ಖುತ್ತಿಕ್ಕುಗಳು | ಯುನವಾಂ--ನಿಮ್ಮಿಬ್ಬರನ್ನೂ | 
ಹವಂಶೇ-- ಪ್ರಾರ್ಥಿಸಿ ಕರೆಯುತ್ತಾರೆ. ೨. ೨1.1.4. 


1 ಭಾನಾರ್ಥ ॥ ಸ್‌ 


ಸರ್ವಜ್ಞರಾದ ಅಶ್ವಿನೀದೇವತೆಗಳೇ, ನೀವು ಕುಳಿತುಕೊಳ್ಳುವುದಕ್ಕಾಗಿ ಮೂರು ಸ್ಥಾನಗಳಲ್ಲಿ ಅನುಕ್ರಮ 
ವಾಗಿ ದರ್ಭಾಸನಗಳು ಸಿದ್ಧವಾಗಿವೆ. ಅವುಗಳ ಮೇಲೆ ಕುಳಿತು ಮಧುರವಾದ ರಸದಿಂದ ಯಜ್ಞವನ್ನು ಪ್ರೋಕ್ಷಿಸ 
ಲಿಚ್ಛಿಸಿರಿ, ಎಲ್ಫೆ ದೇವತೆಗಳೇ, ಪ್ರಕಾಶಯುತರಾದ ಕಣ್ವಪುತ್ರರು ಅಧನಾ ಮೇಧಾವಿಗಳಾದ ಖತ್ತಿಕ್ಟುಗಳು 
ಹಿಂಡಿದ ಸೋಮರಸವನ್ನು ಹಿಡಿದುಕೊಂಡು ನಿಮ್ಮಿಬ್ಬರನ್ನೂ ಪ್ರಾರ್ಥಿಸಿ ಕರೆಯುತ್ತಾರೆ. 


English Translation, 


Omniscient Aswins, sitting on the thrice heaped kusa grass; sprinkle the 
58011806 with the sweet (s0ma) juice; the bright Kauws bh: aviug extracted the 
soma juice are invoking you- 


ಅ. Me ೪, ಲ್ಕ ಪ. ಗಿ]. 4 ಏ ಖುಗ್ಗೇದಸಂಯಿತಾ | 13 





PE ಜಾ ಟ್‌ 
ಕ್ಕೆ ಗಗ್‌ ಡ್‌ [at dn edd ld 9 wf ಬಗ್‌ ತ 


॥ ನಿಶೇಷ ನಿಷಯಗಳು ॥ 


ತ್ರಿಷಧಸೆ ಫೀ ಕೆಕ್ಕ್ಯಾತ್ರೆಯೆರೂಸೇಣಾಸ್ತಿ (ರ೯ತೆಯಾ ತ್ರಿಷು ಸ್ಥಾ ನೇಸ್ಪ ವಸ್ಥಿ ತೇ ಬರಿಸಿ ದೆರ್ಭೆ) 
ಕುಳಿತುಕೊಳ್ಳು ವ ದರ್ಭಾಸನನು ಮೆತ್ತ ಕ್ರೈಗಿರುವುದಕ್ಕಾಗಿ ದರ್ಟೆಗಳನ್ನು ಒಂದು “`ಫದರೆದೆ ಸಲೆ ಮತ್ತೊ ಂದರೆಂತೆ 
ಮತಾರಾವತಿಕ್‌ ಹರಡಿ ಸಿದ್ಧ ಸಡಿಸಿರುವ ದರ್ಭಾಸನದಲ್ಲಿ ಎಂದರ್ಥವು. 


ವಿಶ್ವವೇಜಿಸಾ- ಎಲ್ಲವನ್ನೂ ತಿಳಿದವರು, ಸರ್ವಜ್ಞರು, Omniscient | | 

ಮಧ್ವಾ--ನುಡುಶಬ್ಬಕ್ಕೆ ಜೇನುತುಪ್ಪ ನೆಂದರ್ಥನಿದ್ದರ್ಲೊ ಖುಗ್ರೇದದಲ್ಲಿ ಮಧುಶಖ್ವವು ಸಾಧಾರಣ 
ವಾಗಿ ಸೋಮರಸಕ್ಕೆ ವಿಶೇಷಣ ಪದವಾಗಿ ಉಪಯೋಗಿಸಲ್ಪಡುವುದು. ಇಂತಹೆ ಸಂದರ್ಭದಲ್ಲಿ ಮಧುಶಬ್ದಕ್ಕೆ 
ಮಧುವಿನಂತೆ ಸಿಹಿಯಾದ, ರುಚಿಕರವಾದ ಎಂದರ್ಥವನ್ನು ಸೇಳಬೇಕು. | ಅನೇಕ ಕಡೆ ನಿಶೇಷ್ಯವಾದ ಸೋಮ 
ಶಬ್ದ ನಿಲ್ಲದೆ ಮಧುಶಬ್ಧ ವನ್ನೇ ಸೋಮಶಬ್ದವನ್ನು ಸೂಚಿಸುವುದಕ್ಕಾಗಿ ' ಪ್ರಯೋಗಿಸಲ್ಪ ಡುವುದು. ಈ ಬುಕ್ಕಿನ 
ಲ್ಲಿಯೂ ಹಾಗೆಯೇ ಇದೆ. 


 ಸುತೆಸೋಮಾಕ--ಸೋಮರಸನನ್ನು ಹಿಂಡಿ ಸಿದ್ದ ಪಡಿಸಿರುವ. 
ಅಭಿದ್ಯವ: 1--ಅಭಿಗತದೀಪ್ತ ಯಃ | ಪ್ರಕಾಶಮಾನರಾದ ಎಂದರೆ ಪ ಪ್ರಸಿದ್ಧರಾದ. 


1 ವ್ಯಾಶರಣಪ್ರಕ್ರಿಯಾ | 


ತ್ರಿಷಧಸೆ (ತ್ರಿ ಸುಎಮೂರು. ಸ್ಥಾನಗಳಲ್ಲಿ ಸಹಎಬಟ್ಟಿಗೆ ತಿಸ್ಮತಿಎಇರುತ್ತೆ ಎಂದು ವಿಗ್ರಹೆ. ತ್ರಿಸದಸ್ಥಂ 
ಎಂದರೆ ಬರಿ (ದರ್ಭೆ) ಎಂದರ್ಥ. ಸುಪಿಸ್ಟಃ (ಪಾ, ಸ ೩-೨-೪) ಸುಬಂತವು ಉಸಸದವಾಗಿರುವಾಗ 
ಸ್ಟಾ ಧಾತುವಿನ ಮುಂದೆ ಕ ಪ್ರತ್ಯಯ' ಬರುತ್ತೆ "ಎಂದು ಸ್ಟಾ ಧಾತುವಿನ ಮುಂಡೆ -ಕಪ ಸ್ರತ್ಯಯೆ ತ್ರಿ “ಸಹ್ಹಸ್ಥಾ--ಅ. 
ಆತೋಲೋಪಇಟಚೆ . (ಪಾ. ಸೂ. ೬-೪-೬೪) ಕೌಶ್‌ ಅಥವಾ ಜಾತ್‌ ಆದ ಅಜಾದ್ಯಾರ್ಧೆಧಾತುಕ ಪರದಲ್ಲಿ 
ದ್ದರೂ ಇಡಾಗಮ ಪರೆದಲ್ಲಿದ್ದರೊ ಆಕಾರಕ್ಕೆ ಲೋಪ ಬರುತ್ತೆ ಎಂದು ಸ್ಥಾಧಾತುವಿನ ಆಗೆ ಲೋಪ. ಸಧೆಮಾಡ 
ಸ್ಮಯೋಶೃಂದೆಸಿ (ಪಾ. ಸೂ. ೬-೩-೯೬) ವೇದದಲ್ಲಿ ಮಾದ ಅಥವಾ ಸ್ಥ ಈ ಉತ್ತರಪದಗಳು ಪರದಲ್ಲಿದ್ದಕೆ 
ಸಹ ಸಬ್ಬಕ್ಕೆ ಸಧ ಆದೇಶ ಬರುತ್ತೆ. ಎಂದು ಸಹ ಶಬ್ದಕ್ಕೆ ಸಗ್ಗ ಆದೇಶ. ತ್ರಿ-ಸಧೆ*ಸ್ಕ್‌ ಅ ಪೊರ್ವಪದಾತ್‌ 
(ಪಾ. ಸೂ. ೮-೩-೧೯೬) ಪೂರ್ವಪದದಲ್ಲಿರುವ ಇಣ್‌ಕನರ್ಗಗಳ ಮುಂಡೆ ಇರುನ ಷೆಕಾರಕ್ಕೆ ಸಕಾರ ಬರುತ್ತೆ 
ಎಂದು ಕ್ರಿಶಬ್ದದ ಇಕಾರದ ಮುಂಜಿ ಇರುವ ಸಧಶಬ್ದ ದ ಸಕಾರಕ್ಕೆ ಸಕಾರ. ತ್ರಿ ಸಧಸ್ಥ ಮ್‌” ಂದಾಗುತ್ತೆ 


ಮಧ್ಧಾ- ಫೆಲಿಪಾಟ ಇತ್ಯಾದಿ ಉಣಾದಿಸೂತ್ರ ದಿಂದ ಮಧುಶಬ್ದವು ನಿನ್ಸನ್ನ:ವಾಗುತ್ತೆ. ಅದು ಫಿತ್ಯ 
ನಪುಂಸಕಲಿಂಗ. ಇದರ ಮುಂದೆ ತೃತೀಯಾ ಏಕವಚನ ಲಬಾಪ್ರತಯ- ಇಕೋಚಿ ವಿಭಕ್ವಾ (ಪಾ. ಸೂ. 
೭-೧-೭೩) ಅಜಾದಿ ವಿಭಕ್ತಿ ಸರನಲ್ಲಿರುವಾಗ ಬ. ಉ,. ಯಗಳನ್ನು ಕೊನೆಯಲ್ಲಿ ಹೊಂದಿರುವ ಅಂಗಕ್ಕೆ ಕು- 
ಮಕ್‌ ಆಗಮ ಬರುತ್ತೆ. ಎಂದು ನುಮಾಗನುವು ನ್ಯಾಯವಾಗಿ ಬರಬೇಕಾಗುತ್ತೆ. ಅದು ಆಗಮಶಾಸ್ತ್ರ ಮ 
ನಿತ್ಯಮ್‌ (ನರಿಭಾ ೯೬) ಆಗನುಶಾಸ್ತ್ರ ಅನಿತ್ಯವಾದುದು ಎಂದರೆ ನಿಯತವಾಗಿ ಎಲ್ಲ ಕಡೆಗಳಲ್ಲಿಯೂ ಪ್ರವ 
ಸದು ಎಂಬುದರಿಂದ ಇಲ್ಲಿ ಬಕುವೆದಿಲ್ಲ. ಅಜಕೋ ನಾಸ್ರ್ರಿಯೊಮೆ್‌ (ಪಾ. ಸೂ.೭.೩-೧೨೦) ಭಿ ಸಂಜ್ಞಿಕದೆ 
ಮುಂದೆ ಇರುವ ಬಾಗೆ ನಾ ಅದೇಶ ಬರುತ್ತೆ. ಇದು ಸ್ರೀಲಿಂಗದಲ್ಲಿ ಬರುವುದಿಲ್ಲ ಎಂಬುದರಿಂದ ನಾ ಆದೇಶವು 


14 - ಸಾಯಣಭಾನ್ಯಸಹಿತಾ [ ಮಂ. ೧. ಅ. ೯..ಸೂ. ೪೭, 





ಜ್‌ ಜಾಂ ಜಾ ವ 


ನ್ಯಾಯವಾಗಿ ಬರಬೇಕು. ಆದರೂ ಜಸಿಚೆ (ಪಾ. ಸೂ. ೭-೩-೧೦೯) ಈ ಸೂತ್ರದಲ್ಲಿ ಜಸಾದಿಷು ಛಂದಸಿ, 
ವಾನಚೆನಂಪ್ರಾಜ ಣಾಚೆಜ್ಯುಪೆಧಾಯಾಃ ಎಂದು ವಚನವಿದೆ ಇಲ್ಲಿ ಆದಿಶಬ್ದಪ್ರಭೃತೈರ್ಥಕವಲ್ಲ ಪ್ರ ಕಾರಾರ್ಥಕ, 
ಪ್ರಕಾರ ಎಂದರೆ ಸಾದೃಶ್ಯ, ಏಕಪ್ರಕರಣೋಚ್ಚರಿತತಶ್ಚನಿಬಂಧನಂ ಸಾದೃಶ್ಯ ಮಿಹೆ ವಿವಕ್ಷಿತಂ, ಣೌಚಜ್ಯುಪೆ 
ಧಾಯಾ ಹ್ರಸ್ಟೈಃ (ಪಾ. ಸೂ. ೭-೪-೧) ಎಂಬಲ್ಲಿಯವರಿಗೆ ಈ ಪ್ರಕರಣ ನಿಹಿತಕಾರ್ಯಗಳು ಛಂದಸ್ಸಿನಲ್ಲಿ 
ನಿಕಲ್ಪವಾಗಿ ಬರುವುವು ಎಂಬುದರಿಂದ ಇಲ್ಲಿ ನಾ ಆದೇಶ ಬರುವುದಿಲ್ಲ. ಯಣಾದೇಶ ಬಂದು ಮಧ್ವಾ 
ಎಂದಾಗುತ್ತೆ. 


ತಿ 


ನಿಮಿಕ್ಷತೆಂ--ಮಿಹೆ ಸೇಚನೇ ಧಾತು. ಧಾಶೋಃ ಕೆರ್ಮಣಿಃ-(ಪಾ. ಸೂ. ೩-೧-೭) ಎಂದು 
ಸನ್‌. ಏಕಾಚೆ ಉಪದೇಕೆಆನುದಾತ್ತಾತ್‌ (ಪಾ. ಸೂ. ೭-೨-೧೦) ಉಪದೇಶದಲ್ಲಿ ಒಂದು ಅಚ್ಚನ್ನು 
ಹೊಂದಿರುವುದೂ, ಉಪದೇಶದಲ್ಲಿ ಅನುದಾತ್ರವೂ ಆದ ಧಾತುವಿನ ಮುಂದೆ ಇರುವ ವಲಾದಿಯಾದ ಆರ್ಥೆ 
ಧಾತುಕಕ್ಕೆ ಇಟ್‌ ಆಗಮ ಬುರುವುದಿಲ್ಲ. ಎಂದು ಸೂತ್ರಾರ್ಥ. ಪಾಣಿನ್ಯಾದಿ ಮೂರು ಖುಹಿಗಳ 
ಅದ್ಯೊ!ಚ್ಚಾರಣೆಗೆ ಉಪದೇಶ ಎನ್ನುವರು. ಮಿಹ್‌ ಇಲ್ಲಿ ಒಂದೇ ಅಚ್ಚಿದೆ. ವಸೆತಿರ್ದೆಹ್‌ ದಿಹಿ ದಮುಹೋನಹ್‌ 
ಮಿಹ್‌ ಎಂದು ಅನುದಾತ್ರೋಸದೇಶದಲ್ಲಿ ಮಿಹ್‌ ಧಾತು ಪಠಿತವಾಗಿದೆ. ಅದ್ದರಿಂದ ಎಂಬ ವಲಾದಿಯಾದ 
ಆರ್ಧಧಾತುಕಕ್ಕೆ ಇಟ್‌ಬರುವುದಿಲ್ಲ. ಹಲನ್ರಾಚ್ಚೆ (ಪಾ. ಸೂ. ೧-೨-೧೦) ಇ ಉ ಖು ಲೃಗಳ ಹತ್ತಿರದಲ್ಲಿರುವ 
ವ್ಯಂಜನದ ಮುಂದೆ ಇರುವ ರುಲಾದಿಯಾದ ಸನ್ಫ್ಸ್ರೃತ್ಯಯವು ಕಿತ್‌ ಆಗುತ್ತೆ ಎಂಬುದರಿಂದ ಸನ್‌ಕಿತ್ತಾಗುತ್ತದೆ. 
ಕ್ಥಿತಿಚೆ ಎಂದು ನಿಷೇಧಬರುವುದರಿಂದ ಪುಗೆಂಶಲಘೂಪೆಧಸ್ಯ ಚೆ ಎಂದು ಲಘೊಪಥೆಗುಣ ಬರುವುದಿಲ್ಲ. ದ್ವಿತ್ವ 
ಆ ಮಿಹ್‌-ಮಿಹ್‌ ಸ್ತ್ರ ಹಲಾದಿಃಶೇಷಃ ಎಂದು ಅಭ್ಯಾಸದಲ್ಲಿರುವ .ಹ್‌ಗೆ ಲೋಸ, ಹೋಢಃ (ಪಾ. ಸೂ. 
೮-೨-೩೧) ರುಲ್‌ ಪರದಲ್ಲಿರುವಾಗಲೂ ಪದಾಂತ ವಿಷಯದಲ್ಲಿಯೂ ಸಹೆ ಹ್‌ಗೆ ಢ್‌ ಬರುತ್ತೆ ಎಂದು ಢೆಕಾರದೇಶೆ, 
ಷಢೋಃಕಸ್ಸಿ (ಪಾ. ಸೊ. ೮-೨-೪೧) ಸಕಾರ ಪರದಲ್ಲಿರುವಾಗ ಷಕಾರ ಢೆಕಾರಗಳಿಗೆ ಕಕಾರಬರುತ್ತೆ ಎಂದು 
ಕಕಾರವು ಢಕಾರಕ್ಕೆ ಬರುತ್ತೆ. ಆದೇಶಪ್ರೆತ್ಯೆಯೆಯೋಃ (ಪಾ. ಸೂ. ಆ-೩-೫೯) ಎಂದು ಸಕಾರಕ್ಕೆ ಷಕಾರ 
ಮಿಮಿಕ್ಷತ ಎಂದಾಗುತ್ತೆ. | 


 ಸುತೆಸೋಮಃಸುತಃ ಸೋಮಃ ಯೈಸ್ಟೇ' ಯಾರಿಂದ  ಸೋಮರೆಸವು ಸುರಿಸಲ್ಪಟ್ಟ ತೋ ಅವರು 
ಬಹುವ್ರೀಹಿಯಾದುದರಿಂದ ಪೂರ್ವಸದಪ್ರ ಕೃತಿಸ್ವರ ಬರುತ್ತೆ. 


ಅಭಿವ್ಯವಃ-- ದ್ಯು ಎಂದು ಅಹಸ್ಸಿಗೆ ಹೆಸರು. ರಾತ್ರಿಯಲ್ಲಿ ಕತ್ತಲೆಯು ಅಹಸ್ಸಿನಲ್ಲಿ ಪ್ರಕಾಶವೂ 
ನಿಯತನು. ಈ ಅಹೆಸ್ಸಂಬಂಧೆವನ್ನು ಮುನ್ನಿಟ್ಟು ಕೊಂಡು ದ್ಯು ಶಬ್ದವು ಲಕ್ಷಣಾವೃತ್ತಿಯಿಂದ ಅಹಸ್ಸಂಬಂಧಿ 
ಯಾದ ಹ ಪ್ರಕಾಶವನ್ನು ಬೋಧಿಸುತ್ತೆ. ಅಭಿಗತಾಃ ದ್ಯುಂ ಎಂದರೆ ಹ ಪ್ರಕಾಶವನ್ನು ಹೊಂದಿರುವವರಾದ ಎಂದರ್ಥ. 
ಇಲ್ಲಿ ಅತ್ಯಾಪಯೆೇ ಕಾ ್ರಾಂತಾಡೈರ್ಥೇೇ ದಿ ) ತೀಯೆಯಾ (ಪಾ. ಸೂ. ೨-೨-೧೮-೪) ಅತಿ ಮೊದಲಾದ ಸುಬಂತ 
ಗಳು ಕ್ರಾಂತೆ ಮೊದಲಾದ ಅರ್ಥಗಳಲ್ಲಿ ದ್ದ )ಿ ತೀಯಾನ್ತ್ರ ಸುಬಂತದೊಂದಿಗೆ ಸಮಾಸವನ್ನು ಹೊಂದುವುವು. ಎಂಬು 
ದರಿಂದ ಸಮಾಸ. ಪೊರ್ವಪದನಾದ ಅಭಿ ಎಂಬುದು ಅವ್ಯಯ, ತತ್ಪುರುಷೇತುಲ್ಯಾರ್ಥ, ಎಂದು ಅವ್ಯಯ 
ಪೊರ್ವಪದಸ್ರಕೃತಿಸ್ವರವೇ ಬರುತ್ತೆ | ೪ [| 


ಅ. ೧. ಅ. ೪, ವ. ೧] ಬ °° ಖೆಗೇದಸೇಹಿತಾ | 15 





ಸಂಹಿತಾಪಾಠಃ 
1° | | | 
ಯಾಭಿಃ ಕಣ್ಣ ಮಭಿಸ್ಟಿಭಿಃ ಪ್ರಾನತಂ ಯುವಮಶ್ಚಿನಾ | 
ತಾಭಿಃ ಸ್ವ೧ಸ್ಮಾ ಅವತಂ ಶುಭಸ್ಪತೀ ಪಾತಂ ಸೋಮ- 
ಮೃತಾನೃಧಾ ॥ಜ॥ 


ಪದಪಾಠಃ 


| | 
ಯಾಭಿಃ | ಕಣ್ವಂ | ಅಭಿಷ್ಟಿಂಭಿಃ 1 ಪ್ರ! ಆವಶತಂ | ಯುನಂ | ಅಶ್ವಿನಾ | 
ಶ 


| 
ತಾಭಿಃ ! ಸು! ಅಸ್ಮಾನ್‌ | ಅವತಂ | ಶುಭಃ | ಪತೀ ಇತಿ! ಪಾತಂ! 


ಸೋಮಂ ! ಯತಃವೃಧಾ || ೫ M 


ಸಾಯಣಭಾಷ್ಕೃಂ 


ಹೇ ಅಶ್ವಿನಾ ಯುವಂ ಯುನಾಮುಭಾ ಯಾಭಿರಭಿಷ್ಟ್ರಿಭಿರಸೇಶ್ಷಿತಾಭೀ ರೆಕ್ಷಾಭಿ: ಕ್ವಿಂ 
ಮಹರ್ಷಿಂ ಪ್ರಾವತೆಂ ರಕ್ಷಿತೆವಂತ್‌ ಹೇ ಶುಭಸ್ಪತೀ ಶೋಭನಸ್ಯ ಕರ್ಮಣಃ ಪಾಲಕ್‌ ತಾಭೀ ರಶ್ರಾಭಿ- 
ರಸ್ಮಾನನುಸ್ಠಾ ತ್ವ ನ್ಸವತೆಂ | ಸುಷ್ಮು ರಕ್ಷತಂ | ಸ್ಪಷ್ಟ್ರಮನ್ಯ ಕ  ಅಭಿಷ್ಟಿ ಭಿಃ | ಅಭಿಮುಖ್ಯೇನೇಷ್ಯಂತೆ 
ಇತ್ಯಭಿಷ್ಟ್ರಯಃ ಫಲಾನಿ | ಇಷು ಇಚ್ಛಾಯಾಂ | ಕರ್ಮಣಿ ಕನಿ ತಿತುತ್ರೇತ್ಯಾದಿನೇಟ್‌ಪ್ರೆತಿಷೇಧಃ | 
ಏಮನಾದಿಷು ಚೆಂದಸಿ ಸರರೂಪಂ ವಕ್ತವ್ಯಂ | ಪಾ. ೬-೧-೯೪-೬ | ಇತಿ ಪೆರರೂಸೆತ್ವಂ | ತಾದೌ ಚೇತಿ 
ಗೆತೇಃ ಪ್ರೆಕೈತಿಸ್ಟರತ್ವೆಂ | ಉಪಸರ್ಗಾಶ್ಚಾಭಿವರ್ಜಂ | ಪಿ ೪-೧೩ | ಇತ್ಯಭಿರಂಶೋದಾತ್ರೆಃ | ಶುಭೆಸ್ಪೆತೀ ! 
ಶುಭ ದೀಸ್‌ | ಕ್ಚಿಷ್ಣೇತಿ ಕ್ಟಿಪ್‌ | ಷಸ್ಟ್ಯಾಃ ಪತಿಪುತ್ರೇತಿ ನಿಸರ್ಜನೀಯಸ್ಯ ಸತ್ವಂ | ಸುಜಾಮಂತ್ರಿತ 
ಇತಿ ಸಸ್ಕ್ಯಂತಸ್ಯ ಸರಾಂಗವದ್ಭಾವಾತ್‌ ಷಷ್ಠಾ $ಮಂತ್ರಿತೆಸಮುದಾಯೆಸ್ಯಾಸ್ಟನಿಕೆಂ ಸರ್ವಾನುದಾ 
ತತ್ವಂ 


| ಪ್ರತಿಸೆದಾರ್ಥ ॥ 
ಶುಭಸ್ಪ್ರ ತೀ--ಸನಿತ್ರಕರ್ಮೆಗಳ ಅಥವಾ ಧರ್ಮಕಾರ್ಯಗಳ ಪಾಲಕರಾದ | ಅಶ್ವಿನಾ--ಎಲ್ಫೆ ಅಶ್ವಿನೀ 
ಜೀವತೆಗಳೇ | ಯುವಂ-- ನೀವಿಬ್ಬರೂ | ಯಾಭಿಃ..ಯಾವ | ಅಭಿಸ್ಟಿಭಿ ಹಾರೈಸಿದ ರಕ್ಷಣೆಗಳಿಂದ | 
ಕೆೌಶ್ಚಿಂ--ಕಣ್ವಮ ಸರಿಯನ್ನು | ಪ್ರಾವತೆಂ-ಕಾಪಾಡಿದರೋ |ಶಾಭಿಃ--ಅದೇ ರಕ್ಷಣೆಗಳಿಂದ | ಅಸ್ಮಾ 
(ಯಜ್ಞಾ ನುಸ್ಕಾತೃ ಗಳಾದ) ನನ್ಮುನ್ನು 1 ಸು ಅವತಶಂ-- ಚೆನ್ನಾಗಿ ಕಾಪಾಡಿರಿ | ಯತಾವೃಧಾ-- ಯಜ್ಞದ 
ಅಥವಾ ಸತ್ಯದ ವರ್ಧಕರಾದ ಅಶ್ಲಿನೀದೇನವತೆಗಳೇ | ಸೋಮಂ ಸೋಮರಸನನ್ನು | ಪಾತಂ- ಕುಡಿಯಿರಿ. 


16  ಸಾಯಣಭಾಷ್ಯಸಹಿತಾ (ಮಂ, ೧. ಆ. ೯. ಸೂ, ೪೭. 


ಗಾಗ 








॥ ಭಾವಾರ್ಥ | 


ಪವಿತ್ರಕರ್ಮಗಳಪಾಲಕರಾದ ಎಲ್ಫೆ ಅಶ್ವಿ ನೀಡೇವಕೆಗಳೇ, ನೀವಿಬ್ಬರೂ ಸಹ ಕಣ್ಣಮಹರ್ಹಿಯನ್ನು 
ಅವನು ಅಸೇಕ್ಷಿಸಿದ ಯಾವ ರಕ್ಷಣೆಗಳಿಂದ ಕಾಪಾಡಿದಕ್ಕೋ ಅಜೀ ರಕ್ಷಣೆಗಳಿಂದ ಯಜ್ಞಾ ನುಷ್ಕಾ ನವನ್ನು ನೆರ 
ವೇರಿಸತಕ್ಕ ನಮ್ಮನ್ನೂ ಚೆನ್ನಾಗಿ ಕಾಪಾಡಿರಿ. ಯಜ್ಞದ ಅಥವಾ ಸತ್ಯದ ವರ್ಧಕರಾದ ಎಲ್ಲೆ ಅಶ್ವಿನೀ 
ಜೀವತೆಗಳೇ ಸೋಮರಸವನ್ನು ಕುಡಿಯಿರಿ. - | 


English Translation. 


O Aswins, with such protection as you extended to Kanwa protect us 
also ; cherishers of pious acts, drink, the soma juice. 


॥ ವಿಶೇಷ ನಿಷಯಗಳು ॥ 


ಕಣ್ವಖುಸಿಯ ವಂಶಸ್ಥರಾದ ಕಾಣ್ಟರು ಅಶ್ವಿನೀದೇವತೆಗಳನ್ನು ಪ್ರಾರ್ಥಿಸುವಾಗ--ತಮ್ಮ ವಂಶಕ್ಕೆ 
ಮೂಲಪುರುಷನಾದ ಕಣ್ರಯುಸಿಯನ್ನು ನೀವು ಹೇಗೆ ಕಾಪಾಡಿದಸೋ ಅದರಂತೆ ನಮ್ಮನ್ನೂ ಕಾಪಾಡಬೇಕೆಂದು 
ಬೇಡಿಕೊಳ್ಳು ವರು. 


ಅಭಿಸ್ಟಿಭಿಃ.- ಅಸೇಕ್ಷಿತಾಭೀ ರಕ್ಷಾಭಿಃ | ಅವಶ್ಯಕವಾದ ಅಥವಾ ನಾವು ಅಪೇಕ್ಷಿಸುವ ರಕ್ಷಣೆಗಳಿಂದ 
ಎಂದರೆ ಶತ್ರುವಿನ ಭಯದಿಂದ ಅಥವಾ ಕ್ರೂರಮೃಗಗಳ ಬಾಧೆಯಿಂದ, ಅಥವಾ ವ್ಯಾಧಿಗಳ ಭಯದಿಂದ 
ನಮ್ಮನ್ನು ರಕ್ಷಿಸಬೇಕೆಂದು ಅಭಿಪ್ರಾಯವು. 

ಶುಚೆಸ್ಪ ತೀ ಈ ಶೆಬ್ದಿಗೆಳು ತಿ ನೀಡೇವತೆಗಳನ್ನು ದ್ಹೇಶಿಸಿ ಸ್ತೋತ್ರ ಮಾಡುವಾಗ ವಿಶೇಷವಾಗಿ 
ಉಪೆಯೋಗಿಸಲ್ಪ ಡುವುದು. 


I ವ್ಯಾಕೆರಣಪ್ರಕ್ರಿ ಯಾ ॥ 


ಅಭಿಸ್ಚಿ ಭಿ: ಅಭಿಮ ಅಭಿಮುಖವಾಗಿ, ಇಷ್ಯಕ್ತೆ (---ಇಚ್ಛೆ ಸಲ್ಪಡುತ್ತವೆ ಎಂದು ವಿಗ್ರಹ. ಅಭಿಸ್ಟಿ 
ಎಂದರೆ ಫಲ ಎಂದರ್ಥ. ಇಷು ಇಚ್ಛಾಯಾಂ ಧಾತು. ಸ್ತ್ರಿ ಯಾಂಕ್ರಿ ನ್‌ (ಪಾ. ಸೂ. ೩-೩೯೪) ಸ್ತ್ರೀಲಿಂಗ 
ದಲ್ಲಿ ಎಲ್ಲಾ ಧಾತುಗಳ ಮುಂದೆಯೂ ಭಾವಾರ್ಥದಲ್ಲಿಯೂ ಕರ್ತೃಭಿನ್ನ ಕಾರಕಾರ್ಥದಲ್ಲಿಯೂ ಸಹ ಕ್ರಿನ್‌ 
ಪ್ರತ್ಯಯ ಬರುತ್ತೆ ಎಂದು ಸೂರ್ತ್ರಾರ್ಥ. ಇದರಿಂದ ಕರ್ಮ ಎಂಬ ಅರ್ಥದಲ್ಲಿ ಇಷ್‌ ಧಾತುವಿನ ಮುಂಜಿ ಕ್ರಿನ್‌ 
ಇಷ್‌*-ತಿ, ತಿತುಶ್ರತಥಸಿಸುಸರಕಸೇಸುಚ (ಪಾ. ಸೊ. ೭-೨೯) ಈ ಹತ್ತು ಕೃಪ್ಪ್ರತ್ಯಯೆಗಳಿಗೆ ಇಟ್‌ 
ಆಗಮ ಬರುವುದಿಲ್ಲ ಎಂದು ಇಟ್ಟಿಗೆ ನಿಷೇಧ. ಏಮನ್ನಾದಿಸು ಛಂದಸಿ ಪರರೂಸೆಂ ನಕ್ತೆವ್ಯಮ್‌ (ಪಾ. ಸೂ. 
೬-೧-೯೪-೬) ಛಂದಸ್ಸಿನಲ್ಲಿ ಏಮನ್‌ ಮೊದಲಾದ ಶಬ್ದಗಳು ಪರದಲ್ಲಿದ್ದಕೆ ಪರರೂಪವನ್ನು ಹೇಳಬೇಕು ಎಂದರ್ಥ 
ಏಮನ್‌ ಮೊದಲಾದ ಶಬ್ದಗಳಲ್ಲಿ ಇಷ್ಟಿ ಶಬ್ದವನ್ನೂ ಸೇರಿಸಿಕೊಳ್ಳ ಬೇಕು. ಆದ್ದರಿಂದ ಅಭಿ-ಇಷ್ಟಿ ಎಂದಿರು 
ವಾಗ ಸವರ್ಣ ದೀರ್ಥವನ್ನು ಬಾಧಿಸಿ ಪರರೂಸನ ಬಂದರೆ ಎರಡು ಇಕಾರಸ್ಥಾನದಲ್ಲಿ ಪರದಲ್ಲಿರುವ ಇಗೆ ಸದೃಶವಾದ 
ಇ ಒಂದೇಬರುತ್ತೆ, ಕ್ವಿನ್‌ ಎಂಬುದು ನಿತ್‌ ಆದ ಕೃತ್ತು. ಆದ್ದರಿಂದ ತಾದಾಚೆ ನಿಶಿಕೃತ್ಯೈತೌ (ಪಾ. ಸೂ 
೬-೨-೫೦) ತಕಾರಾದಿಯೂ ನಿತ್ತೂ ಆದ ತುಶಬ್ದಭಿನ್ನನಾದ ಕೃತ್ತು ಪರದಲ್ಲಿದ್ದರೆ ಅವ್ಯವಹಿತವಾದ ಗತಿಯು 


_ಅ.೧.೮ಅ.ಇ.ವ.೨.] | ಖಯಗ್ವೇದಸಂಹಿತಾ | 17 





ಪ್ರಕೃತಿ ಸ್ವರವನ್ನು ಹೊಂದುತ್ತಿ ಎಂದು ಅಭಿಗೆ ಪ ಶ್ರ ಕೃತಿಸ್ವ್ರರ ಬರುತ್ತೆ. . ಅಭಿಯು : ಉಸೆಸರ್ಗಾಶ್ಚಾ ಭಿವರ್ಜಂ 
(ಹಿ. ಸೂ. ೮೧) ಎಂದು ಆಂತೋದಾತ್ತ. ಸಮಾಸ ಬಂದಮೇಲೂ ಇದೇ ನಿಲ್ಲುತ್ತೆ. 


ಶುಭಸ್ಪ ತೀ ಶುಭ ದೀಪಾ ಧಾತು. ಕಿಸ್‌ ಚ (ಪಾ.ಸೂ. ೩-೨-೭೬) ಎಲ್ಲಾ ಧಾತುಗಳ ಮುಂದೆಯೂ 
ಉಪಪದವಿದ್ದರೂ ಇಲ್ಲದಿದ್ದರೂ ಲೋಕದಲ್ಲಿಯೂ 'ವೇಡದಲ್ಲಿಯೂ ಸಹ ಕ್ವಿಪ್‌ ಪ್ರತ್ಯಯ ಬರುತ್ತೆ ಎಂದು ಕ್ವಿಪ್‌ 
ಶುಭಃ-ಪತೀ ಎಂಬಲ್ಲಿ ಷಷ್ಟ್ಯಾಃ ಹತಿಪುತ್ರೆ ಪೃಷ್ಠಸಾರ ಸಡಸೆಯೆಸ್ಟೋಷೇಷು (ಪಾ. ಸೂ. ೮-೩-೫೩) ಪತಿ 
ಮೊದಲಾದ ಶಬ್ದಗಳುಪರದಲ್ಲಿದ್ದರೆ ಷಹ್ಠೀವಿಭಕ್ತಿಯ ವಿಸರ್ಗಕ್ರೆ ಸಕಾರಾದೇಶ ಬರುತ್ತೆ ಎಂದು ವಿಸರ್ಗಕ್ಕೆ ಸಕಾ- 
ರಾಜೇಶ. ಸುಜಾಮಸ್ತ್ರಿತೇಸೆರಾಜ್ನವತ್ಸೈರೇ (ಪಾ. ಸೂ. ೨-೧-೨) ಸ್ವರವನ್ನು ಮಾಡುವಾಗ ಆಮನ್ರ್ರಿತವು ಪರದ 
ಲ್ಲಿದ್ದರೆ ಸುಬಂತವು ಸರದಲ್ಲಿರುವ ಪದಕ್ಕೆ ಅಂಗವಾದಂತೆ ಆಗುತ್ತೆ ಎಂದು ಶುಭಃ ಎಂಬುದು ಪತಿ ಎಂಬುದಕ್ಕೆ 
ಅಂಗವಾಡಂತೆ ಆಗಿ ಈ ಎರಡೂ ಸೇರಿ ಒಂದೇ ಪದವೆಂಬ ಭಾವನೆಯು ಸ್ವರವನ್ನು ಮಾಡುವಾಗ ಇರುತ್ತೆ. ಸಂಬೋ 
ಧನ ಪ್ರಥಮಾವಿಭಕ್ತ್ಯ್ಯಂತಕ್ಕೆ ಆಮನ್ತ್ರಿತ ಎಂದು ಎನ್ನುವರು. ಆಮಪ್ರಿತಸ್ಕಚೆ (ಪಾ. ಸೂ. ೮-೧-೧೯) : 
ಎಂಬುದರಿಂದ ಎರಡಕ್ಕೂ ಸರ್ವಾನುದಾತ್ರ ಬರುತ್ತೆ | ೫ 


॥ ಸಂಹಿತಾಪಾಠೆಃ ॥ 


ಸುದಾಸೇ ದಸ್ರಾ ವಸು ಬಿ ಬಿಭ) ತಾ ರಥೇ ಸೃಷ್ಟೋ ವಹತಮಶ್ಚಿನಾ | 
ರಯಿಂ ಸಮುದ್ರಾದುತ ವಾ ದಿವಸ್ಪರ್ಯಸ್ಮೇ ಧತ್ತಂ ಪುರುಸ್ಪೃಹಂ ॥ 


ಪದಪಾತಃ 


ಸುತ ದಾಸೇ | ದಸ್ರಾ! ವಸು | ಬಿಭ್ರತಾ | ರಥೇ | ಪೈತ್ತಃ | ವಹತಂ | ಅಶ್ವಿನಾ | 


॥ 
ರಯಿಂ | ಸಮುದ್ರಾತ್‌ | ಉತ | ವಾ ದಿನಃ | ಪರಿ 1 ಅಸ್ಕೇ ಇತಿ! ಥಕ್ತಂ | 


ಪ್ರರುಸ್ಸೃಹಂ ॥ ೬ | 


| ಸಾಯೆಣಭಾಷ್ಯಂ || 


ಹೇ ದಸ್ರಾ ದರ್ಶನೀಯಾವಶ್ಚಿನಗೌ ಸುದಾಸೇ ಶೋಭನದಾನಯುಕ್ತಾ ಯೆ ರಾಟೆ € ಪಿಜವನ- 

ಪುತ್ರಾಯ ರಥೇ ವಸು ಬಿಭ್ರತಾ ಯುವಾಂ ಸೃಕ್ಷೋ5ನ್ನಂ ವಹತಂ | ಪ್ರಾಹಿತೆವಂತ್‌ | ಸೆಮುದ್ರಾ ದೆಂತೆ- 

ರಿಕ್ಷಾತ್‌ | ಸಮುದ ್ರಮಿತ್ಯಂತೆರಿತ್ಷನಾಮ | ಸಮುದ್ರೊೋಆಧೃರಮಿತಿ ತನ್ನಾಮಸು ಪಾಠಾ೫ | ಉತ ವಾ 

ದಿವಸ್ಪರಿ ಅಥವಾ ಸ್ಪರ್ಗಾಶ್ಸೆರ್ಯಾಹೃತ್ಯ ಪುರುಸ್ಪೃಹೆಂ ಬಹುಭಿಃ ಸ್ಪೈಹಣೇಯಂ ರಯಿಂ ಧನಮಸ್ಮೇ 

ಧತ್ತೆಂ | ಅಸ್ಮಾಸು ಸ್ಥಾಸೆಯತಂ /| ಸುಷ್ಣು ದದಾತೀತಿ ಸುದಾಃ | ಅಸುನಿ ಕೈಡುತ್ತರಸೆದಪ್ರಕೈತಿಸ್ಟರತ್ವಂ | 
3 


18 ಸಾಯಣಭಾಷ್ಯಸಹಿತಾ ಮಂ. ೧. ಅ. ೯. ಸೂ. ೪೬, 








Ad ಪಟ್ಟ ಫ್‌ ಹ 


ದಿವಸ್ಪರಿ | ಸೆಂಜೆಮ್ಯಾಃ ಸೆರಾವಧ್ಯರ್ಥೇ | ಪಾ. ೮-೩-೫೧ | ಇತಿ ನಿಸರ್ಜನೀಯಸೈ ಸೆತ್ವೆಂ | ಪುರು- 
ಸ್ಪೃಹಂ | ಸ್ಪೈಹ ಈಸ್ಸಾಯೌಂ | ಚೊರಾಡಿರಡೆಂತಃ | ಪುರುಭಿಃ ಸ್ಪೃಹ್ಯತೆ ಇತಿ ಪುರುಸ್ಪೃಹಃ | 
ಕರ್ಮಣಿ ಘಣ್‌ | ಅತೋ ಲೋಸೆಸ್ಯ ಸ್ಥಾನಿನತ್ತ್ವಾಲ್ಲಘೂಸೆಧಗುಣಾಭಾವಃ | ಇಸತ್ಸ್ಪೆರೇಣೋತ್ಪರನೆದೆ. 
ಸ್ಯಾಮ್ಯದಾತ್ರಕ್ತಿ ಕ್ರೀ ಶ್ರಮತ್ತರಪೆದಪ್ಪಕ್ಕೆ ತಿಸ್ಥ ಕೇಣ ತದೇವ ಶಿಸ್ಯಶೇ ॥ | | 


ಪ್ರತಿಪದಾರ್ಥ 


ದೆಸ್ರಾ--ಸುಂದರೂಪರಾದ ಅಶ್ವಿನೀಡೇವತೆಗಳೇ! ಸುದಾಸೇ--ಶ್ರೀಷ್ಠೆವಾದ ದಾನಯುಕ್ತನಾದ (ಮತ್ತು 
ನಿಜವನ ಪುತ್ರನಾದ) ದೊರೆಗೆ | ರಥೇ--ರಥದಲ್ಲಿ | ವಸು. ಧನವನ್ನು | ಬಿಭ್ರತಾ-- ಹೊತ್ತುಕೊಂಡು ಬಂದ 
ನೀವು] ಪೃಕ್ಷಃ--(ಪ್ರಭೂತವಾದ) ಅನ್ನವನ್ನು! ವಹತಂ--ಒದಗಿಸಿದಿರಿ 1 ಸಮುದ್ರಾತ್‌--ಅಂತರಿಕ್ಷದಿಂದಾಗಲಿ 
ಉತ ನಾ ಅಥವಾ | ದಿನಸ್ಪರಿ-ಸ್ಪರ್ಗದಿಂದಾಗಲಿ (ತೆಗೆದುಕೊಂಡು ಬಂದು) | ಪುರುಸ್ಪೃಹಂ--ಬಹು 
ಜನರಿಂದ ಹಾರೈಸಲ್ಪಡುವ | ರಯಿಂ--ಭನವನ್ನು | ಅಸ್ಮೇ--ನಮ್ಮ ಲ್ಲಿ | ಧತ್ತಂ--ಸ್ಥಾಪಿಸಿರಿ (ನಮಗೂ 
ಒದಗಿಸಿರಿ) 


॥ ಭಾವಾರ್ಥ ॥ 


ಎಲ್ಛೆ ದರ್ಶನೀಯರೂಪರಾದ ಅಶ್ಲಿನೀದೇವತೆಗಳೇ, ಶ್ರೇಷ್ಠವಾದ ಮತ್ತು ದಾನಿಯಾದ ಓಿಜವನ 
ಪುತ್ರನಾದ ಸುದಾಸನೆಂಬ ದೊರೆಗೆ ನೀವು ರಥದಲ್ಲಿ ಧನವನ್ನು ಹೊತ್ತುಕೊಂಡು ಬಂದು ಪ್ರಭೂತವಾಗಿ ಅನ್ನವನ್ನು 
ಒದಗಿಸಿದಿರಿ. ಅದರೆಂತೆಯೆ$ ಅಂತರಿಕ್ಷದಿಂದಾಗಲಿ ಅಥವಾ ಸ್ಪರ್ಗದಿಂದಾಗಲಿ ವನುಗೂ ಸಹೆ ಬಹುಜನಗಳು 
ಹಾರೈಸುವ ಧನವನ್ನು ತಂದು ಒದೆಗಿಸಿರಿ. 


English Iranslation. 


Good- looking Aswins, you brought in your car abundant food to Sudas; 
In the same manner bring us riches Which many covet whether from the sky 
or from heaven beyond. 


| ವಿಶೇಷ ವಿಷಯೆಂಗಳು ॥ 


ಬಿ 
ಪುರಾಣದಲ್ಲಿ ಸುದಾಸನೆಂಬ ರಾಜನು ಸೂರ್ಯವಂಶದಲ್ಲಿ ಒಬ್ಬನಿದ್ದನೆಂದೂ, ಆದೇ ಹೆಸರಿನ ಮತ್ತೊಬ್ಬ ರಾಜನು 


ಚದ್ರೆ ವಂಶದಲ್ಲಿ ಒಬ್ಬನಿದ್ದ ನೆಂದೂ, ಅದೇ ಹೆಸರಿನ ಮತ್ತೊಬ್ಬ ರಾಜನು ಚಂದ್ರವಂಶದಲ್ಲಿ ದಿವೋದಾಸನೆಂಬ 
ರಾಜನ ಪುತ್ರ ನಾಗಿದ್ದ ನೆಂದೊ ವಿವರಣೆ ಇದೆ. ದಿಪೋಡಾಸನ ಹೆಸರು ಖುಗ್ರೇದದಲ್ಲಿ ಉಕ್ತವಾಗಿರು ಪುದು. 


ಸುದಾಸೇ.ಸುದಾಸನೆಂಬುವನು ಪಿಜವನನೆಂಬ ಪ್ರಸಿದ್ಧನಾದ ಒಬ್ಬ ರಾಜನ ಪುತ್ರನು. ವಿಷ್ಣು 


ಸೈಶ್ಚಃ--ಅಂಧಃ ವಾಜಃ ಮೊದಲಾದ ಇಪ್ಪತ್ತೆಂಟು ಅನ್ನವಾಚಕಶಬ್ದಗಳ ಮಧ್ಯೆದಲ್ಲಿ ಪೃಕ್ಷಃ ಎಂಬ 
ಶಬ್ದವು ಸಠಿತವಾಗಿರುವುದರಿಂದ (ನಿ. ೩-೯) ಸೃಕ್ಷಶಬ್ದಕ್ಕೆ ಅನ್ನ ಅಥವಾ ಆಹಾರವೆಂದರ್ಥವು. 


ಆ. ೧ ಆ. ಲೃ. ವೆ. ಮಿ, ] ಖುಗ್ಗೇದಸಂಹಿತಾ | 19 








ಸಮುದ್ರಾತ್‌--ಅಂಬರಂ ವಿಯತ್‌ ಮೊದಲಾದ ಹದಿನಾರು ಅಂತರಿಕ್ಷನಾಮಗಳ ಮಧ್ಯದಲ್ಲಿ 


'ಸಮುದ್ರಃ ಎಂಬ ಶಬ್ದವು ಪಠಿತವಾಗಿರುವುದರಿಂದ (ನಿ. ೨.೧೦) ಸಮುದ್ರಾತ್‌ ಎಂದರೆ ಅಂತರಿಕ್ಷದಿಂದ ಎಂದ 
ರ್ಥವು- . ಇದಲ್ಲದೆ ಈ ಜುಕ್ಳಿ ನಲ್ಲಿ ಉತ ವಾ ದಿವಸ್ಪರಿ ಎಂಬ ಶಬ್ದಗಳ "ಪ್ರಯೋಗವಿರುವುದರಿಂದ ಅಶ್ಲಿನೀಡೇವ 


ತೆಗಳ ಸ್ತಸ್ಥಾ ನವಾದ ಸ ಸ್ವರ್ಗ ಅಥವಾ ಅಂತರಿಕ್ಷದಿಂದ ಧೆನನನ್ನು "ತಂದುತೊಡಬೇಕೆಂದು ಯಷಿಯು ಪ್ರಾರ್ಥಿ 
_ ಸಿರುವಷು. 


ಪುರುಸ್ಸೃ ಹಂ--ಬಹುಭಿಃ ಸ್ಸೈಹಣೀಯಂ! ಬಹುಜನರಿಂದ ಅಪೇಕ್ಷಿಸಲ್ಪಡುವ ಎಲ್ಲರೂ ಅಪೇಕ್ಷಿ 
ಸುವ, ಧೆನಾದ್ಯೈಶ್ವ "ರ್ಯವನ್ನು ಎಲ್ಲರೂ 'ಅನೇಕ್ಷಿಸುವೆರು. ಅದು ಎಲ್ಲರಿಗೂ ಬೇಕಾಗಿರುವುದು. ಆಂತಹೆ 
`` ಧನವನ್ನು ಕೂಡಬೇಕೆಂದು ಖುಷಿಯ ಅಭಿಪ್ರಾಯವು. 


[| ವ್ಯಾಕರಣಪಕ್ರಿಯಾ || 


ಸುದಾಸೇ--ಸುಷ್ಮು ದದಾತಿ ಇತಿ ಸುದಾ್ಮ ಸು ಪೊರ್ವಕ (ಡು) ದಾಳ್‌ ದಾನೇ ಧಾತುವಿನ ಮುಂದೆ 
ಸರ್ವಧಾಶೇು'ಭ್ಯೋಸುನ್‌ (ಉ.ಸೂ. ೪-೬೨೮) ಎಂದು ಅಸುನ್‌ಪ್ರತ್ಯಯ, ನಿಶ್ಚರದಿಂದ ಉತ್ತರಪದವು ಆದ್ಯು 
ಬಾತ್ರ. ಗತಿಸಾರಕೋ. (ಪಾ. ಸೂ.೬-೨-೧೩೯) ಎಂಬ ಕೃದುತ್ತರಪದ ಪ್ರಕೃತಿಸ್ಟರದಿಂದ ಅಜೀ ಸ್ವರ ನಿಲುಕ್ತೆ. 
ಚತುರ್ಥೀಏಕವಚನಾಂತೆ. 


ದಿವಸ್ಸೆರಿ--ದಿವ8-ಇದು ಪಂಚಮ್ಯಂತ, ಪರಿ ಶಬ್ದವು ಪರದಲ್ಲಿದೆ, ಸಂಚಮ್ಯಾಃ ಸರಾವಧ್ಯರ್ಥೆೇ 
(ಪಾ. ಸೂ. ೮-೩-೫೧) ಉಪರಿಭಾವ ಎಂದರೆ ಮೇಲೆ ಇರತಕ್ಕ ಎಂಬ ಅಧಿಶಬ್ದದ ಅರ್ಥವನ್ನು ಜೋಧಿಸುವ ಹರಿ 
ಶಬ್ದ ಹರೆದಲ್ಲಿದ್ದ ಸಂಚಮಾನಿಭಕ್ತಿಯ ಸಂಬಂಧಿ ಯಾದ ನಿಸರ್ಗಕ್ಕೆ ಸಕಾರಾದೇಶ ಬರುತ್ತೆ ಎಂದು ನಿಸರ್ಗಕ್ಕೆ 


ಸಕಾರ. 


ಪುರುಸ್ಸೈಹಮ್‌--ಸ್ಸೃಹ ಈಪ್ಸಾಯಾಂ, ಹೆತ್ತನೇಗಣದಲ್ಲಿ ಅಕಾರಾಂತವಾಗಿ ಪಠಿತವಾದ ಧಾಶು. 
ಪುರಿಬಿಕಬಹುಜಸರಿಂದ, ಸ ಹೃತೇ-ಅನೇಕ್ಷಿಸಲ್ಪಡುತ್ತೆ ಎಂದು ನಿಗ್ರಹ. ಕರ್ಮಾರ್ಥದಲ್ಲಿ ಫ್‌. ಅತೋ 
'ಲೋಪೆಃ (ಪಾ.ಸೂ.೬-೪-೪೮) ಎಂದು ಅಕಾರಲೋಪ. ಸ್ಪ್ರ್ಯೃಹ್‌:ಅ. ಅಚೆಃಪರಸ್ಮಿನ್‌-. (ಪಾ. ಸೂ. ೧-೧-೫೨) 
ಲುಪ್ರವಾದ ಅಕಾರಲೋಸಕ್ಸೆ ಸ್ಥಾನಿನದ್ಭಾವ ಬರುತ್ತೆ. ಆದ್ದರಿಂದ ಪುಗಂತೆ. (ಪಾ. ಸೂ. ೭-೩-೮೬) ಎಂದು 
ಲಭಘೂಪಧೆ ಗುಣ ಬರುವುದಿಲ್ಲ. ಉತ್ತರಪದ ಇಗಕಿತ್ಸ್ವರದಿಂದ ಆದ್ಯುದಾತ್ರ. ಸಮಾಸಬಂದ ಮೇಲೆ ಕೃದುತ್ತರಪದ 
ಪ್ರಕೃತಿಸ್ತರ ಬಂದು ಅಡೇ ನಿಲ್ಲುತ್ತೆ. ೬ 


॥ ಸಂಹಿತಾಪಾಠಃ ॥ 
| IN 
ಯನ್ನಾಸತ್ಯಾ ಸರಾವತಿ ಯದ್ವಾ ಸ್ತೋ ಅಧಿ de | 


ಅತೋ ರಥೇನ ಸುವೃ ತಾ ನಆ ಗತಂ ಸ ಸಾಕಂ ಸೂರೆ ಸ್ಯ ರಶ್ಮಿಭಿಃ | 


20 | ಸಾಯಣಭಾಸ್ಯಸಹಿತಾ [ಮಂ. ೧, ಅ. ೯. ಸೂ ಅಪಿ. 





PR SN, 
Wm. hed ‘ 


| ಪದೆಪಾಕೆಃ ॥ 


ಯತ್‌ | ನಾಸ್ತಾ ' 2 | ಸರಾ ನಕ | ಯತ್‌ ! ವಾ! ಸ್ಥಃ | ಅಧಿ | ತುರ್ವಶೇ Il 


ಅಶಿ | ರಥೇನ | ಸುತ ವೃತಾ | ನಃ | ಆ! ಗತಂ | ಸಾಕಂ | ಸೂರೃಸ್ಕ್ಯ | 
ರೆತ್ಕಿ5ಭಿಃ ॥ ೩॥ 


ಸಾಯೆಣಭಾಸ್ಯಂ 


ಹೇ ನಾಸತ್ಯಾಸತ್ಯರಹಿತಾವಶ್ಚಿನ್‌ ಯೆದ್ಯದಿ ಯುವಾಂ ಸೆರಾನತಿ ದೂರದೇಶೇ ಸ್ಫೋ ವರ್ತೇಥೇ! 
ಯದ್ವಾ ಅಥವಾಧಿ ತುರ್ವಶೇತಧಿಕೇ ಸಮೀಪೇ ಸ್ಕಃ | ಅತೋ ಸ್ಮಾದ್ದೊರಾತ್ಸಮೀಸಾದ್ದಾ ಸೂರ್ಯಸ್ಯೆ 
ರಶ್ಮಿಭಿಃ ಸಾಕೆಂ ಸೂರ್ಯೋಪಯೆ ಕಾಲೇ ಸುವೃತಾ ಶೋಭನವರ್ತೆನಯುಕ್ತೇನ ರಥೇನ ನೋಳಸ್ಮಾನ್‌ 
ಸ್ರೆತ್ಯಾ ಗತೆಂ | ಆಗಚ್ಛೆತಂ || ನಾಸೆತ್ಯಾ | ಸತ್ಸು ಭವೌ ಸತ್ಯಾ | ನೆ ಸತ್ಯಾವಸತ್ಯಾ | ನೆ ಅಸತ್ಯೌನಾಸತ್ಯೌ 
ನಭ್ರಾಣ್ನಿಸಾದಿತ್ಯಾದಿನಾ ನಲಃ ಪ್ರೆಕೈೆತಿಭಾವಃ | ಸ್ಕಃ।| ಅಸೆ ಭುವಿ। ಶ್ನಸೋರಲ್ಲೋಸೆ ಇತ್ಯೆ ಕಾರಲೋಪೆಃ। 
ಯದ್ಜೈತ್ತೆಯೋಗಾಪನಿಘಾತೆಃ | ಗತಂ |! ಗಮೇಲ್ಲೋಟಿ ಬಹುಲಂ ಛಂಡೆಸೀತಿ ಶಪೋ ಲುಕ್‌ | ಅನು 
ದಾತ್ತೋಸೆದೇಶೇತ್ಯಾದಿನಾನುನಾಸಿಕೆಲೋಸೆಃ ॥ 


| ಪ್ರತಿಪದಾರ್ಥ | 


ನಾಸತ್ಯಾ--ಅಸತ್ಯರಹಿತರಾದ ಅಶ್ವಿನೀದೇವತೆಗಳೇ | ಯತ್‌-..ಒಂದುವೇಳೆ (ನೀವು)! ಸೆರಾವತಿ 
ದೂರದೇಶದಲ್ಲಿ ! ಸ್ಥ ಇದ್ದರೂ | ಯದ್ದಾ--ಅಥವಾ! ಅಧಿ ತುರ್ವಶೇ ಅತ್ಯಂತ ಸನಿಖಾಪದಲ್ಲಿ (ಇದ್ದರೂ)! 
ಅತೆ. ಅಲ್ಲಿಂದ (ದೂರಡೇಶದಿಂದಾಗಲಿ ಅಥವಾ ಸಮಾಪಪ್ರದೇಶದಿಂದಾಗಲಿ) | ಸೂರ್ಯಸ್ಯ ಸೂರ್ಯನ 
ರಶ್ಮಿಭಿಃ ಸಾಕಂ-ಕೆರೆಣಗಳೊಡನೆ (ಸೂರ್ಕೋದಯಕಾಲದಲ್ಲಿ) | ಸುವೃ ತಾ--ಶ್ರೇಷ್ಠ ವಾದ' ಸಂಚಾರವುಳ್ಳಿ | 
ರಥೇನ-ರಡದಲ್ಲಿ | ನ8--ನನ್ಮ ಅಭಿಮುಖವಾಗಿ | ಆಗೆತೆಂ-ಬನ್ಸಿರಿ. 


| ಭಾವಾರ್ಥ || | 
ಅಸತ್ಯರಹಿತರಾದ ಎಲ್ಫೆ ಅಶ್ವಿ ನೀದೇವತೆಗಳೇ, ನೀವು ದೂರದೇಶದಲ್ಲಿದ್ದರೂ ಅಥವಾ ವಮಗೆ ಅತ್ಯಂತ 
' ಸಮಾ ಸಪ್ರದೇಶದಲ್ಲಿದ್ದರೂ, ಸೂರ್ಕೋದಯಕಾಲದಲ್ಲಿ ಸೂರ್ಯನ ಕಿರಣಗಳ ಜೊತೆಯಲ್ಲಿ ನೀವಿರುವ ಪ್ರದೇಶದಿಂದ 
ನಿಮ್ಮ ಶ್ರೇಷ್ಠವಾದ ಸಂಚಾರ ಶಕ್ತಿಯುಳ್ಳ ರಥದಲ್ಲಿ ನಮ್ಮ ಅಭಿಮುಖವಾಗಿ ಬನ್ನಿರಿ. 


English Translation- 


0 Truthful Nasatyas, whether you happen to be far off at a distance or 


close at hand, come 10 us in your well- sonstructed chariot along with rays of 
the sun (in the morning). 


ಆ. ೧ ಅ.೪. ವ. 3) ಖುಗ್ದೇದಸಂಹಿತಾ | 21 





॥ ವಿಶೇಷ ವಿಷಯಗಳು ॥ 


ಪೆರಾವತಿ-ಆಕೇ ಸರಾಕೇ ಮೊದಲಾದ ಐದು ದೂರೆನಾಮೆಗಳ ಮಧ್ಯೆದಲ್ಲಿ ಸೆರಾವತಶಬ್ದಪ್ಪೆ ಪಠಿತ 
ವಾಗಿರುವುದರಿಂದ (ನಿ. ೩-೨೦) ಪರಾವತಿ ಎಂದರೆ ದೂರದಲ್ಲಿ ಎಂದರ್ಥವು. | 

ತುರ್ವಶೇ--ತಳಿತ್‌, ಆಸಾತ್‌ ಮೊದಲಾದ ಹನ್ನೊಂದು ಅಂತಿಕವಾಚಕನಾಮಗಳ ಮಧ್ಯೆದಲ್ಲಿ 
ತುರ್ವಶೇ ಎಂಬ ಶಬ್ದವು ಪಠಿತವಾಗಿರುವುದರಿಂದ (ನಿ. ೩೯) ತುರ್ವಶೇ ಎಂದರೆ ಸಮಾಸದಲ್ಲಿ ಎಂದರ್ಥವು. 


ಆ ಗೆತೆಂ ಸಾಕೆಂ ಸೊರ್ಯಸ್ಯ ರಶ್ಮಿಭಿ8-- ಸೂರ್ಯನ ರಶ್ಮಿಗಳೊಡನೆ ಬನ್ನಿ ಎಂದರೆ ಪ್ರಾ ತಃಕಾಲದಲ್ಲಿ 
ಸೂರ್ಯೋದಯವಾದಕೂಡಲೆ ಬನ್ನಿ ಎಂದಭಿಪ್ರಾಯವು. 


|] ವ್ಯಾಕರಣಪ್ರ ಪ್ರಕ್ರಿಯಾ I 


ನಾಸೆತ್ಯಾಸತ್ಸು ಸಾಧೊ ಸತ್ಯಾ, ನ ಸತ್ಕೌ-ಅಸತ್ಯೌ, ನ ಅಸತ್ಯೌ ನಾಸಶ್ಕ್‌ ಎಂದು ವಿಗ್ರಹ. 
ತತ್ರೆಸಾಧುಃ (ಪಾ. ಸೂ. ೪-೪-೯೮) ಎಂಬುದರಿಂದ ಯತ್‌ ಪ್ರತ್ಯಯ ಬರುತ್ತೆ, ಸತ್ಸುಭವೌ ಎಂದು ವಿಗ್ರಹೆ 
ವಾದರೆ ಭನೇಛಂದಸಿ (ಪಾ. ಸೂ.'೪-೪-೧೧೦) ಎಂದು ಯತ್‌ (ಖು. ಸಂ, ೧-೩-೩)ರಲ್ಲಿ ಮತ್ತೊಂದು ವಿಧವಾಗಿ 
ಪ್ರಕ್ರಿಯೆಯು ಥಿರೂಸಿತವಾಗಿದೆ. ಎಲ್ಲ ಕಡೆಯಲ್ಲೂ ನಬ್ರಾಣ್ನಿ ಸಾನ್ಪೈವೇದಾನಾಸತ್ಯಾ--(ಪಾ. ಸೂ. ೬-೩-೭೫) 


ಎಂದು ಪ್ರಕೃತಿಭಾವ ಬರುವುದರಿಂದ ನಕಾರಕ್ಕೆ ಲೋಪ ಬರುವುದಿಲ್ಲ. 


ಸ್ಪ ಅಸ ಭುವಿ ಧಾತು. ಲಟ್‌ ಮಧ್ಯೆಮಸುರುಸದ್ದಿವಚನ ಥಸ್‌ ಶ್ಲಸೋರಲ್ಲೋಸೆಃ (ಪಾ. ಸೂ. 
೬-೪-೧೧೧) ಕಿತ್‌ ಜಾತ್‌ ಆದ ಸಾರ್ವಧಾತುಕ ಪರದಲ್ಲಿದ್ದರೆ ಶ್ಚಮ ಪ್ರತ್ಯಯ ಅಸ್‌ ಧಾತು ಇವುಗಳ ಅಕಾರಕ್ಕೆ 
ಲೋಪ ಬರುತ್ತೆ ಎಂದು ಅಸ್‌ ಧಾತುವಿನ ಅಕಾರಕ್ಕೆ ರೋಸ ಸ್‌*ಥಸ್‌, ರುತ್ತವಿಸರ್ಗಗಳು. ಸ್ಥಃ ಎಂದಾಗುತ್ತೆ. 
_ ಯದ್ದಾಸ್ಥೋ ಅಧಿ ಎಂದು ,ಯಚ್ಛಬ್ಬಯೋಗ ಇದೆ. ಯದ್ವೃತ್ತಾನ್ನಿತೈಮ್‌ ( ಪಾ. ಸೂ. ೮-೧-೬೬) 
ಯಜೆಸ್ಮಿನ್ಸರ್ತಶೇ ಇತಿ ಯಶ್ಚೈಕ್ತೆಂ ಎಂದು ಮಹಾಭಾಸ್ಯದಲ್ಲಿ ವಿಗ್ರಹವನ್ನು ಹೇಳಿರುವರು. ಆದ್ದರಿಂದ 
ಯಾವ ಪದದಲ್ಲಿ ಯಶ್‌ ಎಂಬ ಪದವಿದೆಯೋ ಅದರ ಮುಂದಿರುವ ತಿಜಂತವು ಅನುದಾತ್ರವಾಗುವುದಿಲ್ಲ ಎಂದು 
ಸರ್ವಾನುದಾತ್ರಕ್ಕೆ ನಿಷೇಧಬರುಕ್ತೆ ಸೊಜನಾತ್ಪೂ ಜತೆ--(ಪಾ.ಸೂ.೮-೧-೬೭) ಎಂಬಲ್ಲಿ ಪುನಃ ಪೂಜಿತಗ್ರ ಹಣದಿಂದ 
4 ಅತ್ರಪ್ರಕರಣೇ ಪಂಚಮಿ ನಸಿರ್ಜೇಶೇಫಿ ನಾನಂತರ್ಯಮಿಷ್ಯತೇ >: ಎಂದು ಜ್ಞಾಪಿತವಾಗುತ್ತೆ. ಆದ್ದರಿಂದ 
ವಾಶಬ್ದದಿಂದ ವ್ಯವಧಾನವಿದ್ದರೂ ಈ ನಿಷೇಧಬರುತ್ತೆ. 


ಗತಮ*--ಗಮ್ಸೃ ಗತೌಧಾತು. ರೋಟ್‌, ಲಜ್ವದ್ಭಾವ, ತೆಸ್ನೆ ಸ ಮಿಪಾಂ-(ಪಾ. ಸೂ. ೩-೪-೧೦೧- 
ಎಂದು ಥಸ್‌, ತಮ್‌ ಆದೇಶ, ಶಸ್‌ಗೆ ಬಹುಲಂ ಛಂದಸಿ (ಪಾ. ಸೂ. ೨-೪-೭೩) ಎಂದು ಲುಕ್‌ ಅನುದಾ- 
ತ್ರೋಸೆದೇಶ-(ಪಾ. ಸೂ. ೬-೪-೩೭) ಅನುನಾಸಿಕವಾದ ಮಕಾರಕ್ಕೆ ಲೋಪ ॥ ೭॥ 


| ಸಂಹಿತಾಪಾಠಃ | 
| | | 
ಅರ್ನಾಂಚಾ ವಾಂ ಸಪ್ತಯೋ$ ಧ್ವರಶ್ರಿಯೋ ವಹಂತು ಸವನೇದುಪ 


| 
ಅಷಂ ಪೃಂಚಂತಾ ಸುಕೃತೇ ಸುದಾನವ ಆ ಬರ್ಹಿಃ ಸೀದತೆಂ ನರಾ ॥೮ ॥ 


22 ಸಾಯಣಭಾಷ್ಯಸಹಿತಾ ಗ ಮಂ. ೧. ಅ. ೯. ಸೂ. ೪೭. 








| ಸದಪಾಠಃ ಟ1 


KN 1 1 Al 1 | 
_ಅರ್ನಾಂಚಾ |ವಾಂ ! ಸಪ್ರೆಯಃ! ಅಧ್ವರ ಶ್ರಿಯಃ | ವಹಂತು | ಸವನಾ | 


| 
ಇತ್‌ | ಉಪ || 
ಇಸೆಂ | ಪುಂಚೆಂತಾ | ಸೆ ಸುಂಕೃತೇ J ಸುತ ದಾನವೇ |e! ಬರ್ಹಿಃ |! ಸೀದತಂ | 


"Wey ನರಿ ಜವಳ 


ನರಾ 1 ೮॥ 


 ಸಾಯಣಭಾಸ್ಯಂ 


ಹೇ ಅಶ್ವಿನ್‌ ಅಧ್ವರಶ್ರಿಯೋ ಯಾಗಸೇನಿನಃ ಸಪ್ತೆಯೋಶ್ವಾಃ ಸಿವನೇಡುಪಾಸ್ಕೆ ದನುಸ್ಸೇ- 
ಯಾನಿ ತ್ರೀಣಿ ಸನನಾನ್ಯೇನೋಸೆಲಸ್ಷ್ಯಾರ್ನಾಂಜಾಭಿಮುಖೌ ನಾಂ ಯುವಾಂ ವಹಂತು। ಪ್ರಾ ಸಯೆಂತು! 
ಹೇ ನೆರಾಶ್ಚಿನೌ ಸುಕೃತೇ ಸುಷ್ಮು ಕರ್ಮಕಾರಿಣೇ ಸುದಾನನೇ ಶೋಭನದಾನಯುಕ್ತಾಯೆ;: ಯೆಜಮಾನಾ- 
ಯೇಸಮನ್ನಂ ಪೃ ಂಚೆಂತಾ ಸಂಯೋಜಯಂತೌ ಯುವಾಂ ಬರ್ಹಿರಾ ಸೀಡೆತೆಂ | ದರ್ಭಂ ಪ್ರಾಪ್ಲುತೆಂ॥ 
ಅರ್ನಾಂಚಾ | ಸುಸಾಂ ಸುಲುಗಿತಿ ನಿಭಕ್ತೇರಾಕಾರಃ | ಅಥ್ವರಶ್ರಿಯೆಃ | ಅದ್ವೆರಂ ಶ್ರ ಶ್ರೈಯಂತೀತ್ಯೈ ಧ್ವರಶ್ರಿ ಯಃ | 
ಕ್ರಿಬ ಬೃಜಿಪ್ರಛೀತ್ಯಾದಿನಾ | ಉ ೨.೫೭ | ಕಿಬ್ದೀರ್ಥಶ್ನ | ವಹಂತು | ವಹ ಪ್ರಾಪಣೇ | ಶಸ ಪಿತ್ತ್ಯಾಡೆನುದಾ- 
ತ್ತಶ್ಚಂ | ತಿಜಶ್ಚ ಲಸಾರ್ವಧಾತುಶಕಸ್ಟ ರಣ ಧಾಕುಸ ೈರೇಣಾಷ್ಯು ದಾತ್ತೆ ತ್ವಂ | ಸಾದಾದಿಶ್ಚಾನ್ನಿ ಘಾತಾಭಾವಃ। 
ಸವನಾ | ಷುಇಬ್‌ ಅಭಿಷವೇ | ಅಭಿಷೊಯಶೇ ಸೋಮ ಏಸ್ವಿತಿ ಸವನಾನಿ | ಅಧಿಕೆರಣೇ ಲ್ಯುಟ್‌ | 
ಯೋರನಾದೇಶಃ! ಗುಣಾನಾದೇಶೌ! ಲಿಶೀತಿ ಪ್ರಶ್ಯೆಯಾತ್ಪೂರ್ವಸ್ಯೋದಾತ್ರೆತ್ಸಂ 1 ಕೇಶ್ವಂದೆಸಿ ಬಹುಲ. 
ಮಿತಿ ಶೇರ್ಲೋಪೆಃ |! ಪೈಂಚಂತಾ | ಸೈಟೀ ಸಂಸೆರ್ಕೇ | ಶತರಿ ರುಧಾದಿತ್ವಾತ್‌ ಶಂ | ಶ್ನಸೋರಲ್ಲೋಪೆ 
ಇತ್ಯೆ ಕಾರಲೋಪೆಃ | ಪ್ರೆತ್ಯಯೆಸ್ಟರಃ | ಸುಕೈತೇ | ಸುಕರ್ಮಸಾಹೇತ್ಯಾದಿನಾ | ಸಾ. ೩-೨-೮೯ | ಕರೋ: 
ಶೇರ್ಭ್ಫೊಶೇ ಕಾಲೇ ಕ್ರಿಸ್‌ | ಹ್ರಸ್ಟಸ್ಯ ಪಿತಿ|! ಪಾ. ೬-೧-೭೧ | ಇತಿ ತುಕ್‌ | ಸುದಾನನೇ | ಶೋಭನಂ 
ದಾನು ದಾನಂ ಯೆಸ್ಯಾಸ್‌ ಸುದಾನುಃ | ದಾನುಶಬ್ದೋ ನುಪ ನ ಶೈಯಾಂತೆ ಆಮ್ಯದಾಶ್ರಃ $ | ಆದ್ಯುದಾತ್ರೆ 0 
ದ್ಯ್ಯಚ್ಛೆ ೦ದಸೀತಿ ಬಹುಪ್ರೀಹಾವುತ್ತ ರಸೆದಾಮ್ಯೈದಾತ್ರೆ ಕ್ಲ ತ್ವಂ | ಪೀಡತಂ | ಷದ್ದ ಎ ನಿಶರಣಗತವ ಸಾದ- 


ನೇಷು 


॥ ಪ್ರತಿಪದಾರ್ಥ ॥ 


ಅಧ್ವರಶ್ರಿಯಃ(ಎಲ್ಪೆ ಅಶ್ವಿನೀಡೇವತೆಗಳೇ) ಯಾಗಸೇನಿಗಳಾದ | ಸಪ್ತೆಯಃ- ಕುದುರೆಗಳು | 
ಸವನೇದುಪೆ-(ನಾನು ಅನುಷ್ಕಾ ನಮಾಡುವ) ಸವನತ್ರಯನನ್ನೂ ಉದ್ದೇಶಿಸಿ |! ಅರ್ನಾಂಚಾ.. ಅವುಗಳ ಅಭಿ 
ಮುಖರನ್ನಾಗಿ |! ವಾಂ--ನಿನ್ಮಿಬ್ಬರನ್ನೂ |. ವಹಂಶು--ಕರೆದುಕೊಂಡುಬಂದು ಸೇರಿಸಲಿ | ನರಾ. ನೇತೃ ಗೆ 
ಉದ ಅಕ್ವಿಗಳೇ | ಸಕ ನ ತೇ ಪವಿತ್ರವಾದ ಕರ್ಮಗಳನ್ನು ಮಾಡತಕ್ಕವನೂ ಸುದಾನವೇ-- ಶ್ರೇಷ್ಠ ನಾದ 
ದಾನಯುಕ್ತನೂ ಆದ ಯಜಮಾನನಿಗೆ | ಇಷಂ--ಅನ್ನವನ್ನು ಸೃಂಚೆಂತಾ-- ಒದಗಿಸುತ್ತಾ | ಬರ್ಥಿಃ. 
ದರ್ಭಾಸನದ ಮೇಲೆ | ಆ ಸೀಡತೆಂ--ಕುಳಿತುಕೊಳ್ಳಿ.. '` 


ಅ, ೧. ಅ. ೪, ವ, ೨] 0... ಖುಗ್ಗೇದಸೆಂಏತಾ' 28 


pe 





| ಭಾವಾರ್ಥ ॥ 


| ಎಲ್ಟೆ ಅಶ್ವಿಸೀಜೀವತೆಗಳೇ,. ಯಾಗಸೇವಿಗಳಾದ ನಿಮ್ಮ ಕುದುರೆಗಳು ನಾವು ಅನುಷ್ಠಿಸುವ ಸನನತ್ರಯ 
ಕಾಲಗಳಲ್ಲೂ ನಮ್ಮ ಯಜ್ಞಾ ಭಿಮುಖರನ್ನಾಗಿ ನಿಮ್ಮಿಬ್ಬರನ್ನೂ ಕರೆದುಕೊಂಡುಬಂದು ಸೇರಿಸಲಿ, ಎಲ್ಛೆ ನೇತೃ 
ಗಳೇ ಯಜ್ಞ ಕರ್ತನಾದ ಯಜಮಾನನು ಪವಿತ್ರಗಳಾದ ಕರ್ಮಗಳನ್ನು ಮಾಡಶಕ್ಕವನು. ಶ್ರೇಷ್ಠವಾದ 
ದಾನದಿಂದ ಕೂಡಿದವನು. ಅವನಿಗೆ ಅನ್ನವನ್ನು ಒದಗಿಸುತ್ತ ದರ್ಭಾಸನದ ಮೇಲೆ ಬಂದು ಕುಳಿತುಕೊಳ್ಳಿರಿ. 


English Translation. 


May your horses» the 0೩೦6 of the sacrifice, bring you to be present af 
our ೫1661 guides (of men) bestowing food upon the pious and liberal donor of 
he offering, sit down on the sacred grass. 


॥ ವಿಶೇಷ ವಿಷಯಗಳು ॥ 


ಅಧ್ವರಶ್ರಿಯೆ8--ಆಧ್ಲರಂ ಶ್ರಯೆಂಶೀಶತ್ಯಧ್ವರಶ್ರಿಯೆಃ | ಯಾಗಸೇವಿನೆಃ | ಯಜ್ಞಾರ್ಥವಾಗಿ ಗಮ 
ನವುಳ್ಳ ಅಥವಾ ಯಜ್ಞಕ್ಕಾಗಿ ಶ್ರಮಿಸುವ. 


ಸಸ್ತೆಯಃ- ಕುದುರೆಗಳು. ಅತ್ಯಃ ಹೆಯಃ ನೊದಲಾದ ಇಪ್ಪತ್ತಾರು ಅಶ್ಚನಾಮಗಳ ಮಧ್ಯದಲ್ಲಿ ಸ್ರಿ 
ಶಬ್ದವು ಪಠಿಶವಾಗಿರುವುದು. (ನಿ. ೨-೨೭) 





ಸವನಾ...ಶ್ರೀಣೆ ಸನನಾನಿ! ಯಜ್ಞಗಳಲ್ಲಿ ಆಚರಿಸಲ್ಪಡುವ ಪ್ರಾತಸ್ಸವನ, ಮಾಧ್ಯಂದಿನಸವನ ತೃತೀ 
ಯಸನನ ಎಂಬ ಪ್ರಾತಃಕಾಲ ಮಧ್ಯಾಹ್ನ, ಸಾಯಂಕಾಲಗಳಲ್ಲಿ ಸೋಮರಸವನ್ನು ಹಿಂಡಿ ಸಿದ್ದಪಡಿಸುವ 
ಕರ್ಮವಿಶೇಷಗಳಿಗೆ ಸವನಗಳೆಂದು ಹೆಸರು. ಸವನಗಳು ಮೂರು ಇರುವವು. 


ಪೃಂಚೆಂತಾ--ಪೃಚೀ ಸೆಂಪರ್ಕೆೇ | ಸೇರಿಸುತ್ತಾ, ಒದಗಿಸುತ್ತಾ ಸಂಪರ್ಕವನ್ನು ಂಟುಮಾಡುತ್ತಾ. 


॥| ನ್ಯಾಕೆರೆಣಪ್ರ ಕ್ರಿಯಾ || 


ಅರ್ವಾಇ್ಗಾ-ಸುಪಾಂಸುಲುಕ್‌ ( ಪಾ. ಸೂ. ೭-೧-೩೯) ಎಂದು ದ್ವಿತೀಯಾದ್ವಿನಚನ ಬಗೆ 
ಆಕಾರಾದೇಶೆ. 


ಅಧ್ವರಶ್ರಿಯೆಃ-ನ ವಿದ್ಯತೇ ಥ್ವರಃ ಹಿಂಸಾ ಯಸ್ಮಿನ್‌ ಸಃ ಎಂದು ವಿಗ್ರಹೆ. ಅಥ್ವರಂ ಶ್ರಯನ್ರಿ ಇತ್ಯಥ್ವೆರೆ 
ಶ್ರಿಯಃ, ಯಾಗವನ್ನು ಆಶ್ರಯಿಸಿರುವವು ಎಂದು ಅರ್ಥ. ಸ್ವಿಬ್ಬಚಿಪ್ರಚ್ಛಿ ಶ್ರಿಸ್ತುದ್ರುಪ್ಪುಜ್ತಂ ನೀರ್ಣೊೋಸೆಂ- 
ಪ್ರಸಾರಣಿಂಚೆ (ಉ. ಸೂ. ೨-೨೧೬) ವಚ್‌ ಮೊದಲಾದ ಧಾತುಗಳ ಮುಂದೆ ಶ್ವಿಪ್‌ ಬರುತ್ತೆ, ದೀರ್ಥ ಬರುತ್ತೆ, 
ಮತ್ತು ಕಿತ್ತನಿಮಿತ್ತಕವಾಗಿ ಪ್ರಾಪ್ತವಾಗುವ ಸಂಪ್ರಸಾರಣ ಬರುವುದೂ ಇಲ್ಲ ಎಂದು ಇಲ್ಲಿ ಶ್ರಿಳ್‌ಸೇನವಾಯಾಂ 
ಧಾತುವಿನ ಮುಂಜಿ ಕ್ರಿಸ್‌ ದೀರ್ಫ್ಥಬಂದರೆ ಅಥ್ಲರಶ್ರೀ ಎಂದಾಗುತ್ತೆ. ಜಸ್‌, ಇಯಜಾದೇಶ. | 


24 § - ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ, ೪೭. 


ಟಾ ಫಯ ಭಂ 





ವಹನ್ಮು--ವಹ ಪ್ರಾಪಣೇ ಲೋಟ್‌, ಶರ್ಪ್‌ ಇದು ನಿಶ್ತಾದ್ದರಿಂದ ಅನುದಾತ್ತೆ. ಅದುಸದೇಶದ 
ಮುಂದೆ ಇರುವ ಲಸ್ವಾಥಿಕ ಸಾರ್ಯ _ಧಾತುಕಕ್ಕೆ ತಾಸೈನುದಾತ್ರೆ (ತ್‌ - (ಪಾ. ಸೂ. ೬-೧-೧೮೬ ) ಎಂದು ಅನು 
ದಾತ್ತ. ಧಾತುಸ್ತ ಕ ಉಳಿಯುತ್ತೆ- ವಹನ್ತು ಎಂಬುದು ಪಾದಾದಿಯಲ್ಲಿರುಪುದು. ಸರ್ವಾನುದಾತ್ಮ ಬರುವುದಿಲ್ಲ. 


ಸವನಾ- ಸು ಅಭಿನವೇ ಧಾತು. ಅಭಿಸೂಯತೇ ಸೋಮ ಏಶ್ವಿತಿ ಸನನಾನಿ ಎಂದು ನಿಗ್ರಹ. 
ಅಭಿ ಉಸಸರ್ಗ. ಅದು ಪೂರ್ವದಲ್ಲಿರುವಾಗ ಷು ಧಾತುವಿನ ಮುಂಜಿ `ಕರಣಾಧಿಕೆರಣಯೋಶ್ಚ (ಪಾ. ಸೂ. 
೩-೩-೧೧೭) ಎಂದು ಅಧಿಕರಣಾರ್ಥದಲ್ಲಿ ಲ್ಯುಟ್‌ ಪ್ರತ್ಯಯ. ಧಾತ್ತಾದೇಃ ಷಃ ಸಃ (ಪಾ. ಸೂ. ೬-೧-೬೪) 
ಎಂದು ಸಕಾರಕ್ಕೆ ಸಕಾರ, ಸುಃಯು. ಯುವೋರನಾಕೌ್‌ (ಪಾ. ಸೂ. ೭-೧-೧) ಎಂದು ಯು ಗೆ 
ಅನ ಆದೇಶ. ಸಾರ್ವಧಾತುಕಾರ್ಥಧಾಶುಕೆಯೋ8 (ಪಾ. ಸೂ. ೭-೩-೮೪) ಎಂದು ಗುಣ. ಉಕಾ 
ರಕ್ಕೆ ಓಕಾರ. ಸೋರಅನ, ಅನಾಡೇಶ. ಸನೆನ ಎಂದಾಯಿತು. ಇದರ ಮುಂಡೆದಿ ದ್ವಿತೀಯಾ ಬಹುವಚನ 
ಶಸ್‌ ಜಶ್ಶಸೋಶ್ಶಿಃ (ಪಾ. ಸೂ. ೭-೧-೨೦) ನಪುಂಸಕಲಿಂಗವಾದ ಅಂಗದ ಮುಂದಿರುವ ಜಸ್‌ ಅಥವಾ ಶಸ್‌ಗ 
ಳಿಗೆ ಶಿ ಅದೇಶ ಬರುತ್ತೆ ಎಂದು ಶಸ್‌ಗೆ ಶಿ ಆದೇಶ, ಸವನಾಶಿ, ಶಿಸರ್ವನಾಮಸ್ಥಾನಮ್‌ (ಪಾ. ಸೂ. 
೧-೧-೪೨ ) ಎಂದು ಶಿಗೆ ಸರ್ವನಾಮಸ್ಥಾನ ಸಂಜ್ಞೆ. ನಪುಂಸಕಸ್ಕ ರುಲಜೆ॥ಃ (ಪಾ. ಸೂ. ೭-೧-೭೨) 
ಸರ್ವನಾಮಸ್ಥಾನ ಪ್ರ ಸ್ರತ್ಯಯ ನರದಲ್ಲಿರುವಾಗ ನಪುಂಸಕಲಿಂಗದಲ್ಲಿ ರುಲಂತ್ಯ, ವಾ ಅಜಂತವಾದ ಅಂಗಕ್ಕೆ ನುಮ್‌ 
ಆಗಮ ಬರುತೆ. ಎಂದು ನುಮಾಗಮ. ನನನನ್‌ಃತಿ ಸರ್ವನಾಮಸ್ಥಾ ನೇಜಾಸೆಂಬುದ್ಧೌ (ಪಾ. ಸೂ. ೬-೪-೮) 
ಎಂದು ಉಪಧಾದೀರ್ಫೆ ಶೇ ಶ್ಚಂದಸಿ ಬಹುಲಂ (ಪಾ. ಸೂ. ೬-೧- ೩೦) ವೇದದಲ್ಲಿ ಗೆ ಬಹುಲವಾಗಿ ಲೋಪ 
ಬರುತ್ತೆ ಎಂದು ಶಿಗೆ ಲೋಪ "ಲೋಪ! ಪ್ರಾತಿಪದಿಕಾಂಶಸ್ಯೆ ( ಪಾ. ಸೂ. ೮-೨-೭) ಎಂದು ನಕಾರಕ್ಕೆ 
ಲೋಪ, ಸವನಾ ಎಂದಾಗುತ್ತೆ. 


ಪೃಜ್ಣತಾ-- ಸೃಚೀ ಸಂಸರ್ಕೇ ಧಾತು. ಲಟ್‌ ಅದಕ್ಕೆ ಶತೃ. ರುಧಾದಿಭ್ಯಃಶ್ನಮ೯ ಎಂದು ಶ್ನಮ್‌ 

_ ವಿಕರಣ, ಅದು ಮಿತ್‌ ಆದ್ದರಿಂದ ಪೃಗೆ ಪರದಲ್ಲಿ ಬರುತ್ತೆ. ಪ್ರನಚ್‌ ಆತ್‌, ಕ್ನೈಸೋರಲ್ಲೋಪಃ (ಪಾ.ಸೂ. 
೬೪-೧೧೧) ಕಿತ್‌ ಅಥವಾ ಜಕಿತ್‌ ಆದ ತಿಜ” ಪ್ರತ್ಯಯ ಅಥವಾ ಅಂತಹೆ ಶಕಾರೇತ್ಸಂಜ್ಹಕ ಪ್ರತ್ಯಯಗಳು 
ಪರದಲ್ಲಿದ್ದರೆ ಶೃ-ಅಸ್‌ಗಳ ಅಕಾರಕ್ಕೆ ಲೋಪಬರುತ್ತೆ ಎಂದು ಶ್ನ್ನ ಪ್ರತ್ಯಯದ ಅಕಾರಕ್ಕೆ ಲೋಪ. ನಶ್ಚಾ- 
ಪೆದಾಂತೆಸ್ಯರುಲಿ ಎಂದು ನಕಾರೆಕ್ಕೆ ಅನುಸ್ವಾರ, ಅನುಸ್ವಾರಸ್ಯ ಯಯಿಪರಸವರ್ಣಃ ಎಂದು ಪರಸವರ್ಣ, 
ಸೃಷ್ಚ್ಹತ್‌ ಎಂದಾಯಿತು. ಪ್ರಥಮಾ ದ್ವಿವಚನಕ್ಕೆ ಆಕಾರಾದೇಶ. ಶತೃ ಪ್ರತ್ಯಯದ ಅಕಾರವು ಪ್ರತ್ಯಯ 
ಸ್ವರದಿಂದ ಉದಾತ್ತ. 


ಸುಳ್ಳ ಕೇಸು ಉಪಸರ್ಗ. ಕೃ ಕರಣೇ ಧಾತು. ಸುಕರ್ಮಸಾಪಮಕ್ತ್ರ ಪುಣ್ಕೇಷುಕೃ ಅಃ 
(ಪಾ. ಸೂ. ೩-೨-೮೯) ಸು ಮೊದಲಾದ ಕಬ ಗಳು ಅ ಉಸಪದವಾಗಿರುವಾಗ ಭೂತಾರ್ಥದಲ್ಲಿರುವ ಕೃರ ಧಾತು 
ವಿನ ಮುಂದೆ ಕಿಪ್‌ ಬರುತ್ತೆ ಎಂಡು ಕ್ವಿಪ್‌. ಪ್ರಸ್ವೆಸ್ಕಪಿತಿಕೃತಿಶುಕ್‌ (ಪಾ. ಸೂ. ೬-೧- 2೧) ವಿತ್‌ ಆದ 
ಕೃತ್ತು ಸರದಲ್ಲಿರುವಾಗ ಹ್ರಸ್ತವರ್ಣಕ್ಕೆ ತುಕ್‌ ಅಗಮ ಬರುತ್ತೆ ಎಂದು ತುಗಾಗಮ ಸುಕೃತ್‌. ಚತುರ್ಥೀ ಏಕ 
ವಚನ. 

ಸುದಾನವೇ. ಸುವ ಒಳ್ಳೆಯ, ದಾನು-ದಾನವು, ಯಸ್ಯಸ8= ಯಾವನಿಗೆ ಇದೆಯೋ ಅನನು ಎಂದು 
ಬಹುನ್ರ್ರೀಹಿ. ದಾಭಾಭ್ಯಾಂನುಃ (ಉ. ಸೂ. ೩-೩೧೨) ಸುಶ್ಚಭ್ಯಾಂನಿಚ್ಛೆ ಎಂಬುದರಿಂದ ನಿತ್‌ ಅನುವೃತ್ತಿ 
ದಾ-ಧಾತುಗಳ ಮುಂದೆ ನು ಪ್ರತ್ಯಯ ಬರುತ್ತೆ, ಅದು ನಿತ್‌ ಆಗುತ್ತೆ ಎಂದು ನು ಪ್ರತ್ಯಯ. ಪ್ರತ್ಯಯ ನಿತ್ತಾದ್ಮ 


ಅ.೧. ೪, ವು ೨]. _ - ಬೆಗ್ಗೇದಸಂಹಿತಾ 25 











ರಿಂದ ಇದು ಆದ್ಯುದಾತ್ತ ವಾದ ಪದ. ಅಡ್ಯುದಾಕ್ತೆ ಂಜ್ರ್ಯಚ್‌ ಧೆಂದೆಸಿ(ಪಾ. ಸೂ. ೬-೨-೧೧೯)ಸು ಶಬ್ದದ ಮುಂದಿ 
ರುವ ಅದ್ಯುದಾತ್ರ ವೂ ಎರಡು ಅಚ್ಚುಗಳುಳ್ಳದ್ದೂ ಅದ ಉಶ್ತರಪದವು ಬಹುಪ್ರೀಹಿಯೆಲ್ಲಿ ಆದ್ಯುದಾತ್ತವಾಗುತ್ತೆ 


ಬಿಂದು ಉತ ಶ್ರರಪದಕ್ಕೆ ಆದ್ಭುದಾತ್ರ “ಇರುತ್ತೆ. 
ಸೀದೆತಮ್‌-ಸದ ್ಸೈಥಾತು, ರೋಟ್‌, ಥಸ್‌, ತಮ್‌ ಆಡೀಶ್ಯ ಶೆಪ್‌. ಪಾಘ್ರಾಧ್ಮಾ ಎಂದು 
ಸೀದ ಆದೇಶ ಸರಾ ಿನುದಾತ್ತ le | | | 


ಸಂಹಿತಾಪಾಠಃ 
ಘ 
| ತೇವ ನಾಸತ್ಕಾ ಗತಂ ರಥೇನ ಸೂರ್ಯತ್ವಚಾ | 
ಯೇನ ಶಶ್ಚದೂಹಥುರ್ದಾ ಶುಷೇ ವಸು. ಮಧ್ವಃ ಸೋಮಸ್ಯ 


ಸಿ 


| 
ಏತಯೇ ॥೯॥ 
| ಪದಸಾಠೆಃ 


ತೇನ | ನಾಸತ್ಯಾ | & | ಗತಂ | ರಥೇನ | ಸೂರ್ಕ 5ತ್ವಚಾ | 


1 
| ಯೇನ | ಶಶ ತ್‌ | ಊಹಥುಃ | ದ್ರಾತುಷೇ | ನಸು | ಮಧ್ವೆಃ | ಸೋಮಸೆ, | 


ಪೀತಯೇ | ೯॥ 


| | ಸಾಯೆಣಭಾಷ್ಯಂ 
ಹೇ ನಾಸತ್ಯಾ ಸೂರ್ಯೆತ್ತೆಚಾ ಸೊರ್ಯಸಂವೃತೇನ ಸೂರ್ಯರಶ್ಮಿಸದೈಶೇನ ಮಾ ತೇನ ಪ್ರೆ ಪ್ರಸಿದ್ದೇನ 
ರಥೇನಾ ಗತಂ ಆಗಚ್ಛೆತಂ | ದಾಶುಸೇ ಹನಿರ್ದತ್ತೆ ವಶೇ ಯೆಜಮಾನಾಯೆ ವಸು ಧನಂ ಶಶ್ಚತ್‌ "ಸರ್ವದಾ 
'ಯೇನ ರಥೇನೋಹಥು॥ ಪ್ರಾಪಿಶೆವಂತೌ! ತೇನ ರಥೇನೇತಿ ಪೂರ್ವತ್ರಾನ್ವಯೆಃ! ಕಿಮರ್ಧಮಾಗಮನೆನಿತಿ 
'ಶೆದುಚ್ಯತೇ | ಮಧ್ದೋ ಮಧುರಸ್ಯ ಸೋಮಸ್ಯ ನೀತಯೇ ಸೋಮಸಾನಾರ್ಥಂ 1 ಸೂರ್ಯಶ್ಚಚಾ | 


ತ್ವಚೆ ಸಂವರಣೇ | ತ್ವಚಿತಿ ಸಂವೃಣೋತೀತಿ ತ್ವಗ್ರಶ್ಮಿಃ | ಸೂರ್ಯಸ್ಯ ತ್ವೆಗಿವ ತ್ವಗೈಸ್ಯ | ಸಹ್ರೆಮ್ಯುಪ- 
ಮಾನೇತ್ಯಾದಿನಾ | ಸಾ. ೨-೨-೨೪-೧೨ | ಬಹುನ ್ರೀಹಿರುತ್ತೆ ರಸವಲೋಪೆಶ್ಚ | ಸೂರ್ಯಶಬ್ದಃ ಷೂ 


ಪ್ರೇರಣ ಇತ್ಯೆಸ್ಮಾತ್‌ ಕೃಷಿ ರಾಜಸೊಯಸೂರ್ಯೇತ್ಯಾದಿನಾ ರುಡಾಗೆಮಸೆಹಿತೋ ನಿಪಾತಿತಃ | ತತಃ 
ಪ್ರತ್ಯಯಸ್ಯ ಪಿತ್ತ್ವಾದನುದಾಶ್ರೆತ್ರೇ ಧಾತುಸ್ಪರೇಣಾದ್ಯುದಾತ್ತೆಃ: | ಸೆ ಏವ ಬಹುನ್ರೀಹೌ ಪೂರ್ವಸದ। 
ಪ್ರ ಕೈತಿಸ್ಟಕೇಣ ಶಿಷ್ಯತೇ | ಊಹ: | ವಹ ಪ್ರಾಪಣೇ | ಲಿಟ್ಯಸೆಂಯೋಗಾಲ್ಲಿಟ್‌ ಕಿತ್‌ | ಪಾ. ೧-೨-೫- 
' ಆತಿ ಜಃ ಕ್ರೀ ವಚಿಸ್ಪಪೀತ್ಯಾದಿನಾ ಸಂಪ್ರೆಸಾರಣಂ | ಅಭ್ಯಾಸಹಲಾದಿಶೇಷೌ ಸವರ್ಣದೀರ್ಥಃ | 
'ಪ್ರತ್ಯಯೆಸ್ವರಃ | ಯೆದ್ವೃತ್ತಯೋಗಾದನಿಘಾತಃ ॥ | 

4 


26 | | ಸಾಯಣಭಾಸ್ಯಸಹಿತಾ [ ಮಂ. ೧. ಅ. ೯, ಸೂ. ೪೩. 








1 ಪ್ರತಿಪದಾರ್ಥ |. 


ನಾಸತ್ಯಾ--ಎಲ್ಫೆ ಅಶ್ವಿನೀದೇವತೆಗಳೇ | ಯೇನ--ಯಾವ ಕಿಥಕೊಡನೆ (ಯಾವುದರಲ್ಲಿ)! ದಾಶುಸೇ.--- 
ಹನಿರ್ದಾತನಾದ ಯಜಮಾನನಿಗೆ | ನಸು ಧನವನ್ನು | ಶಶ್ವತ್‌ ಯಾವಾಗಲೂ | ಊಹ ಥು8--ಸಾಗಿಸಿ 
ತಲಪಿಸಿದ್ದಿ ರೋ | ಸೂರೈತ್ವೆ ಚಾ ಸೂರೈನಿಂದ (ಸೂರ್ಯನ ಕಿರಣಗಳಿಂದ) ಆಚ್ಛಾ ದಿತನಾದ ಅಥವಾ ಸೂರ್ಯಕಿರ 
ಇಗಳಿಗೆ ಸದೃಶವಾದ | ಶೇನ. ಪ್ರಸಿದ್ಧವಾದ | ರಥೇನ--(ಆ) ರಥಡೊಡನೆ (ಅದರಲ್ಲಿ ಕುಳಿತು) ಮಧ್ವಃ- 
ಮಧುರವಾದ. ಸೋಮಸ್ಯೈ--ಸೋಮರಸದ | ಸನೀತೆಯೇ--ಪಾನಕ್ಕಾಗಿ | ಆ ಗತೆಂ--ಬನ್ನಿರಿ. 


| ಭಾಪಾರ್ಥ ॥. 
ಎಲ್ಫೆ ಅಶ್ರಿನೀದೇವತೆಗಳೇ, ನಿಮ್ಮ ರೆಥವು ರೋಕಪ್ರಸಿದ್ದನಾದುದು. ಅದರಲ್ಲಿ ನೀವು ಯಾವಾಗಲೂ 
ಹನಿರ್ದಾಶನಾದ ಯಜ್ಞ ಕರ್ತನಿಗೆ ಧನವನ್ನು ಸಾಗಿಸಿ ತಲಪಿಸಿದ್ದೀರಿ, ಅದು ಸಂಚಾರ ಕಾಲದಲ್ಲಿ ಸೂರ್ಯಕಿರಣ 
ಗಳಿಂದ ಆಚ್ಛ್ರಾದಿತವಾಗಿ ಅಥವಾ ಸೂರ್ಯಕಿರಣಗಳಿಗೆ ಸದೃಶವಾಗಿ ಶೋಭಿಸುತ್ತದೆ. ಆ ರಥದಲ್ಲಿ ಕುಳಿತು ಸೋಮ 
ಸ ರೆಸಪಾನಕ್ಟಾಗಿ ಬನ್ನಿರಿ. | 


English Translation. 


Truthful Aswins, come hither to drink the sweet soma with your 
chariot, bright as fhe sun in which you have ever conveyed wealth to the 
worshipper. oo 


॥ ನಿಶೇಷ ವಿಷಯಗಳು ॥ 


ಸೂರ್ಯತ್ವೆಚಾಸೂರ್ಯೆಸಂವೃತೇನ, ಸೂರ್ಯರತ್ಮಿಸೆದೈಶೇನ ವಾ | ಸೂರ್ಯನಿಂದ ಆವೃತ 
ವಾದ ಅಥವಾ ಸೂರ್ಯರಕ್ಮಿಸದೃಶವಾದ ಎಂದರೆ ಸೂರ್ಯನಂತೆ ಪ ಪ್ರಕಾಶಮಾನವಾದ. 


ಶಶ್ಚತ್‌--ಸರ್ವದಾ | ಯಾವಾಗಲೂ, 
ಈ ಬುಕ್ಕಿನಲ್ಲಿ ಯಚ್ಛ ಬ್ದತಚ್ಛಬ್ದ ಗಳ ಪ ಗ್ರ ಯೋಗವಿರುವುದು. 
ಎಲ್ಛೆ ಅತ್ರಿ , ನೀದೇವತೆಗಳೀ ನೀವು ಯಾವ ನಿಮ್ಮ ರಥದಲ್ಲಿ ಧನಾದ್ಯೈಶ್ವ ರ್ಯವನ್ನು ತುಂಬಿಕೊಂಡು: 


. 'ಯಜ್ಞಮಾಡುವ ಯಜಮಾನನಿಗೆ ತಂಡುಕೊಡುತ್ತಿ ದ್ವಿರೋ ಅಂತೆಹೆ ನಿಮ್ಮ ಸೂರ್ಯನಂತೆ ಪ ಪ್ರಕಾಶಮಾನವಾದ 
ರಥರೊಡನೆ. ಎಂದರೆ ರಥದಲ್ಲಿ ಕುಳಿತು ಸೋಮವಾನಕ್ಕಾಗಿ ಇಲ್ಲಿಗೆ ಬನ್ನಿರಿ ಎಂದಭಿಪ್ರಾಯವು. 


IS ವ್ಯಾಕರಣಪ್ರಕ್ರಿ ಕ್ರಿಯಾ | 


ಸೂರ್ಯತ್ವಚಂ-ತೆ ಚ ಸಂವರಣೇ ತ್ವಚತಿ ಸಂವೃಣೋತಿ ಇತಿ ತ್ವಕ್‌ ಸಂವರಣ ಎಂದರೆ ಆಚ್ಚಾದನೆ. 
ಹೊದಿಸುವುದು ಎಂದರ್ಥ, ಸೂರ್ಯನ *ರಣವು ಸ 5 ನಂಚವನ್ನೆ ಲ್ಲಾ ಹೊದಿಸುವುದು. ಅಥವಾ ಮುಚ್ಚುವುದು. 
ಅದ್ದರಿಂದ ಅದಕ್ಕೆ ಈ ಹೆಸರು ಸೂರ್ಯಸ್ಯ ತ್ವಗಿವ ಶ್ವಕ್‌ "ಯಸ್ಯ ಸಃ ಸೂರ್ಯನ ಕರಣದೆಂತೆ ಕಿರೆಣ 
ವುಳ್ಳದ್ದು. ರಾಜಸೂಯ ಸೂರ್ಯ--(ಪಾ. ಸೂ. ೩-೧-೧೧೪) ಈ ಸೂತ್ರದಲ್ಲಿರುವ ಶಬ್ದಗಳ ಕೃಬಂತವಾಗಿ 





ಅ.೧. ಅ.೪. ವ. ೨] ' ' ಖುಗ್ಗೇದಸಂಹಿತಾ | | 27 


PR 








ನಿಪಾತಿಸಲ್ಪ ಡುವುವು. 'ಸೂರ್ಯಶಬ್ದ ದಲ್ಲಿ ಕುಟ್‌ ಎಂಬ ಆಗಮವೂ ನಿಪಾತಿತೆನಾಗಿಜೆ. - ಪ್ರತ್ಯಯ, ಹಿತ್‌, ಆದ್ದ 
ರಿಂದ ಅನುದಾತ್ರ, ಬಹುಪ್ರ್ರೀಹಿಯಲ್ಲಿ ಪೂರ್ವಪದಪ್ರಕೃತಿಸ್ಸ ರೆಬರುತ್ತೆ, | 


ಊಹಥುಃ-ವಹಪ್ರಾ ಸಣೇ ಲಿಟ್‌ ಡಸ್‌, ತೆಸ್ಮಸ್ಥೆ ನಿಸಾಂ ಎಂದು ಆಡುಸ್‌, ಅಸೆಂಯೋಗಾ- 
ಲ್ಲಿಹಿಕಿಕಿತ್‌ ( ಪಾ. ಸೂ. ೧-೨-೫ ) ಎಂದು ಲಿಟ್‌ ಕಿತ್‌ "ಗುತ್ತಿ. ದ್ವಿತ್ವ ಲಿಚ್ಯಭ್ಯಾಸಸ್ಯೋಭಯೇಷಾಂ 
(ಪಾ. ಸೂ. ೬-೧-೧೭) ಲಿಟ್‌ ಪರದಲ್ಲಿರುವಾಗ ವಚ್ಯಾದಿ ಮತ್ತು ಗ್ರಹ್ಯಾದಿ ಧಾತುಗಳ ಅಭ್ಯಾಸಕ್ಕೆ ಸಂಪ್ರಸಾರಣ 
ಬರುತ್ತೆ ಎಂದು ಅಭ್ಯಾಸದ ವಕಾರಕ್ಕೆ ಉಕಾರ, ಪೂರೈರೂಪ. ಹಲಾದಿಃಶೇಷೆಃ ಎಂದು ಹಕಾರ ಲೋಪ್ಕ 
ಉ+ವಹ್‌+ಅಧುಸ್‌ ವಚಿಸ್ಟಹಿಯಾದೀನಾಂಕಿತಿ (ಪಾ. ಸೂ. ೬-೧-೧೫) ಕತ್‌ ಆದ ಪ್ರತ್ಯಯ ಪರದಲ್ಲಿದ್ದರೆ. 
ವಚ್‌ ಸ ಸ್ಪಷ್‌ ಧಾತುಗಳಿಗೂ ಯಜಾದಿ ಧಾತುಗಳಿಗೂ ಸಂಪ್ರಸಾರಣ ಬರುತ್ತೆ ಎಂದು ಸಂಪ್ರಸಾರಣ. ಸೂರ್ವ 
ರೊಪ ಉ-ಉಹ್‌-ಅಡುಸ್‌, ಸವರ್ಣದೀರ್ಫ, ರುತ್ವವಿಸರ್ಗಗಳು ಪ್ರತ್ಯಯಸ್ವರ ಬರುತ್ತೆ. ಯೇನ ಎಂಬ 


| ಯದ್ವೃತ್ತದ ಯೋಗ ಇಡೆ. ಆದ್ದರಿಂದ ಸರ್ಲಾನುದಾತ್ರ ಬರುವುದಿಲ್ಲ ॥ ೯ 


° ಸುಂಹಿತಾಪಾಠೆಃ 


ಉಕ್ಕೇಭಿರರ್ವಾಗವಸೇ ಪುರೂವಸೂ ಆ ಆಕೆ ಶ್ವ ನಿ ಹ್ವಯಾಮಹೇ | 


| | | 
ಶಶ್ವತ್ವಣ್ವಾ ನಾಂ ಸದಸಿ ನಿ ಪ್ರಿಯೇ ಹಿ ಕಂ ಸೋಮಂ ಪಸಥುರಶ್ತಿನಾ ॥೧೦॥ 


ನದಪಾಠ 
ಉಳ್ನೇಭಿಃ | ಅರ್ವಾಕ್‌ ಅನಸೇ | ಪುರುನಸೂ ಇತಿ ಪುರು ವಸೂ | ಅರ್ಕೈಃ 
ಚ |ನಿ ಹ್ವಯಾಮಹೇ | 
4 | 
ಶಶ್ರತ್‌ | ಕಣ್ವಾನಾಂ | ಸದಸಿ | ಪ್ರಿಯೇ | ಹಿ! ಫಂ | ಸೋಮಂ | ಪಪಥುಃ | 


ಅತ್ತಿನಾ ॥ ೧೦॥ 


wd 
ಸಾಯೆಣಭಾಷ್ಯ ೦ 


ಪುರೂವಸೂ ಸ್ರ ಭೊತೆಧನಾನಶ್ಚಿನಾವವಸೇತಸ್ಮದ್ರ ಕ್ಷಣಾರ್ಥಮುಕ್ಳೇಭಿರುಕ್ಕೈ: ಶಸೆ ಸರಕ್ಕ ೯ಶ್ನಾ- 
ರ್ಚೆನಸಾಧನೈಃ ಸ್ತೋತ್ರೈಶ್ಲಾರ್ನಾಗಸ್ಮದಾಭಿಮುಖ್ಯೇನ ನಿ ಹೈಯಾಮಹೇ | ನಿತರಾಮಾಹ್ವ ಯಾವು. 
ಹೇ ಅಶ್ವಿನಾ ಕೆಣ್ಣಾನಾಂ ಕಣ್ಣಪುತ್ರಾಣಾಂ ಮೇಧಾನಿನಾಂ ವಾ ಪ್ರಿಯೇ ಸದಸಿ ಯಜ್ಜ್ಞಸ್ಥಾನೇ ಶಶ್ವತ್ಸ- 
ರ್ವದಾ ಸೋಮಂ ಸಸಥುರ್ಜಿ ಕಂ | ಯುವಾಂ ಹೀತೆನಂತೌ ಖಲು | ಉಸ್ಸೇಭಿಃ | ಬಹುಲಂ ಛಂದೆ- 


28 | ಸಾಯಣಭಾಸ್ಯಸಹಿತಾ  [ಮಂ.೧.ಅ.೯. ಸೂ. ೪೭. 





ಸೀತಿ ಭಿಸೆ ಐಸಾದೇಶಾಭಾವಃ | ಬಹುವಚಿನೇ ರುಲ್ಯೇದಿತ್ಯೇತ್ವೆಂ | ಅರ್ಕೈಃ | ಬುಚೆ ಸ್ತುತೌ | ಪುಂಸಿ 
ಸಂಜ್ಞಾಯಾಂ ಘಃ ಪ್ರಾಯೇಣೇತಿ ಕೆರಣೇ ಘಃ | ಚೆಜೋಃ ಈ ಣ್ಯತೋರಿತಿ ಕೆತ್ಸೆಂ| ನಿ ಹ್ವಯಾ 
ಮಹ | ನಿಸಮುಸೆವಿಭ್ಯೋ ಹ್ಹಃ | ಸಾ. ೧-೩-೩೦ | ಇತ್ಯಾತ್ಮ ನೇಪೆದೆಂ | ಸದೆ | ಸೀಡೆಂತ್ಯಸ್ಕಿ ನ್ಸಿತಿ 
ಸೆದಃ 1 ಅಸುನೋ ನಿತ್ತ್ಯಾದಾಡ್ಯುದಾತ್ತೆತ್ಚೆಂ | ಸೆಸಥುಃ! ಸಾಪಾನೇ | ಲಿಬ್ಯಾತೋ ಲೋಪ ಇಟ 
ಜೇತ್ಯಾಕಾರಲೋಸೆಃ | ಪ್ರತ್ಯಯಸ್ಪರಃ | ಹಿ ಚೇ ನಿಘಾತಪ್ರೆತಿಸೇಧಃ | ೨1 


| ಪ್ರತಿಪದಾರ್ಥ || 


ಪುರೂನಸೂ_ಸಮೃದ್ಧವಾಡ ಧೆನವುಳ್ಳ ಅಶ್ಚಿನೀಡೇವತೆಗಳನ್ನು | ಅವಸೇ--(ನಮ್ಮ) ರಕ್ಷಣಾರ್ಥ 
ವಾಗಿ | ಉನ್ಹೇಭಿಃ--ಶಸ್ತ್ರ ಮಂತ್ರ ಗಳಿಂದಲೂ | ಅಕೆ ರ್ರ ಶ್ಚ. ಪೂಜಾಸ್ತೊ (ತ್ರಗಳಿಂದಲೂ | ಅರ್ವಾಕ್‌ 
ನಮಗೆ ಅಭಿಮುಖರನ್ನಾ ಗಿ (ನಮ್ಮಲ್ಲಿಗೆ ಬರುವುದಕ್ಕಾಗಿ) ನಿ ಹ್ಹೆ ಯಾನುಹೇ-ಬಹೆಳನಾಗಿ (ಪ್ರಾರ್ಥಿಸಿ) ಕಕಿ 
ಯುತ್ತೇನೆ! ಅಶ್ವಿನಾ--ಎಲ್ಫೆ ಅತ್ತಿ ಶಿ ನೀದೇವತೆಗಳೇ | ಕೆಣ್ಣಾನಾಂ--ಕಣ್ವಪುತ್ರೆರ ಅಥವಾ ಮೇಧಾವಿಗಳಾದ ಖುತ್ಚಿ 
ಕ್ಸು ಗಳ | ಫಿ ಪ್ರಿಯೇ ಸಡೆಸಿ ಬಲವುಳ್ಳ ಯಜ್ಞಸ್ಥಾನದಲ್ಲಿ | ಶಶ್ಚತ್‌--ಯಾವಾಗೆಲೂ | ಸೋಮಂ ನೋಮ 
ರಸವನ್ನು | ಸಪಥುಃ ಹಿ ಕೆಂ--ಕುಡಿದಿದ್ದೀರಲ್ಲವೆ? | 


| ಭಾವಾರ್ಥ ॥ 


ಸಮೃದ್ಧ ನಾದ ಐಶ ರ್ಯ ವುಳ್ಳ ಅಶ್ವಿನೀದೇವತೆಗಳನ್ನು, ನಮ್ಮ ರಕ್ಷಣಾರ್ಥವಾಗಿ ಇಲ್ಲಿ ನಮ್ಮ ಸಮಿಾಪಕ್ಕೆ | 
ದಯಮಾಡಲು "ಕಕ್ಕ ಮಂತ್ರಗಳಿಂದಲೂ ಪೊಜಾಸ್ರೋತ್ರಗಳಿಂದಲೂ ಬಹೆಳವಾಗಿ ಪ್ರಾರ್ಥಿಸಿ ಕರಿಯುತ್ತೆ Wy 
ಎಲ್ಫೆ ಅಶ್ವಿನೀಜೀವತೆಗಳೆ, ಕಣ್ವಪುತ್ರರ ಅಥವಾ ಮೇಧಾವಿಗಳಾದ ಖುತ್ತಿಕ್ಕುಗಳ ಪ್ರಿ ಪ್ರೀತಿಪಾತ್ರ ವಾದ ಯಜ್ಞ ಸದಸ್ಸಿ 
ನಲ್ಲಿ ನೀವು ಯಾವಾಗಲೂ ಸೋಮರಸವನ್ನು ಕುಡಿದಿದ್ದೀೀರಲ್ಲವೇ ? | 


English Translation. 


With hymns and songs we invoke the wealthy Aswins to be present for 
our protection. Have you not always drunk the . Soma juice in the favoured 
dwelling of the Kanwas ? 


॥ ನಿಶೇಷ ವಿಷಯಗಳು i 


ಉಕ್ತೆ (ಭಿ ಶಸ್ತ್ರ ಮಂತ್ರಗಳಿಂದ ಎಂದರೆ ಗಟ್ಟಿ ಯಾಗಿ ಪಠಿಸುವ ಖಗೆ ೀದಮಂತ್ರಗಳಿಂದ, 
ಅರ್ಕೆಶ್ಶೆ ಶೈ ಸೋತ್ರೈಶ್ನ ] ಗಾನಮಾಡಲು ಯೋಗ್ಯವಾದ ಸಾಮವೇದಮಂತ್ರಗಳಿಂದ. 


| ಸಡೆಸಿ ಸ್ರಿಯೇ--ನಿಮಗೆ ಪ್ರೀತಿಪಾತ್ರ ವಾದ ಕಣ್ವ ವಂಶಸ್ಥರೆ ಯಜ್ಞಶಾಲೆಯಲ್ಲಿ. ಸೀಡಂತ್ಯಸ್ಮಿ 
ನ್ಲಿತಿ ಸದೆಃ ಎಂದರೆ ಕುಳಿತುಕೊಳ್ಳ ವ ಸ್ಥಳ ಸಭೆ ಯಜ್ಞ ಶಾಲೆ ಇತ್ಯಾದಿ. 


ಅಣ. ಆ.೪;, ಪ, ೨] . ' ಜುಗ್ಗೇದಸಂಹಿತಾ | 29 











ಗ ನ್ನ್ನ, ಇ ನ ಸಾ: ನ PN ಸ x ಜೀತು "ತ OE ಬ ಯಸ ಬೆಡಿ ಯ ಡಯಟ ಸ ಬಜ. .ಚಡಚೆ ಬಯ ಯಸ ದಿಪಧಿಸ ಹೆ ಹಯಾ 


॥ ನ್ಯಾಕರೆಣಿಪ್ರಕ್ರಿಯಾ | 


ಉಕ್ಕೇಭಿ8-ವಚ ಸರಿಭಾಷಣೇ, ಸಾಶ್ಚೆ ತುದಿ ವಜೆ 2ಜಿ ಚ ಸಿಜಿಚ್ಛಸ್ಸ ಕ್‌ (ಉ. ಸೂ. ೨- -೧೬೪) ಈ 
ಧಾತುಗಳ ಮುಂಡೆ ಥಕ್‌ ಬರುತ್ತೆ ಎಂದು ಥಕ್‌, 'ಹೆಚಿಸ್ಸಪಿ ಎಂದು ಸಂಪ್ರಸಾರಣ. ಬಹುಲಂ ಛೆಂದಸಿ 
(ಪಾ. ಸೂ. ೭-೧-೧೦) ಎಂದು ಐಸ್‌ ಬರುವುದಿಲ್ಲ. ಬಹುವಚೆನೇ ಹಿಲ್ಯೇತ್‌ (ಪಾ. ಸೂ. ೭-೩-೧೦೩) 
ರುಲಾದಿಬಹುವಚನ ಸುಖ್‌ ಪರದಲ್ಲಿದ್ದರೆ ಅದೆಂತವಾದ ಅಂಗಕ್ಕೆ ಏತ್ವ ಬರುತ್ತೆ ಎಂದು ಪತ್ರ. 


| ಅರ್ಕೈಃ-_ ಖೆಚ ಗತೌ. ಧಾತು. ಪುಂಸಿಸೆಂಜ್ಞಾಯಾಂ ಘಃ ಪ್ರಾಯೇಣ (ಪಾ. ಸೂ. ೩-೩-೧೧೮) 
ಕರಣ ಅಥವಾ ಅಧಿಕರಣ ಎಂಬ ಅರ್ಥದಲ್ಲಿ ಧಾತುನಿನ ಮುಂದೆ ಪುಲ್ಲಿಂಗದಲ್ಲಿ ಪ್ರಾಯಃ ಘ ಪ್ರತ್ಯಯ ಬರುತ್ತೆ 
ಎಂದು ಫೆ ಪ್ರತ್ಯಯ, ಚೆಜೋಃ ಕುಫಿಣ್ಯತೋಃ (ಪಾ. ಸೂ. ೭-೩-೫೨) ಫಕಾಕೇತ್ಸ ಂಜ್ಞಕ ಪ್ರತ್ಯಯ, ಣ್ಯತ್‌ 

ಪ್ರತ್ಯಯ, ಇವು ನರದಲ್ಲಿರುವಾಗ ಚಕಾರ ಜಕಾರಗಳಿಗೆ ಕುತ್ತ ಅಂದರೆ ಕ್ರಮವಾಗಿ ಕಕಾರ ಗಕಾರಗಳು 
ಬರುತ್ತವೆ ಎಂದು ಚಕಾರಕ್ಕೆ ಕಕಾರ್ಕ ಹುಕಾರಕ್ಕೆ ಲಘೂಸಧೆಗುಣ, ರಪರತ್ವ, ಅರ್ಕ ಎಂದಾಯಿತು. 


ನಿಷ್ಚಯಾಮಹೇ. ಹೇರ್‌ ಸ್ಪರ್ಧಾಯಾಂ ಶಬ್ಧೇ ಚ ಧಾತು. ಇದು ಇತ್‌, ಕ್ರಿಯಾಫಲವು ಕರ್ತೃ_ 
ವಿಗೆ ಸೇರುವಾಗ ಇದರೆ ಮುಂದೆ ಆತ್ಮನೇನದವು ಸ್ವೈರಿತಣತೆ (ಪಾ. ಸೂ. ೧-೩-೭೨) ಎಂಬುದರಿಂದ ಸಿದ್ಧ 
ವಾಗುತ್ತೆ. ಫಲವು ಕರ್ತ್ಸೃವಿಗೆ ಸೇರದೇ ಇದ್ದರೂ ಕೆಲವೆಡೆಗಳಲ್ಲಿ ಬರುತ್ತೆ. ನಿಸಮುಸವಿಭ್ಯೋಹ್ವೆಃ 
(ಪಾ. ಸೂ. ೧-೩-೩೦) ನಿ ಸಮ್‌ ಉಪ ವಿ, ಈ ಉಪಸರ್ಗಗಳ ಮುಂದಿರುವ ಹ್ವೇಳ್‌ ಧಾತುವಿನಮುಂದಿ 
ರುವ ಲಕಾರಕ್ಕೆ ಆತ್ಮನೇನದ ಬರುತ್ತೆ ಎಂಬುದರಿಂದ ಆತ್ಮಕೇಪಡ ಬರುತ್ತೆ. oo 


ಸಡಸಿ-ಸೀದನ್ಹ್ಯ್ಯಸ್ಥಿನ್ಲಿತಿ ಸದ ಎಲ್ಲರೂ ಒಟ್ಟಾಗಿ ಕೂರುವ ಸ್ಥಳ. ಸರ್ವಧಾತುಭ್ಯೋಸುನ್‌ 
(ಉ. ಸೂ. ೪-೬೨೮) ಎಂದು ಷದ್ದ ) (ಸದ್‌) ಧಾತುವಿನ "ಮುಕಿ ಅಸುನ ನ್‌ಪ್ರತ್ಯಯ, ನಿತ್ಚರೆ ಆದ್ಯುದಾತ್ರ್ಯ 
ಬರುತ್ತೆ. 


ಪಪಥು8--ಪಾ ಪಾನೇ ಧಾತು. ಲಿಟ್‌ ಥಸ್‌ ಅಧುಸ್‌, ಪಾ--ಆಥುಸ್‌ ದಿ ದ್ವಿತ್ವ ಅಭ್ಯಾಸಕ್ಕೆ ಹ್ರಸ್ತ್ರ 
ಪಪಾಃ ಅಥುಸ್‌ ಆತೋಲೋಪೆ ಇಟಚೆ (ಪಾ- ಸೂ. ೬-೪-೬೪) ಕಿತ್‌ ಜೌತ್‌, ಆದ ಅಜಾಧ್ಯಾರ್ಥಧಾತುಕವೂ 
ಇಡಾಗಮೆವೂ ನರದಲ್ಲಿದ್ದಕೆ ದೀರ್ಫಾಕಾರಕ್ಕೆ ಆಲೋಪ ಗೆ, ಬರುತ್ತೆ ಎಂದು ಆಗೆ ಲೋಪ, ರುತ್ತನಿಸರ್ಗಗಳು ಹಿ, 
ಚೆ (ಪಾ. ಸೂ. ೮-೧-೩೪) ಹಿ ಶಬ್ದದ ಯೋಗ ಇದ್ದರೆ ತಿಜಂತ ಅನುದಾತ್ತ ವಾಗುವುದಿಲ್ಲ ಎಂದು ಸರ್ನಾನುದಾತ್ತಕ್ಕೆ 


| ಪ್ರತಿಸೇಥೆ. ಪ್ರತ್ಯಯಸ್ವರದಿಂದ ಅಥುಸ್‌ ನ ಅಕಾರ ಉದಾತ್ತ ॥೧೦ [| 


30 | ಸಾಯಣಭಾಷ್ಯಸಹಿತಾ (ಮ ಗಿ.ಆ. ೯. ಸೂ. ೪೬. 


RN See ಲೂ ಬ mR Ee Sl ಆ ಯ gM gp EM ಗ್ಗ 


ನಲನತ್ತೆ ೦ಟಿನೆಯ ಸೂಕ ವ್ರ 


| ಸಾಯಣಭಾಷ್ಕ್ಯಂ | 


ಸಹ ನಾಮೇನೇತಿ ಸೋಡಶರ್ಜೆಂ ಪಂಚಮಂ ಸೂಕ್ತೆಂ | ಪ್ರಸ್ಟೆಣ್ಣ ಯುಷಿಃ | ಜಾರ್ಹತತ್ವಾ- 
ಷೆಯುಜೋ ಬೃಹತ್ಕೋ ಯುಜಃ ಸಶೋಬೃಹತ್ಯಃ | ಉಷಾ ದೇವತಾ | ಸಹೆ ಸೋಳಶೋಷಸ್ಯಂ ತಿ ತ್ತ 
ನುಕ್ರಮಣಿಕಾ | ಪ್ರಾತೆರನುವಾಕ ಉಸಸ್ಯೇ ಕ್ರ ತೌ ಜಾರ್ಹಶೇ ಛಂದಸೀದಂ ಸೊಕ್ತೆಂ | ಆಥೋಷಸ್ಯೆ 
| ಇತಿ ಖಂಡೇ ಸೊತ್ರಿತಂ | ಪ್ರತ್ಯು ಅದರ್ಶಿ ಸಹ ನಾಮೇನೇತಿ ಬಾರ್ಹತೆಂ | ಆ, ೪-೧೪ | ಇತಿ | ತಥಾ | 
ಶ್ವಿನಶಸ್ತ್ರೇನಸ್ಕೇತತ್ಸೂಕ,ಂ | ಸ್ರಾತರನುವಾಕನ್ಯಾಯೇನ | ಆ. ೬.೫1 ಇತ್ಯತಿದಿಷ್ಟತ್ತಾತ್‌ | 








ಅನುನಾದ--ಸಹೆ ನಾಮೇನ ಎಂದು ಪ್ರಾರಂಭವಾಗುವ ಸೂಕ್ತವು ಒಂಭತ್ತನೆಯ ಅ 
ಐದನೆಯ ಸೂಕ್ತವು. ಇದರಲ್ಲಿ ಹೆದಿನಾರು ಖಳ್ಳುಗಳಿರುವವು. ಈ ಸೂಕ್ತ ಕ್ರಕ್ಸೈ ಕಣ್ಬಪುತ್ರನಾದ ಪ್ರಸ್ಮ್ಥಣ್ತ್ಣನು 
ಖುಹಿಯು, ಈ ಸೂಕ್ತದ ಅಸಮಸಂಖ್ಯಾಕವಾದ ಎಂದರೆ ೧, ೩ ೫ ಇತ್ಯಾದಿ ಖಯಕ್ಸುಗಳು ಬೃ ಹತ ಭಂಡ 
ನವು. ಸಮಸಂಖ್ಯಾಕವಾದ ಖಯಕ್ಕುಗಳು ಎಂದರೆ ೨, ೪, ೬, ಇತ್ಯಾದಿ ಯಕ್ಕುಗಳು ಸತೋಬ್ಭಹತೀಛೂದಸ್ಸಿ 
ನವು... ಉಷಾಃ ಎಂಬುದು ದೇನತೆಯು, ಸಹ ಸೋಳೆಶೋಷಸ್ಯಂ ಎಂದು ಅನುಕ್ರಮಣಿಕೆಯಲ್ಲಿ ಖುಹಿಜೀವ 
ತಾಛಂಗಸ್ಸು ಗಳ ವಿವರಣೆಯಿರುವುದು. ಪ್ರಾತರನುವಾಕಮಂತ್ರ ಪಠನಕಾಲದಲ್ಲಿ ಉಷಸ್ಯಕ್ರತು ಸಂಬಂಧೆವಾದ 
ಬೃಹತೀಛಂದಸ್ಸಿ ನ ಮಂತ್ರಗಳಿಗಾಗಿ ಈ ಸೂಕ್ತದ ಯಕ್ಕುಗಳನ್ನು ಪಠಿಸುವರು. : ಈ ನಿಷಯವು ಆಶ್ವ 'ಲಾಯನ 

ಶ್ರಾತಸೂತ್ರದ ಆಥೋಷಸ್ಯ ಎಂಬ ಖಂಡದಲ್ಲಿ ಪ ಸ್ರತ್ಯು ಅದರ್ಶಿ ಸಹೆ ನಾಮೇನೇತಿ ಎಂಬ ಸೂತ್ರದಿಂದ ವಿವರಿಸ 
ಲ್ಸಟ್ಟಿ ರುವುದು. (ಆ. ೪-೧೪) ಇದಲ್ಲದೆ ಪ್ರಾತರನುವಾಕ ಮಂತ್ರ ಸೆಕನಕಾಲದಲ್ಲಿ ಆತ್ರಿನಶಶ್ರ್ರಮಂತ್ರಗಳಿಗಾ 
ಗಿಯೂ ಈ ಸೂಕ್ತದ ವಿನಿಯೋಗವಿರುವುದೆಂದು ಅಲ್ಲಿಯೇ (ಆ. ೬.೫) ಹೇಳಿರುವುದು. 


ಸೂಕ್ತ--೪೮ 
ಮಂಡೆಲ-೧ 1 ಅನುವಾಕ_೯॥ ಸೂಕ್ರಅಲ 
ಅಷ್ಟಕ ೧ | ಅಥಧ್ಯಾಯೆ೪ | ವರ್ಗ ಜಳ, ೫1 


ಸೂಕ್ತ ದಲ್ಲಿರುವ ಯಕ್ಸಂಖೈ ೧.೧೬ 

ಯಸಿಃ-ಪ್ರಸ್ವಣ್ವಃ ಕಾಣ್ವಃ ॥ 

ದೇನತಾ_. ಉಷಾಃ ॥ | 

ಛಂದಃ. _ಪ್ರಾಗಾಥಂ ಬಾರ್ಹತಂ | ೧,8 ೫, ೭ ೯, ೧೧, ೧೩, ೧೫ ಬೃಹತೀ | 
ಎ ತಿ ೪, ಹಿ ಲೈ ೧೦, ೧೨, ೧೪, ೧೬ ಸತೋ ಬೃಹತೀ ॥ 


ಸಂಹಿತಾಪಾಠಃ 


ಸಹ ; ವಾ ಮೇನ ನ ಉಪೋ ಪ್ರ ಚ್ಛಾ ದುಶಿತರ್ದಿವಃ | 
ಸಹ ದ್ಕು ಮೆ ನ ಬೃಹತಾ ನಿಭಾವರಿ ರಾಯಾ ದೇವಿ ದಾಸ್ಮತೀ | ೧॥ 


ಅ.೧. ಆ.೪.ವ ಒಂ]: ಯಗ್ರೇದಸೆಂಹಿತಾ 31 





ಬ ಬವ ಬ 0 ಫಸ .4| ee Ne NaN Ty 


॥ ಪದೆಪಾಕೀ | 


24 | | | 
ಸಹ | ವಾಮೇನ | ನಃ | ಉಷೆ? | ೨1 ಉಚ್ಛ ದುಹಿತಃ | ದಿವಃ | 


| I | | 
ಸಹ | ದ್ಯುಮ್ನೇನ | ಬೃಹತಾ! ನಿಭಾ ೯ ನರಿ। ರಾಯಾ! ದೇವಿ | ದಾಸ್ಕತೀ ॥೧॥. 


ಸಾಯೆಣಭಾಸ್ಯಂ 


ಹೇ ದುಹಿತರ್ದಿವೋ ಮೈದೇವತಾಯಾಃ ಪುತ್ರಿ ಉಷೆ ಉಷೆ:ಕಾಲದೇನತೇ ನ್ಫೋಸ್ಥೆದೆರ್ಥಂ 
ವಾಮೇನ ಧನೇನ ಸಹ ವ್ಯುಚ್ಛೆ! ಪ್ರೆಭಾತೆಂ ಕುರು | ಹೇ ವಿಭಾವರ್ಯುಷೋದೇವಶೇ ಬೃಹತಾ ಪ್ರೆಭೊ 
ತೇನ ದ್ಯುಮ್ಚ್ಸೇನಾನ್ಸೇನ ಸಹ ವ್ರ್ಯುಚ್ಪೆ [ಹೇದೇವಿತ್ತಂ ದಾಸ್ಪತೀ ದಾನಯುಕ್ತಾ ಸೆತೀ ರಾಯಾ ಪಶುಲಕ್ಷ. 
ಣೇನ ಧನೇನ ಸಹ ವ್ರೈಚ್ಪೆ | ಉಚ್ಛೆ | ಉಭೀ ನಿನಾಸೇ | ಡುಹಿತೆರ್ದಿವಃ | ಸುಜಾಮಂತ್ರಿಶೇ ಸೆರಾಂಗೆ- 
ವತ್ಸ್ವೆರ ಇತೈತ್ರ ಸೆರಮಸಿ ಚೈಂದಸಿ | ಪಾ. ೨-.೧-೨.೬ | ಇತಿ ವಚೆನಾಶ್‌ ದಿವ ಇತ್ಯಸ್ಯ ಪೂರ್ನಾಂಗ- 
ವದ್ಭಾವೇ ಸತ್ಯಾಮಂತ್ರಿತಸ್ಯೆ ಚೇತಿ ಷಷ್ಕ್ಯಾಮಂತ್ರಿತೆಸೆಮುದಾಯಸ್ಯಾಷ್ಟಮಿಕಂ ಸರ್ನಾನುದಾತ್ತೆತ್ವೆಂ | 
ಬೃಹತಾ ಬೃಹನ್ಮಹತೋರುಪೆಸೆಂಖ್ಯಾನಮಿತಿ ನಿಭಕ್ತೇರುದಾತ್ತಶ್ಶೆಂ | ನಿಭಾವರಿ | ಭಾ ಡೀಪ್ತೌ | ಆತೋ 
ಮನಿನ್ನಿಶ್ಯಾದಿನಾ ವನಿಪ್‌ | ವನೋ ರ ಚೇತಿ ಜೀಸ್‌ | ಶೆತ್ಸಂನಿಯೋಗೇನ ನಕಾರಸ್ಯೆ ರೇಫಾದೇಶಃ | 
ಸಂಬುದ್ಧಾ ಪ್ರಸ್ಟತ್ತೆಂ | ದಾಸ್ತತೀ | ಡುದಾಇ” ದಾನೇ | ಭಾನೇಃಸುನ್ರತ್ಯೇಯಃ | ತಡಸ್ಯಾಸ್ತಿ | ಸಾ. 
೫-೨-೧೪ | ಇತಿ ದಾಸ್ಪತೀ | ಮಾದುಪೆಧಾಯಾ ಇತಿ ಮತುಪೋ ವತ್ತೆಂ | ಉಗಿತೆಶ್ಟೇತಿ ಜೀಪ್‌ ॥ 


॥ ಪ್ರತಿಪದಾರ್ಥ ॥ 


ದುಹಿತರ್ದಿವಃ ದ್ಯುದೇವತೆಯ ಪುತ್ರಿಯಾದ | ಉಷೆ -ಎಲ್ಛೆ ಉಪಸೋದೇನತೆಯೇ | ನೇ ನಮ 
` ಗಾಗಿ |! ವಾಮೇನೆ ಸಹ--ಧನದೊಂದಿಗೆ | ವ್ರ್ಯಚ್ಛೆಉದಯಿಸು | ವಿಭಾವರಿ. ಪ್ರಭೆಯನ್ನು ಹರಡುವ 
ಎಕ್ಕೆ ಉಷಸ್ಸೇ | ಬೃಹತಾ--ಸಮೃದ್ದವಾದ | ದ್ಯುಮ್ಮೇನ ಸೆಹ--ಅನ್ನದೊಂದಿಗೆ (ಉದಯಿಸು) | ದೇವಿ... 
ಎಕ್ಛೆ ದೇವಿಯೇ | ದಾಸ್ಪತೀ--ದಾನಯುಕ್ತಳಾಗಿ | ರಾಯೆಣ-_ ಸಶುರೂಪನಾದ ಧೆನಡೊಂದಿಗೆ (ಉದಯಿಸು). 


| ಭಾವಾರ್ಥ ॥ 


ಸ್ವರ್ಗದ ಪುತ್ರಿಯಾದ ಎಲ್ಫ ಉಪೊಲಬೇವತೆಯೇ ನಮಗೋಸ್ಕರ ಧನದೊಂದಿಗೆ ಉದಯಿಸು. 
ಪ್ರಭಾಪ್ರಸಾರಕಳಾದ ಎಲ್ಫೆ ಉಷಸ್ಸೇ, ಸಮೃದ್ಧವಾದ ಅನ್ನದೊಂದಿಗೆ ಉದಯಿಸು, ಎಲ್ಫೆ ದೇವಿಯೇ ದಾನಯುಕ್ತ 
ಳಾಗಿ ಪಶ್ವಾದಿಧನಯೊಂದಿಗೆ ಉದಯಿಸು. 


English Translation: 
O Ushas, daughter of heaven, dawn upon us with riches; ಟಿ. brilliant 
goddess dawn upon us with abundant food ; bountiful goddess, dawn upon us 
with wealth (of cattle). | 


32 ಸಾಯಣಭಾಷ್ಯಸೆಹಿತಾ _ ಗಮಂ. ೧, ಅ. ೯, ಸೊ. ೪೮. 





| ॥ ವಿಶೇಷ ನಿಷಯೆಗಳು ॥ 
. ಘು ಸೂಕ್ತ ಕ್ಕೆ. ಉಷಃಕಾಲವು ಅಥವಾ ಉನಃಕಾಲಾಭಿಮಾನಿಯು ದೇವತೆಯು. ಖುಗ್ಬೇದದಲ್ಲಿ 
ಉಸೋದೇವತಾಕವಾದ ಸುಮಾರು ಇಪ್ಪತ್ತು ಸೂಕ್ತಗಳಿವೆ. ಇವುಗಳೆಲ್ಲಾ ಬಹಳ ಉತ್ತಮಶ್ರೇಣಿಗೆ ಸೇರಿದ 
ಸೂಕ್ತಗಳು 'ಎಂದಕೆ ವರ್ಣನೆಯಲ್ಲಿಯೂ ಪದಗಳ ಜೋಡಣೆಯಲ್ಲಿಯೂ, ವಿಷಯಸನಿರೂಪಣೆಯಲ್ಲಿಯೂ ಬಹಳೆ 
ಮಹತ್ತ ಎಪೂರಿತವಾಗಿನೆ. : ಸೂರ್ಯೋದಯಕ್ಕೆ ಮುಂಚೆ ರಾತ್ರೆ ಕಳೆದು ಬೆಳಕು ಹೆರಿಯುವಾಗ ಉಂಟಾಗುವ 
ಪ್ರಕಾಶನೇ, ಉಷಃಕಾಲಪು. ಈ ಉಷಃಕಾಲವು ಆಗಿನ ಕಾಲದ ಖುಹಿಗಳಿಗೂ ಜನರಿಗೂ ಬಹಳ ಆನಂದ 
ವನ್ನುಂಟುಮಾಡಿರಬೇಕು. . ಆದುದರಿಂದೆ ಅವರು ಉಷಃಕಾಲವರ್ಣನೆಯನ್ನು ಬಹಳ ಚೆನ್ನಾಗಿ ಮಾಡಿದಾರೆ. 
ಸಾಧಾರಣವಾಗಿ ಉಸಃಕಾಲವನ್ನು ಶರೀರೆಯುಕ್ತಳಾದ ಓರ್ವ ಸ್ತ್ರೀಯಂತೆ ಭಾವಿಸಿ ಆ ದೇವತೆಯ ಗುಣಗಳನ್ನೂ 
ಅಲಂಕಾರಾದಿಗಳನ್ನು ವಿಧವಿಧವಾಗಿ ಮಾಡಿರುವರು. ಅಂತರಿಕ್ಷದಿಂದ ನಮಗೆ ಬೆಳಕು ಬರುವುದರಿಂದ ಉಷಃ 
ಕಾಲನನ್ನು ಹುಹಿತೆರ್ದಿವಃ ಎಂದರೆ ಅಂತರಿಕ್ಷದ ಅಥವಾ ಸ್ವರ್ಗದ ಪುತ್ರಿ ಎಂದು ವರ್ಣಿಸಿರುವುದು ಸಹೆಜ 
ವಾಗಿಯೇ ಇದೆ. ಈ ದೇವತೆಯು ಪ್ರತಿದಿನವೊ ಉದಯಿಸುತ್ತಿರುವುದರಿಂದ ಯಾವಾಗೆಲೂ ನವಯೌವನಭರಿತ' 
ಳಾದ ತರುಣಿಯೆಂದ್ಕೂ ದಿನಗಳು ಕಳೆದಂತೆಲ್ಲಾ ಮನುಷ್ಯರ ಆಯುಸ್ಸ ನ್ನು ಕಡಮೆ ಮಾಡುವವಳೆಂದೂ ತಾನು 
ಉದಯಿಸಿದೊಡನೆಯೇ ಸಕಲ ಪ್ರಾಣಿಗಳಿಗೂ ಸಂತೋಷವನ್ನು ಟುಮಾಡುವಳೆಂದೂ, ರಾಕ್ರೆಯಲ್ಲಿ ಸಂಚಾರೆ 
ಮಾಡುವ ರಾಕ್ಷಸನಿಶಾಚಾದಿನಿಶಾಚರರನ್ನು ತಾನು ಉದಯಿಸಿ ಓಡಿಸುವಳೆಂದೂ, ಪ್ರಾತ8ಕಾಲದಲ್ಲಿ ಬೆಳೆಕನ್ನುಂಟು | 
ಮಾಡಿ ಗೋವುಗಳು ಕೊಟ್ಟಿಗೆಯಿಂದ ಹೊರಗೆ ಬರುವಂತೆ ಮಾಡುವುದರಿಂದ ಗೋವುಗಳ ತಾಯಿಯೆಂದೂ, 
ಸೂರ್ಯೋದಯೆಕಾಲದಲ್ಲಿ ಸೂರ್ಯೆರಶ್ಮಿಗಳು ಸ್ವಲ್ಪ ಕೆಂಪಾಗಿರುವುದರಿಂದ ಈ ದೇವತೆಯು ಕೆಂಪು ಕುದುಕಿ 
ಗಳನ್ನು ಅಥನಾ ಎತ್ತುಗಳನ್ನು ಕಟ್ಟದ ರಥದಲ್ಲಿ ಕುಳಿತು ವೇಗವಾಗಿ ಸಂಚರಿಸುವಳೆಂದೂ ವಿಥನಿಧೆವಾಡ 
` ವರ್ಣನೆಗಳಿವೆ. | 
ಉಷಶೃಬ್ದದ ರೂಪನಿಷ್ಟತ್ತಿಯ ವಿಚಾರದಲ್ಲಿ ಯಾಸ್ವಮಹರ್ಷಿಗಳ ವಿವರಣೆಯು ಈರೀತಿ ಇರುವುದು 
ಉಷಾ ಕೆಸ್ಮಾದುಚ್ಛೆ ತೀತಿ ಸತ್ಯಾ ರಾಶ್ರೇರಪರಃ ಕಾಲಃ || 
ಉಷಾ: ಎಂಬ ಶಬ್ದವು ಹೇಗುಂಬಾಯಿತು ಎಂದರೆ "« ಉಚ್ಛ ತೀತಿ ಸತ್ಯಾಕಿ ಉಚ್ಛ ನಿನಾಸೇ | ವಿವಾ 
ಸಯತಿ ಹೀಯಂ ತಮಾಂಸಿ ತಸ್ಮಾದುಚ್ಛತೀತ್ಯೇ ನಮಸ್ಕಾ ಉಷಾ ಇತ್ರೇತಭಿಧಾನಂ ಭವತಿ|! ಪುನರಿಯ ' 
ಮುಸಾ? ರಾತ್ರೇರಸರಃ ಕಾಲಃ | (ನಿ. ೨-೧೯). | 
ಉಷಾ ಎಂಬ ಶಬ್ದವು ಉಚ್ಛ ಎಂಬ ಧಾತುವಿನಿಂದ ಉಂಟಾಗಿದೆ. ಈ ಧಾತುವಿಗೆ ಹೊರದೂಡು 
ವುದು ಎಂದರ್ಥವು. ಏನನ್ನು ಹೊರದೂಡುವುದು ಎಂದರೆ ಕತ್ತಲೆಯನ್ನು. ಕತ್ತಲೆಯನ್ನು ಹೊರದೂಡಿ ಬೆಳ 
ಕನ್ನುಂಟುಮಾಡುನುದರಿಂದ ಈ ದೇವತೆಗೆ ಉಷಾಃ ಎಂದು ಹೆಸರು. ಈ ದೇವಶೆಯು ಯಾರು ಎಂದರೆ ರಾತ್ರೆಯ 
ಕೊನೆಯಭಾಗನವು, ಎಂದರೆ ರಾತ್ರೆಯು ಕಳೆದು ಸೂರ್ಯೋಷಯಕ್ಕೆ ಪೂರ್ವದಲ್ಲಿ ಬೆಳಕು ಹರೆಯುವ ಕಾಲವು. | 
ಇದಕ್ಕೆ ರಾತ್ರೇರಸರ8ಕಾಲ॥ ಎಂದು ಹೆಸರು. ಯಾಸ್ಕರು ತಮ್ಮ ನಿರುಕ್ತದ ಮತ್ತೊಂದು ಸ ಸ್ಥಳದಲ್ಲಿ ಇನ್ನೊಂದು 
ವಿಧವಾ ಅರ್ಥವನ್ನು 1 ಹೇಳಿರುವರು... 
ಇಃ ವಷ್ಟೇಃ ಕಾಂತಿಕರ್ಮಣ ಉಚೆ 3 ತೇರಿತೆರಾ ಮಾಧ್ಯಮಿಳಾ || 


oo (ನಿ. ೧೨-೭) 
ಎಂದರೆ ಉಷಶ್ರ ಬ್ಹವು  ವಶಕಾಂತೌ?' ಎಂಬ ಧಾತುವಿನಿಂದ ಉಂಟಾಗಿದೆ. ಪ್ರಕಾಶನನ್ನುಂಟುಮಾಡುವುದ 
ರಿಂದ ಈ ಥೀವತೆಗೆ ಉಷಾಃ ಎಂದು ಹೆಸರು (ಕತ್ತ ಲೆಯನ್ನು ಹೊರದೂಡುವುದು ಎಂಬ ಅರ್ಥವನ್ನು ಕೊಡುವ 
ಉಚ ತಿಧಾತುವಿಫಿಂದ ಈ ಶಬ ನಿಷ್ಪತ್ತಿ ಯಾಗಿರುವುದನ್ನು ಮಾಧ್ಯಮಿಕವೆಂದು . (optional) ಹೇಳಬೇಕು, 


ಆ ೧. "ತ್ಲ, ಳ್ಳ ವ. 2] [1 ಯಸ್ವೇಷಸೇಹಿತಾ 34 








ಈಸ್‌ ಮ f ke ಗ ಸ ಇಡಿ ಗ್‌ ಗ್ಯಾಸ 


ಈ ಉಸೋದೇನತೆಯನ್ನು ಜುಹಿಗಳು--ಸೂರ್ಯನು ಹಿಂಬಾಲಿಸುವುದರಿಂನ. ಸೂರ್ಯನ ಪ್ರಿಯತಮೆ, 
ರಾತ್ರೆ ಮುಗಿಡು ಬಳಿಕ ಉಷಃಕಾಲವು ಹುಟ್ಟುವುದರಿಂದ ರಾತ್ರಿಯ ಪುತ್ರಿ, ಆದಿತ್ಯ. ಭಗ ವರುಣ “ಇವರುಗಳ 
ಸಹೋದರಿ, ಸ್ವರ್ಗದ ಪುತ್ರಿ, ಅಶ್ವಿನೀದೇವತೆಗಳ ಸಖಿ ಮುಂತಾದ ವಿಶೇಷಣಗಳಿಂದ ಅನೇಕ ವಿಧೆವಾಗಿ ವರ್ಣಿ 
ಸಿದಾರೈ | 


ಹುಹಿತೆರ್ದಿವ ಸ್ವ ರ್ಗದೆ ಅಥವಾ ಅಂತರಿಕ್ಷದ ಪುತ್ರಿ. ಜೆಳಕು ಎಂದರೆ ಸೂರ್ಯನ ಬೆಳಕು 
ನಮಗೆ ಅಂತರಿಕ್ಷ (ಸ್ವ ರ್ಗ)ದಿಂದ ಲಭಿಸುಪುದರಿಂದಲ್ಕೂ ಸೂರ್ಯೋದಯಕ್ಕೆ ಪೂರ್ವಭಾವಿಯಾಗಿಯೇ ಉಷೆ 
ಕಾಲವು ಉಂಟಾಗುವುದರಿಂದಲೂ ಉಹಷೋಡೀವತೆಯು ದುಹಿತರ್ದಿವ ಸ್ವರ್ಗದಪ್ರತ್ರಿ (daughter of 
heaven) ಎಂದು ಕರೆಯೆಲ್ಪ ಡುವಳು. 


ದ್ಯುಮ್ನ 0-_ ಜೈಮ್ಮಂ ದ್ಯೋತತೇರ್ಯಿಶೋ ವಾ ಅನ್ನೆಂ ವಾ | 
(ಶಿ. ೫-೬) 

ದ್ಯುಮ್ನ ಶಬ್ದಕ್ಕೆ ಅನೇಕಾರ್ಥಗೆಳಿರುವವು. ಯಶಸ್ಸು ಅಥವಾ ಅನ್ನ. ಈ ಖಯಕ್ಕೆನಲ್ಲಿ ಭಾಷ್ಯಕಾರರು ಅನ್ನ 
ವೆಂಬ ಅರ್ಥವನ್ನು ಸ್ಪೀಕರಿಸಿರುವರು. ಮತ್ತು ಮಘೆಂ ರೇಕ್ಷಃ ಮೊದಲಾದ ಇಪ್ಪ ತ್ರೆಂಟು ಧೆನನಾನುಕ ಶಬ್ದ 
ಗಳ. ಮಧ್ಯದಲ್ಲಿ ದ್ಯುಮ್ಮ ಶಬ್ದವು ಹೆಿತವಾಗಿರುವುದರಿಂದ (ನಿ. ೩೯) ದೈುನ್ನುನೆಂದಕೆ ಧನವೆಂದೂ ಅರ್ಥ 
ವಾಗುವುದು. | 

ನಿಭಾವರೀ--ನಿಭಾನರೀ, ಸೂನರೀ, ಭಾಸ್ತತೀ ಮೊದಲಾದ ಹದಿನಾರು. ಉಷೋನಾಮಗಳ ಮಧ್ಯ, 
ದೆಲ್ಲಿ ವಿಭಾವರೀ ಎಂಬ ಶಬ್ದವು. ಪಠಿತವಾಗಿರುವುದರಿಂದ (ನಿ, ೨-೧೯) ವಿಭಾವರೀ ಎಂದರೆ ಉಷೋದೇವತೆಯು. 


ದಾಸ್ಪತೀ--ದಾನಯುತ್ತಾ | ಡುದಾಇ್‌ ದಾನೇ | ಕೊಡುವವಳು, ಅನ್ನ, ಧೆನ ಮೊದಲಾದವು. 
ಗಳನ್ನು ಕೊಡುವವಳು ಎಂದರ್ಥವು. | 


॥ ನ್ಯಾಕಣಪ್ರಕ್ರಿಯಾ | 


ಉಚ್ಛೆ--ಉಛೀ ನಿವಾಸೇ ಧಾತು. ಭ್ವಾದಿ. ಇದು ಸಾಮಾನ್ಯವಾಗಿ ವಿ ಎಂಬ ಉಪಸರ್ಗದಿಂದ: : 
ಕೂಡಿಯೇ ಇರುವುದು. ವಿನಾಸವೆಂದರೆ ಸಮಾಪ್ತಿ ಎಂದರ್ಥ. ಶಪ್‌ ವಿಕರಣ ಪ್ರತ್ಯಯ. ಮಧ್ಯಮಪುರು 
ಷೈಕವಚನದ ಸಿಪ್ಪಿಗೆ ಹಿ ಆದೇಶಬಂದರೆ ಅಕಾರದ ಪರದಲ್ಲಿರುವುದರಿಂದ ಬಂದಿರುವ ಹಿಗೆ ಲುಕ್‌ ಬರುತ್ತದೆ. 
ಆಗ ಉಚ್ಛ ಎಂದು ರೂಪವಾಗುತ್ತಿದೆ- | 


ಹುಹಿತೆರ್ದಿವಃ--ಸುಬಾಮಂತ್ರಿತೇ ನೆರಂಗವತ್‌ಸ್ವಕಿ (ಪಾ. ಸೂ. ೨-೧-೨) ಸ್ವರವನ್ನು ಮಾಡು. 
ವಾಗ ಸುಬಂತವಾದ ಒಂದು ಆಮೆಂತ್ರಿತ ಶಬ್ದವು ಸರದಲ್ಲಿರುನಾಗ ಪರದ ಅವಯವದಂತೆಯೇ ಅಗುವುದು. 
ಈ ಸೂತ್ರದಲ್ಲಿ ಪೆರಮಹಿ ಛಂದಸಿ ಪೂರ್ನಾಂಗವಜ್ಜೇತಿವಕ್ತೆವ್ಯಂ (ಪಾ. ಸೂ. ೨.೧-೨ ವಾರ್ತಿಕ ೧೬) ಎಂಬ 
ವಾರ್ತಿಕವು ಆರಬ್ಬವಾಗಿದೆ, ಛಂದಸ್ಸಿನಲ್ಲಿ ಪರೆದಲ್ಲಿರುಪುದಕ್ಕೂ ಪೂರ್ವಾಂಗವದ್ಭಾವ ಬರುತ್ತದೆ ಎಂದು ಅಡೆ 
ರೆರ್ಥ.  ಇದನ್ನನುಸರಿಸಿ ಇಲ್ಲಿ ದುಹಿತಃ ಎಂಬುದು ಪೂರ್ವದಲ್ಲಿ ಆಮಂತ್ರಿತನಿದೆ. ಸಂಭೋಧನ ಪ್ರಥಮಾ: 
ವಿಭಕ್ಷಿಗೆ ಆಮಂತ್ರಿತನೆಂದು ಸಂಜ್ಞೆ. ಇದಕ್ಕೆ ದಿವಃ ಎಂಬ ಶಬ್ದವು ಪರದಲ್ಲಿದ್ದರೊ ಪೂರ್ವಾಂಗನದ್ಭ್ರಾವವನ್ನು 
ಹೊಂದುತ್ತದೆ. ದುಹಿಶಃ ಎಂಬುದರ ಅಂಗವಾದುದರಿಂದ ದುಹಿತರ್ದಿವ8 ಎಂಬುದು ಒಂದು ಆಮಂತ್ರಿತನಾದ 

ಠಿ 


34 ಸಾಯಣಭಾಸ್ಯಸಹಿತಾ [ ಮಂ. ೧. ಅ. ೯. ಸೂ.೪೫. 


ಹಾಗಾಗುತ್ತದೆ. ಆಗ ಆಮಂತ್ರಿಶಸ್ಯ ಚೆ (ಪಾ. ಸೂ. ೮-೧-೧೯) ಸದದ ಪರದಲ್ಲಿರುವ ಪಾದದ ಆದಿಯನ್ನಿರದ 
ಅಮಂತ್ರಿತಕ್ಕೆ ಸರ್ನಾನುದಾತ್ತಸ್ವರ ಬರುತ್ತದೆ ಎಂಬುದರಿಂದ ಇಲ್ಲಿ ಅಮಂತ್ರಿತ ಸಮುದಾಯಕ್ಕೆ ಸರ್ನಾನು 
ದಾತ್ತ ಸ್ವರ ಬರುತ್ತದೆ. ' § | 


ಬೃಹತಾ--ಬೃಹತ್‌ ಶಬ್ದದ ಮೇಲೆ ತೃತೀಯ್ಕೆಕವಚನ ಟಾ ವಿಭಕ್ತಿಬಂದಕಿ ರೂಪ ಸಿದ್ಧಿಯಾಗುತ್ತದೆ. 
ವಿಭಕ್ತಿಗೆ ಆದ್ಯುದಾತ್ತವು ಪ್ರಾಪ್ತವಾದಕೆ ಬೃಹನ್ಮಹೆತೋರುಪಸಂಖ್ಯಾನಮ" (ವಾರ್ತಿಕ) ಎಂಬುದರಿಂದ ಬೃಹೆ 
ಚ್ಛಬ್ದದ ಪರದಲ್ಲಿರುವ ವಿಭಕ್ತಿಯು ಉದಾತ್ತವಾಗುತ್ತದೆ. | 


ವಿಭಾನರಿ--ಭಾ ದೀಪ್ತೌ ಧಾತು. ಅದಾದಿ. ಆತೋಮನಿನ್‌ಕೈನಿಸ್‌ ವನಿಸೆಶ್ಚ (ಸಾ. ಸೂ. ೩-೨-೬೪) 
ಸುಬಂತವಾದ ಶಬ್ದವಾಗಲೀ ಉನಸರ್ಗವಾಗ ಉಹಪದವಾಗಿರುವಾಗಲೀ ಅದಂಶವಾದ ಧಾತುವಿಗೆ ಛಂದಸ್ಸಿನಲ್ಲಿ 
ಮನಿನಾದಿ ಪ್ರತ್ಯಯತ್ರ ಯಗಳು ಏರುತ್ತನೆ ಎಂಬುದರಿಂದ ಇಲ್ಲಿ ನಿ ಎಂಬ ಉಪಸೆರ್ಗವು ಉಪಪದವಾಗಿರುವುದರಿಂದೆ 
| (ಸಮಿಸಾಸದಲ್ಲಿ ಉಚ್ಚರಿತವಾದ ಸದಕ್ಕೆ ಉಪಸದವೆಂದು ಹೆಸರು) ಭಾ ಧಾತುವಿಗೆ ವನಿಪ್‌ ಪ್ರತ್ಯಯಬರುತ್ತದೆ. ನಿಭಾ 

ವನ್‌ ಎಂದು ನಾಂತವಾದ ಶಬ್ದವಾಗುತ್ತದೆ. ವನೋರಚೆ (ಪಾ.ಸೂ.೪-೧-೭) ವೆನ್ನಂತನಾದುದರೆ ಮೇಲೂ ವನ್ನಂ 
ತವೇ ಅಂತ್ಯದಲ್ಲಿರುವ ಪ್ರಾತಿಸದಿಕದ ಮೇಲೂ ಸ್ತ್ರೀತ್ವವಿವಕ್ಷಾ ಮಾಡಿದಾಗ ಜೀಪ್‌ ಬರುತ್ತದೆ. ವನ್‌ ಎಂಬುದು 
ಇಲ್ಲಿ ಸಾಮಾನ್ಯ ಗ್ರಹಣ, ಅಂದರೆ ಜ್ವನಿನ್‌, ಕ್ವನಿಪ್‌, ವನಿಪ್‌ ಈ ಮೂರರ ಅನುಬಂಧಗಳನ್ನು ತೆಗೆದಕೆ ಉಳಿ 
'ಯುವುದು ವನ್ನಾದುದರಿಂದ ಮೂರು ಪ್ರತ್ಯಯಗಳನ್ನು ತೆಗೆದುಕೊಳ್ಳ ಬೇಕು. ಪ್ರತ್ಯಯವನ್ನು ತೆಗೆದುಕೊಳ್ಳು 
ವಾಗ ಅದು ಯಾನ್ರದರಮೇಲೆ ವಿಹಿಶವಾಗಿದೆಯೋ ಅದೇ ಆದಿಯಾಗಿ ಪ್ರತ್ಯಯವೇ ಅಂತವಾಗಿರುವ ಶಬ್ದಸ್ವರೂ 
ಪವನ್ನು ತೆಗೆದುಕೊಳ್ಳ ಜೇಕು. ಆದುದರಿಂದ ಇಲ್ಲಿ ಉಪಸರ್ಗವಿಶಿಷ್ಟ ನಾದುದರೆ ನೇಲೆ ವನಿಪ್‌ ವಿಹಿತನಾದುದ 
ರಿಂದ ನಿಭಾವನ್‌ ಸಂಪೂರ್ಣ ತೆಗೆದುಕೊಳ್ಳ ಬೇಕು. ಅಂದರೆ ವನಿಬಂಶವಾಡುದು ಭಾವನೆಯೆಂಬುದು ಆಗುತ್ತದೆ 
ಇದನ್ನು ಅಧಿಕೃತನಾದ ಪ್ರಾತಿಸದಿಕಕ್ಕೆ ವಿಶೇಷಣಮಾಡುವುದರಿಂಡ ನನಿಬಂತನೇ ಅಂತನಾಗಿರುವುದು ಎಂದರ್ಥ 
ವಾಗುತ್ತದೆ. ಜೀಪ್‌ ಬರುವಾಗ ಅದರೊಡನೆ ನಕಾರಕ್ಕೆ ರೇಫವೂ ಆದೇಶವಾಗಿ ಬರುತ್ತದೆ. ಆಗ ವಿಭಾ 
ವರೀ ಎಂದು ಜ್ಯಿಂತ ಶಬ್ದವಾಗುತ್ತದೆ. ಆದುದರಿಂದ ಯೊಸ್ತಾಾಖೆಕ್ಯಿನದೀ (ಪಾ. ಸೂ. ೧-೪-೩) ಎಂಬುದ 
ರಿಂದ ನದೀ ಎಂಬ ಸಂಜ್ಞೆಯನ್ನು ಹೊಂದುತ್ತದೆ. ಇದಕ್ಕೆ ಸಂಬುದ್ದಿಮಾಡಿದಾಗ ಅಂಜಾರ್ಥನದ್ಯೋರ್ಪ್ರಸ್ಟಃ 
(ಪಾ. ಸೂ. ೭-೩-೧೦೭) ಎಂಬುದರಿಂದ ನದ್ಯಂತಕ್ಕೆ ಹ್ರಸ್ಟ ಬರುತ್ತದೆ. ಏಜರ್‌ಹ್ರಸ್ಟಾತ್‌ ಸೆಂಬುದ್ಧೇಃ (ಪಾ. 
ಸೂ. ೬-೧-೬೯) ಎಂಬುದರಿಂದ ಹ್ರಸ್ವಾಂತದ ಸರದಲ್ಲಿರುವ ಸಂಜೋಧೆನೆಯ ಸು ವಿಭಕ್ತಿಗೆ ಲೋಪ ಬರುತ್ತದೆ. 


ದಾಸ್ಪೆತೀ- -ಡುದಾರ್ಥ ದಾನೇ ಧಾತು. ಜುಹೋತ್ಯಾದಿ, ಇದಕ್ಕೆ ಸರ್ವಧಾತುಭ್ಯೊಟ ಸುನ್‌ (ಉ. 
ಸೂ. ೬-೨೮) ಎಂಬುದರಿಂದ ಭಾವಾರ್ಥದಲ್ಲಿ ಅಸುನ್‌ ಪ್ರತ್ಯಯ ಬರುತ್ತದೆ. ಸಾಂತವಾದ ಶಬ್ದವಾಗುತ್ತದೆ. 
ಬಾಕ ದಾನಂ ಅಸ್ಯಾಸ್ತೀತಿ ದಾಸ್ತತೀ ತೆದಸ್ಕಾಸ್ತ್ಯಸ್ಮಿನ್‌ ಇತಿ ಮತುಸ್‌ ( ಪಾ. ಸೂ. ೫-೨-೯೪) 
ಎಂಬುದರಿಂದ ಮತುಪ್‌ ಪ್ರತ್ಯಯ ಬರುತ್ತದೆ. ದಾಸ್‌ ಮತುರ್ಪ ಎಂದಿರುವಾಗ ಮಾಧುಸೆದಾಯಾಶ್ನ (ಪಾ. 
ಸೂ. ೮-೨-೯) ಎಂಬುದರಿಂದ ಇಲ್ಲಿ ಅಕಾರವು ಉಸಧೆಯಾಗಿರುವುದರಿಂದೆ ಪರದಲ್ಲಿರುವ ಮತುಫಿನ ಮಕಾರಕ್ಕೆ 
ನಕಾರ ಬರುತ್ತದೆ. ದಾಸ್ತತ್‌ ಶಬ್ದವಾಗುತ್ತದೆ. ಅದಕ್ಕೆ ಸ್ರ್ರೀತ್ವವನ್ನು ವಿವಕ್ಷೆಮಾಡಿದಾಗ ಉಗಿತಶ್ಚ (ಪಾ. 
ಸೂ. ೪-೩-೬) ಉಗಿದಂತವಾದ ಪ್ರಾತಿಸದಿಕದಮೇಲೆ ಸ್ತ್ರೀತ್ವವಿನಕ್ಷಾಮಾಡಿದಾಗ ಜೀಪ್‌ ಬರುತ್ತದೆ. ಎಂಬುದ 
ರಿಂದ ಮತುನಿನಲ್ಲಿ ಉಕಾರರೂಪ ಉಕ ಇತ್ತಾದುದರಿಂದ ತದಂತವಾದ ಪ್ರಾತಿನದಿಕವಾದುದರಿಂದ ಜೀಪ್‌ 
ಬರುತ್ತದೆ. ದಾಸ್ತತೀ ಎಂಬುದು ಜ್ಯಂತೆನಾದ ಪದವಾಗುತ್ತದೆ. | ೧॥ 


ಈ 


ಅ.೧, ಅ. ೪. ವ. ೩. |]. ಎ ಖಯಗ್ವೇದಸಂಹಿತಾ 35 





TT 


| ಸಂಹಿತಾಪಾಠಃ ॥ 
| ಅಶ್ವಾವತೀರ್ಕೊಮತಿರ್ಧಕ್ವ ಸುವಿಯೋ ಭೂರಿ ಚ್ಕ ವಂತ ವಸ್ತ ವೇ | 
 ಉದೀರಯ ಸ ಪ್ರತಿ ಮಾ ಸೂನ, ಶಾ ಉಷಕ್ಟೊ (ದ ರಾಧೋ 


ಮಘೋನಾಂ | ೨॥. 


ಪದಸಾತಃ 


ಅಶ್ವ $ ನತೀಃ | ಗೋ; ಮತೀ | ವಿಶ್ವ 6 ಸುವಿದಃ | ಭೂರಿ | ಚೈ ನಂತ! ವಸ್ತ್ರ ಜೇ 


Ka 


| | 
ಉತ್‌ | ಈರಯ | ಪ್ರತಿ! ಮಾ! ಸೂನೃತಾಃ | ಉಷಃ | ಜೋದ | ರಾಧಃ | 
ಮಘೋನಾಂ | ೨॥ 
ಈ 
ಸಾಯಣಭಾಷ್ಕಂ 


| ಅಶ್ವಾನತೀರ್ಬಹ್ವೈಶ್ಟೋಸೇತಾ ಗೋಮತೀರ್ಬಹುಭಿರ್ಗೋಭಿರ್ಯುಕ್ತಾ ವಿಶ್ವಸುನಿದೆಃ ಕೈಶ್ಸೆ-್ಹ 
ಸ್ಯ ಧನಸ್ಯ ಸುಷ್ಕು ಲಂಭೆಯಿಶೆ ತ್ರ ಉಷೋದಡೇವತಾ ವಸ್ತೆವೇ ಪ್ರಜಾನಾಂ ನಿವಾಸಾಯ ಭೂರಿ ಪ್ರೈ. 
ಭೂತೆಂ ಯಥಾ ಭವತಿ ತಥಾ ಚೈವಂತ | ಪ್ರಾಪ್ತಾಃ | ಹೇ ಉಷೋದೇವತೇ ಮಾ ಪ್ರತಿ ಮಾಮುದ್ದಿಶ್ಶ 
ಸೂನೃತಾಃ ನ್ರಿಯಹಿತವಾಚ ಉದೀರಯೆ | ಬ್ರೂಹಿ | ಮಘೋನಾಂ ಧನವಶಾಂ ಸಂಬಂಧಿ ರಾಧೋ 
ಧನಂ ಜೋದೆ | ಅಸ್ಮದರ್ಥಂ ಪ್ರೇರಯೆ || ಅಶ್ವಾವಶೀಃ | ಮಂತ್ರೇ ಸೋಮಾಶ್ಲೇಂದ್ರಿಯನಿಶ್ವದೇವ್ಯಸ್ಯ 
ಮತೌ | ಪಾ. ೬-೩-೧೩೧ | ಇತಿ ಪೂರ್ವಪದೆಸ್ಯ ದೀರ್ಫತ್ವೆಂ | ನಾ ಛಂದೆಸೀತಿ ಪೊರ್ವಸವರ್ಣದೀರ್ಥ- 
ನಿಷೇಧಸ್ಯೆ ಸಾಕ್ಷಿಕಸ್ಕೋಕ್ತೇ8 ಪೂರ್ವಸವರ್ಣದೀರ್ಫತ್ವಂ | ಚೈವಂತೆ! ಚ್ಯುಜ್‌ ಗತೌ | ಲಜಂ ಬಹುಲಂ 
ಛಂದೆಸೈಮಾಣಕ್ಕೋಗೇತನೀತೈಡಭಾವಃ | ವಸ್ತವೇ | ವಸೆ ನಿನಾಸೇ | ತುಮರ್ಥೆೇ ಸೇಸೇನಿತಿ ತನೇಸ್ಪ - 
ತೈಯೆಃ | ನಿತ್ತ್ವಾವಾಮ್ಯದಾತ್ರತ್ವಂ | ಈರಯ | ಈರ ಗತೌ ಕಂಪೆನೇಚೆ! ಹೇತುಮತಿ ಜೆಚ್‌ | 
ಜೋದ | ಚುದ ಸಂಜೋದನೇ ಚೌರಾದಿಕಃ | ಲೋಟಿ ಛಂದೆಸ್ಯಭೆಯಥೇತಿ ಶಸೆ ಆರ್ಥಧಾತುಕತ್ಟ್ವಾ ತ್‌ 
ಹೇರನಿತೀತಿ ಜಿಲೋಸಃ | ಶಪಃ ಪಿತ್ತಾದನುದಾತ್ತೆತ್ವೇ ಧಾತೆಸ್ಟೆರಃ | ಪಾದಾದಿತ್ಪಾನ್ಸಿಘಾತಾಭಾನಃ | 
ಮಹೋನಾಂ | ಷಷ್ಟೀಬಹುನಚಿನೇ ಶ್ರಯುವಮಘೋನಾಮತೆದ್ದಿತೇ | ಪಾ. ೬-೪- ೧೩೩ | ಇತಿ ಸೆಂಪ್ರೆ- 


ಸಾರಣಿಂ 1 


| ಮಂ, ೧. ಆ, ೯ ಸೂ ಖಳ. 





ಗ, 





॥ ಪ್ರತಿಸದಾರ್ಥ 1 


| ಅಶ್ಚವತೀಃ-(ಬಹೆಳವಾಗಿ) ಅಶ್ವಗಳಿಂಬೊಡಗೂಡಿದವರಾಗಿಯೂ | ಗೋಮತೀಃ (ಬಹುವಾಗಿ) 
ಗೋವುಗಳುಳ್ಳ ವರಾಗಿಯೂ 1 ವಿಶ್ವಸೌವಿದೆ8--ಸಕಲ ವಿಧವಾದ ಥೆನವನ್ನೂ ಒದಗಿಸಿ ಅನುಗ್ರಹಿಸತಕೃವರಾ 
ಗಿಯೂ ಇರುವ ಉಸೋಡೇವತೆಗಳು | ವಸ್ತೆನೇ. (ಪ್ರಜೆಗಳ) ವಾಸಸ್ಥಾನಕ್ಕಾಗಿ | ಭೂರಿ-_ ಅತ್ಯಧಿಕವಾಗಿ 
(ಎಲ್ಲರಿಗೂ ಪರ್ಯಾಶ್ತವಾಗಿ ಆಗುವಂತೆ) | ಚೈವಂತೆ--ಹೊಂದಿದ್ದಾರೆ | ಉಷಃ--ಎಲೈ ಉಸೋದೇವಕೆಯೇ। 
ಮಾ ಪ್ರತಿ_ನನ್ನನ್ನು ಕುರಿತು (ನನ್ನೊಂದಿಗೆ) ಸೂನೈತಾ8--ಪ್ರಿಯವಾಗಿಯೂ ಹಿತಕರವಾಗಿಯೊ ಇರುವ 
ಮಾತುಗಳನ್ನು | ಉದೀರಿೆಯೆ--ಆಡು | ಮಫಘೋನಾಂ--ಶ್ವರ್ಯವಂತರಿಗೆ ಸೇರಿದೆ | ರಾಥ8-- ಧನವನ್ನು | 
ಚೋದೆ--(ನಮಗೆ) ಕಳುಹಿಸು (ಬರುವಂತೆ ಮಾಡು). 


ಇ 
11 ಭಾವಾರ್ಥ || 


ಉಷಃಕಾಲದ ದೇವತೆಗಳು ಅಶ್ವಗಳರೊಪವಾಗಿಯೂ, ಗೋವುಗಳ ರೂಪದಲ್ಲಿಯೂ ಇರತಕ್ಕ ಥನ 
ವನ್ನು ಸಮೃದ್ಧವಾಗಿ ಹೊಂದಿದ್ದಾರೆ. ಸಕಲ ಪ್ರಜೆಗಳ ವಾಸಸ್ಥಾ ನಕ್ಕೂ ಪರ್ಯಾಪ್ತವಾಗಿ ಅಗುವಂತೆ ಮಾಡುವ 
ಸಂಪತ್ತುಳ್ಳವರಾಗಿದ್ದಾರೆ. ಸಕಲ ವಿಧವಾದ ಧನಗಳನ್ನೂ ಪ್ರಜೆಗಳಿಗೆ ಒದಗಿಸಿ ಅನುಗ್ರಹಿಸತಕ್ಕವರು. ಎಲೈ 
ಉಸೋದೇನಶೆಯೇ ನನ್ನೊಂದಿಗೆ ಪ್ರಿಯನಾಗಿಯೂ ಹಿತಕರವಾಗಿಯೂ ಇರುವ ಮಾತುಗಳನ್ನಾಡು. ಐಕ್ತರ್ಯ 
ವಂತರಲ್ಲಿರತಕ್ಕ ಧನವನ್ನು ನಮೆಗೂ ಸೇರುವಂತೆ ಮಾಡು. 


ಕ್ಲ 


English Translation- 


Ushases, rich in horses, rich in cows, procurers of all wealth have 
many times dawned and passed away. Ushas, speak to me kind words and 
send us the affuence of the wealthy. 


॥| ವಿಶೇಷ ವಿಷಯೆಗಳು ॥ 


ಈ ಬುಕ್ಳೈನ ಫೂರ್ವಾರ್ಥದಲ್ಲಿ ಅಶ್ವಾವತೀ॥ ಗೋಮತಿ ನಿಶ್ವಸುವಿದಃ ಎಂಬ ಬಹುವಚನಾಂತ ಶಬ್ದ 
ಗಳನ್ನು ಉಷೋದೇವತೆಗೆ ವಿಶೇಷಣವನ್ನಾಗಿ ಉಷಯೋಗಿಸಲಾಗಿದೆ. ಪ್ರತಿದಿನವೂ ಉಷಃಕಾಲವು ಪ್ರಾಸ್ತ 


ವಾಗುವುದರಿಂದ ಖುಹಿಯು ಉಷೋಡೇವಕೆಯನ್ನು ಅನೇಕ ದೇವತೆಗಳೆಂದು ಭಾವಿಸಿ ಸ್ತೋತ್ರಮಾಡಿಕುವನು. 
ಖಯಕ್ಕಿನ ಉತ್ತರಾರ್ಧದಲ್ಲಿ ಉಸಷೋದೇವತೆಯನ್ನು ಏಕವಚನದಲ್ಲಿ ಸಂಬೋಧೆನೆಮಾಡಲಾಗಿದೆ. 


ಅಶ್ವಾನತೀಃ, ಗೋಮತೀಃ, ವಿಶ್ವಸುವಿದ8--ಅಶ್ಚನೊದಲಾದವುಗಳನ್ನು ಹೊಂದಿರುವ ಎಂದರೆ 
ಅಶ್ವಗಳ್ಕು ಗೋವುಗಳು, ಧನ ಇವುಗಳನ್ನು ಕೊಡುವ ಎಂದಭಿಪ್ರಾಯವು. ಸ್ತೋತ್ರಮಾಡುವವರಿಗೆ ಅಶ್ವಾದಿ 
ಗಳನ್ನು ಕೊಟ್ಟು ಅವರೆ ವಿಷಯದಲ್ಲಿ ಹಿತವಚನಗಳನ್ನು ಆಡಬೇಕೆಂದೂ, ಐಶ್ವರ್ಯವಂತರಲ್ಲಿ ಇರುವಂತೆ 
ತನಗೂ ಧನವನ್ನು ಕೊಡಬೇಕೆಂದೂ ಮುಖ್ಯಾಭಿಪ್ರಾಯವು. | 


ಎ೧೬. ೪.ಛ.ಒ.] - ಖುಗ್ಗೇಜಸಂಓಶ್‌ 57 





ಚೈವಂತ... ಚ್ಯುಜ ಗೆತ್‌ | ಹೆಗಿಂದಿಸಿರ, ಸೇಕಿಸಿರಿ.. 


ವಸ್ತೆ ವೇ- -ವಸೆ ನಿವಾಸೇ | ನಿನಾಸಸ್ಥಾನಕ್ಕಾಗಿ ಎಂದರೆ ಗೃಹೆ ನೊದೆಲಾದ ಫಿವಾಸಸ್ಥಾನಗಳನ್ನು 
ನಮಗೆ: ಲಭಿಸುವಂತೆ ಮಾಡಿರಿ ಎಂದಭಿಪ್ರಾಯವು. . | 


ಚೋದ-ಪ್ರೇರಯ | ಸೆ ಶ್ರೇರಿಸು, ಅನುಗ್ರ ಹಿಸು. 


ಮಹೋನಾಂ--ಮಘನೆಂದರೆ ಧನವು. ಧನವಂತರಕ್ಲಿ ಸಹಜನಾಗಿರಬೇಕಾದ ಧೆನವನ್ನು ನಮಗೂ 
ಅನುಗ್ರಹಿಸಿ ನಮ್ಮನ್ನೂ ಥೆನನಂತರನ್ನಾಗಿ ಮಾಡಬೇಕೆಂದು ಖುಷಿಯ ಆಶಯವು. 


Il ವ್ಯಾಕರಣಪ್ರ ಪ್ರಕ್ರಿಯಾ | 


ಅಶ್ವಾವತೀಃ--ಅಶ್ವಾಃ ಆಸೊಂ ಸಂತಿ ಎಂಬರ್ಥದಲ್ಲಿ ಮತುಪ್‌ ಪ್ರತ್ಯಯ ಬಂದಿದೆ, ಅಕಾರದ ಪರದಲ್ಲಿ 
ಮತುಪ್‌ ಬಂದುದರಿಂದ ಮಾದುಪಧಾಯಾಶ್ಚ-- ಸೂತ್ರದಿಂದ ಮಕಾರಕ್ಕೆ ವಕಾರಬರುತ್ತದೆ. ಸ್ತ್ರೀತ್ವವಿವಕ್ಷಾಮಾಡಿ 
ದಾಗ ಉಗಿತಶ್ಚ-.ಸೂತ್ರದಿಂದ ಜೀಪ್‌ ಬರುತ್ತದೆ. ಅಶ್ವವತೀ ಎಂದಿರುವಾಗ್ಯ ಮಂತ್ರೇ ಸೋಮಾಶ್ವೇಂದ್ರಿಯ 
ನಿಶ್ಚದೇವ್ಯಸ್ಯೆ ಮತೌ (ಪಾ. ಸೂ. ೬-೩-೧೩೧) ಸೋಮ, ಅಶ್ವ, ಇಂದ್ರಿಯ, ವಿಶ್ವದೇವ್ಯ. . ಈ ನಾಲ್ಕುಶಬ್ದಗಳಿಗೆ 
ಮಂತ್ರದಲ್ಲಿ ಮತುಪ್‌ ಪರದಲ್ಲಿರುವಾಗ ದೀರ್ಫೆ ಬರುತ್ತದೆ. ಅಶ್ವಾವತೀ ಎಂದಾಗುತ್ತದೆ. ಪ್ರಥಮಾಬಹುವಚನ 
ಜಸ್‌ ಪರೆದಲ್ಲಿರುವಾಗ ಪ್ರೆಥಮಯೋಃ ಪೂರ್ವಸೆವರ್ಜಿಃ (ಪಾ. ಸೂ. ೬-೧-೧೦೨) ಎಂಬುದರಿಂದ ಪೂರ್ವಸ- 
ವರ್ಣದೀರ್ಫವು ಪ್ರಾಪ್ತವಾದಕೆ ದೀರ್ಥಾಜ್ಜಸಿಚೆ (ಪಾ. ಸೂ, ೬-೧-೧೦೫) ದೀರ್ಫೆದ ಪರದಲ್ಲಿ ಜಸ್‌ ಪರೆದಲ್ಲಿರೆ' 
ವಾಗಲೂ ಇಚ್‌ ಪರದಲ್ಲಿರುವಾಗಲೂ ಪೂರ್ವಸವರ್ಣದೀರ್ಥಿ ಬರುವುದಿಲ್ಲ ಎಂದು ನಿಷೇಧ ಬರುತ್ತದೆ. ಅಶ್ವಾವತ್ಯೆಃ 
ಎಂದಾಗಬೇಕಾಗುತ್ತದೆ. ಆದರೆ ವಾ ಛಂಡಸಿ (ಪಾ. ಸೂ. ೬-೧-೧೦೬) ದೀರ್ಫೆದ ಪರದಲ್ಲಿ ಜಸ್‌ ಮತ್ತು ಇಚ್‌ 
ಸರದಲ್ಲಿರುವಾಗ ಫೂರ್ವಸವರ್ಣದೀರ್ಥಿವು ಛಂದಸ್ಸಿ ನಲ್ಲಿ ವಿಕಲ್ಪ ವಾಗಿ ಬರುತ್ತ ದೆ ಎಂಬುದರಿಂದ ಇಲ್ಲಿ ಪೂರ್ವಸವರ್ಣ 
ದೀರ್ಫೆ ಬಂದು ಅಶ್ವಾವತೀ॥ ಎಂದಾಗುತ್ತೆದೆ. 


ಚ್ಯೃವಂತೆ- ಜ್ಯುಜ ಗತೌ ಧಾತು. ಭ್ವಾದಿ. ಲಜ್‌ ಪ್ರಥಮಪುರುಷಬಹುವಚನರೂಹ. ಬಹುವಚನದ 
ರು ಎಂಬುದಕ್ಕೆ ಅಂತಾದೇಶ ಬರುತ್ತದೆ. ಶಪ್‌ನಿಕರಣ. ಲಜ*ಪರದಲ್ಲಿರುವಾಗ ಧಾತುವಿಗೆ ಅಡಾಗಮಪ್ರಾಪ್ತ 
ವಾದಕೆ ಬಹುಲಂ ಛಂದಸ್ಯಾಮಾಜ್‌ಯೋಗೇಸಿ (ಪಾ. ಸೂ. ೬-೪-೭೫) ಮಾಜ್‌ ಸಂಯೋಗನಿಲ್ಲದಿದ್ದರೂ ಛಂದ- 
ಸ್ಸಿನಲ್ಲಿ ಆಟ್‌ ಆಟಗಳು ಬರುವುದಿಲ್ಲವೆಂಬುದರಿಂದ ಇಲ್ಲಿ ಅಡಾಗಮ ಬರುವುದಿಲ್ಲ. ಶಪ್‌ ಪರೆದಲ್ಲಿರುವಾಗ ಧಾತಕಿ 
ವಿಗೆಗುಣ ಬರುತ್ತದೆ. ಅವಾದೇಶ ಸರರೂಪೆಗಳು ಬಂದರೆ ರೂಪಸಿದ್ಧಿಯಾಗುತ್ತದೆ. 
ವಸ್ತವೇ- ವಸ ನಿವಾಸೇ ಧಾತು. ಭ್ವಾದಿ. ಕ್ರಿಯಾರ್ಥ ತೋರುವಾಗ ಶುಮನ್‌ ಪ್ರತ್ಯಯ ಪ್ರಾಪ್ತ 
ವಾದರೆ ತುಮರ್ಥೆೇ ಸೇಸೇನ್‌ (ಪಾ. ಸೂ. ೩-೪-೯) ಎಂಬುದರಿಂದ ತುಮನರ್ಥದಲ್ಲಿ ತನೇನ್‌ ಪ್ರತ್ಯಯ ಬರು 
ತ್ತದೆ, ತವೇನ್‌ ಎಂಬಲ್ಲಿ ನಕಾರ ಇತ್ತಾಗುತ್ತಡೆ. ಆದುದರಿಂದ ಇ ತ್ಯಾದಿರ್ನಿತ್ಯಂ (ಪಾ. ಸೂ. ೬-೧-೧೯೭) 
ಎಂಬುದರಿಂದ ಆದ್ಯುದಾತ್ತವಾಗುತ್ತದೆ. 


ಈರೆಯೆ ಈರ ಗತೌ ಕಂಸನೇ ಚೆ ಧಾತು- ಅದಾದಿ, ಹೇತುಮತಿಚೆ (ಪಾ. ಸೂ. ೩-೧.೨೬) 
ಪ್ರಯೋಜಕನ ಪೋಷಹಾದಿವ್ಯಾಪಾರೆವು ತೋರುತ್ತಿರುವಾಗ ಧಾತುವಿಗೆ ಚಿಚ್‌ ಬರುತ್ತದೆ ಎಂಬುದರಿಂದ ಇಲ್ಲಿ 





38 ಸಾಯೆಣಭಾಸ್ಯಸಹಿತಾ [ಮಂ.೧. ಆ. ೯. 


೬ oe cc 











ಪೋಸಣವು ತೋರುವುದರಿಂದ ಜೆಚ್‌ ಬಂದಿದೆ. ಸನಾದಿಯಲ್ಲಿ ಜೆಚ್‌ ಸೇರಿರುವುದರಿಂದ ಣಿಜಂತಕ್ಕೆ ಧಾತು 
ಸಂಜ್ಞೆ ಬರುತ್ತದೆ. ಲೋಟ್‌ಮಧ್ಯಮಪುರುಪೈಕವಚನ ಸಿಪ್‌ ಪರದಲ್ಲಿರುವಾಗ ಶಪ್‌ ವಿಕರಣ ಬರುತ್ತದೆ. ಸಿಪ್ರಿಗೆ 


ಹಿ ಆದೇಶ ಬಂದರೆ ಅಕಾರದ ಪರದಲ್ಲಿ ರುವುದರಿಂದ ಲುಕ್‌ ಬರುತ್ತದೆ. ಈರಿ-- ಆ ಎಂದಿರುನಾಗ ಗುಣ ಅಯಾದೇಶ 


ಗಳು ಬರುತ್ತವೆ. 


ಚೋಡೆ-- ಚುದ ಸಂಜೋದನೆ ಧಾತು. ಚುರಾದಿ. ಚುರಾದಿಗಳಿಗೆ ಸೆತ್ಯಾಪೆಪಾಶ (ಪಾ. ಸೂ.೩.೧-೨.೨೬) 
ಎಂಬುದರಿಂದ ಸ್ವಾರ್ಥದಲ್ಲಿ ಜಿಜ್‌ ಬರುತ್ತದೆ. ಚಿಚ್‌ಸರದಲ್ಲಿರುವಾಗ ಧಾತುವಿನ ಲಘೂಪದಕ್ಕೆ ಗ ಗುಣ ಬರು 
'ತ್ರೈಜೆ. ಲೋಟ್‌ ಮಧ್ಯ ಮಪುರುಷ ಸಿಪ್‌ಸ್ಥಾ ನಿತ ಹಿ ಪರದಲ್ಲಿರುವಾಗ ಣಿಜಂತಥಾತುನಿಗೆ ಶಪ್‌ ಐಕರಣ ಬರುತ್ತದೆ 
ಜೋದಿ- ಅ--ಹಿ ಎಂದಿರುವಾಗ ಅಕಾರದ ಪರದಲ್ಲಿ ರುವ ಹಿಗೆ ಲುಕ್‌ ಬರುತ್ತದೆ. ಛಂದಸ್ಸು ಭಯಾ ಜೀ 
“ಸೂ. ೩-೪-೧೧೭) ಧಾತ್ವಧಿಕಾರೆದಲ್ಲಿ ವಿಹಿತೆಗಳಾದ ಪ್ರತ್ಯಯಗಳು ಸಾರ್ವಧಾತ 
ಹೊಂದುತ್ತ ವೆ ಎಂಬುದರಿಂದ ಇಲ್ಲಿ ಶಪ್‌ ಪ್ರತ್ಯಯವು ಆರ್ಥಧಾತುಕಸಂಜೆ ಚ ಯನ್ನು ಹೊಂದುತ್ತದೆ. ಆಗ ಣೇರನಿಟ 
(ಪಾ. ಸೂ. ೬-೪-೫೧) ಅನಿಡಾದಿಯಾದಆರ್ಥೆಧಾತುಕ ಪರದಲ್ಲಿರುವಾಗೆ ಣಿಗೆ ಕೋಪ ಬರುತ್ತದೆ ಎಂಬುದರಿಂದೆ 
ಶಪ್‌ ಪರದಲ್ಲಿರುವಾಗ ಣಿಗೆ ಲೋಪ ಬರುತ್ತದೆ. ಶನಿನ ಅಕಾರ ಸೇರಿಸಿದಾಗ ಜೋದ ಎಂದು ರೂಪಸಿದ್ಧಿಯಾಗು 
ಶ್ಮದೆ. ಶಪ್‌ ಪಿಶ್ತಾ ದ್ದರಿಂದ ಅನುದಾತ್ರಂ. ಸುಪ್ಪಿತೌ (ಪಾ. ಸೂ. ೩-೧-೪) ಎಂಬುದರಿಂದ  ಅನುದಾಕ್ರ ಇಗ 
ತ್ತದೆ, ಅಗ ಧಾತುಸ್ವ ರವೇ. (ಅಂತೋದಾತ್ತ) ಉಳಿಯುತ್ತದೆ. ತಿಜ್ಚಿ ತಿಜಿಃ ಎಂಬುದರಿಂದ ನಿಘಾಕ: 


ವಾದಕಿ ಅಪಾದಾದೌ ಎಂದು ನಿಸೇಧಿಸಿರುವುದರಿಂದ ಇಲ್ಲಿ ಪಾದದ ಅದಿಯಲ್ಲಿರ ರುವುದ: 
ಬರುವುದಿಲ್ಲ. 



























| ಮಘೋನಾಮ್‌- ಶೃ ಶ್ವನ್ನುಕ್ಷನ್‌ (ಉ. ಸೂ. ೧-೧೫೭) ಎಂಬುದರಿಂದ ನಿಪಾತಿತವಗಿದೆ. ಮಹ 

ಶಬ್ದದ ಮೇಲೆ ಕನಿಪ್ರ ತೃಯವೂ ಪ್ರ ಪ್ರಕೃತಿಗೆ ಅಪುಗಾಗಮವೂ ಹಕಾರಕ್ಕೆ ಫೆಕಾರವೂ ಶಾಸ್ತ್ರಾಂತರದಿಂದ ಬಾರದಿರು 

ವುದರಿಂದ ನಿಪಾತಿತಗಳಾಗಿವೆ, ಇದರಮೇಲೆ ಷಹ್ಕೀಬಹುವಚನ ವಿವಕ್ಷಾಮಾಡಿದಾಗ ಮುಘೊವನ್‌ ಆಮ 

ಎಂದಿರುವಾಗ್ಯ ಸ್ವಯುವಮಘೋನಾಮತತ್ಧಿತೆ (ಪಾ. ಸೂ. ೬-೪-೧೩೩) ಶ್ವನ್‌), ಯುವರ್‌, ಮೆಘವನ್‌ 

ಎಂಬ ಅನ್ನಂತವಾದ್ಕ ಭಸಂಜ್ಞೆಯುಳ್ಳ ಅಂಗಳ ತದ್ದಿತಭಿನ್ನ ಪ್ರತ್ಯಯ ಪರದಲ್ಲಿ ರುವಾಗ ಸಂಗ್ರ ಸಾರಣಬರುತ್ತ್ಯದ 

ಎಂಬುದರಿಂದ ಇಲ್ಲ ಅಜಾದಿಪ್ರತ್ಯಯ ಪರದಲ್ಲಿರುವುದರಿಂದ ಯೆಜಿಭೆಂ ಎಂಬುದರಿಂದ ಭಸಂಜೆ ಇನುವುದರಿಂದ 
ಇ ಜ್ರ 


ಸಂಪ್ರಸಾರಣ ಬರುತ್ತದೆ. ಇಗ್ಯಣಃ ಸೆಂಪ್ರೆಸಾರಣಂ ಎಂಬುದೆರಿಂದ ಯಣಿನ ಸ್ಥಾನಕ್ಕೆ ಬರುವ ಇಕ್ಕಿಗೆ ಸಂಪ್ರ 
ಸಾರಣವೆಂದು ಸಂಜ್ಞೆ. ಮಘೆವನ್‌ ಎಂಬಲ್ಲಿ ವಾರ ಯಣ್ಣಾ ದುದರಿಂದ ಇದಕ್ಕೆ ಅಂತರತಮ್ಮದಿೂದೆ. ಉಳದ 
"ರೊಸ ಸಂಪ್ರಸಾರಣಪು ಬರುತ್ತದೆ. ಮಘು-ಉಊಲಅರ್ನ್‌ ಆರ್ಮ ಎಂದಿರುವಾಗ ಸಪ್ರೆ ಸಾರಣಾ॥ ಚ್ಚ (ಪಣ, ಸೂ. 
೬-೧-೧೦೮) ಎಂಬುದರಿಂದ ಸಂಪ್ರಸಾರಣದ ಸರದಲ್ಲಿರುವ ಅಚಿಗೆ ಪೂರ್ವರೂಪವುಿ ಬರುತ್ತ ಜಿ. ಮಘ 


ಉನ್‌* ಆಮ್‌ ಎ೦ದಿರುವಾಗ ಗುಣಸಂಧಿ ಬಂದರೆ ಉಕ್ತ ರೂಸಸಿದ್ದಿ ಯಾಗುತ್ತದೆ ॥ ೨ ॥ 











| ಸಂಹಿತಾಪಾಕಃ | 


ಉುವಾಸೋಸಾ ಉಜ್ಭಾಚ್ಚನು ದೇವೀ ಜೀರಾ ರಥಾ ರಾಂ | 








ಆ. ೧. ಅ. ೪. ವ..ಜ] ಖುಗ್ರೇದಸಂಹಿತಾ 39 


| ಸದಪಾಠೆ॥ | 





ಸಾಯಣ ಸ್ಯ ೦ 





ಉಷಾ ಜೀವ್ರ್ಯುವಾಸ | [ಪ 





ಅದ್ಯಾಪ್ರ್ಯುಚ್ಚಾತ್‌ | ವ್ರ್ಯುಚ್ಛ ತಿ | ಕೀದೃಶೀ ದೇವೀ | ರಥಾನಾಂ "ಜೀರಾ ಪೀ 
ಯಿತ್ರೀ |! ಉಷಃಕಾಲೇ ಹ ಕಡಾ ಪ್ರ ಸ್ನೇರ್ಯಂತೇ | ಅಸ್ಯಾ 1 ಉಷಸ ಆಚರಣೇಷಾ ಸಿಗಮನೇ 2 ನೇ 


ತಾಃ ಸಜ್ಜಿ ಕೃ ತಾ | ಭವಂತಿ ನಾಂ ರ ರಥಾನಾಮಿತಿ ೫ 
" | ಥಾ ಸಮುದ್ರ ಮ ಥ್ಯೇ ನಾವ। pe ಕೃತ್ಯ ತ್ಯ 


ಲಃ ರ್ವ ತ್ರಾನ್ವಯಃ | 
ಗ ಶ್ರ ಸಾಸು ಸಂಸ್ರ ಸಾರೆಳಿಂ | ಲ್ರಿತ್ಸೈ ಎರ್‌ ಪ್ರ ತ, ಜಾತನಾ ತೆಂ! ಎಲೆ pes 
y ಶ್ರ ಲೂ ಗೋಪ ಇತೀ ಕಾರಲೋಪಿ: | ಶುದಾಡಿ 





ಸಮಕೆರೋತ್‌ | ಪ್ರಭಾತಂ ಕೈತವತೀತ 






























ಲ್ಲ | ಪಾ. ೩-೩-೧೧೫ | ತಿ ತ ಭಾನೇ ಲ್ಕುಟ್‌ | 
ುತ್ತರವೆ ದೆಪ್ರೆ ಕ್ಸ ತಿಸ್ವ ರತ ಂ | ದೆಭ್ರಿರೇ! ಧ್ಹಜ 





ದೈೋಣಿಗಳನೆ: ತೆ ಕಟ್ಟ 
ಆ. ದೆ ರಥ 
ಇಣಿ ie ಕೆ! ರಥಗಳ | 





ತ್ಲ್‌ ನಾತವನ್ನು ೨೬) ಮಾಡುತ್ತಾ ಟೆ 


ರ !! ; ( find M FY - 


| ಕಿ 





40  ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸ್ಕೂ ಲ್ಲ 











ಸ್ಯಾ ನ PR ne ಸ ಬ I 


॥ ಭಾವಾರ್ಥ | 





ಧನಾಫೇಕ್ಷಿಗಳು ಸಮುದ್ರ ಮಧ್ಯದಲ್ಲಿ ನೌಕೆಗಳನ್ನು ಕಟ್ಟಿಕೊಂಡು ಯಾವರೀತಿ ಅವನ್ನು ನಡಿಸುವರೋ 
ಅದರಂತೆ ತನ್ನ ಆಗಮನಕಾಲಗಳಲ್ಲಿ ಪ್ರಯಾಣಕ್ಕೆ ಸಿದ್ಧಮಾಡಲ್ಪಟ್ಟ ರಥಗಳನ್ನು ದಿವ್ಯಸ್ತ್ರರೂಪಳಾದ ಉಸೋ 
ದೇವತೆಯು ನಡೆಸುವಳು. ಆ ರಥಗಳ ಪ್ರೇರಕಳಾದ ಉಷೋದೇವತೆಯು ಹಿಂದೆ (ಅನೇಕಾವರ್ಶಿ) ಉದಯಿಸಿ 
ಪ್ರಭಾತವನ್ನುಂಟುಮಾಡಿದ್ದಾಳೆ. ಈಗಲೂ ಕೂಡ ಉದಯಿಸಿ ಪ್ರಭಾತವನ್ನುಂಟುಮಾಡುತ್ತಾಳೆ. | 


English Translation. 
The divine Ushas dwelt (many times); may she dawn to-day, the pro- 


paller of chariots which are harnessed (with horses) at her coming» as those who 
are desirous of wealth send ships to sea. 


॥ ವಿಶೇಷ ನಿಷಯಗಳು ॥ 


ಉನಾಸೋಷಾಃ-.ಉಷೋದೇವತೆಯು (ಹಿಂದೆ) ವಾಸಮಾಡಿದಳು ಎಂದರೆ ಹಿಂದೆ ಅನೇಕಾವರ್ತಿ 
ಉದಯಿಸಿರುವಳು. ಈಗಲೂ ಮುಂದೆಯೂ ಉದಯಿಸುವಳು ಎಂದಳಿಪ್ರಾಯವು. 


ಶ್ರವಸ್ಯವಃ--ಶ್ರೂಯತ ಇತಿ ಶ್ರವೋ ಧನಂ | ಮಘಿಂ ರೇಕ್ಷಃ ಮೊದಲಾದ ಇಪ್ಪತ್ತೆಂಟು ಧೆನನಾಮಗಳ 
ಮಧ್ಯೆದಲ್ಲಿ ಶ್ರವಃ ಎಂಬ ಶಬ್ದವು ಪಠಿತವಾಗಿರುವುದರಿಂದ ಶ್ರವಃ ಎಂದರೆ ಧನವು. ತೆದಾತ್ಮನ ಇಚ್ಛೆಂತೀತಿ ಶ್ರನ- 
ಸ್ಯವಃ ಧನವನ್ನು ಅಪೇಕ್ಷಿಸುವವರಿಗೆ ಶ್ರವಸ್ಯವಃ ಎಂದು ಹೆಸರು. | oo | 


ಉವಾಸ- ವಸ ನಿವಾಸೇ ಧಾತು. ಭ್ರಾದಿ ಲಿಚ್‌ ಪ್ರಥಮಪುರುಷ್ಸೆ ಕನಚನರೂಪ. ಲಿಚಿನ ತಿಪ್ಪಿಗೆ 
ಪರಸ್ಮೈಸದಾನಾಂ(ಪಾ. ಸೂ. ೩-೪-೮೨) ಎಂಬುದರಿಂದ ಣಲ್‌ ಎಂಬ ಆದೇಶ ಬರುತ್ತದೆ. ಲಿಟ್‌ ಪರದಲ್ಲಿ 
ರುವಾಗ ಲಿಟಿಧಾತೋ (ಪಾ. ಸೂ. ೬-೧-೮) ಎಂಬುದರಿಂದ ಧಾತುವಿಗೆ ದ್ವಿತ್ವಬರುತ್ತೆಜಿ. ವಸ್‌ ವಸ್‌"*ಅ 
ಎಂದಿರುವಾಗ ಹಲಾದಿಃಶೇಷಃ (ಪಾ. ಸೂ. ೭-೪-೬೦) ಎಂಬುದರಿಂದ ಅಭ್ಯಾಸಸಂಜ್ಞೆ ಯುಳ್ಳ ಪೊರ್ವಖಂಡದ 
ಆದಿಯ ಹೆಲ್‌ ಮಾತ್ರ ಉಳಿಯುತ್ತದೆ. ಲಿಜ್ಯಾಭ್ಯಾಸಸ್ಕೋಭೆಯೇಷಾಂ (ಪಾ. ಸೂ. ೬-೧-೧೭) ಲಿಟ್‌ 
ಪರದಲ್ಲಿರುವಾಗ ವಚ್ಯಾದಿಗಳ ಮತ್ತು ಗೃಹ್ಯಾದಿಗಳ ಅಭ್ಯಾಸಕ್ಕೆ ಸಂಪ್ರಸಾರಣವು ಬರುತ್ತದೆ. ವಚ್ಯಾದಿಯಲ್ಲಿ 
ರುವ ಯಜಾದಿಗಳಲ್ಲಿ ವಸಧಾಶುವು ಸೇರಿದೆ. ಆದುದರಿಂದ ಇದರ ಅಭ್ಯಾಸಕ್ಕೆ ಸಂಪ್ರಸಾರಣ ಬರುತ್ತದೆ. 
ಸಂಪ್ರಸಾರಣದ ಹರದ ಅಚಿಗೆ ಪೂರ್ವರೂಪವು ಬರುತ್ತದೆ. ಉವಸ್‌3-ಅ ಎಂದಿರುವಾಗ ಇಲಿನಲ್ಲಿ ಣಕಾರನ್ರ 
ಇತ್ತಾದುದರೆಂದ ಅತ ಉಪಧಾಯಾಃ (ಪಾ. ಸೂ. ೭-೨-೧೧೬) ಎಂಬುದರಿಂದ ಉಸಧಾವೃದ್ಧಿ ಬರುತ್ತದೆ. 
ಉವಾಸ ಎಂದು ರೂಪಸಿದ್ಧವಾಗುತ್ತದೆ. ಇಲ್‌ ಪ್ರತ್ಯಯವು ಲಿತ್ತಾದುದರಿಂದ ಲಿತಿ (ಪಾ. ಸೂ. ೬-೧-೧೯೩) 
ಲಿತ್ತಾದ ಪ್ರತ್ಯಯದ ಪೊರ್ವದಲ್ಲಿರುವುಡು ಉದಾತ್ರವಾಗುತ್ತದೆ. ಎಂಬುದರಿಂದ ಇಲ್ಲಿ ವಕಾರೋತ್ತರಾಕಾರವು 
ಉದಾತ್ರವಾಗುತ್ತದೆ. ಅನುದಾತ್ತೆಂ ಸದಮೇಕವರ್ಜಂ ಎಂಬುದರಿಂದ ಉಳಿದಿದ್ದು. ಅನುದಾತ್ತವಾಗುತ್ತದೆ. 
ಸಕಾರೋತ್ತರಾಕಾರವು ಉದಾತ್ತದ ಪರದಲ್ಲಿರುವುದರಿಂದ ಸ್ವರಿತವಾಗುತ್ತದೆ. | 


ಗಾಗಾ 





ಉಚ್ಛಾತ್‌-_ ಉಛೀ ನಿವಾಸೇ ಧಾತು ತುದಾದಿ. ಭ್ರಾದಿಸಠಿತವಾದುದು ಸಾಮಾನ್ಯವಾಗಿ ನಿಪೊರ್ವ 
ವಾಗಿಯೇ ಇರುತ್ತದೆ. ತುದಾದಿಯಾದುದರಿಂದ ತುದಾದಿಭ್ಯಃ ಶ8 (ಪಾ.ಸೂ. ೩-೧-೭೭) ಎಂಬುದರಿಂದ ಶ ಎಂಬ 
ವಿಕರಣ ಬರುತ್ತದೆ. ಲೇಟ್‌ ಪ್ರಥಮಪುರುಸೈಕವಚನ ತಿಪ್‌ ಪ್ರತ್ಯಯ ಮಾಡಿದಾಗ ತಿ ಎಂಬುದರ ಇಕಾರಕ್ಕೆ ಇಶತಶ್ಚ 
ಲೋಪಃ ಪರಸ್ಕೈಸದೇಸು (೩-೪-೯೨) ಲೇನ ತಿಜ ಪ್ರತ್ಯಯಗಳ ಇಕಾರಕ್ಕೆ ಪರಸ್ಮೈ ಪದನಿಷಯದಲ್ಲಿ ಲೋಪ 
ಬರುತ್ತದೆ ಎಂಬುದರಿಂದ ಲೋಪಬರುತ್ತದೆ. ಲೇಟೋಡಾಬ್‌ (ಪಾ.ಸೂ. ೩-೪-೯೪) ಲೇಟಗೆ ಅಟ್‌ ಆಟ್‌ ಎಂಬ 
ಎರಡು ಆಗಮಗಳು ಬರುತ್ತವೆ ಎಂಬುದರಿಂದ ಇಲ್ಲಿ ಅಡಾಗಮ ಬರುತ್ತದೆ. ಭೇಚೆ ಎಂಬುದರಿಂದ ಉರೂಪ 
ಹ್ರಸ್ತಕ್ಕೆ ಛಕಾರ ಪರದಲ್ಲಿರುವುದರಿಂದ ತುಕಾಗನುವು ಬರುತ್ತದೆ. ಅದಕ್ಕೆ ಶ್ಚ್ಹುತ್ವದಿಂದ ಚಕಾರ ಬರುರ್ತದೆ. 
` ಉಚ್ಛಾತ್‌ ಎಂದಿರುವಾಗ ಇಲ್ಲಿ ಶಪ್‌ ಪಿತ್ತಾದುದರಿಂದ ಅನುದಾತ್ತ ಸ್ವರವು ಬರುತ್ತದೆ. ಲೇಟಗೆ ಬಂದಿರುವ 
ಆಟಾಗಮವು ಆಗಮಾ ಅನುದಾತ್ತಾ8 ಎಂಬುದರಿಂದ ಅನುದಾತ್ರವಾಗುತ್ತದೆ. ಆಗ ಆದ್ಯುದಾತ್ತೆಶ್ಚ (ಪಾ.ಸೂ. 
೩-೧-೩) ಎಂಬುದರಿಂದ ಪ್ರತ್ಯಯದ ಆದ್ಯುದಾತ್ರಸ್ತರ ಬರುತ್ತದೆ. ಆದುದರಿಂದ ಅಂತೋದಾತ್ತವಾಗಿ 
ಉಚ್ಛ್ರಾತ್‌ ಎಂಬುದಾಗಿ ಆಗುತ್ತದೆ. ಸಮಾನನಾಕ್ಕೇ ನಿಘಾತಯುಷ್ಮದಸ್ಮದ್ಗಾದೇಶಾ ವಕ್ಕನವ್ಯಾಃ 
(ಪಾ. ಸೂ. ೮-೧-೧೮ ವಾ. ೫) ನಿಮಿತ್ತ ನಿಮಿತ್ತಗಳು ಏಕವಾಕ್ಯದಲ್ಲಿರುವಾಗ ನಿಘಾತವನ್ನು (ಸರ್ನಾನುದಾತ್ತ) 
ಹೇಳಬೇಕು ಎಂಬುದರಿಂದ, ಇಲ್ಲಿ ಉಷಾ ಎಂಬುದರ ಪರದಲ್ಲಿ ತಿಜಂತಬಂದರೂ ಉಷಾ? ಎಂಬುದು ಬೇಕಿ 
ವಾಕ್ಯದ ಸಂಬಂಧವನ್ನು ಹೊಂದಿರುವುದರಿಂದ ವಾಕ್ಯಾಂತರದಲ್ಲಿರುವ ಉಚ್ಛಾತ್‌ ಎಂಬುದಕ್ಕೆ ಯಾವ ಸಂಬಂ. 
ಥವೂ ಇಲ್ಲದಿದ್ದುರಿಂದ ತಿಜ್ಜತಿಜ; ಎಂಬುದರಿಂದ ನಿಘಾತನು ಬರುವುದಿಲ್ಲ. | 

ಜೀರಾಜು ಗತೌ ಧಾತು. ಇದು ಭ್ರಾದಿ ಪಠಿತವಾದುದಲ್ಲ. ಗತ್ಯರ್ಥಕವಾದ ಸೌತ್ರಧಾತುವು. ಸೂತ್ರ. 
ದಲ್ಲಿ ಮಾತ್ರ ನಿರ್ದಿಷ್ಟವಾಗಿದೆ. ಇದಕ್ಕೆ ಜೋರೀಚ (ಉ. ಸೂ. ೨-೧೮೧) ಎಂಬುದರಿಂದ ರಕ್‌ ಪ್ರತ್ಯಯವು. 
ಬರುತ್ತದೆ. ರಕ್‌ ಬರುವಾಗ ಪ್ರಕೃತಿಧಾತುವಿಗೆ ಈತ್ವವೂ ಬರುತ್ತದೆ. ಶ್ರೀತ್ವನಿವಕ್ಷಾ ಮಾಡಿದಾಗ ಅದಂತ 
ವಾದುದರಿಂದ ಟಾಪ್‌ ಬರುತ್ತದೆ. ಬಾನಿನಲ್ಲಿ ಉಳಿಯುವ ಆಕಾರ ಸೇರಿಸಿದಾಗ ಜೀರಾ ಎಂಬುದಾಗಿ ಅಗುತ್ತದೆ. 


ಅಸ್ಯಾ8- ಇದಮ್‌ ಶಬ್ದದ ಮೇಲೆ ಷಸ € ಏಕವಚನ ಪ್ರತ್ಯಯವು (ಜಸ್‌) ಇರುವಾಗ ಇದಮೋನ್ನಾ- 
ದೇಶೇಶನುದಾತ್ಮಸ್ತ ತೀಯಾದೌ (ಪಾ. ಸೂ. ೨-೪-೩೨) ತೃತೀಯಾದಿ ವಿಭಕ್ತಿ ಹರದಲ್ಲಿರುವಾಗ ಅನ್ವಾಜೀಶ 
ವಿಷಯದಲ್ಲಿ ಇದಮ್‌ ಶಬ್ದಕ್ಕೆ ಅನುದಾತ್ರವಾದ ಅಶ್‌ ಎಂಬ ಆದೇಶ ಬರುತ್ತದೆ ಎಂಬುದರಿಂದ ಅಶ್‌ ಆದೇಶ. 
ಬರುತ್ತದೆ. ಪಿತ್ತಾದುದರಿಂದ ಸರ್ವಾದೇಶವಾಗಿ ಬರುತ್ತದೆ. ಸ್ತ್ರೀತ್ವ ತೋರುವಾಗ ಸರ್ವನಾಮ್ಲಃ ಸ್ಯಾಡ್ಜ- 
ಸ್ಪತ್ಚ (ಪಾ. ಸೂ. ೭-೪-೧೧೪) ಎಂಬುದರಿಂದ ಜಸ್ಸಿಗೆ ಸ್ಯಾಟಾಗಮವು ಬರುತ್ತದೆ. ಟಾಪಿಗೆ ಹ್ರೆಸ್ತಬರುತ್ತದೆ. 
ಪ್ರತ್ಯಯ ಸೇರಿಸಿದಾಗ ಅಸ್ಯಾ8 ಎಂಬುದಾಗಿ ಆಗುತ್ತದೆ. ಇಲ್ಲಿ ವಿಭಕ್ತಿಗೆ ಅನುದಾತ್ಮ್‌ ಸುಪ್ಪಿತೌ ಎಂಬುದ 
ರಿಂದ ಅನುದಾತ್ತಸ್ತ್ವರವು ಬರುತ್ತದೆ. ಇದಮಿಗೆ ಬಂದಿರುವ ಅಶಾದೇಶವೂ ಅನುದಾತ್ತವಾಗಿ ಬರುತ್ತದೆ ಎಂಬು. 
ದರಿಂದ ಅನುದಾತ್ತವಾಗುತ್ತದೆ. ಹೀಗೆ ಅಸ್ಯ್ಯಾಃ ಎಂಬುದು ಸರ್ವಾನುದಾತ್ಮವಾಗುತ್ತದೆ. 


ಆಚರಣೇಷು-ಚರಗತಿಭಕ್ಷಣಯೋಕಃ ಧಾತು ಭ್ರಾದಿ. ಇಲ್ಲಿ ಗತ್ಯರ್ಥದಲ್ಲಿ ಇದೆ. ಲ್ಯುಬ್‌ ಚೆ(ಪಾ.ಸ್ಥೂ 
೩-೩-೧೧೫) ನಪುಂಸಕೇ ಭಾವೇಕ್ತ8 ಎಂಬುದರಿಂದ ಭಾನೆ ಎಂಬುದು ಅನುವೃತ್ತವಾಗುತ್ತದೆ. ಭಾವಾರ್ಥದಲ್ಲಿ 
ಲ್ಯುಟ್‌ ಪ್ರತ್ಯಯ ಧಾತುಸಾಮಾನ್ಯಕ್ಕೆ ಬರುತ್ತದೆ. ಚರ್‌ ಧಾತುವಿಗೆ ಭಾನಾರ್ಥದಲ್ಲಿ (ಗಮನವೆಂಬ ಧಾತ್ವರ್ಥದಲ್ಲಿ) 
ಲ್ಯುಟ್‌ ಬಂದಾಗ ಲ್ಯುಟನಲ್ಲಿ ಯು ಎಂಬುದು ಉಳಿಯುತ್ತದೆ. ಯು ಎಂಬುದಕ್ಕೆ ಯುವೋರನಾಕೌ ಎಂಬುದರಿಂದ 
ಅನ ಎಂಬ ಆದೇಶವು ಬರುತ್ತದೆ. ಚರನ ಎಂದಿರುವಾಗ ಅಬ್‌ ಕುಸ್ತಾಜನುಮ್‌ವ್ವನಾಯೇಪಿ (ಪಾ. ಸೂ. ೮- 


6 


42 | | ಸಾಯಣಭಾಷ್ಯಸಹಿತಾ [ಮಂ. ೧, ಅ.೯. ಸೂ. ೪೮. 


ಹ ಗ ಬ ಯಯ ಬಜೆ ged Oy ey ಗಂ (ಗೊ ಅ ಬಟ ಎ ಎ ಬಾನ ಎ ಒಡ ಇ ಎ ಎ ಬ (ಪ ಬ ಷಂ ಗೆ ಭಜ ಈಜಿ ಜಟ ಎ ಭಟಟ ಬಸ ಟಟ ಯ 2 0ಬ 











ಗ್‌ 


೪.೨) ಎಂಬುದರಿಂದ ಅಟಿನ ವ್ಯವಧಾನನಿರುವಾಗ ಕೀಘದ ಪರದಲ್ಲಿರುವ ನಕಾರಕ್ಕೆ ಇತ್ತೆ ಬರುತ್ತದೆ. ಆಜ” ಉಪ 
ಸರ್ಗ. ಸಪ್ತವಿತಾ ಬಹುವಚನದಲ್ಲಿ ಆಚರಣೇಷು ಎಂಬ ರೊಪವಾಗುತ್ತದೆ. ಇಲ್ಲಿ ಲ್ಯುಟನಲ್ಲಿ ಲಿತ್ತಾದುದರಿಂದೆ 
ಅಿತಿ (ಪಾ. ಸೂ. ೬-೧-೧೯೩) ಎಂಬುದರಿಂದ ಪ್ರತ್ಯಯದ ಪೂರ್ವಕೈ ಉದಾತ್ರ ಸ್ವರಬರುತ್ತದೆ. ಆಗ ಚಕಾ 
ರದ ನೇಲಿರುವ ಅಕಾರವು ಉದಾತ್ತವಾಗುತ್ತದೆ. ಆಚರಣ ಎಂಬ ವಿಶಿಷ್ಟ ಪದದಲ್ಲಿ ಚರಣವೆಂಬುದು ಕೃದಂತ 
ವಾದ ಉತ್ತರಪದವಾಗಿದೆ. ಆದುದರಿಂದ ಸಮಾಸದಲ್ಲಿ ಗೆತಿಕಾರಕೋಪೆಸದಾತ್‌ ಕೃತ್‌ (ಪಾ. ಸೂ. ೬-೨-೧೩೯) 
ಎಂಬುದರಿಂದ ಗತಿಯಪರದಲ್ಲಿರುವ ಕೃದಂತವು ಪ್ರಕೃತಿ ಸ್ವರವನ್ನು ಹೊಂದುತ್ತದೆ. ಆಚರಣೇಷು ಎಂಬುದು 
ಕೃದುತ್ತರನದಪ್ರ ಕೃತಿಸ್ಸರವುಳ್ಳದು ಆಗುತ್ತದೆ. 


ದದ್ರಿರೆ. ಧೃಜ್‌ : ಅವಸ್ಥಾನೆ. ಧಾತು ದಿವಾಧಿ ಲಿಟ್‌ ಪ್ರಥಮಪುರುಷ ಬಹುವಚನ ಪರದಲ್ಲಿರು 
ವಾಗ ರು ಎಂಬ ಲಿನ ತಿಜ್‌ಗೆ ಇರೇಚ್‌ ಎಂಬ ಆದೇಶ ಬರುತ್ತದೆ. ಲಿಟ್‌ ಪರದಲ್ಲಿರುವಾಗ ಧಾತುವಿಗೆ 
ದ್ವಿತ್ಸ ಬರುತ್ತದೆ. ಥೈ ಧೃತಿಇರೆ ಎಂದಿರುವಾಗ ಉರತ್‌ (ಪಾ. ಸೂ. ೭-೪-೬೬) ಅಭ್ಯಾಸದ ಯ ವರ್ಣಕ್ಕೆ 
ಅತ್ವ ಬರುತ್ತದೆ ಎಂಬುದರಿಂದ ಅಕಾರ ಬರುತ್ತದೆ. ಖುಕಾರ ಸ್ಥಾನಕ್ಕೆ ಬರುವ ಅಕಾರವು ರಪರೆವಾಗಿ ಬಂದರೆ 
ಹಲಾದಿಶೇಷದಿಂದ ಥೆ ಎಂದು ಉಳಿಯುತ್ತದೆ. ಅಭ್ಯಾಸಚರ್ತ್ರದಿಂದ ಅದಕ್ಕೆ ದಕಾರ ಬರುತ್ತದೆ. ದಥ್ಸೈ 
ಇರೆ ಎಂದಿರುವಾಗ ಆರ್ಥ್ಧಧಾತುಕ ಪರದಲ್ಲಿರುವಾಗ ಗುಣವು ಪ್ರಾಪ್ತವಾದಕೆ ಅಸಂಯೋಗಾಲ್ಲಿಟ್‌ ಕಿತ್‌ (ಪಾ. 
ಸೂ. ೧.೨.೫) ಎಂಬುದರಿಂದ ಲಿಟಿಗೆ ಕಿತ್ಚವಿಧಾನ ಮಾಡಿರುವುದರಿಂದ ಸ್ಹೈತಿಚೆ ಸೂತ್ರದಿಂದ ಗುಣನಿಷೇಧ 
ಬರುತ್ತದೆ. ಗುಣಬಾರದಿರುವುದರಿಂದ ಯಣ್‌ ಸಂಧಿಮಾಡಿದರೆ ದಧ್ರಿಕೆ ಎಂದು ರೂಪವಾಗುತ್ತದೆ. ಇಲ್ಲಿ 
ಲಿಟಿಗೆ ಬಂದಿರುವ ಇರೇಚ್‌ ಎಂಬ ಆದೇಶವು ಚಿತ್ತಾದುದರಿಂದ ಚಿತೆ (ಪಾ. ಸೂ. ೬-೧-೧೬೩) ಸೂತ್ರ 
ಬಿಂದ ಅಂತೋದಾತ್ರವಾಗುತ್ತದೆ. ಚಿತಃ ಸಪ್ರಕೃತೇರ್ಬಹ್ವಕಜರ್ಥಂ ಎಂಬುದರಿಂದ ಪ್ರಕೃತಿಪ್ರತ್ಯಯ ಸಮು 
ದಾಯಕ್ಕೆ ಅಂತೋದಾತ್ತಸ್ವರ ಬರುತ್ತದೆ. ಯೆ ಎಂದು ಪೂರ್ವದಲ್ಲಿ ಯೆಚ್ಛೆಬ್ಬಯೋಗವಿರುವುದರಿಂದ ಶಿಜ್ಜ 
ತಿಜಃ ಸೂತ್ರದಿಂದ ಸರ್ವಾನುದಾತ್ರಸ್ವರ ಬರುವುದಿಲ್ಲ. 

ಶ್ರವಸ್ಯವಃ-_ ಶ್ರೂಯತೇ ಇತಿ ಶ್ರವಃ ಧನಂ ಶಬ್ದಮಾಡಲ್ಪಡುವುದು ಅಥವಾ ಆಶ್ರಯಿಸಲ್ಪಡುವುದು 
ಧನ. ಶ್ರು ಧಾತುವಿಗೆ ಸರ್ವದಾತುಭ್ಯೋ ಅಸುನ್‌ (ಉ.ಸೂ. ೪.೬೨೮) ಎಂಬುದರಿಂದ ಅಸುನ್‌ ಪ್ರತ್ಯಯ 
ಬರುತ್ತ ದಿ. ಅಸುನ್‌ ಪರದಲ್ಲಿರುವಾಗ ಧಾತುವಿಗೆ ಗುಣಬರುತ್ತದೆ. ಅಪರದಲ್ಲಿರುವುದರಿಂದ ಗುಣಕ್ಕೆ (ಓಕಾರಕ್ಕೆ) 
ಅವಾದೇಶ ಬರುತ್ತದೆ. ಶ್ರವಸ್‌ ಎಂದುರೂಪವಾಗುತ್ತದೆ- ಶ್ರವಃ ಆತ್ಮನಃ ಇಚ್ಚ ತಿ, ಥನವನ್ನುತನಗೆ ಅಪೇಕ್ಷಿಸು 
ತ್ತಾರೆ ಎಂಬರ್ಥದಲ್ಲಿ ಶ್ರವಸ್ಯವಃ ಎಂತಾಗುತ್ತದೆ. ಸುಸೆಆತ್ಮೆನ8ಕ್ಯಚ್‌ (ಪಾ.ಸೂ. ೩-೧-೮) ಇಚ್ಛಾದಲ್ಲಿ ಕರ್ಮ 
ವಾಗಿಯೂ ಇಚ್ಛಾಕರ್ತ್ನ ಸಂಬಂಧವುಳ್ಳ ದ್ಹಾಗಿಯೂ ಇರುವ ಸುಬಂತೆದ ಮೇಲೆ ಇಚ್ಛಾ ತೋರುತ್ತಿರುವಾಗ ಕೃಚ್‌ 
ಪ್ರತ್ಯಯ ಬರುತ್ತದೆ. ಕಚ್‌ ಸನಾದಿಯಲ್ಲಿ ಸೇರಿರುವುದರಿಂದ ಕೃಜಂತಕ್ಕೆ ಧಾತುಸಂಜ್ಞೆ ಬರುತ್ತದೆ. ಶ್ರವಸ್ಯಂತಿ 
ಇತಿ ತ್ರನಸ್ಯವಃ, ಕ್ಯಾಚ್ಛೆಂದಸಿ(ಪಾ. ಸೂ. ೩-೨-೧೭೦) ಕೃ ಸ್ರತ್ಯಯಾಂತದ ಮೇಲೆ ತಚ್ಛೀಲಾದಿಗಳು ತೋರು 
ತ್ತಿರುವಾಗ ಛಂದಸ್ಸಿನಲ್ಲಿ ಉ ಪ್ರತ್ಯಯ ಬರುತ್ತದೆ. ಶ್ರವಸ್ಯಎಂಬುದು ಕೃಜಂತವಾದುದರಿಂದ ತಚ್ಛ್ರೇಲವು ಇಲ್ಲಿ 
ತೋರುವುದರಿಂದ ಉ ಸ್ರತ್ಯಯವು ಬಂದಕೆ ಶ್ರವಸ್ಯ--ಉ ಎಂದಾಗುತ್ತದೆ. ಆಗ ಅತೋಲೋಪೆಃ (ಪಾ.ಸೂ. ೬-೪- 
೪೮) ಎಂಬುದರಿಂದ ಶ್ರವಸ್ಯಎಂಬಲ್ಲಿರುವ ಅಕಾರವು ಲೋಪನವಾಗುತ್ತದೆ. ಪ್ರತ್ಯಯ ಸೇರಿಸಿದರೆ ಶ್ರವಸ್ಯು ಎಂದು 


ಉಕಾರಾಂತ ಶಬ್ದನಾಗುತ್ತದೆ. ಪ್ರಥಮಾ ಬಹುವಚನ ಜಸ್‌ ಪ್ರತ್ಯಯ ಮಾಡಿದಾಗ ಶ್ರವಸ್ಯವಃ ಎಂಬ 
ರೂಪವಾಗುತ್ತದೆ ೩! | 


ಆ. ಗಿ. ಅ, ಳ್ಳ ವ. ಪಿ ]. | ಖಯಗ್ರೇದಸೆಂಹಿತಾ | 43 





ಸಂಹಿತಾಪಾಕಃ 
ಉಷೋ ಯೇ ತೇ ಸ್ರ ಯಾಮೇಷು ಯುಂಜತೇ ಮನೋ ದಾನಾಯ 
ಅತ್ರಾಹ ನ್ನ ಏಷಾಂ ತಮೊ ನಾಮ ಗೃಣಾತಿ ನೃಣಾಂ lel 
ಪದಪಾಠಃ | 

ಉಷ | ಯೇ | ತೇ ಪ್ರ ! ಯಾನೇಷು | ಯುಂಜತೇ | ಮನಃ | ದಾನಾಯ | 
ಸೂರಯಃ | 


| po 
ಅತ್ರ! ಅಹ | ತತ್‌ | ಕಣ್ತಃ | ಏಸಾಂ! ಕಣ್ವ 5 ತಮಃ | ನಾಮ | ಗೃಣಾತಿ | 


ನೃಣಾಂ ಳಗ 


ಸಾಯೆಣಭಾಷ್ಯಂ 


ಹೇ ಉಷಸ್ತೇ ತನ ಯಾವೇಷು ಗಮನೇಷು ಸತ್ಸು ಯೇ ಸೊರಯೋ ವಿದ್ಧಾ ಸೋ 2 ದಾನಾಭಿಜ್ಞಾ 
ದಾನಾಯೆ ಧನಾದಿದಾನಾರ್ಥಂ ಮನಃ ಸ್ವಕೀಯೆಂ ಸಪ್ರೆ ಯುಂಜತೇ'ಪ್ರೇರಯೆಂತಿ | ದಾನಶೀಲಾ ಉದಾರಾಃ 
ಪ್ರಭವಃ ಪ್ರಾತಃಕಾಲೇ ದಾತುಮಿಚ್ಛಂತೀತೈರ್ಥಃ | ನಿಷಾಂ ದಾತುಮಿಚ್ಛಶಾಂ ನೃಣಾಂ ತೆನ್ನಾಮ ದಾನ- 
ವಿಷಯೇ ಲೋಕಪ್ರಸಿದ್ಧಂ ನಾಮ ಕಣ್ಣತಮೋತಿಶಯೇನ ಮೇಧಾವೀ ಕಣ್ಣೋ ಮಹರ್ಷಿರತ್ರಾಹ ಅ- 
ತ್ರೈವೋಷಃಕಾಲೇ ಗೃಣಾತಿ | ಉಚ್ಚಾರಯೆತಿ | ಯೋ ದಾತುಮಿಚ್ಛೆ ತಿ ಯಶ್ಚ ನಾಮಗ್ರಹಣೇನ ದಾ- 

ತಾರಂ ಪ್ರಶಂಸತಿ ತಾಪುಭಾವಪ್ರ್ಯಷಃಕಾಲ ಏನ ತಥಾ ಕುರುತ ಇತ್ಯುಷಸೆ: ಸ್ತುತಿಃ | ಗೃಣಾತಿ | ಗ್ಹೆ 
ಶಬ್ದೇ | ಕ್ರೈಯಾದಿಕಃ | ಸ್ವಾದೀನಾಂ ಹ್ರಸ್ತೆ ಇತಿ ಹ್ರಸ್ಪತ್ವಂ | ನೈಣಾಂ | ನಾಮಿ ನೃ ಚೆ | ಪಾ. ೬-೪-೬ 
ಇತಿ ದೀರ್ಫಪ್ರ ತಿಷೇಥಃ ನೃ ಚಾನ್ಯತೆರಸ್ಕಾಂ | ಪಾ. ೬-೧-೧೮೪ | ಇತಿ ವಿಭಕ್ತೇರುದಾಶ್ರೆತ್ತಂ || 


॥ ಪ್ರತಿಪದಾರ್ಥ | 


ಉಸಷಃ.--ಎಲ್ಫೆ ಉಷೋದೇವತೆಯೇ | ತೇ--ನಿನ್ನ ! ಯಾಮೇಷು--ಸಂಚಾರವಿರಲಾಗಿ (ಪ್ರಭಾತ 
ಕಾಲದಲ್ಲಿ) ! ಯೇ ಸೂರಯಃ--(ದಾನದ ಮಹಿಮೆಯನ್ನು ತಿಳಿದ) ಯಾವ (ಉದಾರಿಗಳಾದೆ ಪ್ರಭುಗಳು) 
ಪ್ರಾಜ್ಞರು | ದಾನಾಯ--(ಧನಾಧಿ) ದಾನ ಮಾಡುವುದಕ್ಕಾಗಿ | ಮನಃ-(ತಮ್ಮ ಮನಸ್ಸನ್ನು 1 ಪ್ರಯುಂ- 
ಜತ್ತ ತ್ರೆ (ರಿಸುತ್ತಾರೋ (ದಾನಮಾಡಲಿಚ್ಛಿಸುತ್ತಾರೋ) | ಏಷಾಂ ನೃ ಹಾಂ ಇಂತಹ. (ಜಾನಮಾಶಲಿಟ್ಟಿ 
ಸುವ) ಮನುಷ್ಯರ | ತತ್‌ ನಾಮ--(ದಾತೃ ಗಳೆಂದು) ಲೋಕಪ್ರ ಸಿದ್ದ ವಾದ ಕೆ ಹೆಸರುಗಳನ್ನು | ಕಣ್ವ ತಮಃ 
ಅತ್ಯಂತ ಮೇಧಾನಿಯಾದ | ಕೆಣ್ವಃ--ಕಣ್ಣಮಹರ್ಹಿಯು | ಅತ್ರಾ ಹಕ ಉನಃಕಾಲದಲ್ಲಿಯೇ py ಣಾತಿ-- 
ಉಚ್ಚ ರಿಸುತ್ತಾನೆ. (ಪ್ರಶಂಸಿಸುತ್ತಾ ನೆ). 


44 ಸಾಯಣಭಾಷ್ಟಸೆಹಿತಾ [ಮಂ. ೧, ಅ, ೯. ಸೂ. ಇಲ. 





ಫಾಗ್‌ ಕಜರ್‌ ಉಂ ಒ ಟ್‌ ಹ ಗಗ ಸಾಗಾ ರಾಗಾ | Pena ke ಯ್‌ PR ಹೆ ಫ್‌ a 





| ಭಾವಾರ್ಥ ॥ 


ಎಲೈ ಉನೋಶೇವತೆಯೇ, ಪ್ರಭಾತಕಾಲದಲ್ಲಿ ನಿನ್ನ ಉದಯವಾದೊಡಫೆ ದಾನದ ಮಹಿಮೆಯನ್ನು 
ತಿಳಿದ ಪ್ರಾಜ್ಞ ರಾದ ಫೆ ಸ್ರಭುಗಳು ದಾನಮಾಡಲು ಅನೇಕ್ಷಿಸತ್ತಾ ಕ ದಾತೃ ಗಳೆಂದು ಕೋಕಪ್ರ ಸಿದ್ಧ ರಾಧ ಇಂತಹ 
ಉದಾರಿಗಳ ಸರಕನ್ನು. ಮೇಧಾವಿಯಾದ ಕಣ್ವಮಹರ್ಹಿಯು ಶ್ರ ಉಷಃಕಾಲದಲ್ಲಿಯೇ ಫ ಪ್ರಶಂಸಿಸುತ್ತಾನೆ. ಹೀಗೆ 
ಉಡಾರಿಗಳ ದಾನವ ಪ್ರ ದಾತೃ ಗಳ ಸ್ರಶಂಸೆಯೂ ಉಷಃಕಾಲದಲ್ಲಿಯೇ ನಡೆಯುತ್ತ ನ ಇದು ಉಪಃಕಾಲದ 
ಪ ಪ್ರಭಾವವಾಗಿರುತ್ತೆ. 


English Translation. 


Ushas, at your comings wise men turn their minds to free gifts; of 
these men» the most wise Kanwa proclsims the fame. | 


| ನಿಶೇಷ ನಿಷಯಗಳು 


ಅತ್ರ ಆಹೆ-ಈಗ ಅಥವಾ ಈ ಉಸಃ ಕಾಲದಲ್ಲಿ. 
ಕಣ್ಮತನು।--ಅತಿಶಯೇನ ಮೇಧಾವೀ--ಕಣ್ವವಂಶಸ್ಥರಲ್ಲಿ ಅತ್ಯಂತ ಮೇಧಾವಿಯಾದವನು ಅಥವಾ 
ಕಣ್ವ ಖಷಿಯು. 


ಬುಕ್ಕಿನ ಅರ್ಥವು ಸ್ವಲ್ಪ ಸ್ಟನಾಗಿರುವುದು. ಆದರೂ ಖುಷಿಯ ಅಭಿ ಪ್ರಾಯವನ್ನು ತಿಳಿದುಕೊಳ್ಳುವು 
ದೇನೊ ಕಸ ವಾಗಿಲ್ಲ. | 


| ನ್ಯಾಕೆರಣಪ್ರಕ್ರಿಯಾ | 


ಗೈಣಾತಿ- ಗ್ಯ ಶಲ್ದೆ ಧಾತು. ಕ್ರ್ಯಾಡಿ ಕ್ರ್ಯಾದಿಭ್ಯ್ಯ:ಶ್ಛ್ರಾ (ಪಾ. ಸೂ. ೩-೧-೮೧) ಎಂಬುದರಿಂದ 
ಶ್ರ್ಯಾದಿಗಳಿಗೆ ಶ್ನಾನಿಕರಣ ಪ್ರತ್ಯಯ ಬರುತ್ತದೆ. ಪ್ರಥಮ ಪುರುಷೈ ಕವಚನ ತಿ ಪ್ರತ್ಯಯಪರದಲ್ಲಿರುವಾಗ ವಿಕ 
ರಣಪ್ರತ್ಯಯ ಥಾತುನಿಗೆ ಬರುಕ್ತೆದೆ. ನಿಕರಣದಲ್ಲಿ ಶಕಾರ ಇತ್ತಾಗುತ್ತದೆ. ಗೃನಾತಿ ಎಂದಿರುವಾಗ ಪ್ರಾಡೀನಾಂ 
ಹ್ರಸ್ತೆಃ8 (ಪಾ. ಸೊ. ೨-೩-೮೦) ಸೂತ್ರದಿಂದ ಥಾತುನಿಗೆ ಹ್ರಸ್ತಬರುತ್ತದೆ.  ಯವರ್ಣಾನ್ಸಸ್ಯ ಇಿತ್ವೆಂವಾಚ್ಯೆಂ 
(ವಾ) ಎಂಬುದರಿಂದ ಖುಕಾರದ ಪರದಲ್ಲಿರುವ ಕಕಾರಕ್ಕೆ ಣತ್ವ ಬರುತ್ತದೆ. ಅಕಿಜಂತದ 'ಪರವಲ್ಲಿಕುವುದರಿಂದ 
ಶಿಜ್ಜಿ ತಿಚಿ ಎಂಬುದರಿಂದ ಸರ್ವಾನುದಾತ್ರವಾಗಿ ಗೃಣಾತಿ ಎಂಬುದಾಗಿ ರೊಪನಾಗುತ್ತದೆ, 


ನೈಣಾಂ ಖಕಾರಾಂತ ಪುಲ್ಲಿಂಗ ನೃ ಕಬ್ಬ. ಇದಕ್ಕೆ ಷಷ್ಟಿ ಬಹುನೆಚನವಾದ ಆಮೆ ಪ್ರತ್ಯಯ 
ವಿವಕ್ಷಮಾಡಿದಾಗ ನೃಃಆಮ್‌ ಎಂದಿರುವಾಗ ಪ್ರಸ್ವನಡ್ಯಾಪೋನುಚ್‌ (ಪಾ. ಸೂ. ೭-೧-೫೪) ಸೂತ್ರೆದಿಂದ 
ಆಮಿಗೆ ನುಟಾಗಮ ಬರುತ್ತ ಜೆ. ಚಿತ್ತಾದುದರಿಂದ ಆದ್ಯವಯವವಾಗಿ ಬಂಡಕಿ ನೃ +ನಾಮೇ ಎಂದಾಗುತ್ತ ಡೆ 
ಆಗ ನಾಮಿ (ಪಾ. ಸೂ. ೯-೪-೩) ಸೂತ್ರದಿಂದ ಅಜಂಶವಾದ ನೈ ಎಂಬ ಅಂಗಕ್ಕೆ ದೀರ್ಫ್ಥ ಪ್ರಾಪ್ತವಾಗುತ್ತದೆ. 
ನೃಚ (ಪಾ. ಸೊ. ಓ-೪- ೬) ನೃ ಶಬ್ಧಕ್ಕೆ ನಾಮ” ಸರದಲ್ಲಿರುವಾಗ ವಿಕಲ್ಪವಾಗಿ ದೀರ್ಥೆ ಬರುತ್ತದೆ ಎಂಬುದ 
ರಿಂದ ಇಲ್ಲಿ ದೀರ್ಫೆವನ್ನು ಮಾಡಲಿಲ್ಲ. ಅಕುದಾತ್ತಾ ಸುಪ್ಪಿತೌ ಸೂತ್ರದಿಂದೆ ವಿಭಸ್ತಿಗೆ ಅನುದಾತ್ತಸೆ ರೆವು 
ಪ್ರಾ ಕ್ರ ವಾದರೆ ನೃಚಾನ್ಯುಶರಸ್ಯಾಂ (ಪಾ. ಸೂ, ೬-೧-೧೮೪) ನೃಶಬ್ದದ ಪರದಲ್ಲಿರುವ ಹೆಲಾದಿನಿಭಕ್ತಿಯು 


ಅ.೧. ಅ, ೪, ಪ]. ` ಖುಗ್ವೇದಸೆಂಓತಾ 4ರ 





NN ಗಗ ಗಾ ಕೊರಗ ಸ್‌ NN 





ಸ 





ವಿಕಲ್ಪವಾಗಿ ಉದಾತ್ತವಾಗುತ್ತೆಡಿ ಎಂಬರದೆರಿಂದೆ ವಿಭಕ್ತಿಯು ಉದಾತ್ತನಾಗುತ್ತ ಡೆ, ನುಡಾಗಮ ಬಂದ 
ಮೇಲೆ ವಿಳೆಕ್ರಿಯು ಹಲಾದಿಯಾಗುತ್ತೆದೆ. ವಿಭಕ್ತಿ ಯೆ ಉದಾತೆ ಕ್ರೈವಾಗುವುದರಿಂದ ನೃಃ ಹಾಂ ವಿಂಬಿ ಶಬ ತ್ರಿ 
ಅಂತೋದಾತ್ತೆ ಪಾದ ಶೆಬ್ಧ ವಾಗುತ್ತೆ. Hel | 


ಸೆಂಹಿತಾಪಾಶೆಃ || 


ಆಘಾ ಯೋಸೇವ ಸ ಸೂನರ್ಯುಷಾ ಯಾತಿ ಸ್ಥ ್ರಭುಂಜತೀ 
ಜರೆಯಂತಿಃ ವೃಜಿನಂ ಪದ್ವದೀಯತ ಉತ್ಪಾತಯತಿ ಸ್ರೀಂಃ | 25 1 


| ಹೆಜೆಪಾಠೆಃ 1 
ಆ I ಘೆ ಯೋಷಾ5 ಇವ ! ಸೂನನೇ | ಉಷಾಃ | ಯಾತಿ ಸ್ಟೆ ಕ್ರ ಭುಂಜಶೀ I 


ಜರೆಯಂತೀ | ವೃಜನಂ | ಪತ್‌5 ನತ್‌ | ಈಯತೇ | ಉತ್‌ |! ಹಾತೆಯೆತಿ | 


ಪಸಿಣಃ ಹ 


| ಸಾಯಣಭಾಷ್ಯ್ಯಂ ॥ 


ಹಾ ರೇವಿ( ಸ್ರಭುಂಜಕೀ ಸೆ ಪ್ರಕರ್ನೇಣ ಸರ್ವಂ ಪಾಲಯಂತ್ಯಾ ಯಾತಿ ಫೆ | ಪ್ರತಿದಿನ- 
ಮಾಗೆಚ್ಛೆಶಿ ಖಲು | ತತ್ರ ದೃಷ್ಟಾಂತೆಃ | ಸೂನರೀ ಸುಷ್ಮು ಗೈಹಕಶೈತ್ಯಸ್ಯೆ ನೇಶ್ರೀ ಯೋಷೇವ ಗೃಹ- 
ಚೀನ | ಕೀವಿ ಶ್ಯುಷಾ | ವೃ ಜನಂ ಗಮನಶೀಲಂ ಜಂಗಮಂ ಪ್ರಾಣಿಚಾತಂ ಜರಯೆಂತೀ ಜರಾಂ ಪ್ರಾಪ 
ಯಂತಿೀ |! ಅಸಳೆ ) ದುಸಸ್ಯಾವ್ಯ ತ್ತಾ ಯಾಂ ವಯೋಹಾನ್ಯಾ ಸ್ರಾಣಿಕೋ ಜೀರ್ಣಾ ಭೆವಂತಿ | ₹0ಚ ಉಷ 
ಫಾಲೇ ಸದ್ವತ್‌ ಸಾಡಯೆಕ್ತೆಂ ಪ್ರಾಣಿಜಾ ಕೆನೋಯೆತೇ | ನಿದ್ರಾಂ ಪೆರಿತ್ಯಜ್ಯ "ಸ್ಪಿಸ್ಟ ಕೈಶ್ಯಾರ್ಥಂ ಗೆಚ್ಛ ್ರಿ| 
ಕಂಜ ಇಯಮುಷಾಃ ಸಪೆಕ್ಷಿಣ ಉತ್ಪಾತೆಯತಿ | ಪೆಕ್ಷಿಣೋ ಹ್ಯುಷಃಕಾಲೇ ಸಮುತ್ವಾಯ ತತ್ರ ತತ್ರೆ ಸ್ರ 
ಜಂತಿ | ಯುಚಿ ಶುನುಫೇತ್ಯಾಡಿನಾ ಸಂಹಿತಾಯಾಂ ದೀರ್ಫಕ | ಸುಷ್ಮು ನೆಯತೀತಿ ಸೂನರೀ | ನ್ಯ ಕ್‌ 
ಯೇ! ಅಚೆ ಅರಿತೀಪ್ರೆತ್ಕಯಃ | ಗತಿಸೆಮಾಸೇ ಕೈಷ್ಣ್ರಹಣೇ ಗೆತಿಕಾರಳೆಪೂರ್ವಸ್ಯಾಫಿ ಗ್ರಹಣಂ | ಪೆರಿ. 
೨೮ | ಇತಿ ವಚೆನಾಶ್ರ ಎಡಿಕಾರಾದಕ್ತಿನಃ। ಸಾ. ೪.೦-೪೫| ಇತಿ ಜೀಷ್‌ | ಸೆರಾದಿಶ್ಚೆಂದಸಿ ಬಹುಲಮಿತ್ಯು ತ್ತ- 
ರಷೆದಾಮ್ಯುದಾತ್ರೆತ್ವೆಂ | ನಿಸಾತೆಸ್ಯ ಚೇತಿ ಪೂರ್ವಪದಸ್ಯ ದೀರ್ಥೆಃ | ಪ್ರೆಭುಂಜತೀ | ಭುಜಸಾಲನಾಭ್ಯೈವ 
ಹಾರಯೋಃ | ಲಬ ಶತ್ಛ ರುಘಾವಿತ್ವಾಚೈ ೩9 1 ಶ್ನಸೋರಲ್ಲೋಪ ಇತೈ ಕಾರಲೋಹಃ ಉಗಿತತ್ಸೇತಿ 
ಜೀಪ್‌ | ಶಶುರನುಮ ಇತಿ ಸದ್ಯಾ ಉ ಡಾತ್ತತ್ನಂ | ವೃಜನಂ ವೃಜೀ ವರ್ಜನೇ | ನರ್ಜ್ಯತ ಇತಿ ವೈಜನಂ 


46 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೪೮, 


ತಗ: 


ಭಟ ಟೋ (ಟೂ (ಯ ಪು ಗ ಲ್ಪ ಗ... 
ಹ ಬಾ ಮು ಚ ಗ " ಸ ಯು ಪಟ ಬು ಪ ಯಾ ಮ 


ಪ್ರಾಣಿಜಾತೆಂ | ಕ್ಕೆ ಸ್ಕೈ ವೃಜಿಮಂದಿನಿಧಾಳ್ಬ ಕ್ಯುಃ | ಉ. ೨-೮೧ | ಇತಿ ಕ್ಯುಪ್ರೆತ್ಯಯಃ | ಕಿತ್ತ್ವಾ- 
ಲಘೂಸಧಗುಣಾಭಾವಃ | ಯೋರನಾದೇಶೇ ಪ್ರತ್ಯಯೆಸ್ವೆರೆಃ | ಪೆದ್ವೆತ್‌ | ಸತ್‌ ಪಾದೆಃ | ತದಸ್ಯಾಸ್ತೀತಿ 
ಸದ್ವತ್‌ | ರುಯೆ ಇತಿ ಮತುಪೋ ನಶ್ಚೆಂ | ವ್ಯತ್ಯಯೇನ ಮತುಪೆ ಉದಾತ್ರತ್ತೆಂ | ನ ಚೆ ಸ್ವರನಿಧೌ 
ವ್ಯಂಜನಮನಿದ್ಯಮಾನವತ್‌ | ಪೆರಿ. ೭೯ | ಇತಿ ವ್ಯಂಜನಸ್ಕಾನಿದ್ಯಮಾನವತ್ತ್ಮೇೋ ಸಶಿ ಹ್ರಸ್ವನುಡ್‌ಭ್ಯಾಂ 
ಮತುಬಿತಿ ಮತುಪ ಉದಾತ್ತತ್ವನಿಶಿ ನಾಚ್ಯೆಂ | ಪ್ರಸ್ವಾದಿತ್ಕೇವ ಸಿದ್ದೇ ಪುನರ್ನುಡ್‌ ಗ್ರಹಣಸಾಮರ್ಥ್ಯಾ” 
ದೇಷಾ ಪೆರಿಭಾಷಾ ನಾಶ್ರೀಯತೆ ಇತಿ ವೃತ್ತಾವುಕ್ತಂ | ಕಾ. ೬-೧-೧೭೬ | ಇತರಥಾ ಹಿ ಮರುತ್ತಾನಿತ್ಕ- 
ತ್ರಾಸಿ ಮತುಸ ಉದಾತ್ತೆತ್ವಂ ಸ್ಯಾತ್‌ | & || 

















॥ ಪ್ರತಿಪದಾರ್ಥ 1 


ಉಷಾಃ-_ಉನೋದೇವಿಯು | ಸೂನರೀ--(ಗೃಹಕೃತ್ಯಗಳಲ್ಲಿ) ಒಳ್ಳೆಯ ಆದರ್ಶಪ್ರಾಯಳಾದ | 
ಯೋಸೇವ--(ಮನೆಯ ಯಜಮಾನಿಯಾದ) ಹೆಂಗಸಿನಂತೆ | ಪ್ರಭುಂಜತೀ--(ಎಲ್ಲರನ್ನೂ) ಚೆನ್ನಾಗಿ ಪೋಷಿ 
ಸುತ್ತ | ನೃಜನಂ--ಚರಾತ್ಮಕವಾದೆ ಸಕಲ ಪ್ರಾಣಿ ಸಮೂಹವನ್ನೂ | ಜರಯಂತೀಮುಖ್ರಿಗೆ ಒಯ್ಯುತ್ತ 1 
ಆಯಾತಿ ಘ-(ಪ್ರತಿದಿನವೂ) ಬರುತ್ತಾ ಳಲ್ಲವೇ! (ಉಷಃಕಾಲದಲ್ಲಿ) ಪದ್ವೆ ತ್‌ ಪಾದಗಳುಳ್ಳ (ಸಂಚಾರ ಸ್ವಭಾವ 
ವುಳ್ಳ) ಪ್ರಾಣಿ ಸಮೂಹವು ! ಈ ಯಶೇ--(ನಿದ್ರೆಯಿಂದ ಎದ್ದು ತನ್ನ ತನ್ನ ಕೆಲಸಕ್ಕೆ) ಹೋಗುತ್ತದೆ. (ಮತ್ತು 
ಈ ಉಸಸ್ಸು) ಪಕ್ಷಿಣಃ ಪಕ್ಷಿಗಳನ್ನು । ಉತ್ಪಾತಯತಿ-(ಎಬ್ಬಿಸಿ) ಹಾರುವಂತೆ ಮಾಡುತ್ತಾಳೆ. 


॥ ಭಾವಾರ್ಥ ॥ 


ಗೃಹೆಕೃತ್ಯದಲ್ಲಿ ನಿಪುಣಳೂ ಆದರ್ಶಪ್ರಾಯಳೂ ಆದ ಗೃಹಿಣಿಯಾದ ಹೆಂಗಸು ಮನೆಯಲ್ಲಿ ಸಕಲರೆನ್ನೂ 
ಪೋಷಿಸುವಂತೆ ಉಸೋದೇವಿಯು ಪ್ರತಿದಿನವೂ ಉದಯಿಸಿ ಲೋಕದಲ್ಲಿ ಎಲ್ಲರನ್ನೂ ಪೋಷಿಸುತ್ತಾಳೆ. ಆದರೆ 
ಅವಳು ಹೀಗೆ ಅನೇಕಾವರ್ತಿ ಉದಯಿಸಿದರೆ ಚರಾತ್ಮಕವಾದ ಸಕಲಪ್ರಾಣಿ ಸಮೂಹವನ್ನೂ ಮುಪ್ಪಿಗೆ ಒಯ್ಯು 
ತ್ರಾಳೆ. ಸಂಚಾರ ಸ್ವಭಾನನಿದ್ದು ಪಾದಗಳಿಂದ ಕೂಡಿದ ಸಕಲ ಪ್ರಾಣಿಸಮೂಹೆವೂ ಉಷಃಕಾಲದಲ್ಲಿ ನಿದ್ರೆಯಿಂದ 
ಎದ್ದು ತನ್ನ ತನ್ನ ಕೆಲಸಕ್ಕೆ ಹೋಗುತ್ತದೆ. ಪಕ್ಷಿಗಳು ಎದ್ದು ತಮ್ಮ ತಮ್ಮ ಆಹಾರಾರ್ಥವಾಗಿ ಹಾರಿಹೋಗುತ್ತವೆ 


English Translation, 

Ushas, nourishing all comes daily like a beautiful young damsel well 
versed in household duties ; she makes the 709710 old; at her coming those 
beings that have feet get up from their sleep and make a stir; she wakes up 
. the birds, 

| ವಿಶೇಷ ವಿಷಯಗಳು | 
ಯೋಹೇವ--ಯುವತಿಯಂತೆ ಉತ್ತಮ ಸ್ರ್ರೀಯಂತೆ ಎಂದರೆ ಗೃಹಿಣಿಯಂತೆ. 
ಸೂನರೀ--ಸೂನರೀ ಶಬ್ದವು ಹದಿನಾರು ಉಸೋನಾಮಗಳ ಮಧ್ಯದಲ್ಲಿ ಪಠಿತವಾಗಿದ್ದರೂ (ನಿ. ೨-೧೯) 
ಇಲ್ಲ ಭಾಷ್ಯಕಾರರು ಈ ಶಬ್ದಕ್ಕೆ ಸುಸ್ಮು ಸೃಹಕೃತ್ಯಸ್ಯ ನೇತ್ರೀ ಗೃಹಿಜೇ--ಗೃಹಕೃತ್ಯಗಳನ್ನು ಚೆನ್ನಾಗಿ ನಿರ್ವಹಿ 
ಚ್‌ ಎಂದು ಅರ್ಥವಿವರಣೆ ಮಾಡಿರುವರು. ಏಕೆಂದರೆ ಉಷಾಃ ಎಂಬ ಪ್ರತ್ಯೇಕಶಬ್ದವು ಈ ಖಪುಕ್ಚಿನಲ್ಲಿ 


ಅ, ೧, ಅ, ೪, ವ. ೩] 3. ಖಯಗ್ರೇದಸಂಹಿತಾ 47 








ಪ್ರಭುಂಜತೀಪ್ರಕರ್ನೇಣ ಸರ್ವಂ ಪಾಲಯಂತೀ |! ಭುಜಸಾಲನಾಭ್ಯವಹಾರಯೋಃ |! ಸರ್ವ 
ರನ್ನೂ ಪೋಷಣೆಮಾಡುತ್ತಾ ಪಾಲಿಸುವವಳು. 


ಜರಯಂತೀ ವೃಜನಂ- ಚಲಿಸುವ ಪ್ರಾಣಿಸಮೂಹದ ಆಯುಸ್ಸನ್ನು ಕ್ಷೀಣಮಾಡುವವಳು, ಸಮೆಯಿಸು 
ವವಳು. ಏಕೆಂದರೆ ಉಸೋದೇವತೆಯು ಪ ಪ್ರತಿದಿನವೂ ಉದಯಿಸುವುದರಿಂದ ಪ್ರಾಣಿಗಳ ಆಯುಸ್ಲಿ ನಲ್ಲಿ ಒಂದೊಂ 
ದಾಗಿ ದಿನಗಳು ಕಳೆದು ಹೋಗಿ ಇವುಗಳ ಆಯನ ಪ್ರಮಾಣವು ಕ್ಷೀಣಿಸುವುದೆಂದಭಿಪ್ರಾಯವು. 


ಪದ್ದತ್‌--ಪಾದೆಯುಕ್ತಂ ಪ್ರಾಣಿಜಾತೆಂ ! ಪಾದಗಳು ಅಥವಾ ಕಾಲುಗಳುಳ್ಳ ಮನುಷ್ಯರೇ ಮೊದ 
ಲಾದ ಪ್ರಾಣಿಗಳು. 


ಪಕ್ಷಿಣಃ ಉತ್ಪಾ ತೆಯತಿಉಷ:ಕಾಲವಾದೊಡನೆಯೇ ಬೆಳಕಾಗುವುದರಿಂದೆ ನಿದ್ರಾ ಸರವಶವಾದ ಪಕ್ಷಿ 
ಗಳು ಎಚ್ಚ ರೆಗೊಂಡು ಆ ಥಾರಸ ೦ಪಾದನೆಗಾಗಿ ಸಂಚರಿಸುವವು. ರಾತ್ರೆಕಾಲದಲ್ಲಿ ಕತ್ತಲೆಯಾಗಿರುನುದರಿಂದ ಪಕ್ಷಿ 
ಗಳು ಚಲಿಸಲು ಸಾಧ್ಯವಿಲ್ಲದೆ ತಮ್ಮ ತಮ್ಮ ಗೂಡುಗಳಲ್ಲಿ ಸಿದ್ರೆಗ್ಸೆ ಯ್ಯುವವು. ಉಷಃಕಾಲದಲ್ಲಿ ಬೆಳಕಾಜೊಡನೆಯೇ 
ನಿಶ್ರೆಯಿಂಜೆಚ್ಛತ್ತು ತಮ್ಮ ವ್ಯವಹಾರಗಳಲ್ಲಿ ಕೊಡಗುವವು. ಆದುದರಿಂದ ಉಷಃಕಾಲವು ಅಥವಾ ಉಸಷೋದೇವ 
ತೆಯು ಪಕ್ಷಿಗಳನ್ನು ಎಬ್ಬಿಸಿ ಚಲಿಸುವಂತೆ ಮಾಡುವಳು ಎಂದು ಖುಷಹಿಯು ವರ್ಣಿಸಿರುವನು. 


I ಪ್ಯಾಕರಣಪ್ರ ಕ್ರಿಯಾ [| 


ಘ--ಖಲು ಎಂಬ ಅರ್ಥದಲ್ಲಿಡೆ. ಯಚಿ ತುನುಘಮನ್ಸು (ಪಾ. ಸೂ. ೬-೩-೧೩೩) ಎಂಬುದರಿಂದ 
ಮಂತ್ರದಲ್ಲಿ ದೀರ್ಫ್ಥಬರುತ್ತದೆ. ಘಾ ಎಂದು ಮಂತ್ರಖಾಠದಲ್ಲಿ ರೊನನನ್ನು ಹೊಂದುತ್ತದೆ 


ಸೂನರೀ-ಸುಷು ನಯತೀತಿ ಸೂನರೀ ಜೆನ್ನಾ ಗಿ ಕಾರ್ಯವನ್ನುನೆರನೇರಿಸುವವಳು. ಸು ಎಂಬುದು 
ನಿಪಾತ. ಉಪಸರ್ಗಕ್ಕೂ ನಿಪಾತ ಸಂಜ್ಞೆ ಬರುತ್ತದೆ. ನ್ವ ನಯೆ ಧಾತು ಕ್ರ್ಯಾದಿ. ಇದಕ್ಕೆ ಅಚೆಇ8 (ಉ. ಸೂ. 
೫೭೮) ಅಜಂತವಾದ ಧಾತುನಿಗೆ ಇ ಪ್ರತ್ಯಯ ಬರುತ್ತದೆ ಎಂಬುದರಿಂದೆ (ಧಾತುವಿಗೆ) ಇ ಪ್ರತ್ಯಯ ಬರುತ್ತದೆ. 
ಸಾರ್ವಧಾತುಕಾರ್ಥಧಾತುಕಯೋ ಸೂತ್ರದಿಂದ ಇ ಪರದಲ್ಲಿರುವಾಗೆ ಧಾತುವಿಗೆ ಗುಣ ಬಂದರೆ ನರ್‌ಇ ನರಿ 
ಎಂದಾಗುತ್ತದೆ. ಸು ನಿಪಾತದೊಡನೆ ಸಮಾಸವಾಗುತ್ತದೆ. ಇದಕ್ಕೆ ಗತಿ ಸಮಾಸನೆಂದು ಹೆಸರು. ಸು ಎಂಬುದಕ್ಕೆ 
ನಿಪಾತಸಂಜ್ಞಾದೊಡನೆ ಗತಿ ಎಂಬ ಸಂಜ್ಞೆಯೂ ಧಾತುಯೋಗವಿರುವುದರಿಂದ ಬರುತ್ತದೆ. ಕೃದ್ಧೃಹಣಿಗತಿಕಾರಕ 
ಪೂರ್ನಸ್ಯಾಪಫಿ ಗ್ರಹಣಂ (ಪರಿಭಾ. ೨೮) ಕೃತ್‌ ಪ್ರತ್ಯಯವಾದುದರಿಂದ ತದಂತಗ್ರ ಹಣದಿಂದ ಕೃದಂತವೆಂದಾಗು 
ತ್ರಜಿ. ಕೃದಂತಕ್ಕೆ ಉಪಾದಾನವಿರುವೆಡೆಯಲ್ಲಿ ಗತಿಪೂರ್ವವಾಗಿರುನ ಕೃದಂತಕ್ಕೂ ಕಾರಕಪೂರ್ವವಾಗಿರುವು 
ದಕ್ಕೂ ಗ್ರಹಣ ಬರುತ್ತದೆ. ಇಲ್ಲಿ ಗತಿಪೂರ್ನಕವಾದುದರಿಂದ ವಿಶಿಷ್ಟ ಕೃೈದಂತವೆಂದೇ ಗ್ರಹಿಸಬೇಕು, ಕೃದಿ- 
ಕಾರಾಡೆಕ್ತಿನಃ (ಪಾ. ಸೂ. ೪-೧-೪೫ ಗ.) ಕ್ಲಿನ್‌ ಭಿನ್ನವಾದ ಇಳಬಾಂತ ಕ್ಫೃ ದಂತ ಪಾ ್ರಿತಿಸದಿಕಕ್ಕೆ ಪ್ರೀತ 
ವಿವಕ್ಷಾ ಮಾಡಿದಾಗ ಜ್‌ ಬರುತ್ತದೆ. 'ಹಿಂದ್ಮಿ ಹೇಳಿದಂತೆ ಕೃದಂತವಿಷ ಯದಲ್ಲಿ ನಿಶಿಪ್ಟಗ್ರ ಹೆಣವಿರುವುದರಿಂದ 
ಇಲ್ಲಿ ಗತಿಪೂರ್ವವಾದ ಸೂನರಿ ಎಂಬುದೇ ಫದಂತವಾಗುತ್ತ ದೆ. ಇ ರೂಸ ಕೃದಂತವಾದುದರಿಂದೆ ಜೀಷ್‌ 
ಏರುತ್ತದೆ. ಸೂನರೀ ಎಂಬುದಾಗಿ ರೂಪವಾಗುತ್ತದೆ. ನೆರಂದಿಕ್ವಂದೆಸಿಬದುಲಂ (ಪಾ. ಸೂ. ೬-೨-೧೯೯) 
ಛಂದಸ್ಸಿನಲ್ಲಿ ಸರ ಶಬ್ದಕ್ಕೆ ಆದಿ ಉದಾತ್ತ ಬರುತ್ತದೆ. ಎಂಬುದರಿಂದ ಇಲ್ಲಿ ಉತ್ತರಸದದ ಆದ್ಯುದಾತ್ತ ಸ್ವರವು 
ಸತಿಶಿನ್ಟ ವಾಗಿ ಪ್ರಧಾನವಾಗುತ್ತದೆ. ಯದ್ಯಪಿ ಪೂರ್ವಸೂತ್ರದಲ್ಲಿ ನರದ ಉಕ್ಕಶಬ್ದಕ್ಕೆ ಮಾತ್ರ ಆದ್ಯುದಾತ್ತವು 
ನಿಹಿತವಾಗಿರುತ್ತದೆ. ಆದರೆ ಬಹುಲಗ್ರಹೆಣದಿಂದ ಉಕ್ತಾರ್ಥವು ಸಿದ್ಧವಾಗುತ್ತದೆ. ನಿಪಾತೆಸ್ಯಚೆ (ಪಾ. ಸೂ- 


4 ಸಾಯಣಭಾಷ್ಯಸಹಿತಾ [ ಮಂ. ೧. ಆ. ೯. ಸೂ. ೪೮. 








ಜಸ ಚ್‌ ಇ ಅ CV ಜಖ ಇ. ಕಗಗ ಗಗ್‌. ತ 


೬-೩-೧೩೬) ನಿಪಾತವಾದ ಪೊರ್ವ ಸದಕ್ಕೆ ಛಂದಸ್ಸಿನಲ್ಲಿ ದೀರ್ಫೆ ಬರುತ್ತದೆ. ಸು ಎಂಬುದು ನಿಪಾತವಾದುದ 
ರಿಂದ ದೀರ್ಫೆಬಂದಕೆ ಸೂನರೀ ಎಂಬುದಾಗಿ ರೂಪವಾಗುತ್ತದೆ. | 
ಸ್ರೆಭುಂಜತೀ--ಪ್ರ ಉಪಸರ್ಗ. ಭುಜ ಪಾಲನಾಭ್ಯನಹಾರಯೋಃ ಧಾತು. ರುಧಾದಿ. ಲಭ; 
ಶತೃಶಾನೆಚಾ (ಪಾ. ಸೂ. ೩-೨-೧೨೪) ಎಂಬುದರಿಂದ ಲಓನ ಸ್ಥಾನದಲ್ಲಿ ಕತೃ ಬರುತ್ತದೆ. ಶಕಾರ ಖುಕಾರ 
ಗಳು ಇತ್ತಾಗುತ್ತನೆ. ಶಿತ್‌ ಪ್ರತ್ಯಯ ಪರದಲ್ಲಿರುವುದರಿಂದ ರುಧಾದಿ ವಿಕರಣವಾದ ಶ್ಚನು್‌ ಪ್ರತ್ಯಯವು 
ಬರುತ್ತದೆ. ಮಿದಚೋಂತ್ಯಾತ್ಸೆರಃ (ಪಾ. ಸೂ. ೧-೧-೪೭) ಸೂತ್ರದಿಂದ ಶ್ಲಮ್‌ ಮಿತ್ತಾದುದರಿಂಡ ಧಾತು 
ವಿನ ಅಂತ್ಯದ ಅಚಿನಪರಕ್ಕೆ ಬರುತ್ತದೆ. ಭುನಃಜ್‌* ಅತ್‌ ಎಂದಿರುವಾಗ ನಕಾರಾಕಾರಕ್ಕೆ ಶ್ಲುಸೋರ- 
ಲ್ಲೋಪೆಃ (ಪಾ. ಸೂ. ೬-೪-೧೧೧) ಕೆತ್ತು ಜಾತ್ತಾದ ಸಾರ್ವಧಾತುಕವು ಪರದಲ್ಲಿರುವಾಗ ಶ್ರ ಪ್ರತ್ಯಯದ 
ಅಕಾರವೂ ಅಸ್‌ ಧಾತುವಿನ ಅಕಾರವೂ ಲೋಪವಾಗುತ್ತದೆ. ಎಂಬುದರಿಂದ ಲೋಪಬರುತ್ತದೆ. ನಕಾರಕ್ಕೆ 
ಅನುಸ್ವಾರ ಪರಸವರ್ಣಗಳು ಬಂದಕೆ ಭುಳ್ನುತ ಎಂದು ರೂಪವಾಗುತ್ತದೆ. ಇದಕ್ಕೆ ಸ್ರ್ರೀತ್ವವಿವಕ್ಷೂ ಮಾಡಿ 
ದಾಗ ಶೃತೃಸಪ್ರತ್ಯಯದಲ್ಲಿ ಉಗಿತ್ತಾದುದರಿಂದ ಉಗಿತಶ್ಚ (ಪಾ.ಸೂ. ೪-೧-೬) ಎಂಬುದರಿಂದ ಜೀಪ್‌ ಪ್ರತ್ಯಯ 
ಬರುತ್ತದೆ. ಭುಂಜತೇ ಎಂಬುದಾಗಿ ರೂಪವಾಗುತ್ತದೆ. ಶತುರನುಮೋನದ್ಯಜಾದೀ (ಪಾ. ಸೂ. ೬-೧-೧೭೩) 
ನುಮಾಗಮ ಹೊಂದದಿರುವ ಶೃತೃಪ್ರತ್ಯಯಾಂತಕವಾದುದರ ಮೇಲಿರುವ ನದೀ (ಈ ಮತ್ತು ಊ) ಎಂಬುದು 
ಉದಾತ್ತವಾಗುತ್ತದೆ. ಎಂಬುದರಿಂದ ಇಲ್ಲಿ ನುಮ್‌ ಬಾರದಿರುವುದರಿಂದ ನದೀ ಸಂಜ್ಞೆಯುಳ್ಳ ಜೀಪಿನ 


ಈಕಾರವು ಉದಾತ್ತವಾಗುತ್ತದೆ. ಪ್ರಭುಂಜಕೀ ಎಂಬುದು ಅಂತೋದಾತ್ಮವಾಗುತ್ತದೆ. 


ವೃಜನಂ--ವೃಜೀ ವರ್ಜನೆ. ಧಾತು ಅದಾದಿ ವರ್ಜ್ಯತೆ ಇತಿ ವೃಜನಂ ಪ್ರಾಣಿಜಾತಂ. ಹೋಗುವ 


ಸ್ವಭಾವವುಳ್ಳವುಗಳು ಪ್ರಾಣಿಸಮೂಹವೆಂದರ್ಥ. ಕೃಸಷ್ಣವೃಜಿಮಂದಿನಿಧಾಇಳ್ಬ ಕ್ಯು (ಉ. ಸೂ. ೨-೨೩೯) 


ಎಂಬುದರಿಂದ ಕ್ಕು ಪ್ರತ್ಯಯ ಬರುತ್ತದೆ. ಕ್ಯು ಪ್ರತ್ಯಯದಲ್ಲಿ ಕಕಾರವು ಇತ್ತಾಗುತ್ತದೆ. ಯು ಎಂಬುದಕ್ಕೆ 
ಯುವೋರನಾಳಾ ಸೂತ್ರದಿಂದ ಅನ ಎಂಬ ಆಡೇಶ ಬರುತ್ತದೆ. ಕಕಾರ ಇತ್ತಾದುದರಿಂದ ಕ್ಲಿತಿಚೆ (ಪಾ.ಸೂ. 
೧-೧-೫) ಎಂಬುದರಿಂದ ಧಾತುವಿಗೆ ಬರಬೇಕಾದ ಲಘೂಪಧಗುಣ ನಿಷೇಧ ಬರುತ್ತದೆ. ಪ್ರತ್ಯಯ ಸೇರಿಸಿದರೆ 
ವೃಜನ ಎಂದು ರೂಪವಾಗುತ್ತದೆ. ಆದ್ಯುದಾತ್ತೆಶ್ಚ (ಪಾ. ಸೂ. ೩-೧-೩) ಎಂಬುದರಿಂದ ಪ್ರತ್ಯಯ ಸ್ವರವು 
ಬರುತ್ತದೆ. 


ಪದ್ವೆತ್‌-- ಸತ್‌ ಅಂದರೆ ಪಾದ. ಪತ್‌ ಅಸ್ಯ ಅಸ್ತೀತಿ (ಕಾಲು ಇದಕ್ಕೆ ಇಡೆ) ಎಂಬರ್ಥದಲ್ಲಿ 
ತದಸ್ಯಾಸ್ತ್ಯ್ಯಸ್ಮಿನ್ನಿತಿಮತುಪ್‌ (ಪಾ.ಸೂ. ೫-೨-೯೪) ಸೂತ್ರದಿಂದ ಮತುಪ್‌ ಪ್ರತ್ಯಯ ಬರುತ್ತದೆ. ತಕಾರಕ್ಕೆ 
ಜಸ್ತೃದಿಂದ ದಕಾರ ಬರುತ್ತದೆ. ರುುಯಃ (ಪಾ. ಸೂ. ೫-೪-೧೧೧) ರುಯಿನ ಪರದಕ್ಲಿರುವ ಮತುಪಿನ 
ನುಕಾರಕ್ಕೆ ನಕಾರಬರುತ್ತದೆ. ವ್ಯತ್ಯಯೋಬಹುಲಂ ಎಂಬುದರಿಂದ ಮತುಪ್‌ ಉದಾತ್ರವಾಗುತ್ತದೆ. ಮತುಪ” 
ನಿಶ್ತಾದುದರಿಂದ ಅನುದಾತ್ರವಾಗಬೇಕಾಗುತ್ತಡೆ. ಆದುದರಿಂದ ವ್ಯತ್ಯಯವನ್ನು ಸ್ವೀಕರಿಸಬೇಕು. ಸ್ಪರವಿಧೌ 
ವ್ಯಂಜನಮನಿದ್ಯಮಾನವತ್‌ (ಸರಿಭಾಷಾ ೭೯) ಸ್ವರವಿಧಾನ ಮಾಡುವಾಗ ಮಧ್ಯೆ ವ್ಯಂಜನವಿದ್ದರೂ ಇಲ್ಲ 
ದಂತೆಯೇ ಆಗುತ್ತದೆ ಎಂದು ವಿಧಾನಮಾಡಿರುವರು. ಆದುದರಿಂದ ಇಲ್ಲಿ ವ್ಯತ್ಯಯ ಸ್ವೀಕರಿಸಿದರೆ ಉದಾತ್ತ 
ವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಒಂದು ಪೂರ್ವಸಕ್ಷವು ಬರುತ್ತದೆ. ಅದು ಹೇಗೆಂದರೆ ಪದ್ವತ್‌ 
ಎಂಬಲ್ಲಿ ಪಕಾರದ ಅಕಾರಕ್ಕೂ ಮತುಫಿಗೂ ಮಧ್ಯೆ ದಕಾರದ ವ್ಯವಧಾನಮಾತ್ರ ನಿದೆ. ಹಿಂದೆ ಹೇಳಿದ ಪರಿ 
ಭಾಷೆಯರ್ಥದಂತೆ ಅದಕ್ಕೆ ಅನಿದ್ಯಮಾನವದ್ಭಾವ ಹೇಳಿದರೆ ಪ್ರೆಸ್ವಾಕಾರದ ಪರದಲ್ಲಿ ಮತುಪ್‌ ಬಂದಂತೆ ಆಗು 














ತ್ತದೆ. ಆಗ ಪ್ರಸ್ಟಾನುಷ್ಛ್ರಾಂ ಮತುಪ್‌ (ಪಾ. ಸೂ. ೬-೧-೧೭೬) ಹ್ರೆಸ್ವಾಂತದ ಅಂತೋದಾತ್ರದ ಪರದಲ್ಲಿ : 
ರುವ ನುಚ್ಚಿನ ಪರದಲ್ಲಿರುವ ಮತುಪ್‌ ಉದಾತ್ರವಾಗುತ್ತದೆ!ಎಂಬುದರಿಂದೆ ಉದಾತ್ತವಾಗುತ್ತದೆ. ಅದಕ್ಕೋಸ್ಕರ 
ವ್ಯತ್ಯಯವನ್ನು ಸ್ವೀಕರಿಸುವುದು ವ್ಯರ್ಥ ಎಂದು ಶಂಕೆ ಬಂದರೆ ಅದಕ್ಕೆ ಈ ಸೂತ್ರದಲ್ಲಿ ಅವಕಾಶವಿಲ್ಲ. ಹಾಗೆ 
ಮಧ್ಯೆ ವ್ಯಂಜನನಿಲ್ಲವೆಂದು ಭಾವಿಸಿ ಬರುವುದಾದರೆ ಈ ಸೂತ್ರದಲ್ಲಿ ನುಟ್‌ ಗ್ರಹಣ ವ್ಯರ್ಥವಾಗುತ್ತದೆ. ಅಕ್ಷ- 
ಣ್ವಂತಃ ಇತ್ಯಾದಿಗಳು ನುಟಿನ ಪರದಲ್ಲಿರುವ ಮತುನಿಗೆ ಉದಾತ್ತ ಬಂದುದಕ್ಕೆ ಉದಾಹರಣೆಗಳು. ಸೂತ್ರದಲ್ಲಿ | 
ನುಟ್‌ ಇಲ್ಲದಿದ್ದರೂ ಪರಿಭಾಷಾರ್ಥದಂತೆ ಮಧ್ಯೆ ನುಟ್ಟಿದ್ದರೂ ಸ್ವರನಿಧಾನದಲ್ಲಿ ಇಲ್ಲವೆಂದು ಭಾವಿಸಿ ಉದಾತ್ತೆ 
ಸ್ವರವನ್ನು ಹೇಳಲು ಬರುತ್ತದೆ. ಹೀಗಿರುವಾಗ ನುಟ್‌ ಏಕೆ ಹೇಳಬೇಕು? ಆದುದರಿಂದ ಆ ಪರಿಭಾಷೆಯು 
ಇಲ್ಲಿ ಅಶ್ರಯಿಸಲ್ಪಡುವುದಿಲ್ಲವೆಂದು ವೃತ್ತಿಯಲ್ಲಿಯೂ ಹೇಳಿರುವರು, (ಕಾ. ೬-೧-೧೭೬) ಈ ಸೂತ್ರದಲ್ಲಿ ಪರಿ 
ಭಾಷೆಯನ್ನು ಆಶ್ರಯಿಸುವುದಿಲ್ಲವೆಂದು ಹೇಳಲೇಬೇಕು. ಇಲ್ಲವಾದರೆ ಮರುತ್ತಾನ್‌ ಮುಂತಾದ ಸ್ಥಳದಲ್ಲಿ 


ವ್ಯಂಜನಮಥ್ಯೆ ಇಲ್ಲವೆಂದು ಮತುಸಿಗೆ ಉದಾತ್ರಸ್ವರವು ಬರಜೇಕಾಗುತ್ತದೆ. ಹಾಗೆ ಎಲ್ಲಿಯೊ ಮಾಡಲಿಲ್ಲ. 
ಆದುದರಿಂದ ಹದ್ವತಿಕ ಎಂಬಲ್ಲಿ ವ್ಯತ್ಯಯದಿಂದಲೇ ಮುತುವಿಗೆ ಉದಾತ್ತಸ್ತರನನ್ನು ಹೇಳಬೇಕು | ೫ ॥ 


ಸಂಹಿತಾಪಾಠೂ : 


ನಿಯಾಸ ಸೃಜತಿ ಸ ಸಮನ್ನಂ ವ್ಯ ೧ ರ್ಥಿನಃ ಪದಂ ನ ವೇತ್ಕೊ ದತ | 
ವಯೋ ನಕಿ ಷ್ಟೇ ಸಪ್ರಿವಾಂಸ ಆಸತೇ ನ್ಯಷ್ಟೌ , ವಾಜಿನೀವತಿ ॥೬॥ 


॥ ಪದಪಾಠಃ ॥ 
| | | | 
ನಿ! ಯಾ! ಸೃಜತಿ | ಸಮನಂ | ವಿ | ಅರ್ಥಿನೆಃ। ಪದಂ |! ನ | ವೇತಿ! ಓದತೀ | 


| | | 1 
ವಯಃ |! ನಃ | ತೇ! ಹಸ್ತಿ 5 ವಾಂಸಃ | ಆಸತೇ | ನಿಂ ಉಸ್ಸೌ ! ವಾಜಿ- 


ನೀ5 ವತಿ 1 ೬॥ 


ಸಾಯೆಣಭಾಸ್ಕೃ೦ 


ಯಾ ದೇವತಾ ಸಮನೆಂ ಸನೀಚೀನಚೇಷ್ಟಾನಂತೆಂ ಪುರುಷಂ ನಿ ಸೃಜತಿ ಪ್ರೇರಯತಿ | ಗೃ- 
ಹಾರಾಮಾದಿಚೇಷ್ಟಾ ಕುಶಲಾನ್ಸುರುಷಾನುಷ8ಕಾಲಃ ಶಯನಾಡುತ್ನಾಸ್ಯ ಸ್ಪಸ್ತ ನ್ಯಾಸಾರ। ಪ್ರೇರಯೆತೀತಿ 
' ಪ್ರೆಸಿದ್ಧಂ | ಕಿಂಚೆ ಉಷಾ ಅರ್ಥಿನೋ ಯಾಚಕಾನ್ಸಿ ಸೃಜತಿ | ತೇಹಿ ಹ್ಯುಷಃಕಾಲೇ ಸೆಮುತ್ಸಾಯೆ ಸ್ವ- 
ಕೀಯೆದಾತ್ಕೆ ಗೈಹೇ ಗಚ್ಛೆಂತಿ] ಓದೆತ್ಯುಸೋದೇವತಾ ಸೆಡೆಂ ಸ್ಥಾನಂ ನ ಮೇತಿ! ನ ಕಾನುಯೆಕೇ | ಉಷಃ 
₹9೮: ಶೀಘ್ರಂ ಗೆಚೆ ೈತೀತ್ಯರ್ಥೆಃ | ಕೆ: ನಾಜಿನೀವತ್ಯುಸೋಡೀವತೇ ತೇ ವ್ಯೈಷ್ಠೌ ತೈದೀಯೇ ಪ್ರಭಾತೆ- 


(| 


50 | | | ಸಾಯಣ ಭಾಷ್ಯಸಹಿತಾ [ಮಂ. ೧. ಅ, ೯, ಸೂ. ೪೮, 


po ಲ್‌ 





ಗ ಇಗ ಷಾ 


ಕಾಲೇ ಪೆಪ್ತಿವಾಂಸಃ ಪಶೆನಯುಕ್ತಾ ವಯೆಃ ಪಕ್ಷಿಣೋ ನಕಿರಾಸತೇ | ನ ತಿಸ್ಕಂತಿ | ಕಿಂತು ಸ್ವಸ್ವನೀಡಾ- 
ದ್ವಿನಿರ್ಗತ್ಯ ಗೆಚ್ಛೆಂತೀತೈರ್ಥಃ |! ಸೈಜತಿ | ಸೈಜ ವಿಸರ್ಗೇ | ತುದಾದಿತ್ವಾಚ್ಛಃ | ತಸ್ಯ ಜಂತ್ತ್ವಾಲ್ಲಘೂ- 
ಸಥಗುಣಾಭಾವ? | ಸ್ರತ್ಯಯೆಸ್ಯ ಬಿತ್ತಾ ಪೆನುದಾತ್ತ ತ್ಪೇ ನಿಕೆರಣಸ್ತರಃ | ಯೆದ್ವೈತ್ತಯೋಗಾದನಿಘಾತಃ 
'ಓದತೀ | ಉನ್ಹೀ ಕ್ಲೇದನೇ | ಉನತ್ತಿ ಸರ್ವಂ ನೀಹಾರೇಣೇಕ್ಯೋಡತ್ಯುಷಾ। | ಶತರಿ ವ್ಯತ್ಯೆಯೇನ ಶಪ್‌ | 
ವ್ಯತ್ಯಯೇನಾನುನಾಸಿಕೆಲೋಸೇ ಲಘೂಪೆಧಗುಣಃ | ಉಗಿತಶ್ಚೇತಿ ಜೋಸ್‌ | ಆಗಮಾನುಶಾಸನಸ್ಯಾನಿತ್ಯ- 
ತ್ವಾನ್ನುಮಭಾವಃ | ಶಪಃ ಪಿತ್ತ್ಯಾದನುದಾತ್ತೆತ್ನೆಂ | ಶತುರಮಸೆದೇಶಾಲ್ಲಸಾರ್ನಧಾತುಕಾನುದಾತ್ತೆತ್ವೇ 
ಧಾತುಸ್ವಕೇಣಾದ್ಯುದಾತ್ತೆತ್ವಂ | ನ ಚೆ ಶತುರೆನುಮ ಇತಿ ನದ್ಯಾ ಉದಾತ್ತೆತ್ಸೆಂ | ಅಂತೋದಾತ್ತಾ ಚ್ಛೆ ತಃ 
ಸರಸ್ಯಾಸ್ತದ್ಧಿಧಾನಾತ್‌ | ನಕಿಷ್ಟೇ! ಯುಸ್ಮತ್ತೆ ತೈ ತೆಕ್ಷುಃ ಸ್ವಂತಃಪಾಡಮಿತಿ ಷತ್ತೆಂ | ಸೆಪ್ತಿವಾಂಸಃ। ಸೆತ್ಸೃೈ 
ಗತಾ | ಅಟೆಃ ಕ್ವಸುಃ 1ಕ್ಷಾ ದಿಶಿಯನಾತ್ಚ್ಯಾ ಪ್ಲೆ ಇಟ್‌ ವಸ್ತ್ರೇಕಾಜಾಡ್ಛೆಸಾವಿಂತಿ ನಿಯೆಮಾನ್ನ ಪ್ರಾಸ್ಟೋತಿ 
ತೆಪ್ಪ್ರಿಯೆತೇ ಸರ್ವವಿಧೀನಾಂ ಛಂದಸಿನಿಕಲ್ಪಿತೆತ್ತಾತ” | ಕಫಿಸೆತ್ಯೋಶ್ಸ ಂದೆಸಿ! ಪಾ. ೬-೪-೯೯1 ಇತ್ಯುಪೆ- 
ಧಾಲೋಪಃ | ದ್ವಿರ್ವಚನೇಚೀತಿ ಸ್ಕಾ ನಿವದ್ಬಾವಾದ್ದಿ )ಿ ಎರ್ಭಾವಃ ಹೆ ್ರಿತ್ಯ ಹೆಸ ರಃ | ವಾಜಿನೀವತಿ |! ವಾಜೋ- 
ನ್ನಮಸ್ಯಾ ಅಸ್ತೀತಿ ನಾಜಿನೀ 8೯ ಕ್ರಿಯಾ | ಮತ | ರ್ಥೀಯೆ ಇನಿ: | ಯುನ್ನೇಭ್ಯ ಇತಿ ಜಸ್‌ | ತಾದೈಶೀ 
ಕ್ರಿಯಾ ಯೆಸ್ಕಾಃ ಸಾ! ತಡಸ್ಯಾಸ್ತಿ (ತಿ ಮತುಷ್‌ | ಸಂಜ್ಞಾಯಾನಿತಿ ಮತುಪೋ ವತ್ತ್ವೆಂ॥ 


||. ಪ ಪ್ರತಿಪದಾರ್ಥ | 


ಯಾ..(ಯಾವ) ಉಷೋದೇವತೆಯು | ಸಮನಂ--ಉದ್ಯೋಗಶೀಲನಾದ ಪುರುಷನನ್ನು | ವಿಸೈಜತಿ- 
(ಅವನ ಕೆಲಸಕ್ಕೆ) ಪ್ರೆ ಸ್ರೇರಿಸುತ್ತಾಳೆ | ಅರ್ಥಿನಃ--ಯಾಚಕರನ್ನು | ಫಿ (ಸೃ ಜತಿ)--(ಅವರವರ ದಾತೃ ಗಳ ನೆಗೆ 
ಹೋಗುವಂತೆ ಪ್ರೇರಿಸುತ್ತಾ ಳೆ; ಸಿದತೀ-- ಉಪೋಡೇವತೆಯು | 'ಪದಂ-_( ಶಾಶ್ವತವಾದ) ಸ್ಥಾ ನವನ್ನು | 
| ನವೇತಿ- ಇಚ್ಛೆ ಸುವುದಿಲ್ಲ. ಉದಯವಾದೊಡನೆ ಹೊರಟುಹೋಗುತ್ತಾಳೆ) | ವಾಜಿನೀನತಿ--ಅನ್ನ ಯುಕ ಕ್ಷ(ದಾತ) 
'ಭಾದ ಉಸೋದೇವತೆಯೇ | ಶೇ ವ್ಯ ಸ್ಟೌ ನಿನ್ನ ಉದಯಕಾಲದಲ್ಲಿ | ಪಾಸ್ತಿ ವಾಂಸ£. ಹಾರುವ ಸ್ವಭಾವ 
ವುಳ್ಳ | | ನಯ: ಪಕ್ಷಿಗಳು | ನಕಿಃ ಲೆಸತೇ (ಗೂಡುಗಳಲ್ಲಿ) ನಿಲ್ಲುವುದೇ ಇಲ್ಲ. 


| ಭಾವಾರ್ಥ [| 


| ಉಸಷಹೋದೇವತೆಯು (ಉಷಃಕಾಲವು) ಮನೆ, ತೋಟಿ ಮುಂತಾದ ಸ ಸ್ಥಳಗಳಲ್ಲಿ ಉದ್ಯೋಗಗಳನ್ನು ನಿಯತ 
ವಾಗಿಟ್ಟು ಕೊಂಡಿರುವ ಪುರುಷರನ್ನು ಅವರವರೆ ಹಾಸಿಗೆಯಿಂದೆಬ್ಬಿಸಿ ಅವರವರ ಕೆಲಸಗಳಲ್ಲಿ ತೊಡಗುವಂತೆ ಪ್ರೇರಿ 
ಸುತ್ತಾಳೆ. ಯಾಚಕರನ್ನು ಅವರವರೆ ದಾತೃ ಗಳ ಮನೆಗೆ ಹೋಗುವಂತೆ ಪ್ರೇರಿಸುತ್ತಾಳೆ. ಇವಳು ಉದಯಿಸಿದ 
ಮೇಲೆ ಆದೇ ಸಾ ನದಲ್ಲಿ ಶಾತ್ವ ತವಾಗಿ ನಿಲ್ಲೇ ಒಡನೇ ತಿಕೋಹಿತಳಾಗುತ್ತಾ, ಥೆ, ಅನ್ನ ಯುಕ್ತಳೂ ಅನ್ನ ದಾತಳೂ 
ಆದ ಉಸೋಜೀವತೆಯೇ, ನನ್ನ ಉದಯವಾದೊಡನೆಯೇ ಪಕ್ಷಿಗಳು ತಮ್ಮ ಗೂಡುಗಳಲ್ಲಿ ನಿಲ್ಲದೇ ಅಹಾರಾರ್ಥ 
ವಾಗಿ ಹಾರಿಹೋಗುತ್ತವೆ. 


English Translation. 


She animates the industrious and sends solicitors to their donors ; she 
never stays in one place (but moves on). 0 bestower of food, birds no longer 
stay but begin to fly at your approach. | | 


ಅಣ ೪. ವಳ. | ಖಗ್ವೇದಸೆಂಹಿತಾ 88 





| ॥ ವಿಸೇಶ ನಿಷಯೆಗಳು | 
ಸೃಜತಿ--ಸೃಜ ನಿಸರ್ಗೆ | ಕಳುಹಿಸುವಳ್ಳ್ಕು ಹೋಗುವಂತೆ ಪ್ರೇರಿಸುವಳು. 


ಸಮನಂ--ಸವಿಸಜೀನಚೇಷ್ಟಾನಂತಂ |. ಚಟುವಟಿಕೆಯಿಂದ ಕೆಲಸಮಾಡುವ ಮನುಷ್ಯನನ್ನು, 
ಉದ್ಯೋಗಶೀಲನನ್ನು, diligent, busy, industrious. 


ಓದೆತೀ--ಉಂದೀ ಕ್ಲೇದನೇ | ಉನೆತ್ತಿ ಸರ್ವಂ ನೀಹಾರೇಣೇತ್ಕ್ಯೋದತ್ಕುಷಾಃ ಹ್ರಿದತೀ ಎಂಬ 
ಶಬ್ದವು ಉಂದೀ ಎಂಬ ಧಾತುವಿನಿಂದ ಉಂಟಾಗಿದೆ. ಈ ಧಾತುವಿಗೆ ನೆನೆಯಿಸು ಎಂದರ್ಥವಿರುವುದು. ಉಷಃ 
ಕಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ಭೂಮಿಯ. ಮೇಲೂ ತೃಣಾದಿಗಳ ಮೇಲೂ ಹಿಮವು ಬಿದ್ದು ಎಲ್ಲವೂ ನೆನೆದಿ 
ರುವುದರಿಂದ ಉಸೋದೇವತೆಯು ಎಲ್ಲವನ್ನೂ ನೆನೆಯಿಸುವವಳು. ಆದುದರಿಂದ ಉಸಷೋದೇವತೆಯನ್ನು'ಓದತೀ- 


ನೆನೆಯಿಸುವವಳು ಎಂದು ಹೇಳಬೇಕು. 


ನಕ ಎಲ್ಲ ಸಮಸ್ತ. ಹಿಕಂ ನುಕಂ ಮೊದಲಾದ ಒಂಭತ್ತು ಸರ್ವನಾಮಗಳಲ್ಲಿ ನಕಿಃ ಎಂಬ ಶಬ್ದವು. 


wu 


ಪಠಿತವಾಗಿರುವುದರಿಂದ (ನಿ. ೩-೧೩) ನಕೆಃ ಎಂದರೆ ಎಲ್ಲವೂ, ಸಮಸ್ತವೂ ಎಂದರ್ಥವು. 


fl ವ್ಯಾಕರಪ್ರಕ್ರಿಯಾ jp 


ಸ್ಫಜತಿ-ಸ್ಫ್ರಜ ವಿಸರ್ಗೆ ಧಾತು. ತುದಾದಿ. ಪ್ರಥಮಪುರುಷ ವಿಕನಚನ ತುಡಾದಿಗೆ ಶ ವಿಕರಣ 
ಬರುತ್ತದೆ. ಸಾರ್ವಧಾತುಕೆಮಸಿತ್‌ (ಪಾ. ಸೂ. ೧-೨-೪) ಎಂಬುದರಿಂದ ಅದು ಜಂತ್ತಾಗುತ್ತದೆ. ಸೃಜ್ಜ್‌- 
ಆತಿ ಎಂದಿರುವಾಗ ಶ ಜೌತ್ತಾದುದರಿಂದ ಲಘೂಪಧೆ ಗುಣನ್ರ ಬರುವುದಿಲ್ಲ. ಸೃಜತಿ ಎಂದಿರುವಾಗ ಶಿಪ್‌ 
ನಿತ್ತಾದುದರಿಂದ ಅನುದಾಶ್ಮ್‌ಸುಸ್ಸಿತೌ ಎಂಬುದರಿಂದ ಅನುದಾತ್ರವಾಗುತ್ತದೆ. ಆಗ ನಿಕರಣಸ್ವರವೇ ಸತಿ 
' ಶಿಷ್ಪವಾಗುತ್ತದೆ. ಆದ್ಯ್ಭುದಾತ್ಮಶ್ಹ ಎಂಬುದರಿಂದ ಆದು ಉದಾತ್ರವಾಗುತ್ತದೆ. ಜಕಾರೋತ್ತರೆ ಅಕಾರವು 
ಉದಾಶ್ರವೆಂದು ತಿಳಿಯಬೇಕು. ಉದಾತ್ರದ ಸರದಲ್ಲಿ ಅನುದಾತ್ತ ಬಂದುದರಿಂದ ತಿನ್‌ ಪ್ರತ್ಯಯ ಸ್ವರವು 
ಸ್ವರಿತವಾಗುತ್ತದೆ. ಸೃಜತಿ ಎಂಬಸಿದರ ಹಿಂದೆ ಯಾ ಶಬ್ದವಿರುವುದರಿಂದ ಯದ್ವೃತ್ತಯೋಗದಿಂದ ಶಿಜ್ಜ ತಿ 
ಎಂಬುದರಿಂದ ಸರ್ವಾನುದಾತ್ತವಾಗುವುದಿಲ್ಲ. ಯಚ್ಛ ಬ್ಬಯೋಗವಿರುವಾಗ ನಿಷೇಧ ಹೇಳಿರುತ್ತಾರೆ. 


| ಓದೆತೀ_ ಉಂದೀ ಕ್ಲೇದನೆ ಧಾತು. ರುಧಾದಿ, ಉನತ್ತಿ ಸರ್ವಂ ನೀಹಾರೇಣ ಇತಿ ಓದತೀ ಉಷಾಃ 
ಹಿನುಕಿರಣಗಳಿಂದ ಎಲ್ಲವನ್ನೂ ವದ್ಚೆ ಮಾಡುವವಳು (ಉಷೆ) ಎಂದರ್ಥ. ಲಡರ್ಥದಲ್ಲಿ ಲಟಃ ಶತ್ರೆ- 
ಶಾನಚಾ-._ ಸೂತ್ರದಿಂದ ಶತೃ ಪ್ರತ್ಯಯ ಬರುತ್ತದೆ. ಶತೃ ಪ್ರತ್ಯಯ ಪರದಲ್ಲಿರುವಾಗ ರುಧಾದಿಗಳಿಗೆ ಪ್ರಾಸ್ತ 
ವಾಗುವ ಶಮ" ವಿಕರಣವು ಬಂದಕೆ ಅದಕ್ಕೆ ಬದಲಾಗಿ ವ್ಯತ್ಯಯೋಬಹುಲಂ ಸೂತ್ರದಿಂದ ವ್ಯತ್ಯಯದಿಂದ 
ಶಪ್‌ ವಿಕರಣ ಪ್ರತ್ಯಯ ಬರುತ್ತದೆ. ಉಂದಕ*ಅ--ಅತ್‌ ಎಂದಿರುವಾಗ ರುಲಾದಿಯಾದ ಜರತತ್ರು ಕಿತ್ತು 
ಪ್ರತ್ಯಯಪರದಲ್ಲಿ ಇಲ್ಲದಿದ್ದರೂ ವ್ಯತ್ಯಯದಿಂದಲೇ ಛಂದಸ್ಸಿನಲ್ಲಿ ಅನುನಾಸಿಕಕ್ಕೆ ಲೋಪಬರುತ್ತದೆ. ಆಗ ಉದ್‌ 
ಎಂಬ ಲಘೂಪಧೆಯ ಅಂಗಕ್ಕೆ ಪುಗಂತೆಲಘೂಪೆಧಸ್ಯೆಚ (ಶಾ. ಸೂ. ೭-೩-೮೬) ಸೂತ್ರದಿಂದ ಗುಣಬರುತ್ತದೆ. 
ಓದತ್‌ ಎಂದು ವಿಶಿಷ್ಟರೂಪನಿರುವಾಗ ಶ್ರ್ರೀತ್ಚ ವಿವಕ್ಷಾಮಾಡಿದಕಿ, ಉಗಿತೆಶ್ವ (ಪಾ. ಸೂ.:೪.೧-೬) ಉಗಿದಂತ 
ವಾದ ಪ್ರಾಕಿನದಿಕಕ್ಕೆ ಜೀಪ್‌ ಬರುತ್ತದೆ ಎಂಬುದರಿಂದ ಇಕೀಪ್‌ ಬರುತ್ತದೆ. ಓದತೀ ಎಂದು ರೂಪವಾಗುತ್ತದೆ. 
ಶತೃ ಉಗಿತ್ತಾದುದರಿಂದ ಸರ್ವನಾನುಸ್ಥಾನ. ಸಂಜ್ಞೆಯುಳ್ಳ ಪ್ರಥಮೈಕವಚನ ಪರೆದಲ್ಲಿರುವಾಗ ಉಗಿದೆಚಾಂ 


52 | ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೪೮. 





TN ಬ ಫಲಾ 





ಸರ್ವನಾಮ (ಪಾ. ಸೂ. ೭-೧-೭೦) ಎಂಬುದರಿಂದ ಇಲ್ಲಿ ನುಮಾಗಮ ಪ್ರಾಸ್ತವಾಗುತ್ತದೆ. ಆದರೆ ಆಗಮ 
ಶಾಸ್ತ್ರಮನಿತ್ಯಂ (ಪರಿಭಾಷಾ ೯೬) ಎಂಬುದರಿಂದ ಇಲ್ಲಿ ಅಧಿತ್ಯತ್ವ ಆಶ್ರಯಣದಿಂದ, ನುಮಾಗಮವಾದುದ 
ರಿಂದ ಬರುವುದಿಲ್ಲ. ಓದ್‌*ಅ*೬ಅತ್‌ ಎಂಬಲ್ಲಿ ಶಪ್‌ ಪಿತ್ತಾದುದರಿಂದ ಅನುದಾತ್ತೌಸುಪ್ಪಿಶೌ ಸೂತ್ರದಿಂದ ಅನು 
ದಾತ್ರವಾಗುತ್ತದೆ. | ಶತೃಪ್ರತ್ಯಯೆ ಸ್ವರದಿಂದ ಅಂತೋದಾತ್ತವಾದರೆ ತಾಸ್ಕನುದಾತ್ತೇತ್‌ (ಪಾ. ಸೂ. 
೬-೧-೧೮೬) ಸೂತ್ರದಿಂದ ಲಸಾರ್ವಧಾತುಕವಾದುದರಿಂದ ಅನುದಾತ್ತವಾಗುತ್ತದೆ. ಆಗ ಧಾತೋಃ ಸೂತ್ರ 
ದಿಂದ ಬಂದಿರುವ ಅಂತೋದಾತ್ರವಾದ ಧಾತುಸ್ತರವೇ ಉಳಿಯುವುದು. ಇದರಿಂದ ಓದತೀ ಎಂಬುದು ಆದ್ಯು 
ದಾತ್ರ ಪದವಾಗುತ್ತದೆ. ಇಲ್ಲಿ ಶತೈರನುನೋ ನದ್ಯಜಾದೀ ಸೂತ್ರದಿಂದ ನದೀ ಸಂಜ್ಞೆಯುಳ್ಳ ಈಕಾರವು 
ಉದಾತ್ರವೇಕೆ ಆಗುವುದಿಲ್ಲವೆಂದು ಶಂಕೆ ಬರುತ್ತದೆ. ನುಮನ್ನು ಹೊಂದದಿರುವ ಶತೃನಿನ ಪರದಲ್ಲಿರುವ 
ನದಿಯೂ (ಈ ಮತ್ತು ಊ) ಆಜಾದಿ ಶಸಾದಿ ವಿಭಕ್ತಿಯೂ ಉದಾತ್ರವಾಗುತ್ತದೆ ಎಂದು ಆ ಸೂತ್ರದ ಅರ್ಥ. 
ಆದುದರಿಂದ ಉದಾತ್ರವಾಗಲಿ ಎಂದರೆ, ಆ ಸೂತ್ರದಲ್ಲಿ ಅಂತೋದಾತ್ರವೆಂದೂ ಅನುವೃತ್ತವಾಗಿದೆ. ಶತೃಪ್ರತ್ಯ 
ಯಾಂತವಾದ ಅಂತೋದಾತ್ರದ ಪರದಲ್ಲಿರುವ ನದಿಯು ಉದಾತ್ತವಾಗುತ್ತದೆ ಎಂದು ಅರ್ಥವಾಗುತ್ತದೆ. ಇಲ್ಲಿ 
ಶತೃ ಪ್ರತ್ಯಯದ ಪರದಲ್ಲಿದ್ದರೂ ಅಂತೋದಾತ್ತದ ಪರದಲ್ಲಿ ಬಂದಂತಾಗುವುದಿಲ್ಲ. ಶಪ್‌ ನಿತ್ತಾದುದರಿಂದ ಅನು 
ದಾತ್ತವಾಗುತ್ತದೆ ಎಂದು ಹೇಳಿದೆ. ಅನುದಾತ್ರದಪರದಲ್ಲಿರುವ ಶತೃಪ್ರತ್ಯಯವೂ ಹಿಂದೆ ಹೇಳಿದಂತೆ ಅನುದಾತ್ತ 
ವಾಗುತ್ತದೆ ಎಂದು ಹೇಳಿದೆ. ಆದುದರಿಂದ ಫಿಮಿತ್ತವಿಲ್ಲದಿರುವುದರಿಂದ ನದಿಗೆ ಉದಾತ್ತ ಸ್ವರವು ಬರುವುದಿಲ್ಲ. 


ಸ್ರ 


ನಕಿಸ್ಟೈ--ನಕೆಃ ತೆ ಎಂದಿರುವಾಗ ನಿಸರ್ಜನೀಯಸ್ಯ ಸೆಃ (ಪಾ. ಸೂ. ೮-೩-೩೪) ಸೂತ್ರದಿಂದ ವಿಸೆ 
ರ್ಗಕ್ಕೆ ಸತ್ವಬರುತ್ತದೆ. ನಕಿಸ್‌ತೆ ಎಂದಿರುವಾಗ ಯುಷ್ಮತ್ತಶೆಕ್ಷುಷ್ಟಂತಃ ಪಾದೆಂ (ಪಾ. ಸೂ. ೮-೩-೧೦೩) 
ಪಾದ ಮಧ್ಯದಲ್ಲಿರುವ ಸಕಾರಕ್ಕೆ ಯುಷ್ಮಾದಾದೇಶಗಳಿಂದ ತಾದಿಗಳೂ ಪರದಲ್ಲಿರುವಾಗ ಷತ್ವ ಬರುತ್ತದೆ. 
ಎಂಬುದರಿಂದ ಸಕಾರಕ್ಕೆ ಸಕಾರ ಬರುತ್ತದೆ. ಇಲ್ಲಿ ಯುಸ್ಮಚ್ಛಬ್ಬಕ್ಕೆ ತೇಮಯಾವೇಕವಚನಸ್ಯ ಸೂತ್ರದಿಂದೆ 
ತೇ ಎಂಬ ಆದೇಶ ಬಂದಿದೆ. ಷತ್ವ ಬಂದರೆ ವಕಾರಕ್ರೆ ಷಕಾರಯೋಗವಿರುವುದರಿಂದ ಷ್ಟುನಾಷ್ಟ್ಟುಃ (ಪಾ. ಸೂ. 
೮-೪-೪೧) ಸೂತ್ರದಿಂದ ಷ್ಟುತ್ಚಸಂಧಿ ಬರುತ್ತದೆ. ತಕಾರಕ್ಕೆ ಟಿಕಾರ ಬಂದರೆ ನಕಿಷ್ಟೆ ಎಂದು ರೂಪನಾಗುತ್ತದೆ. 


ಪಪ್ತಿವಾಂಸಃ--ಪತ್ಸೃ ಗತೌ ಧಾತು ಭ್ರಾದಿ ಛಂದಸಿಲಿಟ್‌ ಎಂದು ಅನುವೃತ್ತವಾಗುವಾಗ ಕ್ವೈಸುಶ್ವ 
(ಪಾ. ಸೂ. ೩-೨-೧೦೭) ಭೂತಸಾಮಾನ್ಯದಲ್ಲಿ ಲಓನಸ್ಥಾನದಲ್ಲಿ ಕ್ವಸು ಪ್ರತ್ಯಯ ಬರುತ್ತದೆ. ಕಸು ಎಂಬಲ್ಲಿ ವಸ್‌ 
ಮಾತ್ರ ಉಳಿಯುತ್ತದೆ. ತಿಜ, ರಿತ್‌, ವ್ಯತಿರಿಕ್ತವಾದುದರಿಂದ ಇದು ಆರ್ಥಧಾತುಕ ಸಂಜ್ಞೆಯನ್ನು ಹೊಂದುತ್ತದೆ. 
ವಲಾದಿ ಅರ್ಥಧಾತುಕಗಳಿಗೆ ಇಟ್‌ ಪ್ರಾಪ್ತವಾದರೆ ಕೃ ಸೈ ಭೈ (ಪಾ. ಸೂ. ೭-೨-೧೩) ಸೂತ್ರದಿಂದ ನಿಯಮ 
ಮಾಡಿರುತ್ತಾರೆ. ಇಣ್‌ ನಿಷೇಧೆ ಬರುವುದಾದರೆ ಈ ಸೂತ್ರದಲ್ಲಿ ಹೇಳಿದವುಗಳಿಗೆ ಮಾತ್ರವೇ ಬರುವುದು. ಬೇರೆ 
ಧಾತುಗಳಿಗೆ ಇಟ್‌ ಬರುತ್ತದೆ ಎಂದು ಆ ನಿಯಮದಿಂದ ಸಿದ್ಧವಾಗುತ್ತದೆ. ಆದರೆ ಈ ಪ್ರತ್ಯಯ ವಿಷಯದಲ್ಲಿ 
ಇನ್ನೊಂದು ಫಿಯಮವಪು ಆರೆಬ್ಬವಾಗಿರುತ್ತದೆ. ವಸ್ಸೇತಾಜಾದ್ಧಸಾಂ (ಪಾ. ಸೂ. ೭-೨-೬೭) ದ್ದಿತ್ವವನ್ನು 
ಹೊಂದಿರುವ ಏಕಾಚಾದ ಧಾತುಗಳ, ಆದಂತ ಧಾತುಗಳ, ಘಸಾದೇಶದ, ಪರದಲ್ಲಿರುವ ವಸುವಿಗೆ ಇಟ್‌ ಇರು 
ತ್ತದೆ. ಇಲ್ಲಿ ವಸು ಎಂಬುದು ವಲಾದಿ ಆರ್ಥಧಾತುಕವಾದುದರಿಂದ ಸಾಮಾನ್ಯ ಸೂತ್ರದಿಂದ ಪ್ರಾಪ್ರವಾಗುವಾಗ 
ಪುನಃ ಈ ಸೂತ್ರದಿಂದ ಇಡ್ವಿಧಾನ ಮಾಡಿದುದರಿಂದ ನಿಯಮವಾಗುತ್ತದೆ ಎಂದು ತಿಳಿಯಬೇಕು. ಈ ನಿಯ 
ಮದಿಂದ ಪ್ರಕೃತಸ್ಥಲದಲ್ಲಿ ಇಟ್‌ ಬಾರದೇ ಇರಬೇಕಾಗುತ್ತದೆ ಅದು ಹೇಗೆಂದರೆ; ಲಿಟನ ಸ್ಥಾನದಲ್ಲಿ ಕ್ವಸು 
ಪ್ರತ್ಯಯ ಬಂದಿರುತ್ತದೆ. ಆದುದರಿಂದ ಅದು ಪರದಲ್ಲಿರುವಾಗ ದ್ವಿತ್ವ ಬರುತ್ತದೆ. ದ್ವಿತ್ವಕ್ಕಿಂತಲೂ ಮೊದಲು 


ಅ, ೧. ಅ, ೪. ವಳ] | ಖಗ್ತೇದಸಂಹಿತಾ 58 





Py 


ತೆನಿಸೆ ನೆಕ್ಕೋ ಜೆಸಿ (ಪಾ. ಸೂ. ೬-೪-೯) ಈ ಎರಡು ಧಾತುಗಳಿಗೆ ಛಂದಸ್ಸಿನಲ್ಲಿ ಕಿತ್‌ ಜಾತ್ತಾದ ಪ್ರತ್ಯಯ 
ಗಳು ಪರದಲ್ಲಿರುವಾಗ ಉಪಥಾ ರೋಸ ಬರುತ್ತದೆ ಎಂಬುದರಿಂದ ಉಪಭಥೆಯಾದ ಅಕಾರಕ್ಕೆ ಲೋಪ ಬರುತ್ತದೆ. 
ಆಮೇಲೆ ದ್ವಿತ್ವಮಾಡುವಾಗ ದಿ ದ್ವಿರ್ವಚೆನೇಜಿ (ಪಾ. ಸೂ. ೧.೧.೫೬) ದ್ವಿತ್ವನಿಮಿತ್ತಕವಾದ ಪ್ರತ್ಯಯ ಪರದಲ್ಲಿರು 
ವಾಗ ಅಚ್‌ಸಾ ನಿಕ ಆದೇಶಕ್ಕೆ ಸ್ಥಾ ನಿನದ್ಭಾ ವ ಬರುತ್ತದೆ ಎಂಬುದರಿಂದ ರೋಸ ರೂಪಾದೇಶಕ್ಕೆ ಸಾ ಿನಿವದ್ಸಾವ 
ಬಂದರೆ ಅಕಾರವಿದ್ದ ಕತೆಯೇ ಅಗುವುದು. ಳೆ ದ್ವಿತ್ವಬಂದಾಗ ಸತ್‌ಪತ್‌.-ವಸ್‌ ಎಂತಾಗುತ್ತದೆ. ಹಲಾದಿಕೇಷೆ 
ಸೂತ್ರದಿಂದ ಪಸತ್‌ವಸ್‌ ಎಂಶಾಗುತ್ತದೆ. ಈಗ ಧಾತುವು ಅನೇಕಾಚಾಗುತ್ತದೆ. ದ್ವಿತ್ವ ಬಂದಾಗಲೂ ಏಕಾ 
ಚಾಗಿರುವ ಧಾತುವಿನ ಮೇಲಿರುವ ವಸುವಿಗೆ ಮಾತ್ರ ಇಡಾಗಮನನ್ನು ನಿಯಮಸೂತ್ರದಲ್ಲಿ ಹೇಳಿರುತ್ತಾರೆ. 
ಆದುದರಿಂದ ಪುನಃ ಇಣ್‌ನಿಷೇಧ ಪ್ರಾಸ್ತವಾಗುತ್ತದೆ. ಆದುದರಿಂದ ಸಸಿ ಯುಕ್ತಃ ಛಂದೆಸಿನಾ (ಪಾ. ಸೂ. 
೧-೪-೯) ಸೂತ್ರದಲ್ಲಿ ಯೋಗ ವಿಭಾಗದಿಂದ ಸಿದ್ಧವಾದ ಅರ್ಥವನ್ನು ಅಶ್ರ ಯಿಸಬೇಕು. ಅಲ್ಲಿ ಛೆಂದೆಸಿ ವಾ 
ಎಂದು ಯೋಗ ವಿಭಾಗ ಮಾಡಿಕೊಂಡು ಛಂದಸ್ಸಿನಲ್ಲಿ ಎಲ್ಲಾ ಕಾರ್ಯಗಳೂ ವಿಕಲ್ಪನೆಂದು ತಿಳಿಯಬೇಕು. 
ಆ ಅರ್ಥವನ್ನು ಸ್ವೀಕರಿಸಿದುದರಿಂದ ವಸುಪ್ರತ್ಯ ಸುದ ಥಿಯಮವೂ ವಿಕಲ್ಪವಾಗುವುದರಿಂದ ಪ್ರಕೃತಸ್ಥಲದಲ್ಲಿ 
ಬರುವುದಿಲ್ಲ. ಆಗ ಪುನಃ ಇಡಾಗಮ ಬರುತ್ತದೆ. ಉಸಪಭಾಲೋಸ ಬಂದು ಪ್ರತ್ಯಯಕ್ಕೆ ಇಡಾಗವು 
ಬಂದರೆ ಪಪ್ತ್‌-ಇವಸ್‌ ಎಂದಾಗುತ್ತದೆ. ಪಪ್ತಿವಸ್‌ ಶಬ್ದವು ಸಕಾರಾಂತವಾಗುತ್ತದೆ. ಬಹುವಚನ ಜಸ್‌ 
ಪರದಲ್ಲಿರುವಾಗ (ಸರ್ವನಾಮಸ್ಥಾ ನ) ನುಮಾಗಮ ಬರುತ್ತದೆ. ಅತ್ವೆಸೆಂತಸೈ ಸೂತ್ರದಿಂದ ಉಸದೆಗೆ ದೀರ್ಫೆ 
ಬರುತ್ತದೆ. ನುಮಿನ ನಕಾರಕ್ರೆ ನಶ್ಚಾಪೆದಾಂಶಸ್ಯ ರುಲಿ ಸೂತ್ರದಿಂದ ಅನುಸ್ವಾರ ಬಂದು ವಿಭಕ್ತಿ ಸೇರಿಸಿ 
ದರೆ ಸಪ್ರಿವಾಂಸಃ ಎಂದು ರೂಪವಾಗುತ್ತದೆ. ಪ್ರತ್ಯಯಸ್ವರದಿಂದ ಕ್ವಸು ಎಂಬುದು ಆದ್ಯುದಾತ್ತವಾಗುತ್ತದೆ. 
ಪರದಲ್ಲಿರುವ ವಿಭಕ್ತಿಯ ಅನುದಾತ್ತಸ್ವರಕ್ಕೆ ಸ್ವರಿತವು ಬರುತ್ತದೆ. ಪಪ್ತಿವಾಂಸೆ ಶಬ್ದದಲ್ಲಿ ವೆಕಾರೋತ್ತರಾಕಾರ 
ಉದಾತ್ತೆವಾದುದರಿಂದ ಉಳಿದವುಗಳು ಅನುದಾತ್ಮಗಳು. " 


ವಾಜನೀನವತಿ--ನಾಜನೆಂದರೆ ಅನ್ನ. ವಾಜಕ ಅನ್ನಂ ಅಸ್ಯಾ ಅಸ್ಲೀತಿ ವಾಜಿನೀ. ಇಲ್ಲಿ ಕ್ರಿಯಾ 
ಎಂದು ತಾತ್ಪರ್ಯ. ತದಸ್ಯಾಸ್ತಿ ಎಂಬರ್ಥದಲ್ಲಿ ಅಶೆಃ ಇನಿಕನೌ (ಪಾ. ಸೂ. ೫-೨-೧೧೫) ಎಂಬ ಸೂತ್ರದಿಂದ 
ಇನಿ ಪ್ರತ್ಯಯ ಬರುತ್ತದೆ. ಇಕಾರ ಉಚ್ಚಾರಣಾರ್ಥವಾದುದರಿಂದ ಇನ್‌ ಉಳಿಯುತ್ತದೆ. ಪ್ರತ್ಯಯ ಸರದ 
ಲ್ಲಿರುವಾಗ ಯಸ್ಯೇತಿಚೆ (ಪಾ. ಸೂ. ೬.೪-೧೪೮) ಸೂತ್ರದಿಂದ ಪ್ರಕೃತಿಯ ಅಕಾರಕ್ಕೆ ಲೋಪ ಬರುತ್ತದೆ. 
ವಾಜಿನ್‌ ಎಂದು ನಾಂತವಾದ ಸದವಾದುದರಿಂದ ಸಿ ಪ್ರೀಲಿಂಗದಲ್ಲಿ ಯುಕೆ ಆಯ್ಯೋ ಜೀಪ್‌ (ಪಾ. ಸೂ. ೪-೧-೫) 
ಸೂತ್ರದಿಂದ ಜೀಪ್‌ ಬಂದರೆ ವಾಜಿನೀ ಎಂದಾಗುತ್ತದೆ. ತಾದೃಶೀ ಕ್ರಿಯಾ ಯಸ್ಯಾಃ ಸಾ, ಆ ರೀತಿಯಾದ 
ವ್ಯಾಪಾರವು ಯಾವಳಿಗಿದೆಯೋ ಅವಳು ಎಂಬರ್ಥದಲ್ಲಿ ತಿರುಗಿ ತಪಸ್ಯಾಸ್ತ್ಯ್ಯಸ್ಮಿನ್ಸಿತಿ ಮತುಪ್‌ (ಪಾ. ಸೂ. 
೫-೨.೯೪) ಸೂತ್ರದಿಂದ ಮತುಪ್‌ ಬರುತ್ತದೆ. ವಾಜಿನೀ ಮತ್‌ ಎಂದಿರುವಾಗ ಸೆಂಜ್ಞಾಯೌಂ (ಪಾ. ಸೂ. 
ಲ-೨-೧೧) ಸಂಜ್ಞಾ ತೋರುವಾಗ ಮತುಪಿನೆ ಮಕಾರಕ್ಕೆ ವಕಾರ ಬರುತ್ತದೆ ಎಂಬುದರಿಂದ ಮತುನಿಗೆ ವಕಾರೆ 
ಬರುತ್ತದೆ. ವಾಜಿನೀನತ್‌ ಎಂದು ಶಬ್ದವಿರುವಾಗ ಸ್ರೀಲಿಂಗದಲ್ಲಿ ಉಗಿತೆಶ್ಚ ಸೂತ್ರದಿಂದ ಜೀಪ್‌ ಬರುತ್ತದೆ. 
ಆಗ ವಾಜಿನೀವತೀ ಎಂದು ಈಕಾರಾಂತ ಕಬ್ಬವಾಗುತ್ತದೆ. ಸಂಬುದ್ದಿ ಯುವಿ ಅಂಜಾರ್ಥನೆಡ್ಕೋಹ್ಪ ೯ಸ್ಕಃ 
ಎಂಬುದರಿಂದ ಹ್ರೆಸ್ತವು ಬಂದು ಸುಲೋಪವಾದರೆ ವಾಜಿನೀವತಿ ಎೀದು ರೂಸವಾಗುತ್ತದೆ (೬ ॥ 





54. ಸಾಯಣಭಾಸ್ಯಸಹಿತಾ ' [ ಮಂ. ೧, ಅ. ೯. ಸೂ. ೪೮. 


ತಾಗು ಗ್ಯಾನ್‌ 





ಸ್ಸ್‌ ತ ಯ ಬ ಚಾ ಸಾಗಾ ಕಕ ರಾತ್‌ 


| ಸೆಂಹಿತಾಪಾಠೆಃ 1 
ನಿಷಾಯುಕ್ತ ಸರಾವತಃ ಸೂರ್ಯಸೊ ೀದಯನಾದಧಿ | 
ಶತಂ ರಥೇಟಿಃ ಸುಭಗೋಷಾ ಇಯಂನಿ ಯಾತ್ಯಭಿ ಮಾನುರ್ಷಾ | 


ಪದಪಾತಃ 

ಏಷಾ | ಅಯುಕ್ತ | ಪರಾ ;ವತಃ | ಸೂರ್ಯಸ್ಯ | ಉತ್‌ ಅಯನಾತ್‌ ಅಧಿ! | 

ಶತಂ! ರಥೇಭಿಃ | ಸು5 ಭಗಾ | ಉಷಾಃ ! ಇಯಂ |ನಿ | ಯಾತಿ ! ಅಭಿ! 
ಮಾನುರ್ಷಾ we ll 


ಸಾಯೆಣಭಾಸ್ಯೆಂ 


ನಿಸೋಹಸೋದೇನಿ ಶತಮಯುಕ್ತೆ | ಸ್ವಕೀಯಾನಾಂ ರಥಾನಾಂ ಶತೆಂ ಯೋಜಿತೆವತೀ | 
 ಸುಭೆಗಾ ಸೌಭಾಗ್ಯಯುಕ್ತೇಯಮುಷಾಃ ಸೆರಾನತೋ ದೂರಸ್ಥಾತ್‌ ಸೊರ್ಯಸ್ಕೋದಯೆನಾದಧಿ 
ಸೊೂರ್ಯೊೋಜಯೆಸ್ಥಾನಾದಧಿಕಾಮ್ಚ್ಯ ಲೋಕಾನ್ಮಾನುಷಾನಭಿ ಮನುಷ್ಯಾನುದ್ಧಿಶ್ಯ ರಥೇಭಿಃ ಶತೆಸಂಖ್ಯಾ- 
ಕೈರ್ಯುಕ್ತೈ ರಥೈರ್ವಿ ಯಾತಿ | ವಿಶೇಷೇಣ ಗಚ್ಛತಿ ॥ ಅಯುಕ್ತಿ! ಲುಜಂ ರುಲೋ ರುಲಿ | 
ಪಾಲ-೨-೨೬ | ಇತಿ ಸಿಜೋ ಲೋಪೆಃ | ಉದೆಯನಾತ್‌ | ಉದೇಶ್ಯಕ್ರೇತ್ಯುಡೆಯನೆಂ | ಇಣ್‌ ಗತೌ | 
ಅಧಿಕರಣೇ ಲ್ಯುಟ್‌ | ಕೈಡುತ್ತೆರಪಣೆಪ್ರೆಕೈತಿಸ್ಟರತ್ವೆಂ | ಸುಭಗಾ | ಶೋಭೆನೋ ಭಗೋ ಯಸ್ಯಾಃ ಸಾ 
ಆದ್ಯುದಾತ್ತೆಂ ಡ್ವ್ಯಚ್ಛ ಂಪಸೀತ್ಯುತ್ತ ರಪೆದಾಮ್ಯದಾತ್ತೆತ್ವೆಂ | ಮಾನುಷಾನ” | ಮನೋಃ ಪುತ್ರಾಃ ಮಾನು. 
ಷಾಃ | ಮನೋರ್ಜಾತಾವಳ್ಳಾತಾ ಷಕ್‌ ಚೇತ್‌ ಹುಗಾಗಮಶ್ಚ |! ಇಲ್ತಿತ್ತ್ಯಾದಾದ್ಯುದಾತ್ತೆತ್ವೆಂ ॥ 


॥ ಪ್ರತಿಪದಾರ್ಥ ॥ 


| ಏಷಾ--ಈ ಉಷೋದೇವಿಯು । ಶೆತೆಂ-(ತನ್ನ ರಥಗಳಲ್ಲಿ) ನೂರನ್ನು । ಅಯುತ್ತೆ ಸಿದ್ದ ಪಡಿಸಿ 
ಕೊಂಡಳು | ಸುಭೆಗಾ-ಮಂಗಳಕರಳಾದ |! ಇಯಂ ಉಷಾ ಈ ಉಷೋದೇವತೆಯು ಸರಾವತಃ ಬಹಳ 
ದೂರೆದೇಶವಾಗಿಯೂ | ಸೂರ್ಯ ಸ್ಯ ಉದಯನಾಧದಿ._ ಸೂರ್ಯನ ಉದಯಸ್ಸಾ ನಕ್ಕ ಂತಲೂ ಎತ್ತರವಾಗಿಯೂ ಇರುವ : 
ದ್ಯುಲೋಕದಿಂದ | ಮಾಸುನಾನ ಅಭಿಮನುಸ್ಯರ ಅಭಿಮುಖವಾಗಿ | ರಥೇಭಿಃ- (ತನ್ನ ನೂರು ರಥಗಳೊಡಸನೆ। 
ನಿ ಯಾತಿ ವೈಭವದಿಂದ ಬರುತ್ತಾ ಛೆ 


॥ ಭಾವಾರ್ಥ ॥ 


ಮಂಗಳಕರಳಾದ ಉಷೋದೇವಿಯು ತನ್ನ ಉದಯಕಾಲದಲ್ಲಿ ನೂರು ರಥಗಳನ್ನು ಸಿ ಪಡಿಸಿಕೊಂಡು, 
ಸೂರ್ಯನ ಉದಯಸ್ಸಾ ಿನಕ್ಟಿಂತಲೂ ಎತ್ಮರೆವಾಗಿ ಬಹುದೂರಣೇಶವಾದ 'ದ್ಯುಲೋಕದಿಂದ ಮ ಅಭಿಮುಖವಾಗಿ 
ತನ್ನ "ನೂರು ರಥಗಳೊಡನೆ ವೈಭವದಿಂದ ಬರುತ್ತಾಳೆ. 


ಅ, ೧. ಅ. ೪. ವ. ೪] WN | ಖುಗ್ರೇದಸಂಹಿತಾ 44 ಶಿಕಿ 





ಗ ನ್‌ ಗ ಳ್‌ ಗ 





English Translation. 


This auspicious Ushas has harnessed (her chariot) from afar, above the 


rising of the sun; and she goes gloriously towards men with a hundred 
chariots. | | 


| ॥ ನಿಶೇಷ ವಿಷಯಗಳು | 
| ಹರಾವತೆಃ! ಸೊ ರ್ಯಸ್ಯ--ದೂರದಲ್ಲಿರುವ ಸೂರ್ಯನ, ಸೂರ್ಯನು ಬಹುದೂರದಲ್ಲಿ ಉದಯಿಸುವನು. 
ಅದಕ್ಕಿಂತ ದೂರದಿಂದಲೂ ಉನೋದೇವನಿಯು ಬರುವಳು ಎಂದಭಿಪ್ರಾಯವು. 
ಶತಂ ರಥೇಭಿಃ-ನೂರು ಅಥವಾ ಅನೇಕ ರಥಗಳಿಂದ ಸಹಿತಳಾಗಿ, ಅನೇಕ ರಥಗಳಲ್ಲಿ ' ಕುಳಿತು. ಇಲ್ಲಿ 
ರಥಗಳೆಂದರೆ ಸೂರ್ಯನ ರಶ್ಮಿಗಳಿರಬಹುದೆಂದು ಕೆಲವರ ಅಭಿಪ್ರಾಯವಿರುವುದು. 
ಸುಭಗಾ--- ಸೌಭಾಗ್ಯಯುಕ್ತಾ | ಮಂಗಳಕರಳಾದ, ಸೌಭಾಗ್ಯ ಅಥವಾ ತ್ರೇಯಸ್ಸನುಂಟುಮಾಡುವ. 


ಅಭಿ ಮಾನುಷಾನ್‌--ಮನುಷ್ಯರ ಅಭಿಮುಖವಾಗಿ. ಸ್ವರ್ಗಲೋಕ ಅಥವಾ ಅಂತರಿಕ್ಷದಿಂದ ಹೊರಟು 
ಮನುಷ್ಯಲೋಕವಾದ ಭೂಮಿಗಭಿಮುಖವಾಗಿ ಬರುವಳಂದಭಿಪ್ರಾಯವು- | 


॥ ವ್ಯಾಕರಣಪ್ರಕ್ರಿಯಾ 


ಅಯುಕ್ತ-- ಯುಜಿರ್‌ (ಹೋಗೆ. ಧಾತು ರುಧಾದಿ ಉಭಯಪದಿ ಲುಜ್‌ ಪ್ರಥಮಪುರುಷ ಏಕವಚನ 
ಪ್ರತ್ಯಯ ವಿವಕ್ತಾ ಮಾಡಿದಾಗ ಯುಜ್‌-ತ ಎಂದಾಗುತ್ತದೆ. ಜಚ್ಲಿಲುಜ ಎಂದು ಸಾಮಾನ್ಯ ಪ್ರಾಪ್ತವಾದ 
ಚ್ಲಿಗೆ ಚ್ಲೇಃಸಿಚ್‌ ಸೂತ್ರದಿಂದ ಸಿಚ್‌ ವಿಕರಣ ಪ್ರತ್ಯಯ ಬರುತ್ತದೆ. ಯುಜ್‌-ಸ್‌*ತ ಎಂದಿರುವಾಗ 
ರುಲೋರುಲಿ (ಪಾ. ಸೂ, ೮-೨-೨೬) ರುಲಿನ ಸರದಲ್ಲಿರುನ ಸಕಾರಕ್ಕೆ ರುಲ್‌ ಪರದಲ್ಲಿರುವಾಗ ಲೋಪ 
ಬರುತ್ತದೆ ಎಂಬುದರಿಂದ ಇಲ್ಲಿ ರುಲಿನ ಜಕಾರದ ಸರದಲ್ಲಿ ಸಿಚ್‌ ಬಂದುದರಿಂದಲೂ ಅದಕ್ಕೆ ರುಲಿನ ಶಕಾರ 
ನರೆದಲ್ಲಿರುವುಡರಿಂದಲೂ ಲೋಪ ಬರುತ್ತದೆ. ಯುಜ್‌*ತ ಎಂದಿರುವಾಗ ಥಾತುನಿಗೆ ಅಡಾಗಮ ಬರುತ್ತದೆ. 
ಜಕಾರಕ್ಕೆ ಚೋಃಕುಃ ಸೂತ್ರದಿಂದ ಕುತ್ತ ಬಂದಕಿ ಗಕಾರ ಬರುತ್ತದೆ. ಗಕಾರಕ್ಕೆ ಚರ್ತ್ರದಿಂದ ಕಕಾರ 
ಬರುತ್ತದೆ. ಆಗ ಅಯುಕ್ತ ಎಂದು ರೂಪವಾಗುತ್ತದೆ. 


ಉದೆಯನಾತ್‌....ಉದೇಸ್ಯತಿ ಅತ್ರ ಇತಿ ಉದಯನಮ ಇಲ್ಲಿ ಉದಯವನ್ನು ಹೊಂದುತ್ತಾನೆ ಎಂಬ 
ರ್ಥದಲ್ಲಿ ಉದಯನಂ ಎಂತಾಗುತ್ತದೆ. ಇಣ್‌ ಗತಾ ಧಾತು. ಇದಕ್ಕೆ ಲ್ಯುಟ್‌ ಚೆ (ಸಾ. ಸೂ. ೩-೩ -೧೧೫) 
ಸೂತ್ರದಿಂದ ಅಧಿಕರಣಾರ್ಥದಲ್ಲಿ ಲ್ಯುಟ್‌ ಪ್ರತ್ಯಯ ಬರುತ್ತದೆ. ಲ್ಯುಟನಲ್ಲಿ ಯು ಎಂಬುದು ಉಳಿಯುತ್ತದೆ. 
ಯುವೋನಾಕ? (ಪಾ. ಸೂ. ೭-೧-೧) ಸೂತ್ರದಿಂದ ಯು ಎಂಬುದಕ್ಕೆ ಅನ ಎಂಬ ಆದೇಶ ಬರುತ್ತದೆ. ಧಾತು 
ವಿನ ಇಕಾರನ್ರೈ ಸಾರ್ವಧಾಶುಕಾರ್ಥಧಾತುಕಯೋಃ ಸೂತ್ರದಿಂದ ಗುಣ ಬರುತ್ತದೆ. ಗುಣಕ್ಕೆ ಅಯಾದೇಶ 
ಬಂದರೆ ಅಯನ ಎಂದಾಗುತ್ತದೆ. ಉತ್‌ ಎಂಬುಈರಿಂದ ಸಮಾಸವಾದಾಗ ಕೃದುತ್ತರ ಪ್ರಕೃತಿಸ್ವರ ಬರುತ್ತದೆ. 
ಲ್ಯುಟನಲ್ಲಿ ಲಿತ್ತಾದುದರಿಂದ ಲಿತಿ (ಪಾ. ಸೂ. ೬-೧-೧೯೩) ಸೂತ್ರದಿಂದ ಪ್ರತ್ಯಯದ ಪೂರ್ವಕ್ಷೆ ಉದಾತ್ತಸ್ವರೆ 
ಬರುತ್ತದೆ. ಆಗ ಧಾತುವಿಗೆ ಬಂದ ಅಯ" ಎಂಬುದು ಉದಾತ್ರವಾಗುತ್ತದೆ. ಗೆತಿಕಾರಕೋಸೆಪದಾತ್‌ 
ಫೈತ್‌ (ಪಾ. ಸೂ. ೬-೨-೧೩೯) ಸೂತ್ರದಿಂದ ಗತಿಯ ಪರೆದಲ್ಲಿರುವ ಕೃದಂತವಾದುದರಿಂದ ಪ್ರಕೃತಿಯ ಸ್ವರವೇ 
ಉಳಿಯುತ್ತದೆ. ಆಗ ಉದಯನಾತ್‌ ಎಂಬಲ್ಲಿ ದಕಾರೋತ್ತರಾಕಾರ ಮಾತ್ರ ಉದಾತ್ತವಾಗುತ್ತದೆ. 


56 | ಸಾಯಣಭಾಸ್ಯಸಹಿತಾ [ ಮಂ. ೧. ಅ. ೯. ಸೂ. ೪೮. 





ಸುಭಗಾ-- ಶೋಭನಂ ಭಗೋ. ಯಸ್ಯಾಃ ಸಾ ಸುಭಗಾ | ಮಹತ್ತಾದ ಐಶ್ವರ್ಯಾದಿಗಳುಳ್ಳ ವಳು 
ಎಂದರ್ಥ. ಆದ್ಯುದಾತ್ತಂ ದ್ವ್ಯಚ್‌ ಛಂದಸಿ (ಪಾ. ಸೂ. ೬-೨-೧೧೯) ಆದ್ಯುದಾತ್ತವಾದ ಎರಡು ಅಜುಳ್ಳ 
ಪದವು ಬಹುಪ್ರೀಹಿಯಲ್ಲಿ ಸುವಿನ ಉತ್ತರದಲ್ಲಿ ಬಂದರೂ ಆದ್ಯುದಾತ್ತನೇ ಆಗುತ್ತದೆ. ಎಂಬುದರಿಂದ ಇಲ್ಲಿ 
ಸುಪರೆದಲ್ಲಿರುವ ಆದ್ಯುದಾತ್ತವಾದ ಭಗ ಶಬ್ದವು ಸಮಾಸದಲ್ಲಿಯೂ ಆದ್ಯುದಾತ್ತವಾಗಿರುತ್ತದೆ. ಆಗ ಸುಭಗಾ 
ಶಬ್ದವು ಮಧ್ಯೋದಾತ್ತ ಶಬ್ದವಾಗುತ್ತದೆ. | 


ಮಾನುಷಾತ್‌--ಮುನೋಃ ಪುತ್ರಾಃ ಮಾನುಷಾಃ ಮನುವಿನ ಮಕ್ಕಳು ಎಂದರ್ಥ. ಮನೋರ್ಜಾ-' 
ತಾವಳ್ಯಾತೌ ಷುಕ್‌ ಚೆ (ಪಾ. ಸೂ. ೪-೧-೧೬೧) ಮನು ಶಬ್ದಕ್ಕೆ ಜಾತಿ ಎಂಬರ್ಥದಲ್ಲಿ (ಸಮುದಾಯ) ಅರ್‌ 
ಮತ್ತು ಯಣ” ಪ್ರತ್ಯಯಗಳು ಬರುತ್ತನೆ. ಪ್ರಕೃತಿಗೆ ಷುಕಾಗಮವು ಬರುತ್ತದೆ. ಸುಕ್‌ ಕತ್ತಾದುದರಿಂದ 
ಅಂತಾವಯವವಾಗಿ ಬರುತ್ತದೆ. ಇಲ್ಲಿ ಅರ್ಯ” ಪ್ರತ್ಯಯವು ಬಂದಿದೆ. ಮನು*ಷ್‌ ಅ ಎಂದಿರುವಾಗ ಪ್ರತ್ಯ 
ಯನು ಜಂತ್ತಾದುದರಿಂದ ತನ್ನಿ ಿತೇಷ್ಟಚಾಮಾದೇ: (ಪಾ. ಸೂ. ೭-೨-೧೧೭) ಸೂತ್ರದಿಂದ ಪ್ರಕೃತಿಯ ಆದ್ಯ 
ಚಿಗೆ ವೃದ್ಧಿ ಬರುತ್ತದೆ. ಮಾನುಷ ಎಂದು ರೂಪವಾಗುತ್ತದೆ. ಪ್ರತ್ಯಯವು ಜಾತ್ತಾದುದರಿಂದ ಜಲ್ಲತ್ಯಾ- 
ನಿರ್ಥಿತ್ಯಂ (ಪಾ. ಸೂ. ೬-೧-೧೯೭) ಸೂತ್ರದಿಂದ ಆದ್ಯುದಾತ್ತೆ ಸ್ವರೆ ಬರುತ್ತದೆ. ದ್ವಿತೀಯಾ ಬಹುವಚನ 
ವಾದ ಮಾನುಷಾನ್‌ ಎಂಬ ಶಬ್ದವು ಅದ್ಯುದಾತ್ರವಾಗುತ್ತದೆ. ಉದಾತ್ರದ ಪರದಲ್ಲಿರುವ ನಕಾರೋತ್ತರದಲ್ಲಿ 
ರುವ ಉಕಾರವು ಅನುದಾತ್ತವು ಸ್ವರಿತವಾಗುತ್ತದೆ. ಸ್ವರಿತದ ಪರದಲ್ಲಿರುವ ಷಕಾರೋಕತ್ತರದಲ್ಲಿರುವ ಅನು 
ದಾತ್ತಾಕಾರವು ಪ್ರಚೆಯವಾಗುತ್ತದೆ ॥ ೭ 1 


1 ಸಂಹಿತಾಪಾಕಃ ॥ 


| | 
| ನಿಶ್ವ ಮಸ್ಕಾ ನಾನಾಮ ಚಕ್ಷಸೆ ೇ ಜಗಜ್ಜೊ ತೆಸ್ವೃಕೊತಿ ಸ ಸೂನರೀೀ | 
೫.4 | | 
ಅಸ ದ್ವೇನೋ ಮಹೋನೀ ದುಹಿತಾ ದಿವ ಉಷಾ ಉಚ್ಛದಪಸ್ರಿಧ ll 
| ಸದಪಾಠಃ 1 


1 
ವಿಶ್ವಂ! ಅಸ್ಯಾಃ | ನನಾಮ | ಚಕ್ತಸೇ | ಜಗತ್‌ | ಜ್ಯೋತಿಃ | ಸ್ರಣ್ತೊ ೋತಿ | 


I 
ಸೂನರೀ | 
. | 4 | 
ಅಸ [ಹೆ ಷಃ | ಮಘೋನೀ | ದುಹಿತಾ | ದಿನಃ । ಉಷಾಃ | ಉಚ್ಛರ್ತ | ಅಪ! 
| _ 
ಸ್ರಿಧಃ (| ೮॥ 
ಸಾಯೆಣಭಾಸ್ಯ ೦ 


ನಿಶ್ಚಂ ಸರ್ವಂ ಜಗೆತ್‌ ಜಂಗಮಂ ಪಾ ತ್ರಾಣೆಜಾತಮಸ್ಯಾ ಉಷಸಶ್ನ ಸೇ ಸ್ರ ಕಾಶಾಯ ನನಾಮ। 
ಹ್ಹೀಭನಶಿ | ರಾತ್ರೌ ತೆಮಸಿ ನಿಮಗ್ನಾ ಸರ್ವೇ ಇನಾಸ ಸನ್ನಿ ವಾರೆಯಿತ್ರಿ ೀಮುಸಸಮುಸೆಲಭ್ಯ ನಮ. 


ಅಗ್ಗ ಅ.೪. ವ.ಉ್ಥ 44  ಹೆಗ್ರೇದಸಂಹಿತಾ 7 


ye ರಾಗಂ yy, 





ಗಗ 








ಸ್ಫುರ್ವಂತೀತ್ಯರ್ಥಃ 1 ಕುತಃ | ಯೆಸ್ಮಾದೇಷಾ ಸೊನರೀ ಸುಷ್ಮು ನೇತ್ರೀ ಅಭಿಮತಫಲಸ್ಯ ಪ್ರಾಪಯಿ- 
ತ್ರ್ಯುಷಾ ಜ್ಯೋತಿಷ್ಯ ಹೋತಿ ಸರ್ವಂ ಪ್ರಕಾಶಯತಿ | ಕಿಂಚ ಮಘೋನಸೀ ಮಫವಶೀ ಧನವತೀ 
ದಿವೋ ಮಹಿತಾ |ದ್ಯುಲೋಕಸಕಾಶಾದುತ್ರನ್ನೋಣಾ ದ್ವೇಸೋ ದ್ವೇಷ್ಟ ೂನಪೋಚ್ಛತ್‌ | ಅಸೆವರ್ಜ- ' 
ಯತಿ | ತಥಾ ಸ್ರಿಧಃ ಶೋಷಯಿತ ಇನೆಪೋಚ್ಛ ತ್‌ | ಅಪೆನರ್ಜಯಿತಿ | ತಸ್ಮಾಡಿಷೈಪ್ರಾ ಪ್ರ್ಯನಿಸ್ಟಪರಿ- 
ಹಾರಹೇತುಭೊತಾಮುಸೋದೇವೆಕಾಂ ವಿಶ್ವಂ "ಗೆನ್ನೆ ಮಸೆ ಸ ಕೋತೀತ್ಯರ್ಥೆಕ | ಅಸ್ಯಾಃ | ಇದೆನೋನ್ವಾ- 
ದೇಶ ಇತ್ಯೆಶಾದೇಶೋನುದಾತ್ತೆಃ | ನಿಭಕ್ತಿತ್ಚ ಸುಪ್ತ್ಯಾಪನುದಾತ್ತೇತಿ ಸರ್ವಾನುದಾತ್ತೆತ್ವಂ | ನನಾಮ | 
ಸಂಹಿತಾಯಾಮನ್ಯೇಷಾಮಪಿ ದೃಶ್ಯತ ಇತ್ಯಭ್ಯಾಸಸ್ಕ ದೀರ್ಥತ್ವೆಂ | ತುಚಾದಿತ್ತೇ ಹಿ ತೊತುಜಾನ ಛ್ರತ್ಯಾ. 
ದಾವಿವ ಪದಕಾಲೇತಪಿ ದೀರ್ಥಃ ಶ್ರೂಯತೇ 1 ಜ್ಯೋತಿಃ | ಇಣ8 ಸ ಇತ್ಯನುವೃತ್ತಾನಿಸುಸೋಃ ಸಾಮ- 
pA |: ಪಾ. ೮-೩-೪೪ | ಇತಿ ನಿಸರ್ಜನೀಯಸ್ಯ ಸತ್ವಂ || ದ್ವ ಷಃ | ದ್ವಿಷ ಅಸ್ರ್ರೀತ್‌ | ಅನ್ಯೇಭ್ಯೋ್ಯಫಿ 
ನನ್ನನ ತ್ಯಾದಿನಾ Moe ಕನಿನ್ರೃತೈ ಯಾಂತೋ ನಿಪಾತಿತಃ | ಸ್ತ್ರಿಯಾಮೃನೆ ನ್ನೇಳ್ಯೋ ಜೀಬಿತಿ 
ಜೀಪ್‌ |! ಭಸಂಜ್ಞಾಯಾಂ ಶ್ಲ ಕ್ವಯುನನುಘೋನಾಮತೆದ್ಧಿ ತೆ ಇತಿ ಸಂಪ್ರೆ ಸಾರಂ | "ಉಚ್ಚ ತ್‌ | ಉಳಂೀ 
ನಿವಾಸೇ | ನಿವಾಸೋ ವರ್ಜನಂ | ಛಂಪಸಿ ಅಜ್‌ ಲಜ್‌ ಅಟಿ ಇತಿ ವರ್ತಮಾನೇ ಅಜ್‌ | ಬಹುಲಂ 
ಛಂಪಸ್ಯಮಾಜಕ್ಯೋಗೆಪೀತೈಡಾಗಮಾಭಾವಃ | | ಸಿ ಸಿಧಃ | ಸಿ ಸಿಧು ಶೋಷಣೇ | ಕೈಿಫ್ಟೆ (ತಿ ಕಿಪ್‌ | 


| ಪ್ರತಿಸದಾರ್ಭ || 


ವಿಶ್ವ ೦ ಜಗತ್‌--ಸಕಲ ಜಗತ್ತೂ (ಪ್ರಾಣಿ ಸಮೂಹವೂ) | ಅಸ್ಕಾಃ-- ಈ ಉಷೋದೇವಿಯ । 
ಚಕ್ಷಸೇ--ಪ್ರ ಕಾಶಕ್ಕಾಗ | ನನಾವಂ--ನಮಸ್ಕು ರಿಸುತ್ತದೆ | ಸೂನರೀ(ಅಭಿಮತವಾದ ಫೆಲವನು ಸ) ಸಂಪಾದಿಸಿ 
 ಕೊಡತಕ್ಕ ಉಷೋದಡೇವಿಯು | ಜ್ಯೋತಿಷ್ಯ ಹೋತಿ- (ಎಲ್ಲವನ್ನೂ) ಬೆಳಗಿಸುತ್ತಾಕ್ಕೆ | ನುಘೋನೀ- ಧನ 
ವಂತಳೂ | ವಿವಃ ದುಹಿತಾ ದ್ಯುಲೋಕದಿಂದ ಉತ್ಸನ್ನಳಾದವಳೂ ಆದ ! ಉಷಾಃ__ಉಹೋದೇನಿಯು | 
ದ್ವೇಷ ಡು ಬಯಸುವನರನ್ನು । ಅಪ ಉಚ್ಛ ತ ಹಡಿುತ್ತಾಳೆ! ಸಿ ಸ್ರಿ ಧಃ--(ನಮ್ಮ ಧನವನ್ನೂ ಬಲ. 
ನ್ನೂ) ಹೀರುವ ಶತ್ರುಗಳನ್ನೂ । ಅಪ (ಉಚ್ಛ ತ್‌) --ಚದುರಿಸುತ್ತಾ ಛ್ಲೆ | | - 


॥ ಭಾವಾರ್ಥ ॥ 


ರಾತ್ರಿಯೆಲ್ಲ ಕಗ್ಗ ತ್ರಲೆಯನ್ನ ನುಭವಿಸಿದ ಸಕಲ ಜಗತ್ತೂ ಉದಯಕಾಲದಲ್ಲಿ ಆ ತಮಸ್ಸನ್ನು ನಾಶಮಾಡಿ 

ಪ್ರಕಾಶವನ್ನು "ಕೊಡುವುದಕ್ಕಾಗಿ ಉನೋದೇವಿಗೆ ನಮಸ್ಸ ರಿಸಿ ಆರಾಧಿಸುತ್ತದೆ. ಸಕಲರ ಇಷ್ಟಾರ್ಥವನ್ನೂ ನೆರವೇ 

ರಿಸತಕ್ಕ ಈ "ಉನೋಡೇವಿಯು ಜಗತ್ತಿ ನಲ್ಲಿ ಎಲ್ಲವನ್ನೂ ಸಗ ಸುತ್ತಾ ಟ್ರಿ, ಈ ದೇವಿಯು ನಮಗೆ ಕೇಡುಬಯಸುವ 
Wi ಗಳನ್ನೂ ನಮ್ಮ ಸಕಲವನ್ನೂ ಹಿಂಡಿ ಹೀರುವ ಶತ್ರು ಗಳ ನ್ನೂ ಚದುರಿಸಿ ಓಡಿಸುತ್ತಾಳೆ. 


English Translation . 


All creation bows to her manifestation ; bringer of good, she lights up 
the world ; the rich 6೩೮105 ೦: of heaven drives away the haters and disperses 
the absorbers (of moisture 9). 

103 ಇ 


58 |  ಸಾಯಣಭಾಷ್ಯಸಹಿತಾ [ಮಂ.೧. ಅ. ೯, ಸೂ. ೪೮... 





1 ವಿಸೇಶ ವಿಷಯಗಳು ॥ 


 ನೆನಾನು-ನಮಸ್ಯರಿಸುವುದು. ಛಂದಸ್ಸಿ ನ ಅನುಕೂಲಕ್ಕಾಗಿ. ಈ ಶಬ್ದದ ಪ್ರಥಮಾಕ್ಷರವು ದೀರ್ಫೆವಾಗಿ 
“ರುವುದು. 3. | ೨, 4 
| ಜ್ಯೊತಿಷ್ಯ ಹೋತಿ ಸರ್ವಂ ಪ್ರ ಸ್ರಕಾಶಯತಿ | ಸಮಸ್ತ ಜಗತ್ತನ್ನು ಬಿಳಗುತ್ತಾಳೆ. ರಾತ್ರೆಯ ಕತ್ತಲೆ 
ಯನ್ನು ಹೋಗಲಾ ಬೆಳಕನುಂಟುಮಾಜ ಸಮಸ್ತ ಪ್ರಾಣಿಗಳಿಗೂ ಆನಂದವನ್ನು ಂಟುಮಾಡುತ್ತಾಳೆ. ಇಂತಹ 
ಉಪಕಾರವನ್ನು ಮಾಡುವ ಈ ಉಷೋದೇವಿಯನ್ನು ಸರ್ವರೂ ಕೃತಜ್ಞತೆಯಿಂದ ನಮಸ್ಪರಿಸುತ್ತಾರೆಂದಭಿ 
ಪ್ರಾಯವು, | | : | | ೨.6 

' ಸೂಸರೀ ಸೂನರೀ ವ ಎಂಬ ' ಶಬ್ದಕ್ಕೆ, ಉಪೋದೇವತೆಯೆಂಬ ಅರ್ಥನಿದ್ದ ರೂ ಈ ಖಕ್ಳಿನಲ್ಲ ಉಸಾಃ 


'ಎಂಬ ಬ ಪ್ರತ್ಯೇಕ ಶಬ್ದವಿರುವುದರಿಂದ ಸೂನರೀ" ಶಬ್ದಕ್ಕೆ ಭಾಷ್ಯಕಾರರು ಸುನ್ಪು ನೇತ್ರ, ಅಭಿಮತ ಫಲಸ್ಕ 
ಪ್ರಾಪೆಯಿತ್ರ್ರೀ ಎಂದು ಅವಯನಾರ್ಥವನ್ನು ಕಲ್ಪಿಸಿರುವರು. | 


| ದೈೇಷಃ ಸ್ರಹಿಸುವವರನ್ನು , ಶತ್ರು ಗಳನ್ನು. 


ಮಹೋ ಫೀ ಮಫೆವೆಂದರೆ ಧನ, ಧನ ಅಥವಾ ಐಶ್ವರ್ಯಯುಕ್ತಳು ಅಥವಾ ನವನ್ನು ಕೊಡುವವಳು. 


ದುಹಿತಾ ದಿನಃ- ಸ್ವರ್ಗದ ಪ್ರೆತ್ರಿಯು. ಸ್ಪರ್ಗಲೋಕದಲ್ಲಿರುವ (ಅಂತರಿಶ್ಹದಲ್ಲಿರುವ). ಸೂರ್ಯನ 
ಬಳಿಯಿಂದ ಬರುವವಳಾದ್ದ ರಿಂದ ಸ ಸರ್ಗದ ಪುತ್ರಿಯೆ”ದು 'ರೆಯುವರು. 


ಸ್ರಿಧಃ--ಸ್ರಿಧು ಶೋಷಣೇ | ಒಳಗಿಸುವವರು, ಹೀರುವವರು. ಏನನ್ನು ಹೀರುವರು ಎಂಬುದು 
ಸ್ಪಷ್ಟ ವಾಗಿಲ್ಲ. § : - | 


« 


| ನ್ಯಾ ಕರಣಪ್ಪ ಪ್ರಕ್ರಿಯಾ || 


ಅಸ್ಯಾಓ ಇದರ ಶಬ್ದದ ಮೇಲೆ ನನೆ | ಸೀ ಕವಚನ ವಿವಕ್ಷಾ ಮಾಡಿದಾಗ ಇದೆಮ್‌್‌*ಜ ಸಕ್‌ ವಂದಿರು 
ತ್ತದೆ, ಅನ್ವಾ ದೇಶದಲ್ಲಿ ಅಂದರೆ ಹಿಂದೆ ಪ್ರಸಕ್ತ ವಾದುದಕ್ಕೆ ಕಾರ್ಯಾಂತರಕ್ಕೋಸ್ಕರ ಪುನಃ ಅದನ್ನೇ ತೆಗೆದು 
ಕೊಳ್ಳುವಲ್ಲಿ. ಇಡೆಮೋನ್ನಾ ದೇಶೇತಶನುದಾತ್ತಸ್ತೈ ತೀಯಾಡಾ (ಪಾ. ಸೂ. ೨-೪-೩೨) ಅನ್ವಾ ದೇಶದಲ್ಲಿ 
ಇದನ ಶಬ್ದಕ್ಕೆ ತೃತೀಯಾದಿ ವಿಭಕ್ತಿ ಸರದಲ್ಲಿರುವಾಗ ಅನುದಾತ್ರವಾದ ಅಶ್‌ ಎಂಬ ಆದೇಶವು ಬರುತ್ತದೆ.. 
-ಎಿಂಬುದರಿಂದ ಇಲಿ ಅಶಾದೇಶ ಬರುತ್ತದೆ. ಶಿತ್ರಾದುದರಿಂದ ಇದು ಸರ್ವಾಡೇಶವಾಗಿ ಬಂದರೆ ಅ-ಅಸ್‌ ಎಂತಾ 
ಗುತ್ತದೆ, ಸರ್ವನಾಮವಾದುದರಿಂದ ಸಿ ಸ್ರ್ರೀಲಿಂಗದಲ್ಲಿ ಸ್ಯಾಡಾಗಮವೂ ಪ್ರಕ್ಛ ಪಿಗೆ ಹ್ರೆಸ್ಟ ವೂ .ಬಂದಾಗ, ಪ್ರತ್ಯ 
ಯಕ್ಕೆ ರುತ್ತವಿಸ ರ್ಗಗಳು ಮಾಡಿದಾಗ. ಅಸ್ಯಾ8 ಎಂದು ರೂಪವಾಗುತ್ತದೆ. ಇಲ್ಲಿ ೨ನುವಾತ್ಮ್ಕೌ ಸುಪ್ಪಿ ತೌ 
ಎಂಬುದರಿಂದ ವಿಭ ಯು ಅನುದಾತ್ರ ವಾಗುತ್ತದೆ. ಪ್ರ ಕೃತ್ಯಾಜೀಶವೂ ಅನುದಾತ್ರವಾಗಿಯೇ ಬರುವುದೆಂಬುದ 
ರಿಂದ ಶಿನುದಾಶ್ರ ವಾಯಿತು. | ಹೀಗೆ ಅಸ್ಯಾಃ ಎಂಬ ಸಂಪೂರ್ಣರೂಪವು ಅನುದಾತ್ರ್ಯ ಸ ರವುಳ್ಳಿ ದ್ದ ಆಗುತ್ತದೆ. 


ನನಾಮ--ಇಮು ಪ್ರಹ್ವತ್ಟೇ ಶಬ್ದೇ ಚ ಧಾತು ಬ್ರಾದಿ ಲಿಟ್‌ ಪ್ರ ಶ್ರಥಮವುಕುಷ್ಯೆ ಕವಚನದ ರೂಪ. 
ಸಂಹಿತಾದಲ್ಲಿ ಅನ್ಯೇಷಾಮಸಿ ಡೆ ೈಶ್ಯತೆ (೬-೩-೧೩೭) ಸೂತ್ರ ದಿಂದ ಅಭ್ಯಾಸಕ್ಕೆ ದೀರ್ಫೆ ಬರುತ್ತದೆ. ಪೊರ್ವ 
ದಲ್ಲಿ ವಿಶೇಷ ಶಬ್ದಗಳಿಗೆ ದೀರ್ಥೆ ನಿಧಾನ ಮಾಡಿರುತ್ತಾರೆ. ಅಲ್ಲಿ ಹೇಳಿದ ಸಿಮಿತ್ತವಿಲ್ಲದಿದ್ದರೂ ಸೆಂಹಿತಾದಲ್ಲಿ 
ಕೆಲವು ಕಡೆ ದೀರ್ಥ ಬರುತ್ತೆದೆ ಎಂದು ಆ ಸೂತ್ರದ ಅರ್ಥ. ಇಲ್ಲಿ ಒಂದು ಆಶಂಕೆ ಬರುತ್ತದೆ. ಅಭ್ಯಾಸದ 
ದೀರ್ಥಕ್ಕೋಸ್ಕರ ಇದನ್ನು ತುಜಾದಿಯಲ್ಲಿ ಸಾಠಮಾಡಬಹುದಷ್ಟೆ. ತುಜಾದಿಗಳಿಗೆ ತು.ಚಾದೀನಾಂ ದೀರ್ಥೋ 


ಭ್ಯಾಸಸ್ಯ ಸೂತ್ರದಿಂದ ಅಭ್ಯಾಸದೀರ್ಫೆ ಮಾಡಿರುತ್ತಾರೆ. ಅದುದರಿಂದ ಸುಲಭದಿಂದಲೇ ದೀರ್ಫೆವು ಸಿದ್ದವಾ 


ಆ. ೧. ಅ. ೪. ವ. ೪] 4 |  ಖುಗ್ರೇದಸಂಹಿತಾ 6. | 59 





ಗುತ್ತದೆ. ಅದಕ್ಕೋಸ್ಕರ .ಗೌಣಪಕ್ಷವನ್ನು ಆಶ್ರಯಿಸಬೇಕಾಗಿಲ್ಲವೆಂದು ಪೂರ್ವಪಕ್ಷವು ಬರುತ್ತದೆ. ಆದರೆ 
ತುಜಾದಿಯಲ್ಲಿ ಈ ಧಾತುವನ್ನು ಸೇರಿಸಿ ಅಭ್ಯಾಸಕ್ಕೆ ದೀರ್ಥಿವಿಧಾನ ಮಾಡುವುದಾದರೆ ಅದು ನಿತ್ಯವಾದುದರಿಂದ 
ಪದಕಾಲದಲ್ಲಿಯೂ. ದೀರ್ಥವು ಶ್ರವಣವಾಗಬೇಕಾಗುತ್ತದೆ.. ಆದರೆ ಇಲ್ಲಿ ಕೇವಲ ಸಂಹಿತಾದಲ್ಲಿ ಮಾತ್ರ ದೀರ್ಫೆ 
ಶ್ರುತವಾಗಿದೆ. ಆದುದರಿಂದ ಹಿಂದೆ ಹೇಳಿದಂತೆಯೇ ಅನ್ಯೇಹಾಂ-- ಸೂತ್ರದಿಂದಲೇ ಸಂಹಿತಾದಲ್ಲಿ ಮಾತ್ರ 
ದೀರ್ಥವನ್ನು ಹೇಳಬೇಕು. 

| ಜ್ಯೋಟಿ8--ಜ್ಯೋತಿಸ್‌*-ಕೃ ಣೋತಿ ಎಂದಿರುವಾಗ ಸಕಾರಕ್ಕೆ ರುತ್ವ ನಿಸರ್ಗಗಳು ಬರುತ್ತ ವೆ, ಆಗ, 
ಇಸುಸೋಃ ಸಾಮರ್ಥ್ಯ (ಪಾ. ಸೂ. ೮-೩-೪೪) ಇಸ್‌, ಉಸ್‌ ಇವುಗಳ ನಿಸ ಸರ್ಗಕ್ಕೆ ಕವರ್ಗ ಪವರ್ಗ ಪರದಲ್ಲಿ 
ರುವಾಗ ನಿಕಲ್ಪವಾಗಿ ಷಕಾರ ಬರುತ್ತದೆ. . ಇಷ ಸೂತ್ರದಿಂದ ಸಃ ಎಂಬುದು ಅನುವ ೈತ್ತೃವಾಗುತ್ತದೆ. 
ಎಂಬುದರಿಂದ ಇಲ್ಲಿ ನಿಸರ್ಗಕ್ಕೆ ಸತ್ವವು ಬರುತ್ತದೆ. ಸಾಮರ್ಥ್ಯವು ಸಂಸ್ಕೃತದಲ್ಲಿ ಎರಡು ವಿಧವಾಗಿದೆ. ಇಲ್ಲಿ 
 ವ್ಯಷೇಕ್ಷಾ ಲಕ್ಷಣ ಸಾಮರ್ಥ್ಯವನ್ನು ಸ್ವೀಕರಿಸಬೇಕು. ಪದಗಳಿಗೆ ಆಕಾಂಕ್ಟಾಯೋಗ್ಯತಾ ಸನ್ನಿಧಿಗಳಿಂದ ಪಂ 
ಸ್ಪರಾನ್ವಯ ಬರುವುದೇ ವ್ಯಷೇಕ್ಷಾಲಕ್ಷಣ ನಾಮರ್ಥ್ಯವಾಗುತ್ತದೆ. ಇಲ್ಲಿ ಜ್ಯೋತಿಸ್ಸಿಗೂ ಧಾತುನಿಗೂ ಸಂಬಂಧೆ 
ವಿರುವುದರಿಂದ ಆ ಸಾಮರ್ಶ್ಯವು ತೋರುತ್ತದೆ. ಆದುದರಿಂದ ನಿಸರ್ಗಕ್ಕೆ ಷಕಾರ ಬಂದರೆ ಜ್ಯೋತಿಸ್ಯೃಣೋತಿ 


ಎಂಬುದಾಗಿ ರೂಸವಾಗುತ್ತದೆ. 


ದ್ವೇಷಃ- -ದ್ದಿಷ ಅಪ್ರೀತೌ. ಧಾತು ಆದಾದಿ ಅನೈೇಭ್ಯೊಟಹಿ ದೃಶ್ಯಂತೆ (ಪಾ. ಸೂ. ೩-೩-೭೫) 
ನಿಮಿತ್ತ ವಿಲ್ಲದಿದ್ದರೂ ಧಾತುಗಳ ಮೇಲೆ ವಿಚ್‌ ಪ್ರತ್ಯಯ ಬರುತ್ತದೆ ಎಂಬುದರಿಂದ. ವಿಚ್‌ ಪ್ರತ್ಯಯ ಬರು 
ತ್ತಜಿ ವಿಚಿನಲ್ಲಿ ಚಕಾರ ಇತ್ತಾಗುತ್ತದೆ. ಇಕಾರ ಉಚ್ಚಾರಣಾರ್ಥವಾದುದರಿಂದ ಹೋಗುಕ್ತದೆ. ವಕಾಕೆನು 
ವೇರಸೃಕ್ಷೆಸ್ಥೆ ಸೂತ್ರದಿಂದ ಲೋಹಪವಾಗುತ್ತದೆ. ಹೀಗೆ ಸರ್ವಲೋಪವಾಗುವುದರಿಂದೆ ಧಾತುಮಾತ್ರ 
ಉಳಿಯುತ್ತದೆ. ಪುಗೆಂತೆ ಲಘೂಪಧಸ್ಯಚೆ ಸೂತ್ರದಿಂದ ಧಾತುವಿನ ಇಕಾರಕ್ಕೆ ಗುಣಬಂದಕೆ ದ್ಹ್ವೇಷ್‌ ಎಂತಾ 
ಗುತ್ತದೆ. ಇದಕ್ಕ ದ್ವಿತೀಯಾ ಬಹುವಚನ ಶಸ್‌ ಪ್ರತ್ಯಯ ಸೇರಿಸಿದಾಗ ದ್ರೇಷಃ ಎಂಬುದಾಗಿ ರೂಪ 
ವಾಗುತ್ತದೆ. | | | 

ಮಹೋನೀ- ಮಫಘಿಂ ವನತಿ ಸಂಭಜತೇ ಇತಿ ಮಘೋನೀ ಐಶ್ವರ್ಯವನ್ನು ಹೊಂದುವುದು ನಂಬರ್ಥ 
ದಲ್ಲಿ ರೂಪವಾಗುತ್ತದೆ. ಶ್ರನ್ನುಸ್ತನ್‌ (ಉ. ಸೂ. ೧-೧೫೭) ಸೂತ್ರದಿಂದ ಮಘವನ್‌ ಶಬ್ದವು ಕನಿನ್‌ ಪ್ರತ್ಯ 
ಯಾಂತವಾಗಿ ನಿಪಾತಿತವಾಗಿದೆ. ಮಹೆ ಪೂಜಾಯಾಂ ಧಾತು. ಇದಕ್ಕೆ ಕನಿನ್‌ ಪ್ರತ್ಯಯ ಪೆರದಲ್ಲಿರುವಾಗ 
ಅವುಕಾಗಮವೂ ಹಕಾರಕ್ಕೆ ಫೆಕಾರವೂ ಬರುತ್ತದೆ. ಮರ್‌ ಅವ್‌ಅನ್‌ಎನುಘೆವನ” ಎಂಬುದಾಗಿ ರೂಪ 
ವಾಗುತ್ತಡೆ. ಇದಕ್ಕೆ ಸ್ತ್ರೀಲಿಂಗದಲ್ಲಿ ಖುನ್ನೇಭ್ಯೊ ಜೀಪ್‌ (ಪಾ. ಸೂ. ೪-೧-೫) ಸೂತ್ರದಿಂದ ನಾಂತವಾದುದ 
ರಿಂದ ಜೀಪ್‌ ಬರುತ್ತದೆ. ಮಫಘವನರ್ನ-ಈ ಎಂದಿರುವಾಗ ಅಜಾದಿ ಪ್ರತ್ಯಯ ಜೆರದೆಲ್ಲಿ ರುವುದರಿಂದ ಭಸಂಜ್ಞಾ 
ಇರುತ್ತದೆ. ಶ್ವಯನವ ಮಥೋನಾಮತೆದ್ಡಿ ತೆ (ಪಾ. ಸೂ ೬-೪.೧೩೩) ಇವುಗಳಿಗೆ ತದಿ ತಭಿನ್ನ ಪ್ರತ್ಯಯ 
ಪರದಲ್ಲಿರುವಾಗ ಸಂಪ್ರಸಾರಣ ಬರುತ್ತದೆ, ಎಂಬುದರಿಂದ ಇಲ್ಲಿ ಈ ಪರದಲ್ಲಿರುವಾಗ ವಕಾರಕ್ಕಿ ಉಕಾರರೂಹ 
ವಾಡ ಸಂಪ್ರಸಾರಣ ಬಂದರೆ ಸಂಪ್ರಸಾರಣದ ಪರದಲ್ಲಿರುವ ಅಚಿಗೆ ಪೂರ್ವರೂಸಬಂದರೆ ಮುಘಉನ್‌ ಈ 
ಎಂತಾಗುತ್ತದೆ. ಗುಣಿಬಂದರಿ ನುಘೋನೀ ಎಂಬುದಾಗಿ ರೂಪವಾಗುತ್ತದೆ. | 


ಉಚ್ಛತ್‌-ಉಛೀ ನಿವಾಸೆ ಧಾತು. ತುದಾದಿ. ಛಂಪಸಿ ಲಉುಜ್‌ಲಜ್‌ಲಿಟಃ (ಸಾ. ಸೊ. ೩-೪-೬) 
ಸೂತ್ರದಿಂದ ಛಂದಸ್ಸಿನಲ್ಲಿ ವರ್ತಮಾನಾರ್ಥದಲ್ಲಿ ಲಜ್‌" ಬರುತ್ತದೆ. ತುವಾದಿಗಳಿಗೆ ಶ ವಿಕರಣಪ್ರತ್ಯಯ 


ಈ0 | ಸಾಯಣಭಾಷ್ಯಸಹಿತಾ [ ಮಂ. ೧. ಅ.೯. ಸೂ. ೪೮. 


RN ಗಾಗ್‌ ಗಾಲಿ un di 











PE 


ಖರುತ್ತದೆ. . ಉಚ್ಸ್‌ +ಅ+ತಿ ಎಂದಿರುವಾಗೆ ಇತತ್ವ ಸೂತ್ರದಿಂದ ಲಜುನ ಇಕಾರಕ್ಕೆ ಲೋಪ ಬರುತ್ತದೆ. 
ಬಹುಲಂ ಭಂದಸ್ಥಮಾಜ್‌ಯೋಗೇಲಪಿ (ಪಾ. ಸೂ. ೬-೪-೭೫) ಛಂದಸ್ಸಿನಲ್ಲಿ ಮಾರ್ಜಯೋಗವಿಲ್ಲದಿದ್ದ ರೂ 
ಆಚ್‌ ಆಟ್‌ಗಳು ಧಾತುವಿಗೆ ಬರುವುದಿಲ್ಲ ಎಂಬುದರಿಂದ ಇಲ್ಲಿ ಲಜ್‌ ಪರದಲ್ಲಿರುವಾಗ ಬರಬೇಕಾದ ಆಡಾಗಮವು 
ಬರುವುದಿಲ್ಲ. ಆಡಾಗಮ ಬಾರದಿರುವಾಗ ಉಚ್ಛ ತ್‌ ಎಂದು ರೂಹವಾಗುತ್ತದೆ. 


ಸ್ರಿಧೇ-ಸ್ರಿಥು ಶೋಷಣೆ ಧಾತು. ಕ್ವಿಸ್‌ಚೆ (ಪಾ , ಸೂ. ೩-೨-೭೬) ಸಾಮಾನ್ಯವಾಗಿ ವಿಜಾದಿ 
ಗಳಂತೆ ಧಾಶುಗಳ ಮೇಲೆ ಈ ಪ್ರತ್ಯಯ ಬರುತ್ತ. ಕ್ವಿಪ್‌ಪ್ರತ್ಯಯದಲ್ಲಿ ವಿಚಿನಲ್ಲಿ ಹೆಳಿಳಿದಂತೆ ಸರ್ವವೂ 
ಲೋಪವಾಗುತ್ತದೆ. ಸ್ರಿಧ್‌ ಎಂಬುದು ಕೃದಂತವಾದುದೆರಿಂದ ಪ್ರಾತಿಸದಿಕವಾಗುತ್ತದೆ. ದ್ರಿತೀಯಾಬಹು 
ವಚನ ಶಸ್‌ ಪ್ರತ್ಯಯವನ್ನು ಸೇರಿಸಿದಾಗ ಸಿಧಃ ಎಂಬುದಾಗಿ ರೂಸವಾಗುತ್ತದೆ. 1 ೮! 


ಸಂಹಿತಾಪಾಕಃ : 
: | | ಕ 
ಉಸ ಆ ಭಾಹಿ ಭಾನುನಾ ಚಂದ್ರೇಣ ದುಹಿತರ್ದಿವಃ | 
WN | ಸ 
ಆನಹಂತೀ ಭೂರ್ಯಸ್ಮಭ್ಯಂ ಸೌಭಗಂ ವ್ಯಚ್ಛಂತೀ ದಿನಿಸ್ಟಿಷು 1೯॥ 


ಸಪದಪಾಠಃ 


ee ೬ಬ 


| | yy 
ಉಪಃ |! ಆ! ಭಾಹಿ |! ಭಾನುನಾ ಅಂದ್ರೆ ಣ ! ದುಹಿತಃ । ದಿವಃ | 


| I | 3, IN 
ಆ *ನಹಂತೀ | ಭೂರಿ! ಅಸ್ಕಭ್ಯಂ | ಸೌಭಗಂ ವಿ ಉಚ್ಛಂತೀ | ದಿನಿಷ್ಟಿಷು len 


॥ ಸಾಯೆಣಭಾಸ್ಯಂ ॥ 


ಹೇ 'ದಿವೋ ಡುಹಿತರ್ಜ್ಯ್ಯ ಲೋಕಸ್ಯ ಪುತ್ರಿ ಉಷೆ ಉಷೋಪದೇವತೇ ಚೆಂದ್ರೇಣ ಸರ್ವೇಷಾಮಾಹ್ಣಾ- 
ದೆಳೇನ ಭಾನುನಾ ಪ್ರಕಾಶೇನ ಆ ಸಮಂತಾದ್ಭಾ ಹಿ! ಪ್ರೆ ಕಾಶಸ್ತ | ಕಂ ಕುರ್ವತೀ! ದಿನಿಸ್ಟಿಷು ದಿವಸೇಸು 
ಭೂರಿ ಪ್ರೆಭೂತಂ ಸೌಭಗಂ ಸೌಭಾಗ್ಯಮಸ್ಮ, ಕ ಭಮಾವಹಂತೀ ಸಂಪಾದಯೆಂತೀ | ತೂ ವ್ರೈಚ್ಛೆ ತೀ 
ತಮಾಂಸಿ ವರ್ಜಯೆಂತೀ | ಉಷಃ ಷಾಸ್ಕಿ ಕಮಾಮಂತಿ ಶ್ರಿ ತಾಮ್ಯು ದಾತ್ರೆ: ತ್ವಂ | ಡುಹಿತರ್ದಿವಃ | ಸರಮಹಿ 
ಛಂದೆಸೀತಿ ದಿವ ಇತ್ಯಸ್ಯ ನೆರಸ್ಯ ಷಷ್ಠ ಂತೆಸ್ಯ ಸೊರ್ವಾಮಂತ್ರಿತಾಂಗವದ್ದಾ ಶವೇ ಸತಿ ಷಸ್ಕಾ $ ಮಂತ್ರಿ ತ. 
ಸಮುದಾಯೆಸ್ಯಾಷ್ಟಮಿಕೆಂ ಸರ್ವಾನುದಾತ್ತೆ ತ್ವಂ! ಅನಹೆಂತೀ | ಜೀಪೈ ಪಾ” ಪಿತ್ತಾಾದನುದಾತ್ಮಾ | ಶತು- 
ಶ್ಲಾದುಪದೇಶಾಲ್ಲಸಾರ್ವಧಾಶುಳೆಸಿ ಕಿಕೇಣಾನುದಾತ್ತೆ ತೈಂ1 ಅತೋ ಧಾತುಸ್ಟ್ವರಃ ಶಿಷ್ಠತೇ| ಸೆಮಾಸೇ 
ಕೃಡುತ್ತ ಶರಪೆಪಪ್ರೆ ಕೈತಿಸ್ಟೈರತ್ವೆಂ' | ಭೂರಿ | ಪ್ರಭನತಿ ನ ನಿನಶ್ಯತೀತಿ' ಭೂರಿ | ಅದಿಕದಿಭೊತುಭಿಚೆ 8 
ತ್ರ ನ್‌ | ಉ. ೪-೬೫ | ಇತಿ ಈ ್ರಿನ್‌ | ನಿತ್ತಾ ನಾದ್ಯಂತ Jol ಸುಭಗಸ್ಯ ಭಾವಃ ಸೌಭಗಂ | ಸುಳ 


ಅ. ೧. ಅ, ೪. ವ. ೪] | ಗ್ವೇಡಸೂಟತಾ ‘61 


ee me Th ee ಗ 
ಸಸ ಎ ಎರಾ ಎನ ಲಭ 
A ಗಾಗ ರಾಸ Bt, 





ಇ ಕ ಮ Ta ಗಗ ಜಾ 


ಗಾನ್ಮಂತ್ರೆ ಇತ್ಯುದ್ಲಾತ್ತಾ ಶ್ರಾದಿಷು ಸಾಠಾಡಿಲ್ಲು ೨ತ್ಯೆಯೆಃ | ಹೈದ ದೃಗಸಿಂದ್ರಂತೇ ಪೂರ್ವಪಜಸ್ಥ್ಯ ಚೇತ್ಕುಭೆಯೆ- 
ಪೆದೆವೃ ದ್ಭೌಸ್ರಾ ಸ್ತಾಯಾಂ' ಸರ್ವೇ ನಿಧಯತ್ನ ಆಡಿಸಿ ವಿಕಲ 4೦ ಇತಿ ವಚೆನಾದತ್ರೋತ್ತೆ ರಸೆಷವೃದ್ಧಿ ರ್ನ, 
ಭವತೀತಿ ವ ತ್ತಾವೆಕ್ತೆಂ | ಕಾ. ೭-೩-೧೯ | ನೈಚ್ಛ ಂತೀ 1 ಉಥೀ ನಿನಾಸೇ | ವಿನಾಸೋ ವರ್ಜನೆಂ | 
ಶೌದಾದಿಕೆಃ ೪ ಅಥುಪದೇಶಾಲ್ಲಸಾರ್ವಧಾತುಕಾನುದಾತ್ತೆ ತ್ರೀ ವಿಕೆರಣಿಸ್ಟೆರಃ |: ದಿನಿಸ್ಟಿಷು 1 ದಿವೃಜ್ನೀನ 


ದಿನಿಸ್ಕ ಆದಿತ್ಕೋ ಲಕ್ಷ್ಯತೇ | ತಸ್ಕೇಷ್ಟ್ರಯೆ ಏಷಣಾನಿ ಗಮನಾಸಿ ಯೇಷು ದಿವಸೇಷು ತೇ ದಿನಿಷ್ಟ ಯೆಃ | 
ಬಹುವ್ರೀಹೌ ಸೂರ್ವಸಡಸಪ್ಪ ಕೃತಿಸ್ವರತ್ತೆಂ | 


| ಪ್ರತಿಪದಾರ್ಥ | - 


ದಿನಃ ದುಹಿತಃ -ದ್ಯುಲೋಕದ ಪುತ್ರಿಯಾದ | ಉಷಃ--೨ಲೈ ಉಸೋಜೇನಿಯೇ! ದಿವಿಷ್ಟಿ ಷು. ಪ್ರತಿ 
ದಿನವೂ | ಭೊರಿ- ಅತ್ಯಧಿಕವಾಗಿ | ಸೌಭಗಂ--ಸ ಸೌಖ್ಯವನ್ನು | ಅಸ್ಮಭ್ಯಂ--ನಮಗೆ | ಅವಹಂತೀ. ಸಂಪಾದಿಸಿ. 
ಸೊಡುತ್ತಲೂ | ವ್ರ್ಯಚ್ಛ ಂತೀ--(ಕತ್ರಲನ್ನು) ಚದುರಿಸುತ್ತಲೂ | ಜೆಂಡ್ರೇಣ--ಆಹ್ನಾ ದವನ್ನು ಂಟುಮಾಡೆತಕ್ಕ । 
ಭಾನುನಾ--ಪ್ರ ಭೆಯೆಂದ |e ಧಾಹಿ-ಸುತ್ತ ಲೂ ಪ್ರಕಾಶಿಸು. | 


॥ ಭಾವಾರ್ಥ ॥ 


ದ್ಯುಲೋಕೋತ್ಸನ್ನಳಾದ ಎಲೈ ಉಸೋದೇವನಿಯ್ಯೇ, ಪ್ರತಿದಿನವೂ ನಮಗೆ ಅಧಿಕವಾಗಿ ಸೌಖ್ಯವನ್ನು 
ಸಂಪಾದಿಸಿಕೊಡು. ನಮ್ಮ ಕಾರ್ಯಗಳಿಗೆ ನಿಫ್ನೆಮಾಡತಕ್ಕ ಕತ್ತಲೆಯನ್ನು ಚೆದುರಿಸು ಸರ್ವರಿಗೂ ಸಂತೋಸ 
ದಾಯಕವಾದ ನಿನ್ನ ಪ್ರಭೆಯಿಂದ ಎಲ್ಲೆಲ್ಲೂ ಪ್ರಕಾಶಿಸು | 


English Translation. 


Ushas, shine around with delightful brightness, bringing us every day 
much happiness and dispersing darkness. 


॥ ನಿಷೇಶ ನಿಷಯಗಳು ॥ 


ಭಾನುನಾ-...ಪ್ರಕಾಶೇನ | ಪ್ರಕಾಶದಿಂದೆ. ಭಾನು ಶಬ್ದಕ್ಕೆ ನಿರುಕ್ತದಲ್ಲಿ (ನಿ. ೨-೨೧) ಅಹಃ ಎಂದರೆ 
ಹಗಲು ಎಂಬರ್ಥವನ್ನು ಹೇಳಿದ್ದ ರೊ ಭಾಷ್ಯ ಕಾರರು ಹೆಗಲಿನಲ್ಲಿ ಸೂರ್ಯಶ್ರಕಾಶವಿರುವುದರಿಂದ ಭಾನು ಶಬ್ದಕ್ಕೆ 
ಪ್ರಕಾಶವೆಂದು ಅರ್ಥಮಾಡಿರುವಕು. ಅಥವಾ ಉಷಃಕಾಲದಲ್ಲಿ ಚಂದ್ರನು ಇನ್ನೂ ಮುಳೆಗಜಿ ಕಾಣುತ್ತಿರುವುದ 
ರಿಂದಲೂ ಸೂರ್ಯನು ಸಹೆ ಉದಯಿಸಲು ಪ್ರಾರಂಭಿಸುತ್ತಿ ರುಪ್ರದರಿಂದಲೂ ಉಪಷೋದೇವತೆಯು ಸೂರ್ಯಚಂದ್ರ: 
ರೊಡಗೂಡಿ ಪ್ರಕಾಶಿಸು ಎಂದು ಖುಹಿಯು ಪ್ರಾ ರ್ಥಿಸಿರಬಹುದೇ ಎಂಬ ಶಂಕೆಗೆ ಆಸ್ಪದವಿರುವುದು. ಚಂದ ಶಬ್ದಕ್ಕೆ 
ಹರಣ್ಯನೆಂದು. ನಿರುಕ್ತದಲ್ಲಿ (ನಿ. ೨-೧೦) ಹೇಳಿದೆ ಮತ್ತು ಅಲ್ಲಿಯೇ (ಸಿ. ೧೧.೫) ಚಂದ್ರಶ್ಚಂದತೇಃ ಕಾಂತಿ 
ಕರ್ಮಣಃ ಎಂದು ಹೇಳಿರುವುದರಿಂದ ಚಂದ್ರಶಬ್ದವು ಕಾಂತಿವಾಚಕವೂ ಆಗಿರುವುದು. ಮುಖ್ಯಭಿಪ್ರಾ ಯವನ್ನು 
ಗ್ರಹಿಸಿ ಭಾಷ್ಯಕಾರರು ಚಂದ್ರಶಬ್ದಕ್ಕೆ ಚಂದ್ರ ಸಂತೆ ಆಹ್ಲಾದಕರವಾದ ಎಂಬರ್ಥವನ್ನೂ, ಭಾನುಶಬ್ದ. ಕೆ ಸೂರ್ಯ 
ಸುತಿ ಪ ಸಪ್ರಕಾಶನೆಂಬ ಅರ್ಥವನ್ನು ಹೇಳಿರುವುದು ಸ್ವೀಕಾರಾರ್ಹೆವಾಗಿಯೇ ಇರುವುದು) | 1.66 | 


62 ಸಾಯಣಭಾಸ್ಯಸಹಿತಾ ' (ಮಂ, ೧. ಅ. ೯. ಸೂ. ೪೮. 





ಡಿ ಬಿಟ ಬಜಿ ಸ NNN, MAAN NR. 


ದಿವಿಷ್ಟಿ ಸು ಈ ಶಬ್ದಕ್ಕೆ ಭಾಷ್ಯಕಾರರು ದಿನಸೇಷು-- ದಿನಗಳಲ್ಲಿ ಎಂದರ್ಥವನ್ನು ಹೇಳಿರುವರು. 
ಯಾಸ್ಕಮಹರ್ಹಿಗಳ ನಿರುಕ್ತದಲ್ಲಿ (ಸಿ. ೬-೨೩) ದಿನಿಷ್ಟಿಷು ದಿನ ಏಸಣೇಸು ಎಂದು ಹೇಳಿರುವರು. ಎಂದರೆ 
ಯಾಭಿಃ ಕ ಶ್ರಿಯಾಭಿರ್ನಿವಮಿಚ್ಚ ಂತಿ ಗಂತುಂ ತಾ ನಿಷ್ಠ ಯಃ ಯಾವ ಕರ್ಮಗಳಿಂದ ಸ್ವರ್ಗವನ್ನು ಪಡೆಯಲಿಚ್ಛಿ 
ಸುವರೋ ತಂತಹ ಕರ್ಮಗಳಿಗೆ ದಿವಿಷ್ಟ ಯಃ ಎಂದು ಹೆಸರು. ಆದುದರಿಂದ ದಿವಿಸ್ಟಿ ಷು ಎಂದರೆ ಸ್ವರ್ಗಾಸೇಕ್ಷೆ 
ಯಿಂದ ಮಾಡುವ ಕರ್ಮಗಳಲ್ಲಿ ನಂದು ಈ ಶಬ್ದದ ಅರ್ಥವು. ಆದರೆ ಪ್ರಕೃತ ಸಂದರ್ಭದಲ್ಲಿ ಈ ಅರ್ಥವು 


ಹೊಂದುವುದಿಲ್ಲ. 





| ವ್ಯಾಕರಣಪ್ರಕ್ರಿಯಾ [| 


ಉಷೆ? ಉಷಸ್‌ ಶಬ್ದದ ಸಂಬುದ್ಧಿ ಏಕವಚನ. ಇದಕ್ಕೆ ಅಮಂತ್ರಿತ ಎಂದು ಸಂಜ್ಞೆ ಇದೆ. 
ಆಮಂತ್ರಿತಕ್ಕೆ ಸರ್ವಾನುದಾತ್ರವು ಎಂಟನೇ ಅಧ್ಯಾಯದ ಸೂತ್ರದಿಂದ ವಿಹಿತವಾಗಿದೆ. ಇಲ್ಲಿ ಆಮಂತ್ರಿತೆಸ್ಯ ಚಿ 
(ಪಾ. ಸೂ. ೬-೧-೧೯೮) ಆಮಂತ್ರಿ ತಕ್ಕೆ ಆದ್ಯುದಾತ್ರೆಸ್ತರ ಬರುತ್ತ ದೆ ಎಂಬುದರಿಂದ ಆರನೇ ಅಧ್ಯಾಯದ ಸೂತ್ರ 
ದಿಂದ ಆದ್ಯುದಾತ್ರಸ್ತರ ಬಂದಿದೆ. | 


ದುಹಿತರ್ದಿವಃ- -ಸುಜಾಮಂತ್ರಿಶೇ ಪೆರಾಂಗವತ್‌ ಸ್ವೆರೆ (ಪಾ.ಸೂ. ೨-೧-೨) ಎಂಬುದರಿಂದ ಪೂರ್ಮ 
ದಲ್ಲಿರುವ ಸುಬಂತವು ಪರದಲ್ಲಿರುವ ಆಮಂತ್ರಿತಕ್ಕೆ ಅಂಗವಾಗುವುದರಿಂದ ಆಮಂತ್ರಿತಸ್ವರನನ್ನು ಹೊಂದುವುದು. 
ಆದರೆ ಛಂದಸ್ಸಿನಲ್ಲಿ ಪರಮಪಿ ಛಂದಸಿ (ವಾ) (ಪೂರ್ವಾಂಗನಚ್ಚೇತಿವಕ್ತವ್ಯಂ ಎಂದು ಪಾಠಾ೦ತರವಿದೆ) ಎಂಬು 
ದರಿಂದ ಸರದಲ್ಲಿರುವ ಸುಬಂತವು ಪೊರ್ವದಲ್ಲಿರುವ ಆಮಂತ್ರಿತಕ್ಕೆ ಅನಯನದಂತೆ ಆಗುತ್ತದೆ. ಆದುದರಿಂದ 
ಆಮೆಂತಿ ತಸ್ಯ ಚೆ (ಪಾ. ಸೂ. ೮-೧-೧೯) ಸದದ ಸರೆಡಲ್ಲಿರುನ ಪಾದದ ಆದಿಯಲ್ಲಿರದ ಅಮಂತ್ರಿತಕ್ಕೆ ಸರ್ವಾನು 
ದಾತ್ತ ಬರುತ್ತದೆ ಎಂಬುದರಿಂದ ಇಲ್ಲಿ ದಿನ ಎಂಬುದು ಪೂರ್ವದಲ್ಲಿರುವ ದುಹಿತಃ ಎಂಬ ಆಮಂತ್ರಿತಕ್ಕೆ 
ಅಂಗವಾದುದರಿಂದ ದುಹಿತರ್ದಿವಃ ಎಂಬುದು ಸರ್ವವೂ ಅನುದಾತ್ರವಾಗುತ್ತದೆ. 


ಅವಹಂತೀ ಆಜ” ಉಪಸರ್ಗ, ವಹ ಪ್ರಾನಣೇ ಧಾತು. ಲಡರ್ಥದಲ್ಲಿ ಶತೃ ಪ್ರತ್ಯಯ ಬರುತ್ತದೆ. 
ಖುಕಾರೆ ಇಗಿತ್ತಾದುದರಿಂದ ಸ್ತ್ರೀಲಿಂಗದಲ್ಲಿ ಉಗಿತೆಶ್ಚ ಸೂತ್ರದಿಂದ ಜಕೇಪ್‌ ಪ್ರತ್ಯಯ ಬರುತ್ತದೆ. ವಹ್‌ಸ ಅತ್‌ 
ಈ ಎಂದಿರುವಾಗ ಖಕಾರ ಇತ್ತಾದುದರಿಂದಲೇ ಉಗಿದೆಚಾಂ ಸರ್ವನಾಮಸ್ಥಾನೇಧಾತೋಃ (ಪಾ. ಸೂ. 
೭-೧-೭೦) ಸೂತ್ರದಿಂದ ನುಮಾಗಮ ಬರುತ್ತದೆ. ಮಧ್ಯೆ ಶಪ್‌ ವಿಕರಣ ಬಂದು ಪರರೊಪವನ್ನು ಹೊಂದಿರು 
ತ್ತದೆ. ನುಮಿನ ನಕಾರಕ್ಕೆ ಅನುಸ್ವಾರ ಪರಸವರ್ಣ ಬಂದರೆ ನಹೆಂತೀ ಎಂದು ರೂಪವಾಗುತ್ತದೆ. ಇಲ್ಲಿ 
ಜೀಪ್‌ ಮತ್ತು ಶಪ್‌ ಪ್ರತ್ಯಯಗಳು ಪಿತ್ತಾದುದರಿಂದ ಅನುದಾತ್ತವಾಗುತ್ತನೆ. ಶತೃಪ್ರತ್ಯಯವೂ ಲಸಾರ್ವ 
ಧಾತುಕವಾದುದರಿಂದ ತಾಸೈನುದಾತ್ರೇತ್‌ (ಪಾ. ಸೂ. ೬-೧-೧೮೬) ಸೂತ್ರದಿಂದ ಅನುದಾತ್ತವಾಗುತ್ತದೆ. ಆಗ 
_ಧಾಶೋಃ ಸೂತ್ರದಿಂದ ಬಂದಿರುವ ಅಂತೋದಾತ್ರಧಾಶುಸ್ವರವೇ ಉಳಿಯುತ್ತದೆ. ಆಜನಿಂದ ಸಮಾಸ ಮಾಡಿ 
ದಾಗ ಸಮಾಸಸ್ವರಕ್ಕೆ ಅಸವಾದವಾಗಿ ಗೆತಿಕಾರಕೋಪೆಪೆದಾರ್ತ ಕೈತ್‌ (ಪಾ. ಸೂ. ೬-೨-೧೩೯) ಸೂತ್ರದಿಂದ 
ಕೃಡಂತವಾದುದು ಉತ ತ್ತರಪದವಾಗಿರುವುದರಿಂದ ಕೃ ದುತ್ತ ರಪ್ರಕ್ಷ ಕೃತಿಸ ರವ ಬರುತ್ತದೆ. ಅದರ ಸ ಸ್ವರವು ಹಾಗೆಯೇ 
ಉಳಿಯುವುದು ಎಂದರ್ಥ. ಆಗ ಆವಹೆಂಕೀ ಶಬ್ದದಲ್ಲಿ ನಶಾಕೋತ್ತ ರಾಕಾರಮಾತ್ರ ಉದಾತ್ರವೂ ಉಳದ 
| ದ್ರೆ ಲ್ಲಾ ಅನುದಾತ್ರ್ಮಗಳೂ ಆಗುತ್ತೆ ನೇ - 


ಅ, ೧. ಅ. ೪. ವ, ೪] . | °°: ಹುಗ್ಯೇದಸಂಹಿಶಾ 68 





FR ೫ PR PN 
ಕ್‌ ಥ್‌ ಫಿ ಹಸಗ ಸ್‌ kl ಗ 


ಭೂರಿ-- ಪ್ರಭವತಿ ನ ವಿನಶ್ಯತಿ ಇತಿ ಭೂರಿ ಹೆಚ್ಚಾಗುತ್ತದೆ, ನಾಶವಾಗುವುದಿಲ್ಲ. ಎಂಬರ್ಥದಲ್ಲಿ 
ಭೂರಿ ಶಬ್ದವಾಗುತ್ತದೆ. ಅದಿಶಃಧಿಭೂ ಶುಭಿಭ್ಯ ಕ್ರಿನ್‌ (ಉ. ಸೂ. ೪-೫೦೫) ಈ ಧಾತುಗಳಿಗೆ ಕ್ರಿನ`ಪ್ರತ್ಯಯ 
ಬರುತ್ತದೆ. ' ಕ್ರಿನ್ಸಿನಲ್ಲಿ ರಿ ಎಂದುಮಾತ್ರ ಉಳಿಯುತ್ತದೆ. ಕಿತ್ತಾದುದರಿಂದ ಗುಣ ಬರುವುದಿಲ್ಲ ಥಿತ್ತ್ಯಾದುದ 
ರಿಂದ ಇಸ್ನಿತ್ಯಾದಿರ್ನಿತ್ಯಂ (ಪಾ. ಸೂ, ೬-೧-೧೬೭) ಸೂತ್ರದಿಂದ ಆದ್ಯುದಾತ್ತವಾಗುತ್ತದೆ. ಉದಾತ್ರದ ಪರೆ 
ದಲ್ಲಿರುವುದರಿಂದ ರೇಫದ ಮೇಲಿರುವ ಇಕಾರವು ಅನುದಾತ್ರ ಸ್ವ ಸ್ವರಿತವಾಗುತ್ತ ದೆ, ಭೂರಿ ಎಂಬುದು ಆದ್ಯುದಾತ್ರ 
ವಾದ ಪಸ. § | 


ಸೌಭೆಗೆಂ ಉದ್ದಾ ತ್ರಾದಿಗಣಪಠಿತವಾದವುಗಳಿಗೆ ಅಣ್‌ ಪ ಪ್ರತ್ಯಯವು ನಿಹಿತವಾಗಿದೆ. ಅಲ್ಲಿ 
ಸುಭಗಾನ್ಮಂತ್ರೇ ಎಂದು ವಿಶೇಷಾರ್ಥದಲ್ಲಿ ಪಾಠಮಾಡಿರುವುದರಿಂದ ಸುಭಗ ಶಬ್ದದ ಮೇಲೆ ಛಂದಸ್ಸಿನಲ್ಲಿಮಾತ್ರೆ 
ಅಇಗ್‌ ಪ್ರತ್ಯಯ ಬರುತ್ತದೆ. ಸುಭಗ-ಅ ಎಂದಿರುವಾಗ ಪ್ರತ್ಯಯ ಇಗಿತ್ತಾದುದರಿಂದ ಅದಿವೃದ್ಧಿ ಯನ್ನು ಬಾಧಿಸಿ 
ಹೃದ್ಭಗಸಿಂಧ್ವಂತೆ ಸೂರ್ವಪೆದಸ್ಯ ಚೆ (ಪಾ. ಸೂ. ೭-೩-೧೯) ಸೂತ್ರದಿಂದ ಭಗಶಬ್ದ ಅಂತವಾಗಿರುವುದರಿಂದ 
ಉಭಯ ಸದ ವೃದ್ಧಿಯು ಪ್ರಾಪ್ತವಾಗುತ್ತದೆ. ಆದರೆ ವಾ ಛಂಜೆಸಿ ಎಂದು ಯೋಗವಿಭಾಗದಿಂದ ಸಿದ್ದವಾದ 
ಸರ್ವೇ ನಿಧಯಶೃಂದಸಿ ನಿಕಲ್ಪ್ಯಂತೆ ಎಂಬ ವಚನದಂತೆ ಇಲ್ಲಿ ಉತ್ತರಪದನೃದ್ಧಿಯು ಬರುವುದಿಲ್ಲವೆಂದು 
ವೃತ್ತಿಯಲ್ಲಿ (ಕಾ. ೭-೩-೧೯) ಹೇಳಿರುತ್ತಾರೆ. ಆಗ ತೆದ್ದಿತೇಷ್ಟ ಎಂಬ ಸಾಮಾನ್ಯ ಸೂತ್ರದಿಂದಲೇ ಆಡ್ಯಚಿಗೆ 
ವೃದ್ಧಿ ಬಂದರೆ ಸೌಭಗಂ ಎಂಬ ರೂಸನಾಗುತ್ತದೆ. 


ವ್ರ್ಯುಚ್ಛೆ ೦ತೀ-- ಉಛೀ ವಿವಾಸೇ ಧಾತು. ತುದಾದಿ. ಇದು ಸಾಮಾನ್ಯವಾಗಿ ನಿ ಉಪಸರ್ಗ 
ಪೂರ್ವವಾಗಿಯೆೇ ಇರುತ್ತದೆ. ನಿವಾಸವೆಂದಕೆ ವರ್ಜನ ತೃ! ಜಿಸುವುದು ಎಂದರ್ಥ- ಶತೃ ಪ್ರತ್ಯಯ ವಾಡಿದಾಗ 
ಧಾತುವಿಗೆ ತುದಾದಿಯ ಶವಿಕರಣ ಬರುತ್ತದೆ. ಉಚ್ಛ್‌-ಅ।:ಆಶ್‌ ಎಂದಿರುವಾಗ ಅಶೋಗುಣೇ ಸೂತ್ರದಿಂದ 
ಪರರೂಸ ಬರುತ್ತದೆ. ಶತೃನಲ್ಲಿ ಯಕಾರರೂಸ ಉಗಿಶ್ತಾದುದರಿಂದ ನುಮ್‌ ಬರುತ್ತದೆ. uF ತೆಶ್ನ ಸೂತ್ರ 
ದಿಂದ ಪ್ರೀತ ವಿವಕ್ಲಾಮಾಡಿದಾಗ ಜೀಪ್‌ ಬರುತ್ತದೆ. ವಿ ಉಪೆಸರ್ಗದ ಇಕಾರಕ್ರೆ ಯಣಾದೇಶ ಬಂದರೆ 
ಛಕಾರದ ಹಿಂದಿ ಹ್ರಸ್ವಕ್ಸೆ ತುಕಾಗಮ ಬಂದು ಶ್ಚ ತ್ತ ಬಂದರೆ ವು ಚ ತೀ ಎಂದು ರೂಸವಾಗುತ್ತದೆ. ಇಲ 
ಶಶೃಲಸಾರ್ವಧಾತುಕವಾದುದರಿಂದ ತಾಸ್ಕನುವಾತ್ರೆ ೫" (ಪಾ. ಸೂ. ೬- -೧-೧೮೬) ಸೂತ್ರದಿಂದ । 
ವಾಗುತ್ತ ದಿ. ಆಗ. ಶವಿಕರಣಸ್ವ ರವೇ 'ಸತಿಶಿಷ್ಟ ವಾಗು ವಿಢಳಂಡ ದೆ ಆಃ ಅನ್ಯ ದಾತ್ರ ತತ ಸೂತ್ರ ದಿಂದ" ಉದ ಇತ್ರ Wt ಇಗ 
ತ್ತದೆ. ಉಳಿದದ್ದು ಅನುಡಾತ್ತವಾ ಗುತ್ತದೆ, ವು, ಕ್ಸ. | ಛಕಾಕೋತ ರಾಕ್‌ರಫ ಉದಾತ ನು 


ml 


ಬಂದಿರುವುದರಿಂದ ನದಿಗೆ ಉದಾತ್ರತ್ವವು' ಬರುವುದಿಲ್ಲ. ' ತ ಆಟ 1 1248. ತ 





















ವಿಸ್ಟ ಸು. ಇ ಇಲ್ಲಿ ದಿವ್‌ ಶಬ್ದ ದಿಂದ ಆಕಾಶದಲ್ಲಿರುವ. ಸೂರ್ಯನು. ಲಕ್ಷ್ಮಣಯಾ.. . ಸೃಹೀತನಾಗು. | | ೫1. 


ತಾನೆ. ಇದಕ್ಕೆ ಗೌಣಲಾಕ್ಷಣಿಕ ಪ್ರ ಯೋಗವೆಂದು ಹೆಸರು... ದಿವಃ ಇಷ್ಟಯ8 ಎನಣಾನಿ ಗಮನಾಧಿ. ನಷ್ಟು I 
ದಿವಸೇಷು ತೇ ದಿವಿಷ್ಠ ಯಃ ಸೂರ್ಯನ ಗಮನಗಳು ಭ್ರಮಣಗಳು ಯಾವುದರಲ್ಲಿ ಇರುತ್ತವೆಯೋ ಅವುಗಳ್ಳು 
ಎಂದು ತಾತ್ಯರ್ಯ. ಬಹುವಿ ೩ ಸಮಾಸವಾದುದರಿಂದ ಸಮಾಸಸ್ವರನು ಬಾಧಿತನಾಗಿ ಬಹುವ್ರೀಹೌ ಪ್ರೆ ಕ್ಲ 
ತ್ಯಾ ಪೊರ್ವಪೆದಂ (ಪಾ. ಸೂ. ೬-೨-೧) ಎಂಬುದರೆಂದ ಪೂರ್ವಪದ ಸ್ರ ಕೃತಿಸ್ವರವು ಬರುತ್ತದೆ. ದಿವ" ಎಂಬುದು 
ಉದಾತ್ರವಾದುದರಿಂದ ದಿನಿಸ್ಟಿಸು ಎಂಬುದು ಆದ್ಯುದಾತ್ತ ವಾದ ಪದನಾಗುತ್ತದೆ. ಉದಾತ್ತದ ಪರೆದಲ್ಲಿರು 


ವುದರಿಂದ ನಕಾರೋತ್ತರ ಇರಾರವು ಅನುದಾತ್ರಸ್ವರಿತವಾಗುತ್ತದೆ. ಉಳಿದದ್ದು ಪ್ರಚಯನಾಗುತ್ತದೆ. || ೯ || 





64 ಸಾಯಣಭಾಷ್ಯಸಹಿತಾ ಭಟ ಮಂ. ೧೧ ೮. ೯. ಸೂ, ಲ. 


Nm ಕ್ಯ 0 ಗ 1 ಗಲ ಗಾಗ್‌ eg ಗತಾ Na” ಗ್‌” ಇ” (ಗ "ur ee tT Te ಯಗ me “ ಗಾ ಸಿಗಿ Ne 











1 ಸಂಹಿತಾಪಾಠಃ | . 


ವಿಶ್ವಸ್ಯ ಹ ಹ ಪ್ರಾಣನ ಜೀಪೆನಂ ತ್ವೇ ನಿ ಯದ್ರುಚ್ಛಸಿ ಸಿ ಸೂನರಿ | 
ಸಾನೋ ರಥೇನ ಬೃಹತಾ ಸಿಭಾವರಿ ಶ್ರುಧಿ ಚಿತ್ತಾ ಬ್ರಮೆ ಫೇ ಹವೆಂ loot 


| ಪದನಾಶಃ 1 


ವಿಶ್ವಸ್ಯ | ಹಿ | ಸ್ರಾಣನಂ ಜೀವನಂ ತ ಶೇ ಇತಿ "ನವಿ! ಯರ | ಉಚ್ಛ ಸಿ | 


ಮಬನ ii ay 


po 
ಸಾ | ನಃ | ರೆಜೇನ | ಬೃಹತಾ ! ವಿಭಾವರಿ | ಶ್ರುಧಿ! ಚಿತ್ರಮುಘೇ 1 ಹನಂ ॥೧೦/ 


| , ಸಾಯಣಭಾಷ್ಕುಂ 


ಣೇ ಸೊನೆರೀ ಉಸೋಪೇನಿ ನಿಶ ಸ್ಯ ಸೆರ್ನಸ್ಯ. ಪಾ ಅ ಜೆಜಾತಸ್ಯ: ಪ್ರಾಣಿನಂ ಚೀಷ್ಟನೆಂ ಜೀವನಂ 
ಪ್ರಾಜಧಾರಣಂ ಚಿ ಶ್ರೇ ಹ ತೈಯ್ಯೇವ ವರ್ತತೇ | ಯದ್ಯಸ್ಮಾತ್ತ್ಪಂ ವ್ರುಸ್ಛೆಸಿ ತಮೋ ವರ್ಜಯಸಿ |! ಹೇ 
ವಿಭಾವರಿ ನಿಶಿಸ್ಕಸ್ರೆ ಕಾಶಯುಕ್‌ € ಸಾ ತಾದೃಶೀ ತ್ವಂ ನೊಟಸ್ಕ್ಮಾನ್ರತಿ ಬೃಹತಾ ಸೌಢೇನ ರಥೇನಾಯಾ- 
ಹೀತಿ ಶೇಷಃ | ತಫಾ ಹೇ ಚಿತ್ರಾಮಘೇ ಬಿಚಿತ್ರ ಧನೆಯುಕ್ತೆ ಉಷೋದೇವಿ ನೋ5ಸ್ಕ ದೀಯಂ ಹವ- 
ಮಾಹ್ವಾನಂ ಶ್ರುಧಿ | ಶೃಣು || ಸಾಣಿನಂ | ಅನ ಚೇಷ್ಟಾಯಾಂ | ಲ್ಯುಪ್ಲೀತಿ ಭಾವೇ ಲ್ಯುಟ್‌ | ಯೋಕ- 
ನಾದೇಶಃ ಸಮಾಸೇಂಔತೇ॥ | ಸಾಇ. ೮-೪.೧೯ | ಇತ್ಯುಸಸರ್ಗಸ್ಥಾವ್ರೆ ದೆ ಶರಾನ್ನಿಮಿತ್ತಾದುತ ಶ್ರೈರಸ್ಯ್ಯ ನಕಾರಸ್ಕ 
ಇತ್ವೆಂ | ನೆನ್ನನಿತೆರಿತೀಟಾ ನಿರ್ದೇಶಾಶ್ಮಫಮನ ಚೇಷ್ಟಾಯಾಮಿತ್ಯಸ್ಯ ಐತ್ವೆಂ | ತರ್ಹಿ ಜೀವನಸೈ ಸೈಷ- 
ಗುಪಾದಾನಾಶ್ರೇನೈವ ಧಾತುನಾ ಚೀಷ್ಟಾ ಲಕ್ಷ್ಯತೇ ಸಮಾನೇ ಸೃದುತ್ತೆರಹದೆಪ್ರೆ ಕೃತಿಸ್ವರತ್ತೆಂ! ಸಂಹಿತಾ- 
ಯಾಮೇಕಾದೇಶಸ್ವಕೇಷೈ ಕಾದೇಶಕಸ್ಕೋದಾತ್ತೆತ್ತೆಂ! ಶ್ರೇ 1 ಸುಹಾಂ ಸೆ:ಲುಗಿತಿ ಸಸ್ತೈಮ್ಮಾ, ಶೇಆದೇಶೆಃ। 
ಉಚ್ಛಸಿ | ಉಳ ನಿವಾಸೇ | ತೌಡಾಡಿಕೆ; | ಸಿಸಃ ಪಿತ್ತ್ಯಾದನುದಾತ್ತತ್ಸೇ ನಿಕೆರಣಸ್ಟರಃ | ನಿಪಾತ್ಯೈ- 
ರ್ಯೆದೈದಿಹಂತೇಶಿ ನಿಘಾಶೆಪ್ರೆ ಕಿಸೇಧಃ | ಸೂನರಿ | ಸುಸ್ತು ನಯತೀತಿ ಸೂನರೀ | ಕ್ವ ನಯ ಇತ್ಯ- 
ಸ್ಮಾದೆಚೆ ಇರಿತ್ಯಾಹಾದಿಕ ಇಪ್ರೆಶೈಯಃ | ಗತಿಸಮಾಸೇ ಸೃದ್ಣ್ರಹಣೇ ಗೆಶಿಕಾರಕೆಪೂರ್ವಸ್ಯಾಪಿ ಗ್ರೈಹ- 
ನಾತ್‌ ಕೈದಿಸಾರಾಡೆಕ್ತಿನ ಇತಿ ಜೀಷ್‌ | ನಿಸಾಶೆಸ್ಯ ಚೇತಿ ಪೂರ್ವಸೆದಸ್ಯೆ ದೀರ್ಫುಶ್ಚೆಂ | ಪೆರಾದಿಶ್ರಂದೆಸಿ 
ಬಹು ಲಮಿತಶ್ಯುತ್ತೆ ರಸದಾದ್ಯುದಾತ್ತ್ಯ ಶ್ನೇ ಸ್ರಾಸ್ತೆ ಆಮಂತ್ರಿತಸ್ಯೆ ಚೇಕ್ಯಾಪ್ಟಮಿಕೋ ನಿಘಾತಃ | ವಿಭಾ- 
ವಂ | ನಿಶಿಷ್ಟಾ ಭಾ ಯೆಸ್ಕೋ ಸಾ! ಭಾಷೆಸೀಪನಿಷಾ | ಪಾ. ೫-೨-೧೦೯-೨ | "ಇತಿ ಮತ್ತೆರ್ಥಿ- 
ಯೋ ವನಿಸ್‌ | ವನೋ ರ ಚೇತಿ ಜಪ್‌ ಶತ್ಸಂನಿಯೋಗೇನೆ ನ*ಾರಸ್ಕ ರೇಫಾದೇಶಶ್ನ | ಕ್ರುಥಿ 1 
ತ್ರುಶೃ ಇುಸ್ಲೆ ಶೈವ ಭ್ಯತ್ತ ೦ದಸೀತಿ ಹೇರ್ಥಿರಾಜೇಶಃ | ಬಹುಲಂ ಛಂದಸೀತಿ ನಿಕರಣಸ್ಯೆ ಲುಕ್‌ 1 ಹೇರ- 


ಅ. ೧. ಅ, ೪, ವ. ೪] | ಖೆಗ್ತೇದಸಂಹಿತಾ | | 65. 





ಗಾಗ NS ಗ್‌ ಇ ಗ ಕ 








ಪಿಶ್ಲೇವ ಸ್ರ ಶೈಯಸ್ವಕೇಕಾಂತೋಡದಾತ್ತೆ ತೈಂ | ಸಾದಾದಿತ್ತಾನ್ನಿ ಭಾತಾಭಾವಃ | ಮುಘನಿಿತಿ ಥನೆನಾಮ | | 
ಚಿತ್ರಂ ಮಫುಂ ಯಸ್ಯಾಃ ಸಾ ಚಿತ್ರಮಘಾ | ಅನ್ಯೇಷಾಮಸಿ ಪೃಶ್ಯತೆ ಇತಿ ಸಂಹಿತಾಯಾಂ ಪೂರ್ವಪೆದಸ್ಯೆ 

ದೀರ್ಥಶ್ವಂ | ಹನಂ 1 ಹ್ವೇಜ್‌ ಸ್ಪರ್ಧಾಯಾಂ ಶಬ್ಲೇ ಚೆ | ಭಾನೇೇನುಸಸರ್ಗಸ್ಯೇತೈಪ್ಪುತೈಯೆಃ | 
ಶೆತ್ಸೆಂನಿಯೋಗೇನ ಸಂಪ್ರಸಾರಣಿಂ ಚ ೪ | | 





1 ಪ್ರತಿಪದಾರ್ಥ ॥ 


ಸೂಸರಿ- ನಾರ್ಗದರ್ಶಕಳಾದ ಎಟ್ಟೆ ಉಸೋದೇನಿಯೇ ।! ಯತ್‌ ಯಾನ ಕಾರಣದಿಂದ! ವಿ 
ಉಚ್ಛಸಿ(ನೀನು) ತಮಸ್ಸನ್ನು ಚದುರಿಸಿ (ಬೆಳಕನ್ನು ತರುತ್ತೀಯೋ ಆದ್ದರಿಂಡಲೆಳ) | ನಿಶ್ಚಸ್ಯೆ-ಸಕಲ ಪ್ರಾಣಿ 
ವರ್ಗದ! ಹ್ರಾ೫ನಂ--ಉಸಿರೂ ! ಬೇವನೆಂ-ಪ್ರಾಣಧಾರಣನೂ) ಶ್ರೇ ಹಿ--ನಿನ್ನಲ್ಲೇ (ಇದೆ. ನಿನ್ನನ್ನೇ 
ನಂಬಿನೆ) । ವಿಭಾಖರಿ ನಿಶಿಷ್ಟೆಪ್ರಭಾಯುಕಳಾದ ಎಲ್ಸಿ ಉಷಸ್ಸೇ | ಸಾ. -ಅಂತಹ (ಸಕಲಜೀವನಾಧಾರವಾದ) 
ನೀನು | ನಃ ನಮ್ಮನ್ನು ಶುರಿತು | ಬೃ ಹತಾ-- ಉನ್ನಿತನಾಗಿಯೂ ವಿಸ್ತಾರವಾಗಿಯೂ ಇರುವ । ದಥೇಸ--ರಥ 
| (ದಲ್ಲಿ) ದೊಡನೆ (ದಯೆಮಾಡು) | ಚಿಕ್ರಾಮಹ--ವಿವಿಧವಾಗಿಯೂ ಆಶ್ಚರ್ಯಕರವಾಗಿಯೂ ಇರುವ ಧೆನೆದಿಂಡೆ. 
ಕೂಡಿದ ಎಲ್ಫೆ ಉಸಸ್ಸೆ | ನಃ--ನನ್ಮ ! ಹವಂ-- ಆಹ್ವಾನವನ್ನು ! ಶ್ರುಢಿ-_ ಆಲಿಸು. 


॥ ಭಾನಾರ್ಥ ॥ 


ಲೋಕಕ್ಕೆ ಮಂಗಳವನ್ನುಂಟುಮಾಡುವ ಮತ್ತು ಮಾ ರ್ಗದರ್ಶಕಳಾದ ಎಲ್ಫೆ ಉಷೋಜೇನಿಯೇ, ನೀನು 
ಕಗ್ನತ್ತಲೆಯನ್ನು ಚದುರಿಸಿ ರೋ ಕಕ್ಕೆ ಬಿಳಕೆನ್ನು ತರುವುದರಿಂದ ಸಕಲಪ್ರಾಣಿವರ್ಗದ ಉಸಿರೂ ಜೀವನಾಧಾರವೂ . 
ನಿನ್ನಲ್ಲಿಯೇ ಅನೆ. ಸಕಲ ಜೀವನಾಧಾರವಾದ ಅಂತಹೆ ನೀನು ವಿಶಿಷ್ಟ ಪ್ರಭಾಯುತಳಾಗಿ ಉನ್ಸತನಾಗಿಯೂ 
ವಿಸ್ತಾರವಾಗಿಯೂ ಇರುವ ನಿನ್ನ ರಥಮೊಡನೆ ನಮ್ಮಲ್ಲಿಗೆ ದಯಮಾಡು. ವಿನಿಧವಾದ ಮತ್ತು ಆಶ್ವರೈಕರವಾದೆ 
ಧನದಿಂದ ಕೂಡಿದೆ ಎಲ್ಪೆ ಉಷೋದೇನಿಯೇ, ನಮ್ಮ ಆಹ್ವಾನವನ್ನು ಅಲಿಸು. 


English Translation. 


0 fair Ushas> when you dawn forth, the breath and life of all (crea- 
tures) lies in you; bright goddess, possessor of wondrous wealth; come bo us 
with your spacious car and hear our invocation. 


| ನಿಶೇಷ ನಿಸಯಗಳು [| 


ವಿಶ್ರೆಸ — ಸಮಸ್ತ ಪ್ರಸಂಚೆದೆ, ಸಮಸ್ತ ಜೀವ ರಾಶಿಗಳ, 01 all creatures of the Universe 
otc. . 

ಪ್ರಾಣನಂ- ಅನೆ ಚೇಷ್ಟಾಯಾಂ | ಪ್ರಾಣಿಗಳು ಜೀವಿಸುವುದಕ್ಕೆ ಅತ್ಯವಶ್ಯಕವಾದ ಉಸಿರು ಅಥವಾ 
ಜೀವವುಳ್ಳ ಪ್ರಾಣಿಗಳಿಗೆ ಸಹೆಜಧರ್ಮನೆನಿಸಿದ ಜೀಷ್ಟಾದಿವ್ಯಾಪಾರೆಗಳು ; movements. | 


ಜೀ ನನೆಂ-- ಜೀವಿಸಿ ರುವುದು ಬದುಕಿರುವುದು, 116. 
೧ | 


66 ಸಾಯಣಭಾಸ್ಯಸಹಿತಾ | [ಮುಂ. ೧ ಅ.೯. ಸೂ ೪೮. 





ಸ ಬಾಡ ಬಾ ಗುಡಿ ಉಚ ಯಾಜ ತಿ ಬಜೆ ಯಿ ಬುಜ ಬಂಗಿ ಬಟ ಸಂದಿ NN TR, 


ನಿ ಉಚ್ಛ ಸಿ-ತಮೋ ನರ್ಜಯಸಿ | ಕತ್ತರೆಯನ್ನು ನಾಶಮಾಡುವೆ. 


ಚಿತ್ರಾ ಮುಹೇ ನಾನಾನಿಧೆವಾದ ಥನಾದಿಗಳಿಂದ ಯುಕ್ತಳಾದ, ಮಫವೆಂದಕೆ ಧಥೆನವು. ಚೆಕ್ರವೆಂದರೆ 
ನಾನಾನಿಥವಾದ ಎಂದರೆ ದ್ರವ್ಯ, ರತ್ನಗಳು, ಪಶುಗಳು ಇತ್ಯಾದಿ ವಿಧವಿಧವಾದ. 


॥ ನ್ಯಾಕರಣಪ್ರಕ್ರಿಯಾ ॥ 


ಸ್ರಾಣನಂ--ಆನ ಜೇಷ್ಟಾ ಯಾಂ ಥಾತು ಪ್ರ ಉಪಸರ್ಗೆ. ಲ್ಯುಬ್‌ಚ (ಪಾ- ಸೂ. ೩-೩-೧೧೫) 
ಸೂತ್ರ ದಿಂದ ಭಾವಾರ್ಡದಲ್ಲಿ ಲ್ಯುಟ್‌ 'ಕ್ರತ್ಯಯ ಬರುತ್ತ Ne ಲ್ಯುಟಿನಲ್ಲಿ ಉಳಿಯುವ ಯು ಎಂಬುದಕ್ಕೆ ಅನ 
ಎಂಬ ಆದೇಶವು ಬರುತ್ತದೆ. ಅನನೆಂ ಎಂದಾಗುತ್ತದೆ. ಸಪ್ರೆ ಎಂಬುದರೊಡನೆ ಸಮಾಸ ಮಾಡಿದಾಗ 
ಅನಿತೇಃ (ಪಾ. ಸೂ, ಲೆ-೧-೪) ಉಸಸರ್ಗದಲ್ಲಿರುವ ನಿಮಿತ್ತದ ಪರೆದಲ್ಲಿರುನೆ ಅನಧಾತುವಿನ ನಕಾರಕ್ಕೆ ಇಕಾ. 
ರೆವು ಬರುತ್ತದೆ ಎಂಬುದರಿಂದ ಐತ್ವ ಬರುತ್ತದೆ. ಇತ್ಹಕ್ಕೆ ನಿಮಿತ್ತವು ಕೇಫ ಅಥವಾ ಹಕಾರ. ಇಲ್ಲಿ ಪ್ರ 
ಎಂಬಲ್ಲಿ ರೇಫವಿದೆ. ನರದಲ್ಲಿ ಅನಧಾತು ಬಂದುದರಿಂದ ಕಾರಕ್ಕೆ ಣಕಾರ ಬಂದರೆ ಪ್ರಾಣನಂ ಎಂದಾಗುತ್ತದೆ. 
ಮಂತ್ರ ದಲ್ಲಿ ಪ್ರಾಣಂ ಜೀವನಂ ಎಂದು ಎರಡು ಶಬ್ದಗೆಳು. ಉಪಾತ್ಮವಾದುದರಿಂದ ಪ್ರಾಣನೆಂ ಎಂಬಲ್ಲಿ ಅನ- 
ಜೀಷ್ಟಾ ಯಾಂ ಎಂಬ ಧಾತುವನ್ನು ಸ್ವೀಕರಿಸಿರುವುದು. : ಆದರೆ ಹಾಗೆ ಜೇಸ್ಟಾರ್ಡಕ ಅನಧಾತುವನ್ನು ತೆಗೆದು 
ಕೊಂಡರೆ ರೂಪಸಿದ್ದಿ ಯಾಗುವುದಿಲ್ಲ. ಏಕೆಂದಕೆ ಣತ್ತವಿಧಾನಮಾಡುವ ಸೂತ್ರದಲ್ಲಿ ಅನಿತೇಃ ಎಂದು ಇಚ್‌ 
ಸಹಿತವಾಗಿ ಉಚ್ಛ ರಿಸಿರುವುದರಿಂದ ಅನ ಪ್ರಾಣನೆ ಎಂಬ ಧಾತುವನ್ನು ಸ್ಲೀಕರಿಸಬೇಕು. ಇದು ಅನಿಟ್ಯಾ ದ್ವರಿಂದೆ 
ಆ ರೂಸನನ್ನು ಹೊಂದುವುದಿಲ್ಲ. ಹೀಗಿರುವಾಗ ಜೇಷ್ಟ್ಬಾರ್ಡಕ ಧಾತುವಿಗೆ ಇತ್ಸ ಬಾರದೆ ಉಕ್ತರೂಪಸಿದ್ದಿ 
ಯಾಗಲಾರದು. ಪ್ರಾಣನಾರ್ಥಕ ಅನಧಾತುನನ್ನೇ ತೆಗೆದುಕೊಳ್ಳೋ ಣವೆಂದರೆ ಮುಂಡೆ: ಮಂತ್ರದಲ್ಲಿ ಜೀನನಂ 
ಎಂದಿರುವುದರಿಂದ ವ್ಯರ್ಥವಾಗುತ್ತದೆ. ಹೀಗೆ ಪೂರ್ವಪಕ್ಷವು ಬಂದರೆ ಆಗ ಪ್ರಾಣನಾಠ್ಥಕ ಅನಧಾತುವೇ ಇಲ್ಲಿ 
ಉಪಾತ್ತವಾದುಡು ಎಂದು ಹೇಳಬೇಕು, ಆಗ ರೂಸಸಿದ್ದಿಯಾಗುವುದರೆಲ್ಲಿ ಅಭ್ಯಂತರವಿಲ್ಲ. ಆದರೆ ಅರ್ಥೆ 
. ವಿಷಯದಲ್ಲಿ ಪೌನರುಕ್ತ ರೋಷ ಬರುತ್ತ ಡೆ. ಆಗ ಅನ ಧಾತುವಿಗೆ ಚೇಷ್ಟಾ ಕೂಸ ಅರ್ಥವನ್ನು ಲಕ್ಷೆಣಯಾ 
ಹೇಳಬೇಕು. ಜೀವಿ. ಬವನ ಲಕ್ಷ್ಮಣ ಚೇಸ್ಟಾ ವೆಂಬುದು 'ಸರ್ವಸಂಮತ ವಾದುದು. ಪ್ರೆ ಎಂಬುದು ಗೆತಿ 
ಯಾದುದರಿಂದಲೂ ಅನನಂ ಎಂಬುದು ಕೃರಂತವಾದುದರಿಂದಲೂ ಗತಿಕಾರಕೋಪಸೆದಾಶ್‌ ಸೃತ್‌ ಸೂತ್ರದಿಂದ 

ಸೃದುತ ತ್ರರಪದಸ್ರ ಕೃತಿಸ್ವರ ಬರುತ್ತೆದೆ. ಪ್ರ*ಅನನಂ ಎಂದಿರುವಾಗ ಧಾತುವಿನ ಅಕಾರ ಉದಾತ್ರವಾಗುತ್ತೆದೆ. 
ಗತಿಯ ಅಕಾರಡೊಡನೆ ಏಕಾಸೇಶ ಬಂದಾಗ ಏಕಾದೇಶ ಉದಾತ್ತೇನೋದಾತ್ತೆ8 ( ಪಾ. ಸೂ. ೮-೨-೫) 
ಉದಾತ್ತದಿಂದ ಕೂಡಿಕೊಂಡು ನಿಕಾಜೇೀಶ ಬಂದಾಗ ಉಡಾತ್ರವೇ ಆಗುತ್ತದೆ ಎಂಬುದರಿಂದ ಪ್ರಾ ಎಂಬುದು 
'ಉದಾತ್ತವಾಗುತ್ತದೆ. ಣಕಾರಾಕಾರವು ಸ್ವರಿಶವಾಗುತ್ತದೆ. ಪ್ರಾಣನಂ ಎಂಬುದು ಆದ್ಭುದಾತ್ರವಾದ ನಡೆ 
ವಾಗುತ್ತದೆ. 


ತ್ಟೇ-ಯುಷ್ಮಚ್ಛ ಬ್ಹದಮೇಲೆ ಸಪ್ತಮೀ ಏಕವಚತ ನಿನಸ್ತಾಮಾಡಿದಾಗ ಯುನ್ಮದ್‌ ಇ (ಜಂ) 
ಎಂದಿರುತ್ತದೆ. ಸುಸಾಂಸುಲುಸ್‌ (ಪಾ. ಸೊ. ೭- ೧-೩೯) ಸೂತ್ರದಿಂದ ಸೆಪ್ರಖಿಯ ಜಂಗೆ ಶೆ ಎಂಬ ಅದೇಶ 
ಬರುತ್ತದೆ. ಕಿ ಎಂಬಲ್ಲಿ ಶಕಾರವು ಇತ್ತಾ ಗುತ್ತದೆ. ಯುಷ್ಮ ಚ್ಛ ಬ್ಬ ದೆ ಮಹರ್ಯ ೦ತಕ್ಕೆ ತ್ರ ಆದೇಶವು ತೈಮಾ- 
ನೇಕೆವಚಿನಿ ಓ ಸೂತ್ರ ದಿಂದ ಬರುತ್ತದೆ, ಅದ್‌ ಎಂಬ ಶೇಷಕ್ಕೆ 'ಹುಪರ್ಯಂತೆಸ್ಯ ಎಂಬುದರಿಂದ ಲೋಪ ಬರು 
ಡೆ ಶ್ವರ ಎಂದಿರುವಾಗ ಗುಣ ಬಂದಕೆ ತ್ವೈ ಎಂದು ರೂಪವಾಗುತ್ತ ಥಿ, | 


pe 





ಅ, ೧. ಆ. ೪. ನ. ಇ. ] 4 | ಖಯಗ್ರೇದೆಸಂಹಿತಾ | 4 67. 


ಉಚ್ಛೆಸಿ- ಉಛೀ ವಿನಾಸೇ ಧಾತು ತುದಾದಿ. ಲಟ್‌ ಮಧ್ಯ ನುಪುರುೈಕವಚನ ಪ್ರ ಕ್ರತ್ಯುಯ ಪರೆದಲ್ಲಿ 
ರುವಾಗ ಉಚ್ಛ್‌*ಸಿ ಎಂದಿರುವಾಗ ತುದಾದಿಯ ಶವಿಕರಣ ಪ್ರತ್ಯಯ ಬಂದರೆ ಉಚ್ಛಸಿ ಎಂದಾಗುತ್ತದೆ. ಇಲ್ಲಿ 
ಸಿಪ್‌ ಪ್ರತ್ಯಯ ನಿತ್ತಾದುದರಿಂದ ಅನುದಾತ್ರವಾಗುತ್ತದೆ. ಆಗ ನಿಕರೆಣದ ಅದ್ಯುದಾತ್ತಸ್ತರನೇ ಪ್ರಬಲವಾಗು. 
ತ್ತದೆ. ನಿಸಾಶೈರ್ಯದ್ಯದಿ (ಪಾ. ಸೂ. ೮-೧-೩೦) ಯದಾದಿಯೋಗನಿರುವಾಗ ಸರ್ನಾನುದಾತ್ತವು ಬರುನುದಿಲ್ಲ. 
ಎಂಬುದರಿಂದ ಇಲ್ಲಿ ತಿಜ್ಜಕಿಜ ಎಂಬುದರಿಂದ ನಿಫಾತವು ಬರುವುದಿಲ್ಲ. ಹಿಂದೆ ಯಚ್ಛೆಬ್ಬದ ಸ೦ಬಂಧನಿದೆ. : 
ಆದುದರಿಂದ ಉಚ್ಛಸಿ ಎಂಬುದು ಆದ್ಯುದಾತ್ರವಾಥ ಪದನಾಗುತ್ತ ದೆ. ೨ 444444 | 


ಸೂರಿ ಸುಷ್ಟು ನಯತಿ ಇತಿ ಸೂನರೀ ಚಿನ್ನಾಗಿ | ಕೊಂಡೊಯ್ಯುವವಳು ಎಂದರ್ಥ, ಸೃ ನಯೆ 
ಧಾತು. ಇದಕ್ಕೆ ಆಚೆ ಇಃ (ಉ. ಸೂ ೪-೫-೭೮) ಅಜಂತೆನಾನ ಥಾತುನಿಗೆಇ ಪ ಪ್ರ ತಯ ಬರುತ್ತದೆ ಎಂಬುದೆ. 
ರಿಂದ ಇ ಪ್ರತ್ಯಯ ಬರುತ್ತದೆ... ಇದು ಆಧ; 'ಧಾತುಕಸಂಜ್ಞೆ ಯನ್ನು ಹೊಂದಿರುವುದರಿಂದ ಧಾತುವಿಗೆ ಗುಣ 
ಬರುತ್ತದೆ. ಸೂನರಿ ಎಂದು ಇಕಾರಾಂತ ಕಬ್ಬವಾಗುತ್ತದೆ. ಗತಿಸಮಾಸವನ್ನು ಹೊಂದಿರುವುದರಿಂದ ಇಲ್ಲಿ 
ಕೃೈದಂತವನ್ನು ತೆಗೆದುಕೊಳ್ಳು ಪಾಗೆ ಗತಿ ಕಾರಕಪೂರ್ವದಕ್ಳಿರುವವುಗಳನ್ನೂ 8ಗೆದುಕೊಳ್ಳ ಬೇಕೆಂದು ಪರಿಭಾಷೆ 
ಯಿಂದ ಲಭ್ಯವಾಗುತ್ತದೆ ಎಂದು ಹಿಂದೆ ಹೇಳಿದೆ. ಅದುದರಿಂದ ಇಲ್ಲಿ ಸ್ರೀತ್ಸ ವಿವೆಕ್ಸಾಮಾಡಿದಾಗ ಕದಿ ಕಾರಾ 
ದೆಕ್ತಿನೆಃ ಎಂಬುದರಿಂದ ಜೀಸಸ್‌ ಪ್ರತ್ಯಯ ಬರುತ್ತದೆ. ಕ್ಲಿನ್‌ ಭಿನ್ನ ವಾದ ಅಕಾರಾಂತ ಕೃತ್‌ ಪ್ರತ್ಯಯಾಂತ 
ಶಬ್ದಕ್ಕೆ ಜಸ್‌ ಬರುತ್ತ ಜಿ ಎಂಬುದರಿಂದೆ ಇಲ್ಲಿ ಗತಿಪೊರ್ವಕವಾದ ಸೂನರಿ ಎಂಬುದಕ್ಕೆ ಜೀಸ್‌ ಬರುತ್ತದೆ. 
ನಿಪಾತೆಸೈ ಚೆ (ಪಾ. ಸೂ. ೬-೨-೧೩೬) ಎಂಬುದರಿಂದ ಸು ಎಂಬ ನಿಪಾತಕ್ಕೆ ದೀರ್ಥ್ಫೆಬರುತ್ತದೆ. ಸೂನರಿ 
ಶೆಬ್ದನ್ಕೆ ಸಂಬುದ್ಧಿಯಕ್ಲಿ ಆಂಜಾರ್ಥನದ್ಯೋ ರ್ಪ್ರಸ್ಟಃ ಎಂಬುದರಿಂದ ಪ್ರಸ್ತ ಬರುತ್ತದೆ. ಪ್ರಸ್ತದ ಪರದಲ್ಲಿರುವ. 
 ಸಂಬುದ್ಧಿಯ ಸು ನಿಭಕ್ತಿಗೆ ಲೋಪ ಬಂದರೆ ಸೂನರಿ ಎಂದು ರೂಪವಾಗುತ್ತದೆ. ಪರಾದಿಶ್ಸ ದೆಸಿ ಬಹುಲಂ 
(ಪಾ. ಸೂ. ೬-೨-೧೯೯) ಎಂಬುದರಿಂದ ಉತ್ತರಸದಕ್ಸೆ ಆದ್ಯುದಾತ್ರವು ಪ್ರಾಪ್ತವಾದರೆ ಅಮಂತ್ರಿತಸ್ಯ ಚ 
ಎಂಬ ಎಂಟನೇ ಅಧ್ಯಾಯದ ಸೂತ್ರದಿಂದ ಸರ್ವಾನುದಾತ್ತಸ್ವರವು ಬರುತ್ತ ಜಿ, 


ವಿಭಾ ವರಿ ವಿಶಿಷ್ಟಾ ಭಾ ಯಸ್ಯಾಃ ಸಾ ವಿಭಾವರೀ. ಹೆಚ್ಚಾದ ಕಾಂತಿಯುಳ್ಳ ವಳು ಎಂದರ್ಥ. 
ಶೆದಸ್ಯಾಸ್ತಿ (ಶಿ ಸೂತ್ರದಿಂದ ಮುಕ್‌ ಪ್ರಾಪ್ತ ನಾದಕೆ- ಛಂದಸ ವನಿಪಾ (ಪಾ. ಸೂ. ೫-೨-೧೦೯) ಛಂದಸ್ಸಿ 
ನಲ್ಲಿ ಮತ್ತರ್ಥದಲ್ಲಿ ಈ ನನಿಪ್‌ ಪ್ರತ್ಯಯಗಳು ಬರುತ್ತ ನೆ ಎಂಬುದರಿಂದ ವನಿಪ್‌ ಸೆ ಕ್ರತ್ಯ್ಯಯ ಬರುತ್ತದೆ. ವನಿಪ್ಪಿ 
ನಲ್ಲಿ ನನ್‌ ಉಳಿಯುತ್ತದೆ. ವಿಭಾವನ್‌ ಎಂದು ನಾಂತವಾದ ಶೆಬ್ದವಾಗುತ್ತದೆ. ಸ್ತೀಲಿಂಗದಲ್ಲಿ ವನೋಃರಚೆ. 
(ಪಾ. ಸೂ. ೪.೧-೭) ಸೂತ್ರದಿಂದ ವನ್ನಂತಾತಕ್ಕೆ ಒಂದ್‌ ಪ್ರತ್ಯ ಯೆವೂ ನಕಾರಕ್ಕೆ ರೇಫವೂ ಬರುತ್ತದೆ, ವಿಭಾ- 
ವರೀ ಎಂದು ರೂಪವಾಗುತ್ತದೆ. ಸಂಬುದ್ದಿಯಲ್ಲಿ ಪ್ರಸ್ತ ಬಂದು ಸುಲೋಪವಾದಾಗ ವಿಭಾವೆರಿ ಎಂದು ರೂಪ. 
ವಾಗುತ್ತೆದೆ. ಅಮಂತ್ರಿತ ರಿಘಾತಸ್ತರವು ಬಂದಿದೆ. | | 


ಶುಧಿ--ಶ್ರು ಶ್ರವಣೆ ಧಾತು. ಭ್ರಾದಿ ಲೋಟ್‌ಮಧ್ಯಮಶುರುಸೈಕವಚ ನದಲ್ಲಿ ಸಿರ್‌ ಪ್ರತ್ಯಯ ಬರು. 
ತ್ರದ. ಸೇರ್ಹ್ಯ್ಯಸಿಚ್ಚ ಸೂತ್ರದಿಂದ ಸಿಪ್ಪಿಗೆ ಹಿ ಎಂಬ ಆದೇಶ ಬರುತ್ತದೆ. ಅದಕ್ಕೆ ಶ್ರುಶೃಣಸ್ಮೆಕೈವಿಭೃ- 
ಶ್ಚಂಪಸಿ (ಪಾ, ಸೂ, ೬-೪-೧೦೨) ಎಂಬುದರಿಂದ ಛಂದಸ್ಸಿನಲ್ಲಿ ಧಿ ಎಂಬ ಆದೇಶವು ಬರುತ್ತದೆ. ಶೈವಃಶೃಚೆ 
ಸೂತ್ರದಿಂದ ಪ್ರ ಕೃತ್ಯಾದೇಶವೂ ಶ್ನುವಿಕರಣವೂ ಪ್ರಾಪ್ತವಾದಕೆ ಆಗ್ರ, ಬಹುಲಂ ಛಂದಸಿ (ಪಾ. ಸೂ. ೨- 
೪-೭೬) ಛಂದಸ್ಸಿನಲ್ಲಿ ವಿಕಲ್ಪವಾಗಿ ವಿಕರಣಕ್ಕೆ ಲುಕ್‌ ಬರುತ್ತದೆ; ಎಂಬುದರಿ೦ದ ಇಲ್ಲಿ ನಿಕರಣಕ್ಕೆ ಲುಕ" ಬರು 
ತ್ರಜ. ತಶ್ಸನ್ತಿಯೋಗದಿಂದ ಬರುವ ಪ್ರ ಪ್ರಕೃತ್ಯಾ ನೇಶವೂ ಬರುವುದಿಲ್ಲ. ಕೃಧಿ ಎಂಬ ' ರೊಪವು ಆಗುತ್ತದೆ. ಇಲ್ಲಿ 


68 4 ಸಾಯಣ ಭಾಷ್ಯಸಹಿತಾ | [ಮೆಂ. ೧ಿ ಅ. ೯, ಸೂ. ೪೮. 





ಸಿಪ್ಪಿಗೆ ಬಂದಿರುವೆ ಹಿ ಆದೇಶಕ್ಕೆ ಅಪಿತ್ವ ನನ್ನು ಅತಿದೇಶಮಾಡಿರುವುದರಿಂದ ಅನುದಾತ್ತಸ್ನ ಸರವು ಬರುವುದಿಲ್ಲ. 
ಆಗ ಆದ್ಯುದಾತ್ತ್ಮಶ್ಚ ಸೂತ್ರದಿಂದ ಪ್ರಶ್ಯಯದ ಅದ್ಯುದಾತ್ತಸ್ವರವು ಬರುತ್ತೆದೆ. ಶಿಜ್ಜತಿ೫8 ಸೂತ್ರದಿಂದೆ 
ನಿಘಾತವ್ರ ಪ್ರಾಪ್ತ ನಾದರೆ ಅಪಾದಾದೌ ಎಂದು ನಿಷೇಧೆಮಾಡಿರುವುದರಿಂದ ಇಲ್ಲಿ ಪಾದದ ಆದಿಯಲ್ಲಿ ಬಂದಿರು 
ವುದರಿಂದ ನಿಘಾತಸ್ತರವೆ (ಸರ್ವಾನುದಾತ್ರ) ಬರುವುದಿಲ್ಲ ಶ್ರುಧಿ ಎಂಬುದು ಅಂತೋದಾತ್ತೆ ನಾದ ಪದವಾಗುತ್ತಿ ಜೆ. 


ಜಿತ್ರಾಮಘೇ--ಮಘೆ ಎಂದರೆ ಧನದ ಹೆಸರು. ಚಿತ್ರಂ ನುಘೆಂ ಯಸ್ಯಾಃ ಸಾ ಚಿತ್ರಮಘಾ ನಾನಾ 
ವಿಧೆವಾದ ಐಶ್ವರ್ಯವುಳ್ಳವಳು ಎಂದರ್ಥ.  ಅನ್ಯೇಷಾಮಪಿ ದೃಶ್ಯತೆ (ಪಾ. ಸೂ. ೬-೩-೧೩೭) ಬೇಕೆ ಪೊರ್ವ 
ಪದಗಳಿಗೂ ಸಂಹಿತಾದಲ್ಲಿ ದೀರ್ಫ ಬರುತ್ತ ಡಿ ಎಂಬುದರಿಂದ ಇಲ್ಲಿ ಮಂತ್ರದಲ್ಲಿ ಫೊರ್ನ ಸವವಾದ ಚಿತ್ರವೆಂಬುದಕ್ಕೆ 
ದೀರ್ಥ ಬಂದಿದೆ.: ಸಂಬುದ್ಧಿಯಲ್ಲಿ ಸಂಬುದ್ಧೌ ಚೆ (ಪಾ. ಸೂ. ೭-೩-೧೦೬) ಸೂತ್ರದಿಂದ ಅಬಂತಕ್ಕೆ ವಿಕಾರ 
ಬರುತ್ತದೆ. ಏಕಾರದ ಫರದಲ್ಲಿ ಸು ಬಂದುದರಿಂದ ಲೋಪಬಂದರೆ ಚಿಕ್ರಾಮಫೆ ಎಂದು ರೂಪವಾಗುತ್ತದೆ. 


ಹವಂ--ಹ್ಲೇಇ ಸ್ಪರ್ಧಾಯಾಂ ಶಬ್ದೇ ಚ ಧಾತು. ಭ್ರಾದಿ. ಭಾನೇಇಸುಹೆಸೆರ್ಗೆಸ್ಕೆ (ನಾ. ಸೂ. 
೩-೩-೭೫) ಅನುಸಸರ್ಗವುಳ್ಳ (ಕೇವೆಲನಾರ) ಹ್ವೇಜ್‌ ಧಾತುವಿಗೆ ಭಾವಾರ್ಥದಲ್ಲಿ ಅಪ್‌ ಪ್ರತ್ಯಯನು ಬರುತ್ತಡಿ 
ಅದರೊಡನೆ ಧಾತುವಿಗೆ 4: ಪ್ರಸಾರಣವೂ ರುತ್ತದೆ. ಇಲ್ಲಿ ಕೇವಲ ಧಾತುನಿರುನುವರಿಂದ ಅಪ್‌ ಪ್ರೆತ್ಯಯ 
ಬರುತ್ತದೆ. ಹ್ರೇಅನ ವಕಾರಕ್ಸೆ ಉಕಾರರೂನವಾದ ಸಂಪ್ರಸಾರಣವು ಬರುತ್ತದೆ. ಹು. ನಿ-ಆ ಎಂದಿರುವಾಗೆ 
ಸಂಪ್ರಸಾರಣಾಚ್ಹ್ಚೆ ಸೂತ್ರೆದಿಂದ ಸಂಪ್ರಸಾರಣದ ಪರೆಡಲ್ಲಿರುವ ಏಕಾರೆಕ್ಸೆ ಪೂರ್ವರೂಪ ಬರುತ್ತೆದೆ. ಹುಃಅ 
ಎ೦ದಿರುವಾಗ ಗುಣ ಅವಾದೇಶಗಳು ಬಂದಕೆ ಹವಂ ಎಂಬ ರೊಪವಾಗುತ್ತೆದೆ. 


ಳಾ 


ಸಂಹಿತಾಪಾರಃ 
ಉಸೋ ವಾಜಂ ಶಿ ನಂಸ್ಕ್ಯ ಯಶಿ ಸ್ರತ ಮಾನುಷೇ ಜನೇ \ 
ತೇನಾ ನಹ ಸುಕೃತೋ. ಅಧ್ವರ ಉಪ ಯೇ ತಾ ಗೃಣಂತ್ರಿ 
ವನ್ನ ಯಃ loll 
ಪದೆನಾಠಃ 
ಉಷೇ | ನಾಜೆಂ | ಹಿ | ನಂಸ್ಥ | ಯಃ ! ಚಿತ್ರಃ | ಮಾನುಷೇ | ಜನೇ | 


ತೇ8| ಆ | ನಹ ॥ಸೆಂs ಕತ ಅರ್ಥ ರಾನ್‌ | ಉಪ | ಯೋ | ತ್ವಾ | ಗೃಣಂತಿ! K 


ಸತ್ಟಿಯಃ 1 ೧೧ ||. 


. ಅ.೧೬೮ಅ.೪.ವ. ೫] ಖುಗ್ಗೇದಸಂಹಿತಾ ೨. | | 69 








PR 4 A ಸ್‌, ನ ಬ್‌ ಐ! ಬಾಗ w NR SN, Nn ಗ 
neds | ಛ್‌ ್‌ ಕ ke 


ಸಾಯಣಭಾಷ್ಯ ೦ 


ಹೇ ಉಸೋ ನಾಜಂ ಹನಿರ್ಲಶ್ಷಣಮನ್ಯಂ ಹಿ ಶ್ರುತಿಷು ಸ್ರೆಸಿದ್ದಂ ನಂಸ್ಟ | ಯಾಚೆಸ್ವ | ಸಿ ( 
ಫುರ್ನಿತೈರ್ಥೆಃ | ಯೋ ನಾಜಶ್ಚಿತ್ರಶ್ಹಾಯನೀಯೋ ಮಾನುಷೇ ಮನುಷ್ಯ ಜನೇ ಜಾತೇ ಯಜಮಾನೇ 
ವರ್ತತೇ | ಶಂ ನಾಜಮಿಶಿ ಪೂರ್ನ್ವತ್ರಾನ್ವಯಃ | ತೇನ ಕಾರಣೇನ ಸುಕೃತಃ ಸುಷ್ಕು ಕೃತೆನತೋ ಯ. 
ಚಮಾನಾನೆದ್ವ್ದರಾನ್‌ | ಹಿಂಸಾರಹಿತಾನ್‌ ಯಾಗಾನುಪಾ ನಹ | ಪ್ರಾಹೆಯ | ಯೇ ಯಜಮಾನಾ ಪ- 
ಹ್ಲೆಯೋ ಯೆಚ್ಲನಿರ್ಮಾಹೆಕಾಸ್ತ್ಯ್ಯಾ ತ್ವಾಂ ಗೃಣಂತಿ ಸ್ತುವಂತಿ | ತಾನ್‌ ಸುಕೃತ ಇಕಿ ಸೊರ್ನೇಣ ಸಂ- 
ಬಂಧಃ | ಎಿತದುತ್ತ 0 ಭವತಿ ಯಜಮಾನ್ಯ? ಹ ಪ್ರತ್ತಂ ಹವಿಃ ಸ್ವೀಕೃತ ಸ್ತ ಪುಸಿ ತೇಷಾಂ ಯಜ್ಞಂ ಸಂ- 
ಪಾಜಯೇತಿ |! ನಾಜಂ | ವಜ ವ್ರಜ ಗೆತ್‌ | ಕರ್ಮಣಿ ಘರ್‌ | ಅಜಿವ್ರಜ್ಯೋಶ್ಚ | ಸಾ. ೭-೩-೬೦ | 
ಇತ್ಯೆತ್ರೆ ಚೆತಬ್ದಸ್ಯಾನುಕ್ತಸೆಮುಚ್ಚಯಾರ್ಥತ್ನಾದ್ವಾಜೋ ವಾಜ್ಯಮಿತ್ಯತ್ರಾನಿ ಕುತಾಭಾವ ಇತಿ ವೃತ್ತಾ- 
ವುಕ್ತೆ ತ್ವಾತ್ಮುತ್ವಾಭಾವಃ | ಕರ್ಸಾಶೈತೆ ಇತ್ಯಂತೋದಾತ್ತತ್ವೇ ಪ್ರಾಪ್ತೇ ವ್ಯ | ಷಾವಿತ್ವಿದಾಡ್ಯುದಾತ್ತೆ ತ್ವ ತ 9 | 
ಪಂಸ್ಕ |! ವನು ಯಾಚಿನೇ | ಅತ್ರೆ ಯಾಚಿಕವಾಜಿನಾ ಧಾತಃ ನಾ ತೆಮೆತ್ತರಭಾನೀ ಸ್ವೀಕಾರೋ ಲಶ್ಷ್ಯತೇ ! 
ಬಹುಲಂ ಛಂಪಸೀತಿ ನಿಕರಣಸ್ಯೆ ಲುಕ್‌ | ಅಮದಾತ್ತೇತ್ತ್ಯಾಾಲ್ಲಸಾರ್ವಧಾತುಕಾನುದಾತ್ತೆತ್ತೇ ಧಾತುಸ್ಫರಃ | 
ಬ ಚೇತಿ ನಿಘಾತೆಸ್ರೆತಿಷೇಧಃ | ಸುಕೈತೆಃ | ಪುಳೆರ್ಮಹಾಪೇತ್ಕಾದಿನಾ ಕರೋತೇರ್ಭೂತಾರ್ಥೇ ಕ್ವಿಪ್‌ 1 
ತುಗಾಗೆಮಃ | ಸೈದುತ್ತೆರಸೆದಸ್ತೆ ಕೈತಿಸ್ಟರತ್ವೆಂ |! ಅಧ್ವರಾನ್‌ | ಧ್ಹರೋ ಹಿಂಸಾ ನಾಸ್ತೆ ಸ್ಮಿಶ್ಸಿತಿ ಐಹು- 
ಪ್ರೀಹೌ ನೇ ಜ್ಯಾ ುತ್ಯುತ್ತೆ ರಸಜಾಂತೋದಾಶ್ರ ತ್ರಂ 1 ಅಧ್ಯರಾನಿತ್ಯಸ್ಯೇಫ್ಳಿತ ತಮತ್ಪಾತ್ಮರ್ಶುರೀಸ್ಸಿ ತೆ- 
 ತಮಂ/ ಸಾ. ೧.೪-೪೯ | ಇತಿ ಕರ್ಮಸೆಂಜ್ಞಾ | ಸುಕೈತ ಇತ್ಯಸ್ಯ ತ್ವಕಥಿತಂ ಚ | ಹಾ. ೧೪-೫೧ | 
ಇತಿ | ನೀವಹ್ಯೋರ್ಹರತೇಶ್ವ |! ಮ. ೧-೪-೫೦ | ಇತಿ ದ್ವಿಕರ್ಮಕೇಷು ವಹತೇಃ ಪೆರಿಗಣಿತೆತ್ತಾತ್‌ | 
ಅಧ್ವರಾನಿತ್ಯತ್ರೆ ನೆಕಾರಸ್ಯ ಸೆಂಹಿತಾಯಾಂ ದೀರ್ಫಾದಟೀತಿ ರುತ್ವಂ | ಅತೋರಟ ನಿತೈಮಿತಿ ಪೂರ್ವಸ್ಯಾ- 
| Mk ಸಾನುನಾಸಿಕತಾ | ಗೈಣಂತಿ | ಗ್ದ ಶಬ್ದೇ | ಸ್ರಾ (ದಿಭ್ಯಃ ಶ್ಲಾ! ಪ್ಯಾದೀನಾಂ ಪ್ರಸ್ಥ ಇತಿ ಹ್ರ. 
ಶ್ವಂ | ಶ್ನಾಭ್ಯಸ್ತ ಯೋರಾತೆ ಇತ್ಯಾಕಾರಲೋಪ॥ | ಸ್ರತ್ಯೇಯೆಸ್ವರಃ | ಯ ಸ್ಟೃತ್ತ ಯೋಗಾ ದೆನಿಘಾತತ | 


| ಪ್ರತಿಪದಾರ್ಥ | 


ಉಷೆಃ-_ಎಲ್ಫೆ ಉಸೋನೇನಿಯೇ | ಚಿತ್ರ&--ಉತ್ತಮವಾಡ | ಯೆ ಯಾನೆ ಅನ್ನವು | 

ಮಾನಸೇ ಜನೇ..ಮಾನವನಾದ ಯಜ್ಞ ಕರ್ತದಲ್ಲಿ ಸೆಂಪಾದಿತೆನಾಗಿಜೆಯೊ | (ತೆಂ) ವಾಜಂ ಹಿ--ಶ್ರುತಿ 

ಪ್ರಸಿದ್ಧವಾಗಿ ಹನಿಸ್ಸಿನ ರೂಪದಲ್ಲಿರುವ ಆ ಅನ್ಹೆವನ್ನು | ವಂಸ್ಯ-ಸ್ತ್ರೀಕರಿಸು. | ತೇನೆ- ಆ ಕಾರಣದಿಂದ | 

ಯೇ--ಯಾನ ಯಜಮಾನರು | ನಹ್ಟೆಯಕ8- ಯಜ್ಞ ನಿರ್ವಾಹಕರಾಗಿ | ತ್ವಾಂ ನಿನ್ನನ್ನು | ಗೃಣಂತಿ 

ಸ್ತುಕಿಸುತ್ತಾರೋ | (ರಾ) ಸುಕೃಶಃ- ಪವಿಶ್ರೆಕರ್ಮಗಳನ್ನುಮಾಡುವ ಆ ಯಣಜ್ಜಕರ್ತರನ್ನು! ಅಧ್ವರಾನ್‌- 
ಹಿಂಸಾರಹಿತನಾದ ಯಜ್ಞಗಳ ಬಳಿಗೆ | ಉಪಾ ವಹ... ಕರೆತಂದು ಸೇರಿಸು. 
॥ ಭಾವಾರ್ಥ | | 

| ಎಲ್ಫೆ ಉಸೋದೇನಿಯೇೇ, ನಾನವಹಾದ ಯಜ್ಞ ಕರ್ತನಲ್ಲಿ ಶ್ರುಶಿಪ್ರಸಿದ್ದವಾದೆ ಹೆವಿಸ್ಸಿನ ರೊದದಲ್ಲಿ 

ರುವ ಅನ್ನ ನನು ನ್ನು ಸ್ವೀಕರಿಸು. ಈರೀತಿ ಅದನ ಯಜ್ಞವನ್ನು ಸಾಂಗವಾಗಿ ನೆರವೇರಿಸಿ ಪುಪೂ ಆ ಯಜ್ಞಾ 

ಸಂಪಾದಣಾರ್ಥವಾಗಿ ಯಜ್ಞನಿರ್ವಾಹಕರೂ, ನಿನ್ನನ್ನು ಸ್ತುತಿಪುವವರೂ ಮತ್ತು ಪನಿತ್ರಕರ್ಮಗಳೆನ್ನು ಮಾಡು 

ವನರೂ ಅದೆ ಯಜಮಾನರನ್ನು ಹಿಂಸಾರಹಿತವಾದೆ ಯಜ್ಞಗಳ ಸ್ಥಾನಕ್ಕೆ ಕರೆತಂದುಸೆರಿಸು, 


ಇಂ? ೨66 ಸಾಯಣಭಾಷ್ಯಸಹಿತಾ [| ಮಂ. ೧. ಆ. ೯. ಸೂ, ೪೮. 


APR GM, Fr wl wp ML ಪಟ A ಸ8 ಎ |... sp or ಹೂ ಜಟ (1... .. ೬... ಮರ್ಮ ಕ್‌ 








English Translation. 


Ushas, ‘accept true Sacrificial food of best quality which exists among 
men and thereby bring to true Ceremony (Sacrifice) the pious, who offering 
oblations praise you 


೫ ವಿಶೇಷ ವಿಷಯಗಳು | 


`ವಂಸ್ಕ- ವನು ಯಾಚೆನೇ | ಅತ್ರೆ ಯಾಚೆನನಾಚಿನಾ ಧಾತುನಾ ತೆದುತ್ತರಭಾನೀ ಸ್ವೀಕಾರೋ 
ಲಕ್ಷ್ಯತೇ | ವಂಸ್ವ ಎಂಬ ಕ್ರಿಯಾಪದವು, ವನು ಯಾಚನೇ-ಯಾಚಿಸು ನಂಬ ಧಾತುವಿನಿಂದ ಉಂಟಾಗಿದೆ. 
ಈ ಧಾತುನಿಗೆ ಯಾಚನೆಮಾಡು ಎಂಬ ಅರ್ಥವಿದ್ದರೂ, ಆ ಯಾಚನೆಗೆ ಉತ್ತರರೂಪವಾಗಿ ಕೊಡುವ ವಸ್ತು 
ವನ್ನು ಸ್ವೀಕಾರಮಾಡು ಎಂಬ ಅರ್ಥವೇ ಇಲ್ಲಿ ಸರಗ್ರಾಹೈವೆಂದು ಭಾಷ್ಯಕಾರರು ಹೇಳಿರುವರು- 


ಚಿತ್ರ ಚಾಯನೀಯಃ, ಶ್ರೇಷ್ಠಃ, ಪೊಜನೀಯಃ- ಉತ್ತಮವಾದ 
ಸುಳೃತಃ-ಸುಷ್ಟು ಸೃತವತಃ | ಯಜ್ಞುನುಸ್ಕಾನವನ್ನು ಚೆನ್ನಾಗಿ ಮಾಡಿರುವ (ಯಜಮಾನರು) 
ನಹ್ಮಯೆ8--ನೋಢಾರಃ ಯಜ್ಜ್ಞನಿರ್ನಾಹಕಾಃ | ಯಜ್ಞಗಳನ್ನು ನಿರ್ವಹಿಸುವ 


ಈ ಜಕ್ಕಿನ ಉತ ತ್ರ ರಾರ್ಧೆಕೈ ಭಾಷ್ಯ ಕಾರರು ಅರ್ಥಮಾಡಿರುವುದಕ್ಕಿಂತ.- ದೇನೇಷು ಜನೇಷು 
ಯಷ್ಡ ನೆಮುತ್ತೆಮನಿತಿ ಕಥ್ಯತೇ ತತ್ತು ಅಸ್ಮಾದೈಗ್ಬಿರ್ಮರ್ಶೈೈರಲಭ್ಯಮೇನ | ಯೆತ್ಸುನರ್ಮನುಷ್ಯ. 
ಜನೇಸೂಕ್ತೆ ಮನಿತಿ ಗಣ್ಕತೇ ತತ್ತ್ವಂ ಸು ಪಪ್ಪ ಅಸ್ಮಾದೈಗ್ಸ ಸ್ತ ಂ ದೇಹಿ | ತೆದ್ದದಾಸಿ ಜೇತ್ರೇನ 
ಸಮೃದ್ಧಾ ವಯೆಂ ಯಾನ್‌ ಯೆಜ್ಞಾನ್‌ ಕೆರಿಸ್ಯಾಮಸ್ತಾನ್ರ್ರತಿ ಸುಕರ್ಮಕಾರಿಣೋ ದೇವಾ ಹನಿರ್ರ್ರಹ- 
ಣಾರ್ಥಮವಶ್ಯಮೇವ ಆಗಮಿಷ್ಯಂಕೀತಿ ॥ ಎಲ್ಫೆ ಉಸೋ ದೇವತೆಯೇ, ನಿನ್ನನ್ನು ಯಾವ ಯಜ್ಞಾನು 
ಷ್ಲಾ ನಮಾಡುವ ಜನರು ಸ್ತುತಿಸುವರೋ ಅನರು ಮಾಡುತ್ತಿರುವ ಯಜ್ಞಗಳಿಗೆ ದೇವತೆಗಳನ್ನು ( ಸುಕೃತ) 
ಕರೆದುಕೊಂಡುಬಾ ಎಂಬ ಅರ್ಥವು ಸರಿಯಾಗಿ ಹೊಂದುವುದೆಂದು ಹೇಳಬಹುದು. 


| ಸ್ಯಾಕರಣಪ್ರಕಿ ಕಿಯಾ ॥ 


| ವಾಜಂವಜ ವ್ರಜ ಗತೌ ಧಾತು. ಕರ್ಮಾರ್ಥದಲ್ಲಿ ಘೇಖ್‌ಪ್ರ ಶ್ರತ್ಯಯ ಬರುತ್ತದೆ. ವಜ್‌..ಅ 
 ಎಂದಿರುವಾಗ ಉತ್ತಾದುದರಿಂದ ಅತೆಉಸೆಧಾಯಾಃ ಸೂತ್ರದಿಂದ ಧಾತುವಿಗೆ ವೃದ್ಧಿ ಬರುತ್ತದೆ. ಚಜೋಃ 
ಕುಫಿಣ್ಯತೋಃ ಎಂಬ ಸೂತ್ರದಿಂದ ಕುತ್ತ ತೃವು ಪ್ರಾಸ್ತವಾದಕೆ ಅಜಿವ ್ರಜ್ಯೋತ್ಸ. ( ಪಾ. ಸೂ. ೭-೩-೬೦) 
ಎಂಬುದರಿಂದ ಕುತ್ತನಿಷೇಧಬರುತ್ತೆದೆ. ಅಲ್ಲಿ ವಜ ಧಾತುವನ್ನು ಸೇರಿಸದಿದ್ದರೂ ಚಕಾರವನ್ನು ಪಾಠವಮಾಡಿರು 
ವುದರಿಂದ ಅದು ಅನುಕ್ತಸಮುಚ್ಛಾಯಕವಾಗುತ್ತದೆ. ಅನುಕ್ತವಾದ ಧಾತುವೆಂದರೆ ಈ ವಜ ಧಾತುವೇ. 
ಆದುದರಿಂದ ವಾಜಂ ವಾಜ್ಯಂ ಎಂದು ಫಿತ್ತು ಣಿತ್ತು ಆದ ಪ್ರತ್ಯಯಪರಲ್ಲಿರುವಾಗ ಕುತ್ವವು ಬರುವುದಿಲ್ಲ. ಈ 
ನಿಷಯವನ್ನು ವೃತ್ತಿಯಲ್ಲಿ ಹೇಳಿರುತ್ತಾರೆ. ವಾಜ ಶಬ್ದವು ಘಇಂತನಾದುದರಿಂದ ಕರ್ಷಾತ್ರರೋ ಘ- 
ಇಸೋಂತೆ "ಉದಾತ್ತ: (ಪಾ. ಸೂ. ೬-೧-೧೫೯) ಸೂತ್ರದಿಂದ ಅಂತೋದಾತ್ರವು ಪ್ರಾಪ್ತವಾದಕೆ ವೃಷಾ- 


ಅ. ೧. ಅ. ೪. ವ. ೫] ಖುಗ್ಗೇದಸಂಹಿತಾ § ೨. 71 


ಸ್ನ ಕ್ಯಾ ಭಾಇ ಅ ಭು ಎಜಿ ಭಟ ಇ ಜಸ ಎ ಎ ಬಜ ಗ 





TY ರಾಪರ್‌ 





ದೀನಾಂ ಚೆ (ಪಾ. ಸೂ- ೬-೧-೨೦೩) ವೃಷಾದಿಗಣಸಠಿತವಾದವುಗಳಿಗೆ ಅದ್ಯುದಾತ್ರ ಸ್ವರ ಬರುತ್ತದೆ. ಎಂಬುದ 


ರಿಂದ ವೃಷಾದಿಯಲ್ಲಿ ವಾಜ ಶಬ್ದ ವನ್ನು ಪಾಕಮಾಡಿರುವುದರಿಂದ. ಆದ್ಯುದಾತ್ತವಾಗುತ್ತದೆ. ವಾಜಂ ಎಂಬುದು 
ಅದ್ಯುದಾತ್ರ ನಾದ ಪದ. 


ವಂಸ್ಥ--ನನು ಯಾಚನೇ ಧಾತು. ತನಾದಿ. ಇಲ್ಲಿ ಯಾಚನೆ ಮಾತ್ರ ಅರ್ಥವಲ್ಲ. ಯಾಚನೆ 
ಯಾದನಂತರ ಮುಂದಿನ ವ್ಯಾಪಾರವು ಅಂದರೆ ಸ್ಕಿ ಕಾರವು ಅರ್ಥ. ಲಕ್ಷಣಾಪ್ರಯೋಗ. ತನಾದಿಗೆ 
, ಬರುವ ವಿಕರಣವು (ಉ) ಪ್ರಾಪ್ಮನಾದಕೆ ಬಹುಲಂ ಛಂದಸ (ಪಾ. ಸೂ. ೨-೪-೭೩) ಎಂಬುದರಿಂದ ವಿಕರಣಕ್ಕೆ 
ಲುಕ್‌ ಬರುತ್ತದೆ. ಧಾಸಃಸೆ (ಪಾ. ಸೂ. ೩-೪-೮೦) ಸೂತ್ರದಿಂದ ಲೋಟನ ಮಧ್ಯ ಮಪುರುಷದ ಧಾಸಿಗೆ ಸೆ 
ಆದೇಶ ಬಂದರೆ ಸೆವಾಭ್ಯಾಂ ವಾಮೌ ( ಪಾ. ಸೂ. ೩೪-೯೧) ಸೂತ್ರದಿಂದ ಸಪರದಲ್ಲಿರುನ ಏಕಾರಕ್ಕೆ ವ 
_ ಎಂಬ ಆದೇಶ ಬರುತ್ತದೆ. ವನ್‌ ಸ ಎಂದಿರುವಾಗ ನಶ್ಚ ಸೂತ್ರದಿಂದ ಅನುಸ್ತಾರಬಂದರೆ . ವಂಸ್ತ್ರ ಎಂದಾಗು 
ತ್ರದೆ. ವನು ಧಾತುವು ಅನುದಾತ್ರೇತ್ತಾದುದರಿಂದ ತಾಸ್ಕನುದಾಶ್ರೇತ" (ಪಾ. ಸೂ. ೬-೧-೧೮೬) ಸೂತ್ರದಿಂದ 
ಲಸಾರ್ನಧಾತುಕವಾದ ಸ್ತ ಎಂಬುದು ಅನುದಾತ್ತವಾಗುತ್ತದೆ. ಆಗ ಧಾತುಸ್ವರನೇ (ಅಂತೋದಾತ್ತ) ಉಳಿಯು 
ತ್ತದೆ. ಹಿಚೆ (ಪಾ. ಸೊ. ೮-೧-೩೪) ಹಿ ಶಬ್ದದ ಸಂಬಂಧವಿರುವಾಗ ತಿಜಂತಕ್ಕೆ ನಿಘೌತ ಬರುವುದಿಲ್ಲ ಎಂಬು 
ದರಿಂದ ತಿಜ್ಜತಿಜಃ ಸೂತ್ರದಿಂದ ಸರ್ವಾನುದಾತ್ರಸ್ವ ರ ಬರುವುದಿಲ್ಲ. 


ಸುಕೃತಃ ಸು ಉಪಸರ್ಗ. ಡುಕ್ಳರ್ಳಾ” ಕರಣೆ ಧಾತು. ಇದಕ್ಕೆ ಸುಕರ್ಮುಪಾಪಮಂತ್ರೆಪು- 
ಣ್ಕೇಷು ಕೃ ಇ? (ಪಾ. ಸೂ, ೩-೨-೮೯) ಇವುಗಳು ಉನಪದವಾಗಿರುವಾಗ ಕೃ ಧಾತುನಿಗೆ ಭೂತಾರ್ಥದಲ್ಲಿ 
ಕಿಪ್‌ ಪ್ರತ್ಯಯ ಬರುತ್ತದೆ ಎಂಬುದರಿಂದ ಭೂತಾರ್ಥದಲ್ಲಿ ಕ್ವಿಪ್‌ ಪ್ರತ್ಯಯ ಬರುತ್ತೆ. ಸುಕೃ*ಕ್ವಿಪ್‌ ಎಂದಿರು 
ವಾಗ ಪ್ರತ್ಯಯಕ್ಕೆ ಸರ್ವಲೋಪ ಬಂದರೆ ಅದು ರಾ ಯಿಂದ ಪ್ರಸ್ಪಸ್ಯ ಹಿತಿ ಕೃತಿ ತುಕ್‌ ಸೂತ್ರದಿಂದ 
ಧಾತುವಿನ ಹ್ರಸ್ವ ಖುಕಾರಕ್ಕೆ ತುಗಾಗಮ ಬರುತ್ತದೆ. ಸುಕೃತ್‌ ಎಂದಾಗುತ್ತದೆ. ತಕಾರಾಂತನಾದ ಈ ಶಬ್ದದ 
ಮೇಲೆ ದಿ ದತೀಯಾಬಹುವಚನ ಸ್ಪ ಕ್ರತ್ಯಯವನ್ನು ಸೇರಿಸಿದರೆ ಸುಕ್ಕ ತಃ ಎಂದು ರೂಪವಾಗುತ್ತವೆ. ಗೆತಿಕಾರಕೋ 
ಸೆಪೆದಾತ್‌ ಫ್ಸೈತ್‌ ಸೂತ್ರದಿಂದ ಕೃದಂತೋತ್ತರಪದಪ್ರಕೃತಿಸ್ವ ಕ ಬರುತ್ತದೆ. ಕಕಾಕೋತ್ಮರೆ ಖುಕಾರವು ಉದಾತ್ರ 
ವಾಗುತ್ತದೆ. ಸುಕೃತಃ ಎಂಬುದು ಮಧ್ಯೋದಾತ್ರವಾದ ಶಬ್ದವಾಗುತ್ತದೆ.  ಉದಾತ್ತದ ಪರದಲ್ಲಿರುವ ಅನು- 
ದಾತ್ರವು ಸ್ಪರಿತವಾಗುತ್ತದೆ. oo 


ಅಧ್ವರಾನ್‌--ಥ್ವರಃ ಹಿಂಸಾ ನಾಸ್ತಿ ಅಸ್ಮಿನ್‌ ಇತಿ ಅಥ್ವರಃ ಯಾವುದರಲ್ಲಿ ಹಿಂಸಾವೆಂಬುಡು 

ಇಲ್ಲವೋ ಅದು ಅದ್ವೆರವೆಂದು ತಾತ್ಪರ್ಯ, ಇದು ಬಹುವ್ರ್ರೀಹಿಸಮಾಸ, ಬಹುನ್ರೀಯೆಲ್ಲಿ ಪೂರ್ವಷದಪ್ರ ಕೃತಿ 
ಸ್ವರವು ಪ್ರಾಪ್ತವಾದಕ್ಕೆ ನ್‌ ಸುಭ್ಯಾಂ (ಪಾ. ಸೂ. ೬-೨-೧೭೨) ನ್‌, ಸು, ಪರದಲ್ಲಿರುವ ಉತ್ತ ತರ ಸದವು 
ಬಹುನ್ರೀಹಿಯಲ್ಲಿ ಅಂತೋದಾತ್ರವಾಗುತ್ತ ದೆ ಎಂಬುದರಿಂದ ಇಲ್ಲಿ ಉತ್ತರಪದಾಂತೋದಾತ್ತಸ್ವರನವು ಬರುತ್ತದೆ. 
ಅಧ್ವೆರಶಬ್ದನು ಅಂತೋದಾತ್ತ್ಮವಾದ ಶಬ್ದವಾಗುತ್ತದೆ. ದ್ವಿತೀಯಾಬಹುವಚನದಲ್ಲಿ ಪೊರ್ವಸವರ್ಣದೀರ್ಥಿ 
ಬಂದು ನತ್ತ ಬಂದರೆ ಅದ್ವರಾನ್‌ ಎಂದು ರೂಸವಾಗುತ್ತದೆ. ಕರ್ತುರೀಪ್ಸಿತೆತಮಂ ಕರ್ಮ ( ಪಾ. ಸೂ. ೧ 
೪-೪೯) ಕರ್ತೃ್ಯವ್ಯಾಪಾರದಿಂದುಂಟಾಗುವ ಫಲದ ಸಂಬಂಧವು ಎಲ್ಲಿ ಉಂಟಾಗಬೇಕೆಂದು ಉತ್ಕಟವಾದ ಇಚ್ಛೆ 
ಯಿರುವುದೋ ಆ ಇಚ್ನಾದಲ್ಲಿ ವಿಷಯವಾದ ಕರ್ಮವೆಂಬ ಸಂಜ್ಞೆಯನ್ನು ಹೊಂದುತ್ತದೆ. ತಂಡುಲಂ ಪಚತಿ 


೪ 
ಎಂಬಲ್ಲಿ ಪಾಕಕ್ರಿಯೆಯಿ೧ದುಂಬಾಗುವ ಶಿಥಿಲನಾಗುನ ಫಲವನ್ನು ಅಕ್ಕಿ ಯಲ್ಲಿ ಬಯಸುವುದರಿಂದ ಅದು 


12 | ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೪೮, 





ಕರ್ಮವಾಗುತ್ತದೆ. ಹಾಗೆ ಇಲ್ಲಿ ತಿದ್ಮರಾನ್‌ ನಹ ಎಂದು ಪ್ರಯುಕ್ತವಾದುದರಿಂದ ವಹೆ ಧಾತುವಿನ ನ್ಯಾಶಾರ 
ದಿಂಬುಂಟಾಗುವ ಫಲವನ್ನು ಅಧರದ ನಿಶೇಷವಾಗಿ ಅನ್ನ ಯಿಸುವುದರಿಂದ ಹಿಂದಿನ ಸೂತ್ರದಿಂದ ಅಥ್ವರಶಬ್ದಕ್ಕೆ 
ಕರ್ಮಸಂಜ್ಞಾ ಬಂದಿದೆ. ಆದುದರಿಂದ ಕರ್ಮಣಿ ದ್ವಿತೀಯಾ ಎಂಬ ಸೂಕ್ರೆದಿಂದ ದ್ವಿತೀಯೊವಿಭಕ್ತೆ ಬಂದಿ 
ರುತ್ತದೆ. ಅಳೆಥಿತೆಂ ಚೆ ( ಪಾ. ಸೊ, ೧-೪-೫೧) ಅಪಾದಾನಾದಿಗಳನ್ನು ನಿವಕ್ಲಾಮಾತನೀ ಇರುವಾಗ 
ಕೇನಲ ಸಂಬಂಧಿ ಎಂದು ವಿವಕ್ತಾಮಾಡಿದಾಗ ಕರ್ಮಸಂಜ್ಞೆ ಬರುತ್ತದೆ. ಎಲ್ಲಾ ಧಾತುಪ್ರಯೋಗನಿರುನಾಗಲೂ 
ಹೀಗೆ ಕರ್ಮಸೆಂಜ್ಞೆ ಪ್ರಾಪ್ತವಾದಕೆ ಭಾನ್ಯ್ಕದಲ್ಲಿ ಇಷ್ಟೆ "ಧಾತುಗಳನ್ನು ತೆಗೆದುಕೊಳ್ಳ ಬೇಕೆಂದು ಪರಿಗಣನೆ 
ಮಾಡಿರುವರು. “ಅಲ್ಲಿ ನೀ ವಹ್ಯೋರ್ಹರಶೇಶ್ಚೆ (ಪಾ. ಮ. ೧-೪-೫೧) ಎಂದು ಪ8ತವಾದ ಗಳ ಜೊತೆಗೆ: 
ನಹ ಧಾಶುನನ್ನೂ ಸೇರಿಸಿರುತ್ತಾರೆ. ಇಲ್ಲಿ ಪಠಿತವಾದ ಧಾತುಗಳಲ್ಲವೂ ದ್ವಿಕರ್ಮಕಗಳಾಗುತ್ತವೆ. ಇಲ್ಲಿ ವೆಹೆ 
ಧಾಶುನಿರುವುದರಿಂದ ವಹೆಧಾಕ್ರರ್ಥದಲ್ಲಿ ಸಾಕ್ತಾತ್ರಾನಿ ಕರ್ಮವಾದುದು ಸಧ್ವರವೆಂದು ಹಿಂದೆ ಹೇಳಿರಿತ್ತದೆ. 
ಅಕಥಿತಂ ಚ ಸೂತ್ರದಿಂದ ಸುಕೃತಃ ಎಂಬುದಕ್ಕೂ ಕರ್ಮೆಸಂಚ್ಲೆಯು ಬರುತ್ತೆ ಜಿ. ಸುಕೃತಃ ಎಂಬಲ್ಲಿರುವ ಕರ್ತೆ 
ಕಾರಕನನ್ನು ವಿನಕ್ನಾಮಾಡದಿ ಸಂಬಂಧೆಮಾತ್ರ ವಿವಕ್ತಾಮಾಡಿರುದರಿಂದ ಕರ್ಮಸಂಜ್ಣ್ಯಾ ಬಂದು ದ್ವಿತೀಯಾ 
ವಿಭಕ್ತಿ ಬಂದಿದೆ. ಅಧ್ವೆರಾನ್‌' ಎಂಬಲ್ಲಿ ಮಂತ್ರದಲ್ಲಿ ದೀರ್ಫ್ಥೂದೆಓಿ ಸೆಮಾನಹಾಜೆ ( ಪಾ. ಸೂ. ೮-೩-೯) 
ದೀರ್ಥೆದ ನರದಲ್ಲಿರುವ ನಕಾರಕ್ಕೆ ಆಶ್‌ ಸರದಲ್ಲಿರುವಾಗ ಸಮಾನವಾದದಲ್ಲಿ ಕುತ್ವ ಬರುತ್ತೆದೆ ಎಂಬುದರಿಂದ 
ನಕಾರನ್ರು ದೀರ್ಥದ ಪರದಲ್ಲಿರುವದರಿಂದಲೂ ಅದಕ್ಕೆ ಉನ ಎಂಬಲ್ಲಿರುವ ಅಜ್‌ ಪರದಲ್ಲಿರುವುದೆರಿಂದಲೂ ರುತ್ತ 
ಬರುತ್ತದೆ.  ಆಥ್ವರಾರ್‌*ಉಸ ಎಂದಿರುವಾಗ ರುತ್ವಕ್ಟಿ ಯತ್ವವೂ ಲೋಪವೂ ಬರುತ್ತದೆ. ಆತೋಟಿ ನಿಕ್ಕಂ 
(ಪಾ. ಸೂ. ೮-೩-೩) ಅಟ್‌ ಪರಡಲ್ಲಿರುನಾಗ ರುವಿನ ಪೂರ್ವದಲ್ಲಿರುವ ಆಕಾರಕ್ಕೆ ನಿತ್ಯವಾಗಿ ಅನುನ:ಸಿಕ ಬರು 
ಶ್ರದಥೆ. ಇದರಿಂದ ಹಿಂದೆ ಹೇಳಿದಂತೆ ಅಟ್‌ ಸೆರಪಲ್ಲಿರುವುದರಿಂದ ಕೇಪು ದಮೇಬಿರುವ ಆಕಾರವು ಅನುನಾಸಿಕ 
ವಾಗುತ್ತದೆ. ಇದು ಮಂತ್ರದಲ್ಲಿ ಮಾತ್ರ ಪೆಂಶುದರಿಂದ ಸದಕಾಲದಲ್ಲಿ ಇಲ್ಲ. 


ಗೃಣಂತಿ-_ ಗ್ಯ ಶಬ್ದೆ ಧಾತು, ಕ್ರಾ ದಿ. ಪ್ರಥಮನುರುಷ ಬಹುವಚನ ನಿವಕ್ಷಾಮಾಡಿದಾಗೆ ಬು 
ಪ್ರತ್ಯಯ ಬಂದರೆ ಅದಕ್ಕೆ ಅಂತಾದೇಶ ಬರುತ್ತನೆ ಸ್ರ್ರ್ಯಾದಿಭ್ಯಃ ಶಾ (ಪಾ. ಸೂ. ೩-೧-೮೧) ಸೊತ್ರೆದಿಂದ 
ಶಾ ನಿಕರಣ ಪ್ರತ್ಯಯ ಬರುತ್ತದೆ. ಗ್ಯೃ*ನಾ%ಅಂತಿ ಎಂದಿರುವಾಗ ಪ್ಯಾದೀನಾಂ ಹ್ರಸ್ಸೆ: (ಪಾ. ಸೂ. 
೭-೩-೮೦) ಸೂತ್ರದಿಂದ ಪ್ವಾದಿಯಲ್ಲಿ ಈ ಧಾಶುವು ಸೇರಿರುವುದರಿಂದ ಪ್ರಸ್ತ ಬರುತ್ತದೆ. ಶ್ನಾಭ್ಯಸ್ತೆಯೋಃ 
ರಾತಃ (ಪಾ. ಸೂ. ೬-೪-೧೧೨) ಸೂತ್ರದಿಂದ ಆಜಾದಿ ಜತ್ತಾದ ಪ್ರತ್ಯಯ ಹರದಲ್ಲಿರುವುದರಿಂದ ನಿಕರಣದ 
ಆಕಾರಕ್ಕೆ ರೋಪಬರುತ್ತದೆ. ಖುಕಾರೆದೆ ಪರಡಲ್ಲಿರುವುದರಿಂದ ನಕಾರಕ್ಕೆ ಇತ್ತ ಬಂದರೆ ಗ್ಗ ಗೃಣಂತಿ ಎಂದುರೂಪ 
ವಾಗುತ್ತದೆ. ಪ್ರತ್ಯಯಸ್ವರವು ಪ್ರ ಬಲನಾಡುದರಿಂದ ಪ್ರತ್ಯಯಕ್ಕೆ ಅದ್ಯುದಾತ್ರಸ್ವ ಬರುತ್ತ ದೆ. ಇಕಾರೋತ್ತರ 
ಆಕಾರವು ಉದಾತ್ತವಾಗುತ್ತದೆ. ಗೃಣಂತಿ ಎಂಬುದು ಮಭ್ಯೋದಾಶ್ರವಾದ ಪದವಾಗುತ್ತದೆ. ಹಿಂದೆ ಯೇ ಎಂಬ 


ಯಚ್ಛಬ್ದದ ಸಂಬಂಧವಿರುವುದರಿಂದ ಯದ್ವೈತ್ತಾನ್ಲಿತ್ಯೆಂ ( ಪಾ. ಸೂ. ೮-೧-೬೬ ) ಸೂತ್ರದಿಂದ ನಿಫಾತ 
ಪ್ರತಿಸೇಧ ಬರುತ್ತದೆ. “1 ೧೧ | 


ಅ. ೧, ಅ. ೪. ವ. ೫, ] ಖುಗ್ರೇದಸಂಹಿತಾ 73 





| ಸಂಹಿತಾಪಾಠೆಃ 1 


ನಿಶಾ ಸೇವಾ ಆ ನಹ ಸೋಮಹಪೀತಯಂತರಿಕ್ಟಾದಷ್ತ 2 
ಸಾಸ್ಕಾ; ಸು ಧೂ ಗೋಮದಶ್ವಾವದುಕ್ಕ ೧ ಮುಹೋ ವಾಜಂ 


ಸುವೀರ್ಯಂ ೧.೨1 


| ಪಡೆಸಾಠಃ ॥ 
| | 
ನಿರ್ಶ್ವಾ! ದೇವಾನ್‌ |ಆ | ವಹ! ಸೋಮುಪಿ (ಈಯೋ ! ಅಂತರಿಕ್ಸಾತ ತ್‌! ಉಷ 


ಗಿ | | 
ಸಾ| ಅಸ್ಮಾಸು! ಧಃ! ಗೊೋಮತ್‌ | ಅಶ್ಚೂವತ್‌! ಆ ಉಕ್ಕ ol ಉಸಷಃ! 


| 
ವಾಜಂ! ಸುಪೀರ್ಯಂ ॥ಗಿ೨! 


ಸಾಯೆಣಭಾಷ್ಯ 0 


ಹೇ ಉಸಸ್ತಂ ಸೋಮಸಹೀಶೆಯೇ ಸೋ (ಮಹಾನಾಯಾಂತರಿಕ್ಷಾಪಂತರಿತ್ತರೋಕಾತ್ವಿಶ್ವಾ- | 
ನೃರ್ನೂನ್ಹೇನಾನಾ ವಹ! ಅಸ್ಮದೀಯಂ ದೇನಯಜನದೇಶಂ ಪ್ರಾಸೆಯೆ! ಹೇ ಉಸಃ ಸಾ ತಾಪೃಶೀ 
ತ್ವಂ ಗೋಮತ್‌ ಗೋಮಂತಂ ಬಹುಭಿರ್ಗೋಭಿರ್ಯುಕ್ತ ನೆಶ್ಚಾನದಕ್ಷೈರುಷೇತೆಮುಸ್ಸ ಂ ಸ್ರೆಶಸ್ಯಂ 
ಸುನೀರ್ಯಂ ಶೋಭನನೀಯೋಸೇತೆಂ ನಾಜನುನ್ನಮಸ್ಮಾಸು ಧಾಃ | ಫಿಥೇಹಿ! ಸ್ಥಾಸಯೇತ್ಯರ್ಥಃ 1 
ಧಾಃ | ಬೆಧಾಠೇಶ್ಸಂದಸಿ ಲುರ್ಣಲಜ್‌ಲಿಟ ಇತಿ ಪ್ರಾರ್ಥನಾಯಾಂ ಲುಜ” | ಗಾತಿಸ್ಕೇತಿ ಸಿಚೋ ಲುಕ್‌ | 
ಬಹುಲಂ ಛಂದಸ್ಯಮಾಜಕ್ಯೋಗೇೆನೀತೈಡಭಾವಃ 1 ಗೋಮತ್‌ | ಅಶ್ವಾಪತ್‌ | ಮಂತ್ರೇ ಸೋಮಾ- 
ಶ್ಹೇಂದ್ರಿಯೇಕಿ ಮಶುಸನಿ ದೀರ್ಫ್ಪತ್ವೆಂ | ಉಭಯತ್ರೆ ಸುಪಾಂ ಸುಲುಗಿತಿ ನಿಭಕ್ಷೇರ್ಲಕ್‌ | ಉಳ್ಳ್ಯ್ಯಂ | 
ಉಕ್ಸಂ ಸ್ರೋಶ್ರಂ | ತತ್ರ ಭನಮುಸ ರಿ | ಭವೇ ಛೆಂಡೆಸೀತಿ ಯಶ್‌ | ಸರೇ ನಿಧಯಶ್ಛ ಂಪಸಿ 
ನಿಕಲ ಶ್ರ $೦ತ ಇತಿ ಯಶೋಳನಾವ ಇತ್ಯಾಮ್ಯ ಪಾತ್ರ ತ್ರಾಭಾವೇ ತಿತ್ಸರಿತೆನಿತಿ ಸ್ಪರಿತತ್ವಂ | ಉಷಃ | 
ಆಮಂತ್ರಿತಾದ್ಯುದಾತ್ರೆತ್ವಂ | ಹಾದಾದಿತ್ತಾ ಫ್ನಿ ಘಾಶಾಭಾವಃ | ಸುನೀರ್ಯಂ |! ಶೋಭನಂ ನೀರ್ಯಂ. 
ಯಸ್ಯ | ನೀರನೀರ್ಯೌಾ ಚೇತ್ಯುತ್ತರಸದಾದ್ಯುಶಾತ್ತತ್ವಂ || 


1 ಪ್ರತಿಸದಾರ್ಥ ॥ 
ಉಷ ಎದ್ದೆ ಉಷೋದೇನಿಯೇ, | ತ್ರಂ- ನೀನು! ಸೋಮಹೀಶಯೆೇ--ಸೋಮರಸಪಾನಕ್ಕಾಗಿ! 
ಅಂತೆರಿಕ್ಷಾಶ್‌- ಅಂತರಿಕ್ಷಲೋಕದಿಂದ | ನಿಶ್ವಾನ್‌ ಡೇವಾನ್‌-ಸಕಲದೇವತೆಗಳನ್ನೂ | ಆ ವಹ--(ನಮ್ಮ ಯಜ್ಞ 
ಭೂಮಿಗೆ) ಕರೆದುಕೊಂಡು ಬಾ! ಉಷಃ&--ಎಲ್ಫೈ ದೇವಿಯೇ, | ಸಾ- ಅಂತಹ ನೀನು | ಗೋಮತ್‌(ಬಹೆಳ) 
10 


774 ಸಾಯಣಭಾಷ್ಯಸಹಿತಾ [| ಮಂ ೧. ಅ. ೯. ಸೂ. ೪೮ 


ಹ ್‌ೌೊ್ಮಾಾ್ಪ್ಚ್ಪಪೀ್ಪ್ಚೀಾ್ಟ್ಚ್ಜ್ಚ್ಟ್ಜರ್ಟ್‌್‌ುಾೈ ೈು ಟ್‌ ್‌್ಟ ್ಯ ೋೌ್ರ *ು ೈ ುೈುೈು್ಟುರ್ತು್ತ್ಸ್‌ ಲ ್ಟುು ು್ಕುು ್ಟೋ ್ಟು್ಟುೂು ರು ಯ MM 











ಗ 


ಗೋವುಗಳಿಂದಕೂಡಿಯೂ | ಅಶ್ವಾನತ್‌-(ಬಹೆಳೆ  ಅಶ್ವಗಳಿಂದಕೂಡಿಯೂ | ಉಕ್ಕ್ಯೈಂ--ಪ್ರಶಸ್ಯ 
ವಾಗಿಯೂ | ಸುವೀರ್ಯಂ--ಶ್ರೇಷ್ಮವಾದ ವೀರ್ಯದಿಂದಕೂಡಿಯೂ (ಪುಷ್ಟಿ ಕರವಾದ) ಇರುವ! ವಾಜಂ-- ಅನ್ನವನ್ನು! 
ಅಸ್ಮಾಸು-- ನಮ್ಮಲ್ಲಿ! ಧಾಃ-- ಸ್ಥಾಪಿಸು (ಶಾಶ್ವತವಾಗಿರಿಸು). 


॥ ಭಾವಾರ್ಥ | 
ಎಲ್ಛೆ ಉಸೋದೇವಿಯೇ, ಸೋಮರಸಪಾನಕ್ಕಾಗಿ ನೀನು ಅಂತರಿಕ್ಷಲೋಕದಿಂದ ಸಕಲದೇವತೆ 
ಗಳನ್ನೂ ನಮ್ಮ ಯಜ್ಞ ಭೂಮಿಗೆ ಕರೆದುಕೊಂಡು ಬ್ಯಾ ಎಲ್ಫೆ ದೇವಿಯೇ ನಮಗೆ ಉಪಕಾರಕಳಾದ ಅಂತಹ 
ನೀನು ಗೋವುಗಳಿಂದಲೂ ಅಶ್ವಗಳಿಂದಲೂ ಕೂಡಿ ಪ್ರಶಸ್ಯವಾಗಿಯೂ ಶ್ರೆಷ್ಕವಾದ ನೀರ್ಯದಿಂದೊಡಗೂಡಿಯೂ 


(ಪುಷ್ಟಿ ಕರವಾಗಿಯೂ) ಇರುವ ಅನ್ನವನ್ನು ನಮಗೆ ಶಾಶ್ವತವಾಗಿ ಕೊಡು. 


English Translation. 
Ushas, bring from the firmameut, all the Gods to drink the Soma juice 
and bestow upon us excellent and invigorating food, cattle and horses. 


| ವಿಶೇಷ ನಿಷಯಗಳು ॥ 
ಅಸ್ಮಾಸು ಧಾ&-_ ನಿಧೇಹಿ ಸ್ಥಾಪಯ | ನಮ್ಮ ಲ್ಲಿ ಇರಿಸು ಎಂದರೆ ನಮಗೆ ದೊರಕಿಸಿಕೊಡು. 
ಗೋಮತ್‌, ಅಶ್ವಾವತ್‌, ಉಕ್ಸ್ಕಂ, ಸುವೀರ್ಯಂ ಎಂಬ ಶಬ್ದಗಳು ವಾಜಂ ಎಂಬ ಶಬ್ದಕ್ಕೆ 
ವಿಶೇಷಣಗಳು. ಮುಖ್ಯಾಭಿಪ್ರಾಯವೇನೆಂದಕಿ- ಗೋವುಗಳು, ಅಶ್ವಗಳ್ಳು ಶ್ರೇಷ್ಟವಾದ ಮತ್ತು ಪುಷ್ಟಿಕರವಾದ 
ಆಹಾರ ಇವುಗಳನ್ನು ಕೊಡು ಎಂದಭಿಪ್ರಾಯವು. 


| ವ್ಯಾಕರಣಪ್ರ ಕ್ರಿಯಾ | 


ಧಾ ಡುಧಾಜ್‌ ಧಾರಣ ಪೋಷಣಯೋಃ ಧಾತು ಅದಾದಿ. ಛಂದಸಿ ಲುಜ್‌ಲರ್ಜಲಿಟಃ 
(ಪಾ.ಸೂ. ೩-೪-೬) ಸೂತ್ರದಿಂದ ಪ್ರಾರ್ಥನಾರೊಪ ಅರ್ಥದಲ್ಲಿ ಲುಜ್‌ ಬರುತ್ತದೆ. ಮಧ್ಯಮಪುರುಷ್ಯ ಕವಚನ 
ಸಿಪ್‌ ಸರದಲ್ಲಿರುವಾಗ ಸಾನಾನ್ಯಪ್ರಾಪ್ರವಾದ ಬಿಗೆ ಸಿಚ್‌ ಬಂದಕೆ ಧಾ*ಸ್‌ಸಿ ಎಂದಿರುವಾಗ ಗಾತಿಸ್ಥಾಘಪಾ 
(ಪಾ.ಸೂ. ೨-೪-೭೭) ಸೂತ್ರದಿಂದ ಸಿಚಿಗೆ ಲುಕ್‌ ಬರುತ್ತೆಡೆ. ಸಿಪಿನ ಇಕಾರಕ್ಕೆ ಇತೆಶ್ಚ ಸೂತ್ರದಿಂದ ಲೋಸ 
ಬರುತ್ತದೆ. ಅಡಾಗಮ ಧಾತುವಿಗೆ ಪ್ರಾಪ್ತವಾದರೆ ಬಹುಲಂಛಂದಸೈಮಾಜ್‌ಯೋಗೇ)ಪಿ (ಪಾ.ಸೂ. ೬-೪-೭೨೫) 
ಸೂತ್ರದಿಂದ ಮಾಜ್‌ ಯೋಗವಿಲ್ಲದಿದ್ದರೂ ಅಡಾಗಮ ಬರುವುದಿಲ್ಲ. ಸಿಪಿನ ಸಕಾರಕ್ಕೆ ರುತ್ವವಿಸರ್ಗಗಳು ಬಂದರೆ 
ಧಾಃ ಎಂದು ರೂಪವಾಗುತ್ತದೆ. 


ಗೋಮತಶ್‌ | ಅಶ್ವಾವತ್‌-. -ತಬಾಸ್ಯಾಸ್ಕ್ಯೈಸ್ಮಿನ್ಸಿತಿ ಮಶುಪ್‌ ಎಂಬ ಸೂತ್ರದಿಂದ ಎರಡು 
ಶಬ್ದಗಳಿಗೂ ಮತುಷಕೆ ಸ್ರತ್ಯಯ ಬರುತ್ತದೆ. ತಶ್ವಾವತ್‌ ಎಂಬಲ್ಲಿ ಅಶಾರದ ಹೆರದಲ್ಲಿರುವುದರಿಂದ ಮಾಧುಪ- 
ಧಾಯಾ॥.... ಸೂತ್ರದಿಂದ ಮಕಾರಕ್ಕೆ ನಕಾರ ಬರುತ್ತದೆ. ಮತ್ತು ಮಂತ್ರೇ ಸೋಮಾಶ್ರೀಂದ್ರಿಯ 
(ಪಾ.ಸೂ. ೬-೩-೧೩೧) ಸೂತ್ರದಿಂದ ಮತುಪ್‌ ಸರದಲ್ಲಿರುವುದರಿಂದ ಅಶ್ವಶಬ್ದಕ್ಕೆ ದೀರ್ಥಿವೂ ಬರುತ್ತದೆ. 


ಅ.೧. ಅ.೪. ವ. ೫.]] ಖಗ್ಗೇದಸಂಟತಾ 75 


ನ ಗ PR pe KN ಶಿ ಬ 





ಎರಡು ಶಬ್ದಗಳಲ್ಲಿಯೂ ದ್ವಿತೀಯಾ ನಿಕವಚನದ ಅಮ್‌ ವಿಭಕ್ತಿಗೆ ಸುಪಾಂ ಸುಲುಕ್‌ ಸೂತ್ರದಿಂದ ಲುಕ್‌ 
ಬರುತ್ತದೆ. ವಿಭಕ್ತಿ ಲುಕ್ಕಾದುದರಿಂದ ಗೋಮತ್‌, ಅಶ್ವಾವತಿ್‌ ಎಂದು ರೂಪ ಸಿದ್ಧಿ ಯಾಗುತ್ತದೆ. 

ಉಣೆಂ --ಉಕ್ಕಂ ಸ್ತೋತ್ರಂ ಸ್ತು ತಿಸುವ ಮಂತ ತ್ರವೆಂದರ್ಥ. ಉಕ್ಸೇ ಭವಂ ಉಕ್ಚ್ಯಮ್‌. ಭವೇ 
ಛಂದೆಸಿ (ಪಾ.ಸೂ. ೪-೪- ೧೧೦) ಸಪ್ರಮ್ಯಂತದ ಮೇಶೆ ಭವಾರ್ಥದಲ್ಲಿ ಯತ್‌ ಪ ಪ್ರತ್ಯಯ ಬರುತ್ತದೆ ಎಂಬುದ 
ರಿಂದ ಇಲ್ಲಿ ಯತ್‌ ಪ್ರಶ್ಯಯ ಬರುತ್ತದೆ. ಯಸ್ಯೇತಿ ಚೆ ಸೂತ್ರದಿಂದ ಪ್ರತ್ಯಯನರೆದಲ್ಲಿರುವಾಗ ಅಕಾರ 
ಲೋಪವಾದರೆ ಉಕ್ಕ್ಯಂ ಎಂದು ರೂಸವಾಗುತ್ತದೆ. ಇಲ್ಲಿ ಯೆಶೋತನಾನ8 (ಪಾ.ಸೂ. ೬-೧-೨೧೩) ನೌ 
ಶಬ್ದವನ್ನು ಬಿಟ್ಟು ಎರಡು ಅಚ್ಚು ಗಳುಳ್ಳ ಯತ್‌ ಸ್ರತ್ಯಯಾಂತವಾದುದಕ್ಕೆ ಆದ್ಯುದಾತ್ರಸ್ವರವು ಬರುತ್ತದೆ 
ಎಂಬುದರಿಂದ ಆದ್ಯುದಾತ್ತಸ್ವರ ಪ್ರಾಪ್ತವಾದಕೆ ಸರ್ವೇ ವಿಧಯಕ್ಕ ಶ್ಚಂದಸಿ ನಿಕೆಲ್ಸ್ಯಂತೆ | ಎಂಬುದರಿಂದ 
ಆದ್ಯುದಾತ್ರಸ್ತರವು ಬರುವುದಿಲ್ಲ. ೬ಗ ತಿಶ್ಸ ಎರಿತಮ್‌ (ಪಾ.ಸೂ, ೬೧೧೮೫) ಸೂತ್ರದಿಂದ ಯತ್‌ ಪ್ರತ್ಯಯ. 
ತಿಶ್ತಾದುದರಿಂದ ಸ್ವರಿತಸ್ವರವೇ ಬರುತ್ತದೆ. ಕ್ತ KE ನಂಬದೆ: ಸ್ವರಿತಾಂತವಾದ ಸದವಾಗುತ್ತದೆ. 

ಉಷ ಇಲ್ಲಿ ಪಾದದ ಆದಿಯಲ್ಲಿರುವುದರಿಂದ ನಿಂಟನೇ ಅಧ್ಯಾಂ ನದ ಆಮಂತ್ರಿತ ತ ಸರ್ವಾಘುಭಾತ್ರ 
ಸ್ಪರವು ಬರುವುದಿಲ್ಲ. ಅದುದರಿಂದ ಆಮಂತಿ ಶ್ರಿ ತಸ್ಯ ಚ (ಪಾ.ಸೂ. ೬-೧-೧೯ ೮) ಸೂತ್ರದಿಂದ ಆದ್ಯುದಾತ್ರ ಸ್ವ 
ಬರುತ್ತದೆ. : 


| ಸುನೀರ್ಯೆಂ- ಶೋಭನಂ ವೀರ್ಯಂ ಯಸ್ಯ ತತ್‌ ಸುನೀರ್ಯಂ. “ಅತಿಶಯವಾದ ಶಕ್ತಿ ಉಳ ದ್ದು 
ಎಂದರ್ಥ. ಇದು ಬಹುವ್ರೀಹಿ ಸಮಾಸ. ನೀರನೀರ್ಯೌಾ ಚೆ (ಸಾ.ಸೂ. ೬-೨-೧೨೦) ಸುವಿನ ಸರದಲ್ಲಿರುವ 
ಶಬ್ದಕ್ಕೆ ಬಹುಪ್ರೀಹಿಯಲ್ಲಿ ಅದ್ಭುದಾತ್ರ ಸ್ವರ ಬರುತ್ತದೆ. ಇಲ್ಲಿ ಸುವಿನ ಪರದಲ್ಲಿ ನೀರ್ಯ ಶಬ ವಿರುವುದರಿಂದ 
ನಕಾರೋತ್ತರ ಈಕಾರವು ಉದಾತ್ರವಾಗುತ್ತದೆ. ಸುವೀರ್ಯಂ ಎಂಬುದು ಮಧ್ಯೋದಾತ್ತವಾದ ಶಬ್ದವಾಗುತ್ತದೆ. 
| 1 


| ಸಂಹಿತಾಪಾಠಃ ॥ 
| | | 
ಯಸ್ಯಾ ರುಶಂತೋ ಅರ್ಚಯಃ ಪ್ರತಿ ಭದ್ರಾ ಅದೃಕ್ಷತ | 
| § 
ನಾ ನೋ ರಯಿಂ ನಿಶ್ವವಾರಂ ಸುಪೇಶಸಮುಷಾ ದದಾತು 
ಸುಗ್ಮ Ne ೧೩ 


॥ ಪದಪಾಠೆಃ 1 
| | 1 
ಯೆಸ್ಯಾಃ | ರುಶಂತಃ | ಅರ್ಚಯಃ। ಪ್ರತಿ! ಭದ್ರಾಃ | ಅದೃತ್ತತ! 
| 
ನಃ! ಕೆಯಿಂ! ವಿಶ್ವೇನಾರೆಂ! ಸುಂಪೇಶಸಂ | ಉಷಾ! ದ ದದ ಇತು 


ಸುಗ್ಮ್ಯಂ ೩! 


76 ಸಾಯೆಣಭಾಸ್ಯಸಹಿಶಾ [ಮಂ.೧ ಅ. ೯. ಸೂ. ರ್ಟ 





ಸಾಯೆಣಭಾಷ್ಕಂ 
ಯೆಸ್ಯಾ ಉಷಸೋಇರ್ಜೆಯೆಃ ಪ್ರೆಕಾಶಾ ರುಶಂತಃ ಶತ್ರೂನ್ಸಿಂಸಂತೋ ಭದ್ರಾಃ ಕೆಲಾ 838 
ಸ್ರತ್ಯದೈಕ್ಷತೆ ಸ್ರೆತಿದೃಶ್ಯಂಶೇ ಸಾ ತಥಾಭೂತೋಷಾ ನೋತಸ್ಮಭ್ಯಂ ರೆಯಿಂ ದೆದಾತು | ಕೀದೈಶಂ ರಂಡಿ ಐ I 







ಶೆಮ್ನೇ 





ಶೋಭನರೂಪೋಸೇಶಂ ಸುಗ್ಮ್ಯ್ಯಂ ಸುಷ್ಮು ಗಂತವ್ಯಂ | ಯೆದ್ವಾ | ಸುಗ್ಮೃಮಿತಿ ಸುಖನಾಮ | 
ತುತ್ತಾತ್ತಾ ಚೈಬ್ಬ್ಯಂ॥ ರುಶಂತೆಃ | ರುಶ ರಿಶ ಹಿಂಸಾಯಾಂ | ಶತೆರಿ ಶುದಾದಿತ್ಪಾಚ್ಛಃ ಅದುಸದೇಪಐ- 
ಸಾರ್ನಧಾತುಕಾ ನುದಾತ್ರತ್ನೇ ಸತಿ ಶಿಷ್ಟತ್ವಾದ್ವಿಕರಣಸ್ವಕರೇ ಪ್ರಾಪ್ಲೇ ವ್ಯೃತ್ಯಯೇನಾದ್ಯುದಾತ್ತೆ ತ್ರೆ ೨ 
ಅದೃಕ್ಷತ! ದೈಶೇಃ ಕರ್ಮಣಿ ಲುಜಿ ಯುಸ್ಯಾದಾದೇಶಃ ಟ್ಲೇಃ ಸಿಚ್‌। ನ ಡೈಶಃ | ಸಾ. &.೧- ೪೭. | 
ಇತಿ ಫ್ಸಪ್ರತಿಷೇಥಃ | ಏಕಾಚೆ ಇತೀಬ್‌ಸಪ್ರತಕಿಷೇಧಃ! ಲಿರ್‌ಸಿಚಾವಾತ್ಮೆನೇಸೆದೇಷು। ಪಾಂ-೨- ೧! 
ಇತಿ ಸಚಿ ಕಿತ್ತ್ಯಾಲ್ಲಘೂಪೆಧಗುಣಾಭಾವಃ | ಸೃಚಿದೈಶೋರ್ರುಲ್ಯಮಕಿತಿ | ಪಾ ೬-೧-೫೮ | ಇತ್ಯೆ- 
ಮಾಗಮಾಭಾವಶ್ಚ *ತ್ತ್ವ್ಯಾದೇವ | ಸತ್ಯಕತ್ತೆಷೆತ್ಚಾನಿ | ಅಡಾಗಮ ಉದಾತ್ತೆ8 | ಯೆ_ಶ್ರೃತ್ತಯೋಗಾದೆ- 
ನಿಘಾತ8 | ನಿಶ್ಚವಾರಂ | ವಿಶ್ವಂ ವೃ ಣೋತೀತಿ ವಿಶ್ವವಾರಃ| ವೃಇಾ” ವರಣೇ ಕರ್ಮಣ್ಯಣ್‌ | ಯದ್ವಾ | 
ನಿಶ್ಟೈರ್ಪಿಯತೆ ಇತಿ ವಿಶ್ವವಾರಃ |: ಕರ್ಮಣಿ ಘಲ್‌ | ಮರುಡ್ಶ್ರ್ಯಧಾದಿತ್ಟಾ ತ್ಪೂರ್ವಪದಾಂತೋದಾತ್ರಷ್ಟೆ ೦! 
ಸುಗ್ಮ್ಯಂ ಸುಷ್ಟು ಗಂತವ್ಯಃ ಸುಗ್ಮಃ | ಗಮೇರ್ಥಇಂರ್ಥೇ ಕನಿಧಾನಮಿತಿ ಕಪ್ರೆತ್ಯಯಃ | ಗಮ್‌... 
ನೇತ್ಯಾದಿನೋಸೆಧಾಲೋಸೆ! | ತತ್ರೆ ಭವಂ ಸುಗ್ಮ್ಯಂ| ಭವೇ ಛಂಪೆಸೀತಿ ಯರ! ಯಶತಕೋವಾವ 
ಇತ್ಯಾದ್ಯುದಾತ್ತತ್ಮಂ/| 











॥ ಪ್ರತಿಪದಾರ್ಥ ॥ 


ಯಸ್ಯಾಃ ಯಾವ ಉಷೋದೇವತೆಯ | ಅರ್ಚೆಯೆ8-- ಕಿರಣಗಳು | ರುಶಂತಃ--ಶತ್ರುಗಳ ಮ್ಹೊ 
ಹಿಂಸಿಸುತ್ತ | ಭದ್ರಾ... ಮಂಗಳರೂಪವುಳ್ಳ ವುಗಳಾಗಿ | ಪ್ರೆಕಿ ಅದೈಶ್ಸತ. ಸುತ್ತಲೂ ಕಾಣಿಸಿಕೊಳ್ಳುವುವೋ 
ಸಾ ಉಷಾ ಅಂತಹ ಉಸಸ್ಸು | ನಃ--ನನುಗೆ| ವಿಶ್ವವಾರಂ--ಸರ್ವರಿಂದಲೂ ಹಾರೈಸಲ್ಪಡುವುದೂ | 
ಸುಸೇಶಸೆಂ_ ರಮಣೀಯವಾದ ರೂಪವುಳ್ಳದ್ದೂ | ಸುಗ್ಮ್ಯಂ--ಸುಲಭವಾಗಿ ಹೊಂದತಕ್ಕದ್ದೂ ಆದ/ರಯಿಂ- 


ಐಶ್ವರ್ಯವನ್ನು | ಹೆದಾಶು-.. ಕೊಡಲಿ. 





| ಭಾವಾರ್ಥ || 
ಉಸೋದೇನಕೆಯ ಕಿರಣಗಳು ಉದಯವಾದೊಡನೆಯೇ ಶತ್ರುಗಳನ್ನು ಹಿಂಸಿಸುತ್ತ ನಮ್ಮ ಕಣ್ಣಿಗೆ 
ಮಂಗಳರೂಪವುಳ್ಳವುಗಳಾಗಿ ಸುತ್ತಲೂ ಬೆಳಗುವುವು. ಆಂತಹ ಪ್ರಭೆಯುಳ್ಳ  ಉಷೋದೇನಿಯು ನಮೆಣೆ 


ಸರ್ವರಿಗೂ ಪ್ರಿಯವಾದದ್ದೂ, ಸರ್ವರಿಗೂ ಆಕರ್ಷಕವಾದದ್ದೂ ಮತ್ತು ಸುಲಭವಾಗಿ ಹೊಂದತಕೃದ್ಧೂ ಆದ 
ಐಶ್ವರ್ಯವನ್ನು ಕೊಡಲಿ. 


English Pranslation. 


May that Ushas whose bright ant refreshing rays are visible all rouncy. 
grant us agreeable and eas ly attainable riches that all may envy. 





ಅ, ೧. ಅ. ೪. ವ. ೫] | ಖುಗ್ರೇದಸಂಹಿತಾ 77 





pe 





pS CN 





| ವಿಶೇಷ ವಿಷಯಗಳು 1 


ರುಶಂತೆಃ--ಶತ್ರೊನ್‌ ಹಿಂಸಂತೆಃ ಭದ್ರಾಃ ಕಲ್ಯಾಣಾಃ | ರುಶ ರಿಶ ಹಿಂಸಾಯಾಂ!| ಶತ್ರು 
ಗಳನ್ನು ಹಿಂಸಿಸುವ ಅಥವಾ ಮಂಗಳಕರನಾದ್ಕ (01211೧ to the 67%, auspicious, refresh- 
ing 0. | 
ಅರ್ಚಯಃ-- ಜಮತ್‌, ಕೆಲ್ರಲೀಕಿನಂ ಮೊದಲಾದ ಹೆನೊಂದು ಜ್ವಲನ್ನಾನುಗಳೆ ಮಧ್ಯೆದಲ್ಲಿ 
ಅರ್ಚಕ ಎಂಬ ಶಬ್ದವು ಪಠಿತವಾಗಿರುವುದರಿಂದ (ನಿ. ೨-೨೮) ಅರ್ಚಯಃ ಎಂದರೆ ಪ್ರಕಾಶಮಾನವಾದ ಕಿರಣಗಳು. 
ನಿಶ್ಚವಾರಂ-.-ನಿಶ್ಚರ್ವರಣೀಯಂ | ಎಲ್ಲರಿಂದಲೂ ಅಸೇಕ್ತಿಸಲ್ಪಡುವೆ, ಎಲ್ಲರಿಗೂ ಬೇಕಾದ 
(desirable by al). ಈ ಶಬ್ದವನ್ನು ಅನೇಕ ಖುಹಿಗಳು ಅನೇಕ ಸಂದರ್ಭಗಳಲ್ಲಿ ಉಪಯೋಗಿಸಿರುವುದೆ 
ರಿಂದ ಈ ಶಬ್ದವು ವಿಶೇಷ ಬಳಕೆಯಲ್ಲಿತ್ತೆಂದು ತೋರುವುದು. ನಾವು ಒಂದೆರೆಡು ಉದಾಹರಣೆಗಳನ್ನು 
ಹೊಡುವೆವು. 
ಅಸ್ಮೇ ರಯಿಂ ವಿಶ್ವನಾರಂ ಸಮಿನ್ವಾಸ್ಕೇ ನಿಶ್ಚಾನಿ ಪ್ರೆವಿಣಾನಿ ಧೇಹಿ ॥ 
(ಯ. ಸಂ. ೫-೪-೭) 
ಅರ್ನಾಗ್ರಥಂ ನಿಶ್ಚವಾರಂ ತ ಉಸ್ರೇಂದ್ರ ಯು ಕ್ತಾಸೋ ಹರಯೋ ನವಹಂತು॥ 
(ಯ. ಸಂ, ೬-೩೭-೧) 
ಪ್ರೆ ನಾಯುಮಚ್ಛಾ ಬೃಹತೀ ಮನೀಷಾ ಬೃಹದ್ರಯಿಂ ನಿಶ್ಚವಾರಂ ರಥಪ್ರಾಂ [| 
(ಯ. ಸೆಂ. ೬-೪೯-೪) 
ದ್ಯೌಶ್ಚ ಯಂ ಸೈಥಿನೀ ವಾವೃಧಾತೇ ಆ ಯೆಂ ಹೋತಾ ಯೆಜತಿ ವಿಶ್ವವಾರಂ | 
| (ಖು. ಸಂ. ೭-೭-೫) 
ಆದಿಶ್ಯೇಭಿರದಿತಿಂ ವಿಶ್ವಜನ್ಯಾಂ ಬೃಹೆಸ್ಪತಿಮೃ ಕ್ರೇಭಿರ್ನಿಶ್ವವಾರಂ |! 
| (ಖು. ಸಂ. ೭-೧೦-೪) 
ಅಸ್ಮೇ ಇಂದ್ರಾವರುಣಾ ವಿಶ್ವವಾರಂ ರಯಿಂ ಧತ್ತೆಂ ವಸುಮಂತೆಂ ಪುರುಸ್ಸುಂ 
| (ಯ. ಸಂ. ೭-೮೪-೪) 
ರಯಿಂ ದೇಹಿ ನಿಶ್ವನಾರಂ [| (ಯು. ಸಂ. ೮-೭೧-೩) 
ತ್ವಾಮು ಜಾತನೇದೆಸೆಂ ನಿಶ್ಚವಾರಂ ಗೃಣೇ ಧಿಯಾ | 
| 1.41 ; (ಖು. ಸಂ. ೧೦-೧೫೦-೩) 
ಇತ್ಯಾದಿ | 
ಸುಷೇಶಸೆಂ--ನೇಶ ಇತಿ ರೂಷೆನಾನು |! ಕೋಭನರೂಸಪೋಸೇತೆಂ॥ ಒಳ್ಳೆಯ ರೊನಪುಳ್ಳ 
ಸುಗ್ಮ್ಯ್ಯಂ--ಸುಷ್ಮು ಗಂತವ್ಯಂ | ಯೆದ್ದಾ ಸುಗ್ಮ್ಯಮಿತಿ ಸುಖನಾಮ! ಶಿಂಜಾತಾ ಶತರಾ 
ಮೊದಲಾದ ಇಪ್ಪತ್ತು ಸುಖನಾಮಗಳ ಮಧ್ಯೆದಲ್ಲಿ ಸುಗ್ಮ್ಯೃಂ ಎಂಬ ಶಬ್ದವು ಪಠಿತವಾಗಿರುವುದರಿಂದ (ನಿ. ೩-೧೩) 
ಸುಗ್ಮ್ಯಂ ಎಂದರೆ ಸುಖವೆಂದರ್ಥನು. ಉಸೋದೇನಶೆಯು ನಮಗೆ ಎಲ್ಲರೂ ಅಪೇತ್ಸಿಸುವ ಥೆನನನ್ನೂ 
ಸುಖವನ್ನೂ ಕೊಡ ರೆಂದಭಿಪ್ರಾಯವು. 


78 oo ಸಾಯಣಭಾಸ್ನಸಹಿಕಾ ಗಮಂ.ಗ೧.ಅ.೯. ಸೂ. ೪೮. 
ಶ್ರ 





ನ ನಾ ನ್ನ 





|| ವ್ಯಾಕರಣಪ್ರಕ್ರಿಯಾ | 


ರುಶಂಶೆಃ-- ರುಶ ರಿಶ ಹಿಂಸಾಯಾಂ ಧಾತು. ತುದಾದಿ. ಲಟ್‌ಸ್ಥಾ ನದಲ್ಲಿ ಶತೃಪ್ರತ್ಯಯನಿಟ್ಟಾಗ 
ರುಶ್‌ಅತ್‌ ಎಂದಿರುವಾಗ ತುಬಾದಿಯ ಶನಿಕರಣಸ್ರತ್ಯಯ ಬರುತ್ತದೆ. ಶ ಪ್ರತ್ಯಯದ ಅಕಾರಕ್ಕೂ ಶತೃನಿನ 
ಆಕಾರಕ್ಕೂ ಅತೋ ಗುಣೇ ಎಂಬುದರಿಂದ ಪರರೂಪ ಬರುತ್ತದೆ. ರುಶತ್‌ ಎಂದು ತಕಾರಾಂತವಾದ ಶಬ್ದ 
ವಾಗುತ್ತದೆ. ಶತೃಪ್ರತ್ಯಯದಲ್ಲಿ ಉಗಿತ್ತಾದುದರಿಂದ ಸರ್ನನಾಮುಸ್ಥಾನಸಂಜ್ಞೆಯುಳ್ಳ ಪ್ರಥಮಾ ಜಸ್‌ 
: ಪ್ರತ್ಯಯಪರದಲ್ಲಿರುವಾಗ ಉಗಿದಚಾಂ--ಎಂಬ ಸೂತ್ರದಿಂದ ನುಮಾಗಮ ಬರುತ್ತದೆ. ನುಮಿಗೆ ಅನುಸ್ವಾರ 
ಹರಸನರ್ಣಗಳು ಬಂದು ಸಕಾರಕ್ಕೆ ರುತ್ವನಿಸರ್ಗಗಳು ಬಂದರೆ ರುಶನ್ರಃ ಎಂದು ರೂಸವಾಗುತ್ತದೆ. ಇಲ್ಲಿ ಶತೃ 
ಲಸಾರ್ವಧಾತುಕವಾದುದರಿಂದ ತಾಸೈನುವಾತ್ತೇತ್‌-- ಸೂತ್ರದಿಂದ ಅನುದಾತ್ರವಾಗುತ್ತದೆ. ಆಗ ' ವಿಕರಣದ 
. ಉದಾತ್ತಸ್ವರವೇ ಸಕಿಶಿಷ್ಟವಾದುದರಿಂದ ಪ್ರಧಾನವಾಗುತ್ತದೆ. ಅದರೆ ಇಲ್ಲಿ ವ್ಯತ್ಯಯೋ ಬಹುಲಂ (ಪಾ.ಸೂ. 
೩-೧-೮೫) ಸೂತ್ರದಿಂದ ಧಾತುವಿನ ಸ್ವರವೇ ಪ್ರಧಾನವಾಗುತ್ತದೆ. ಆದ್ಯುದಾತ್ಮವಾದುದರಿಂದ ರುಶಂತ8 ಎಂಬಲ್ಲಿ 
ರೀಫೆದ ಮೇಲಿರುವ ಉಕಾರವು ಉದಾತ್ರವಾಗುತ್ತದೆ. ರುಶಂತ8 ಎಂಬುದು ಆದ್ಯುದಾತ್ತವಾದ ಪದ. 


ಅದೃಕ್ಲತ-_ ದೃತಿರ್‌ ಪ್ರೇಕ್ಷಣೆ ಧಾತು. ಭ್ವಾದಿ, ಕರ್ಮಣಿ ಲುಜ್‌ ಪ್ರಥಮಪುರುಷ ಬಹುವಚನ 
ವಿವಕ್ಲಾಮಾಡಿದಾಗ ದೃಶ್‌*ರು ಎಂದಿರುತ್ತದೆ. ಆತ್ಮನೇಹದೇಷ್ಟನತಃ (ಪಾ.ಸೂ. ೭-೧-೫) ಸೂತ್ರದಿಂದ 
ಅ ನಕಾರದ ನರದಲ್ಲಿರುವುದರಿಂದ ಯ ಪ್ರತ್ಯಯಕ್ಕೆ ಅತ್‌ ಆದೇಶ ಬರುತ್ತದೆ. ಲುಜನಪನ್ಲಿ ಬರುವ ಚ್ಲಿವಿಕರಣಕ್ಕೆ 
ಸಿಚ್‌ ಆದೇಶಬರುತ್ತದೆ. ಅದಕ್ಕೆ ಶಲ ಇಗುಪಧಾದನಿಟಃ ಫ್ಸಃ ಸೂಕ್ರದಿಂದ ಕ್ಸಾದೇಶ ಪ್ರಾಸ್ತವಾದರೆ ನ ದೃಶಃ 
(ಪಾ.ಸೂ. ೩-೧-೪೭) ಎಂಬುದರಿಂದ ನಿಷೇಥಬರುತ್ತವೆ. ದೃಶೆಃ ಸ್‌-ಅತ ಎಂದಿರುವಾಗ ಸಿಚ್‌ ಅರ್ಥಧಾತುಕ 
ವಾದುದರಿಂದ ಇಚಕ್‌ ಪ್ರಾಪ್ತವಾದರೆ ಏಕಾ ಚ ಉಪದೇಶೇನುದಾತ್ಮಾತ್‌ (ಪಾ.ಸೂ, ೭-೨-೧೦) ಸೂತ್ರದಿಂದ 
ಧಾತುವು ವಿಕಾಚಾದುದರಿಂದ ಪರದಲ್ಲಿರುವ ಸಿಚಿಗೆ ಇಣ್ನಿ ಸೇಧೆ ಬರುತ್ತದೆ. ಅಲಜ್‌ಸಿಚಾವಾತ್ಮೆನೇಸದೇಸು 
(ಪಾ.ಸೂ. ೧-೨-೧೧) ಇಕ್ಳೈನ ಸಮೀಪದಲ್ಲಿರುವ ಹಲಿನ ಸರದಲ್ಲಿರುವ ರುಲಾದಿಯಾದ ಲಿಜ್‌ ಮತ್ತು 
ಆತ್ಮನೇನದ ಪರದಲ್ಲಿರುವ ಸಿಚ್‌ ಪ್ರತ್ಯಯವೂ ಕಿತ್ತಾಗುತ್ತವೆ. ಇಲ್ಲಿ ಕಾರದ ಹರದಲ್ಲಿರುವ ಶಕಾರದ ಪರದಲ್ಲಿ 
ಸಿಜ್‌ ಬಂದುದರಿಂದಲೂ ಅದಕ್ಕೆ ಅತ್ಮನೇಸದವು ಪರದಲ್ಲಿರುವುದರಿಂದಲೂ ಕಿತ್ತಾಗುತ್ತದೆ. ಆದುದರಿಂದ 
ಧಾತುವಿಗೆ ಲಘೂಪಧೆ ಗುಣ ಬರುವುದಿಲ್ಲ. ಕತಿ ಚ ಸೂತ್ರದಿ:ದ ನಿಷೇಧ ಬರುತ್ತದೆ. ಹಾಗೆಯೇ ಸೃಜಿ 
ದೈಶೋರ್ರುಲ್ಯಮಕಿತಿ (ಪಾ.ಸೂ. ೬-೧-೫೮) ಈ ಎರಡು ಧಾತುಗಳಿಗೆ ಅಕಿತ್ತಾದ ರುಲಾದಿಪ್ರತ್ಯಯ 
ಪರದಲ್ಲಿರುವಾಗ ಅಮಾಗಮ ಬರುತ್ತದೆ. ಎಂಬುದರಿಂದ ಅಮಾಗಮವೂ ಬರುವುದಿಲ್ಲ. ಸಿಚ್‌ ಕಿತ್ತಾದುದರಿಂದ 
ಅಕಿತಿ ಎಂದು ನಿಷೇಧಮಾಡಿರುವುದರಿಂದ ಬರುವುದಿಲ್ಲವೆಂದು ತಾತ್ಪರ್ಯ. ವೃಶ್ಚಭೈಸ್ಟ.- ಸೂತ್ರದಿಂದ ಶಕಾರಕ್ಕೆ 
ಸಕಾರ ಬರುತ್ತದೆ. ಅದಕ್ಕೆ ಸಕಾರನರದಲ್ಲಿರುವುಡರಿಂದ ಷೆಢೋಃಕಃ ಸಿ ಸೂತ್ರದಿಂದ ಕಕಾರಾದೇಶ ಬರುತ್ತದೆ. 
ಆಗ ಕಕಾರದ ಪರದಲ್ಲಿ ಸಿಚ್‌ ಬಂದುದರಿಂದ ಅದಕ್ಕೆ ಹತ್ವಬರುತ್ತದೆ.. ಕಕಾರೆ ಸಕಾರೆಯೋಗನಿರುವುಡರಿಂದ 
ಕ್ಷಕಾರವಾಗುತ್ತದೆ. ಧಾತುವಿಗೆ ಲುಜ್‌ ನಿಮಿತ್ತಕವಾದ ಅಡಾಗಮ ಬರುತ್ತದೆ. ಅದೃಕ್ಷತ ಎಂದು ಉಕ್ತರೂನ 
ವಾಗುತ್ತದೆ. ಆಗಮವಾದ ಆಡಾಗಮನವು ಉದಾತ್ತವಾಗಿ ಬರುತ್ತದೆ ಎಂದು ಸೂತ್ರದಲ್ಲಿ ವಿಹಿತವಾದುದರಿಂದ ' 
ಸಕಿಶಿಷ್ಟ ವಾಗುವುದರಿಂದ ಅದೃಕ್ಷತ ಎಂಬಲ್ಲಿ ಆದಿಯ ಅಕಾರವು ಉದಾತ್ತವಾಗಿ ಅದ್ಯುದಾತ್ತ ಸದವಾಗುತ್ತದೆ. 
ಯಸ್ಯಾ8 ಎಂದು ಯಚ್ಛೆಬ್ದದ ಸಂಬಂಧವಿರುವುದರಿಂದ ತಿಜ್ಜ ತಿ೫॥ ಸೂತ್ರದಿಂದ ಸರ್ವಾನುದಾತ್ರವು ಬರುವುದಿಲ್ಲ. 


ಅ ೧. ಅ, ೪. ವ. ೫. ] ಖಯಗ್ವೇದಸಂಹಿತಾ | | 79 


ಹ ಪ ಎಂ ನ ಎ ಭರ ಎಜು ಎಧು ಜಾ ಸಾನ ಫಷ ಎ ಭಜ ಫಿ ಯ ಜಿ ಸಪ ಜನ ಅಜಿ ಸಭ ಎಂಭ ಗಗ್‌ ಗ Ne NS ಬು ರರ್ಟಾಾಾ್‌ 





a ೂೂೂ್ಬೆೈ್‌ೆ[ಲ 


ನಿಶ್ಚವಾರಮಃ.... ವಿಶ್ವಂ ವೃಣೋತೀತಿ ವಿಶ್ವವಾರಃ. ಸ್ಪಸಂಚನನ್ನು ಆವರಿಸುವುದು ಎಂದರ್ಥ. 
ವೃಆ್‌ ವರಣೇ ಧಾತು. ಕರ್ಮಣ್ಯಣ್‌ (ಪಾ.ಸೂ. ೩-೨-೧) ಕರ್ಮವು ಉಸಪದವಾಗಿರುವಾಗ ಧಾತುವಿಗೆ 
ಅಣ್‌ ಪ್ರತ್ಯಯ ಬರುತ್ತದೆ. ವೃ4ಅ ಎಂದಿರುವಾಗ ಅಣಿನಲ್ಲಿ ಚಿತ್ತಾದುದರಿಂದ ಅಜೋಣಗಕ್ಕಿ ತಿ ಸೂತ್ರದಿಂದ 
ಧಾತುವಿಗೆ ವೃದ್ಧಿಬರುತ್ತದೆ. ಆ ರೊಸನಾದ ವೃದ್ಧಿಯು ಯಕಾರದ ಸಾ ನದಲ್ಲಿ ರ ಪರವಾಗಿ ಬರುತ್ತದೆ. 
ವಿಶ್ವವಾರ ಎಂದು ರೂಪವಾಗುತ್ತದೆ. ಅಥವಾ ವಿಶ್ವ ವ್ರ್ರೀಯತೆ ಇತಿ ವಿಶ್ವನಾರಃ ಪ್ರಪಂಚದಿಂದ ಅಪೇಕ್ಷಿಸೆಲ್ಸಡು 
ವುದು ಎಂದು ತಾತ್ಸರ್ಯ. ಆಗ ಕರ್ಮಣಿ ಘರ" ಪ್ರತ್ಯಯ ಬರುತ್ತದೆ. ಫೇಲ್‌ ಊಳಿಶ್ತಾದುದರಿಂದ 
ಹಿಂದಿನಂತೆಯೇ ವೃದ್ಧಿಯು ಬರುತ್ತೆದೆ. ಈ ಶಬ್ದವು ಮರುಥ್ವ್ಯೈಧಾದಿಗಳಲ್ಲಿ ಪಠಿತವಾರುವುದರಿಂದ ಅವುಗಳಲ್ಲಿ 
ಪೂರ್ವಪದಕ್ಕೆ ಅಂತೋದಾತ್ತವ ನಿಹಿತವಾಗಿರುವುದರಿಂದ ಇಲ್ಲಿ ವಿಶ್ವ ಎಂಬಲ್ಲಿ ಕೊನೆಯ ಅಕಾರವು ಉದಾತ್ತ 
ವಾಗುತ್ತದೆ. ವಿಶ್ವವಾರಂ ಎಂಬುದು ದ್ವಿತೀಯಾಜಕ್‌ ಉದಾತ್ತವಾದ ಶಬ್ದ. 


ಸುಗ್ಮ್ಯಮಃ್‌. -ಸುಷ್ಮುಗಂತವ್ಯಃ ಸುಗ್ಮಃ ಚೆನ್ನಾಗಿ ಹೊಂದಲ್ಪಡಲು ಸಾಧ್ಯೆವಾದದ್ದು ಎಂದರ್ಥ. 
(ಸುಖ). ಗಮ್ಸ್ಯ್ಯ ಗತೌ ಧಾತು. ಭ್ವಾದಿ. ಘಇರ್ಥೇ ಕೆನಿಧಾನಮ್‌ (ಪಾ. ಸೂ, ೩-೩-೮ ವಾ. ೨೨೯೪) 
ಎಂಬುದರಿಂದ ಫೆಇಸಾರ್ಥದಲ್ಲಿ ಕ ಪ್ರತ್ಯಯ ಬರುತ್ತದೆ. ಸುಗಮ್‌*ಅ ಎಂದಿರುವಾಗ, ಗೆಮಹೆನ ಜನಖನ 
(ಪಾ.ಸೂ. ೬-೪-೯೮) ಅಜ್‌ ಭಿನ್ನವಾದ ಕಿತ್‌ ಜಠಿತಿ ಪ್ರತ್ಯಯ ಪರೆದಲ್ಲಿರುವಾಗ ಗಮಾದಿಗಳ ಉಪಧೆಗೆ ಲೋಪ 
ಬರುತ್ತದೆ ಎಂಬುದರಿಂದ ಇಲ್ಲಿ ಕೆತ್ತಾದ ಪ್ರತ್ಯಯವು ಸರದಲ್ಲಿರುವುದರಿಂದ ಗಕಾರದ ಮೇಲಿರುವ ಉಸಧೆಯಾದ 
ಅಕಾರಕ್ಕೆ ಲೋಸ ಬರುತ್ತದೆ. ಸುಗ್ಮ ಎಂದು ರೂಪವಾಗುತ್ತದೆ. ಸುಗ್ಮೇ ಭನಂ ಸುಗ್ಮ್ಯ್ಯವ್‌್‌, ಸುಗ್ಮದಲ್ಲಿ 
ಉಂಟಾದುದು ಎಂದರ್ಥ. ಭೆವೇ ಛಂದಸಿ (ಪಾ.ಸೂ. ೪-೪-೧೧೦) ಸೂತ್ರದಿಂದ ಸಸ್ತಮ್ಯಂತದ ಮೇಲೆ ಯತ್‌ 
ಸ್ರೆತ್ಕಯ ಬರುತ್ತದೆ, ಯತ್‌ ಪರದಲ್ಲಿರುವಾಗ ಭಸಂಜ್ಞೆ ಇರುಪುದರಿಂದ ಸುಗ್ಮ ಎಂಬಲ್ಲಿರುವ ಅಕಾರಕ್ಕೆ 
ಯಸ್ಯೇತಿ ಚೆ ಸೂತ್ರದಿಂದ ಲೋಸಬಂದಕೆ ಸುಗ್ಮ್ಯ್ಯಂ ಎಂದಾಗುತ್ತದೆ. ಯಶೋಂಣಳನಾನಃ (ಪಾ.ಸೂ. ೬-೧-೨೧೩) 
ಸೂತ್ರದಿಂದ ದ್ವ್ಯಚ್ಛೆವಾದ ಯಶ್‌ ಪ್ರತ್ಯಯಾಂತಕ್ಕೆ ಆದ್ಯುದಾತ್ತಸ್ತರ ಬರುತ್ತದೆ. ಸುಗ $8 ನರ್‌ ಎಂಬುದು 
ಆದ್ಯುದಾತ್ರವಾದ ಪದ. ಉದಾತ್ರದ ಪರದಲ್ಲಿರುವ ಕೊನೆಯ ಅನುದಾತ್ತವು ಸ್ವರಿತವಾಗುತ್ತ ದೆ. 


| ಸಂಹಿತಾಪಾಠಃ ॥ 
| I | [ 
ಯೇ ಚಿದ್ದಿ ತ್ವಾಮೃಸಯಃ ಪೂರ್ವ ಊತಯೇ ಜುಹೂರೆಅವಸೇ 
ಮಹಿ! 
Me, 


| 
ಸಾ ನಃ ಸ್ತೋಮಾ ಅಭಿ ಗೃಣೀಹಿ ರಾಧಸೋಷಃ ಶುಕ್ರೇಣ 


ಶೋಚಿಷಾ (೧೪॥ 


80 ಸಾಯಣಭಾಸ್ಯಸಹಿತಾ [ ಮಂ. ೧. ಅ. ೯. ಸೂ. ೪೮ 


| ಪದಪಾಠಃ | 
ಯೇ! ಚಿತ್‌ | ಹಿ ತ್ವಾಂ! ಯಷ ಸಯಃ | ಪೂರ್ವೇ | ಊತಯೇ | 
ಜುಹೂರೇ | ಅನಸೇ! ಮಹಿ! 
ಸಾ! ನಃ | ಸ್ತೋಮಾನ್‌ | ಅಭಿ | ಗೃಣೇಹಿ |! ರಾಧಸಾ! ಉಷಃ | 
ಶುಕ್ರೇಣ | ಶೋಚಿಸಾ | lov! 


| ಸಾಯಣಭಾಷ್ಯಂ ॥ 


_ ಹೇ ಮಹಿ ಮಹಿಶೇ ಪೂಜಸೀಯೇ ಮೋಷೋಡೇವತೇ ತ್ವಾಂ ಯೇ ಜಿದ್ಧಿ ಯೇ ಖಲು 
ಪ್ರೆಸಿದ್ಧಾಃ ಪೂರ್ಣೇ ಚಿರಂತನಾ ಖುಷಯೋ ಮಂತ್ರಬ್ರೆಷ್ಟಾರ ಊತಯೇ ರಕ್ಷಣಾಯ | ಅವ ಇತ್ಯೆನ್ನ- 
ನಾಮ | ಅವಸೇತನ್ನಾಯೆ ಚ ಜುಹೂರೇ ಜುಹ್ವಿರೇ ಆಹೂತವಂಶಃ | ಸೂಕ್ತರೂಪೈರ್ಮಂತ್ರೈಃ ಸ್ತುತ- 
ವಂತೆ ಇತ್ಯರ್ಥಃ | ಹೇ ಉಸಃ ಸಾ ತಾಪೈಶೀ ತ್ವಂ ರಾಧಸಾಸ್ಮಾಭಿರ್ದಶ್ರೇನ ಹವಿರ್ಲಭ್ಷಣೇನ ಧನೇನ 
ಶುಕ್ರೇಣ ಶೋಚಿಷಾ ದೀಪ್ರೇನೆ ತಮೋ ನಿನಾರಯಿತುಂ ಸಮರ್ಥೇನ ತೇಜಸಾ ಜೋಪಲಕ್ಷಿತಾ ಸತೀ 
ತೇಷಾಮೃಷೀಣಾಮಿವ ನೋಸ್ಮಾಕೆಂ ಸ್ತೋಮಾನಭಿ ಸ್ತುತೀರಭಿಲಸ್ರ್ಯ ಗೃಣೀಹಿ| ಸಮ್ಯಕ್‌ ಸ್ತುತೆಮಿತಿ 
ಶಬ್ದಯ | ಅಸ್ಮದೀಯಾಜಿಃ ಸ್ತುಶಿಭಿಃ ಸಂಶುಷ್ಟಾ ಭನೇತ್ಯರ್ಥಃ ! ಊತಶಯೇ ! ಅನತೇಃ ಕನಿ ಜ್ವರತ್ವೆ- 
ರೇಶ್ಯಾದಿನಾ ನಕಾರಸ್ಕೋಸಥಧಾಯಾಕ್ಟೋಹ್‌ 1 ಊತಿಯೊತೀತ್ಯಾದಿನಾ ಕ್ರಿನ್ನುದಾತ್ರ್ಯೋ ನಿಪಾತಿತಃ | 
ಜುಹೂರೇ | ಹೇಳಲೆ ಸ್ವ ಕ್ಸರ್ಧಾಯಾಂ ತೇ ಚೆ। ಲಿಡ್ಯಭ್ಯಸ್ತಸ್ಯ ಚೇತಿದ್ದಿ ್ವರ್ವಚನಾಶತ್ರೂರ್ವನೇವಾಳ್ಯ- 
ಸ್ತ ಕಾರಣಭೂತಸ್ಯ ಹೃಯತೇಃ ಸಂಪ್ರಸಾರಣಿಂ | ಅಭ್ಯಸ್ತಸ್ಯ ಯೋ ಹ್ಹಯತಿಃ ಶಶ್ಚಾಭ್ಯಸ್ತಸ್ಯ ಹ್ವಯತಿಃ 
ಯೆಸ್ರಸ್ಯ ಕಾರಣಂ! ಶಾ ೬-೧-೩೩] ಇತಿ ನ್ಯಾಖ್ಯಾಶೆತ್ವಾತ್‌ | ಪ ಪೆರಪೂರ್ವಶ್ಚೇ ಹಲ ಇತಿ ದೀರ್ಫ್ಥತ್ಸೆಂ | 

ದ್ವಿರ್ವಚನಾದೀನಿ | ಇರಯೋರ ಇತೀರೇಚೋ ರೇಆದೇಶ | ಚಿತ ಇತ್ಯಂತೋದಾತ್ತೆತ್ವೆಂ | ಯಜ್ಭೈತ್ತೆ- 
ಯೋಗಾಪಸಿಘಾತೆಃ | ಶತ್ರ ಹಿ ಪಂಚಮೀ ನಿರ್ದೇಶೇಓಿ ವ್ಯವಹಿಶೇನಓಿ ಕಾರ್ಯಂ ಭವತೀತ್ಯುಕ್ತೆಂ | 
ಕಾ. ೮-೧-೬೬ | ಮಹಿ | ಮಹ ಪೂಜಾಯಾಂ | ಔಣಾದಿಕ ಇ ಪ್ರಶ್ಯಯಃ। ಕೈದಿಕಾರಾದಕ್ತಿನ ಇತಿ ಜಣ್‌! 
ಸೆಂಬುದ್ಧಾವಂಬಾರ್ಥೇತಿ ಪ್ರಸ್ಟೆತ್ವಂ! ಪಾ ೭-೩-೧೦೭ | ಸ್ತೋಮಾನ್‌ | ಸಂಹಿತಾಯಾಂ ನೆಕಾರೆಸ್ಯೆ ರುತ್ವಾ- 
ದ್ಯುಕ್ತೆಂ! ನಿತ್ತ್ಯಾದಾಮ್ಯುದಾತ್ತೆತ್ವಂ ! ಗೃಣೀಹಿ | ಗ್ವ ಶಜ್ದೇ। ಕ್ರೈಯಾದಿಕೆಃ | ಶಿತಿ ಪ್ವಾದೀನಾಂ ಹ್ರಸ್ಟ 
ಇತಿ ಪ್ರಸ್ಪೆತ್ವಂ | ರಾಧಸಾ! ರಾಧ್ಟೋತೈನೇನೇಶಿ ರಾಧ ಸುನೋ ನಿತಾ ತ್ರ್ಟಾದಾಮ್ಯ್ಯದಾತ್ರ್ಯತ್ವಂ | ಉಷ: 
ಪಾದಾದಿತ್ತಾದಾಸ್ಟಮಿಕನಿಘಾತಾಭಾವೇ ಷಾಸ್ಮಿಕಮಾಮಂತ್ರಿ ತಾದ್ಯುದಾತ್ತತ್ವೆಂ || 


| ಪ್ರತಿಸದಾರ್ಥ ॥| 
ಮಹಿ ಪೊಜ್ಯಳಾದ ಉಷೋದೇವಕೆಯೇ | ಶ್ಹಾಂ--ನಿನ್ನನ್ನು | ಯೇ ಜಿದ್ಧಿ. ಯಾನ ಸ್ರಸಿದ್ಧರೂ। 


ಪೂರ್ಮೇ-ಪ್ರಾಚೀನರೂ ಆದ | ಯಸಷಯಕ--ಮಂತ್ರದ್ರಷ್ಟೃಗಳಾದ ಯಷಿಗಳು! ಊತೆಯೇ.-- ರಕ್ಷಣ 
ಕ್ಯೋಸ್ಟರವೂ | ಅವಸೇ--ಅನ್ನಕ್ಟೋಸ್ಟರವೂ| ಜುಹೂರೇ- ಕರೆದರೋ (ಸೂಕ್ತರೂಪಗಳಾದ ಮಂತ್ರಗಳಿಂದ 


ಆ. ೧. ಅ. ೪ ವ, ೫] ಖಯಗೇದಸಹಿತಾ | 1 








ಸ್ತೋತ್ರಮಾಡಿದರು) | ಉಷಃ- ಎಲೈ ದೇನಿಯೇ | ಸಾ--ಹಾಗೆ ಸ್ತುತಿಸಲ್ಪಟ್ಟಿ ನೀನು | ರಾಥಸಾ.(ನನ್ಮಿಂದ 
ಅರ್ನಿಸಲ್ಪಟ್ಟಿ) ಹವಿರ್ಲಕ್ಷಣವುಳ್ಳ ಧನದಿಂದಲೂ | ಶುಳ್ರೇಣ ಶೋಚಿಷಾ--(ತಮಸ್ಸನ್ನು ನಿವಾರಿಸಲು ಸಮರ್ಥ 
ವಾದ) ಶುಭ್ರನಾದ ತೇಜಸ್ಸಿನಿಂದಲೂ ಕೂಡಿಕೊಂಡು (ಆ ಖುಹಿಗಳ ಸ್ರೋತ್ಪ್ರಗಳನ್ನು ಕೇಳಿದಂತೆ) | ನಃ 
ನಮ್ಮ |! ಸ್ತೋರ್ಮಾ ಅಭಿ--ಸ್ತೋತ್ರಗಳನ್ನೂ ಸ್ವೀಕರಿಸಿ | ಗೃಚೇಹಿ- (ನಿನ್ನ ಸಂತೋಷವನ್ನು ಸೂಚಿಸುವ) 
ಶಬ್ದಮಾಡು. ' 


॥ ಭಾವಾರ್ಥ ॥ 
ಎಲ್ಫೆ ಪೊಜ್ಯಳಾದ ಉಷೋದೇವಿಯೇ, ಪ್ರಾಚೀನರೂ ಪ್ರಸಿದ್ಧರೂ ಆದ ದಿವ್ಯದೃಷ್ಟ್ರಿಯುಳ್ಳ ಮತ್ತು 
ಮಂತ್ರಗಳ ಸ್ವರೂಪನನ್ನು ತಿಳಿದ ಖುಷಿಗಳು ನಿನ್ನನ್ನು ರಕ್ಷಣೆಗಾಗಿಯೂ ಅನ್ನಕ್ಕಾಗಿಯೂ ಸೂಕ್ತರೂಪಗಳಾದ 
ಮಂತ್ರಗಳಿಂದ ಸ್ತೊತ್ರಮಾಡಿ ಕರೆದರು. ನೀನು ಅವರ ಸ್ತೊತ್ರಕ್ಸೆ ತೃಸ್ತಳಾಗಿ ಅವರನ್ನು ಅನುಗ್ರಹಿಸಿದೆ. 
ಅದರಂತೆಯೇ ನಾವು ಅರ್ಪಿಸುವ ಹವಿಸ್ಸಿನರೂಪದ ಧೆನದಿಂದಲೂ, ತಮಸ್ಸನ್ನು ನಿವಾರಿಸತಕ್ಕ ನಿನ್ನ ಶುಭ್ರವಾದ 
ತೇಜಸ್ಸಿನಿಂದಲೂ ಕೂಡಿಕೊಂಡು ನನ್ಮು ಸ್ತೋತ್ರಗಳನ್ನೂ ಸ್ವೀಕರಿಸಿ ನಿನ್ನ ಸಂತೋಷಸೂಚಕವಾದ ಶಬ್ದವನ್ನು 
ಮಾಡು. | 


English Translation. 
Adorable Ushas, ancient sages invoked. you for protection and food; 
you Ushas who shine with pure 11616, accept our offerings and commend our 
praises | | 


॥ ವಿಸೇಶ ನಿಷಯಗಳು | 


ಚಿತ್‌__ಜಿದಿತ್ಯೇಸೋತನೇಕೆಕರ್ಮಾ (ನಿ. ೧-೪) ಚತ್‌ ಶಬ್ದಕ್ಕೆ ಅನೇಕ ಅರ್ಥಗಳಿವೆ. ಇಲ್ಲಿ 
ಭಾಷ್ಯಕಾರರು ಪ್ರಸಿದ್ಧವೆಂಬ ಅರ್ಥವನ್ನು ಹೇಳಿದಾರೆ. 

ಮಹಿ--ಮಹಿತೇ, ಪೂಜನೀಯೇ ॥ ಪೂಜ್ಯಳೇ. 

ಸ್ತೋಮಾನ್‌--ಸ್ತೋರ್ತ್ರಾ | ನಾವು ಮಾಡುವ ಸೂಕ್ತರೂಹವಾದ ಸ್ತೋತ್ರಗಳನ್ನು. 

ಯಕ್ಕಿನ ಮುಖ್ಯಾಭಿಪ್ರಾಯವು--ಎಲೈ ಪೂಜ್ಯಳಾದ ಉಪೋದೇವಕೆಯೇ ನಿನ್ನನ್ನು ಹಿಂದಿನ 
ಖುಹಿಗಳು ರಕ್ಷಣೆಗಾಗಿಯೂ ಆಹಾರಕ್ಕಾಗಿಯೂ ಆಹ್ವಾನಮಾಡಿ ಪ್ರಾರ್ಥಿಸಿದ್ದಾರೆ ಅದರಂತೆ ತಮಸ್ಸನ್ನು 


ಹೋಗಲಾಡಿಸಿ ಪ್ರಕಾಶಮಾನವಾದ ಕಾಂತಿಯಿಂದ ಬೆಳಗುವ ನೀನು ನಾವು ಮಾಡುವ ಸ್ತೋತ್ರಗಳನ್ನು 
ಸ್ವೀಕರಿಸು. 


I ವ್ಯಾಕರಣಪ್ರಕ್ರಿಯಾ || 


iy, 


’  ಊತೆಯೇ--ಅವರಕ್ಷಣೆ ಧಾತು. ಭ್ವಾದಿ. ಇದಕ್ಕೆ ಭಾವಾರ್ಥದಲ್ಲಿ ಕ್ಲಿನ್‌ ಪ್ರತ್ಯಯ ಬರುತ್ತದೆ. 
ಅವ್‌--ಕ್ರಿ ಎಂದಿರುವಾಗ ಜ್ವರೆತ್ವೆರಸ್ಪಿವ್ಯನಿ (ಪಾ. ಸೂ. ೬-೪-೨೦) ಕ್ವಿಪ್‌ ಸರದಲ್ಲಿರುವಾಗಲೂ ರುಲಾದಿಯಾದ 
ಅನುನಾಸಿಕಾದಿಯಾದ ಪ್ರತ್ಯಯಪರದಲ್ಲಿರುವಾಗಲೂ ಜ್ವರಾದಿಧಾತುಗಳ ಉಪಭೆಗೂ ವಕಾರಕ್ಕೂ ಸಹ ಊಶಾ- 


ದೇಶ ಬರುತ್ತದೆ ಎಂಬುದರಿಂದ ಇಲ್ಲಿ ಅಕಾರವೇ ಉಪಥೆಯಾಗಿರುವುದರಿಂದ ಸರ್ನಕ್ಕೂ ಊರ್‌ ಬರುತ್ತದೆ. 
11 


82 oo ಸಾಯಣಭಾಷ್ಯಸೆಹಿತಾ [ನುಂ. ೧. ಅ. ೯. ಸೊ. ೪೮. 





ಕನ್‌ ಸ್ರತ್ಯಯದಲ್ಲಿ ಕಕಾರ ಇತ್ತಾದುದರಿಂದ ಊತಿ ಎಂದು ರೂಪವಾಗುತ್ತದೆ. ಅದಕ್ಕೆ ಚತುರ್ಥೀ ಜಃ 
ಪ್ರತ್ಯಯ ಸರದಲ್ಲಿರುವಾಗ ಪೂರ್ವಕ್ಕೆ ಫಿ ಸಂಜ್ಞಾ ನಿವಿಂತ್ತಕ ಗುಣ ಬಂದು ಅಯಾದೇಶ ಬಂದರೆ ಊತಯೇ 
ಎಂದು ಉಕ್ತರೂಪವು ಸಿದ್ಧವಾಗುತ್ತದೆ. ಊತಿಯೊತಿಜೂತಿ (ಪಾ. ಸೂ. ೩-೩-೯೭) ಸೂತ್ರದಲ್ಲಿ ಕ್ವಿನ್‌ 
ಉದಾತ್ತವಾಗಿ ನಿಪಾತಿತವಾದುದರಿಂದ ನಿತ್ಸ್ವರವು ಬಾಧಿತವಾಗಿ ತಕಾರೋತ್ತರಾಕಾರವು ಉದಾತ್ತ ವಾಗುತ್ತದೆ. 
ಊತಯೇ ಎಂಬುದು ಮಧದ್ಯೋದಾತ್ರವಾದ ಪದ. 


ಜುಹೂರೆ-_ಹ್ವೇ೪% ಸ್ಪರ್ಧಾಯಾಂ ಶಬ್ದೇ ಚೆ ಧಾತು. ಭ್ರಾದಿ. ಲಿಏ ಮಧ್ಯಮಪುರುಷ ಬಹು 
ವಚನ ನಿವಕ್ಷಾಮಾಡಿದಾಗ ರು ಪ್ಪ ಪ್ರತ್ಯಯ ಬರುತ್ತದೆ. ಅದಕ್ಸೆ ಲಿಭಸ್ತರುಯೋರೇಶಿರೇಚ್‌ ಸೂತ್ರದಿಂದ 
ಇಕೇಚ್‌ . ಆದೇಶ ಬರುತ್ತದೆ. ಲಿಟಿಧಾತೋರನಭ್ಯಾ ಸಸ್ಯ ಸೂತ್ರದಿಂದ ಲಿಟ್‌ .ಪರದಲ್ಲಿರುವಾಗ ದ್ವಿತ್ವವು 


ದೆ 
ಪ್ರಾಸ್ತವಾದರೆ ಅಭ್ಯಸ್ತ ಸ್ಯ ಚ್ಚ (ಪಾ. ಸೂ. ೬-೧- -೩೩) ಅಭ್ಯಸ್ತ ವನ್ನು ಮುಂಡೆ ಹೊಂದುವ ಹ್ರೇಇಾಂಗೆ ಸಂಪ್ರ 
ಸಾರಣವು ಬರುತ್ತದೆ ಎಂಬುದರಿಂದ ಇಲ್ಲಿ ಮೊದಲೇ ಸಂಪ್ರಸಾರಣವು ಬರುತ್ತದೆ. ದ್ವಿತ್ವವನ್ನು ಹೊಂದಿದಮೇಲೆ 


ದ್ವಿತ್ವಹೊಂದಿದ ಎರಡು ಖಂಡಗಳಿಗೆ ಅಭ್ಯಸ್ತವೆಂದು ಸಂಜ್ಞೆ ಬರುತ್ತದೆ... ಆಗ ep ಆಶ್ರಯವಾದುದು 
ಹ್ರೇಜ್‌” ಧಾತುವಾಯಿತು. ಇಲ್ಲಿ ಅಭ್ಯಸ್ತಸ್ಯ ಎಂಬುದಕ್ಕೆ ಅಭ್ಯಸ್ತವನ್ನು ಮುಂಜಿ ಹೊಂದುವ ಎಂದು ಅರ್ಥ 
ಮಾಡಲು ಪ್ರಮಾಣವು ಭಾಷ್ಯವೇ. ಅಲ್ಲಿ ಅಭೈಸ್ತಸ್ಯ ಯೋ ಹ್ವಯೆತಿಃ ಕಶ್ಚಾಭ್ಯಸ್ತಸ್ಯ ಹ್ವಯತಿಃ ಯಃ ತಸ್ಯ 
ಕಾರಣಮ” (ಕಾ. ೬-೧-೩೩) ಎಂದು ವ್ಯಾಖಾನಮಾಡಿರುತ್ತಾ ರೆ. ಅಭ್ಯಸ್ತವಾದ ಯಾನ ಹ್ರೇಷ್‌ ಧಾತು 
ವಿಡೆಯೋ ಅದು. ಅಭ್ಯಸ್ತವಾದುದರೆ ಯಾವುದು? ಹ್ರೇಣ್‌* ಧಾತುವು. ಯಾವುದು ಅಭ್ಯಸ್ತಕೈೆ ಕಾರಣ 
ವಾಗುವುಥೋ ಅದು ಎಂದು ಅದರೆ ತಾತ್ಪರ್ಯ. ಹ್ವೇರ್ಜ್‌ ಧಾತುನಿನಲ್ಲಿ ಸಂಪ್ರಸಾರಣನನ್ನು ಹೊಂದುವುದು 
ವಕಾರ. ಆದಕ್ಕೆ ಉಕಾರರೂಪ ಸಂಪ್ರಸಾರಣ ಬರುತ್ತದೆ. ಹು*ನಿ*ಇಕಿ ಎಂದಿರುವಾಗ ಸೆಂಸ್ರೆಸಾರಣಾಚ್ಚೆ 
ಸೂತ್ರದಿಂದ ಪೂರ್ವರೂಪ ಬರುತ್ತದೆ. ಹು*ಇರೆ ಎಂದಿರುವಾಗ ಹೆಲಃ8 ( ಪಾ. ಸೂ. ೬-೪-೨) ಅಂಗಾನಯವ 
ವಾದ ಹಲಿನ ನರದಲ್ಲಿರುವ ಸಂಪ್ರಸಾರಣಕ್ಕೆ ದೀರ್ಫ ಬರುತ್ತದೆ ಎಂಬುದರಿಂದ ಸಂಸ್ರಸಾರಣವಾದ ಉಕಾರಕ್ಕೆ 
ದೀರ್ಫಬರುತ್ತದೆ. ಹೊಃಇಕಿ ಎಂಬ ಅವಸ್ಥೆಯಲ್ಲಿ ಲಿಣ್ಣಿಮಿತ್ತ ಕವಾದ ದ್ವಿತ್ವ ಬರುತ್ತದೆ. ಅಭ್ಯಾಸದ ಅಚಿಗೆ' 
ಪ್ರಸ್ಟಃ ಸೂತ್ರದಿಂದ ಹ್ರಸ್ವ ಬಂದರೆ ಅಭ್ಯಾಸದ ಹೆಕಾರಕ್ಕೆ ಕುಹೋಶ್ಸುಃ ಸೂತ್ರದಿಂದ ಜಕಾರ ಬಂದರೆ 
 ಜುಹೊ"% ಇಕೆ ಎಂದು ರೂಪವಾಗುತ್ತದೆ. ಇರಯೋರೆ (ನಾ.ಸೂ. ೬-೪-೭೬) ಲಿಡಾದೇಶವಾದ ಇರ ಎಂಬುದಕ್ಕೆ 
ರೆ ಎಂಬ ಆದೇಶವು ಛಂದಸ್ಸಿನಲ್ಲಿ ಬರುತ್ತದೆ. ಆಗ ಜುಹೂರೆ ಎಂದು ರೂಪವು ಸಿದ್ಧವಾಗುತ್ತದೆ. ಜಿತಃ 
(ಪಾ.ಸೂ. ೬-೪-೧೬೩) ಸೂತ್ರದಿಂದ ಜುಹೂರೆ ಎಂಬುದು ಅಂತೋದಾತ್ರ್ತವಾಗುತ್ತದೆ. ಇಲ ಇರೇಚ್‌ ಆದೇಶವು 
ಚಿತ್ತಾದುದರಿಂದ ನಿಮಿತ್ತನಿದೆ. ಯಜ್ಡೃತ್ತಯೋಗಾಸ್ಸಿತ್ಯೆಂ. (ಹಾ.ಸೊ. ೮-೧-೬೬) ಸೂತ್ರದಿಂದ ಇಲ್ಲಿ ಹಿಂದಿ 
ಯೆ ಎಂಬುದರ ಯೋಗವಿರುವುದರಿಂದ ನಿಫಾತಸ್ಕರ ಬರುವುದಿಲ್ಲ. ಇಲ್ಲಿ ಸೂತ್ರದಲ್ಲಿ ಪಂಚಮೀ ನಿರ್ದೇಶಮಾಡಿ 
ದುದರಿಂದ ವಾಸ್ತವವಾಗಿ ತೆಸ್ಮಾಡಿತ್ಯುತ್ತೆ ರಸ್ಯ ನಿಂಬ ಪರಿಭಾಷೆಯಿಂದ ಅವ್ಯ ವಹಿತಸರದಲ್ಲಿ ಸಂಬಂಧ ಬಂದರೇ 
ನಿಷೇಧ ಬರಬೇಕಾಗುತ್ತದೆ. ಆದರೂ ವ್ಯವಧಾನವಿದ್ದಾಗಲೂ ಬರುತ್ತದೆ ಎಂದು ವೈತ್ತಿ ಖುಲ್ಲಿ ಹೇಳಿದುದರಿಂದ 
(ಕಾ. ೮-೧-೬೬) ನಿಷೇಥೆ ಬರುತ್ತದೆ ಎಂದು ತಿಳಿಯಬೇಕು. 


ಮಹಿ- ಮಹ ಪೊಜಾಯಾಂ ಧಾತು. ಭ್ವಾದಿ. ಇದಕ್ಕೆ ಉಣಾದಿಯ ಇ ಪ್ರತ್ಯಯ ಬರುತ್ತದೆ. 
ಸರ್ವಧಾತುಭ್ಯ ಇನ್‌ (ಉ.ಸೂ. ೫೫೭) ಎಂಬುದರಿಂದ ಇನ್‌ ಪ್ರತ್ಯಯ ಬರುತ್ತದೆ. ಸೈದಿಕಾರಾದಕ್ಕಿನಃ 
(ಪಾ.ಸೂ. ೪-೧-೪೫, ಗ ೫೦) ಕ್ರಿನ್‌ ಭಿನ್ನವಾದ ಇಕಾರಾಂತ ಕ್ಕ ೈದಂತಕ್ಕೆ ಸ್ತ್ರೀಲಿಂಗದಲ್ಲಿ ಜೋಷ್‌ ಬರುತ್ತದೆ. 
ಮೆಹಿ*ಈ ಎಂದಿರುವಾಗ ಇಕಾರ ಲೋಪವಾದರೆ ಮಹೀ ಎಂದಾಗುತ್ತದೆ. ದಕ್ಕೆ ಸಂಬುದ್ದಿಯಲ್ಲಿ ಸು ಪರದಲ್ಲಿರು 


ಅ. ೧, ಅ, ೪. ವ, ಚ, |] ಖುಗ್ಗೇದಸಂಹಿತಾ | 83 


ಗ ha 





ವಾಗ ಅಂಜಾರ್ಥನಜ್ಯೋಸ್ರ ೯ಸ್ಪಃ (ಪಾ.ಸೂ. ೭-೩-೧೦೭) ಸೂತ್ರದಿಂದ ಹ್ರೆಸ್ಟ ಬರುತ್ತದೆ. ಏಿಜ್‌ಪ್ರಸ್ವ್ಯಾತ್‌ 
ಸೂತ್ರದಿಂದ ಸು ಲೋಪವಾದಕೆ ಮಹಿ ಎಂದು ರೂಹವಾಗುತ್ತದೆ. ಆಮಂತ್ರಿತ ನಿಘಾತ ಬಂದು ಸರ್ವಾನುದಾತ್ರ 


ವಾಗುತ್ತದೆ. 


ಸ್ತೋಮಾನ್‌--ಸ್ತೋಮಶಬ್ದದ ಮೇಲೆ ದ್ವಿತೀಯಾಬಹುವಚನವಿದ್ದಾಗ ಪೂರ್ವಸವರ್ಣ ದೀರ್ಥ 
ನತ್ತ ಬಂದರೆ ರೂಪಸಿದ್ಧಿಯಾಗುತ್ತದೆ. ಇಲ್ಲಿ ಮಂತ್ರದಲ್ಲಿ ಮಾತ್ರ ಡೀರ್ಫಾಡೆಟಿ ಸಮಾನಸಾದೇ 
(ಪಾ.ಸೂ. ೮-೩-೯) ಸೂತ್ರದಿಂದ ಹಿಂದೆ ಅಧ್ವರಾನ್‌ ಎಂಬಲ್ಲಿ ಹೇಳಿದಂತೆಯೇ ರುತ್ವವು ಬರುತ್ತದೆ. ರುತ್ವಕೆ - 
ಯತ್ವಲೋಸಗಳು ಬಂದಮೇಲೆ ಆಶೋಸಿನಿತ್ಯಂ (ಪಾ.ಸೂ. ೮-೩-೩) ಸೂತ್ರದಿಂದ ಅನುನಾಸಿಕವು ಬರುತ್ತಡೆ. 
ಅಧೈರಾ ಎಂದು ಆನುನಾಸಿಕಾಂತಮಾದ ಪದವಾಗುತ್ತದೆ. ಇದು ನಿತ್ತಾದುದರಿಂದ 'ಉತ್ಯಾದಿರ್ನಿಶ್ಯಂ ಸೂತ್ರ 
ದಿಂದ ಆಡ್ಕುದಾತ್ತ ನಾಗುತ್ತದೆ. 


ಗೃಣಚೇಹಿ ಗ್ಯ ಶಬ್ದೆ ಧಾತು. ಕ್ರ್ಯಾದಿ. ಲೋಟ್‌ ಮಧ್ಯಮಪುರುಷೈ ಕವಚನದಲ್ಲಿ ಸಿಪ್ಪಿಗೆ ಹಿ ಆದೇಶ 

ಬಂದರೆ ಗೃಹ ಎಂದಿರುವಾಗ ಶ್ಚಾ ವಿಕರಣಪ್ರತ್ಯಯ ಬರುತ್ತ ಬೆ. ಅದು ಶಿತ್ತಾದುದರಿಂದ ಸ್ವಾದೀನಾಂ ಹ್ರಸ್ಕೆಃ 
(ಪಾ.ಸೂ.. ೭-೩-೮೦) ಎಂಬುದರಿಂದ ಧಾತುವಿಗೆ ಪ್ರಸ್ತ ಬರುತ್ತದೆ. ಈಹಲ್ಯಘೋಃ (ಪಾ.ಸೂ. ೬-೪-೧೧೩) 
ಸಾರ್ವಧಾತುಕವಾದ ಕಿತ್ತು ಜ'ತ್ತು ಆದ ಹಲಾದಿಪ್ರತ್ಯಯ ಪರದಲ್ಲಿರುವಾಗ ಶ್ನಾಅಭ್ಯಸ್ತಗಳ ಆಕಾರಕ್ಕೆ 
ಈಕಾರ ಬರುತ್ತದೆ ಎಂಬುದರಿಂದ ಇಲ್ಲಿ ಜತ್ತಾದ ಹಿ ಪರದಲ್ಲಿರುವುದರಿಂದ ಈತ್ವ ಬಂದು ಣಶ್ಚ ಬಂದರೆ ಗೃಣೇಹಿ 
ಎಂದು ರೂಹವಾಗುತ್ತದೆ. ಅತಿಜಂತದ ಹಷರದಲ್ಲಿರುವುದರಿಂದ ನಿಘೌತಸ್ತರ ಬಂದಿದೆ. 


ರಾಧಸಾ--ರಾಥ್ನೋತಕಿ ಅನೇನ ಇತಿ ರಾಧಃ ಇದರಿಂದ ಪುಷ್ಪರಾಗುತ್ತಾಕೆ ಎಂದರ್ಥ. ಸರ್ವ 
ಧಾತುಭ್ಯೋಕಸುನ್‌ (ಉ.ಸೂ. ೪-೬೨೮) ಎಂಬುದರಿಂದ ರಾಧೆ ಸಂಸಿಧ್ಗೌ ಧಾತುನಿಗೆ ಆಸುನ್‌ ಪ್ರತ್ಯಯ 
ಬರುತ್ತದೆ. ಆಗ ಸಕಾರಾಂತವಾದ ಶಬ್ದವಾಗುತ್ತದೆ. ಅಸುನಿನಲ್ಲಿ ನಕಾರ ಇತ್ತಾದುದರಿಂದ ಆದ್ಯುದಾತ್ರಸ್ತರ 
ಬರುತ್ತದೆ. ರಾಧಸಾ ಎಂಬುದು ತೃತೀಯಾ ವಿಭಕ್ತಿಏಕವಚನಾಂತವಾದ ಶಬ್ದ. 


ಉಷ. ಸಂಬುದ್ಧಿ ಏಕವಚನಾಂತ. ಎಂಟನೇ ಅಧ್ಯಾಯದ ಆಮಂತ್ರಿತನಿಘಾತ ಬರಲು 
ಅಪಾದಾದೌ ಎಂದು ನಿಷೇಧೆವಿರುವುದರಿಂದ ಬರುವುದಿಲ್ಲ. ಆದುದರಿಂದ ಆರನೇ ಅಧ್ಯಾಯಲ್ಲಿ ವಿಹಿತವಾದ 
ಆಮಂತಿ ತ್ರಿತಸ್ತರದಿಂದ ಆದ್ಯುದಾತ್ತಸ್ತ ರ ಬರುತ್ತದೆ. ಉಷಃ ಎಂಬುದು ಆದ್ಯುದಾತ್ತ ವಾದ ಸದವಾಗುತ್ತದೆ. 


॥ ಸಂಹಿತಾಪಾಠ। | 
ಉಷೋ ಯದದ್ಯ ಭಾನುನಾ ವಿ ದ್ವಾರಾವೃಣವೋ ದಿವಃ। 
ಪ್ರ ನೋ ಯಚ್ಛತಾದನೃಕಂ ಪೃಥು ಚ್ಛರ್ದಿಃ ಪ್ರ ದೇವ 
ಗೋಮತೀರಿಷಃ (೧೫॥ 


84 | ಸಾಯಣಭಾಸ್ಯಸಹಿಶಾ [ ಮಂ. ೧. ಅ. ೯. ಸೂ. ೪೮. 





PY 


| ಪದಪಾಠಃ | 


| | 1 
ಉಷಃ । ಯೆತ್‌! ಅದ್ಯ! ಭಾನುನಾ। ವಿ! ದ್ವಾರೌ । ಯುಣವಃ! ದಿವಃ | 
ಪ್ರ! ನಃ! ಯಚ್ಛೆತಾತ್‌! ಅನೃತಂ! ಪೃಥು! ಭರ್ದಿಃ। ಪ್ರ| ದೇವಿ | 


| 
ಗೋಲವುತಿೀಂ! ಇಷ ಎ೫ 


11 ಸಾಯೆಣಭಾಸ್ಯಂ (| 


ಹೇ ಉಷಸ್ತಮುದ್ಯಾಸ್ಮಿನ್ವಭಾತೇ ಸಮಯೇ ಯದ್ಯಸ್ಮಾದ್ಭಾನುನಾ ಪ್ರೆ ಕಾಶೇನ ದಿನೋಂತೆರಿಕ್ಸೆ 
ಸೈ ದ್ರಾರ್‌ ದ್ವಾರಭೂಶತೌ ಸೂರ್ವಾಪರದಿಗ್ದಾ ಗಾನಂಧಕಾರೇಣಾಚ್ಛಾ ದಿತಾ ವ್ಯೃಣವಃ ಪಿಶ್ಚಿಷ್ಯ 
ಸ್ರಾಸ್ಪೋಸಿ ಶತೆಸ್ಮಾತ್ತ್ವಂ ನೋಸ್ಮೆಭ್ಯೆಂ ಛರ್ದಿಸ್ನೇಜಸ್ವಿ ಗೃಹಂ ಸಪ್ರೆ ಯೆಚ್ಛತಾತ್‌! ದೇಹಿ | ಕೀಪೈಶಂ 
ಛರ್ದಿಃ। ಅನ್ವಕಂ ಹಿಂಸಕರಹಿತೆಂ ಪೃಥು ನಿಸ್ತೀರ್ಣಂ | ಅಪಿ ಚ ಹೇ ಜೇವಿ ದೇವನಶೀಲೇ ಗೋಮತೀ- 
ರ್ಬಹುಭಿರ್ಗೋಭಿರ್ಯುಕ್ತಾ ಇಹೊಟನ್ನಾನಿ | ಪ್ರೇತ್ಯುಪಸರ್ಗಸ್ವ್ಕಾವೃತ್ತೇರ್ಯೆಚ್ಛತಾದಿತ್ಯನುಷಜ್ಯಶೇ | 
ಸ್ರೆಯಚ್ಛೆತಾತ್‌ | ದೇಹಿ! ಶೈದಾಗಮನಸ್ಯಾಸ್ಮದ್ರೆ ಶ್ರಣಾರ್ಥತ್ನಾದಸ್ಮದೆಭೀಷ್ಟಂ ಗೈ ಹಾದಿಳೆಂ ಪ್ರಯೆಚ್ಛೇ- 
ತೈರ್ಥಃ | ಛರ್ದಿರಿತಿ ಗೆ ಹನಾಮ! ಛೆರ್ದಿಶ್ಪ ದಿರಿತಿ ತೆನ್ನಾಮಸು ಹಾಠಾತ್‌ | ಜುಣವಃ | ಯಣ ಗತೌ । 
ಛಾಂದಸೇ ಲಜ ಸಿ ತನಾದಿತ್ವಾ ಮಪ್ರತ್ಕಯ; | ತತೋ ವ್ಯತ್ಯಯೇನ ಶನಿ ಗುಣಾವಾದೇಶೌ | ಶಸೆಃ 
ಪಿತ್ತಾದನುದಾತ್ತೆ ಕ್ಕೆ ಉಸ್ರತ್ಯಯಸ್ಪರಃ ಶಿಷ್ಯತೇ | ಯಷ್ವೈತ್ತೆಯೋಗಾಜಿನಿಘಾತಃ | ದಿನ! ಊಡಿದ- 
ನಿತ್ಯಾದಿನಾ ವಿಭಕ್ತೇರುಜಾತ್ತೆತ್ವೆಂ! ಪ್ರೆ ನಃ! ಉಪಸರ್ಗಾದ್ಬಹುಲಮಿತಿ ಬಹುಲವಚೆನಾನ್ನಸೋ 
ಅತ್ವಾಭಾನಃ | ಯೆಚ್ಛತಾತ್‌ | ದಾಣ ದಾನೇ! ಶಪಿ ಸಾಫ್ರೇಶ್ಯಾದಿನಾ ಯಚ್ಛಾದೇಶಃ | ಅವೃಕೆಂ | ನಾಸ್ತಿ 
ವೃಕೋತಸ್ಮಿನ್ಸಿತಿ ಬದುವ್ರಿ ೀಹೌ ನೇಲ ಭ್ಯಾಮಿತ್ಯುತ್ತ ರಸದಾಂತೋದಾತ್ರಶ್ಟೆಂ "ಪ ಘು | ಸ್ರಥಪ್ಟ ಪ್ರೆಖ್ಯಾನೇ 
ಪ್ರಥಿಮ್ರದಿಭ್ರಸ್ಟಾಂ ಸಂಪ್ರೆಸಾರಣಂ ಸಲೋಪಶ್ಚ ।ಉ ೧.೨೯ ಇತಿ ಈುಪ ್ರತ್ಯಯಃ ಸಂಪ್ರೆಸಾರಣಂ ಚ | 
ಛರ್ದಿರಿತಿ ಗೃ ಹನಾಮ! ಉಭ್ಭದಿರ್‌ ದೀಪ್ತಿ ಜೀವನಯೋ॥ | ಅರ್ಜೆಶುಚಿಹುಸೃ ಸಿಚ್ಛಾ ದಿಚ ಸೈರ್ದಿಭ್ಯ ಇಸಿಃ | 
(ಉ ೨- ೧೮೯) ಇತೀಸಿಪ್ರೆ ತೈೈಯೆಃ ! ಲಘೂಪಧಗುಣಃ | ಸ್ಪತ್ಯಯೆಸ್ವ್ರರಃ || | 


॥ ಪ್ರತಿಪದಾರ್ಥ ॥ 


ಉಸಃ--ಎಲ್ಫೈ ಉನೋದೇವತೆಯೆ, | ಅದ್ಯ ಈಗ (ಈ ಪ್ರಭಾತಕಾಲದಲ್ಲಿ) |  ಯೆತ್‌--ಯಾವ 
ಕಾರಣದಿಂದ 1 ಭಾನುನಾ--ನಿನ್ನ ಪ್ರಕಾಶದಿಂದ | ದಿವ8.. ಅಂತರಿಕ್ಷದ | ದ್ವಾರ್‌... ಕತ್ತಲಿನಿಂದ: (ಆಚ್ಛಾ ದಿತ 
ವಾಗಿ ಪೂರ್ವಾಪರ ಕೊಸಗಳಾಗಿರುನ) ಎರಡು ಬಾಗಿಲುಗಳನ್ನೂ | ನಿ ಬುಣವು--ಬಿಡಿಸಿತೆರೆದುಕೆೊಡು 
ಬಂದಿದ್ದಿಯೋ. (ಆದ್ದರಿಂದ) | ನ ನಮಗೆ | ಅವೃಕಂ--ಹಿಂಸಾರಹಿತವಾಗಿಯೂ. (ನೆಮ್ಮದಿಯುಳ್ಳದ್ದೂ) | 
ಸೈಥು_ ವಿಸ್ತಾರವಾಗಿಯೂ ಇರುವ |. ಭರ್ದಿ॥ _ ತೇಜಸ್ವಿಯಾದ ವಾಸೆಸಾ ನವನ್ನು | ಪ್ರೆ ಯಚ್ಛೆ ಕಾತ್‌ 
ಅನುಗ್ರ ಹಿಸಿಕೊಡು | ಜೇನಿ-ಎಲ್ಲೆಃದೇವಿಯೇ | ಗೋಮತೀಕಬಹಳ); ನೋವುಗಳಿಂದ. ಕೂಡಿದ. ಇಷ 
ಅನ್ನಗಳನ್ನು | ಪ್ರ (ಯಚ್ಛೆತಾತ್‌) ಕೊಡು, 


ಅ. ೧. ಅ, ೪. ವ. ೫] -ಯಗ್ಗೇದಸಂಹಿತಾ | 85 


ಗ 











॥ ಭಾವಾರ್ಥ | 
ಎಲ್ಫೆ ಉಷೋದೇನಿಯೇ, ಈ ಪ್ರಭಾಶಕಾಲದಲ್ಲಿ ನೀನು ತಮಸ್ಸನ್ನು ನಾಶಮಾಡುವ ನಿನ್ನ 
ಪ್ರಭೆಯಿಂದ ಕೂಡಿಕೊಂಡು, ಕತ್ತಲಿನಿಂದ ಆವರಿಸಲ್ಪ ಟ್ರ ಪೂರ್ವಾಸರಗಳೆಂಬ ಅಂತರಿಕ್ಷದ ಎರಡು ಬಾಗಿಲು 
ಗಳನ್ನೂ ತೆಕೆದುಕೊಂಡು ನಮ್ಮ ಉಪಕಾರಕ್ಕಾಗಿಯೇ ಬಂದಿದ್ದೀಯೆ, ಆದ್ದರಿಂದ ನಮಗೆ ನೆಮ್ಮದಿಯುಳ್ಳದ್ದೂ 
ವಿಸ್ತಾರವುಳ್ಳದ್ದೂ, ಬೆಳಕಿನಿಂದಕೂಡಿದ್ದೂ ಆದ ವಾಸಸ್ಥಾನವನ್ನು ಕೊಡು. ಎಲ್ಫೆ ದೇವಿಯೇ, ಬಹಳ 


ಗೋವುಗಳನ್ನೂ ಅನ್ನಗಳನ್ನೂ ಅನುಗ್ರಹಿಸು, 


11121181 Translation: 


| ( ಸ 
(1186, since you have to-day set open the two gates of heaven with 
light; grant us spacious and secure 81761607 ; bestow upon us cattle and food. 


| ವಿಶೇಷ ವಿಷಯಗಳು ॥ 


ದ್ವಾರೌ... ದ್ಯಾರಭೂಶ್‌ೌ ಪೂರ್ವಾಹರದಿಗ್ಬಾಗೌ ಅಂಥಕಾರೇಣಾಚಾ ದಿತೌ | ಉಷಃಕಾಲಕ್ಕೆ 
ಮುಂಜೆ ಸೂರ್ವಸತ್ಚಿಮದಿಕ್ಕುಗಳು ಕತ್ತಲೆಯಿಂದ ಆವೃತವಾಗಿರುವುವು. ಉಸೋ ದೇವತೆಯು ಆ ಕತ್ತಲೆ 
ಯನ್ನು ಹೋಗಲಾಡಿಸಿ ಸ್ವರ್ಗಕ್ಕೆ (ಅಂತರಿಕ್ಷಕ್ಕೆ) ದ್ವಾರ ಅಥನಾ ಬಾಗಿಲುಗಳಂತಿರುವ ಸೂರ್ವಹಶ್ಚಿಮದಿಗ್ಸಾಗ 
ಗಳನ್ನು ತನ್ನ ಬೆಳಕಿನಿಂದ ತುಂಬಿ ಎಲ್ಲರಿಗೂ ಕಾಣುವಂತೆ ಮಾಡುವುದರಿಂದ ಮುಚ್ಚಿರುವ ಬಾಗಿಲುಗಳನ್ನು 
ತೆಗೆದಿರುವೆ ಎಂದು ಖುಷಿಯು ಪ್ರಶಂಸೆಮಾಡಿರುವನು. | 

ಅವೃಳಂ-- ವೃಕಶಬ್ದಕ್ಕೆ ವಜ್ರಾಯುಧ (ಸಿ. ೩-೧೧) ಕಳ್ಳ (ನಿ. ೩-೧೯) ಚಂದ್ರ (ನಿ. ೫-೨೧) ಬಾಲ 
(೬.೨೬) ಎಂಬ ಅರ್ಥಗಳಿರುವುದರಿಂದ ಅವೃ ಕಂ ಬಾಧೆರಹಿತವಾದ ಅಕಂಟಿಕವಾದ, ಏನೊಂದೂ ಭಯವಿಲ್ಲದ 
ಇತ್ಯಾದಿ ಅರ್ಥಗಳನ್ನು ಹೇಳಬಹುದು. 

ಛರ್ದಿ8_.ಗಯಃ ಕೃದರೆಃ ಮೊದಲಾದ ಇಪ್ಪತ್ತೆರಡು ಗೃಹೆನಾಮಗಳ ಮಧ್ಯೆದಲ್ಲಿ ಛರ್ದಿಕ ಎಂಬ 
ಶಬ್ದವು ನಕಿತವಾಗಿರುವುದರಿಂದ ಛರ್ದಿಕ ಎಂದರೆ ಗೃಹವು, ಮನೆಯು ಎಂದರ್ಥವು. 

ಗೋಮತೀ: ಇಷ. ಗೋಮತೀ ಎಂಬ ಶಬ್ದವು ಇಷಃ ಎಂಬ ಶಬ್ದಕ್ಕೆ ನಿಶೇಷಣವು. ಗೋವು 
ಗಳಿಂದ ಕೂಡಿದ ಅನ್ನ ಅಥವಾ ಆಹಾರವೆಂದರೆ ಗೋವುಗಳೂ ಮತ್ತು ಆಹಾರ ಇವುಗಳನ್ನು ಕೊಡಬೇಕೆಂದೆ 
ಇಪ್ರಾಯವು. 


I ವ್ಯಾಕರಣಸ್ರ ಕ್ರಿಯಾ ಗ 


ಯಜಣವಃ- -ಹುಣು ಗತೌ ಧಾತು. ತನಾದಿ. ಛೆಂದೆಸಿ ಲುಜ (ಪಾ.ಸೂ. ೩-೪-೬) ಸೂತ್ರದಿಂದ ವರ್ತ 
ಮಾನಾರ್ಥದಲ್ಲಿ ಲಜ್‌ ಅದಕ್ಕೆ ಮಧ್ಯಮಪುರುಷ ಏಕನಚನ ವಿವಕ್ತಾಮಾಡಿದಾಗ ಸಿಪ್‌ ಪ್ರತ್ಯಯ ಬರುತ್ತದೆ. 
ಮಧ್ಯೆ ತನಾದಿಯ ನಿಕರಣವಾದ ಉ ಪ್ರತ್ಯಯ ಏರುತ್ತದೆ. ಖುಣ್‌-ಉ*ಸ್‌ ಎಂದಿರುವಾಗ ಪುನಃ ವ್ಯತ್ಯೆಯೋ 
ಬಹುಲಂ' ಸೂತ್ರದಿಂದ ಶಪ್‌ ವಿಕರಣ ಬರುತ್ತದೆ. ಆಗ ಶಪ್‌ ಹರದಲ್ಲಿರುವಾಗೆ ಉ ವಿಕರಣ ಪ್ರತ್ಯಯಕ್ಕೆ 
ಗೌಣವಾದೇಶಗಳು ಬರುತ್ತವೆ. ಖುಣವ್‌-ಆ-ಸ* ವಿಂದು ರೂಪವಿರುವಾಗೆ ರುತ್ತವಿಸರ್ಗಗಳು ಬಂದರೆ ಖಣವಃ 
ಎಂದು ರೊಪ ಸಿದ್ದಿ ಯಾಗು ತುಜೆ: ಇಲ್ಲಿ ಶಪ್‌ ಪಿತತ್ತಿದುದರಿಂದ ಅಸುದಾಶ್ತೌ ಸಂಪ್ರಿತಾ ಸೂತ್ರದಿ ೦ದ 





[3 


86 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೪೮. 





ಹ 





_. ಅನುದಾತ್ರವಾಗುತ್ತದೆ. ಆಗ ಉ ವಿಕರಣಪ್ರತ್ಯಯದ ಸ್ವರವೇ ಸತಿಶಿಷ್ಯವಾಗುವುದರಿಂದ ಪ್ರಬಲವಾಗಿ 
 ಅಡ್ಯುದಾತ್ತವಾಗುತ್ತದೆ. ಖುಣವ8 ಎಂಬುದು ಮಧ್ಯೋದಾತ್ರ ಪದವಾಗುತ್ತದೆ. ಯದದ್ಕ ಎಂದು ಹಿಂದೆ 
ಯಚ್ಛಬ್ದಸಂಬಂಧೆನಿರುವುದರಿಂದ ಯದ್ವೃತ್ತ್ವೆಯೋಗಾನ್ಸಿತ್ಯೆಂ ಸೂತ್ರದಿಂದ ನಿಘಾಶಪ್ರಕಿಷೇಧೆ ಬರುವುದರಿಂದ 
ಸರ್ವಾನುದಾತ್ರವಾಗುವುದಿಲ್ಲ. ' 

ದಿವಃ--ದಿವ್‌ ಶಬ್ದದ ಷಷ್ಮೀ ಏಕವಚನರೂಪ, ಊಡಿದೆಂಪದಾದ್ಯಪ್ಪುಮ್ರೈಮ್ಯಭ್ಯಃ (ಪಾ.ಸೂ. 
೬-೧-೧೭೬) ಇವುಗಳ ಪರದಲ್ಲಿರುವ ಅಸರ್ವನಾಮಸ್ಥಾನ ವಿಭಕ್ತಿಯು ಉದಾತ್ತವಾಗುತ್ತದೆ ಎಂಬುದರಿಂದ ಇಲ್ಲಿ 
ನಹ್ಕೀನಿಭಕ್ತಿಯು ಉದಾತ್ಮವಾಗುತ್ತದೆ. ದಿನಃ ಎಂಬುದು ಅಂತೋದಾತ್ಮವಾದ ಶಬ್ದವಾಗುತ್ತದೆ. 

ಪುನಃ. . ನಿಕಾಜುತ್ತರಹೆದೇ ೫8. (ಪಾ-ಸೂ. ೮-೪-೧೨) ಸೂತ್ರದಿಂದ ಪೊರ್ವಪದದ ನಿಮಿತ್ತದ 
ಪರದಕ್ಲಿರುವುದರಿಂದ ನಕಾರಕ್ಕೆ ಇತ್ತವು ಪ್ರಾಪ್ತವಾದರೆ ಉಸಸರ್ಗಾದ್ಬಹುಲಂ ಎಂದು ಬಕುಲವಚನ 
ಹೇಳಿರುವುದರಿಂದ ಇಲ್ಲಿ ನಸಿಗೆ ಇತ್ತ ಬರುವುದಿಲ್ಲ. ಬಹುಲವಚನ ಬಂದಲ್ಲಿ ಕೆಲವು ಕಡೆ ಅನಿತ್ಯ ವಾದರೊ 
ನಿತ್ಯವೆಂದೂ, ಕೆಲವುಕಡೆ ಬರುವಲ್ಲಿ ಬರುವುದಿಲ್ಲನೆಂದೂ, ಕೆಲವು ಕಡೆ ಅನಿತ್ಯವೆಂದೂ, ಕೆಲವುಕಡೆ ಸೂತ್ರಾರ್ಥ 
ವನ್ನು ಅತಿಕ್ರಮಿಸಿಯೂ ಕಾರ್ಯ ಬರುವುದೆಂದು ಪ್ರಾಚೀನರ ಅಭಿಪ್ರಾಯ. 

ಯಚ್ಛೆತಾತಿ”-- ದಾಣ್‌ ದಾನೆ ಧಾತು. ಭ್ರಾದಿ. ಬೋಟ್‌ ಮಧ್ಯೆಮಪುರುಷೈ ಕವಚನ ಸಿಪ್‌ 
ಪರದಲ್ಲಿರುವಾಗ ಶಪ್‌ ವಿಕರಣ ಬರುತ್ತದೆ. ಸಿಪ್ಪಿಗೆ ತೆಹ್ಯೋಸ್ತಾತೆಜ" ಆಶಿಷ್ಯನ್ಯತರಸ್ಯಾಂ (ಪಾ-ಸೂ. 
೭-೧-೩೫) ಸೂತ್ರದಿಂದ ತಾತಜ್‌ ಆದೇಶ ಬರುತ್ತದೆ. ತಾತ್‌ ಎಂದು ಉಳಿಯುತ್ತದೆ. ಶಶ್‌ ಫರದಲ್ಲಿರುವಾಗ 
ಧಾತುವಿಗೆ ಪಾಫ್ರಾಧ್ಮಾಸ್ಥಾ (ಪಾ.ಸೊ, ೭-೩-೭೮) ಸೂತ್ರದಿಂದ ಯಚ್ಛ ಎಂಬ ಆದೇಶ ಬರುತ್ತದೆ. 
ಯೆಚ್ಛತಾತ್‌ ಎಂದು ರೂಪವು ಸಿದ್ದವಾಗುತ್ತದೆ. ಅತಿಜಂತದ ಪರೆದಲ್ಲಿರುವುದರಿಂದ ನಿಘಾತಸ್ತರೆ ಬಂದಿರುವುದ 
ರಿಂದ ಸರ್ವಾನುದಾಶ್ರೆವಾಗುತ್ತದೆ. 

ಅವೃಕಮ್‌--ನಾಸ್ತಿ ವೃಕೋ ಅಸ್ಮಿನ್ನಿತಿ ಅವೃಕಮ್‌, ಯಾವುದರಲ್ಲಿ ಹಿಂಸಾಕೃತ್ಯವಿಲ್ಲವೋ ಅದು 
ಅವೃಕ. (ಮನೆ) ಇದು. ಬಹುನ್ರೀಹಿಸಮಾಸ. ಇದಕ್ಕೆ ಪೂರ್ವಪನದಶ್ರ ಕೃತಿಸ್ವರವು ಪ್ರಾಪ್ಮವಾದಕಿ 
ನ್‌ ಸುಭ್ಯಾಂ (ಪಾ.ಸೂ. ೬-೨-೧೭೨) ಸೂತ್ರದಿಂದ ನಳನ ಪರದಲ್ಲಿ ಉತ್ತರಪದ ಬಂದಿರುವುದರಿಂದ 
ಬಹುನ್ರೀಹಿಸಮಾಸವಾದುದರಿಂದಲೂ ಉತ್ತರಪದ ಅಂತೋದಾತ್ತೆಸ್ವರವು ಬರುತ್ತದೆ. ಅವೃಕಂ ಎಂಬುದು 
ಅಂತೋದಾತ್ರವಾದ ಶಬ್ದನಾಗುತ್ತದೆ. . | 

ಸೈಥು--ಪ್ರಥ' ಪ್ರಖ್ಯಾನೆ ಧಾತು. ಜ್ವಾದಿ. (ಚುರಾದಿ) ಇದಕ್ಕೆ ಪೃಥಿಮೃದಿಭಸ್ಹಾಂ ಸಂಪ್ರಸಾರಣಂ 
ಸಲೋಪಶ್ಚ (ಉ.ಸೂ. ೧-೨೮) ಸೂತ್ರದಿಂದ ಕು ಪ್ರತ್ಯಯ ಬರುತ್ತದೆ. ಅದರ ಸಂನಿಯೋಗದಿಂದ 
ಸಂಪ್ರುಸಾರಃಿವೂ ಬರುತ್ತದೆ. ಪ್ರಥ ಎಂಬಲ್ಲಿ ರೇಫಕ್ಕೆ ಖುಕಾರರೂಸ ಸಂಪ್ರಸಾರಣವು ಬರುತ್ತದೆ. ಕು ಪ್ರತ್ಯಯ 
ದಲ್ಲಿ ಉಕಾರ ಉಳಿಯುತ್ತದೆ. ಪೃಥು ಎಂದು ರೂಪವಾಗುತ್ತದೆ. 

ಛರ್ದಿ8-ಛರ್ದಿ ಎಂಬುದು ಮನೆಗೆ ಹೆಸರು. ಉಛಲ್ಛದಿರ್‌ ದೀಶ್ರಿದೇವನಯೋಃ ಧಾತು. ರುಧಾದಿ 
ಅರ್ಜಿಶುಚಿ ಹು ಸೃನಿಚ್ಛಾದಿಚ್ಚರ್ದಿಭ್ಯ ಇಸಿಃ (ಉ.ಸೂ. ೨-೨೬೫) ಎ೦ಬ ಸಣತ್ರದಿಂದ ಇಲ್ಲಿ ಇಸಿ ಪ್ರತ್ಯಯ 
ಬರುತ್ತದೆ. ಉಛ್ಛದಿರ್‌ ಧಾತುವಿನಲ್ಲಿ ಉಕಾರ ಇತ್ಸಂಜ್ಞೆಯಿಂದ ಲೋಪವಾಗುತ್ತದೆ. ಇರಿತ್ತಾದ ಧಾತು. 
ಛೈದ್‌* ಇಸ್‌ ಎಂದಿರುನಾಗ ಪುಗಂತೆಲಘೂಪೆಧಸ್ಕ್ಯ ಚೆ ಸೂತ್ರದಿಂದ ಲಘೂಪಥೆಗುಣ ಬರುತ್ತದೆ. ಇಸಿನ 
'ಸಕಾರಕ್ಕೆ ರುತ್ತವಿಸರ್ಗಗಳು ಬರುತ್ತವೆ. ಗುಣವು ರ ಪರವಾಗಿ ಬಂದರೆ ಛರ್ದಿಃ ಎಂದಾಗುತ್ತದೆ. ಪ್ರತ್ಯಯ 
ಸ್ವರದಿಂದ (ಆದ್ಯುದಾತ್ರ) ಛರ್ದಿ ಎಂಬುದು ಅಂತೋದಾತ್ತವಾದ ಪದವಾಗುತ್ತದೆ. 1 ೧೫ | 


ಅ. ೧. ಅ. ೪. ವ. ೫, |: ` ಖಯಗ್ರೇದೆಸಂಹಿತಾ 87 








ಗಾಗ ಗ 


ಸಂಹಿತಾಪಾಠಃ 
| | | | 
ಸಂ ನೋ ರಾಯಾ ಬೃಹತಾ ನಿಶ್ವಪೇಶಸಾ ಮಿಮಿಕ್ಸ್ವಾ 


| 
ಸಮಿಳಾಭಿರಾ | 


ಜಿನೀವತಿ ॥ ೧೬ ॥ 


| I I | 
ಸಂ ದ್ಯುಮ್ನೇನ ವಿಶ್ವತುರೋಷೋ ಮಹಿ ಸಂ ವಾಜೈರ್ನಾ- 


ಸದಪಾಠಃ 


| | | 
ಸಂ] ನಃ! ರಾಯಾ! ಬೃಹತಾ! ವಿಶ್ವಂಹೇಶಸಾ | ಮಿನಿಂಕ್ಷ್ಯ | ಸೆಂ! 


ಇಳಾಭಿ: | ಆ! | 
| | 
ಸಂ! ದ್ಯುಮ್ನೇನ | ನಿಶ್ವೇತುರಾ | ಉಷಃ | ಮಹಿ | ಸಂ! ವಾಜ್ಯೈಃ। 
ವಾಜಿ ನೀವತಿ ॥ ೧೬॥ 


ಸಾಯಣಭಾಷ್ಕಂ 


ಹೇ ಉಸೋ ನೋಸ್ಮಾನ್ರಾಯಾ ಧನೇನ ಸಂ ಮಿಮಿಶ್ಚೈ! ಸಂಸಿಂಚೆ। ಸೆಂಯೋಜಯೇ- 
ತ್ಯರ್ಥಃ 1 ಕೀಡೈಶೇನ ಧನೇನ | ಬೃಹತಾ ಸ್ರೆಭೂಶೇನೆ ವಿಶ್ವಸೇಶಸಾ | ಪೇಶ ಇತಿ ರೂಪನಾಮ | 
ಬಹುವಿಧರೂಪೆಯುಕ್ತೇನ | ತಥೇಳಾಭಿರಾ ಗೋಭಿಶ್ಚಾಸ್ಮಾನ್ಸಂ ಮಿಮಿಶ್ಸ್ಟ | ಇಳೇತಿ ಗೋನಾಮ | 
ಇಳಾ ಜಗೆತೀತಿ ತೆನ್ನಾಮಸು ಪಾಠಾತ್‌ | ಅಕಾರಃ ಸೆಮುಚ್ಚೆಯೇ ಪೆದಾಂತೇ ವರ್ತೆಮಾನತ್ವಾತ್‌ | 
ಉಕ್ತಂ ಚೆ | ಏತಸ್ಮಿನ್ಸೇವಾರ್ಥೇ ದೇವೇಭೃತ್ಚ ನಿತೃಭ್ಯ ಏತ್ಯಾಕಾರಃ | ನಿ. ೧-೪ | ಇತಿ | ಕಿಂಚೆ ಹೇ 
ಮಹಿ ಮಹನೀಯ ಉಹೋದೇವಶೇ ದ್ಯುನ್ನೇನೆ ಯಶಸಾ ಸೆಂ ಮಿಮಿಕ್ಸ್ಟ | ಮ್ಯುಮ್ನಂ ಜ್ಯೋತಶೇಃ 
ಯಶೋ ವಾನ್ನಂ ವೇತಿ ಯಾಸ್ವಃ | ನಿ. ೫೫1 ಕೀದೈಶೇನ ಹ್ಯುಮ್ನೇನ | ವಿಶ್ವತುರಾ ಸರ್ವೇಷಾಂ 
ಶತ್ರೂಣಾಂ ಹಿಂಸಕೇನ | ತಥಾ ಹೇ ವಾಜನೀನತಿ ಅನ್ನಸಾಧನಭೂತಕ್ರಿಯಾಯುಕ್ತೇ ವಾಜೈರನ್ನೈ- 
ರಸ್ಮಾನ್ಸಂ ಮಿಮಿಕ್ಷ | ಅನ್ನಂ ನೈ ವಾಜಃ | ಶಶೆ. ಬ್ರಾ. ೯-೩-೪-೧1 ಇತಿ ಶ್ರುತ್ಯಂತೆರಾತ್‌ | ರಾಯಾ | 
ಊಡಿದಮಿತ್ಯಾದಿನಾ ವಿಭಕ್ತೇರುದಾತ್ತೆತ್ವಂ | ಬೃಹತಾ | ಬೃಹನ್ಮಹತೋರುಪಸಂಖ್ಯಾನಮಿತಿ ವಿಭಕ್ತಿ- 
ರುದಾತ್ತಾ | ನಿಶ್ಚಸೇಶಸಾ | ನಿಶ್ವಾನಿ ಸೇಶಾಂಸಿ ಯಸ್ಕಾಸೌ ವಿಶ್ವಸೇಶಾಃ | ಬಹುವ್ರೀಹೌ ನಿಶ್ವಂ 
ಸಂಚ್ಞ್ಞಾಯಾನಿತಿ ವ್ಯತ್ಯಯೇನಾಸಂಜ್ಞಾ ಯಾಮಸಿ ಪೂರ್ವಸೆದಾಂತೋಡಾತ್ತತ್ವೆಂ | ಯೆದ್ದಾ ಮರು- 


88 ಸಾಯೆಣಭಾಷ್ಯಸಹಿಶಾ [ಮಂ. ೧. ಅ. ೯. ಸೂ. ೪೮. 





pe PRR PR PR ಗಾ 
ಹಿತ pa 


ದ್ವೈಧಾದಿರ್ರ್ರಸ್ಟವ್ಯಃ | ಮಿಮಿಸ್ಟೃ | ಮಿಹ ಸೇಚನೇ | ನ್ಯೃತ್ಯಯೇನಾತ್ಮನೇಪಡೆಂ 1 ಲೋಟ ಬಹುಲಂ 
ಛಂದಸೀತಿ ಶಪಃ ಶ್ಲೂಃ1 ದ್ವಿರ್ಭಾವಹಲಾದಿಶೇಷೌ | ಢತ್ವೆಕೆತ್ವೆಸತ್ತಾನಿ ಪ್ರೆತ್ಯಯಸ್ಪರಸ್ಯ ಸೆತಿಶಿಸ್ಟತ್ವಾತ್ಸೆ 
ಏವ ಶಿಷ್ಯತೇ | ಪೂರ್ವಸದಸ್ಯಾಸಮಾನವಾಕ್ಯಸ್ಥ ತ್ವಾತ್ತಿಜ್ಞಿತಿಜ ಇತಿ ನಿಘಾಶೋ ನ ಭವತಿ | ಸಮಾನ- 
ವಾಕ್ಯೇ ನಿಘಾತಯುಷ್ಮದಸ್ಮವಾದೇಶಾ ವಕ್ತೆವ್ಯಾ ಇತಿ ವಚೆನಾತ್‌ | ನಿಶ್ಚತುರಾ | ತೂರ್ವತೀತಿ ತೊಃ 
ತುರ್ನೀ ಹಿಂಸಾರ್ಥಃ | ಕ್ವಿಪ್ಟೇತಿ ಕಿಪ್‌ | ರಾಲ್ಲೋಸೆ ಇತಿ ವಲೋಪೆಃ | ವಿಶ್ವೇಷಾಂ ತೊರ್ನಿಶ್ವಶೊಃ | 
 ಸೆಮಾಸಸ್ಕೇತೈಂತೋಡದಾತ್ತೆತ್ವೆಂ 1 "ನಾಜನೀವತಿ | ನಾಜೋಂನ್ನ ಮಸ್ಕಾ ಅಸ್ತೀತಿ ವಾಜಿನೀ ಕ್ರಿಯಾ | 
ತಾದೃಶೀ ಕ್ರಿಯಾ ಯಸ್ಯಾಃ ಸಾ ತಥೋಕ್ತಾ || ೫ ॥ 


॥ ಪ್ರತಿಪದಾರ್ಥ ॥ 


ಉಷಃ--ಎಲ್ಫೆ ಉಷೋದೇವಿಯೇ | ನ8- ನಮ್ಮನ್ನು J ಬೃಹತಾ--ಅತ್ಯಧಿಕವಾಗಿಯೂ ಪ್ರಭೂತ 
ವಾಗಿಯೂ | ವಿಶ್ವಪೇಶಸಾ-_ಬಹುವಿಥೆವಾದ ರೂಪವುಳ್ಳದಾಗಿಯೂ ಇರುವ | ರಾಯಾ-_ಧನದೊಂದಿಗೆ | 
ಸಂ ಮಿಮಿಶ್ಸೃ--ಸಂಯೋಜಸು. (ಹಾಗೆಯೇ)! ಇಳಾಭಿ8 ಆ-.ಬಹು ಸಂಖ್ಯಾತಗಳಾದ ಗೋವು 
ಗಳೊಡನೆಯೂ | ಸೆಂ (ನಿಮಿಸ) ಸಂಯೋಜಿಸು | ಮಹಿ... ಪೂಜ್ಯಳಾದ ಉಪಷೋದೇವಿಯೇ | ವಿಶ್ವತುರಾ-. 
ಸಕಲಶತ್ರುಗಳನ್ನೂ ಹಿಂಸೆಮಾಡುವ (ಅವರನ್ನು ಜಯಿಸುವುದರಿಂದ ಲಭಿಸುವ) ಯಶಸ್ಸಿನೊಡನೆ | ಸಂ ಮಿಮಿಸ್ಸ್ವ 
ಸಂಯೋಜಿಸು | ನಾಜಿನೀವತಿ- ಅನ್ನ ಸಾಧೆನವಾದ ಕ್ರಿಯೆಯಿಂದ ಕೂಡಿದ ದೇವಿಯೇ, ವಾಜ್ಯೆ$--ಅನ್ನ 
ಗಳೊಂದಿಗೆ | (ಸೆಂ ಮಿಮಿಕ್ಷ)-(ನನ್ಮುನ್ನು) ಸೇರಿಸು. | 


॥ ಭಾವಾರ್ಥ ॥ 

ಪೂಜ್ಯಳೂ, ಅನ್ನವನ್ನು (ಆಹಾರವನ್ನು) ಕೊಡುವವಳೂ ಆದ ಎಲ್ಫೆ ಉಷೋಸೇನಿಯೇ, ನಮಗೆ 
ಬಹುವಿಧೆರೂಪಗಳುಳ್ಳ ಅತ್ಯಧಿಕವಾದ ಧೆನಗಳನ್ನೂ;, ಬಹುಸಂಖ್ಯಾತಗಳಾದ ಗೋವುಗಳನ್ನೂ, ಸಕಲ 
ಶತ್ರುಗಳನ್ನೂ ಜಯಿಸುವ ಯಶಸ್ಸನ್ನೂ ಮತ್ತು ಅನ್ನಗಳನ್ನೂ ಕೊಟ್ಟು ಅನುಗ್ರಹಿಸು, | 


| | English Translation. 
Adorable Ushas; associate us with (grant us) different kinds of wealth 
liberally ; ಲಿ giver of food, grant us abundant cattle and fame Which can be 
got by conquering € our enemies. 


॥ ವಿಶೇಷ ವಿಷಯಗಳು ॥ 


 ಮುಖ್ಯಾಭಿಸ್ತಾ ಯಪು.--ಎಲೈ ಉಪೋದೇವತೆಯೇ, ನೀನು ನಮಗೆ ಬಹೆಳವೂ ನಾನಾವಿಧೆವೂ 
ಆದ ಥನಗಳನ್ನೂ, ಗೋವುಗಳನ್ನೂ ಅನ್ನ ನನ್ನೂ (ಆಹಾರವನ್ನು ) ಶತ್ರು ಗಳನ್ನು ಜಯಿಸುವುದರಿಂದ ಲಭಿಸುವ 
ಯಶಸ್ಸ ನ್ನೂ ಬಹಳವಾಗಿ ಕೊಡು. 

ಸಂ ಮಿನಿಕ್ಟ-ಮಿಹ ಸೇಚಿನೇ | ಸಂಸಿಂಜೆ | ಸಂಯೋಜಯೇತೃರ್ಥಃ | ನೀರಿನಿಂದ 
ನೆನೆಸುವಂತೆ ನಮಗೆ ಬೇಕಾದ ಥೆನಾದಿಗೆಳಿಂದ ನನ್ಮುನ್ನು ತ 3 ಥ್ರಿಪಡಿಸು ಎಂದರ್ಥವು. ನೇದಗಳಲ್ಲಿ ಸೇಚನಶಬ್ದವು 








ಬಹೆಳವಾಗಿ ತೊತು: ಎಂಬರ್ಥದಲ್ಲಿ" ಉಪಯೋಗಿಸಲ್ಪಡುವುದು: --ಉದಾಹೆರಣೆಗಾಗಿ- -ಸಂತ್ವಾ ' 'ಸಿಂಚಾಮಿ 
ಯೆಜುಷಾ ಪ್ರ ಜಾಮಾಯುರ್ಧನಂ' ಚೆ' ಎಂದು ತೈ ಕತಿ ತ್ತಿರೀಯ' ಸಂಹಿತೆಯ ವಾಕ್ಯವಿರುವುದು' (ತೈ. ಸಂ. ‘೧: ೬-೧) 
oo  ಹಳಾಭಿ: 5 ಧಿಳಾಶಟ್ಟ ಕ್ಕಿ” ಸೋಂ ೨.೪)" "ವಾಕ್ಕು" (ಇ. 3. ೨೩) ಅಸ್ಸ ( ಜು ಗೋವು 
(೩. ೩೯) ಎಂಬ' ಅನೇಕಾರ್ಥಗಳಿರುವವು. KN ಇವುಗಳಲ್ಲಿ ಅನ್ನ ಅಥವಾ ಗೋವು ವೀಬ ಅರ್ಥವನ್ನು 
ಸ್ವೀಕರಿಸಬಹುದು. ಹ 1 ಸೂ ಅತೆ a ET Mu. 
` ದೈಮೆ ಹೀನ ಜ್ಯೋತತೇರ್ಯಶೋ ನಾನ್ನ ೦ ವಾ-(ನಿ ಜ- ೫) ದ್ಯುಮ್ನ ಶಬ್ಧ ಕೈ ಯಶಸ್ಸು ಮತ್ತು 
ಅನ್ನ ವೆಂಬ ಅರ್ಥಗಳಿರುವವು. ಷು ಯಕ್ಕಿನಲ್ಲಿರುವ ಇಳಾಶಟ್ಧ ಕ್ಕೆ ಅನ್ನ ನೆಂಬ ಅರ್ಥವನ್ನು ಸ್ವೀಕರಿಸಿದಲ್ಲಿ. 
ಡ್ಯುನ್ನು ಶಬ್ದಕ್ಕೆ 'ಯಶಸ್ಸೆ ಬ ಅರ್ಥವನ್ನು ಹೇಳಬೇಕು. | ಬ K 
ವಿಶ್ವ ಸರಾ.” 'ತೂರ್ವತೀತಿ ತೊ! ತುರ್ನೀ ಹಿಂಸಾರ್ಥಃ | ' ವಿಶ್ವೇಷಾಂ ತೊ: “ವಿಶ್ವತಃ! 
ಸರ್ವೇಷಾಂ ಶತ್ರೊ ಣಾಂ 'ಹಿಂಸಕೇನೆ | ನಿಶ್ವ ಸಮಶ್ತ ಶತ್ತು ಗಳನ್ನು, 'ತುರಾ-ಹಿಂಸೆಮಾಡುನೆ' (ಜಯಿಸುವ) 
ಶತ್ರು ಜಯದಿಂದ ಉಂಟಾದ: ಯಶಸ್ಸೆ ಂದಭಿಪ್ರಾ ಯವು. ಈ ಶಬ್ದವು ದ್ಯುಮ್ನೆ (ನ ಎಂಬ ಶಬ ಕ್ಕೆ ನಿಕೇಷಣವು.. 
| ವಾಜಿನೀವತಿ-- ಅನ್ನ ವತಿ | ವಾಜವೆಂದರೆ ಅನ್ನವು' (ನಿ. ೩- ೯). ಅನ್ನಂ ವೈ ವಾಜಃ ಎಂದು ಶತಪಥ 
್ರಾಹ್ಮ ಣವಾ ಕ್ಯವಿರುವುದು (ಶತ. ಬ್ರಾ . ೯- ೩ಿ- ೪- ೧) ವಾಜಿಫೀವತಿ, ಎಂದರೆ ಅನ್ನ . (ಆಹಾರ) ವ ವುಳ್ಳ: ವಳು ಎಂದರೆ 


ಕತ ವನ್ನು ಕೊಡಲು ಶಕ್ತಿ ಯುಳ್ಳ ವಳು. 


1 ವ್ಯಾಕರಣಪ್ರಕ್ರಿ ಕಿಯಾ ॥. 


- ರಾಯಾ-ಕ್ಕಿ ಎಂಬುದು ಥೆನವಾಚಿಯಾದ ಐಕಾರಾಂತವಾದ ಶಬ್ದ 'ತೈತೀಯಾ ವಿಭಕ್ತಿ. ಏಕವಚನ: 

ಬಾ ನಿವಕ್ತಾಮಾಡಿದಾಗ ಆಯಾಜೀಕ ಬಂದಕಿ ರಾಯಾ ಎಂದು ರೂಸವಾಗುತ್ತಕೆ.. 'ಊಡಿಡೆಂಪೆದಾದ್ಯೆ ಪ್ಪ: 
ಮ್ರೈದ್ಯುಭ್ಯಃ (ಪಾ. ಸೂ. ೬-೧-೧೭೬) ಇವುಗಳ ಪರದಲ್ಲಿರುವ ಅಸರ್ವನಾಮಸ್ಥಾನ ವಿಭಕ್ತಿಯ “ಉದಾತ್ತ: 
ವಾಗುತ್ತದೆ ಎಂಬುದರಿಂದ. ಟಾ ನಿಭಕ್ತಿ ಯು ಉದಾತ್ತ ವಾಗುತ್ತದೆ. ರಾಯಾ ಎಂಬುದು - ಅಂತೋದಾತೃವಾದ: 
ಪದವಾಗುತ್ತದೆ. | ES 


ಬೃಹತಾ-- ಬೃಹತ್‌ ಒಶಬ್ದದಮೇಲೆ ತ್ಯ ತೀಯ ಏಕವಚನ. ಸರವಾಗಿರುವಾದ ' ಬೃಹತಾ ಎಂದು. 
ರೂಪವಾಗುತ್ತ, ದೆ ಸುಪ್ಪಿ | ಅನುದಾತ್ರ ಸ್ವರವು, ಪ ಪ್ರವಾದಕೆ ಬ ೃಹಸ್ಮಹತೋರುಸೆಸಂಖ್ಯಾನರ್ಮ ಈ ಎರಡು 
ಪದದ ಸರದಲ್ಲಿರುವ ವಿಭಕ್ತಿ ಯು ಉದಾತ್ತ ಎಾಗುತ್ತ ದೆ ಎಂಬುದರಿಂದೆ ಉದಾತ್ತಸ್ಥ ರ ಇರುತ್ತ ದೆ. ಅಗ ! ಬೃಹತಾ 
ಎಂಬುದು ಅಂತೋದಾತ್ತ ವಾದ ಶಬ್ದವಾಗುತ್ತದೆ. - | 


. ವಿಶ್ವಷೇಶಸಾ-ನಿಶ್ವಾಫಿ ಪೇಶಾಂಸಿ ಯಸ್ಯ. ಅಸೌ ವಿಶ್ವನೆ ಪೇಶಾಃ  ಯಾಂಗೆ ನಾಧಾವಿಧವಾದ : ರೂಪ 
ಗಳಿವೆಯೋ ಅವನು, ವಿಶ್ರಪೆ ಪೇಶಾಕ ಬಹುವ್ರಿ ಏಸಮಾಸ. ಬಹುವ್ರಿ (ಹಾ ವಿಶ್ವಂ ಸಂಜ್ಞಾ ಯಾಂ (ಪಾ. ಸೂ. 
೬-೨. ೧೦೬) ಬಹುನ್ರಿ (ಯಲ್ಲಿ ಸಂಜ್ಞಾ FAS ರುವಾಗ ಪೂರ್ವಸದವಾದ ನಿಶ್ವ ಕಬ. ವು ಅಂತೋದಾತ್ರ 

ಸ್ವರವನ್ನು ಹೊಂದುವುದು. ಇಲ್ಲಿ ವಿಶ ಶಬ್ಧವು ಪೂರ್ವನದನಾಗಿದೆ. ಆದರೆ ಸಂಜ್ಞಾ ತೋರುವುದಿಲ್ಲ. ಆದರೂ 
ಅಂತೋದಾತ್ತಸ್ಥ ಸರವು ಬಂದಿರುವುದರಿಂದ ವ್ಯತ್ಯೆಯೋಬಹುಲಂ' ಸೂತ್ರ ದಿಂದ ಸಂಜ್ಞಾ ತೋರದಿದ್ದ ರೊ ಪೂರ್ವ 
ಸೂತ್ರ ದಿಂದ ನಿಶ್ವ ಶಬ್ದಕ್ಕೆ ಅಂತೋದಾತ್ತ ಸ್ಪ ರ ಬರುತ್ತ ದೆ ಎಂದು ಸ್ಥಿ ಸ್ವಿಕರಿಸಬೇಕು.. ಅಧವಾ ಮರುದ್ದ ಪ್ರೃಥಾಧಿಗಣವು 
ಅಕ್ಕ ಗವವಾದುನರಾದ ಅವುಗಳಿಗೆ ಅಂತೋದಾತ್ರ ವನ್ನು ವಿಧಿಸಿರುವುದರಿಂದ ವಿಶ್ವ ಪೇಶಶ್ವ ಬ್ಲವನ್ನು ಆ ಗಣದಲ್ಲಿ 
ದಾಕಮಾಡಿದಿ ಎಂದು ಅಂಗೀಕರಿಸಬೇಕು. ಆಗ ಸ್ಪರಿತನಾಗಿ ಪೂರ್ವಪದಾಂತೋದಾತ್ತ ಸ ಸ್ವರವು ಬರುತ್ತ ಡೈ. 

12 


೨೦0. | | ಸಾಯಣಭಾಸ್ಯಸಹಿತಾ . (ಮಂ. ೧. ಅ. ೯, ಸೊ. ೪೮. 








:  ಮಿಮಿಕ್ಷ-ಮಿಹೆ ಸೇಚನೆ ಧಾತು. ಭ್ವಾದಿ. ಇದು ಪ್ರರಸೆ ಬ್ರ ನದಿಯಾದ ಧಾತು. ಆದರೆ ಇಲ್ಲಿ | 
ವೃತ್ಯಯೋ ಬಹುಲಂ ಸೂತ್ರದಿಂದ ನ್ಯತ್ಯು ಯದಿಂದ ಆತ್ಮನೇ ಸದಪ್ರತ್ಯಯ ಬರುತ್ತದೆ ಎಂದು ಸ್ವೀಕರಿಸ 
ಬೇಕು. ರೋಟ್‌ಮಧ್ಯೆಮಪುರುಷ ಏಕವಚನ ಪ್ರತ್ಯಯ ವಿವಕ್ಷಾಮಾಡಿದಾದ ಮಿಹ್‌ * ಥಾಸ್‌. ಎಂದಿರುವಾಗೆ 
ಥಾಸಿಗೆ ಸೆ ಆದೇಶ ಬರುತ್ತದೆ. ಸನಾಭ್ಯಾಂವಾಮ್‌ ಸೂತ್ರದಿಂದ ಸಕಾರೋತ್ತರ ಎಕಾರಕ್ಕೆ ವ ಎಂಬ ಆದೇಶೆ 


| ಬರುತ್ತದೆ. ಮಿಹ್‌ + “ಸ್ವ ಎಂದಾಗುತ್ತದೆ. ಇದು ಭ್ರಾದಿಯಾದುದರಿಂದ ಶಪ್‌ ವಿಕರಣಪ ಪ್ರತೈಯವು ಪ್ರಾಪ್ತ 


ವಾದರೆ ವ್ಯತ್ಯಯದಿಂದ ಬಹುಲಂ ಛೆಂದಸಿ (ಪಾ. ಸೂ. ೨-೪- -೭೩) ಸೂತ್ರದಿಂದ ಶಪಿಗೆ ಶ್ಲು ವಿಕರಣ ಬರುತ್ತ ದೆ 
ಆಗ ಶೌ (ಪ್ರಾ. ಸೂ. ೬-೧-೧೦) ಸೂತ್ರದಿಂದ ಧಾತುವಿಗೆ ದಿ ತ್ವ ಬರುತ್ತ ಜಿ. ಅಭ್ಯಾಸಕ್ಕೆ ಹಲಾದಿಶೇಷಬಂದರೆ 
ಮಿಮಿಹ್‌ * ಸ್ವ ಎಂದು ಆಗುತ್ತದೆ. ಹೋಢಃ (ಪಾ. ಸೂ..೮-೨-೩೧) ಸೂತ್ರದಿಂದ ಹೆಕಾರಕ್ಕೆ ಢಕಾರಬರುತ್ತದೆ. 
ಸಢೋಃ ಕೆ. ಸಿ (ಪಾ. ಸೂ. ೮-೨-೪೧) ಸೂತ್ರದಿಂದ ಆ ಢಕಾರಕ್ಕೆ ಸಕಾರಪರದಲ್ಲಿರುವುದರಿಂದ ಕಕಾರಪು 
ಬರುತ್ತದೆ. ಕಕಾರದ ಪರದಲ್ಲಿ ಸಕಾರಬಂದಿರುವುದರಿಂದ ಸಕಾರಕ್ಕೆ ಸತ್ತಬರುತ್ತ ಡೆ. ಕಕಾರ ಷಕಾರಯೋಗದಿಂದ 
ಕ್ಷಕಾರವಾಗುತ್ತದೆ. ಮಿಮಿಕ್ಷ ಎಂದು ರೂಪವಾಗುತ್ತದೆ. ಪ್ರತ್ಯಯದ ಅದ್ಭುದಾತ್ರಸ್ವ ರವು ಸತಿಶಿಷ್ಟನಾಗಿರು 
ವುದರಿಂದ ಅದೇ ಉಳಿಯುತ್ತದೆ. ಮಿಮಿಕ್ಷೆ ಎಂಬುದು. ಅಂತೋದಾತ್ರವಾದ ಪದವಾಗುತ್ತದೆ. ಸಮಾನವಾಕ್ಯೆ 
ನಿಘಾತಯುಷ್ಕದೆಸ್ಮದಾದೇಶಾ ವಕ್ತೆನ್ಯಾ ಎಂದು ವಿಶೇಷವಾಗಿ ವಾರ್ತಿಕಕಾರರು ಹೇಳಿರುವುದರಿಂದ ಇಲ್ಲಿ ಪೂರ್ವ 
ಪದವು ಹಿಂದಿನವಾಕ್ಯದಲ್ಲಿಯೇ ಅನ್ವಯಿಸಿರುವುದರಿಂದ ಮಿಮಿಕ್ಷ್ವ ಎಂಬುದು ಸೆಮಾನವಾಕ್ಯದಲ್ಲಿರುವ 
ಪೂರ್ವಪದದ ಪರದಲ್ಲಿ ಬರಲಿಲ್ಲ. ಆದುದರಿಂದ ತಿಜ್ಜತಿಟ8 ಸೂತ್ರದಿಂದ ನಿಘಾತಬರುವುದಿಲ್ಲ. 


| ವಿಶ್ವ ತುರಾ-ತೊರ್ವತಿ ಇತಿ ತೂ. ಹಿಂಸೆಮಾಡುವವನು ಎಂದರ್ಥ. ತುರ್ವೀ ಹಿಂಸಾಯಾಂ ಧಾತು. 
(ಇತರ ಧಾತುವಿನೊಡನೆ ಸೇರಿ ಏಂಸಾರ್ಥದಲ್ಲಿ ಪಠಿತವಾಗಿದೆ) ಕ್ಲಿ ಸ್‌ ಚೆ (ಪಾ. ಸೂ. ೩-೨ ೨.೨೬) ಸೂತ್ರದಿಂದ 
ಕ್ಟೈಪ್‌ ಪ್ರತ್ಯಯ ಬರುತ್ತ ಡಿ. ಕ್ವಿಪಿನಲ್ಲಿ ಸರ್ವವೂ ಕೋಪವಾಗುತ್ತದೆ ತುರ್ವ್‌ಕ್ವಿಪ್‌ ಎಂದಿರುವಾಗ ರಾಲ್ಲೋಪೆಃ 
(ಸಾ. ಸೂ. ೬-೪-೨೧) ರೇಫದ ಪರದಲ್ಲಿರುವ ಛಕಾರ ವಕಾರೆಗಳಿಗೆ ಕೈಪ್‌ ಮತ್ತು ಅನುನಾಸಿಕಾದಿ ರುಲಾದಿ 
ಪ್ರತ್ಯಯಪರದಲ್ಲಿರುವಾಗ ಲೋಪಬರುತ್ತದೆ ಎಂಬುದರಿಂದ ಇಲ್ಲಿ ರೇಫದಸರದಲ್ಲಿ ವಕಾರಪರದಲ್ಲಿರುವುದರಿಂದ 
ಲೋಪಬರುತ್ತದೆ; ತುರ್‌ ಎಂದು ರೇಫಾಂತ ಶಬ್ದವಾಗುತ್ತದೆ. ಇದಕ್ಕೆ ಸುನರದಲ್ಲಿರುವಾಗ ರ್ವೋರುಸೆಢಾಯಾ 
ದೀರ್ಫ್ಥ ಇತೆ8 ಸೂತ್ರದಿಂದ ಇಕಿಗೆ ದೀರ್ಫ ಬರುತ್ತದೆ. ಹೆಲಿನ ಪರದಲ್ಲಿರುವುದರಿಂದ ಸುಲೋಪವಾಗುತ್ತದೆ. 
ರೀಫಕ್ಕೆ ನಿಸರ್ಗ ಬಂದರೆ ತೂಕ ಎಂದು ರೂಸವಾಗುತ್ತದೆ. ವಿಶ್ರೇಷಾಂ ತೂಃ ನೆಕ್ತತೂೂಃ ಸರ್ವವನ್ನೂ ಹಿಂಸಿಸು 
ನವನು ಎಂದರ್ಥ. ಸಮಾಸಸ್ಯ (ಪ್ರಾ. ಸೂ ೬-೧-೨೨೩) ಸಮಾಸಕ್ಕೆ ಅಂತೋದಾತ್ತ ಬರುತ್ತದೆ ಎಂಬುದರಿಂದ 
ಅಂತೋದಾತ್ರೆ ಸ್ವರಬರುತ್ತಡೆ. ವಿಶ್ವತುರ್‌ ಎಂಬುದು ಅಂತೋದಾತ್ತ ಶಬ್ದ. ಇದಕ್ಕೆ ತೃತೀಯಾವಿಕವಚನದಲ್ಲಿ 
ವಿಶ್ವತುರಾ ಎಂದು ರೂಪವಾಗುತ್ತದೆ. 


ವಾಜಿನೀವತಿ-ಇವಾಜಃ ಅನ್ನಂ ಅಸ್ಯಾಃ ಅಸ್ತಿ ಇತಿ ವಾಜಿನೀ ಕ್ರಿಯಾ ಅನ್ನಸಂಪಾದಕವಾದ 
ವ್ಯಾಪಾರವೆಂದರ್ಡ್ಗ, ಮತ್ತ್ರರ್ಥದಲ್ಲಿ ಇನಿಪ್ರತ್ಯಯ ಬರುತ್ತದೆ. ನಾಂತೆವಾದುದರಿಂದ ಜೀಪ್‌ ಬರುತ್ತದೆ. 
ವಾಜಿನೀ ಕ್ರಿಯಾ ಯಸ್ಯಾಃ ಸಾ ವಾಜಿನೀವತೀ ಅನ್ನ. ಸಂಪಾದಕವಾದ ಕಿ ಕ್ರಿಯೆಉಳ್ಳ ವಳು ಎಂದರ್ಥ. ಮತುಪ್‌ 
ಪ್ರತ್ಯಯ ಬಂದು ಉಗಿಶಶ್ಚ ಸೂತ್ರದಿಂದ ಜಕೀಪ್‌ ಬರುತ್ತದೆ. ಮತುಪಿನ ಮಕಾರಕ್ಕೆ: ಸಂಜ್ಞಾಯಾಂ 
(ಪಾ. ಸೂ. ೮-೨-೧೧) ಸೂತ್ರದಿಂದ ವಕಾರ ಬರುತ್ತದೆ. ಸಂಬುದ್ಧಿಯಲ್ಲಿ ಪ್ರಸ್ತ ಬಂದು ಸುಲೋಪಬರುವುದರಿಂದ 
ನಾಜಿನೀವತಿ ಎಂದು ರೂಪವಾಗುತ್ತದೆ. ಎಂಟನೇ ಅಧ್ಯಾಯದ ಆಮಂತ್ರಿತಸ್ಯಚೆ ಸೂತ್ರದಿಂದ ನಿಘಾಶಸ್ತರೆ 
ಬರುತ್ತದೆ. ವಾಜಿನೀನತಿ ಎಂಬುದು ಸರ್ವಾನುದಾತ್ರವಾದ ಶಬ್ದ. | ೧೬॥ 


ಅಆ.೧.ಅ.೪. ವ. ೬, ] | ಖುಗ್ವೇದಸಂಹಿತಾ | ‘91 











hue ಕ್‌. ಕರಾ 


_ ನಲವತ್ತೊಂಭತ್ತನೆಯ ಸೂಕ್ತವು 


ಉಷೋ ಭದ್ರೇಭಿರಿತಿ ಚೆತುರ್ಯುಚೆಂ ಷಷ್ಠಂ ಸೂಕ್ತಂ | ಅತ್ರಾನುಕ್ರಮ್ಯತೇ | ಉಷತ್ಚ- | 
ತುಸ್ಕಮಾನುಷ್ಟುಭಂ ತ್ವಿತಿ | ಕಣ್ಣಿಪುತ್ರಃ ಸ್ರೆಸ್ಪಣ್ವ ,ಯಷಿಃ | ತುಹ್ಯಾದಿಸರಿಭಾಷಯೇದಮುಕ್ತೆರಂ 
ಚಾನುಷ್ಟುಭಂ। ಪೂರ್ವತ್ರೋಷಸ್ಯಂ ತ್ರಿತ್ಯುಕ್ತೆಶ್ವಾದಿದನುಪಿ ಸೂಕ್ಕಮುಷಸ್ಯಂ। ಪ್ರಾತೆರನುನಾಕ- 
ಸ್ಕೋಸಷೆಸ್ಯೇ ಕೈತಾವಾನುಷ್ಟುಭೇ ಛಂದಸ್ಕೇತತ್ಸೂಕ್ತೆಂ ಸೂತ್ರ್ಯಶೇ ಹಿ! ಉಷೋ ಭದ್ರೇಭಿರಿತ್ಯಾ- 
ನುಷ್ಬುಭಂ | ಆ. ೪-೧೪ | ಇತಿ | ಆಶ್ಚಿನಶಸ್ತೆಆಸ್ಕೇತತ್ಸೊಕ್ತೆಂ! ಪ್ರಾತರನುನಾಕನ್ಯಾಯೇನ | ಆ ೬-೫ | 
ಇತ್ಯತಿದೇಶಾತ” ॥ | 


ಅನುವಾದ ಉಷೋ ಭೆದ್ರೇಭಿಃ ಎಂಬುವುದು ಈ ಒಂಭತ್ತನೆಯ ಅನುವಾಕದಲ್ಲಿ ಆರನೆಯ 
ಸೂಕ್ತವು. ಇದರೆಲ್ಲಿ ನಾಲ್ಕು ಖುಕ್ಳುಗಳಿರುವವು. ಅನುಕ್ರಮಣಿಕೆಯಲ್ಲಿ-ಉಷಹೋ ಭದ್ರೇಭಿಃ ಎಂಬ ಸೂಕ್ತವು 
ಅನುಷ್ಟುಪ್‌ ಛಂದಸ್ಸಿ ನಿಂದ ಕೂಡಿದ ನಾಲ್ಕು ಖುಕ್ಕುಗಳುಳ್ಳ ಸೂಕ್ತವು ಎಂದಿರುವುದು. ಈ ಸೂಕ್ತಕ್ಕೆ 
ಕಣ್ವಖುಷಿಯ ಪುತ್ರನಾದ ಪ್ರಸೃಣ್ವನೆಂಬುವನು ಖುಷಿಯು. ಅನುಷ್ಟುಪ್‌ ಛಂದಸ್ಸು.  ಉಷೋ ದೇವತೆಯು. 
ಪ್ರಾತರನುವಾಕಸಠನಮಾಡುವಾಗೆ ಉಷಸ್ಯಕ್ರತುಮಂತ್ರಗಳಲ್ಲಿ ಅನುಷ್ಟು ಪ್‌ ಛಂದಸ್ಸಿನ ಯಕ್ಕುಗಳನ್ನು ಪಠಿಸುವುದ . 
ಕ್ಳಾಗಿ ಈ ಸೂಕ್ತವನ್ನು ಉಪಯೋಗಿಸುವರು. ಈ ವಿಷಯವು ಆಶ್ವಲಾಯನಶ್ರೌತಸೂತ್ರದಲ್ಲಿ ಉಷೋ ಭದ್ರೇಭಿರಿ- 
ಶ್ಯಾನುಷ್ಟುಭಂ ಎಂಬ ಸೂತ್ರದಿಂದ ಉಕ್ತವಾಗಿರುವುದು. (ಆ. ೪.೧೪) ಮತ್ತು ಅಲ್ಲಿಯೇ ಪ್ರಾತರನುವಾಕ.. 
ನ್ಯಾಯೇನ (ಆ. ೬-೫) ಎಂಬ ಸೂತ್ರದಿಂದ ಈ ಸೂಕ್ತವನ್ನು ಆಶ್ವಿನಶಸ್ತ್ರಮಂತ್ರ ಸಠನಕ್ಕಾಗಿಯೂ ಉಪಯೋಗಿ 
ಸಬೇಕೆಂದು ಹೇಳಲ್ಪಟ್ಟ ರುವುದು. | ಬ ದ್‌ | 


ಸೂಕ್ತ-೪೯ 


ಮಂಡಲ--೧॥ ಅನುವಾಕ! ಸೂಕ್ರ-೪೯॥ 
ಅಸ್ಟಕ--೧ 1 ಅಧ್ಯಾಯ-೪ 1 ವರ್ಗ ೬॥ 
ಸೂಕ್ತ ದಲ್ಲಿರುವ ಖಯೆಕೃಂಖ್ಯೆ ೪ 
ಖಯಸಿಃ-ಪ್ರಸ್ವಣ್ವಃ ಕಾಣ್ವಃ ॥ 
ದೇವತ್ಲಾ. ಉಷಾಃ ॥ 
ಛಂದಃ... ಅನುಷ್ಟುಸ್‌ 


| ಸಂಹಿತಾಪಾಠೆ॥ | 
| | | 
ಉಷೊ ಭದ್ರೇಭಿರಾ ಗಹಿ ದಿವಶ್ಚಿದ್ರೋಚನಾದಧಿ | 


| ಐ 1 | ol | 
ವಹನ್ನರುಣಪ್ಪವ ಉಪ ತ್ವಾ ಸೋಮಿನೋ ಗೃಹಂ ॥ ೧1 


ಜ್ರ 
ಸ 


892 | ..ಸಾಯೆಣಭಾಫ್ಯಸಹಿತಾ [ಮಃ 9. ೧. .ಅ. ೯. ಸೂ, ೪೯. 





| ಪದೆಪಾಠಃ ॥ 





| | ಕ ಚಯ ಕ 3 : 
ಉಷ | ಭದ್ರೇಭಿಃ Ve "ಗಹಿ IS ಔಷ” ತತ್‌ is 'ಕೋಚನಾತ್‌ | ಅಧಿ | 
ವಹಂತು. 1 ka | ಉಭಿ I} ತ್ತಾ  ಸ್ಫೋಮಿನಃ 1 ಗೈ: ಹಂ I ೧. 1. 
4 ಕೆ 
ಡಾ ಕತತ Be ಕ” Ek ba ಜ್‌ p fk ಶತಿ ತ್‌್‌ ಅ ಸಷ ಗ Ra ಆ; pa sr ಫ್‌ N ಚ — 4 ps ನ್ನ ಕೊ ಸ್‌ ೬ sp ತ ಸ ps |; TY ೮೪... 
ಗ fp > sen ಜಟ ಬ ಚಚ ಭಜ ಎ ಕ್‌ ಈ ನ fae (ತ. ರ 4 | | [es 44 ಗ 


I} ಸಾಯ ಭಾಸ ಸಿ, 1. 


14... 1.1... 0.1 avy me ಆಊ. “ps 


ಜೇ ಉಷ ಆ ಜಡೆ, I ತೋಳತ್ಸಮ್ಮಾಗ್ಯೆ ಇರ್ತಿತ್ತು. 
ರೋಕಾತ್‌ ಕೋಚೆನಾದ್ರೋಚಮಾನಾದ್ದೀಪೈಮಾನಾತ್‌ | ಅಧಿರುಪರ್ಯರ್ಥಃ | ಉಪರಿ ವರ್ತಮಾನಾತ್‌ | 


ಸಿಸಿ ಸೂಜಿತಾರ್ಥಃ | ಪೂಶಿಕಾನೇಂಧಿಧಾಶೇಕತ್ತರೋತ್ಪಾನ್ಹಾ ಗಲ್ಲ ಗ ಗೆಚ್ಛೆ l, ಹೊ ಉಷ ಅರುಣ- 


ಸ್ಸ ಗೆ ಹಂ ಕ್ರಾ ತ್ವಾ ್ರಾಮುಸನಹಂತು | ಪ್ರಾ ್ರಸೆಯಂತು | ಗಹಿ] Fe 'ಬಹುಲಂ ಛಂಡೆಸೀತಿ 
-ಶಸೋ.. ಜ್‌ ಹೇರಪಿತ್ತೆ ತೇನ. .ಜಾತ್ರ್ಯೇನುವಾಕ್ತೊ ಪೆದೇಶೇತ್ಯಾಧಿನಾನುನಾಸಿಕೆಲೋಸೆಃ . ಅತೋ 
ಹೇರಿತಿ ಲುಗ್ಗ. ಭವತಿ. 1 ಅಸಿದ್ದೆವಡತ್ರಾ...ಭಾದಿತ್ಯನುನಾಸಿಕೆಲೋಸಸ್ಯಾಸಿದೈತ್ವಾ ತ್‌. ಸೋಚೆನಾಶ್ಸ್‌ | 
.ಸುಚಿ-ಧೀಪ್ರಾ: A} ಅನುದಾಕ್ರೇತೆಕ್ಕ. ಹೆಲಾಣೇರಿತಿ. ಯುಚ್‌ |. ಯೋರನಾದೇಶೇ ಚಿತ ಇತ್ಯೋ ದಾತ ತ್ವಂ! 
ಅನುಣಿಪ್ಸಮ! ಪ್ಸಾ. -ಭತ್ಷಣ್ಣೇ.!: (.ಸ್ಟಾಂತಿ ಭತ್ತಯಂತಿಸ್ಸ ನಂ. 'ಪಿಬಂತೀತಿ. ಸ ಸ್ಸನೋ ವತ್ಸಾಃ 1, ಔಷಾದಿತೆಃ 
ಪ್ರತ್ಯಯ. ಅತೋ: ಛ್ಯೋಪೆ. ಇಟ್ಟ. ಜೇತ್ಯಾತಾರಥೋಪೆಸ! ಅರುಣಾ ಪ್ಸೆವೋ. a ತಾಸ- 
ಥೋಕ್ತಾಃ | ಅತ್ರೆ ನತ್ತು ನ್ಸನಾಮಾರುಟ್ಯ್ಷ ಪ್ರತಿಷಾಡನಾನ್ಮಾತ್ಸೆ ಣಾಮಸಿ ತಥಾತ್ವ 0. ಗಮ್ಯತೇ ಪೈತ್ಯ ಕಮಶ್ಟಾ 
ಅನುಹರಂತೇ ಮಾತೈಕೆಂ ಗಾವೋನನುಹರಂಶೇ। ಮ ೧-೩.೨೧. ೫ | ಇತಿ ಗೋನರ್ದೀಯಃ | ತಾಸಾಂ 
ಚೋಪಷೋನಾಹನತ್ತೆ ೦ ನಿಘಂಟಬಾವುಕ್ತಂ | _ಅರುಣ್ಕ್ಯೋ ? ಗಾವ ಉಸಸಾಮಿತಿ | ಅರುಣಿಶಬ್ದೊ ರ್ತೇಶ್ವ 
ಉಪ -೬೦ | ಇತ್ಯುನತ್ಛತ್ಯಯಾಂತಃ (ತ್ನ | ಹಾಖ್ಯಾಯೆಂ ಜಿತ್‌ | ಉ. ೩-೫೯ | ಇತ್ಯಶಶ್ಚಿ ದಿತ್ಯನುವೃತ್ತೇರೂ- 
ತೋದಾತ್ತೆಃ। ಸ ಏನ ಬಹುಪ್ರೀಹೌ 'ಪೂರ್ವಪ ಸ್ಯ ತಿಸ್ಟೆ ರತ್ತೆ ವೆ. ಶಿಷ್ಯ | 


4 ಇಬ, ಸ ವಾ 
ಲ ಯಂತ ಮ ಜಬ ಗ್‌ 


ಟ್ರಿಗರ್‌ ್ಗ 


| st ಸ್ರತ ಸದಾರ್ತ. 1 ನ ೨. 
ಉಷಃ - ಎಲ್ಫೆ ಉಹೋಡೇನಿಯೇ!: ಅಧಿ ಚ್ಲೆತ್‌- ಮಲುಗಡೆ ಪೂಜ್ಯ ಸ್ಥಾ ನದಲ್ಲಿ! ರೋಚನಾಶ್‌-- 
ಪ್ರಕಾಶಿಸತಕ್ಕ | ದಿವಃ--ದ್ಯುಲೋಕದಿಂದ | ಭಜ್ರೇಭಿ8-ಮಂಗಳಕರಗಳಾದ ಮಾರ್ಗಗಳ ಮೂಲಕ | 
ಆ ಗಹಿ.-ದಯಮುಾಡು | (ಎಲೈ ದೇನಿ೬ಹಿಲ) ಅರುಖಸ್ಸೆವ-- ಕೆಂಪುಬಣ್ಣದ ಹಸುಗಳು | ಸೋಮಿನಃ-- 
ಜಾ ಕೊಂಡಿರುವ ಯಜಮಾನನ! ಗೆ ಹೆಂ (ದೇವತೆಗಳನ್ನು ದ್ದೆ "ತಿಸಿ ಮಾಡುವ) ಯಜ್ಚಗ ಗೃಹಕ್ಕೆ 
ನಿನ್ನ ನ್ನ್ನ | ಉಪ ವಹಂತು-- ಕರೆತಂದು: ಸೇರಿಸಲ್ಲಿ" 


» ll 'ಭಾನಾರ್ಥ ಗ | ೨... 
ಎಲ್ಛೆ ಖುಷಿಯ” ಮನಗಳ 'ಸ್ರಜ್ಯಸನ್ಯ ಕ್ಸಿ 'ಪ್ರಕತಿತಿಸತಕ್ಕ” | ಅಂತರಕ್ಷಲೋಕದಿಂದೆ 
ಮಂಗಳೆಕರೆಗಳಾದ ಮಾರ್ಗಗಳ ಮೂಲಕ ಇಲ್ಲಿಗೆ ದಯನಾಡು. | ಸಂದುಬಣ್ಣ ದ ಹಸುಗಳು ಸೋಮರಸಯುಕ್ತ 
ನಾಡ ಯಜಮಾನನ ಯಜ್ಞಗ ಗೃಹಕ್ಕೆ ನಿನ್ನ ಕ್ಸು 'ಕರೆಕರಲ್ಲಿ' 88001. ಸ 


4. ಗ್ರ. ಅ.್ಲ.ಳ.ವ,. ೬... 
EES 





93 





| ಆ ಯ ee ನ್‌ | ನ - 3 Ne  Boglish-T “Lransl ation. : ಬ (ಕ 4 1 KM ಬ ನ «4 ಹ 


" Ushas, come ಟ್‌ anspicions Mays- “from above: tle’ bright region. of the 
firmament let the ruddy coloured cows bring you to.the.dwelling of the offerer 
of the soma Juice. 

A em Ty ಘಿ ತ... 2 1.೪೫ NE 


11.೬೬. 148% ಆ ೫1] ವಿಶೇಷ ಷಯಗಳ. "| 4 


ನ |! A ೫11 yh ಜಣ q ಸ pa a sh ಬ hot ಲ ಸ್ಯ ಸ ಗ ಕಃ ನಟ್ಟು ಭ್ಯ 1ಡಿ 
MR #4 I fo ಕ ೫. 14 1 [ He ಳೆ ಸ W 5 ಇ ಕ ಎ £ ೫ WE pd ಕ i" ಳೆ ೫೫ 4 ಗ್ಗ ಬದ. "ತ್ಕ A - ; ಕ 


ಟ್ಟ ಡೆ ್ರೀಭಿ ಶೋಭ; ರ್ಮಾಸ್ಯೈಣ. ಉತ್ತಮವಾದ ಎಮಾರ್ನಗ ಛಂದ; . ವೇದಾರ್ಥಯತ್ನ. ಕಾರೇ 
_ ನೊಡಲಾದ ಕೆಲವರು ಭಡ್ರೇಭಿಃ ಎಂಬ ಶಬ್ಧಕ್ಕೆ, ಭದ್ರೇಭಿತ, ಅಶ್ರಾ ಉತ್ತಪುವಾದ. -ಕುದುರೆಗಳಿಂದ.-ಎಂಬ 
ಅರ್ಥನಿನರ್ನಣೆಮಾಡಿರುವರು. ಹಕ್ಕಿನಲ್ಲಿ ಮಾರ್ಗ್ಯೆಃ ಅಥವಾ, ಅಕಿ 8 ಎಂಬ ಯಾವ ಶಬ್ದವೂ ಇಲ್ಲದೆ. ಭದ್ರೇಭಿಃ 
ಎಂಬ ಶಬ್ದ ಮಾತ್ರ ನಿರುವುದರಿಂದ ಈ ಶಬ್ದ ಸ್ರ ಯೋಗದಲ್ಲಿ. ಹಸಿಯ ಅಕ್ರಯನ್ನೇಶ್ವಿರಬಹುಜೇಂಬುದ್ದು 








`“ಲ್ಲಂ 


ಸ್ಪಷ್ಟ: ವಾಗಿಲ್ಲ. 


ಅರುಣಪ್ಸೆ ವ$_ಅರುಣ ಎಂದರೆ ಕೆಂಪಾದ EN ಎಂದರೆ. ಕೂಪ (4. ಿ- ೨೩). ಆದುದರಿಂದ 
ಅರುಣಪ್ಸವ8 ಎಂಬ ಶಬ್ದಕ್ಕೆ ಕೆಂಪಾದ ರೂಪಗಳು ಅಥವಾ ಕೆಂಪಾದ ರೂಪಗಳುಳ್ಳೆ ಎಂದರ್ಥವಾಗುವುದು- 
| ಭಾನ್ಯಕ್ತಾರಥು « ಈ ಶಬ್ದಕ್ಕೆ ಕ್ಸ ಅರುಣನರ್ಣಾ. ಗಾವಃ ಸೊಸ್ಟುಬಣ್ಣದ, ಗೋ ಸಿವುಗಳ್ಳು. ಎಂದು. ಫಿವರಣೆಮಾಡಿರುವರು. 
ಗೋವುಗಳು ಉಸ್ಸೋದೇನತೆಯನ್ನು ಯಜಮಾನನ. ಗ ೈಹಕ್ಕೆ ಕರಿತರುವವು ಎಂಬ. ಅರ್ಥವು: ನಿರುತ ದ. ನಿಘಂಟು 
ಪ್ರಕರಣದಲ್ಲಿ ಉಕ ಕೃವಾಗಿರುವುಡೆೊದ್ದು ,₹ ಹೇಳಿರುವರು... ಅಶ್ಚಗಳಲ್ಲಿ ; ಕೆಂಪುಬಣ್ಣದ ಅಶ ಗಳಿರುವುದನಿಂಡ್ನ. ಕೆಂಪು 
ಬಣ್ಣ ದ್ಯ ಅಪ್ತ ಸಗಳ್ಳೊದೂ ಅರ್ಥಮಾಡಬಹುದ್ದು... ಅಥವಾ ಉಸ್ಪಃಶಾಲದಲ್ಲಿ ಸೂರ್ಯೋದಯವಾಗುವಾಗ ಸೊರ್ಯನೆ 
Bi 0 ಕಣಗಳು ಕೆಂಪುಬಣ್ಣ ಗಳಿಂದ ಗೋಚರನಾಗುನುನ ರಂಥ. ಇಲ್ಲಿ ಇಲ್ಲಿ ಸೆಂಪುಓಣ್ವದ ಿರಣಗಳಿಂಧ ಎಂದು . ಬೇಕಾದರೂ 
ಅರ್ಥ ನೇನು ಉಫೋಡೇವತೆಗೆ ಸಂಪು ಹೆಸುಗಳೇ. ವಾಹ ಗಳೆಂದು. ನಿರುಕ್ತ ದಲ್ಲಿ ಹೇಳಿದೆ. ಈ ೧೧೫) 


. ' ಸೋಮಿನೆಃ-ಸೋಮಯೆಂಕ್ತೆ ಕಸ್ಯ ಯೆಜಮಾನಸ್ಯ- ದೇವತೆಗೆ ಅರ್ಥಿಸುವುದಕ್ಕಾಗ ಸೋಮರಸ 
ವನ್ನು; ಸಿದ್ಧ ಪಡಿಸಿಟ್ಟು ಕೊಂಡಿರುವ ಯಜಮಾನನ." ಆಟ 1 


1 ೆ ೫1111711 41. 1111113 | ‘md 
1113. 138 ॥ ನ್ಯಾಕರತ್ರಕ್ರಿ ಶ್ರಿಯಾ | || 


ಎ ಗಹಿಗನ್ನು ಗತಾ ಧಾತ್ತು.. ಸ್ವಾ ದ್ದಿ ನೋಟ್‌ ಮಧ್ಯಮ ಪ್ರಿರುಷ ೩ ಏಕವಚನ. ನ ವಿವಕ್ಷಾಮಾಡಿದಾಗ 
ಹಪ್‌ ಪ್ರತ್ಯಯ ಬರುತ್ತದೆ. ಸೇರ್ಹ್ಯಹಿಚ್ಛೆ: ಸೂತ್ರ ದಿಂದ ಅದಕ್ಕೆ 'ಅಪಿತ್ಮಾದ"ಹಿ ಎಂಬ ಆದೇಶ ಬರುತ್ತದೆ. . 
ಗರ್‌. ಎಂದಿರುವಾಗ 'ಭ್ಹಾದಿಯ. 3ನ್‌ ಕರವ ಪ್ರಾಪ್ತವಾಗುತ್ತದೆ. ' ಅದಕ್ಕೆ: 'ಬಹುಲಂ' ಛಂಡಸಿ 


ನನ್ನು ಹೇಳಿದುದರಿಂದೆ | ಜತ್ತ ಗುತ್ತ ಜಿ. ಆಗ ಅಸುವಾ್ತೋ (ಸೆದೇಶವ. (ಪಾ. ಸೂ ಸೂ ಳಿ) | ಸೂತ್ರ ತದ 
ಜಾತ್‌ ಪ್ರತ್ಯಯ ಪರದಲ್ಲಿರುವುದರಿಂದ ಅನುನಾ ಸಿಕವಾದ ಮಕಾರಕ್ಕೆ 'ಲೋಪ: ಬರುತ ತ್ತದೆ. ಮಕಾರಕ್ಟೈೆ`ಲೋಸಪ 
| ವಾದಾಗ, ಗಿ ಎಂಪೂಾಗುತ್ತ್ಯ ಥೆ. ಇಲ್ಲಿ) ಆಕಾರದ ಸರದಲ್ಲಿ: ಸಂ: -ಬಂದಿರುವುವನಿಂದ ಅತೋಹೇಃ (ಪಾ. ಸೂ. 
೬-೪-೧೦೫) ಸೂತ್ರದಿಂದ ಹಿಗೆ ಲುಕ್‌: -ಪ್ರಾಸ್ತವಾಗುತ್ತ. ದೆ. : ಅಸಿದ್ಧವಪೆಶ್ರಾಭಾತ್‌ (ಪಾ..ಸೂ. ೬-೪-೨೨) 
ಸಮಾನನಿನಿತ್ತಕವಾದ ಭಸಂಜ್ಞಾಧಿಕಾರಕ್ಕೆ ಒಳಪ ನಟ್ಟ ಕಾರ್ಯವನ್ನು ಮಾಡುವಾಗ ಭಸ೦ಜ್ಞ್ವಾಧಿಕಾರೀಯ 
ಕಾರ್ಯವು ಅಸಿದ್ಧವಾಗುತ್ತದೆ. ಇಲ್ಲಿ ಅನುದಾತ್ರೋಪದೇಶ ಸೂತ್ರವು ಭಸಂಜ್ಞಾಧಿಕಾರದಲ್ಲಿ ಸೇರಿದೆ... ಆದುದ 


WP 


94 | | | ಸಾಯಣಭಾಷ್ಯಸಹಿತಾ i[ ಮಂ. ೧. ಅ.೯. ಸೂ. ೪೯. 





PR ತ್ಕಾ ತ್ನ py Pe es Ks io 
ಮ್‌ hd p hd head 


"ಶಿಂದೆ ಇದರಿಂದ ಮಾಡಿದ ಅನುನಾಸಿಕ ಲೋಪಪು ಭಸಂಜ್ಞಾ ಧಿಕಾರೀಯವಾದೆ ಹಲುಕ್‌ ಕಾರ್ಯವನ್ನು ಕುರಿತು 
ಅಸಿದ್ಧವಾಗುತ್ತದೆ. ಅಂದರೆ ಲೋನವಾದರೂ ಮಕಾರವಿದ್ದ ಂತೆಯೇ ಆಗುತ್ತ ದೆ. ಇದರಿಂದ ಅಕಾರದೆ ಪರದಲ್ಲಿ 
ಶು ಬಾರದಿರುವುದರಿಂದ ಲುಕ್‌ ಬರುವುದಿಲ್ಲ. 


ಕೋಜಿನಾಶ್‌--ರುಚ ದೀಪ್ತೌ ಧಾತು. ಭ್ವಾದಿ. ಇದಕ್ಕೆ ಅನುದಾಶ್ರೇಶಶ್ಚ ಹಲಾದೇಃ (ಪಾ. ಸೂ. 
೩-೨-೧೪೯) ಹಲಾದಿಯಾಗಿಯೂ ಅನುದಾತ್ರೆ (ತ್ರಾ ಗಿಯೂ ಇರುವ ಆಕರ್ಮಕನಾಡ ಧಾತುವಿನಮೇಲೆ ಯುಚ್‌ 
ಪ ಕ್ರತ್ಯಯ ಬರುತ್ತದೆ ಎಂಬುದರಿಂದ. ಯುಚ್‌ ಪ್ಪ ಪ್ರತ್ಯಯ ಬರುತ್ತ ಜಿ. 'ಯುವೋರನಾಕಾ ಸೂತ್ರ ದಿಂದ ಯುಚಿನಲ್ಲಿ 
ಉಳಿಯುವ ಯು. ಎಂಬುದಕ್ಕೆ ಅನಾಡೇಶ ಬರುತ್ತದೆ. ಪುಗಂತಲಘೂಪೆಧಸೈಚೆ ಸೂತ್ರದಿಂದ ಧಾತುವಿನ 
`ಉಪಥೆಗೆ ಗುಣ ಬಂದರೆ ನೋಡನ ಎಂದಾಗುತ್ತದೆ. ಪಂಚಮೀ ವಿಭಕ್ತಿ ಏಕವಚನದಲ್ಲಿ ಕೋಚನಾತ್‌ ಎಂದು 
`ರೂಪವಾಗುತ್ತದೆ. ಯುಚಿನಲ್ಲಿ ಚಕಾರ ಇತ್ತಾದುದರಿಂದ ಚಿತಃ (ಪಾ. ಸೂ, ೬-೧-೧೬೩) ಸೂತ್ರದಿಂದ ಅಂತೋ 
ದಾತ್ರವಾಗುತ್ತದೆ. ರೋಚನನೆಂಬುದು ಅಂತೋದಾತ್ತವಾದುದರಿಂದ ಇದಕ್ಕೆ ವಿಭಕ್ತಿಯ ಏಕಾದೇಶವೂ 
ಉದಾತ್ತವಾಗುತ್ತೆದೆ | § | 


ಅರುಣಸಪ್ಪವಃ- ಪ್ಪಾ ಭಕ್ಷಣೆ ಧಾತು. ಅದಾದಿ.  ಪ್ಪಾಂತಿ ಭಕ್ಷಯಂತಿ ಸ ಸ್ಪನಂ ಪಿಬಂತಿ ಇತಿ ಪ ಪ್ಸವ8 
`ವತ್ಸಾಃ; ತಿನ್ನುತ್ತವೆ, ಮೊಲೆಯನ್ನು ಕುಡಿಯುತ್ತವೆ ಅಂದರೆ ಕರುಗಳು ಎಂದು ತಾತ್ಪರ್ಯ. ಈ ಧಾತುವಿಗೆ 
`ಉಣಾದಿಸಿದ್ದ ವಾದ ಕು ಪ್ರತ್ಯಯ ಬರುತ್ತದೆ. ಕಕಾರ ಇತ್ತಾ ದುದರಿಂದ ಆತೋ ಲೋಪೆ ಇಚೆ (ಪಾ. ಸೂ. 
೬-೪-೬೪) ಸೂತ್ರ ದಿಂದ ಧಾತುವು ಆಕಾರಾಂತವಾದುದರಿಂದ ಅದರ ಆಕಾರಕ್ಕೆ ಲೋಪ ಬರುತ್ತ ಜೆ. ಪ್ಪ ಎಂದು 
` ರೂಪವಾಗುತ್ತದೆ. ಅರುಣಾಃ ಸ್ಸವಃ. ಯಾಸಾಂ ತಾಃ ಅರುಣಪ್ಸವಃ ಕೆಂಪಾದ ಕರುಗಳು ಉಳ್ಳ ವುಗಳು. 
ಹಸುಗಳು ಎಂದರ್ಥ. ಇಲ್ಲಿ ಕರುಗಳು ಕೆಂಪಾದವುಗಳು ಎಂದು ಹೇಳಿದರೂ ಆ ಕೆಂಪುಕರುಗಳುಳ್ಳ ಹೆಸುಗಳೂ 
'ಕೆಂಪಾದುವುಗಳು ಎಂದು ಸ್ನ ರಸ ವಾಗಿ ಲಬ್ಧ ವಾಗುತ್ತದೆ. ಸಾಮಾನ್ಯವಾಗಿ ಕರುಗಳು ಶಾಯಿಯ ಗುಣಗಳನ್ನು 
ಹೊಂದುತ್ತವೆ ಎಂದು ರೋಕವಿದಿತವಾಗಿಕೆ. ಸೈತೃಕನುಶ್ಚಾ ಅನುಹರಂತೆ ಮಾತೃಕಂ ಗಾವೋನುಹರಂತೆ 
(ಪಾ. ಷೂ. ೧-೩-೨೧-೫). ಇತಿ ಗೋನರ್ದೀಯಃ ಸತಂಜಲಿಮಹರ್ಹಿಗಳೂ ಭಾಷ್ಯದಲ್ಲಿ "" ಕುದುರೆಗಳು 
ತಂಜಿಯ ಗುಣಗಳನ್ನೂ ಹಸುಗಳು ತಾಯಿಯ ಗುಣಗಳನ್ನೂ ಹೊಂಡುತ್ತವೆ'' ಎಂದು ಹೇಳಿರುವರು. 
ತಾಸಾಂ ಚ ಉಷೋನಾಹೆನತ್ವಂ ನಿಫೆಂಟಾವುಕ್ತಮ್‌ ಅರುಣ್ಯೋ ಗಾವ ಉಷಸಾಮ್‌ (ನಿ. ೧-೧೫-೭) ಇತಿ | 
ಈ ಕೆಂಪಾದ ಹಸುಗಳು. ಉಸೋದೇವತೆಯ ವಾಹನಗಳೆಂದು : ನಿಘಂಟುವಿನಲ್ಲಿ ಹೇಳಿರುತ್ತಾರೆ. ಇಲ್ಲಿ ಅರುಣ 
ಶಬ್ದವು ಅರ್ಕ್ಶೇಶ್ಚ (ಉ. ಸೂ. ೫-೬೮೫) ಸೂತ್ರದಲ್ಲಿ ವಿಹಿತವಾದ ಉನ್‌ ಪ್ರತ್ಯಯಾಂತವಾದ ಶಬ್ದವು. 
ಅರ್ತೇಶ್ಚ ಸೂತ್ರದಲ್ಲಿ ತೃಣಾಖ್ಯಾಯಾಂ ಚಿತ್‌ (ಉ. ಸೂ. ೩-೩೩೯) ಸೂತ್ರದಿಂದ ಚಿತ್‌ ಎಂಬುದ್ಧ 
ಅನುವೃತ್ತವಾಗುತ್ತದೆ. ಉನ್‌ ಪ್ರತ್ಯಯ ಚಿತ್ರಿನಂತೆ ಆಗುವುದು ಎಂದು ತಾತ್ಪರ್ಯ. ಆದುದರಿಂದ ಚಿತೆ 
ಸೂತ್ರದಿಂದ ಅರುಣಶಬ್ದವು ಅಂತೋದಾತ್ರವಾಗುತ್ತದೆ. ಇದರೊಡನೆ ಬಹುವ್ರೀಹಿ ಸಮಾಸಮಾಡಿರುವುದರೀದ. 
ಬಹುಪ್ರೀಹೌ ಪ್ರಕೃತ್ಯಾ ಪೂರ್ವಪದಮ್‌ (ಪಾ. ಸೂ. ೬-೨-೧) ಸೂತ್ರದಿಂದ ಪೂರ್ವಪದಪ್ರ ಕೃತಿಸ್ಟರವೇ 
 ಸತಿಶಿಷ್ಟವಾಗುವುದರಿಂದ ಸಮಾಸದ ಅಂತೋದಾತ್ರಸ್ತರವು ಬರುವುದಿಲ್ಲ. ಅರುಣಪ್ಸವಃ ಎಂಬುದು ಮಧ್ಯೋ 
ಜಾತ್ರ ಶಬ್ದವಾಗುತ್ತದೆ. ಣಕಾರದ ಮೇಲಿರುವ ಅನುದಾತ್ತವು ಸ್ವರಿತವಾಗುತ್ತದೆ. ||೧॥ 


ಆ೧. ಅ.೪. ವ, ೬,] | ಜುಗ್ಬೇದಸಂಹಿತಾ. oo 4 05 








PN ಇ ನ್‌್‌ ಸ್‌ 





ಬಳ್ಳಾ 


 ಸಂಹಿತಾಫಾರಃ | 


ಸುಪೇಶಸಂ ಸುಖಂ ರಥಂ ಯಮಧ್ಯಸ್ಥಾ ಉಷಸ್ತ ವು |, 


ತೇನಾ ಸುಶ್ರವೆಸ ೦ ಜನಂ ಪ್ರಾವಾದ್ಯ ದೆಹಿತರ್ದಿವಃ ॥ ೨॥ 


| ಪಡಪಾಠಃ ॥. 


| I | | | 
ಸು್‌ಪೇಶೆಸಂ! ಸುಖಂ | ರಥಂ! ಯಂ! ಅಧಾಅಸ್ಥಾಃ।! ಉಷಃ | ತ್ವಂ 


ತೇನ 1 ಸುತ್ರನೆಸಂ | ಜನಂ! ಪ್ರ! ಅವ! ಅದ್ಯ! ದುಹಿತಾ! ದಿವಃ॥೨॥ 
ಸಾಯಣಭಾಸ್ಯ ೦ 

ಹೇ ಉಷಸ್ತೈಂ ಯೆಂ ರಥಮಧ್ಯಸ್ಥಾ: ಅಧಿತಿಸ್ಕಸಿ। ಕೀಪೈಶಂ ರಥಂ | ಸುಹೇಶಸೆಂ ಶೋಭೆ- 
ನಾವಯವಂ ಶೋಭನರೂಪೆಯುಕ್ತೆಂ ವಾ1| ಹೇಶ ಇತಿ ರೂಸೆನಾಮೇತಿ ಯಾಸೃಃ | ನಿ. ೮-೧೧1 
ಯದ್ವಾ | ಶೋಭನಹಿರಣ್ಯಯುಕ್ತೆಂ | ಸೇತೆಃ ಕೈಶನನಿತಿ ತನ್ನಾಮಸು ಪಾಠಾತ್‌ | ಸುಖಂ ಶೋಭನೇನ 
ಖೇನಾಕಾಶೇನ ಯುಕ್ತೆಂ | ವಿಸ್ತೃತಮಿತ್ಯರ್ಥಃ 1 ಯದ್ವಾ | ಸುಖಹೇತುಭೂತೆಂ | ಅಥವಾ ಸುಖಮಿತಿ 
ಕ್ರಿಯಾನಿಕೇಷಣಂ | ಸುಖಂ ಯಥಾ ಭವತಿ ತಥೇಶ್ಯರ್ಥೆಃ | ಹೇ ದಿವೋ ದುಹಿತರ್ದ್ಮೈಲೋಕಸಕಾಶಾ- 
ದುಶ್ಚನ್ನ ಉಷೋದೇವಶೇ ತೇನ ರಥೇನಾದ್ಯಾಸ್ಮಿನ್ಮಾಲೇ ಸುಶ್ರವಸಂ ಶೋಭನಹನಿರ್ಯುಕ್ತೆಂ ಜನಂ 
 ಯೆಜಮಾನಂ ಪ್ರಾವ | ಪ್ರಕರ್ಷೇಣ ಗಚ್ಛ ॥ ಸುಸೇಶಸಂ ಹಿಶ ಅವಯನೇ | ಅಸ್ಮಾದಸುನ್ಭತ್ಯಯಃ | 
ಫಿತ್ತಾ ಟದಾದ್ಯ ದಾತ್ತ 8 ಸೇಶಸ್ಕಬ್ಬಃ | ಶೋಭನಂ ಸೇಶೋ ಯೆಸ್ಕಾಸೌ ಸುಪೇಶಾಃ | ಆನಮ್ಯುದಾತ್ರೆಂ 
ದ್ವೃಚ್ಛೆ ೦ದಸೀತ್ಯುತ್ತರಪೆದಾದ್ಯುದಾತ್ರತ್ತೆಂ | ಅಧ್ಯಸ್ಥಾಃ | ತಿಪ್ಮ ತೇಶ್ಪ ೦ದಸಿ ಲುಜ್‌ಲಜ್‌ಲಿಬ ಇತಿ 
ವರ್ತಮಾನೇ ಲುಜಃ ಗಾತಿಸ್ಕೇತಿ ಸಿಜೋ ಲುಕ್‌ | ಅಡಾಗಮ ಉದಾತ್ತ 8 | ಯೆಡ್ಸೃ ತ್ಲೆಯೋಗಾಣೆನಿ- 
ಘಾತೆಃ | ತಿಜಂ ಚೋದಾತ್ತ ವತೀತಿ ಗತೇರನುದಾತ್ತತ್ವಂ | ತೇನ ಅನೈೇಷಾಮಹಿ ದೃಶ್ಯತೆ ಇತಿ ಸೆಂಹಿತಾ- 
ಯಾಂ ದೀರ್ಥ8 | ಸುಶ್ರವಸೆಂ| ಶ್ರವ ಇತ್ಯನ್ಸನಾಮ | ಶ್ರೂಯತ ಇತಿ ಸತಃ | ನಿ. ೧೦-೩ | ಇತಿ 
ಯಾಸ್ವಃ | ಸುಪೇಶಸಮಿತಿವದುತ್ತರಪೆದಾಮ್ಯುದಾತ್ಮತ್ವಂ | ಅವ | ಅವ ರಸ್ಷಣಗತಿಪ್ರಿ (ತಿತೈಪ್ತಿ ್ರೀತ್ಯುತ್ತ- 


ತ್ವಾದತ್ರಾನವತಿರ್ಗತ್ಯರ್ಥಃ | ದುಪಿತರ್ದಿವ8 ಹರಮಸಿ ಛಂಡಸೀತಿ ಷಷ್ಕ್ಯಂತಸ್ಯೆ ಪೂರ್ವಾಮಂತ್ರಿತಾಂಗೆವ- 
ದ್ಭಾವೇ ಸತಿ ಪೆಡದ್ದೆಯಸಮುದಾಯಸಸ್ಯಾಷ್ಟಮಿಕಂ ಸರ್ವಾನುದಾತ್ರೆತ್ಚಂ || 


| ಪ್ರತಿಸದಾರ್ಥ || 
ಉಷಃ.--ಎಲೈ ಉಷೋದೇವತೆಯೆಃ | ತೈಂ- ನೀನು! ಸುಸೇಶಸಂ-ಶ್ರೆ (ಸ್ಮವಾದ ಅನಯವಗಳಿಂದ 
ಕೂಡಿರುವುದೂ ಅಥವಾ ಕ್ರೈ (ಷ್ಸವಾದ ರೂಪಯುಕ್ತವಾದುದೂ ಅಥವಾ ಕೆ ಶ್ರೇಷ್ಠವಾದ ಸುವರ್ಣನಿರ್ನಿತನಾದುದೂ 
(ಮತ್ತು), | ಸುಖಂ--ಮಹತ್ತಾದ ಆಕಾಶದೊಡನೆ ಕೂಡಿ (ವಿಶಾಲವಾಗಿ) ರುವುದೂ ಅಥನಾ ಸುಖಕರ 





ಮ ೦ ೧ ಜಿ ಛ್‌” ಹಿ. | ಕ ೬ 





PR 4 ಕ್ಷ ಕ್‌ 


ವಾಗಿರುವುದೂ ಆದ | ಯೆಂ ರಫಂ-- ಯಾನ ರಥನ ನ್ನು” 'ಅಧ್ಯಸ್ಸು 8--ಹೆತ್ತಿ ಕುಳಿತಿದ್ದಿ ಯೋ | ತೇನ ರಥೇನ 
ಆ ರಥಜೊಂದಿಗೆ| ದಿವ ಜು! ತೆ-ಎದ್ಯುಳೋಕೋತ್ಸನ್ನ ಳಾದೆ-ಜೀನಿಯೆ್ಳಂ 3] “ಅಡೆ ಈಗ: !ಸುಶ್ರ ವಸೆಂ-- 
ಉತ್ತಮನೌದ ಹನಿಸ್ಸನ್ನಿಟ್ಟು ಕೊಂಡಿರುವ?  ಜನೆಂ-ಯಜನಸನನನ್ನು ಕುರಿತ! | | ಸ್ರಾಪ-.ಸಂ್ರನುದಿಂದ 





ಹೊ ್ಗ : ಕ 4 ೫1.48.41 1181. 
| ಗು. ಸೆ ಕ್ಕ ೫, ನ ಹ ಸ ಬ 0 ೫ 211. ಎ ತಯ ೫ ಸ es ಸ ಬ : ನ ನ ಸಹ ಬ | 
W ; Ae 1 11] ಸ | 1 ಲ H 1111181113 1, [ ಹ ಯತೆ ಕ ್ಪ್‌ ಸಶ್ಪ್ಯಾಮ ಯ್ಯ ಯು ೈ್ಯ MO ೬111 
3. ಮ PA A ಟಟ ರ ರ್ಟ ತ್ತ ತ ತ ೫. 1113] ಜಟ ಲ್‌ 2 ws] ಸ, wp ಂಬ ಇ ho WE gy ಟಂ 
\ yr ್ಸ - | ; ಸ್‌ 
ಕಿಂ hh 


ಎಟ್ಬೆ ಉಷೋಜೇವಿಯೇ, ನೀನು ಕುಳಿತಿರುವ ರಥವು. ಶ್ರೇಷ್ಠ ವಾದ ಅವಯವಗಳಿಂದ ಕೂಡಿದೆ ; 
ರನುಣೆಯವಾದ ಸ್ಲೂಸವುಳ್ಳಿ ದ್ದು ನ ಉತ್ತ ನುವಾದ, ಸುವರ್ಣವಿಂದ. ಸಿರ್ನಿತವಾದಕ್ನು ಮುಹೆತ್ತಾಫ. "ಅಕಾಶ: 
ದಂತೆ ನಿಸ್ತ ವಾಗಿರುವುದು 'ಮತ್ತು `ಸುಖದಾಯಕವಾಗಿರುವುಡು. ದ್ಯುಲೋಕದಲ್ಲಿ ಉತ್ಸನ್ನಳಾದ ಎಲ್ಬೆ 
ದೇವಿಯೇ, . ಆ. ರಥದಲ್ಲಿ. ಕುಳಿತು, ಸೀನು ಶ್ರೀಸ್ಕ ವಾದ ೫ನಿಸ್ಸನ್ನಿಟ್ಟು ಕೊಂಡಿರುವ ಸಯಜಮಾನನಲ್ಲಿಗೆ 
ಸಂಭ್ರ ಮದಿಂದ. ಹೋಗು. 


‘4 
K - | ಇ ದ N 2 fೆ MR K ಹಟ್‌ 

ಹಾ mi ““Enelish: Translations: ನ್ಟ ರಾ ರಿ 

DS ಕ 001011. 1. 01... 1 1... | ಸ ರ K 


| yp ಡಸ ೫1 ರ ಸ 


“ Ushas, daughter of ‘heaven, sitting in the 1! ಕ ಉಗ | 
chariot, come to the pious offere « of the oblation®” 112 1441 


MS oe CT A RE ಹಬ ಲೆ ಯ ಆ 811 i ತಿ 68.11.೬3 ಟ್‌ 
ಹ ೫ K A “ನ ಳ್ಳ ಸ್ನ gs 1 ಟೆ ಲ ಉಚ NU ಕೆ 8 ಸ . ೬೬ 1.2 (2 AS 4 N 
ತ ಸ . : 


: oo “8 ನಿಶೇಷ ವಿಷಯಗಳು ॥ | ೬ | ಮ pS 41 
, ಸುಪೇಶಸೂ- ಶೇಶವೇದಕೆ: ಕೂಸೆ (ಸಿ. ೬೧೧) ಸುಷೇಶಕೆಂ. ಎಂದಕ: ಉತ್ತವಾದ ` `ರೂಪವುಳ್ಳ 


ಸುಂದರವಾದ, ನೋಡುವುದಕ್ಕೆ; ಅಂದವಾದ. ಅಥವಾ: ಪೇಶಶಬ್ದಕ್ಕೆ ಹಿರಣ್ಯ. (ಚಿನ್ನ) ' ವೆಂಜೂ : ಅರ್ಥವಾಗ 
ನ್ರದರಿಂದ: (ಶಿ ೨-೧೦) 3 ಸುಷೇಶಸೂ, ನಂದರೆ, ಸುವರ್ಣಮಯವಾದ ಎಂದೂ:: ಹೇಳಬಹುದು, ವಿ | 


R R ಸ im ೫ ೫] 
ಹ 1೫.1 ಳ್‌ ದ > 2 ೪ 11 ಜ್‌ 

ಗ, 1 KE Pe KS wl 

N ಗೆ a a ty AE ಸಜ ಶ್ಯಾಂ ‘wi rh 


ವ ಸುಖಂ_ಬಂ ಎಂದರೆ. ಆಕಾಶ್ಮ. 'ಕಾಶದಲ್ಲಿ. ಸಂಚರಿಸುವುದರಿಂದ. ಸುಖಂ. ಎಂದರೆ: ನಿಸ್ತಾರವಾದ: 
ಎಂದು ಭಾಷ್ಯಕಾರರು. ಅರ್ಥಮಾಡಿರುವರು. ಈ ಅರ್ಥವು. ಅಷ್ಟೆ (ಸೂ: ಸಮಂಜಸವಾಗಿಲ್ಲ. 'ಸುಖಂ `'ಯಥಾ: 
ಭವತಿ ತಥಾ ಸುಖವಾಗಿ ಎಂದು. ಕೆ ್ರ್ರಿಯಾವಿಶೇಷಣಾರ್ಥವನ್ನೂ . ಹೇಳಿರುವರು. ಈ ಅರ್ಥನೇ ಇಲ್ಲಿ ಸರಿಯಾಗಿ 
ಹೊಂದುವುದು. ಸುಖಂ ಎಂದರೆ: ಮೆತ್ತನೆಯ ಆಸನಗಳನ್ನು ಹಾಕಿ ಸಿದ್ಧ ಪಡಿಸಿ. “ಸುಖವಾಗಿ, ಕುಳಿತುಕೊಳ್ಳುವಂತೆ. 
ಸಜ್ಜು ಗೊಳಿಸಿರುವ ಅಥವಾ ಕುಳಿತಿರುವವರಿಗೆ. ಆಯಾಸವಾಗದಂತೆ. ಸುಲಭವಾಗಿ ಚಲಿಸುವ ಎಂಬ. ಅರ್ಥಗಳನ್ನೂ 
ಹೇಳಟಹುದು. | 


ಸುಪ್ತ ಕ್ರವಸೆಂ--ಶ್ರ ವ ಇತ್ಯನ್ನ ನಾಮ (ನ ೧೦- ೩) ಶೋಭನಹವಿರ್ಯುಕ್ತ 91. , ಉತ್ತಮವಾದ 
ಹನಿಸ್ನ ನ್ನ್ನ (ಅನ್ನ ನನ್ನು 2). ಸಿದ್ಧ ಪಡಿಸಿ ; ಇಟ್ಟು ಕೊಂಡಿರುವ. 


el 
GL 


ಪ್ರಾವ--ರ ಚ್‌ ಪ್ರಕರ್ಷ್ನೇಣ ಗಚ್ಛ | 'ಸಂಖಿಕ್ರಿಸ್ಟು ಕಾಪಾ 


ಅ. ೧. ಅ. ಇ. ವ. ಒಟ್ಟ ಖುಗ್ವೇದಸಂಹಿತಾ 1. ೆ3 97 











| ಪ್ಯಾಕರಣಪ್ರಕ್ರಿಯಾ | 

ಸುಷೇಶಸಮ್‌- ನಿಶ ಅವಯನೆ ಧಾತು. ಸರ್ವಧಾತುಭ್ಯೋತಸುನ್‌ (ಉ. ಸೂ. ೪-೬೨೮) 
ಎಂಬುದರಿಂದ ಇದಕ್ಕೆ ಅಸುನ್‌ ಪ್ರತ್ಯಯ ಬರುತ್ತದೆ. ಇಗ್ನಿತ್ಯಾದಿರ್ನಿತ್ಯೆಂ (ಪಾ. ಸೊ. ೬-೧-೧೯೭) ಸೂತ್ರ 
ದಿಂದ ಅಸುನ್ನಿನಲ್ಲಿ ನಿತ್ತಾದುದರಿಂದ ಪೇಶಸ್‌ರ ಶಬ್ದವು ಆದ್ಯುದಾತ್ತವಾಗುತ್ತದೆ. ಶೋಭನಂ ಪೇಶಃ ಯಸ್ಯ 
ಅಸೌ ಸುಪೇಶಾಃ ಮನೋಹೆರವಾದ ಆನಯವ ಅಥವಾ ರೊಪನುಳ್ಳ ವನು ಎಂದರ್ಥ. ಇದು ಬಹುವ್ರೀಹಿ. 
ಸಮಾಸ. ಆಮ್ಯೇದಾತ್ರಂ ದ್ವ್ಯಚ್‌ ಛೆಂದಸಿ (ಶಾ. ಸೂ. ೬-೨-೧೧೯) ಸುವಿನ ಉತ್ತರದಲ್ಲಿರುವ ದ್ವ್ಯಚ್ಛವಾದ 
ಆದ್ಯುದಾತ್ರ ಸದವು ಬಹುವ್ರೀಹಿಯಲ್ಲಿಯೂ ಅದ್ಯುದಾತ್ರವಾಗುತ್ತದೆ ಎಂಬುದರಿಂದ ಸೇಶಸ್‌ ಅದ್ಯುದಾತ್ರವಾಗಿರು 
ವುದರಿಂದ ಉತ್ತರಪದವಾಗಿರುವುದರಿಂದ ಸಮಾಸಸ್ವರವನ್ನು ಬಾಧಿಸಿ ಆದ್ಯುದಾತ್ರವಾಗಿಯೇ ಇರುವುದು, 
ಪಕಾರದ ಮೇಲಿರುವ ಏಕಾರವು ಉದಾತ್ತವಾಗಿದೆ.' ದ್ವಿತೀಯೈಕವಚನವಾದ ಅಮ್‌ ಪ್ರತ್ಯಯ ನರದಲ್ಲಿರುವಾಗ 
ಸುಪೇಶಸಂ ಎಂದಾಗುತ್ತದೆ. 

ಅಧ್ಯಸ್ಥಾ8- ಅಧಿ ಉಪಸರ್ಗ. ಸ್ಕಾ ಗತಿನಿವೃತ್ತೌ ಧಾತು. ಭ್ರಾದಿ. ಛಂದಸಿ ಲಜ್‌ ಲರ್ಜಲಿಟೆಃ 
(ಪಾ. ಸೂ. ೩-೪-೬) ಸೂತ್ರದಿಂದ ವರ್ತಮಾನಾರ್ಥದಲ್ಲಿ ಲುಜ" ಬರುತ್ತದೆ. ಲುಜಮಧ್ಯಮಪುರುಷ ಏಕನಚನ 
ವಿವಕ್ಷಾಮಾಡಿದಾಗ ಸ್ಥಾ*ಸಿ ಎಂದಿರುತ್ತದೆ. ಇತೆಶ್ಚ ಸೂತ್ರದಿಂದ ಸಿನಿನ ಇಕಾರಕ್ಕೆ ಲೋಪಬರುತ್ತದೆ. ಲುಜ್‌ನ 
ವಿಕರಣವಾದ ಚ್ಲಿಗೆ ಸಿಜ್‌ ಅದೇಶ ಬರುತ್ತದೆ. ಗಾತಿಸ್ಥಾ ಘಪಾಭೂಭ್ಯಃ ಸಿಚಃ ಪರಸ್ಮೈಸದೇಷು (ಪಾ.ಸೂ. 
೨-೪-೭೭) ಸೂತ್ರದಿಂದ ಸ್ಥಾ ಧಾತುವಿನ ಪರದಲ್ಲಿರುವ ಸಿಚಿಗೆ ಲುಕ್‌ ಬರುತ್ತದೆ. ಉುಜ್‌ ನಿಮಿತ್ತವಾಡ 
ಅಡಾಗಮವು ಧಾತುವಿಗೆ ಬರುತ್ತದೆ. ಸಿಪಿನ ಸಕಾರಕ್ಕೆ ರುತ್ತವಿಸರ್ಗಗಳು ಬಂದರೆ ಅಧಿ ಅಸ್ಥೂಃ ಎಂದು. 
ರೂಪವಾಗುತ್ತದೆ. ಆಗಮಾ ಉದಾತ್ತಾ ಎಂಬುದರಿಂದ ಅಡಾಗಮವು ಉದಾತ್ತವಾಗುತ್ತದೆ. ಯದ್ಪೈತ್ತಾನ್ನಿತ್ಯಂ- 
(ಪಾ. ಸೂ, ೮-೧-೬೬) ಸೂತ್ರದಿಂದ ಹಿಂಜೆ ಯಂ ಎಂಬ ಯಚ್ಛಬ್ದಸಂಬಂಧವನಿರುವುದರಿಂದ ನಿಘಾತಸ್ತರ. 
ಬರುವುದಿಲ್ಲ. ಜಂ ಚೋದಾತ್ತವತಿ (ಪಾ- ಸೂ. ಲ-೧-೭೧) ಉದಾತ್ತವುಳ್ಳ ತಿಜಂತವು ಹರದಳ್ಲಿರುವಾಗ. 
ಗತಿಯು ಅನುದಾತ್ರವಾಗುತ್ತದೆ ಎಂಬುದರಿಂದ ಇಲ್ಲಿ ಗಕಿ ಸಂಜ್ಞೆಯುಳ್ಳ ಅಧಿ ಎಂಬುದು ಅನುದಾತ್ರವಾಗುತ್ತದೆ. 
| ತೇನ--ತಚ್ಛಬ್ಧದಮೇಲೆ ತೃತೀಯ್ಟೆಕವಚನ ಪರದಲ್ಲಿರುವಾಗ ತೇನ ಎಂದು ರೂಪವಾಗುತ್ತದೆ. 
ಅನ್ಕೇಷಾಮಪಿ ವೈಶ್ಯತೆ (ಪಾ. ಸೂ. ೬-೩-೧೩೭) ಸೂತ್ರದಿಂದ ಮಂತ್ರೆಪಾಠದಲ್ಲಿ ದೀರ್ಫೆ ಬರುತ್ತದೆ. 
ಆದುದರಿಂದ ಶೇನಾ ಎಂದು ಸಂಹಿತೆಯಲ್ಲಿ ಮಾತ್ರೆ ದೀರ್ಥ ಬರುತ್ತದೆ. 

ಸುಶ್ರವಸಮ್‌--ಶ್ರವ ಇತಿ ಅನ್ನನಾಮ ಶ್ರೂಯತೆ ಇತಿ ಸತಃ (ನಿರುಕ್ತ ೧೦-೩) ಇತಿ ಯಾಸ್ಕೈಃ 
ಸಾಂಪ್ರದಾಯಿಕರು ಶ್ರವವೆಂಬುದನ್ನು ಅನ್ನಕ್ಕೆ ಹೆಸರೆಂದು ವ್ಯವಹರಿಸುತ್ತಾರೆ ಎಂದು ಯಾಸ್ವರು ನಿರುಕ್ತದಲ್ಲಿ 
ಹೇಳಿರುತ್ತಾರೆ. ಶೋಭನಂ ಶ್ರವ8 ಯಸ್ಯ ಅಸೌ ಸುಶ್ರವಾಃ ಪ್ರಶಸ್ತವಾದ ಅನ್ನ (ಹವಿಸ್ಸು) ವುಳ್ಳ ವರು ಎಂದರ್ಥ. 
ಇಲ್ಲಿಯೂ ಹಿಂದಿನಂತೆ ಆದ್ಯುದಾತ್ತೆಂ ದ್ವೈಜ್‌ ಛಂದಸಿ ಸೂತ್ರದಿಂದ ಉತ್ತರಸದ ಆದ್ಯುದಾತ್ತಸ್ವರನವು 
ಬರುತ್ತದೆ. | | | 
ಅನ--ಅವ ರಕ್ಷಣಗತಿ ಕಾಂತಿ ಪ್ರೀತಿ ತೃಪ್ತಿ ಅವಗಮ ಪ್ರವೇಶ ಶ್ರವಣಸ್ವಾಮಿ ಅರ್ಥಯಾಚನ 
ಕ್ರಿಯೇಚ್ಛಾ ದೀಪ್ತಿ ಅವಾಪ್ತಿ ಆಲಿಂಗನ ಹಿಂಸಾ ಆದಾನಭಾಗವೃದ್ಧ್ದಿಸು. ಧಾತು. ಅನೇಕಾರ್ಥದಲ್ಲಿ 
ಪಠಿತವಾಗಿರುವ ಅವಧಾತುವು ಇಲ್ಲ ಗತ್ಯರ್ಥದಲ್ಲಿ ಪಠಿತವಾಗಿವೆ. ಲೋಟ್‌ ಮಧ್ಯನುಪುರುಷ ಏಕವಚನ 
ಪರದಲ್ಲಿರುವಾಗ ಶಪ್‌ ವಿಕರಣಬರುತ್ತದೆ. ಸಿಪ್ಪಿಗೆ ಹಿ ಆದೇಶಬಂದು ಅಕಾರದ ಪರದಲ್ಲಿರುವುದರಿಂದ ಲುಕ್ಕಾ 
ಗುತ್ತದೆ. ,ಅನ ಎಂದು ರೂಪವಾಗುತ್ತದೆ. | 

13 


08 | ಸಾಯಣಭಾಷ್ಯಸಹಿತಾ (ಮಂ. ೧. ಅ. ೯. ಸೂ. ೪೯... 


ರ ಬಿ ಪಾ ಪ ಬ ಲ ಫೂ ದು ಟ್ಟು me 





ಎ ಯಯ ಲ ಅ Rg Te Se ಗ 





ದುಹಿತರ್ದಿವಃ-- ಸುಬಾಮಂತ್ರಿತೆ ಸರಾಂಗವರ್ತಸ್ತ್ಯ ಕಿ (ಪಾ. ಸೂ. ೨-೧-೨) ಸೂತ್ರದಲ್ಲಿ ಅಮೆಂತ್ರಿತ 
ಸ್ವರವಿಧಾನದಲ್ಲಿ ಪೂರ್ವದಲ್ಲಿರುವ ಸುಬಂತವು ಫರಾಂಗವನ್ನು ಹೊಂದುತ್ತದೆ ಎಂದು ಹೇಳಿ ಹೆರಮಪಿ ಛಂದಸಿ 
ಎಂದು  ಸರದಲ್ಲಿರುವ ಸುಬಂತವು ಪೂರ್ವದ ಆಮಂತ್ರಿತಕ್ಕೆ ಅವಯವಭಾವವನ್ನು ಹೊಂದುತ್ತದೆ ಎಂದು 
ಹೇಳಿರುತ್ತಾರೆ. ಅದುದರಿಂದ ಇಲ್ಲಿ ದುಹಿತಃ ಎಂಬ ಪೂರ್ವದ ಆಮಂತ್ರಿತಕ್ರೆ ದಿವಃ ಎಂಬ ಪರಸುಬಂತವು 
ಅಂಗವಾಗುತ್ತದೆ. ಆದ್ದ ರಿಂದ ಆಮಂತ್ರಿ ತ್ರಿತೆಸ್ಕ್ಯ ಚೆ (ಪಾ. ಸೂ. ಹಗಗ) ಸೂತ್ರ ದಿಂದ ಫದದ್ವ ಯಸಮುದಾ 
ಯಕ್ಕೂ ಸರ್ವಾನುದಾತ್ರ ಸರೆ ಬರುತ್ತ ದೆ. | 


| ಸಂಹಿತಾಪಾಕಃ ॥ 


ಉಷಃ ಪ್ರಾರನ್ನೃ ತೊರನ್ನು ವಿವೋ ಅಂತೇಭ್ಯ' ಸರಿ | ೩ 


[dl ಗರಿ 


`ವಯಃ | ಚಿತ್‌! ತೇ! ಪತತ್ರಿಣ8 ! ದ್ವಿೀಸತ್‌! ಚತುಜಸತ್‌ |! ಅರ್ಜುನಿ| 


| | | | 
ಉಷಃ। ಪ್ರ] ಆರ್ರ! ಯೆತೊನ್‌! ಅನು! ದಿನಃ! ಅಂತೇಭ್ಯಃ! ಪೆರಿ (4 ॥ 


"| ಸಾಯೆಣಭಾಷ್ಯಂ ij 


ಹೇ ಅರ್ಜುನಿ ಶುಭ್ರ ವರ್ಣ ಉಷ ಉಸೋದೇನಶೇ ಶೇ ಶನ ಯುತೂರನು ಗಮನಾನ್ಯ- 
ನುಲಕ್ಷ್ಯ ದ್ವಿಪತ್‌ ದ್ವಿಸಾತ್‌ ಮನುಸ್ಯಾದಿಳೆಂ ಚತುಪ್ಪತ್‌ ಗವಾದಿಕಂ ತೆಥಾ ಸತತ್ರಿಣ8 ಪೆತತ್ರೆವಂತಃ 
ಸೆಶ್ಲೋಷೇತಾ ನಯಶ್ಲಿಕ್‌ ಪೆಕ್ಷಿಣತ್ವ ದಿವೋಇಂತೇಭೈ ಅಕಾಶಸ್ರಾಂಶೇಭ್ಯಃ ಪೆರ್ಯುಪರಿ ಪ್ರಾರನ್‌ | 
ಪ್ರೆಕರ್ಸೇಣ ಗಚೆ ತಿ | ರಾತ್ರಾನಂಧಕಾರೇಣಾಭಿಭೂತಾ8 ಸರ್ವೇ ಪ್ರಾಣಿನಸ್ತೃದಾಗಮಾನಂತೆರಂ 
ಚೇಸ್ಟಾ ವಂಶೋ ಭವಂತೀತ್ಯ ರ್ಥಃ॥ ಪತೆತ್ರಿಣಃ | ಪತ್ಮೈ ಗತ್‌ | ಪೆತೆತೆ ೈನೇನೇತಿ ಪೆತೆತ್ರಂ1] ಅಮಿನಕ್ಷೀತ್ಯಾ- 
ದಿನಾ! ಉ. ೧.೧೦೫ | ಅತ್ರೆನ್ರ ತ್ರೆಯಃ। ತತೋ ಮತ _ರ್ಥೀಯ ಇನಿಃ | ದ್ವಿಸೆತ್‌ | ದೌ ಸಾದಾವಸ್ಯೇತಿ 
ಸೆಂಖ್ಯಾಸುಪೂರ್ವಸ್ಯೆ | ಸಾ. ೫-೪.೧೪೦ | ಇತಿ ಪಾಡಶಬ _ಸ್ಯಾಂತ್ಯಲೋಸೆಃ ಸಮಾಸಾಂತಃ | ಆಯಸ್ಮೆ- 
ಯಾದಿತ್ತೆ ನೆ ಭತ್ವಾ ತ್‌ ಪಾದಃ ಹತ್‌ | ಪಾ. ೬-೪-೧೩೦ | ಇತಿ ಪೆದ್‌ಭಾವಃ | ದ್ವಿತ್ರಿಭ್ಯಾಂ ಪಾದ್ದೆ 3 ನ್ಮೂರ್ಧ್ಯ- 
ಸು ಬಹುವ್ಪಿ ಹೌ | ಸಾ ೬-೨.೧೯೭ | ಇತ್ಯುತ್ತರಸೆದಾಂತೋದಾತ್ರೆತ್ಪ ತ್ಸೆಂ| ಚಿತುಪ್ಪತ್‌ | ಚೆಶ್ವಾರೂ ಪಾದಾ 
ಅಸ್ಯ | ಸ್ವರವ್ಯತಿರಿಕ್ತೆಂ ಪೂರ್ವವರ್‌ | ಬಹುನ್ರೀಹೌ ಪೂರ್ವಪೆದಸೆ ್ರಕೃತಿಸ್ಟೆರತ್ತೈಂ ಇಣಃ ಸ ಇತ್ಯನುವೃ- 
ತ್ರಾನಿದುದುಪಧಸ್ಯ ಚಾಸಪ್ರತ್ಯಯೆಸ್ಯ | ಸಾ. ೮-೩-೪೧1 ಇತಿ ನಿಸರ್ಜನೀಯೆಸ್ಯ ಷತ್ತೆಂ| ನ ಚೆ ಪರತ್ವೇ- 
ನಾಸ್ಯ ನಿದೃತ್ವಾತ್‌ ಕುಪ್ಪೋಃ ಕೇ ಸೌ ಚೆ!ಪಾ. ೮-೩-೩೭ | ಇತ್ಯುಪಧ್ಮಾನೀಯೊದೇಶಃ ಶಂಕನೀಯೆಃ! 


ಅ, ೧, ಅ. ೪. ವ. ೬. ] | ಯಗ್ರೇದೆಸಂಹಿತಾ' 99 


ಬಡಿ ಬಡಿಯದ 





ಯನ ನಾಪ್ರಾಪ್ತಿ ನ್ಯಾಯೇನ ತಸ್ಯಾಪವಾದೆಶ್ಟಾತ್‌ | ಅಪನಾದಸ್ತು ಸರಮಪಿ ಪೂರ್ವಂ ಜಾಧಶೆ ಏವೇತಿ 

ವೃತ್ಥಾನುಕ್ಕಂ | ಆರನ್‌ | ಖು ಗತೌ! ಛಂದಸಿ ಲುಜ್‌ಲರ್‌ಲಿಟ ಇತಿ ವರ್ತಮಾನೇ ಲುಜಂ ಸರ್ಕಿಶಾಸ್ತ್ರ್ಯ- 
ರ್ತಿಭೃತ್ಹೇತಿ। ಚ್ಲೇರಜಾದೇಶಃ | ಯೆದೃಶೋರಜಾ ಗುಣ ಇತಿ ಗುಣಃ | ಆಡಾಗೆವುಃ | ಖುತೊನ್‌ | ಯ 
ಗತೌ। ಅಸ್ಮಾದೌಣಾದಿಕೋ ಭಾವೇ ಕುಪ್ರತ್ಯಯಃ! ಅನು! ಅನುರ್ಲಕ್ಷಣೇ | ಪಾ. ೧-೪-೮೪ | ಇಶ್ಯನೋಃ 
ಕರ್ಮಪ್ರವಚಿನೀಯೆಶ್ಚಂ | ಕರ್ಮಪ್ರೆವಜೆನೀಯೆಯುಕ್ತೇ! ಹಾ. ೨-೩-೮1 ಇತಿ ದ್ವಿತೀಯಾ! ಸಂಶಿ. 
ತಾಯಾಂ ದೀರ್ಫಾದಟ ಸಮಾನಪಾಡ ಇತಿ ನಕಾರಸ್ಯ ರುತ್ಸೆಂ| ಅತ್ರಾ ನುನಾಸಿಕಃ ಪೂರ್ವಸ್ಯ ತು ವೇತಿ 
ರೋಃ ಪೂರ್ವಸ್ಯ ವರ್ಣಸ್ಯ ಸಾನುನಾಸಿಕತ್ವಂ |" ದಿವಃ | ಊಡಿದನಿುತಿ ವಿಭಕ್ತಿ ರುದಾತ್ತಾ | ಅಂತೇಭ್ಯಃ | 
ಪಂಚಮ್ಯಾಃ ಸರಾವಧ್ಯರ್ಥ ಇತಿ ವಿಸರ್ಜನೀಯಸ್ಯ ಸತ್ತಂ || 


|| ಪ್ರತಿಪದಾರ್ಥ ॥ 
ಅರ್ಜುನಿ--ಶುಭ್ರವರ್ಣವುಳ್ಳ | ಉಷಃ.--ಎಲೈ ಉಷೋದೇವಿಯೇ | ತೇ--ನಿನ್ನ! ಚುತೊನ್‌ 
'ಅನು--ಗಮನಗಳನ್ನ ನುಸರಿಸಿ (ನೀನು ಉದಯಿಸಿದ ಕೂಡಲೇ) ದ್ವಿಸೆತ್‌--ಎರಡುಕಾಲುಗಳುಳ್ಳ ಮನುಷ್ಯಾದಿ 
ಪ್ರಾಣಿಗಳೂ | ಚೆತುಪ್ಪತ್‌--ನಾಲ್ಕು ಕಾಲುಗಳುಳ್ಳ ಗವಾದಿಗಳೂ | ಪತತ್ರಿ೫-_ರೆಕ್ಕೆಗಳುಳ್ಳ | ವಯಶ್ಚಿ*- 
ಪಕ್ಷಿಗಳೂ ಕೂಡ | ದಿವಢ ಅಂತರಿಕ್ಷದ! ಅಂತೇಭ್ಯ8- ಪ್ರಾಂತ ಭಾಗಗಳಿಂದ (ನಾನಾ ಮೂಲೆಗಳಿಂದಲೂ) | 
ಪೆರಿ ಮೇಲುಭಾಗದಲ್ಲಿ | ಪ್ರಾರ೯--(ಗುಂಪುಕೂಡಿಕೊಂಡು) ಉತ್ಸಾಹದಿಂದ ಸಂಚರಿಸುತ್ತವೆ. 


I ಭಾವಾರ್ಥ || 
ಶುಭ್ರವರ್ಣವುಳ್ಳ ಎಲ್ಫೆ ಉಸೋದೇವಿಯೇ, ನಿನ್ನ ಉಡಯವಾದೊಡನೆಯೇ ನನ್ನ ಗಮನಗಳನ್ನತು 
'ಸರಿಸಿ ಮನುಷ್ಯಾದಿದ್ವಿಪಾದಿಗಳೂ ಗವಾದಿ ಚತುಷ್ಪಾ ಓಗಳೂ, ಸಂಚರಿಸಲು ಪಾ ತ್ರಿರಂಭಿಸುವಪು. ಅಂತರಿಕ್ಷದ 
ನಾನಾ ಮೂಲೆಗಳಿಂದಲೂ: ಕಿಕ್ಕೈಗಳುಳ್ಳ ಪಕ್ಷಿಗಳೂ ಸಹ ಗುಂಪುಕಟ್ಟಿ ಕೊಂಡು ಉತ್ಸಾಹದಿಂದ ಸಂಚರಿಸುತ್ತವೆ. 


English Translation. 


೦ bright Ushas, at your coming in the morning the bipeds (men) 
and quadrupeds (animals with four legs) begin to move and even the winged 
birds flock around from the boundaries of the sky. 


| ॥ ವಿಶೇಷ ವಿಷಯಗಳು 1 | 
ಮುಖ್ಯಾಭಿಪ್ರಾಯೆಫು-- ಉಷ:ಕಾಲದಲ್ಲಿ ಬೆಳಕಾಡೊಡನೆಯೇ ಎರೆಡು ಕಾಲುಗಳುಳ್ಳ ಮನುಷ್ಯರು 
ನಾಲ್ಕು ಕಾಲುಗಳುಳ್ಳ. ಗೋವು: ಮೊದಲಾದ ಪ್ರಾಣಿಗಳು ಸಂಚೆರಿಸತೊಡಗುವವು. ಕಕ್ಕಿಗಳುಳ್ಳ ಪಕ್ಷಿಗಳು: 
ಅಂತರಿಕ್ಷದಲ್ಲಿ ಗುಂಪು ಬಂನಾಗಿ ಹಾಂಾಡಳು ಪ್ರಾರಂಭಿಸುವವು. ರಾತ್ರೆಯಲ್ಲಿ ಕತ್ತಲೆಯಾಗಿರುವುದೆರಿಂದ: 
ಪ್ರಾಣಿಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಬೆಳಕಾಜೊಡನೆಯೇ ಮನುಸ್ಯರು, ಪ್ರಾಣಿಗಳು ಪಕ್ಷಿಗಳು. 
ಮೊದಲಾದ ಸಮಸ್ತೆಜೀವಜಂತುಗಳು ತಮ್ಮ ತಮ್ಮ ಸಂಚಾರಾದಿವ್ಯಾಪಾರಗಳಲ್ಲಿ ತೊಡಗುವವು. ಆದುದರಿಂದೆ: 
ಸಮಸ್ತ ಪ್ರಾಣಿಗಳೂ ನಿನ್ನ (ಉಷಃಕಾಲದ) ಆಗಮನವನ್ನು ಸ್ವಾಗತಿಸುತ್ತನೆ ಎಂದಭಿಪ್ರಾಯವು, 


100 ಸಾಯಣಭಾನ ಸಹಿತಾ [ಮಂ. ೧. ಅ. ೯. ಸೂ. ೪೯. 





eM Ne Te ಹ ಬಯಟ 


ಪತೆತ್ರಿ ಇ. -ಫಕ್ಸ್ಸ ಗತಾ। ಪೆತತ್ಯೈನೇನೇತಿ ಸತ್ರ 0— - (ಆಕಾಶದಲ್ಲಿ) ಸಂಚಾರಮಾಡುವುದರಿಂದ 
ಆಥವಾ | ಕಕ್ಕಿ ಗಳುಳ್ಳೆ ದ್ದ ರಿಂದ ಸತತ್ರಿ oo ಎಂದರೆ ಪಕ್ಷಿಗಳು. 


Ce 





ದ್ವಿಪತ್‌-ದ್ವೌ ಸಾದಾನಸ್ಯೇತಿ ಎರಡು ಕಾಲುಗಳುಳ್ಳೆ ಮನುಷ್ಯರು. 


ಚಿತೆ ಸಿಪ್ಪತ್‌ -ಚೆತ್ವಾರಃ ಸಾದಾ ಅಸ್ಯ--ನಾಲ್ಕು ಕಾಲುಗಳುಳ್ಳ ಗೋವುಗಳು ಮೊದಲಾದ ಪ್ರಾ ್ರಣಿಗಳು. | 


-ಅರ್ಜುಧಿನಿಭಾವರೀ: ಸೂನರೀ ಮೊದ ದೆಲಾದ ಹದಿನಾರು ಉಸೋನಾಮಗಳ : ಮಧ್ಯದಲ್ಲಿ. ಜನಿ. 
ಶಬ್ದವು. ಪಠಿತವಾಗಿರುವುದರಿಂದ (ನಿ. ೨-೧೯) ಅರ್ಜುನ ಎಂದರೆ ಉಷೋದೇವಶೆಯು. ಈ ಯಕ್ಕೆ ನಕ್ಲಿ. ಉಷ 


ಎಂಬ ಶಬ್ದವೂ ಇರುವುದರಿಂದ ಅರ್ಜುನಿ ಎಂಬ ಶಬ್ದಕ್ಕೆ ಕ್ಟ ರಭ್ರವರವುಳ್ಳ ಎಂಬರ್ಥವನ್ನ ಭಾಷ್ಯಾಕಾರರೆತಿ 
ಹೇಳಿರುವರು. | | 


 ಚುತೊನ್‌ಮತೇರತೋರ್ಗತಿಕರ್ಮಣ!. (ನ. ೨.೨.೮) ಎಂದು ಇರುಕ್ತ ನಚನವಿರುವುದರಿಂದ. 
ಬುತೂನ್‌ ಎಂದರೆ ಗಮನಗಳನ್ನು ಉಪೋದೇವತೆಯ ಪ್ರತಿದಿನದ ಉದಯಗಳನ್ನು ಎಂದರ್ಥವು. ಪ್ರತಿದಿನದ 
ಉಸಃಕಾಲಗಳಲ್ಲಿ ಎಂಬರ್ಥವನ್ನು ಸೂಚಿಸುವ ್ರಥಕ್ಯಾಗಿ ಬಹುವಚನ ಪ್ರಯೋಗವಿರುವುಡು. 


i 


‘ ಕ N 
po ಸ 1. ಎಟ. ಭ್ರ ೫ ಗ K [3 ಎಟಿ ಸ 2 ಹ 1 4 TT ಕ್ಟ phy ( ನ ಸೆ ಹ 
೫1. i ತ ಸ್ಸ ನ ಹ h RE ೬. ME 
ಕ್ಯ MN | ಕ್ಷ 11411 ೫ 18 4 RS ‘ ಜ್‌ pL ಸ : ಕಟು ಸ 


| ವ್ಯಾಕರಣಪ್ರಕ್ರಿಯಾ || 


ಪತತ್ರಿ 8 ಪತ ಗತಾ ಧಾಶು. ಭ್ವಾದ ಪತತಿ ಅನೇನ ಇತಿ ಪತತ್ರಂ. | ಹೋಗುವುದಕ್ಕೆ 
(ಹಾಕಲು), ಸಾಧೆನವಾಡುದು. ರ್ಯ ಅಮಿನೆಸಿ(ಉ. ಸೂ. ೩-೩೮೫) ಎಂಬುದರಿಂದ. ಅತ್ರ ನ್‌ ಪ್ರತ್ಯಯ 
ಬರುತ್ತೆ.” ಸತತ್ರಂ ಎಂಡು 'ಕೊಸನಾಗುತ್ತದೆ. ಪತತ್ರ Ne ಅಸ್ಯ ಅಸಿ (ತಿ ಸತತ್ರೀ.' ಕಕ್ಕ ಗಳು. ಉಳ್ಳ ದ್ದು 
ಎಂದರ್ಥ. ಅತ ನಿಕ್‌: ಸೂತ್ರದಿಂದ ಮುತ್ತಲ ಇಸಿ ಪ್ರತ್ಯಯ ಬರುತ್ತದೆ. 'ಅಗೆ ಯೆಸ್ಯೇತಿಚೆ' 
ಸೂತ್ರದಿಂದ ಸತತ್ರ ಎಂಬಲ್ಲಿರುನೆ ಅಕಾರವು ಲೋ ನವಾದಕೆ ನಾಂತವಾದ ಪದವಾಗುತ್ತದೆ 

ದ್ವಿಪತ ದ್ವ ಸಾಜಾ ಅಸ್ಯ ಇತಿ ದ್ವಿಸತ್‌, ಎರಡು 'ಕಠಲುಗಳು ಉಳ್ಳ ದ್ದು ಎದರ್ಥೆ. ಸೆಂಖ್ಯಾ- 
ಸುಪೂರ್ನಿಸ್ಯ 4 (ಪಾ. ಸೂ. ೫೪.೧೪೦) ಸಂಖ್ಯಾಪೊರ್ವದೆಲ್ಲಿರುವ ' ಪಾದಶಬ್ಧ ಕ್ಸ ಅಂತ್ಯ ರೋಸ ಬರುತ್ತದೆ, 
ಸೆಮಾಸಾಂತಾ8 (ಪಾ. ಸೂ. ೫-೪-೬೮) ನಿಟ” ಅಧಿಕಾರದಲ್ಲಿ ಇದನ್ನು ಹೇಳಿರುವುದರಿಂದ. ಲೋಪ ವೂ ಸಮಾ 
ಸಾಂಶವಾಗುತ್ತದೆ. ಕೊನೆಯ ಅಕಾರಕ್ಕೆ ಲೋಪಬಂದರೆ ದ್ದ ದ್ವಿಪ್ಸಾದ್‌, ಎಂದು ರೊಪವಾಗುತ್ತಡೆ. ಆಯಸ್ಮ ಯೊ- 


ದಿ ಛಂಡಸಿ (ಪಾ. ಸ ಸ ೧-೪-೨ ಸ ಈ ಗಣಾಸಶಿತ್ರವಾನವುಗಳಿಗೆ ನಿಮಿತ್ತ ವಿಲ್ಲದಿದ್ದ ರೂ ಭಸಂಜ್ಞ್‌ ಬರುತ್ತದೆ. 





ದ್ವಿಪಾದ ಎಂಬನೆ ದನ್ನು ಈ ಈ ಗಣದಲ್ಲಿ ಪಾಕ್ಸಮಾಡಿಸುವುದ? ದ್ಧ ಭಸಂಜ್ಞ್ಯಾ ಇ ಡೆಕ್ಟ್ರೂ ಬರುತ್ತ ಷಿ ಗ | ಗ್ಗ ಪಾಡೆಃ 
ಪಕ್‌ (ಪಾ. ಸೊ ೬೪-೧೩ರ). ಭಸ ಸಂಜ್ವ್ಯಾ ಇರುವಾಗ, ಸ್‌ ಶಬ್ದತ್ತೆ ಭ್ರ ಪತ್‌ ಎಂಬ. " ಆಜ್ಲೇಶ ಬರುತ್ತವೆ 


ಕಜ ಸ ಸರ 


ho ಕ 1! 


ಎಂಬುದರಿಂದ ಸಪಾಜೀಶ ಬರುತ್ತದೆ. ದ್ರಿ: ಸತ್‌ | ಎಂದ್ರು ಕೊತವಾಗುತ್ತದೆೆ ಎದ್ದಿಶಿಭ್ಯಾಂ ಸಾಪ ಸ ನ್ಕೂರ್ಧಸು 
ರಾ ಸೂ, ೬ 2೨-೧೯೭) ದ್ವಿಕ್ರಿ ತಿ "ತಣ ದ ಸರದಲ್ಲಕುನ ಪಾದ, ದ್ರತ್‌  ಮೂರ್ಥೆನ್ಸ್‌, ಶಬ್ದಗಳಿಗೆ 


ಬಹುಪ್ರಿ (ಹೌ (ಪಾ. ಸೂ ೬ನ 
ತ . 
ಬಹುನ್ರಿ ಉಯಿಲಿನ ಸಾಸ ಸರ _ ಅಂತೋಡ್ದಾ: ಸ್ವ ಕವ ವಿಕಲ್ಪ; ವಾಗಿ ಬರುತ್ತ ದೆ ದ? ಬದರಿ ಇಲ್ಲಿ ಉತ್ರ! ರಷ್ಟ 


ಅಂತೋದಾತ್ತಸ್ವರನು ಬ ಬಾದಿದೆ. 





ಅ.೧೮.೪.ವ ೬]. . ` ಖುಗ್ರೇದಸಂಹಿತಾ 101 


A mg Ny NN ee, 





I, ರರ 





ಚೆತುಪ್ಪತ್‌ ಚತ್ವಾರಃ ಪಾದಾ$ ಅಸ್ಯ ಚತುನ್ಸತ್‌. ನಾಲ್ಕು ಕಾಲುಗಳು ಉಳ್ಳದ್ದು ಎಂದರ್ಥ. 
ಸ್ಪರವನ್ನು ಬಿಟ್ಟು ಉಳಿದ ಕಾರ್ಯಗಳೆಲ್ಲವೂ ದ್ವಿಪತ್‌ ಶಬ್ದದಂತೆಯೇ ತಿಳಿಯಬೇಕು. ಅಂದರೆ ಸಂಖ್ಯಾಸು- 
ಸೂರ್ವಸ್ಯ ಸೂತ್ರದಿಂದ ಸಮಾಸಾಂತವನ್ನೂ ಆಯಸ್ಮಯಾದಿಯಲ್ಲಿ ಪಾಠಮಾಡಿ ಪತ್‌ ಆದೇಶವನ್ನು 
ಹೇಳಬೇಕು. ಮ ಬಹುನ್ರೀಹೌ ಪ್ರಕೃತ್ಯಾ ಪೂರ್ವಪದೆಂ (ಪಾ. ಸೂ. ೬-೨-೧) 
ಸೂತ್ರದಿಂದ ಪೊರ್ವಸದ ಪ್ರಕ್ಸತಿಸ್ತರವು ಬರುತ್ತದೆ. ಚುತುಪ್ಪ ದ್‌ ಎಂಬುದು ಆದ್ಯುದಾತ್ತ ಮಾದ ಪಹದವಾಗುತ್ತದೆ. 
ಚತುಃ ಪದ್‌ ಎಂದಿರುವಾಗ್ಯ ' .ಡುಡುಪೆಥಸ್ಯ ಚಾಪ್ರೆ ತ್ಯೆ ಯಸ್ಯ (ಪಾ. ಸೂ. ೮-೩-೪೧) ಸೂತ್ರದಿಂದ. ಸತ್ವ: 
ಬರುತ್ತದೆ. ೫೪ ಸೂತ್ರದಲ್ಲಿ ಇ೫8 ಹ8 ಎಂದು ಪೂರ್ನಸೂತ್ರವು ಅನುವ್ನತ್ತವಾಗುತ್ತದೆ. ಇಕಾರ ಉಕಾರ 
ಉಪಥೆಯಾಗಿ ಉಳ್ಳ ಸ್ರತ್ಯಯಭಿನ್ನ ವಾದ ವಿಸರ್ಗಕ್ರೆ ಕವರ್ಗ ಪವರ್ಗಗಳು ಸರದಲ್ಲಿರುವಾಗ. ಷತ್ತ ಬರುತ್ತ ದೆ 
ಎಂದು ಆ ಸೂತ್ರ ದಲ್ಲಿ ಹೇಳಿರುವುದರಿಂದ ಇಲ್ಲಿ ನಿಸರ್ಗಕ್ಕೆ. ನಕಾರ ಪರದಲ್ಲಿ ರುವುದರಿಂದ ಸತ್ವ ಬಂದರೆ. 'ಚತುಪ್ಪ ತ್‌ 
ಎಂದು ರೂಪನಾಗುತ್ತ ದಿ. ಪೂರ್ವತ್ರಾ ಸಿದ್ಧ ಮ್‌ (ಪಾ. ಸೂ. ೮-೨-೧) ಸಪಾದ ಸಪ್ಪಾ ಸ್ರಾಧ್ಯಾಯಿಯನ್ನು ಕುರಿತು. 
ಮುಂದಿನ ತಿ ತ್ರಿ ಪಾದಿಯು ಅಸಿದ್ಧ ವಾಗುತ್ತದೆ. ತ್ರಿಪಾದಿಯ ಲ್ಲಿಂ ಪೂರ್ವೆಸೂತ್ರವನ್ನು' ಕುರಿತು. ಸರಸೂತ್ರವ ವ್ರ ಅಸಿದ್ಧ ' " 
ವಾಗುತ್ತ ಡಿ. ಇದನ್ನು ಆಶ್ರ ಯಿಸಿ ಇಲ್ಲಿ ಒಂದು ಪೂರ್ವಪಕ್ಷವು ಉ ಉದ್ಭವವಾಗುತ್ತ ಜಿ ಇದಕ್ಕೆ ಕ ಹಂಡೆ ಕುಪ್ಪೋಃ 
ಕ್ಸ ಪೆ ನಾಚಿ (ಸಾ. ಸೂ. ಲೆ- ೩-೩೭) ಕವೆರ್ಗ ಪವರ್ಗ ಪರದಲ್ಲಿರುವಾಗ ನಿಸರ್ಗಕ್ಕೆ ವಿಸರ್ಗವೂ ಕೂ ಪೆ 
ಆದೇಶಗಳೂ ಬರುತ್ತವೆ ಎಂಬುದಾಗಿ, ಒಂದು. ಸೂತ್ರ ಶ್ರಧಿಂದ "ಏ ಧಿಸಿರುತ್ತಾ ಡೆ, ಆದು. ಸರ್ನಸೂತ್ತ ನಾಗಿರುವುದ' 
ರಿಂದ್ಕ ಇದುದುಪಥಸ್ಯ- ಸೂತ್ರವು. ಸರವಾದುದರಿಂದ,. ಇದುದು ಪಧ್ಯಸ್ಯ--ಸೂತ್ರವು ಅಸಿದ್ಧವಾಗುತ್ತದೆ. ಆದುದ 
ರಿಂದ ಸತ್ಯ ಮಾಡಿದರೂ ಅದು ಇಲ್ಲದ ದೃಷ್ಟಿ ಸ್ಟ್ರಿಯಿಂದ. ಹಿಂದಿನ ಕುಪ್ಪೋ&-ಸೂತ್ರ ದಿಂದ ಉಸಧ್ಯಾನೀಯ ಅಡೇಕಪು' 
ಪ್ರವಾಗುತ್ತ ದೆ. ಹೀಗೆ ೂರ್ವಪಕ್ತವು ಪ್ರಾಪ್ತ ವಾದಕೆ' ಅದನ್ನು ಅಸವಾದದಿಂದ ಪರಿಹರಿಸಬೇಕು. : | ಹೆರ" 
ತರಂಗ ಅಸೆನಾದಾನಾಂ ಉತ್ತರೋತ್ತರಂ ಬಲೀಯ ಎಂದು ಹೇಳಿರುಪುಡರಿಂದ ಕುಪ್ರೋಃ ಸೂತ್ರ ಶ್ರಸೈೈ 
ಇದುದು ಸಧಸ್ಯ...ಸೂತ್ರವು ಅಸವಾದ. ಯೇನ ನಾಸ್ರಾಪ್ಯೆಯೋ ವಿಧಿರಾರಭ್ಯತೇ ಸ ತಸ್ಯ ಅಸವಾಜಿಃ ಎಂದು 
ಅನವಾದಲಕ್ಷಣವನ್ನು “ಹೇಳಿರುತ್ತಾರೆ. : ಯಾವುದು ಅನಶ್ಯವಾಗಿ, ಬರುತ್ತಿರುವಾಗ: ಯಾವ' "ವಿಶೇಷವಿಧಿಯೊಂದು. | 
ಪ್ರಾಪ್ರವಾಗುನುದೋ ಅದು ಅಸವಾದವಾಗುವುದೆಂದು ಶಾತ್ರರ್ಯ.. | ಕುಪ್ಪ್ಯೋಃ. ಸೂತ ಶ್ರಪ್ರುಸಾಮಾನ್ಯವಾದುದರಿಂದ. 
ಅನಶ್ಯವಾಗಿ ಈ ಲಕ್ಷದಲ್ಲಿ ಪ್ರಾಸ್ತವಾಗುತ್ತಿರುವಾಗ ವಿಶೀಷವಾಗಿ ಇದುದುಪಧಸ್ಯ ಚೆ- ಸೂತ್ರವು ಆರಬ್ಬಮಾಡುದ 
ರಿಂದ"ಅಪನಾಡನಾಗುಕ್ತಣಿ. ಅಪೆವಾಡಸ್ತೊ ಪೆರಮಫಿ ಪೂರ್ವಂ: ಖಾಧತೆ : ಏವ: ಎಂದು ವ್ಯೃತಿಸಿಂಗಲ್ಲ ಹೇಳಿರು 
ತ್ಲ್ಯಾಕಿ.-`ಯದ್ಯಪಿ ಇದು. ಪರದಲ್ಲಿರುವುದರಿಂದ "ಹಿಂದೆ ಹೇಳಿದಂತೆ ಅಸಿಷ್ಧವಾ ಗುತ್ತ ಜಿ ದರೂ : : ಪೂರ್ವವನ್ನ್ಹು. 
ಬಾಧಿಸಿಯೇ ಬಾಧಿಸುತ್ತದೆ ಎಂದು ವೃತ್ತಿ ಕಾರಲ ಅಭಿಸ್ರಾ ಯ. 'ಅದುಜರಿಂದ. ಉಪಥ್ಕಾನೀಯನನ್ನು ಬಾಧಿಸಿ. 
ಸತ್ತನೇ ಬರುತ್ತದೆ 








ಅರಸ್‌ ಯ ಗತೌ ಧಾತು. ಛಂದಸಿ ಲುಜ್‌ ಹಜ್‌ ಖ್ಲಿಟಿಃ (ಬಾ.ಸೂ. ೩-೪-೬) ಸೂ ತ್ರದಿಂಡ ಛಂದಸನಲ್ಲಿ 
ನೆರ್ತಮಾನಾರ್ಥದಲ್ಲ ಲುಜ್‌ ಬರುತ್ತದೆ. ಪ್ರಥಮಪುರುಷ ಬಹುನಭನ ಪ್ರತ್ಯಯ ಪರದಲ್ಲರುನಾಗ ಸರಿ 
ಎಂದಿರುತ್ತದೆ. ರೊೋಂತೆಃ ಸೊತ್ರದಿಂಸೆ 'ಬ್ಲುಸೆ' ಅಂತಾದ್ವೇಶ ಬರೆ ` ಇಕ್ಕೆ ಸೂತ್ರದಿಂದ ಅ: ಶೈವ ಆಹಾರಕ್ಕೆ. ' 
ರೋಪಬಂದಕೆ ಸಂಯೋಗಾಂತಲೋಸೆದಿಂಡ ತಕಾರೆ ಸೋ ವಾಗ ತ್ತದೆ. ನ ಎಂದು ಉಳಿಯುತ್ತದೆ: 
ಲ್ಳುಜತಿ ನಲ್ಲಿ ವ್ರಾಪ್ತ್ಕ ವಾಸನ, ಚ್ಚಿಗೆ. “ಸತಿ ಶಾಸ್ಟ್ರೈರ್ಶಿಚ್ಛಶ್ನ (ಹಾ. ಸೂ. ಡಿ ಹ)... ಸೊತ್ರದಿಂದ್ದ .ಅಹಾದೇಶ. 
ಬರುತ್ತದೆ. ಮೂಲ್‌ ನಿಂದಿಕುವಾಗ ಬೂತೈ ಕೋರಔ “ಗ (ಷಾ. ಸೂ ಶಲ): ಸತ್ರ ದಿಂದ" 








Hi 


102 ೨. ಸಾಯಣಭಾಷ್ಯಸಹಿತಾ ಮಂ. ೧. ಅ. ೯, ಸೂ. ೪೯. 





ಧಾತುನಿಗೆ ಗುಣ ಬರುತ್ತದೆ. ಅಜಾದಿ ಥಾತುವಾದುದರಿಂದ ಆಡಾಗಮ ಬರುತ್ತದೆ. ಅಜರಿನೆ ಅಕಾರಕ್ಕೂ 
ಪ್ರತ್ಯಯದ ಅಕಾರಕ್ಕೂ ಪರರೂಪವು ನಿಕಾದೇಶವಾಗಿ ಬರುತ್ತದೆ. ಗುಣವು ರ ಪರವಾಗಿ ಬಂದುದರಿಂದ ಆರನ್‌ 
ಎಂದು ರೂಸವಾಗುತ್ತದೆ. 


ಯತೊನ್‌ಯ ಗತೌ ಧಾತು. | ದಕ್ಕೆ ಭಾವಾರ್ಥದಲ್ಲಿ (ಗಮನ) ಉಣಾದಿಸಿದ್ದವಾದ ಕು ಪ್ರತ್ಯಯ 
ಬರುತ್ತದೆ. ಕಿತ್ತಾ ದುದರಿಂದ ಗುಣಾದಿಗಳು ಬಡಿಸ ದ್ವಿತೀಯಾ ಬಹುವಚನದಲ್ಲಿ ಬುತೂನ್‌ ಎಂದು 
ರೂಪವಾಗುತ್ತೆ ಡೆ. | 


ಅನು--ಆನುರ್ಲಕ್ಷಣೆ (ಪಾ. ಸೂ, ೧-೪-೮೪) ಜಾ ಪ್ರಜ್ಞಾ ಪಕಭಾವಾದಿಗಳು ತೋರುವಾಗ ಅನು 
ಎಂಬುದಕ್ಕೆ ಕರ್ಮಪ ಸ್ರವಚನೀಯ ಸಂಜ್ಞೆ ಯು ಬರುತ್ತದೆ. ಇಲ್ಲಿ ಉಷೆಯ ಗಮನವನ್ನು ಜಾ, ಪಿಸಿಕೊಂಡು ಪಕ್ಷಿ 
ಮುಂತಾದುವುಗಳು ಹಾರುತ್ತವೆ ಎಂಡ. ಇರುವುದರಿಂದ ಜಾ ಲ ಪ್ಯಜ್ಞಾ, ಪಕಭಾವ ತೋರುತ್ತದೆ. ಆಗ ಕರ್ಮ 
ಪ್ರವಚೆನೀಯೆಯುಕ್ತೇ ದ್ವಿತೀಯಾ (ವಾ. ಸೂ. ೨-೩-೮) ಕರ್ಮಪ್ಪ ಗ್ರವಚನೀಯದ ಸೆಂಬಂಧೆವಿರುವಾಗ ಜ್ಞಾಪಕ 
ವಾಚಕದ ಮೇಲೆ ದ್ವಿತೀಯಾ ವಿಭಕ್ತಿ ಬರುತ್ತದೆ ಎಂಬುದರಿಂದ ಅನುಸಂಬಂಧವಿರುವ ಜ್ಞಾ ನಕವಾಚಕವಾದ 
ಖುತು (ಗಮನ) ಶಬ್ದದ. ಮೇಲೆ ದ್ವಿತೀಯಾ ವಿಭಕ್ತಿ ಬರುತ್ತದೆ. ಖುತೂನ್‌ ಎಂಬಲ್ಲಿ. ಮಂತ್ರಪಾಠದಲ್ಲಿ 
ಬದೀರ್ಫಾದಟಿ ಸಮಾನಸಾದೆ (ಪಾ. ಸೂ ೮-೩-೯) ಸೂತ್ರದಿಂದ ನಕಾರಕ್ಕೆ ರುತ್ವ ಬರುತ್ತ ಜೆ. ಅತ್ರಾನುನಾಸಿಕ8 
ಪೂರ್ವಸ್ಯೆ ತುವಾ (ಪಾ. ಸೂ. ೮-೩-೨) ರುತ್ತದ ಹಿಂದೆ ವಿಕಲ್ಪವಾಗಿ: ಅನುನಾಸಿಕವು ಬರುತ್ತ ದೆ ಎಂಬುದರಿಂದ 
ಸೂರ್ವವರ್ಣಕ್ಕಿ. ಅನುನಾಸಿಕತ್ವವು ಬರುತ್ತದೆ. ನಿಮಿತ್ತ ನಿಲ್ಲದಿರುವುದರಿಂದ ರುತ್ತದ ಕೀಫಕ್ಕೆ ಬೇಕೆ ಆದೇಶಗಳು 
ಬರುವುದಿಲ್ಲ. . 


ದಿವ8--ದಿವ್‌ ಶಬ್ದದ ನಹೀ ಏಕವಚನದಲ್ಲಿ ದಿವಃ ಎಂದು ರೂಪವಾಗುತ್ತದೆ. ಇಲ್ಲಿ ವಿಭಕ್ತಿಗೆ 
ಅನುಡಾತ್ರಶ್ವರವು ಪ್ರಾ ಸ್ತವಾದಕೆ ಊಡಿದೆಂ--(ಪಾ. ಸೊ. ೬-೧-೧೭೧) ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ವರವು 
ಬರುತ್ತ ಜಿ; ದಿವಃ ಎಂಬುದು ಅಂತೋದಾತ್ತ ವಾದ ಪದವಾಗುತ್ತ ಡೆ. 


ಆಂತೇಫೈಃ -ಅಂತೇಧ್ಯಃ ನರಿ ಎಂದು ಮಂತ ಕ ಶಾಕದಲ್ಲಿ ಸಂಚೆಮ್ಯಾಃ ಪೆರಾವಧ್ಯರ್ಥೆ (ಪಾ. ಸೂ. 
೮-೩-೫೧) ಸಂಚಮೀವಿಭಕ್ತಿಯ. ವಿಸರ್ಗಕ್ಕೆ ಮೇಲೆ (ಉಪರಿ) ಎಂಬ ಅರ್ಥಕೊಡುವ ಪರಿ ಶಬ್ದವು ಪರದಲ್ಲಿರು 
ವಾಗ ಸತ್ವವು ಬರುತ್ತದೆ. ಎಂಬುದರಿಂದ ವಿಸರ್ಗಕ್ಕೆ ಸಕಾರ ಬರುತ್ತದೆ. ಅಂತೇಭ್ಯಸ್ಪರಿ ಎಂದು ರೊಪ. 
ವಾಗುತ್ತನೆ. 


| ಸಂಹಿತಾಸಾಕೆಃ | 


ಪ್ರ್ಯಚ್ಛಂತೀ ಹಿ ರಶಿ ಭಿರ್ವಿಶ್ಯ ಮಾಭಾಸಿ ಕೋಚನಂ। 


ತಾಂತ್ಮ್ಕಾ ಮುಷರ್ವಸ್ತೂಯವೋ ಗೀರ್ಭಿಃ : ಕಣ್ಣಾ ಅಹೂಷತ le 


'ಅ. ೧.: ಅ, ೪, ವ. ೬,7 . ಖುಗ್ರೇದಸಂಹಿತಾ 4 103 














WN ಲ NN ಇ” wn” ಸ NN Se Nu ಯಯ ಯ ಯ ಯಯ ಯಾ ರ ಸ ನ ಇಟ ಬಉ ರಾಗದ ಎ ba) 


ಪದಪಾಠಃ 
| 1... 66. | | | 
ನಿ:ಉಚ್ಛಂಶತೀ | ಹಿ | ರಕ್ಮಿಂಭಿಃ । ವಿಶ್ವಂ! ಆಭಾಸಿ! ರೋಚೆನಂ! 


ತಾಂ! ತ್ವಾಂ! ಉಸಃ॥ ವೆಸುಯೆವಃ 1 ಗೀಭಿಃ | ಕಣ್ಣಾ: ! ಅಹೊಸತೆ li ೪ | 


ಸಾಯಣಭಾಷ್ಯಂ 


ಹೇ ಉಸೋ ನ್ಯಚ್ಛ ತೀ ತಮೋ ವರ್ಜಯಂತೀಶೈೆಂ ರಶ್ಮಿಭಿಃ ಸ್ನ ಸ್ವಕೀಯೈಸ್ತೆ ೇಜೋಭಿರ್ವಿಶ್ಚಂ 
ಸರ್ವಂ ಭೂಶಜಾಶಂ ರೋಚೆನಂ ರೋಜೆಮಾನಂ ಪ್ರಕಾಶಯೊುಕ್ಲೆಂ ಯೆಥಾ ಭವತಿ ತಥಾಭಾಸಿ | ಆ 
ಸಮಂತಾಶ್‌ ಪ್ರೆಕಾಶಸೇ। ಹಿ ಯಸ್ಮಾದೇನಂ ತಸ್ಮಾತ್ತಾ ೦ ತಾದೃಶೀಂ ತ್ವಾಂ ವಸೂಯವೋ ವಸು- 
ಕಾಮಾ ಕಣ್ಣಾ ಮೇಧಾನಿನ ಮುತ್ತಿ ಜಃ ಕಣ್ಣಗೋಶ್ಟೊ ೇಶ್ಸೆನ್ನಾ ವಾ ಮಹರ್ಹ್ಷಯೋ ಗೀರ್ಭಿಃ ಸ್ತುತಿಲ- 
ಕ್ಷಣ್ಳೈರ್ವ ಬೋಭಿರಹೂಜಷತಶ | ಸ್ತುಶವಂತೆ ಇತ್ಯರ್ಥಃ | ಕಣ್ಣಿ ಇತಿ ಮೇಧಾವಿನಾಮ | ಸಣ್ಣ ಯಭುರಿತಿ 
ಶನ್ನಾ ಮಸು ಹಾಠಾಶ್‌ | ಅಭಾಸಿ | ಭಾ ದೀಪ | ಅದಾಡಿತ್ವಾಚ್ಠೆ ಹೈಪೋ ಲುಕ್‌ | ಸಿಹಃ ಪಿತ್ತ್ಯಾದನು- 
ದಾತ್ಮತ್ತೇ ಧಾತುಸ್ವ ರ8 ಹಿ ಚೇತಿ ನಿಘಾತೆಪ್ರ ಧಃ ತಿ೫ಂ ಚೋದಾತ್ರ ನತೀತಿ ಗತೇರನುದಾತ್ತತ್ವೆಂ | 
ರೋಚೆನಂ | ರುಚ ದೀಪ್ತೌ | ಅನುದಾಶ್ರೇಶಶ್ಚ ಹಲಾದೇರಿಶಿ ಯುಚ” | ಚಿತ ಇತ್ಯೆಂಶೋದಾತ್ರತ್ಸಂ | 
ವಸೂಯವಃ | ನಸು ಧನಮಾತ್ಮನ ಇಚ್ಛೆಂಶಃ। ಸುಪೆ ಅತ್ಮೆನಃ ಕೈಚ್‌ | ಅಕೈತ್ಸಾರ್ವಧಾಶುಕೆಯೋರಿತಿ 
ದೀರ್ಥಃ | ಕ್ಯಾಚ್ಸೆಂದಸೀತ್ಯುಪ್ರತ್ಯಯಃ। ಗೀರ್ಭಿ8 | ಸಾವೇಕಾಚ ಇತಿ ನಿಭಕ್ತೇರುದಾತ್ರತ್ತೆಂ | ಕೆಣ್ಬಾಃ | 
ಕಣಿ ಶಬ್ದಾರ್ಥಃ। ಅಶಿಪ್ರುಸಿಲಟಿಕಣೀತ್ಯಾದಿನಾ ಕೃನ್ಸ್ರತ್ಯೆಯಃ। ನಿತ್ತ್ಯಾದಾದ್ಯುದಾತ್ತೆ ತ್ವಂ] ಅಹೂಷತ 
ಹ್ವೇಳಕೋ ಲುಜು ಹ್ವಃ ಸಂಪ್ರೆಸಾರಣಮಿತೃನುವೃ ತ್ತಾ ಬಹುಲಂ ಛಂದಸೀತಿ ಸಂಸ್ರೆಸಾರಣಂ | ಸೆರ- 
ಪೂರ್ವತ್ವೇ ಹಲ ಇತಿ "ನೀರ್ಫತ್ವ ಂ | ಚ್ಲೇಃ ಸಿಚ್‌ | ಏಕಾಚೆ ಇತೀಟ್‌ಸ್ರೆತಿಷೇಧಃ | ಸೆಂಜ್ಞಾ ಫಾ ಪೂರ್ವಕಸ್ಯ 
ನಿಧೇರನಿತ್ಯತ್ವಾದ್ದು ಣಾಭಾವಃ ॥ ೬ | 


| ಪ್ರತಿಪದಾರ್ಥ ॥ 


ಉಷ ಎಲ್ಫೆ  ಉಸಷೋದೇವಿಯೇ, (ನೀನು) | ವ್ಯುಚ್ಛೆಂತೀ--(ಕತ್ತಲನ್ನು) ಚದುರಿಸುತ್ತ 
ರಶ್ಮಿಭಿ8-_(ನಿನ್ನ) ತೇಜಸ್ಸುಗಳಿಂದ | ವಿಶ್ವಂ ಸಮಸ್ತ ಲೋಕವನ್ನೂ |. ಕೋಚೆನಂ- ಪ್ರಕಾಶಿಸುವಂತೆ | 
ಆ: ಭಾಸಿ--ಸುತ್ತಲೂ ಬೆಳಗುತ್ತೀಯೆ | ಹಿ. _ಅದ್ದರಿಂದಲೇ| ತಾಂ ತ್ವಾಂ ಅಂತಹತೇಜೋಯುಕ್ತಳಾದ 
ನಿನ್ನನ್ನು | ವಸೊಯವಃ--ಧೆನಾಸೇಶ್ಷಿಗಳಾದ || ಕಣ್ಟ್ವಾಃ--ಮೇಧಾವಿಗಳಾದ ಖುತ್ತಿಕ್ಟುಗಳು ಅಥವಾ ಕಣ್ವ 
ಗೋತ್ರೋತ್ಸನ್ನರಾದ ಖಹಿಗಳು | ಗೀರ್ಭಿ8--(ಸ್ತುತಿರೂಸಗಳಾದ) ವಾಕ್ಯುಗಳಿಂದ | ಅಹೂಸತೆ-- ಸ್ತೋತ್ರ 
ಮಾಡಿ ಕರಿದಿದ್ದಾರೆ. 


॥ ಭಾವಾರ್ಥ ॥ 


ಎಲ್ಫೆ ಉಸೋದಜೀನಿಯೇ, ನೀನೆ ಕತ್ತಲನ್ನು ಚದುರಿಸುತ್ತ ನಿನ್ನ ತೇಜಸ್ಸುಗಳಿಂದ ನೀನೂ ಬೆಳಗಿ 


ಸಮಸ್ತ ಲೋಕವನ್ನೂ ಜಿಳಗಿಸುತ್ತೀಯೆ. ಅಂತಹ ತೇಜೋಯುಕ್ತಳಾದ ನಿನ್ನನು 


2 ಧನಾಸೇಕ್ಷೆಯುಳ್ಳ 


104 | -ಸಾಯಣಭಾಸ್ಯಸಹಿತಾ [ಮಂ.೧. ಅ. ೯. ಸೂ. ೪೯, 


ನ್‌ 


ಗ್‌ 





ಮೇಧಾನಿಗಳಾದ ಖುತ್ತಿಕ್ಕುಗಳು ಅಥವಾ ಕಣ್ವವಂಶದಲ್ಲಿ ಹುಟ್ಟದ ಖುಹಿಗಳು ಸ್ತು ತಿರೂಪವಾದ ವಾಕ್ಯಗಳಿಂದ 
ಸ್ತೊ ೇ(ಶ್ರಮಾಡಿ ಕಕೆದಿದ್ದಾ ಕೆ. 


English Translation. 


O Ushas, dispersing the darkness you illumine the whole universe with 
your bright rays; therefore, ಲಿ Ushas, the sons of Kanwas, desirous of wealth, 


praise you with their hymns. 


| ವಿಶೇಷ ವಿಷಯಗಳು ॥ 


ವ್ಯುಚ್ಛ ಜಿ ಂತೀ-ಕೆನೋ ವರ್ಜಯೆಂತೀ | ಕತ್ತಲೆಯನ್ನು ಹೋಗಲಾಡಿಸುವವಳು. 
ನವಸೊಯೆವಃ- ವಸುಕಾಮಾಃ ಧನಕಾಮಾಃ | ಧನವನ್ನು ಅಪೇಕ್ಷಿಸುವ, 
ಗೀರ್ಥಿಃ-_ಸ್ತುತಿಲಕ್ಷ್ಮಣೈರ್ವಜೋಭಿಃ | ಸ್ತುತಿರೂನವಾದ ವಾಕ್ಯಗಳಿಂದ | 


ಸೆಣ್ವಾಃ-ಕಣ್ವಖುಸಿಯ ಪುತ್ರರು ಅಥವಾ ಕಣ್ವ್ಟಖುAಿಯ ವಂಶಸ್ಥರು. 


॥ ವ್ಯಾಕರಣಸ್ರಕ್ರಿ ಯಾ । 


ಆಭಾಸಿಆಜ್‌ ಉಪಸರ್ಗ. ಭಾ ದೀಪ್ತೌ ಧಾತು. ಅದಾದಿ. ಲಟ್‌ ಮಧ್ಯೆಮಪುರುಷ ಏಕವಚನ 

ಸಿಪ್‌ ಪ್ರತ್ಯಯ ಪರದಲ್ಲಿರುವಾಗ ವಿಕರಣಕ್ಕೆ ಅದಿಪ್ರಭೃತಿಭ್ಯಃ ಶಪಃ ಸೂತ್ರದಿಂದ ಲುಕ್‌ ಬರುತ್ತದೆ. ಸಿಪ್‌ 
ನಿತ್ತಾದುದರಿಂದ ಅನುದಾತ್ರಸ್ಪರ ಬರುತ್ತದೆ. ಆಗ ಧಾಶೋಃ ಎಂಬುದರಿಂದ ಧಾತುಸ್ವರವೇ (ಅಂತೋದಾತ್ರ) 
ಉಳಿಯುತ್ತದೆ. ಅಭಾಸಿ ನಂಬದೆ ಮಥ್ಯೋಡಾತ್ರ ನಾದ ನದವಾಗುತ್ತದೆ. ಹಿಚೆ (ಪಾ. ಸೂ. ೮-೧-೩೪) 
ಸೂತ್ರದಿಂದ ನಿಘಾತಪ್ರ ತಿಷೇಧ ಬರುತ್ತದೆ. ತಿಜಾ ಚಜೋದಾತ್ತೆವತಿ (ಪಾ. ಸೂ ೮-೧-೭೧) ಉದಾತ್ತ ವಿಶಿಷ್ಟ ತಿ 
ಜಂತವು ಸರದಲ್ಲಿರುವಾಗ ಗಿತಿಯು ಅನುದಾತ್ರವಾಗುತ್ತದೆ ಎಂಬುದರಿಂದ ಗೆತಿ ಸಂಜ್ಞೆ ಯುಳ್ಳ ಲ್ಪ ಎಂಬುದು 


ಅನುದಾತ್ರವಾಗುತ್ತದೆ. 


ಕೋಚ್‌... -ರುಚ ದೀಪ್ತೌ ಧಾತು. ಭ್ರಾದಿ. ಅನಾದಾತ್ರೇತ್‌. ಅನುದಾತ್ತೆ ತೆಶ್ಚ ಹಲಾದೇಃ 
(ಪಾ. ಸೂ. ೩-೨-೧೪೯) ಹಲಾದಿಯಾದ ಆನುದಾಶ್ರೇತ್ತಾದ ಧಾತುವಿಗೆ ಯುಚ್‌ ಪ್ರತ್ಯಯ ಬರುತ್ತದೆ. 
ಇದರಿಂದ ಇಲ್ಲಿ ಕುಚಧಾತುನಿಗೆ ಯುಚ್‌ ಪ್ರತ್ಯಯ ಬರುತ್ತದೆ. ಯುವೋರನಾಕೌ ಸೂತ್ರದಿಂದ ಯು ಎಂಬು 
ದಕ್ಕೆ ಅನಾಡೇಶ ಬರುತ್ತನೆ.' ಧಾತುವಿಗೆ ಲಘೂಸಧೆಗುಣ ಬರುತ್ತದೆ... ಕೋಚನಂ ಎಂದು ರೂಪವಾಗುತ್ತದೆ. 
ಯುಚ್‌ ಪ ಸ್ರ ತ್ಯೈಯವು ಚಿತ್ತಾ ಡುದರಿಂದ ಜಿತಃ: ಸೂತ್ರ ದಿಂದ ಅಂತೋದಾಶ್ತ ವಾಗುತ್ತಜೆ. ಕೋಚನಂ ಎಂಬುದು 


ಅಂತೋಬಾತ್ಮ್ತನಾದ ನದ, 


| ನಸೊಯೆನಃ--ವಸು ಧನಂ ಆತ್ಮನಃ ಇಚ್ಛಂತಃ ನಸೂಯನಕ ಹೆಣಿವನ್ನು ತಮಗೆ ಬಯಸುವವರು 
ಎಂದರ್ಥ, ಸುಪ ಆತ್ಮನಃ ಕೈಚಕ್‌ (ಪಾ. ಸೊ. ೩-೧-೮) ಸೂತ್ರದಿಂದ ನಸು ಎಂಬ ಸುಬಂತದ ಮೇಲೆ ಕೃ ಚ್‌ 
ಪ್ರತ್ಯಯ ಬರುತ್ತನಿ. ಕ್ಯಚ್‌ ಸನಾದಿಯಲ್ಲಿ ಸೇರಿರುವುದರಿಂದ ಕೃಜಂತಕ್ಕೆ ಧಾತುಸಂಜ್ಞೆ ಬರುತ್ತದೆ. ವಸುಯ 


ಆಂ. ಅಲ್ಲನುಟ್ಟಿ  ಖುಗ್ಗೇಡಸಂಹಿತಾ 205 





ಫ್‌ ಕ್‌ ಇ ಗಾ ಗ: 


ಎಂದಿರುವಾಗ ಅಶೃತ್‌ಸಾರ್ವಧಾತುಕೆಯೋರ್ದಿೀರ್ಥೆಃ (ಪಾ. ಸೂ. ೭-೪-೨೫) ಕೃತ್‌ಸಾರ್ವಧಾತುಕಭಿನ್ನ ನಾದ 
ಯಕಾರಾದಿ ಪ್ರತ್ಯಯ ಪರದಲ್ಲಿರುವಾಗ ಅಜಂತಾಂಗಕ್ಕೆ ದೀರ್ಫ್ಥೆ ಬರುತ್ತದೆ. ಎಂಬುದರಿಂದ ಉಕಾರಕ್ಕೆ 
ದೀರ್ಫ ಬರುತ್ತ ದೆ. ವಸೂಯುತಿ ಎಂದು ಕ್ರ ಯಾಸದವಾಗುತ್ತ ಡೆ. ವಸೂಯ ಎಂಬ ಧಾತುವಿನ ಮೇಲೆ 
ಕ್ಯಾಚ್ಛೆ ಂದಸಿ (ಪಾ. ಸೂ. ೩-೨-೧೭೦) ಸೂತ್ರ ದಿಂದ ಛಂದಸ್ಸಿ ನಲ್ಲಿ ಉ ಸ ಪ್ರತ್ಯಯ ಬರುತ್ತದೆ. ವಸೂಯ*ಉ 
ಎಂದಿರುವಾಗ ಅತೋಲೋಪೆಃ ಸೂತ್ರ ದಿಂದ ಕೃಚಿನ ಅಕಾರಕ್ಕೆ ಲೋಪಬಂದರೆ ವಸೂಯು ಎಂದು ಉಕಾರಾಂತ 
ಶಬ್ದ ವಾಗುತ್ತದೆ. ಪ್ರಥಮಾ ಬಹುವಚನದಲ್ಲಿ ಜಸಿಚಿ ಸೂತ್ರ ನಂದ ಗುಣ ಅವಾದೇಶಗಳು ಬಂದರೆ ವಸೂಯವಃ 


ಎಂದು ರೂ ನವಾಗುತ್ತ ದೆ. 


ಗೀರ್ಭಿ8-- ಗಿರೌ ಶಬ್ದದ ಪರದಲ್ಲಿ ತೃತೀಯಾ ಬಹುವಚನವಿರುವಾಗ ರ್ಹೋರುಪಧಾಯಾಃ ಸೂತ್ರ 
ದಿಂದ ದೀರ್ಥ್ಫ್ಥ ಬಂದು ಗೀರ್ಥಿ8 ಎಂದು ರೂಪವಾಗುತ್ತ ದೆ, ಸಾವೇಕಾಚೆಸ್ತ್ಯ ಎತೀಯಾದಿರ್ನಿಚಕ್ತಿ 8 (ಪಾ. ಸ 
೬-೧- -೧೬೮) ಸಪ್ತಮೀ ಏಕವಚನ ಪರದಲ್ಲಿರುವಾಗ ಏಕಾಚ್‌ ಉಳ್ಳ ಶಬ ದ ಪರದಲ್ಲಿರುವ ತ್ಕ ತೀ ಖಾದಿ 
ವಿಭಕ್ತಿ ಯು ಉದಾತ್ತ ವಾಗುತ್ತ ದೆ ಎಂಬುದರಿಂದ ಇಲ್ಲ ಗೀರ್ಥಿಃ ಎಂಬುದು ಅಂತೋದಾತ್ರ ವಾಗುತ್ತ ಹ 


ಕಣ್ತಾ8- ಕಣ ಶಬ್ದಾರ್ಥಃ (ಅನೇಕ ಧಾತುಗಳೊಡನೆ ಶಬ್ದಾರ್ಥದಲ್ಲಿ ಇದನ್ನು ಪಠಿಸಿರುತ್ತಾರಿ. 
ಇದಕ್ಕೆ ಅಶಿಪ್ಪುಸಿಲಟಿಕಣಿ (ಉ. ಸೂ. ೧-೧೪೯) ಸೂತ್ರದಿಂದ ಕ್ವನ್‌ ಪ್ರತ್ಯಯ ಬರುತ್ತದೆ. ಕ್ವನ್ನಿ ನಲ್ಲಿ 
ವ ಎಂಬುದು ಉಳಿಯುತ್ತದೆ. ಕಣ್ವ ಎಂದು ರೂಪವಾಗುತ್ತದೆ. ನಿತ್ತಾದುದರಿಂದ ಇಕ್ಮಿತ್ಯಾದಿರ್ನಿತ್ಯಂ ಸೂತ್ರ 
ದಿಂದ ಆದ್ಯುದಾತ್ತವಾಗುತ್ತದೆ. ಬಹುವಚನದಲ್ಲಿ ಆದ್ಯುದಾತ್ರವಾಗಿ ಕಣ್ವಾಃ ಎಂದು ರೂಪವಾಗುತ್ತದೆ. 


ಅಹೂಷತ- ಹೇರ್‌ ಸ್ಪರ್ಧಾಯಾಂ ಧಾತು. ಭ್ವಾದಿ, ಲು ಪ್ರಥಮಪುರುಷ ಬಹುನಚನ 
ಪರದಲ್ಲಿರುವಾಗ ಹ್ಹೆ ಅತ ಎಂದಿರುತ್ತದೆ. ಬಹುಲಂ ಛೆಂದಸಿ (ಪಾ. ಸೂ. ೬-೧-೩೪) ಛಂದಸ್ಸಿನಲ್ಲಿ ಹ್ರೇರ್ಗ್‌ 
ಧಾತುವಿಗೆ ಸಂಪ್ರಸಾರಣ ಬರುತ್ತದೆ ಎಂಬುದರಿಂದ ಸಂಪ್ರಸಾರಣ ಬರುತ್ತದೆ. ವಕಾರಕ್ಕೆ ಉಕಾರರೂಸಪ 
ಸಂಪ್ರಸಾರಣ ಬಂದರೆ ಹು-ಎ-ಅತ ಎಂದಾಗುತ್ತದೆ. ಸಂಪ್ರೆಸಾರಣಾಚ್ಚೆ ಸೂತ್ರದಿಂದ ಪೂರ್ವರೂಪ ಬಂದರೆ 
ಹು*ಅತ ಎಂದು ರೂಪವಾಗುತ್ತದೆ. ಹಲಃ (ಪಾ. ಸೂ, ೬-೪.೨) ಅಂಗಾವಯವವಾದ ವ್ಯಂಜನದ ಪರದಲ್ಬರುವ 
ಸಂಪ್ರಸಾರಣಕ್ಕ ದೀರ್ಫೆ ಬರುತ್ತದೆ ಎಂಬುದರಿಂದ. ಹು ಎಂಬುದಕ್ಕೆ ದೀರ್ಫೆ ಬರುತ್ತದೆ. ಹೊಃಅತ ಎಂದಿರು 
ವಾಗ ಲುಜ್‌ನಲ್ಲಿ ಪ್ರಾಪ್ತವಾಗುವ ಚ್ಲಿಗೆ ಸಿಚ್‌ ನಿಕರಣ ಬರುತ್ತದೆ. ಏಕಾಚೆ ಉಪೆದೇಶೀನುದಾತ್ತಾತ್‌ 
ಸೂತ್ರದಿಂದ ಆರ್ಧಧಾತುಕವಾದ ಸಿಟಿಗೆ ಇಣ್ಣಿಷೇಧೆ ಬರುತ್ತದೆ. 'ಸೆಂಜಾ ಸ ಪೂರ್ವ ಕೋನಿಧಿರನಿತೈ $ (ಪರಿಭಾಷಾ. 
೯೫) ಎಂಬುದರಿಂದ ಆರ್ಥಧಾತುಕವನ್ನು ನಿಮಿತ್ತೀಕರಿಸ ಬರುವ ಗುಣವು ಇಲ್ಲ ಬರುವುದಿಲ್ಲ. ಇಕಿನ ಪರದಲ್ಲಿ 
ಸಿಚ್ಚೆನ ಸಕಾರವಿರುವುದರಿಂದ ಆದೇಶಪ್ರತ್ಯಯೆಯೋಃ ಸ ಸೂತ್ರ ದಿಂದ ಷತ್ತ ಬಂದರೆ ಧಾತುವಿ ನಿಗೆ ಅಡಾಗವಮ ಬಂದರೆ. 
ಅಹೊಷತ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ಸರ್ವಾನುದಾತ್ರವಾಗುತ್ತದೆ. 


14 


106 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೫೦. 


ಗಿ ನಗ ಛಾ (ಕ ಪ (ಟಾ ಅಟ ಯು ಜಾ ಹ ರ ಪ ಬ ಬ ಅಲ ಪ ಗಾಮ ಯ ರ ಟ್ಟ 2 ಜಾ NN 


ಐವತ್ತನೆಯ ಸೂಕ್ತವು 


ಉಡು ತೃಮಿತಿ ತ್ರಯೋಪಶರ್ಜ್ಚೆಂ ಸಪ್ತಮಂ ಸೊಕ್ತೆಂ ಪ್ರೆಸೈಣ್ಬಸ್ಯಾರ್ಷಂ ಸೊರ್ಯೆ- 
ದೇವತ್ಯಂ | ಆದೌ ನನ ಗಾಯೆತ ತ್ರ್ಯಃ ಶಿಷ್ಟಾ ಶ್ಚ ಶಸೊ ್ರೀನುಷ್ಟೂಭೆ ಇತ್ಯುಕ್ತೆ 01 ತೆಥಾ ಚಾನುಕ್ರಾ ಂತೆಂ | 
ಉದು ತ್ಯಂ ಸಪ್ರೋನಾ ಸೌರ್ಯಂ ನವಾದ್ಯಾ "ಗಾಯೆತೆ ತ್ರೈ ಇತಿ! ಆಶ್ವಿನಶಸ್ತ್ರೇ ಸೌರ್ಯೇ ಕ್ರತಾವುಮು 


ತೈಮಿತ್ಯಾವೆಯೋ ನವರ್ಚಃ ಶಂಸನೀಯಾಃ | ಸಂಸ್ಥಿ ತೇಷ್ಟಾಶ್ವಿನಾಯೇತಿ ಖಂಡೇ ಸೂತ್ರಿಶೆಂ | ಸೂರ್ಯೋ 
ನೋ ದಿವ ಉದು ತ್ಯಂ ಜಾತನೇದಸನಮಿತಿ ನವ | ಆ. ೬.೫ | ಇತಿ || 


ಅನುವಾದವು--ಉದುತ್ಯ್ಯಂ ಎಂಬುದು ಒಂಭತ್ತನೆಯ ಅನುವಾಕದಲ್ಲಿ ಏಳನೆಯ ಸೂಕ್ತವು. ಇದರಲ್ಲಿ 
ಹದಿಮೂರು ಖುಕ್ಕುಗಳಿರುವವು. ಮೊದಲನೆಯ ಒಂಭತ್ತು ಖುಕ್ತುಗಳು ಗಾಯತ್ರೀ ಛಂದಸ್ಸಿನವು, ಉಳಿದ 
ನಾಲ್ಕು ಖಕ್ಳುಗಳು ಅನುಷ್ಟುಪ್‌ ಛಂದಸ್ಸಿ ನನ್ನ. ಅನುಕ ಕ್ರಮಣಿಕೆಯಲ್ಲಿ--ಉದಡುತ್ಯೆಂ ಎಂಬ ಸೂಕ್ತವು 
ನನಮಾನುನಾಕದಲ್ಲಿ ಏಳನೆಯ ಸೂಕ್ತವು. ಇದು. ಸೂರ್ಯದೇವತಾಕವಾದುದು. ವ ಸತ ಮೊದಲ 
ಒಂಭತ್ತು ಖುಕ್ಳುಗಳು ಗಾಯತ್ರೀ ಛಂದಸ್ಸಿ ನನು ಎಂದು ಹೇಳಿರುವುದು. . ಅಶ್ರಿ ನಶಸ್ತ್ರಮಂ ತ್ರ ಪಠೆನಮಾಡುವಾಗ 
ಸೌರ್ಯಕ್ರತುಮಂತ್ರಗಳಿಗಾಗಿ ಉದುತ್ಯಂ ಎಂದು ಮೊದಲಾಗಿರುವ ಒಂಭತ್ತು MA ಪಠಿಸಬೇಕೆಂದ್ದು 
ಹೇಳಲ್ಪಟ್ಟ ರುವುದು. ಈ ವಿಷಯವು ಅಶ್ವಲಾಯನಶ್ರೌತಸೂತ್ರದಲ್ಲಿ ಸಂಸ್ಥಿತೇಷ್ವಾಶ್ಚಿನಾಯ ಎಂಬ ಖಂಡದಲ್ಲಿ 
ಸೂರ್ಯೋ ನೋ ದಿವ (ಯ. ಸಂ. ೧೦-೧೫೮) ಉದು ತ್ಯಂ ಜಾತವೇದಸಂ ನನ (ಯ..ಸಂ. ೧-೫೦-೧ ರಿಂದ 
೯ ಬುಕ್ಕುಗಳು) ಎಂಬ ಸೂತ್ರದಿಂದ ವಿವರಿಸಲ್ಪ ಬ್ಬರುವುದು. 


ಸೂಕ್ತ--೫೦ 


ಮಂಡಲ-೧1 ಅನುವಾರ್ಲ೯ | ಸೂಕ್ತ--೫೦॥ 
ಅಸ್ಟಕ--೧ 1 ಅಧ್ಯಾಯೆ೪ | ವರ್ಗ--ಪ, ೮ 
ಸೂಕ್ತ ದೆಲ್ಲಿರುವ ಖಕ್ಸಂಖ್ಯೆ- ೧-೧೩ || 
ಖಯಸಿ। ಪ್ರ ಸ್ಥ ಣ್ಚಃ ಕಾಣ್ವಃ ॥ 
| ಡೇನತಾ ಸೂರ್ಯಃ ) | 
ಭಂದಃ..೧-೯ ಗಾಯತ್ರಿ ಶ್ರೀ! ೧೦. ತ್ತಿ  ಅನುಸ್ಟ್ರುಪ್‌ | 


| ಸಂಹಿತಾಪಾಠೆಃ | 
ಉದು ತ್ಯಂ ಜಾತವೇದಸಂ ದೇವಂ ವಹನ್ತಿ ಕೇತವೇ! 
ದೃಶೇ ನಿಶ್ವಾಯ ಸೂರ್ಯಂ ।೧॥ 


ಆ. ೧. ಅ. ೪. ವ. ಪ. ] | ಖಗ್ರೇದಸಂಹಿತಾ 107 











| ಪದಪಾಠಃ ॥ 


ಉತ್‌ ! ಊಂ ಇಕಿ | ತ್ಯಂ | ಜಾತವೇದಸಂ ದೇನಂ | ವಸ್ತಿ ಕೇತವಃ | 


ದೃಶೇ | ನಿಶ್ವಾಯ | ಸೂರ್ಯಂ Il A I 
3. | ಸಾಯಣಭಾಷ್ಯೃಂ || 


ಕೇತವಃ ಪ್ರಜ್ಞಾಪೆಕಾಃ ಸೊರ್ಯಾಶ್ಚ್ರಾ ಯದ್ವಾ ಸೂರ್ಯರಶ್ಮಯೆಃ ಸೊರ್ಯಂ ಸರ್ವಸ್ಯ 
ಪ್ರೇರಕಮಾದಿತೈಮುದು ವಹಂತಿ 1 ಊರ್ಧ್ವಂ ವಹಂತಿ | ಉ ಇತಿ ಪಾದೆಸೂರಣ2! ಉಕ್ತಂ ಚಿ 
ಮಿತಾಕ್ಷರೇಷ್ವನರ್ಥಕಾಃ ಕಮೀಮಿದ್ಧಿತಿ | ನಿ. ೧೯1 ಕಿಮರ್ಥಂ ವಿಶ್ವಾಯ ನಿಶ್ವಸ್ಥೈ ಭುವನಾಯ 
ದೃಶೇ ಪ್ರೈೆಸ್ಟುಂ 1 ಯೆಥಾ ಸರ್ವೇ ಜನಾಃ ಸೂರ್ಯಂ ಹೆಶ್ಯೃಂತಿ ತಥೋರ್ಥ್ವಂ ವಹಂತೀತ್ಯರ್ಥಃ | 
ಕೀದೃಶಂ ಸೂರ್ಯಂ | ತ್ಯಂ ಪ್ರಸಿದ್ಧಂ ಜಾತವೇದಸಂ ಜಾತಾನಾಂ ಪ್ರಾಣಿನಾಂ ನೇದಿತಾರಂ ಜಾತಪ್ರಜ್ಞಂ. 
ಜಾತೆಧನೆಂ ವಾ ದೇವಂ ದ್ಯೋತಮಾನಂ | ಅತ್ರ ನಿರುಕ್ತೆಂ! ಉದ್ವಹಂತಿ ತಂ ಜಾತವೇದಸೆಂ ದೇವ... 
ಮಶ್ಚಾಃ ಕೇತವೋ ರಶ್ಮಯೋ ವಾ ಸರ್ವೇಸಾಂ ಭೂತಾನಾಂ ಸೆಂದರ್ಶನಾಯ ಸೂರ್ಯಂ! ಥಿ. ೧೨-೧೫ | 
ಇತಿ || ಜಾತನೇದೆಸಂ | ಜಾತಾನಿ ವೇತ್ತೀತಿ ಜಾತವೇದಾಃ | ಗತಿಕಾರಕೆಯೋರಪಿ ಸೊರ್ವಪವಪ್ರೆಕೃತಿ-. 
ಸ್ವರತ್ನೆಂ | ಚೇತ್ಯಸುನ್‌ ಪೂರ್ವಪದಪ್ರೆಕೃತಿಸ್ಟೆರತ್ರೆಂ ಚ 1! ದೃಶೇ | ದೈಶೇ ವಿಖ್ಯೇ ಚೆ | ಪಾ. ೩-೪-೧೧ | 
ಇತಿ ತುಮರ್ಥೆ ನಿಪಾತಿತೆಃ | ಸೂರ್ಯಂ ರಾಜಸೂಯೆಸೂರ್ಯೇೇಶ್ಯಾದಿನಾ ಷೂ ಪ್ರೇರಣ ಇತ್ಯಸ್ಮಾತ್‌ 
ಕನಿ ರುಡಾಗನುಸಹಿತೋ ನಿಪಾತಿತಃ | ಅತಃ ಪ್ರತ್ಯಯಸ್ಯ ಪಿತ್ತಾ 4ಡನುದಾತ ತತ ಧಾತುಸ್ವೆ ರೇಣಾ- 


ಮ್ಯುದಾತ್ತೆತ್ತಂ || 


॥ ಪ್ರತಿಪದಾರ್ಥ ॥ 


ಕೇತೆವ8-- (ಸೂರ್ಯನ ಆಗಮನವನ್ನು ಸೂಚಿಸತಕ್ಕ) ಸೂರ್ಯನ ಕುದುಕೆಗಳು ಅಥವಾ ಸೂರ್ಯನ 
ಕರಣಗಳು! ತೈಂ- (ಲೋಕ) ಪ್ರಸಿದ್ಧನಾಗಿಯೂ| ಜಾತವೇದಸಂ. -ಉಶ್ಪನ್ನವಾದ ಸಕಲವನ್ನು ತಿಳಿದ 
ವನಾಗಿಯೂ ಅಥವಾ ಉತ್ಪನ್ನವಾದ ಧನವುಳ್ಳ ನನಾಗಿಯೂ | ದೇವಂ-- ಪ್ರಕಾಶಮಾನನಾಗಿಯೂ ಇರುವ | 
ಸೂರ್ಯಂ--(ಸರ್ವರನ್ನೂತಮ್ಮ ತಮ್ಮ ಕೆಲಸದಲ್ಲಿ ಪ್ರೇರಿಸತಕ್ಸ) ಸೂರ್ಯನನ್ನು | ವಿಶ್ವಾಯೆ--ಸಮಸ್ತಲೋಕದ | 
ದೃಶೇ-- ದರ್ಶನಕ್ಕೋಸ್ಕರ | ಉದು ವಹಂತಿ-ಮೇರೆತ್ತಿಹಿಡಿಯುತ್ತನೆ. (ವಹಿಸುತ್ತವೆ), | 


॥ ಭಾವಾರ್ಥ ॥ 


ಸರ್ವರನ್ನೂ ತಮ್ಮ ತಮ್ಮ ವ್ಯವಹಾರದಲ್ಲಿ ಪ್ರೇರಿಸತಕ್ಕ ಸೂರ್ಯದೇವನು ಲೋಕಸ್ರಸಿದ್ಧ ನು, ಉತ್ಸ ನ್ನ | 
ವಾದ ಸಕಲವನ್ನೂ ತಿಳಿದವನು. ಉತ್ಪನ್ನವಾದ ಥೆನವುಳ್ಳವನು. ಮತ್ತು ಪ್ರ ಕಾಶಮಾನನು. ಇಂತಹ ದಿವ್ಯಗುಣ 
ಗಳುಳ್ಳ ಸೂರ್ಯನನ್ನು ಅವನ ಆಗಮನವನ್ನು ಸೂಚಿಸತತ್ವ ಕುದುರೆಗಳು ಅಥವಾ ಅವನ ಕರಣಿಗಳು ಸಮಸ್ತ 


ಲೋಕದ ದರ್ಶನಕ್ಕಾಗಿ ಮೇಲೆತ್ತಿ ಹಿಡಿಯುತ್ತವೆ. 


108 ಸಾಯಣಭಾನ್ಯಸಹಿತಾ [ಮಂ ೧. ಅ.೯. ಸೂ. ೫೦ 





ಕ pe pe RN ೂ್ಬ್ಬೂು ಯ ಲೂ ಯ ಗಾ ಲೋ ಐ ಇಟ ಪಾಪ ಇ ಜು ಹಜಜ ಛ \ I 
TT Om ತ 
ರ ರಯ ಜ 








English Translation. 


His horses (or rays) carry on high all knowing and divine Sun that he 
may be seen by all. 


॥ ನಿಸೇಶ ನಿಷಯಗಳು ॥ 


ಈ ಸೂಕ್ತವು ಸೂರ್ಯದೇನತಾಕವು. ಖುಗ್ಚೇದದಲ್ಲಿ ಸೂರ್ಯದೇವತಾಕವಾದ ಖುಕ್ಕಗಳು ಒಟ್ಟು 
ಅರವತ್ತೂವರೆ ಇರುವವು. ಇವುಗಳನ್ನು ಒಟ್ಟು ಗೂಡಿಸಿ ಸೌರಸೂಕ್ತವೆಂದು ಕರೆಯುವರು. ಸೂರ್ಯೊೋ(ಪಸ್ಥಾನ 
ದಲ್ಲಿಯೂ ಸೂರ್ಯನಮಸ್ಕಾರ ಮುಂತಾದ ಪೂಜಾಕರ್ಮಗಳಲ್ಲಿಯೂ ಈ ಸೌರಸೂಕ್ತವನ್ನು ಪಠಿಸುವರು. 
ಸೂರ್ಯ, ಆದಿತ್ಯ, ಸವಿತೃ ಎಂಬ ದೇವತೆಗಳು ಒಂದೇ ವ್ಯಕ್ತಿಯಾದ ಸೂರ್ಯನನ್ನು ಸೂಚಿಸುವುದಾದರೂ 
ಬುಗ್ಗೆ ೇದದಲ್ಲಿ ಹಿಂದೆ ಹೇಳಿದಂತೆ ಸೂರ್ಯಪ್ರ ಪೃತಿಪಾದಿತವಾದ ಖುಕ್ಳುಗಳು ಹೆಚ್ಚಾ ಗಿಲ್ಲ. ಆದಿಶ್ಯಸವಿತೃ ದೇವತಾಕ 
ವಾದ ಅನೇಕ ಸೂಕ್ತ ಗಳಿರುವವು. 


ಸೂರ್ಯಶಬ್ದಕ್ಕೆ ಯಾಸ್ಕರು-- ಸೂರ್ಯ ಸತ್ತ್ವೇರ್ನಾ | ಸುವಶೇರ್ವಾ! ಸ್ತೀರ್ಯತೇರ್ನಾ ॥ 
(ನಿ. ೧೨-೧೪) ಎಂದರೆ ಚಲಿಸುವುದರಿಂದ, ಸಮಸ್ತವನ್ನು ಹುಟ್ಟ ಸುವುದರಿಂದ ಅಥವಾ ಸಮಸ್ತ ಪ್ರಾಣಿವರ್ಗವನ್ನು 
ಫ್ರೇರಿಸುಪುದರಿಂದ ಸೂರ್ಯನೆಂದು ಹೆಸರು ಎಂದು ಸೂರ್ಯ ಕಬ್ಬಕ್ಕೆ ನಿಷ್ಪತ್ತಿಯನ್ನು ಹೇಳಿರುವರು ಮತ್ತು ಈ 
ಬುಕ್ಕಿಗೆ : ಹಾ ರೀತಿ ನಿರ್ವಚನವನ್ನು ಹೇಳಿರುವರು 


೩ ಉಜ್ಜ ಹಂತಿ. ತಂ. ಜಾತೆನೇದಸೆಂ ಕಶ್ಮ ಯೆಃ ಕೇತೆವಃ ಸರ್ವೇಷಾಂ ಭೂತಾನಾಂ ದರ್ಶನಾಯೆ 
ಸೂರ್ಯಮಿತಿ | ಕಮನ್ಯಮಾದಿತ್ಯಾದೇವಮವಶ್ಶ್ಯತ್‌! (ನಿ. ೧೨.೧೫). 


ಈ ನಿರ್ವಚನನು ಭಾಷ್ಯಕಾರರು ಹೇಳಿರುವ ಅರ್ಥದಂತೆಯೇ ಇರುವುದರಿಂದ ಇದರ ವಿವರಣೆಯು ಅವಶ್ಯಕವಿಲ್ಲ. 
ತ್ಯಂ--ಈ ಶಬ್ದವು ತಚ್ಛ ಬ್ಗ ರ್ಥವನ್ನು ಸೂಚಿಸುವುದು. ತ್ಯಂ ಎಂದರೆ ತಂ ಎಂದರ್ಥವು. 


ಜಾಶವೇಷಸಂ-- ಕಾಕಾನ ವೇತ್ತಿ (ತಿ ಜಾತವೇದಾಃ ತೆಂ | ಪ್ರಸಂಚದಲ್ಲಿ ಹುಟ್ಟಿದ ಸಮಸ್ತವನ್ನೂ 
ತಿಳಿಯುವನನು 


ದೇವಂ. ಪ್ರಕಾಶಮಾನವಾದ, ಸ್ವರ್ಗದಲ್ಲಿ ಬೆಳಗುತ್ತಿರುವ. 


ಉತ್‌ ವಹೆಂತಿ- ಮೇರೆ ವಹಿಸುತ್ತವೆ. ಅಥವಾ ಧರಿಸುತ್ತವೆ. ಸೂರ್ಯಾಶ್ವಗಳು ಅಥವಾ 
ಸೂರ್ಯನ ರತ್ಮಿಗಳು ಸೂರ್ಯನನ್ನು ಎಲ್ಲರಿಗೂ ಕಾಣಿಸುವಂತೆ ಅಂತರಿಕ್ಷದ ಮೇಲುಭಾಗದಲ್ಲಿ ಸೂರ್ಯನನ್ನು 
ಎತ್ತಿ ಹಿಡಿಯುತ್ತವೆ ಎಂದರೆ ಎತ್ತರವಾದ ಮಾರ್ಗದಿಂದ ಕೊಂಡೊಯುತ್ತವೆ. 


ಕೇತನ॥--ಕೇತು ಶಬ್ದಕ್ಕೆ ಪ್ರಜ್ಞೆ ಯೆಂದೂ (ನಿ. ೩-೧೩) ರಶ್ಮಿಯೆಂದೂ ಅರ್ಥವಿರುವುದರಿಂದ ಇಲ್ಲಿ 
ಪ್ರ ಪ್ರಜ್ಞೆ ಯಿಂದ ಕೂಡಿದ ಸೂರ್ಯಾಶ್ವ ಗಳು “ವಾ ಸೂರ್ಯನ ॥ ರಶ್ಮಿ ಗಳು ಎಂಬರ್ಥವನ್ನು ಭಾಷ್ಯಕಾರರೂ ಸಂದ 


ಅಣ. ಅ.೪. ವ, ೭,]  ಖುಗ್ರೇದಸಂಹಿಫಾ 109 





ನ್ನನ್‌ ಗಾ ನ್ನ ಬ ಭು ಭಖ ಬಂದದಾ ಬು ನ್ನ್ನ ಹಾ ಬಗಗ ಗಗ ಗಾ 





ಗ ಲ್ಲ ದ ಗ್ನು ಎ ನ್ನ ಲ 


ಸ್ವಾನಿಯೂ ಹೇಳಿರುವರು, ಯಾಸ್ವರು ಮಾತ್ರ ಕೇತವಃ ಎಂದರೆ ಸೂರ್ಯನ ರತ್ಮಿಗಳೆಂದು ನಿರ್ವಚನವನ್ನು 
ಹೇಳಿರುವರು. KN 


ದೃ ತೇ- ದ್ರ ಷ್ಟು o | ದರ್ಶನಾಯೆ | ಎಲ್ಲರಿಗೂ ಕಾಣಿಸುವುದಕ್ಕಾಗಿ, ಎಲ್ಲರೊ ನೋಡುವುದಕ್ಕಾಗಿ. 


ವಿಶ್ವಾ ಯೆ-_ವಿಶ್ಠ ಸ್ಕೈ ಭುವನಾಯ | ಸಮಸ್ತ ಪ್ರಪಂಚೆ ಅಥವಾ ಸಮಸ್ತ ಜನರೆ (ಪ್ರಾಣಿಗಳ): 
ದರ್ಶನಾರ್ಥವಾಗಿ. ಕ 1. 6| 


| ನ್ಯಾಕರಣಪ್ರಕ್ರಿಯಾ || 


ಜಾತೆನೇದೆಸಮ್‌-- ಜಾತಾನಿ ವೇತ್ತಿ ಇತಿ ಜಾತವೇದಾಃ | ಹುಟ್ಟಿ ದವುಗಳನ್ನು ತಿಳಿಯುವವನು. 
ಗತಿಕಾರಕೋಸಪಸೆಹದಯೋಃ ಸಪೂರ್ವಪದವಪ್ರೆಕೃತಿಸ್ಟರತ್ನೈಂ ಚೆ (ಉ. ಸೂ. ೫-೬೬೬) ಗತಿಯೂ ಕಾರಕವೂ: 
ಉಪಸದವಾಗಿರುವಾಗ ಧಾತುವಿಗೆ ಅಸುನ್‌ ಪ್ರತ್ಯಯವೂ ಪೂರ್ವಪದಪ್ರಕ್ನ ೈತಿಸ್ಟರೂನ ಸವೂ ಬರುತ್ತದೆ ಎಂಬುದ 
ರಿಂದ ಇಲ್ಲಿ ಜಾತವೆಂಬ ಕಾರಕವು ಉಪಪದವಾಗಿರುವಾಗ ನಿದ್‌ ಧಾತುವಿಗೆ ಆಸುನ್‌ ಪ್ರತ್ಯಯ ಬಂದಿದೆ. 
ಪ್ರತ್ಯಯ ಪರದಲ್ಲಿರುವಾಗ ಪ್ರೆಗಂತಲಘೂಪಧಸೈ ಚ ಸೂತ್ರದಿಂದ ಲಘೂಪದಗುಣವು ಧಾತುವಿಗೆ ಬರುತ್ತದೆ. 
ಜಾತನೇದಸ್‌ ಎಂದು ಸಕಾರಾಂತ ಶಬ್ದವಾಗುತ್ತದೆ. ದ್ವಿತೀಯಾ ಏಕವಚನದಲ್ಲಿ ಜಾತವೇದಸಂ ಎಂದು 
ರೂಸವಾಗುತ್ತದೆ. ಗಕಿಕಾರಕೋಸೆದೆದಾತ್‌ ಕೃತ್‌ ಎಂಬುದರಿಂದ ಉತ್ತರಪದ ಪ್ರ ಕೃತಿಸ್ಟರಕ್ಕೆ ಅಪವಾದವಾಗಿ 
ಪೂರ್ವಸದಶಪ್ರಕೃತಿಸ್ತ್ವರವು ಬರುತ್ತದೆ. ಪ್ರತ್ಯಯಸ್ವ ಸ್ನರದಿಂದ ಜಾತಶಬ್ದವು ಅಂತೋದಾತ್ರ್ಮ ವಾದುದರಿಂದ ಜಾತ 
ವೇದಸಂ ಎಂಬಲ್ಲಿ ತಕಾರಾಕಾರವು. ಉದಾತ್ತ ವಾಗುತ್ತ ದಿ. 


ದ ೈಶೆದ್ರಷ್ಟು ೦ ದೃಶೆ ನೋಡುವುದಕ್ಕೋಸ್ಟರ ಎಂದರ್ಥ. ದೃಶಿರ್‌ ಪ್ರೇಕ್ಷಣೆ ಧಾತು. ವೃಶೀ 
ನಿಖ್ಯೇ ಚೆ (ಪಾ. ಸೂ. ೩.೪. ೦೧) ಈ ಎರಡು ಶಬ್ದಗಳು ತುಮನರ್ಥದಲ್ಲಿ 'ನಪಾತಿತಗಳಾಗಿರುತ್ತ ವೆ. ಆದುದೆ 
ರಿಂದ ದ್ರಷ್ಟುಂ ಎಂಬರ್ಥದಲ್ಲಿ ದೃಶೆ ಎಂದು ನಿಪಾತಿತನಾದ ಶಬ್ದ. 


ಸೂರ್ಯಮ್‌..._ ಷೂ ಪ್ರೇರಣೆ ಧಾತು. ತುದಾದಿ. ರಾಜಸೂಯಸೂಯಸೂರ್ಯಮ್ಮ )ಸೋಡ್ಯರುಚ್ಯ- 
ಸುಸ್ಕಕ್ಕ ಸ್ಟಪಚ್ಯಾವ್ಯಥ್ಯಾಃ (ಪಾ. ಸೂ, ೩-೧-೧೧೪) ಇಲ್ಲಿ ಏಳು ಶಬ್ದ ಗಳು. ಕ್ಯಪ್‌ ಪ್ರತ್ಯಯಾಂತಗಳಾಗಿ 
ನಿಪಾತಿತಗಳಾಗಿವೆ. ಇದರಲ್ಲಿ ಸೂರ್ಯಶಬ್ದವು ಸೇರಿದೆ. ಸರತಿ ಆಕಾಶೆ ಸೂರ್ಯಃ ಆಕಾಶದಲ್ಲಿ ಹೋಗುವವನು 
ಎಂಬರ್ಥದಲ್ಲಿಯೂ ಸೂರ್ಯಶಬ್ಧ ವನ್ನು ನಿರ್ವಚನಮಾಡಬಹುದು. ಆಗ ಸ್ಫಧಾತುನಿಗೆ ಕೃಪ್‌ಪ್ರತ್ಯಯವನ್ನೂ 
ನಿಪಾತನದಿಂದೆ ಉತ್ತ ವನ್ನೂ ದೀರ್ಫೆವನ್ನೂ ಹೇಳಬೇಕಾಗುತ್ತದೆ. ಅಥವಾ ಮೊದಲು ಹೇಳಿದ ಧಾತುವಿಗೇ 
ಕೃಷ್‌ ಪ್ರತ್ಯಯ ಬರುತ್ತದೆ. ಆಗ ಸುವತಿ ಕರ್ಮಣಿ ಲೋಕಂ ಪ್ರೇರಯತಿ ಸೂರ್ಯಃ ಎಂದು ನಿರ್ವಚನ 
ಮಾಡಬೇಕು, ಅಂದರೆ ರೋಕವನ್ನು ಕರ್ಮದಲ್ಲಿ ಪ್ರೇರೇಸಿಸುವವನು ಎಂದು ತಾತ್ಸರ್ಯ. | ಕೃಪ್‌ ಪ್ರತ್ಯಯ 
ಸಂನಿಯೋಗದಿಂದ ಧಾತುವಿಗೆ ರುಡಾಗಮ ಬರುತ್ತದೆ. ರುಚ್‌ ಚಿತ್ತಾದುದರಿಂದ ಅಂತಾವಯವವಾಗಿ ಬಂದಕಿ 
ಸೂರ್ಯ ಎಂದು ರೂಪವಾಗುತ್ತಡೆ. ಕೃಪ" ಹಿತ್ತಾದುದರಿಂದ ಪ್ರತ್ಯಯಸ್ತರವನ್ನು ಬಾಧಿಸಿ ಅನುದಾತ್ಮೌ 
| ಸುಪ್ಪಿತೌ ಸೂತ್ರದಿಂದ ಅನುದಾತ್ತವಾಗುತ್ತದೆ. ಆಗ ಧಾತೋಃ ಸೂತ್ರದಿಂದ ಬಂದಿರುವ ಧಾತುವಿನ ಅಂತೋ 
ದಾತ್ತಸ್ವರನೇ ಪ್ರಬಲನಾಗುವುದರಿಂದ ಸೂರ್ಯ ಎಂಬುದು ಆದ್ಯುವಾತ್ಮ್ತನಾದ ಸದವಾಗುತ್ತದೆ. ಉದಾತ್ತದ 
ಪರದಲ್ಲಿ ಅನುದಾತ್ತ ಬಂದುದರಿಂದ ಸ್ರತ್ಯುಯದ ಅಕಾರವು ಸ್ವರಿತವಾಗುತ್ತದೆ. 


110 64 ಸಾಯಣಭಾಸ್ಯಸಹಿತಾ ' [ ಮಂ. ೧ಅ.೯.ಸೂ೫ಂ 


॥ ಸಂಹಿತಾಪಾಠಃ ॥ 
| 


ಅಪ ತ್ಯೇ ತಾಯವೋ ಯಥಾ ನಕತ್ರಾ ಯನ್ಶ್ಯಕ್ತು ಭೀಃ | 
ಸೂರಾಯ ವಿಶ್ವಚಕ್ರಸೇ ॥ ೨1 


| ಪದಪಾಠಃ ॥ 


1 | | | 
ಅಪ! ತ್ಯೇ! ತಾಯೆನಃ! ಯಥಾ। ನಕ್ಷತ್ರಾ| ಯಂತಿ! ಅಕ್ತಾಭಿಃ | 


ol NR 
ಸೂರಾಯ! ವಿಶ್ವೇಚೆಕ್ರಸೆ ಸೇ! ೨ 


॥ ಸಾಯಣಭಾಸ್ಯಂ | 


ತ್ಯೇ ತಾಯನೋ ಯಥಾ ಸ್ರೆಸಿದ್ಧಾಸ್ತಸ್ಕರಾ ಇವ ನಕ್ಷತ್ರಾ ನಸ್ತತ್ರಾಣಿ ದೇವಗೃಹರೂಸಾಣಿ! 
ಬೇವಗೃಹಾ ವೈ ನಕ್ಷತ್ರಾಣಿ! ಶೈ. ಜ್ರಾ. ೧. ೫. ೨. ೬1 ಇತಿ ಶ್ರುತೈಂತೆರಾತ್‌ | ಯೆದ್ವಾ | ಇಹ ಲೋಕೇ 
ಕರ್ಮಾನುಷ್ಕಾಯೆ ಯೇ ಸ್ವರ್ಗಂ ಪ್ರಾಪ್ಲುವಂತಿ ತೇ ನಶ್ಸತ್ರರೂಸೇಣ ದೈಶ್ಯಂಶೇ। ತೆಥಾ ಚ ಶ್ರೂಯತೇ | 
ಯೋ ನಾ ಇಹ ಯೆಜಶೇನಮುಂ ಸೆ ಲೋಕಂ ನನ್ನತೇ ಶನ್ನಕ್ಷತ್ರಾಣಾಂ ನಕ್ತತ್ರತ್ವಂ! ಶೈ. ಬ್ರಾ. 
೧-೫-೨-೫ | ಇತಿ | ಯೆದ್ದಾ | ತೇಷಾಂ ಸುಳ್ಳ ಶಿನಾಂ ಜ್ಯೋತೀಂಷಿ ನೆಸ್ಟೆತ್ರಾಣ್ಯು ಚ್ಯೈಂತೇ | ಸುಕೃತಾಂ ವಾ 
ಏಶಾನಿ ಜ್ಯೋತೀಂಸಿ ಯೆನ್ನೆಕ್ಷತ್ರಾ ಣಿ | ತ ಸಂ. ೫-೪-೧-೩ | ಇತ್ಯಾಮಸ್ಸುನಾತ್‌ | ಯಾಸ್ಕಸ್ತ್ವಾಹ | 
ನಕ್ಷತ್ರಾಣಿ ನಶ್ಸತೇರ್ಗಕಿಕರ್ಮಣೋ ನೇಮಾನಿ ಕ್ಷತ್ರಾಣೀತಿ ಚೆ ಬ್ರಾಹ್ಮಣಂ! ನಿ. ೩.೨೦ | ತಿ | 
ಕಥಾವಿಢಾನಿ ನಕ್ಷತ್ರಾಣ್ಯಕ್ತುಭೀ ರಾತ್ರಿಭಿಃ ಸಹಾಸ ಯಂತಿ | ಅಸೆಗಚ್ಛಂಕಿ | ವಿಶ್ವಚಕ್ಷಸೇ ನಿಶ್ವಸ್ಕ 
ಸರ್ವಸ್ಯ ಪ್ರಕಾಶಕಸ್ಯ ಸಾರಾಯ ಸೂರ್ಯಸ್ಕಾಗಮನಂ ದೃಷ್ಟೇತಿ ಶೇಷಃ | ತೆಸ್ತರಾ ನಶ್ಸತ್ರಾಣಿ ಚೆ 
ರಾತ್ರಿಭಿಃ ಸಹ ಸೂರ್ಯ ಆಗಮಿಷ್ಯತೀತಿ ಭೀತ್ಯಾ ಪೆಲಾಯಂತ ಇತ್ಯರ್ಥಃ | ತಾಯುರಿಶಿ ಸ್ತೇನನಾಮ |: 
ತಾಯುಸ್ತಸ್ವರ ಇತಿ ತನ್ನಾಮಸು ಪಾಠಾತ್‌ | ಅಕ್ಕುರಿತಿ ರಾತ್ರಿನಾಮ | ಶರ್ವರ್ಯೆಕ್ತುರಿತಿ ತತ್ರ 
ಪಾಠಾತ್‌। ಯಥಾ | ಯಥೇತಿ ಪಾದಾಂತ ಇತಿ ಸರ್ವಾನುದಾತ್ತೆತ್ತಂ | ನಕ್ಷತ್ರಾ! ನಕ್ಷ ಗತೌ! ಅನಿನಸ್ರಿ- 
ಯಜಿಬಂಧಿಪತಿಭೋತತ್ರನ್‌ | ಉ. ೩-೧೦೫ | ಇತ್ಯತ್ರನ್ಪ)ಶತ್ಯಯಃ | ನಿತ್ತ್ವಾದಾದ್ಯುದಾತ್ತತ್ವಂ | 
ನಭ್ರಾಣ್ನಿಸಾದಿತೈತ್ರೆ ವೃತ್ತೌ ಶ್ಲೇವಮುಕ್ತೆಂ | ನ ಕ್ಲರತಿ ನ ಕ್ಷೀಯತ ಇತಿ ವಾ ನಶ್ಚತ್ರಂ | ಕ್ಷೀಯತಶೇ 
ಸ್ಲರತೇರ್ವಾ ನಶ್ಷತ್ರಮಿತಿ ನಿಸಾತ್ಯತ ಇತಿ | ಶೇಶ್ಚ ೦ದೆಸಿ ಬಹುಲನಿತಿ ಶೇರ್ಲೋಪಃ | ಯೆಂತಿ | ಇಣ್‌ 
ಗತಾ | ಇಣೋ ಯುಣಿತಿ ಯಣಾದೇಶಃ | ಸೂರಾಯ ನಿಶ್ಚಚೆಕ್ಸಸೇ | ವಿಶ್ವಂ ಚಸ್ಟೇ ಪ್ರಕಾಶಯತೀತಿ 
ವಿಶ್ವಚಕ್ಷೂಃ | ಚಸ್ಷೇರ್ಬಹುಲಂ ಶಿಚ್ಚ | ಉ. ೪-೨೩೨ | ಇತೈಸುನ್ಪ್ರತ್ಯಯಃ | ಶಿತ್ರೇನ ಸಾರ್ವಧಾ- 
ತುಕೆತ್ವಾತ್‌ ಖ್ಯಾ ಊದೇಶಾಭಾವಃ | ಉಭಯತ್ರ ಷಷ್ಕ್ಯೈರ್ಥೇ ಚತುರ್ಥೀ ವಕ್ತೆವ್ಯಾ | ಮ ೨-೩-೬೨-೧ |: 
ಇತಿ ಚತುರ್ಥೀ ॥ | 


ಅ.೧, ಅ.೪. ವ, ೭] ಖುಗ್ಗೇದಸಂಹಿತಾ | | 111 


|| ಪ್ರತಿಪದಾರ್ಥ ॥ 


`ತ್ಯೇಲ(ಉ)ಪ್ರ ಸಿದ್ಧ ರಾದ | ತಾಯೆವೋ ಯಥಾ ಕಳ್ಳರಂತೆ | ನಕ್ಷತ್ರಾ--(ದೇವತೆಗಳ ಗೃಹ್‌ 
ರೂಪಗಳಾದ) ನಕ್ಷತ್ರಗಳು ಅಥವಾ ನಕ್ಷತ್ರರೂಪದಲ್ಲಿರುವ : ಸುಕ್ಕ ತಿಗಳ ತೇಜಸ್ಸುಗಳು | ಅಕ್ತುಭಿಃ- ರಾತ್ರಿ 
ಗಳೊಡನೆ | ವಿಶ್ವ ಚೆಕ್ಷಸೇ__ಸಮಸ್ತ ಸ್ತೃಕ್ಳೂ ಪ್ರ ಕಾಶಕನಾದ: ಸೂರ್ಯನ. (ಆಗಮನವನ್ನು ನೋಡಿ) | ಅಪೆ ಯೆಂತಿ- 
ತಪ್ಪಿ ಸಿಕೊಂಡು) ಹೊರಟುಹೋಗುತ್ತ ವೆ. 


| ಭಾವಾರ್ಥ ॥ 


ಸೂರ್ಯೋದಯಕಾಲದಲ್ಲಿ ಪ್ರಸಿದ್ಧರಾದ ಕಳ್ಳರು ಯಾವರೀತಿ ಓಡಿಹೋಗುತ್ತಾರೋ ಅದರಂತೆ 
ದೇವತೆಗಳ ಗೃಹರೂಪಗಳಾದ ನಕ್ಷತ್ರಗಳು ಅಥವಾ ನಕ್ಷತ್ರಗಳ ರೂಪದಲ್ಲಿರುವ ಈ ಲೋಕದ ಕರ್ಮಾನುಷ್ಕಾನ 
ಮಾಡಿದ ಸುಕ್ಕ ತಿಗಳ ತೇಜಸ್ಸು ಗಳು ರಾತ್ರಿ ಗಳೊಡನೆ ಸಮಸ ಸ್ತಕ್ಕ್ಯೂ ಪ್ರಕಾಶಕನಾದ ಸೂರ್ಯ ನ ಆಗಮನವನ್ನು 
ನೋಡಿನೊಡನ ಮರೆಯಾಗಿ ಹೊರಟುಹೋಗುತ್ತ ವೆ. (ಕಾಜಿಸದೂತೆ ಮಂಕಾಗುತ್ತ ತ್ತವೆ). . 


| English Translation. 


At the approuch of the illuminating sun, the stars depart with the night 
like thieves. 


॥ ವಿಶೇಷ ವಿಷಯಗಳು ॥ 


ತೇ ತೇ ಎಂದರೆ ತೇ, ಆ, ಪ್ರಸಿದ್ಧರಾದ, ಎಲ್ಲರಿಗೂ ತಿಳಿದಿರುವ. ಕಳ್ಳರ ರು ರಾತ್ರಿ ಕಾಲದಲ್ಲಿ 
ಕಳ್ಳ ತನನನ್ನು ಮಾಡುವಕೆಂಬ ವಿಷಯವು ಪ್ರಸಿದ್ಧ ವಾಗಿರುವುದೆಂದಳಿಪ್ರಾ ಯವು. 


ಶಾಯವಃ- ತ ಪುನಿ ತಕ್ವಾ ಮೊದಲಾದ ಹದಿನಾಲ್ಕು ಸ್ಟೇನನಾಮಗಳ ಮಧ್ಯದಲ್ಲಿ ಶಾಯುಃ ಎಂಬ 
ಶಬ್ದವು ಪರಿತವಾಗಿರುವುದರಿಂದ. ತಾಯೆವಃ ಎಂದರೆ ಕಳ್ಳ ರು ಎಂದರ್ಥವು. 


ಉಪ ಯಂತಿ--ಓಡಿಹೋಗುವರ್ಕ ಕಾಣದಂತೆ ಅಥವಾ ತಪ್ಪಿ ಸಿಕೊಂಡು ಹೋಗುವರು. 


ನಕ್ಷತ್ರಾ--ನಕ್ಷತ್ರ ಗಳು ಅಥವಾ ದೇವಗೃ ಹೆಗಳು. ದೇವತೆಗಳು. ವಾಸ ಸಮಾಡುವ ಗೃಹಗಳಿಗೆ ನಕ್ಷತ್ರ 
ಗಳೆಂದು ದೇವಗೃಹಾ ವೈ ನಶ್ಚತ್ರಾನಿ (ತೈ. ಬ್ರಾ. ೧-೫-೨- ೬) ಎಂದು ತೈತ್ತಿರೀಯ ಬ್ರಾ ್ರಹ್ಮಣದಲ್ಲಿ ಹೇಳಿರುವುದು 
ಮತ್ತು ಯೋ ವಾ ಇಹ ಯಜಶೇಇಮುಂ ಲೋಕೆಂ ನಕ್ಷತೇ ನಕ್ಷತ್ರಾಣಾಂ ನಕ್ಸತ್ರತ್ವಂ (ತೈ. ಬ್ರಾ. 
'೧-೫-೨.೫) ಈ ಲೋಕದಲ್ಲಿ ಯಜ ಸ್ಹವನ್ನು ಮಾಡುವವನು. ಪರಲೋಕದಲ್ಲಿ ಪ್ರಕಾಶಮಾನವಾದ ಗೃಹದಲ್ಲಿ 
ವಾಸಮಾಡುವನು. ಆದುದರಿಂದ. ನಕ್ಷತ್ರ ಗೆಳಿಗೆ ಈ ಹೆಸರು ಬಂದಿರುವುದು ಎಂದು ಅಲ್ಲಿಯೇ ಹೇಳಿದೆ. ಅಥವಾ 
ಸುಕ್ಕ ತಾಂನಾ ಏತಾನಿ ಜ್ಯೋತೀಂಷಿ ಯನ್ನ ಶ್ಚತ್ರಾ ೆ (ತೈ. ಸಂ. ೫-೪-೧-೩) ಸತೃರ್ಮಾನುಷ್ಕಾ ನಮಾಡಿ 
'ದವರು ಪರಲೋಕದಲ್ಲಿ ನಕ್ಷತ್ರ ರೊಪವಾದ ತೇಜಸ್ಸಿ ನಿಂದ ಬೆಳಗುತ್ತಿ ರುವರು. ಅವರೇ ನಮಗೆ ನಕ್ಷತ್ರ ರೂಪದಿಂದ 
'ಕಾಣಿಸುತ್ತಿರುವರು ಎಂದು ತ್ತಿ ರೀಯಸಂಹಿತೆಯಲ್ಲಿ ಹೇಳಿದೆ. ಯಾಸ್ಕರು ತಮ್ಮ ನಿರುಕ್ತ ದಲ್ಲಿ ನೆಕ್ಸ್ಸ ತ್ರಾ ಣೆ. 
ನೆಕ್ಷತೇರ್ಗತಿಕರ್ಮಣಃ | ನೇಮಾನಿ ಪ್ರತ್ರಾಚೀತಿ ಚ ಬಾ ಶ್ರಿಹ್ಮಣಂ (ನಿ. ೩- ೨೦) ಎಂದು ಹೇಳಿರುವರು. 


12 OO ೨. ಸಾುಯಣಭಾಸ್ಯಸೆಹಿತಾ [ಮಂ. ೧. ಅ. ೯. ಸೂ. ೫೦. 








ALUM a TN” NT ಉಅ ಬ ಜಾ ೯ ಗಗ್‌ ಕಗಗ MN A NT TUT, 


ಎಂದರೆ ನಕ್ಷತಿಥಾತುನಿಗೆ ಗತೃರ್ಥನಿರುವುದು. ಕ್ಷತ್ರ ಎಂದಕೆ ಧನವು. ಧೆನರೂಪವಾದ ಹಿರಣ್ಯದಂತೆ ಪ್ರಕಾಶ 
ಮಾನವಾದುದರಿಂದ ಇವುಗಳಿಗೆ ನಕ್ಷತ್ರಗಳೆಂದು ಹೆಸರು. ಸತ್ತ ರ್ಮವನ್ನು. "ಮಾಡಿದವರು ಸ್ಪರ್ಗಲೋಕದಲ್ಲಿ 
ಉತ್ತ ಮಸ್ಸಾ ನದಲ್ಲಿ ವಾಸಿಸುತ್ತಾ ನಕ್ಬತ್ರರೂಪದಿಂದ ಬೆಳಗುತ್ತಿರುವರು ಎಂದು ಹ ಪ್ರತೀತಿ, ಇರುವುದು. 


ಅಕ್ತುಭಿಃ--ರಾಕ್ರಿಗಳಿಂದ ; ಅಕ್ಕುಭೀ ರಾತ್ರಿಭಿಃ ಎಂದು ನಿರುಕ್ತವ ಚನವಿರುವುದು (ನಿ. ೧೨-೨೩). 


| ವ್ಯಾಕರಣಪ್ರ ಕ್ರಿಯಾ | 


ಯಥಾ--ಇದು ನಿಪಾತಸಂಜ್ಞೆಯುಳ್ಳದ್ದು. ಚಾಷಯೋಕನುದಾತ್ತಾ 8 (ಹಿ.ಸೂ. ೮೪) ಎಂಬುದರಿಂದ 
ಸಾಮಾನ್ಯವಾಗಿ ಅನುದಾತ್ತವು ಪ್ರಾ' ಪ್ರವಾದರೆ ಯಥೇತಿಸಾಡಾಂತೆ (ಓ.ಸೂ. ೮೫) ಎಂಬುದರಿಂದ ಚಾದಿಘಟಕ 
ವಾದ ಯಥಾ ಎಂಬುದಕ್ಕೆ  ಪಾದಾಂತ್ಯದಲ್ಲಿ ಮಾತ್ರ ಸರ್ವಾನುದಾತ್ರವಾಗುತ್ತದೆ ಎಂದು ವಿಧಿಸಿರುತ್ತಾಕೆ. 
ಆದುದರಿಂದ ಇಲ್ಲಿ ಪಾದದ ಕೊನೆಯಲ್ಲಿರುನುದರಿಂದ ಸರ್ವಾನುದಾತ್ಮೆವಾಗಿದೆ. | 


ನಕ್ಷತ್ರಾ--ನಕ್ಷ ಗತೌ ಧಾತು. ಬ್ಹಾದಿ. ಅಮಿನಕ್ಷಿಯಜಿ ಬಂಧಿ ಪತಿ ಭ್ಯೋಂತ್ರನ್‌ (ಉ. ಸೂ. ೩-೩೮೫) 
ಇವುಗಳಿಗೆ ಅತ್ರನ್‌ ಪ್ರತ್ಯಯ ಬರುತ್ತದೆ. ಉಪನೇಶಕಾಲದಲ್ಲಿ ಣಕ್ಷ ಎಂದು ಇದರ ಸ್ವರೂಪ. ಹೋನಃ ಎಂಬ 
ಸೂತ್ರದಿಂದ ಕಾರಕ್ಕೆ ನಕಾರಾಡೇಶ' ಬರುತ್ತದೆ." ನಕ್ಸ್‌ 1 ಅತ್ರನ್‌ ಎಂದಿರುವಾಗ ಪ್ರತ್ಯಯದ ಅಂತ್ಯಕ್ಕೆ 
ಲೋಪ ಬಂದರೆ ನಕ್ಷತ್ರ ಎಂದು ರೂಪನಾಗುತ್ತದೆ. ಪ್ರತ್ಯಯೆವು- ನಿತ್ತಾದುದರಿಂದ ಇಶ್ನಿತ್ಯಾದಿರ್ನಿತ್ಯಂ' 
(ಪಾ. ಸೂ. ೬-೧-೧೯೭) ಸೂತ್ರದಿಂದ ಆದ್ಯುದಾತ್ತವಾಗುತ್ತದೆ, ನಕ್ಷತ್ರಾ ಎಂಬುದು ಆದ್ಯುದಾತ್ರವಾದ ಸದ 
ವಾಗುತ್ತದೆ. ನಭ್ರಾಣ್ನಿಸಾಶ್‌ನ್ನ (ಪಾ. ಸೂ. ೬-೩-೭೫) ಎಂಬ ಸೂತ್ರದ ವೃತ್ತಿಯಲ್ಲಿ ಈ ನಕ್ಷತ್ರಶಬ್ದದ 
ನಿರ್ವಚನವನ್ನು ಈ ರೀತಿಯಾಗಿ ಮಾಡಿರುತ್ತಾರೆ. ನ ಕ್ಷರತಿ ನ ಕ್ಷೀಯತೆ. ಇತಿ ವಾ ನಕ್ಷತ್ರಮ್‌ 1. ಕ್ಲೀಯತೇಕ 
ಕರತೇ ವಾ ನಕ್ಷತ್ರ ಮಿತಿ ನಿಪಾತ್ಯ ತೆ. ೨ ೨ (ಹಾ. ೬. ೩ -೭೫) ಸಂಚಲಿಸದೇ. ಇರುವುದು ಅಥವಾ ನಾಶವಾಗದಿರುವುದು 

ನಕ್ಷತ್ರ ಎಂದರ್ಥ. ಕ್ಷರ ಸಂಚಲನೆ. ಧಾತು. ಭ್ವಾದಿ. ಈ ಧಾತುವನ್ನು ಸ್ವೀಕರಿಸಿ ಕ್ಷತ್ರಂ ಎಂದು ನಿಪಾತ 
ಮಾಡಿರುತ್ತಾರೆ. ನಕ್ಷೆತ್ರಂ ಎಂದು ಸಮಾಸದಲ್ಲಿ ನಣಂಗೆ ನ ರೋಸವನಾಗದೆ ಪ್ರಕೃ ತಿಭಾವವನ್ನೂ ನಿಪಾತ 
| ಮಾಡಿರುತ್ತಾರೆ. ಅಥವಾ ಕ್ಷಿ ಕ್ಷಯೆ ಧಾತು, ಭ್ವಾದಿ. ಈ ಧಾಶುವಿಥಿಂದ ನಿಷ್ಟನ್ನ ಬ ನಿಪಾತಿತಶಬ್ದ ವೆಂದು. 

ಸ್ವೀಕರಿಸಬೇಕು. ನಕ್ಷತ್ರ ಶಬ್ಧ _ದಮೇಲೆ ಪ್ತ ಥಮಾ ಬಹುವಚನ ನ ವಿವಕ್ಷಾಮಾಡಿಡಾಗ ನಕ್ಷತ್ರ*ಜಸ್‌. .ಎಂದಿರುವಾಗ 
ಜಕ್ಕ ಸೋಃ ಶಿಃ (ಪಾ. ಸೂ. ೭.೧- ೨೦). ಸೂತ್ರ ದಿಂದ ಜಸ್ಸಿಗೆ ಶಿ ಎಂಬ ಅದೇಶ ಬರುತ್ತದೆ. ತಿಗೆ ಶೇಶೃಂದಸಿ 
ಬಹುಲಂ (ಪಾ. ಸೂ. ೬-೧-೭೦) ಎಂಬುದರಿಂದ ಛಂದಸ್ಸಿನಲ್ಲಿ ಲೋಪ ಬರುತ್ತದೆ.” ಶಿಸರ್ವನಾಮಸ್ಥಾನಮ್‌ 
ಎಂಬುದರಿಂದ ಶ್ರಿ. ನಂಲದಕ್ಕ 7 ಸರ್ವಧಾಮಸ್ಥಾ ಸ್ಥನ ಸಂಖ್ಯ ಇರುವುದರಿಂದ ಸರ್ವನಾಮಸ್ವಾನ ಪರದಲ್ಲಿರುವುದರಿಂದ 
) ಸೂತ್ರದಿಂದ: ಅಜಂತವಾದ' ಕಕ್ಷತ್ರ ಎಂಬುದಕ್ಕೆ ಮುಮಾಗಮ 
por 'ನಾಂತಲಕ್ಷಣ ಉಪಧಾದೀರ್ಫೆ ಬಂದು ನಲೋಸವಾದಕೆ ನಶ್ಚತ್ರಾ ಎಂದು ರೂಪವಾಗುತ್ತ ದ. 


ಯೆಂತಿ- ಇಹ ಗತೌ ಧಾತು... ಅದಾದ,  ಪ್ರಥಮಪುರುನ ಬಹೆವಚನ ವಿವಕ್ಷಾ ಮಾಡಿದಾಗ 
 ಇಆಂತಿ ಎಂದಿರುತ್ತದೆ. ಅಚಿಕ್ನುಧಾತುಭ್ರು ನಾಂ (ಪಾ. ಸೂ. ೬-೪. 22) ಸೂತ್ರ ದಿಂದ ಇಯಜಾದೇಕವು 
ಪ್ರಾಪ್ತ ವಾದರೆ: ಇಣೋಯರ್ಣ (ಪಾ. ಸೂ. ೬-೪-೮೧) ಅಜಾದಿಪ್ರ ಪ್ರತ್ಯಯ ನ ಸರದಲ್ಲಿರುವಾಗ ಇಣ್‌ ಧಾತುವಿಗೆ 
ಯಣಾದೇಶ. ಬರುತ್ತ ದೆ ಎಂಬುದರಿಂದ ಇಯಜಿಂಗೆ ಅಪವಾದವಾದ ಯಣಾದೇಶ. ಬರುತ್ತ ದೆ. ಇಕಾರಕ್ಕೆ ಯಕಾರ 
ಬಂದರೆ ಯಂತಿ ಎಂದು ರೂಪನಾಗುತ್ತ ಜಿ. ಅತಿಜಂತದ ಸರದಲ್ಲಿ ಇರುವುದರಿಂದ ಸಿಫಾತಸ್ವ ರೆ ಬರುತ್ತ ೩. 


ಅ. ೧. ಅ. ೪. ವ. ೭] ಖುಗ್ಗೇದಸಂಹಿತಾ 113 


A ಗಾಗಾ 





ಎಸ ಬ ಬಡ ಬಡಿ ಸ ಎಪಿ ಯ ಟಬ ಬಟ 





ಸೂರಾಯ-- ಸೂರಶಬ್ದದ ಮೇಲೆ ಚತುರ್ಥೀ ಏಕನಚನ ವಿವಕ್ಷಾ ಮಾಡಿದಾಗ ಸೂರಃಎ ಎಂದಿರು. 
ವಾಗ ೫ಚೇರ್ಯಃ ಸೂತ್ರದಿಂದ ವಿಭಕ್ತಿಗೆ ಯಾದೇಶ ಬರುತ್ತದೆ. ಸುಪಿಚೆ ಸೂತ್ರದಿಂದ ಪ್ರಕೃತಿಗೆ ದೀರ್ಫೆ 
ಬಂದರೆ ಸೂರಾಯ ಎಂದು ರೂಸವಾಗುತ್ತದೆ. ಸಸ್ಕ್ಯರ್ಥೆೇ ಚೆತುರ್ಥೀ ವಕ್ತವ್ಯಾ (ಪಾ. ಮ. ೨-೩-೬೨-೧). 
ಎಂದು ಮಹಾಭಾಷ್ಯದಲ್ಲಿ ಹೇಳಿರುವುದರಿಂದ ಇಲ್ಲಿ ಷಹ್ಕಿಯ ಅರ್ಥದಲ್ಲಿ ಚತುರ್ಥೀವಿಭಕ್ತಿ ಬಂದಿದೆ. ಸೂರ್ಯನ 
ಆಗಮನ ಎಂದೇ ಅರ್ಥವಾಗುತ್ತದೆ. 


ನಿಶ್ಚಚಕ್ಸಸೇ-- ವಿಶ್ವಂ ಚಪ್ಪೇ ಪ್ರಕಾಶಯತಿ ಇತಿ ವಿಶ್ವಚಕ್ಷಾಃ. ಪ್ರಸಂಚವನ್ನು ಪ್ರಕಾಶಿಸುವವನು 
ಎಂದರ್ಥ. ಚಕ್ತಿಜ್‌ ವೃತ್ತಾಯಾಂ ವಾಚಿ ಧಾತು ಆದಾದಿ « ಧಾತೂನಾಮನೇಶಕಾರ್ಥತ್ತಂ' ಎಂಬುದರಿಂದ ಇಲ್ಲಿ 
ಪ್ರಕಾಶನಾರ್ಥವನ್ನು ಸ್ವೀಕರಿಸಬೇಕು. ಚೆಕ್ಷೇರ್ಬಹುಲಂ ಶಿಚ್ಚೆ (ಉ. ಸೂ. ೪.೬೭೨) ಚಕ್ಷಿಜ್‌ ಧಾತುವಿಗೆ 
ಅಸುನ್‌ ಪ್ರತ್ಯಯ ಬರುತ್ತದೆ. ಈ ಪ್ರತ್ಯಯವು ಶಿತ್ತಾಗುತ್ತದೆ ಎಂಬುದರಿಂದ ಅಸುನ್‌ ಪ್ರತ್ಯಯ ಬರುತ್ತದೆ, 
ಚಕ್ಷಸ್‌ ಎಂದು ಸಕಾರಾಂತವಾದ ಶಬ್ದವಾಗುತ್ತದೆ. ಪ್ರಶ್ಯಯಕ್ಕೆ ಶಿದ್ದದ್ಭಾವವನ್ನು ಹೇಳಿರುವುದರಿಂದ ಸಾರ್ವ 
ಧಾತುಕ ಸಂಜ್ಞೆಯು ತಿಜ್ಜ್‌ಶಿತ್‌ ಸಾರ್ವಧಾಶುಕಂ ಸೂತ್ರದಿಂದ ಏರುತ್ತದೆ. ಆದುದರಿಂದ ಆರ್ಧೆಧಾತುಕವು 
ಪರದಲ್ಲಿರುವಾಗ ಬರತಕ್ಕ ಖ್ಯಾಇಗಾಡೇಶವು ಚಕ್ತಿಜ್‌ಗೆ ಬರುವುದಿಲ್ಲ. ವಿಶ್ವಚಕ್ಷಸ್‌ ಶಬ್ದಕ್ಕೆ ಚತುರ್ಥೀ ಏಕವಚನ 
ದಕಿ ವಿಶ್ವಚಕ್ಷನೇ ಎಂದು ರೂಪವಾಗುತ್ತದೆ. ಇಲ್ಲಿಯೂ ಹಿಂದೆ ಹೇಳಿದಂತೆ ಷಷ್ಕ್ಯರ್ಥೇ ಚತುರ್ಥೀ ವಕ್ತೆನ್ಯಾ 
ಎಂಬ ಭಾಷ್ಯಕಾರರ ವಚನದಿಂದ ಸಷ್ಠ್ಯ್ಯರ್ಥದಲ್ಲಿ ಚತುರ್ಥೀವಿಭಕ್ತಿಯು ಬರುತ್ತದೆ. 


| ಸಂಹಿತಾಪಾಠ$ ॥ 
| ಆ w 1 
ಆದ್ಯಶ್ರಮಸ್ಕ ಕೇತವೋ ನಿ ರಶ್ಮಯೋ ಜನಾ ಅನು! 


ಭ್ರಾಜನ್ತೋ ಆಗ್ನಯೋ ಯಥಾ ॥ ೩! 


| ಪದಪಾಠಃ ॥ 
| | 4. | 
ಅದೃಶ್ರಂ | ಅಸ್ಯ! ಕೇತವಃ | ನಿ! ರಶ್ಶಯಃ। ಜನಾನ್‌1 ಅನು! 
|... | 
ಭ್ರಾಜನ್ರ್ಯಃ | ಅಗ್ಗಯಃ! ಯಥಾ ॥೩॥ 


| ॥ ಸಾಯಣಭಾಷ್ಕಂ ॥ 
ಅಸ್ಯ ಸೂರ್ಯಸ್ಯ ಕೇತವಃ ಪ್ರಜ್ಞಾಪಕಾ -ರತ್ಮಯೋ ದೀಪ್ತೆಯೋ ಜನಾನನು ವ್ಯಡೃಶ್ರಂ | 
ಜಾತಾನ್ಸರ್ವಾನನುಕ್ರಮೇಣ ಪ್ರೇಶ್ಷಂತೇ। ಸರ್ವಂ ಜಗಶ್ಸ್ಚ್ರಕಾಶಯಂತೀತ್ಯರ್ಥಃ | ತತ್ರ ಪೃಷ್ಟಾಂತಃ | 
ಭ್ರಾಜಂತೋ ದೀಪ್ಯಮಾನಾ ಅಗ್ಗೆಯೋ ಯಥಾ ಅಗ್ಗೆಯ ಇವ || ಅದೈಶ್ರಂ | ದೃಶಿರ್‌ ಪ್ರೇಕ್ಷಣೇ | 
ವರ್ತಮಾನೇ ಲುಜ್‌ | ಇರಿತೋ ವಾ | ಹಾ. ೩-೧-೫೭ | ಇತಿ ಚ್ಲೇರಜಾದೇಶಃ | ರುಡಿತೈನುವೃತ್ತಾ 
15 


114 ನಾಯ ಣಭಾಸ್ಯಸಹಿತಾ [ಮಂ. ೧. ಅ.೯, ಸೂ. ೫೦. 





ಬಹುಲಂ ಛಂಪಸಿ | ಪಾ. ೭-೧-೮ | ಇತಿ ರುಡಾಗಮಃ | ಅತ ಏನ ಬಹುಲವಚೆನಾದೃ ದೈಶೋ ಜಳ ಗುಣ: 
ಇತಿ ಗುಣಾಭಾವ ಇತ್ಯುಕ್ತೆ೦ | ತಿಜಾಂ ತಿಜೋ ಭೆವಂಶೀತಿ ಪ್ರಥಮುಸಪುರುಸಬಹುವ ಚನಸ್ಕೋತ್ತಮ- 
ಪುರುಸೈಕವಚೆನಾಡೇಶಃ | ಪ್ರಥಮ ಸುರು ಷಾಂತೆ ಕುವ ಶಾಖಾಂತರೇ ಶ್ರೂಯತೇ! ಆದೈಶ್ವನ್ನಸ್ಯೆ ಕೇಶವಃ | 
ಅಥ. ೧೩-೦-೧೮ | ಇತಿ | ಜನಾನಿತೈಸ್ಯ ನಕಾರಸ್ಯ ಸೆಂಹಿತಾಯಾಂ ರುತ್ತೆಯೆತ್ಪಾದಿ ಪೂರ್ವರ್ವ | 


ಖ್ರಾಜಂತೆಃ | ಶಸ ಪಿತ್ತಾಾಡನುವಾತ್ತತ್ವೆಂ! ಶಶುಶ್ಚ ಲಸಾರ್ವಥಾತುಕಸೃರೇಣ ಧಾತುಸ್ವರ ಏವ ಶಿಷ್ಯತೇ॥ 


| ಪ್ರತಿಪದಾರ್ಥ ॥ 


ಅಸ್ಯ. ಈ. ಸೂರ್ಯಡೇವನ | ಕೇತೆವ8-(ಆಗಮನವನ್ನು ) ಸೂಚಿಸೆತಕ್ಕ | ರಶ್ಮಯು।.. ಕಿ ಕಣಗಳು | 
ಭ್ರಾಜಂತೆಃ-- ಪ್ರಜ್ವಲಿಸುವ | ಅಗ್ಗ ಯೋ ಯೆಥಾ ಅಗ್ನಿ ಗಳಂತೆ | ಜನಾ ಉತ್ತ ನ್ನವಾದ ಸಮಸ್ತವನ್ನೂ 


ಅನು--ಅನುಕ್ರನುವಾಗಿ! ಫಿ ಅದೈಶ್ರ 0--ಚನ್ನಾಗಿ. ನೋಡುತ್ತವೆ. . (ಸಕಲ ಜಗತ್ತನ್ನೂ ಪ್ರಕಾಶಿಸುವಂತೆ 
ಮಾಡುತ್ತನೆ. | | 


॥ ಭಾವಾರ್ಥ ॥ 


ಕರತ ತಲ 'ಪೂರ್ವಭಾವಿಯಾಗಿ ಪ್ರಸರಿಸಿ ಸೂರ್ಯನ. ಆಗಮನೆನಮ್ಮ ಲೋಕಕ್ಕೆ ಸೂಚಿಸುವ 
ಅನನ ಕಿರಣಗಳು ಪ್ರಜ್ವಲಿಸುವ ಅಗ್ನಿಗಳಂತೆ ಉತ್ಪನ್ನವಾದ ಸಮಸ್ತವನ್ನೂ ಅನುಕ್ರಮವಾಗಿ ಪ್ರಕಾಶಿಸುವಂತೆ 
ಮಾಡುತ್ತವೆ. 4 


Bn glish Translation. 


High 11082888, rays are seen among men Ilke blazing fires. 


} 


|| ವಿಶೇಷ ವಿಷಯಗಳು || 


ಕೇತನಃ ಪ್ರಜ್ಞಾಪಳಾ8-. ಕೇತುಶಬ್ದವು ಪ್ರಜ್ಞ್ಞಾವಾಚಕವು. (ನಿ. ೩-೧೩) ಇಲ್ಲಿ ಕೇತೆವಃ ಎಂಬ 
ಶಬ್ಧವು ರಶ್ಮಯಃ ಎಬ ಶಬ್ದ ಕ್ಸ ವಿಶೇಷಇವಾಗಿರುವುದ ರಿಂದ ಕೇತವಃ ಎಂದರೆ ಜ್ಞಾ ನನೆನ್ನೆಂಟುಮಾಡುನೆ, 
ತಿಳುವಳಿಕೆಯನ್ನು 'ಟುಮಾಡುನ, ಬುದ್ದಿಯನ್ನು ಪ್ರೇರಿಸುವ ಇತ್ಯಾದಿ ಅರ್ಥಗಳನ್ನು ಹೇಳಬಹುದು. ಸೂರ್ಯ 
ರಶ್ಮಿಗಳ ಅಥವಾ ಸೂರ್ಯನ ಬೆಳಕಿನ. ಸಹಾಯದಿಂದ ಬಾಹ್ಯವಸ್ರುಗಳ ಪರಿಜ್ಜು ನವು. ಉಂಟಾಗುವುದರಿಂದ 
ತೇತವಃ ಎಂದರೆ ಪ್ರಚ್ಚಾಸಕ ಎಂಬ ಅರ್ಥವನ್ನು ಭಾಷ್ಯಕಾರರು ಹೇಳಿರುವರು. | 


ಅವೈ ತ್ರ ಂ ರಕ್ಕ ಯ ಇನಾನ್‌ ಅನು-. ಸೂರ್ಯನ ರಶ್ತಿ ಗಳು ಜನರನ್ನು ನೋಡುತ್ತವೆ. ಎಂದರೆ 
ಸೂರ್ಯನ ರಶ್ಮಿಗಳು ಜನರ ಮಧ್ಯೆದಲ್ಲಿ (ಲೋಕದಲ್ಲಿ ಪ್ರಕಾತಿಸುವುದರಿಂದೆ ಆ ಬೆಳಕಿನ ಸಹಾಯದಿಂದ ಜನರು 
ಪ್ರಸಂಚವಸ್ತುಗಳನ್ನು ನೋಡಲು ಸೆಮರ್ಡ್ಥರಾಗುವರು ಎಂದಭಿಪ್ರಾಯವು. 8 | 


ಭ್ರಾಜಂಶೋ ಅಗ್ಸೆಯೋ ಯಥಾ — ಚೆನ್ನಾಗಿ ಪ್ರಕಾಶಮಾನವಾಗಿ ಉರಿಯುತ್ತಿರುವ ಅಗ್ನಿಯು 
ಯಾವರೀತಿ ಲೋಕವನ್ನು ಜಿಳಗುವುಕೋ « ಆದರಂತೆ ಸೂರ್ಯನೆ ಕಿರಣಗಳೂ ಸಹ. ಸಮಸ್ತೆಪ್ರಪಂಚವನ್ನು 
ಬೆಳೆಗುವವು ಎಂದಭಿಪ್ರಾ ಯನು. ' | ಹ ೬7 ಮ 1 


ಈ. ೧. ಅ. ಆ. ವ ೭, ಖುಗ್ಳೇದಸಂಶಿತಾ | 115 











|| ವ್ಯಾಕರಣಪ್ರಕ್ರಿಯಾ || | 

ಅವೈಶ್ಯಮ್‌-ದೃತಿರೆ ಪ್ರೇಕ್ಷಣೆ ಧಾತು. ಭ್ರಾದಿ. ಛಂದಸಿಲಬ್‌ಲಜ್‌ಳಿಟೆಃ (ಪಾ. ಸೂ. ೩.೪-೬) 
ಸೂತ್ರದಿಂದೆ ವರ್ತಮಾನಾರ್ಥೆದಲ್ಲಿ ಉ೫ ಬರುತ್ತದೆ. ಪ್ರಥಮಪುರುಷೆ ಬಹುವಚನ ವಿವಕ್ತಾಮಾಡಿದಾಗ ರಿ 
ಪ್ರಾ ನೈವಾದರೆ ವೃತ್ಯಯೋ ಬಹುಲಂ ಎಂಬುದರಿಂದ ಸಿದ್ದವಾದ ತಿಜಾಂ ತಿಜಕೋ ಭವಂತಿ ಎಂಬುದರಿಂದ 
ಪ್ರಥಮಪುರುಷ ಬಹುವಚನಕ್ಕೆ ಉತ್ತಮ ಪುರುಷ ಏಕವಚನ ಸ್ರತ್ಯಯವು ಆದೇಶವಾಗಿ ಬರುತ್ತದೆ. ದೃಶ್‌-ಮಿ 
ಎಂದಿರುವಾಗ ಇತತ್ಟ ಸೂತ್ರದಿಂದ ಪ್ರತ್ಯಯದ ಇಸಾರಕ್ಕೆ ಲೋಪ ಬರುತ್ತನೆ. ಚ್ಲೆಲುಜ ಸೂತ್ರದಿಂದ ಚೆ 
ಪ್ರಾ ಸ್ರವಾದರೆ ಅದಕ್ಕೆ ಇರಿಶೋ ವಾ (ಪಾ. ಸೂ. ೩-೧-೫೭) ಎಂಬುದರಿಂದ ಅಜಾಜೇಶ ಬರುತ್ತದೆ. ದೃಶಿರ್‌ 
ಎಂಬಲ್ಲಿ ಇರ್‌ ಎಂಬುದು ಇತ್ತಾಗುವುದರಿಂದ ಇರಿತ್ತಾದ ಧಾತುವಾಗುತ್ತದೆ, ದೃಶ್‌-ಅರ್ಪಮ್‌ ಎಂದಿರುವಾಗ 
ಬಹುಲಂ ಛಂದಸಿ (ಪಾ. ಸೂ. ೭-೧-೮) ಛಂದಸ್ಸಿನಲ್ಲಿ ನಿಕಲ್ಪವಾಗಿ ಧಾತುವಿನ ಷರದಲ್ಲಿರುವ ಪ್ರತ್ಯಯಕ್ಕೆ 
ರುಡಾಗಮ ಬರುತ್ತದೆ ಎಂಬುದರಿಂದ ರುಡಾಗಮ ಬರುತ್ತದೆ. ಈ ಸೂತ್ರದಲ್ಲಿ ಶೀಖಟೋರಯರ್‌ ಎಂಬ ಸೂತ್ರ 
ದಿಂದ ರುಚ್‌ ಎಂಬುದು ಅನುವೈತ್ತನಾಗುತ್ತದೆ. ಲುಜ್‌ ಫಿನಿತ್ತವಾದ ಅಡಾಗಮವು ಧಾತುವಿಗೆ ಬಂದಕೆ 
ಅದೃಶ್ರಮ್‌ ಎಂದು ರೂಪವಾಗುತ್ತದೆ. ಯಪೃ್ಪಶೋಜಖು ಗು8 ಎಂಬುದರಿಂದ ಅಜ್‌ ನರದಲ್ಲಿರುವಾಗ ಧಾತುವಿನ 
ಖುಕಾರಕ್ಕೆ ಗುಣವು ಪ್ರಾಪ್ತವಾಗುತ್ತದೆ. ಆದಕೆ ಹಿಂದೆ ಹೇಳಿದ ಬಹುಲಂ ಛಂದಸಿ ಎಂಬ ಸೂತ್ರದಲ್ಲಿ 
ಬಹೆಲಗ್ರ ಹಣಮಾಡಿದುದರಿಂದಲೇ ಇಲ್ಲಿ ಗುಣವು ಬರುವುದಿಲ್ಲ ಎಂದು ಹೇಳಿರುತ್ತಾರೆ. ವ್ಯತ್ಯಯದಿಂದ ಪ್ರಥಮ 
ಪುರುಷ ಬಹುವಚನಕ್ಕೆ ಉತ್ತಮ ಪುರುಷದ ಏಕವಚನವು ಅದೇಶವಾಗಿ ಬಂದಿದೆ ಎಂದು ಹಿಂದೆ ಹೇಳಿದೆ. 
ಕಲವೆಡೆಯಲ್ಲಿ ಇತರ ಶಾಖೆಗಳಲ್ಲಿ ಪ್ರಥಮಪೆರುಷ ಬಹುವಚನವೇ ಶ್ರುತವಾಗಿರುತ್ತದೆ. ಅದೃಶೃನ್ನಸ್ಯೆ ಕೇಶವಃ 
(ಅ. ಸ. ೧೩-೨-೧೮) ಎಂದು ಅಲ್ಲಿ ಮಂತ್ರಪಾಕನಿರುತ್ತ ದೆ. | 4 


ಜನಾನ. ಆತೋ ನಿತ್ಯಂ (ಪಾ. ಸೂ. ೮.೩-೩) ಸೂತ್ರದಿಂದ ಸಂಹಿಶಾದಲ್ಲಿ ನಕಾರಕ್ಕೆ ರುತ್ತೆ 
ಬರುತ್ತದೆ. ನತ್ತ ಕ್ಕೆ ಯತ್ರಲೋಸಗಳು ಬರುತ್ತವೆ. ಅತ್ರಾನುವಾಸಿಕ? ಸೂತ್ರದಿಂದ ರುತ್ತದ ಹಿಂದೆ ಅನುನಾಸಿಇ 
ಬರುತ್ತದೆ. ಜನಾ ಎಂದು ಮಂತ್ರಪಾಠದಲ್ಲಿ ರೂಪವಾಗುತ್ತದೆ. 


ಫ್ರಾ ಜಂತೆ! ಭಾಜ್ಯ ದೀಪ್ತೌ ಧಾತು. ಬ್ಹ್ಯಾದಿ, ಚಃ ಶತೃಶಾನಚಾ ಸೂತ್ರದಿಂದ ಕತೃಪ್ರತ್ಯಯ. 
ಬರುತ್ತದೆ. ಭ್ರಾಜೃಧಾತುವಿಗೆ ತಿತ್ತಾದ ಪ್ರತ್ಯಯ ಪರದಲ್ಲಿಕುವುದರಿಂದ ಶಪ್‌್‌ ವಿಕರಣ ಪ್ರತ್ಯಯ ಬರುತ್ತದೆ, 
ಜ್ರಾಜತಿಕೆ ಎಂದು ತಕಾರಾ೦ಶ ಶಬ್ದವಾಗುತ್ತದೆ. ಇದಕ್ಕೆ ಪ್ರಥಮಾ ಬಹುವಚನ ವಿವಕ್ಷಾಮಾಡಿದಾಗ ಜಸ್‌ 
ಪ್ರತ್ಯಯ ಬರುತ್ತದೆ. ಜಸಿಗೆ ಸರ್ವನಾಮಸ್ಥಾನ ಸಂಜ್ಞೆ ಇರುವುದರಿಂದ ಪ್ರಕೃತಿಯು ಉಗಿತ್ತಾದುದರಿಂದ 
ಉಗಿದಚಾಂ ಸರ್ವನಾಮಸ್ಮಾನೇತಧಾಶೋಃ ಸೂತ್ರದಿಂದ ನುಮಾಗಮ ಬರುತ್ತದೆ. ನಕಾರಕ್ಸೆ ಅನುಸ್ವಾರ 
ಪರಸವರ್ಣ ಬಂದರೆ ಭ್ರಾಜಪ್ರಃ ಎಂದು ರೂಪವಾಗುತ್ತದೆ. ಇಲ್ಲಿ ಶನ್‌ ಫಿತ್ತಾರುದರಿಂದ ಅನುದಾಶ್ಮವಾಗುತ್ತದೆ. 
ಶತೃ ಲಸಾರ್ವಧಾಶುಕವಾದುದರಿಂದ ಶಪಿನ ಪರದಲ್ಲಿ ಬಂದುದರಿಂದ ತಾಸ್ಕನುದಾಶ್ಮೇತ (ಪಾ. ಸೂ. ೬-೧-೧೮೬) 
ಸೂತ್ರದಿಂದ ಅನುದಾತ್ತವಾಗುತ್ತದೆ. ಆಗ ಥಾತುಸ್ವರವೇ ಉಳಿಯುತ್ತದೆ. ಭ್ರಾಜಂತ8 ಎಂಬುದು ಆದ್ಯುದಾತ್ತ 


ವಾದ ನದವಾಗುತ್ತದೆ. 


116 | ಸಾಯೆಣಿಭಾಷ್ಯಸಹಿತಾ [ಮಂ. ೧. ಆ. ೯. ಸೂ. ೫೦. 








nl ಸ ‘ AT Tm NS Hp ಜಂ ee ಗಾ ಆಫ ಲ ಲ್ಪ 
ಗಾಗಾ ದಾಸಾ ರಾಗಾ ಯ ರಾ ದಾಾಟಗಾರಾಜಪ್‌ಾ NI UE Re 





| ಸಂಹಿತಾಪಾಠಃ | 


ತ್ರರಣಿರ್ನಿಶ್ವ ದರ್ಶತೋ ಜೊ ತಿಷ್ಠ ದಹಿ ೪ ಸೂರ್ಯ! 


ನಿಶ್ಚಮಾ. ಬಾನಿ ರೋಚನಂ lel 


॥ ಹದಪಾಠಃ ॥ 


| 
ತರಣಿಃ | ವಿಶ್ವಂದರ್ಶತಃ | ಜೋತಿ&*ಕೃತ್‌ ! ಅಸಿ | ಸೂರ್ಯ | 


ವಿಶ್ವಂ । ಆ| ಭಾಸಿ | ರೋಚನಂ॥೪॥ 


ಸಾಯಣಭಾಷ್ಯಂ 


ಜಾತುರ್ಮಾಸ್ಯೇಷು ಶುನಾಸೀರ್ಯೆ ಪೆರ್ವಜ್ಯಸ್ತಿ ಸೌರ್ಯ ಏಕೆಕಸಾಲಃ | ತಸ್ಯೆ ತೆರಣಿರಿತ್ಯೇ- 
ಷಾನುವಾಕ್ಯಾ | ತಥಾ ಚೆ ಸೂತ್ರಿತಂ | ತರಣಿರ್ವಿಶ್ಚದರ್ಶತೆಶ್ಚಿತ್ರಂ ದೇನಾನಾಮುದಗಾಡನೀಕೆಮಿತಿ ಯಾ. 
ಜ್ಯಾನುವಾಕ್ಕಾಃ | ಆ. ೨.೨೦ | ಇತಿ | ತೆಥಾತಿಮೂರ್ತಿನಾನ್ನೇಕಾಹೇ ಕೃಷ್ಣಪಥ್ಲೇ ಸೌರೀಸ್ಟಿಃ ಕರ್ತವ್ಯಾ | 
ತಸ್ಕಾನುಪ್ಯೇಷಾನುನಾಕ್ಕಾ | ಅತಿಮೂರ್ತಿನೇತಿ ಖಂಡೇ ಸೂತ್ರಿತಂ | ನವೋ ನವೋ ಭವತಿ ಜಾಯಮಾನ 
ಸರಣಿರ್ನಿಶ್ವದೆರ್ಶತೆಃ।! ಆ ೯-೮1 ಇತಿ 


ಹೇ ಸೊರ್ಯೆ ತ್ವಂ ತೆರಣಿಸ್ತೆರಿತಾ ಅನ್ಯೇನೆ ಗೆಂತುಮಶಕ್ಕಸ್ಯೆ ಮಹತೊೋಆಧ್ವನೋ ಗೆಂಶಾಸಿ! 
ತಥಾ ಚೆ ಸ್ಮರ್ಯಶೇ। ಯೋಜನಾನಾಂ ಸಹಸ್ರೇ ದ್ವೇ ದ್ವೇ ಶತೇ ದ್ವೇ ಚೆ ಯೋಜನೇ | ಏಕೇನ ನಿಮಿ- 
ಷಾರ್ಧೇನ ಕ್ರಮಮಾಣ ನನೋಸಸ್ತು ತ ಅತ್ರಿ ಯದ್ವಾ | ಉಸಪಾಸೆಕಾನಾಂ ರೋಗಾತ್ತಾರಯಿತಾಸಿ | 
ಆರೋಗ್ಯಂ ಭಾಸ್ಫೆರಾದಿಚ್ಛೇದಿತಿ ಸ್ಮರಣಾತ್‌ | 'ತೆಥಾ ನಿಶ್ಚ “ದರ್ಶತೋ ನಿಶ್ಚೈಃ ಸರ್ವೈಃ ಪ್ರಾಣಿಭಿರ್ದರ್ಶ- 
ನೀಯಃ | ಅದಿತ್ಯವರ್ಶನಸ್ಯ್ಯ ಚಂಡಾಲಾದಿದರ್ಶನಜನಿತೆಸಾಸೆನಿರ್ಹರಣಹೇತುತ್ತಾತ್‌ | ತಥಾ ಚಾಪ- 
ಸ್ತಂಬಃ | ದರ್ಶನೇ ಜ್ಯೋತಿಷಾಂ ದರ್ಶನಮಿತಿ। ಯದ್ವಾ! ವಿಶ್ವಂ ಸೆಕೆಲಂ ಭೂತೆಜಾತಂ ದರ್ಶತಂ 
ದ್ರಷ್ಟವ್ಯಂ ಪ್ರೆಕಾಶ್ಯಂ ಯೇನ ಸ ತಥೋಕ್ತೆ 8! ಶಥಾ ಜ್ಯೋತಿಸ್ಟೃತ್‌ ಜ್ಯೋತಿಷಃ ಪ್ರೆಕಾಶಸ್ಯೆ ಕರ್ತಾ! 
ಸರ್ವಸ್ಯ ವಸ್ತುನಃ ಪ್ರಕಾಶಯಿತೇತೈರ್ಥಃ1 ಯದ್ವಾ! ಚೆಂದ್ರಾದೀನಾಂ ರಾತ್ರೌ ಪ್ರೆಕಾಶಯಿತಾ | ರಾತ್ರೌ 
ಹೃಬ್ಮಯೇಷು ಚೆಂದ್ರಾದಿಬಿಂಬೇಷು ಸೂರ್ಯಕಿರಣಾಃ ಹೆ ಕ್ರತಿಫಲಿತಾಃ ಸೌತೋಂಂಧಕಾರಂ ನಿವಾರ- 
ಯಂತಿ ಯಥಾ ದ್ವಾರಸ್ಥೆ ದರ್ಸಣೋಹರಿ ನಿಸೆತಿತಾಃ ಸೂರ್ಯರಶ ಯೋ ಗೃಹಾಂತರ್ಗತಂ ತಮೋ ನಿವಾರ- 
ಯಂತಿ ತೆದ್ವೆದಿತೈರ್ಥ8 1 ಯಸ್ಮಾದೇವಂ ತಸ್ಮಾದ್ದಿಶ್ಚಂ ವ್ಯಾಸ್ತೆಂ ಕೋಚಿನಂ ರೋಚಿನಾನಮಂತರಿಕ್ಷಮಾ 
ಸಮಂತಾದ್ಭಾಸಿ। ಪ್ರಕಾಶಯಸಿ || ಯೆದ್ವಾ | ಹೇ ಸೊರ್ಯ ಅಂತರ್ಯಾನಿತೆಯಾ ಸರ್ವಸ್ಯ ಪ್ರೇರಕ ಪೆರ- 
ಮಾತ್ಮನ್‌ ತರಣಿಃ ಸಂಸಾರಾಬ್ದೇಸ್ತಾರಕೋತಸಿ | ಯಸ್ಮಾತ್ಸಂ ವಿಶ್ವದರ್ಶತೋ ಪಿಶ್ಚೈಃ ಸರ್ಫೈರ್ಮುಮು 
ಸ್ಷುಭಿರ್ದರ್ಶತೋ ದ್ರಷ್ಟವ್ಯಃ | ಸಾಕ್ಷಾತ್ಕರ್ತವ್ಯ ಇತ್ಯರ್ಥಃ | ಅಧಿಸ್ಕೂನಸಾಸ್ತಾತ್ವಾರೇ ಹ್ಯಾರೋಪಿತಂ ನಿವ- 
ರ್ತಶೇ | ಜ್ಯೋತಿಷ್ಯೃರ ಜೋತಿಸ8 ಸೂರ್ಯಾದೇಃ ಕರ್ತಾ! ತಥಾ ಚಾಮ್ಮಾಯೆಶೇ | ಚೆಂಪ್ರಮಾ 


ಆ. ೧, ಅ. ೪. ವ. ೭, ] | | ಖಗ್ಗೇದಸಂಹಿತಾ 117 


ಹಸತ 





ಆ ಟಟ ಸ ಬ ಬ ಟ್ಟಿ [ಸ ಓಡುಯೂಟ ಒಕ ಕಟಿ 


ಮನಸೋ ಜಾತೆಶ್ಚಕ್ಷೋಃ ಸೂರ್ಯೋ ಅಜಾಯೆತ | ತೈ ಆ. ೩-೧೨-೬1 ಇತಿ | ಈದೈಶಸ್ತ್ವೈಂ ಚಿದ್ರೊ- 
ಪತಯಾ ನಿಶ್ನಂ ಸರ್ವಂ ದೈಶ್ಯಜಾತಂ ರೋಚೆನಂ ರೋಚೆಮಾನಂ ದೀಸ್ಕಮಾನಂ ಯಥಾ ಭವತಿ ತಥಾ 
ಭಾಸಿ! ಪ್ರೆಕಾಶಯಸಿ!| ಚೈತನ್ಯಸ್ಸುರಣೇ ಹಿ ಸರ್ವಂ ಜಗದ್ದೈಶ್ಯತೇ | ತಥಾ ಚಾಮ್ನಾಯತೇ | ತಮೇವ 
ಭಾಂತೆಮನುಭಾತಿ ಸರ್ವಂ ಶಸ್ಯ ಭಾಸಾ ಸರ್ವಮಿದಂ ವಿಭಾತಿ! ಕೆ. ಉ. ೫-೧೫1 ಇತಿ! ತರಣಿಃ | ತ್ವ 
ಪ್ಲ ವನತರಣಯೋಃ! ಅಸಾ ಒಡೆಂತೆರ್ಭಾವಿಶೆಣ್ಯರ್ಥಾಡರ್ತಿಸೃಭೈಧೃಧಮ್ಯಶ್ಯನಿತ್ವಭ್ಯೊನಿರಿತೈ ನಿಪ್ರತ್ಯಯಃ! 
ಪ್ರೆ ಕ್ರತ್ಯೆಯಾದ್ಯು ದಾತ್ಮತ್ವಂ | ಜ್ಯೋತಿಃ ಕರೋತೀತಿ ಜ್ಯೋತಿಷ್ಯ್ಯೃತ್‌ | ಕ್ಲಿಸ್ಟೇತಿ ಕ್ವಿಪ್‌ | ನಿತ್ಯಂ ಸಮಾ- 


ಸೇನನುತ್ತರಪದಸ್ಸಸ್ಕೇತಿ ನಿಸರ್ಜನೀಯಸ್ಕ ಸತ್ವಂ! ಭಾಸಿ| ಭಾ ದೀಷ್ತಾ ! ಅಂತರ್ಭಾನಿತಣ್ಯರ್ಥಾಲ್ಲಟ್ಯ- 
ದಾದಿತ್ತಾಚ್ಛ ಪೋ ಲುಕ್‌ ॥ 


॥ ಪ್ರಶಿಸದಾರ್ಥ ॥ 


ಸೂರ್ಯ--ಎಲ್ಫೆ ಸೂರ್ಯದೇವನೇ (ನೀನು) | ತರಣಿ8_( ಇತರರಿಂದ ಹೋಗಲಶಕ್ಕವಾದ ಮಹಾ 
ಮಾರ್ಗದಲ್ಲಿ) ಸಂಚರಿಸುನವನಾಗಿ ಅಥವಾ (ನಿನ್ನ ಭಕ್ತರನ್ನು ರೋಗದಿಂದ) ದಾಟಸುವನನಾಗಿ | ಅಸಿ 
ಆಗಿದ್ದೀಯೆ. (ಹಾಗೆಯೇ) ವಿಶ್ವದರ್ಶಕೆಃ.. ಸಕಲ ಪ್ರಾಣಿಗಳಿಂದಲೂ ನೋಡಲ್ಪಡುವವನು ಅಥವಾ ಸಕಲ 
ಭೂತಗಳನ್ನೂ ಪ್ರಕಾಶಿಸುವಂತೆ ಮಾಡುವವನು! ಜ್ಯೋತಿಷೃತ್‌-- ಪ್ರಕಾಶವನ್ನು ಸೃಷ್ಟಿಸುವವನು ಅಥವಾ 
ಚಂದ್ರಾದಿಗಳನ್ನು ಜ್ಯೋತಿಃಸ್ತ ರೂಪರನ್ನಾ ಗಿ ಮಾಡುವವನು (ಆದ್ದರಿಂದಲೇ) | ಫಿಶ್ಚಂ- ಎಲ್ಲ ಕಡೆಯೂ 
ವ್ಯಾಪಿಸಿರುವ | ರೋಚನಂ--ಅಂತರಿಕ್ಷವನ್ನು | ಆ ಭಾಸಿ--ಸುತ್ತಲೂ ಪ್ರಕಾಶಿಸುವಂತೆ ಮಾಡುತ್ತೀಯೆ. 


॥ ಭಾವಾರ್ಥ | 


ಎಲ್ಲೆ ಸೂರ್ಯದೇವನೇ, ನೀನು ಇತರರಿಂದ ಹೋಗಲಶಕ್ಯವಾದ ಮಹಾಮಾರ್ಗದಲ್ಲಿ ಸಂಚರಿಸು 
ಕ್ರೀಯೇ. ಅಥವಾ ನಿನ್ನನ್ನು ಪೂಜಿಸುವ ಭಕ್ತರನ್ನು ಕೋಗದಿಂದ ದಾಟಿಸುತ್ತೀಯೆ. ನೀನು ಸಕಲ ಪ್ರಾಣಿ 
ಗಳಿಗೂ ಗೋಚರನು. ಅಥವಾ ಸಕಲ ಭೂತಗಳನ್ನೂ ಪ್ರಕಾಶಿಸುವಂತೆ ಮಾಡುವವನು. ತೇಜಸ್ಸನ್ನು ಸೃಷ್ಟಿಸು 
ವವನು. ಅಥವಾ ನೀರಿನಿಂದ ತುಂಬಿರುವ ಚಂದ್ರಬಿಂಬದಲ್ಲಿ ನಿನ್ನ ಕಿರಣಗಳನ್ನು ತುಂಬಿ ಅದನ್ನು ಜ್ಯೋತಿಃ 


ಸ್ವರೂಪದಲ್ಲಿರುವಂತೆ ಮಾಡುವವನು. ಎಲ್ಲ ಕಡೆಯೂ ವ್ಯಾಪಿಸಿರುವ ಅಂತರಿಕ್ಷವನ್ನು ಸುತ್ತಲೂ ಪ್ರಕಾಶಿಸುವಂತೆ 
ಮಾಡುವನನು. 


ಅಥವಾ 


॥ ಪ್ರತಿಪದಾರ್ಥ ॥ 


ಸೂರ್ಯ-_(ಅಂತರ್ಯಾಮಿಯಾಗಿ) ಸಕಲವನ್ನೂ ಪ್ರೇರಿಸತಕ್ಕ ಎಲ್ಫೆ ಪರಮಾತ್ಮನೇ (ನೀನು) | 
ಶೆರಣಿಃ-_(ಸಂಸಾರಸಾಗರದಿಂದ) ದಾಹಿಸುವವನಾಗಿ | ಅಸಿ ಆಗಿದ್ದೀಯೆ. (ಆದ್ದರಿಂದಲೇ ನೀನು) | 
'ವಿಶ್ವದರ್ಶತಃ...(ಮೋಕ್ಷವನ್ನಿ ಚ್ಛೆ ಸುವ) ಸಕಲರಿಂದಲೂ ಸಾಕ್ಷಾತೃ ರಿಸಲ್ಪಡುವವನು | ಜ್ಯೋತಿಸ್ಟೃತ್‌-.- 
'ಜ್ಯೋತಿಃ8ಸ್ವರೂಪದಲ್ಲಿರುವ ಸೂರ್ಯಾದಿಗಳನ್ನು ಸೃ ಸ್ಪಿಸುವವನು (ಈ ರೀತಿ ಚೆದ್ರೂಪಿಯಾದ ನೀನು) | ನಿಶ್ಚಂ-- 
ಸಮಸ್ತ ನೋಕವನ್ನೂ | ರೋಚನಂ--ಪ್ರ ಉಾಶಮಾನವಾಗಿ ಆಗುವಂತೆ | ಆ ಭಾಸಿ-ಸುತ್ತಲೂ ಬೆಳಗಿಸುತ್ತೀಯೆ. 


118 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯, ಸೂ. ೫೦. 





ಮ ಹುದು ಕು ು ಉಟ ಯಉಬ್ಬೂ ಬ ಬ ಶಿ ಜಟಿ ಶಭ ಸ ಜಟ ಬರು ಬ ಓಟ ಜಾಯ ಬಾ ಬಂ ಹ We ee NTA oe NEN TN TT ST RN 





॥ ಭಾವಾರ್ಥ ॥ 


| ಎಲ್ಲದೆಕೆಲ್ಲಿಯೂ ಅಂತರ್ಯಾಮಿಯಾಗಿದ್ದು ಕೊಂಡು ಸಕಲವನ್ನೂ ಪ್ರೇರಿಸತಕ್ಕ ಎಲೈ ನರೆಮಾತ್ಮನೇ, 
ನೀನು ಸಕಲರನ್ನೂ ಸಂಸಾರಸಾಗರದಿಂದ ದಾಟಿಸುವವನಾಗಿದ್ದೀಯೆ, ಆದ್ದರಿಂದಲೇ ಮೋಕ್ಷದಲ್ಲಿ ಅಪೇಕ್ಷೆ 
ಯುಳ್ಳ ವಕಿಲ್ಲರೂ ನಿನ್ನನ್ನು ಸಾಕ್ಷಾತ್ಕಾರ ಮಾಡಲಿಚ್ಛಿ ಸುವರು, ನೀನು ಜ್ಯೋತಿಸ್ವರೂಪದಲ್ಲಿಕುವ ಸೂರ್ಯಾದಿ 
ಗಳನ್ನು ಸೃಷ್ಟಿಸುತ್ತೀಯೆ. ಚಿದ್ರೂ ನಿಯಾದ ನೀನು ಸಕಲ ರೋಕವನ್ನೂ ಬೆಳಗಿಸುವಂತೆ ಸುತ್ತಲೂ ಪ್ರಕಾಶಿಸು. 
ತ್ರೀಯೆ. 


English Translation. 


O Surya, you overtake all in speed ; you are visible 10 all; you are the 
source of light; you shine throughout the whole firmanent. 


॥ ವಿಶೇಷ ವಿಷಯಗಳು 1 


ಹೆ ಖುಕ್ಸಿನ ನಿಶೇಷ ನಿನಿಯೋಗನ್ರು ಚಾತುರ್ಮಾಸ್ಯವೆಂಬ ಯಾಗದಲ್ಲಿ ಸೂರ್ಯನನ್ನು ದ್ಹೇಶಿಸಿ 
ಹೋನುಮಾಡುವ ಸೌರ್ಯ ಏಕಕೆಹಾಲವೆಂಬ ಪುರಕೋಡಾಶಹೋಮಮಾಡುವಾಗ ಈ ತೆರೇಕೆರ್ನಿತ್ವದೆರ್ಶಕಃ 
ಎಂಬ ಖುಕ್ಕನ್ನು ಯಜ್ಯಾಮಂತ್ರನನ್ನಾಗಿ ಉಪಯೋಗಿಸಬೇಕೆಂದು ಆಶ್ವಲಾಯನ ಶ್ರೌತಸೂತ್ರದ ತೆರೆಚೆರ್ನಿಶ್ವ- 
ದರ್ಶಶಶ್ಚಿಶ್ರಂ ದೇನಾನಾಮುದೆಗಾಡನೀಸಮಿತಿ ಯಾಜ್ಯಾನುವಾಕ್ಕಾ ನಿಂಬ ಸೂತ್ರದಿಂದ ನಿಸ್ಕ್ರತವಾಗಿ ಕುಪುದು, 
(೪. ೨-೨೦) ಮತ್ತು ಅತಿಮೂರ್ತಿ ಎಂಬ ಒಂದು ದಿನದಲ್ಲಿ ಮಾಡುವೆ ಸೌರೇಷ್ಟಿ ಯು ಕೃಷ್ಣಪಕ್ಷದಲ್ಲಿ ಮಾಡಲ್ಪ್ಬಡ 
ಬೇಕು. ಆಗ ಈ ಬಳಕ್ಕನ್ನು ಪುರೋಸುವಾಕ್ಯಾ ನುಂತ್ರವನ್ನಾಗಿ ಹೇಳಬೇಕೆಂದು ಅಶ್ಚಲಾಯನ ಶ್ರಾಶಸೂಕ್ರದ 
ಅತಿಮೂರ್ತಿನಾ ಎಂಬ ಖಂಡದಲ್ಲಿ ನವೋ ನನೋ ಭವತಿ ಜಾಯಮಾನಸ್ತೆರಣಿರ್ಪಿಶ್ಚ್ವದರ್ಶತಃ ಎಂಬ 
ಸೂತ್ರವು ವಿವರಿಸುವುದು, oo ೨. 


ಈ ಬೆಕ್ಕಿಗೆ ಭಾಷ್ಯಕಾರರು ಎರೆಡು ವಿಧಥೆನಾದ ಅರ್ಥವನ್ನು ಹೇಳಿರುವರು. ಒಂದು ಸ್ರತ್ಯಕ್ಷವಾಗಿ 
ಕಾಣುವ ಸೂರ್ಯನ ಪರವಾಗಿ; ಮತ್ತೊಂದು ಸರ್ವವನ್ನೂ ಪ್ರೇರಿಸುವ ಪರಮಾತ್ಮನ ನರೆವಾಗಿ, 


ಶರಣೆ।- ಇತರರಿಂದ ಸುಲಭವಾಗಿ ಹೋಗುವುದಕ್ಕೆ ಅಶಕ್ಕ್ಯವಾದ ಅಂತೆರಿಕ್ಷೆಮಾರ್ಗದಲ್ಲಿ ಸಂಚರಿಸು 

ನವನು. ೨೨೦೨ ಯೋಜನಗಳ ದೂರನನ್ನು ಶಿಮೇಸಮಾತ್ರದಲ್ಲಿ (ಒಂದು ಕೆಸ್ಟೆ ಹೊಡೆಯುವಷ್ಟು ಕಾಲದಲ್ಲಿ) 
ಅತಿಕ್ರಮಿಸುವ ಶಕ್ತಿಯು ಸೊರ್ಯನಿಗಿರುವುಡೆಂದು ಭಾಷ್ಯಕಾರರು ಒಂದು ವಾಕ್ಯವನ್ನು ಉದಾಹಂಸಿರುವರು. 
ಸ್ವಂದಸ್ವಾಮಿಯ ತರಣಿಶಬ್ದಕ್ಕೆ ಕ್ಷಿಪ್ರ-- ಬೇಗನೆ, ತೀಘ್ರೆವಾಗಿ ಎಂದರ್ಥನಿವರಣೆ ಮಾಡಿರುವರು ಅಥನಾ ರೋಗ. 
ಗಳನ್ನು ನಿವಾರಣೆಮಾಡುವವನು ಎಂಬರ್ಥವನ್ನು ಹೇಳಬಹುದು. ಸೂರ್ಯನ ಪ್ರಕಾಶದಿಂದ (ಬಿಸಲಿಸಿಂದ), 
'ಅನೇಕ ಕೋಗಗಳು ನಾಸಿಯಾಗುವುದಲ್ಲಜೆ ಸಮಸ್ತ ಪ್ರಾಣಿಗಳ (ಮತ್ತು ಸಸ್ಯವರ್ಗದ). ಆರೋಗ್ಯ ಕ್ಕೂ 
| ಬೆಳವಣಿಗೆಗೂ ಸೂರ್ಯನ ಬೆಳಕ: ಅತ್ಯವಶ್ಯಕವೆಂದು ವೈದ್ಯಶಾಸ್ತ್ರ ಪ್ರನೀಣರ ಅಭಿ ಪ್ರಾಯುವಿರುವುದು. ಶೋಕದಲ್ಲಿ 
 ಷಮ್ಮ ಅನುಭವವೂ ಅದೇ ರೀತಿ ಇರುವುದು. ಅದುದರಿಂದ ಸೂರ್ಯನು ರೋಗನಿವಾರಕನೆಂದು ಹೇಳುವುದು. 


ಆ.೧.ಅ.೪.ವ.೭.] _. ಹುಗ್ರೇದಸಂಟಶಾ 119 


NN mM ES AL TR ಫಿ ಎ ಭ್ಯ ಛಿ ಬಜ ಬ ಕ ಯು ಯೂ ಲ್ಲ ಯ ಲ ಫೋ ಕ ಯೋ ಯಲ ಲಿ ಮ ಟ್ಟ ಯ ಗೆ ಟಾ ಪ ಬ ಇ ದ Se ಇಯಂ ಬ ಛಡಿ ಬ ಜಡ 





ಯುಕ್ತವಾಗಿಯೇ ಇದೆ. ಆಕೋಗ್ಯಂ ಭಾಸ್ಟ್ರಾರಾಡಿ ಚ್ಛೇತ್‌ ಎಂಬ ವಚೆನೆವಿರುವುದು. ಪರಮಾತ್ಮನೆ ಪರವಾದ 
ಅರ್ಥದಲ್ಲಿ ಜೀವರುಗಳನ್ನು ಸಂಸಾರಸಾಗರದಿಂದ ದಾಟಸುನನೆಂಬ ಅರ್ಥವನ್ನು ಹೇಳೆಬಹುಡು. 


ನಿಶ್ರದರ್ಶತಃ-- ಸಮಸ್ತ ಪ್ರಾಣಿಗಳಿಂದಲೂ ನೋಡಲ್ಲಡುವವನು ಎಂದರೆ ಸಮಸ್ತರೂ ಸೂರ್ಯನನ್ನು 
ನೋಡುನರು ಅಥವಾ ಸೂರ್ಯನು ಸಮಸ್ತ ಜಗತ್ತನ್ನೂ ನೋಡುವವನು ಎಂದರ್ಥವು. ಇದಲ್ಲದೆ ಸಾಧಾರಣವಾದ 
ಪಾಪಗಳ ಪರಿಹಾರಕ್ಕಾಗಿ ಪ್ರಾ ಯಕ್ಚಿ ತ್ರರೂಸವಾಗಿ ಸೂರ್ಯನನ್ನು ನೋಡುವುದರಿಂದ ಶೋಷನಿವಾರಣೆ 
ಯಾಗುವುದೆಂದು ಪ್ರಸಿದ್ಧಿ ಯಾ ಗಿರುವುದು. ಕರ್ಮಾನುಷ್ಕಾ ನಕಾಲಗಳಲ್ಲಿ ಕಾಣದೆ ಮಾಡುವ ಲೋಪದೋಷಗಳ 
ನಿವಾರಣೆಗಾಗಿ 4" ಸೋಕ್‌ ಚಿ ಸೂರ್ಯಂ ಚಿ ಶೇ”? ಎಂಬ ಮಂತ್ರೆ ನಠನವು ರೂಢಿಯಲ್ಲಿರುವುದು. ಅಥವಾ 
ಸಮಸ್ವ ಜಗತ್ತನ್ನೂ ತನ್ನ ಪ್ರಕ ಕಾಶದಿಂದ ನಿಳಗುವವನು ನಿಂಬರ್ಥನನ್ನು ಹೇಳಬಹುದು. ಪರಮಾತ್ಮನ 
ಪರವಾಗಿ. ಸೆರ್ಶ್ಯೈರ್ಮುಶುಭಿರ್ದ್ರ್ರಸ್ಟವ್ಯಃ ಮೋಕ್ಷಾಭಿ ಲಾಷೆಯಿಂದಿರುವ ಸಮಸ್ತ ಜ್ಞಾನಿಗಳಿಂದಲೂ ನೋಡಲ್ಪ 
ಡುವ ಎಂದರೆ ಮೋಕ್ಷಾಭಿಲಾಹಿಗಳು ಪರಮಾತ್ಮಸಾಕ್ಷಾಶ್ವಾರವನ್ನು ಬಯಸುವರು ಎಂದಭಿಪ್ರಾಯನು. 


ಜ್ಯೋತಿಷ್ಯೃತ್‌ ಜ್ಯೋತಿಷಃ ಪ್ರೈಕಾಶಸ್ಯೆ ಕರ್ತಾ! ಪ್ರಕಾಶಕ್ಕೆ ಕಾಕಣನಾದವನು. ಸೂರ್ಯ 

ನಿ೦ದಲೇ ನಮಗೆ ಬೆಳಕು ದೊರಕುವುದು. ಸೂರ್ಯನೇ ಎಲ್ಲೂ ವಿಧವಾದ ಬೆಳಕು ಅಥವಾ ಸ್ರಕಾಶಕ್ಕೆ ಕಾರೆಣ 
ಭೂತನಾದವನು. ಸೂರ್ಯನಿಲ್ಲದಿದ್ದಕೆ ನನಗೆ ಯಾನ ವಿಧವಾದ ಪ್ರಕಾಶವೂ ದೊರಕುವುದಿಲ್ಲ. ಅಥವಾ 
ಸೂರ್ಯನು ನಮಗೆ ಪ್ರತ್ಯಕ್ಷವಾಗಿ ಬೆಳಕನ್ನು ಕೊಡಚುನುದೆಲ್ಲದೆ ಚಂದ್ರಬಿಂಬಾದಿಗಳ ಮೇಲೆ ಸೂರ್ಯನ ರಣಗಳು 
ಬಿದ್ದು ಅವು ಪ್ರಕಿಬಿಂಬಿತೆವಾಗಿ ಆ ಬೆಳಕು ನಮಗೆ ಸರೋಕ್ಷರೂ ನದಿಂದಲೂ ಜೊರಕುವುದರಿಂದ ಸೂರ್ಯನೇ 
ಎಲ್ಲಾ ವಿಧವಾದ ಬೆಳಕಿಗೂ ಮೂಲನು ಎಂದಭಿಪ್ರಾಯವು. ಪರಮಾತ್ಮ ಒನೆ ಪರವಾಗಿ ಸೂರ್ಯಾದಿಜ್ಯೋತೀರೂಸ 


ಮಂತಲಗಳನ್ನು ಸ್ನ ಸ್ಟಿಸುನ ಎಂದರ್ಥವು. « ಚೆಂದ್ರೆಮಾ ಮನಸೋ ಜಾತೆಶ ಪೋ ಸೂರ್ಯೋ ಅಜಾಯತೆ 
(ತೈ. ಆ. ೩-೧೨. Ny ಎಂದು ಈ ವಿಷಯದಲ್ಲಿ ಶು ್ರತಿವಾಕ್ಯವಿರುವುದು. 


ವಿಶ್ವಮಾ ಭಾಸಿ ರೋಚೆನಂ-- ಇಲ್ಲಿ ಕೋಚನೆಂ ಎಂದರೆ ಆಂತರಿಕ್ಷವು. ಸೂರ್ಯನು ವಿಸ್ತಾರವಾದ 
ಅ೦ತರಿಕ್ಷನೆಲ್ಲನನ್ನೂ ನಿಳಗುವನು. ಸರಮಾಶ್ಮನ ಹರವಾಗಿ ಚೈತನ್ಯ ರೂಸದಿಂದ ಸಮಸ್ತ ಚರಾಚರಾತ್ಮಕವಾದ 


ಪ್ರಸಂಚವನ್ನು ಬೆಳಗುವನು. (ಪ್ರೇರಿಸುವನು) ಎಂದು * ತಮೇವ ಭಾಂತೆಮನುಭಾತಿ ಸರ್ವಂ ತಸ್ಯ ಭಾಸಾ 
ಸರ್ವಮಿದಂ ನಿಭಾತಿ 3 ಎಂದು ಕೆಕೋಪಸಿಷೆದ್ರಾಕೃವಿರುವುಡು.' 


|| ವ್ಯಾಕರಣ ಪ್ರಕ್ರಿಯಾ | 


ತರಣಿಃ- ತ್ಮ ಸ್ಲನನತಕಣಯೋಃ ಭ್ಹಾದಿ. ಇಲ್ಲಿ ಅಂತರ್ಭಾವಿತಬ್ಭಾರ್ಥವನ್ನು ಸ್ವೀಕರಿಸಬೇಕು. ಣಿಜ್‌ 
ಇಲ್ಲದಿದ್ದರೂ ಣಿಜರ್ಥವು ಧಾಶಕ್ಷರ್ಡ್ಧದಲ್ಲಿ ಅಡಕವಾಗಿದೆ ಎಂದು ತಾಶ್ಸ್ಚರ್ಯ. ಅರ್ತಿಸೃಭೃ ಧೃ ಧಮ್ಯಶ್ಯ- 
ವಿತೃಭ್ಯೋಂಧಿ (ಉ. ಸೂ. ೨-೩೬೦) ಸೂತ್ರೆದಿಂದ ಅಸಿ ಪ್ರತ್ಯಯನ್ರೆ ಬರುತ್ತದೆ. ತ್ರ: ಅನ ಎಂದಿರುವಾಗ 
ಆರ್ಥಧಾತುಕ ಪರೆದಲ್ಲಿರುವುದರಿಂದೆ ಧಾತುವಿಗೆ ಗುಣ ಬರುತ್ತದೆ. ರೇಫೆ ನಿಮಿತ್ತವಿರುವುದರಿಂದ ಅಟ್‌ 
ವ್ಯವಧಾಸನಿರುವುದರಿಂದ ನಕಾರಕ್ಸೆ ಇತ್ರ ಬಂಶಕೆ ತರಣಿ ಎಂದು ರೂಪವಾಗುತ್ತದೆ. ಪ ಸತ್ಯ ಯ ಸ್ಫರದಿಂದ ಅನಿ 
ಎಂಬಲ್ಲಿ ಅಕಾರವು ಉದಾತ್ಮವಾಗುತ್ತನೆ. ತರಣಿಃ ಎಂಬುದು ಮಜ್ಯೋ ದಾತ್ತವಾದ ತಬ್ದವಾಗುತ್ತೆ. 


120 | ಸಾಯಣಭಾಷ್ಯಸಹಿತಾ |[ ಮಂ. ೧. ಅ. ೯. ಸೂ. ೫೦ 


ಕಾಗ ಗ ಕಾಕ್‌ ಎಗ್‌ 








ಹ ಲ ಲ ಲ್‌ ಿಟಟ್ಟುು್ಟ್ಟು 





ಸೆ ಟಾ 


ಜ್ಯೋತಿಷ್ಟೈತ್‌- ಜ್ಯೋತಿಃ ಕರೋತಿ ಇತಿ ಜೋತಿಷ್ಟೃತ್‌ ಪ್ರಕಾಶವನ್ನುಂಟುಮಾಡುವವನು 
ಎಂದರ್ಥ. ಕ್ಲಿಪ್‌ ಚೆ (ಪಾ. ಸೂ. ೩-೨-೭೬) ಸೂತ್ರದಿಂದ ಕೃ ಧಾತುವಿಗೆ ಕ್ವಿಪ್‌ ಪ್ರತ್ಯಯ ಬರುತ್ತದೆ. 
(ಈ ಪ್ರತ್ಯಯಪು ಉಪಪದವಿದ್ದರೂ ಇಲ್ಲದಿದ್ದರೂ ಛಂದಸ್ಸಿನಲ್ಲಿ ಯೂ ಲೋಕದಲ್ಲಿಯೂ ಬರುತ್ತದೆ) ಕೈನಿನಲ್ಲಿ 
ಸರ್ವಲೋಪವಾಗುತ್ತದೆ. ಸಿತ್ತಾದುದರಿಂದ ನಿತ್ತಾದ ಕೃತ್‌ ಪರದಲ್ಲಿರುವುದರಿಂದ ಕೃ ಎಂಬಲ್ಲಿರುವ ಹ್ರಸ್ವವಾದ 
ಜುಕಾರಕ್ಕೆ ಹ್ರಸ್ವಸ್ಯ ಸಿತಿ ಕೃತ್‌ ತುರ್‌ (ಪಾ.ಸೂ. ೬-೧-೭೧) ಸೂತ್ರದಿಂದ ತುಗಾಗಮ ಬರುತ್ತದೆ. ಕಿತ್ತಾದುದ 
ರಿಂದ ಅಂತಾವಯವವಾಗಿ ಬಂದಿ ಕೃ ತ ಎಂದು ರೂಪವಾಗುತ್ತದೆ. ಜ್ಯೋತಿಃ ಕೃತ್‌ ಎಂದಿರುವಾಗ, ನಿತ್ಯಂ 
ಸಮಾಸೆಟನುತ್ತರಸಡಸ ಸೈ (ಪಾ. ಸೂ. ೮-೩-೪೫) ಉತ್ತರಪದದಲ್ಲಿ ಇಲ್ಲದಿರುವ" ಇಸಿ ೯. ಉಸ್‌ಗಳ ವಿಸರ್ಜನೀ 
ಯಕ್ಕೆ (ನಿಸರ್ಗಕ್ಕೆ )) ಸಮಾಸದಲ್ಲಿ ಕವರ್ಗ ಸವರ್ಗ ಸಪರದಲ್ಲಿರುನಾಗ ನಿತ್ಯವಾಗಿ ಷತ್ತ ಬರುತ್ತದೆ ಎಂಬುದರಿಂದ 


ವಿಸರ್ಗಕ್ಕೆ ಷಕಾರ ಬಂದರೆ ಜ್ಯೋತಿಷ್ಟ್ರೃತ್‌ ಎಂದು ರೂಪವಾಗುತ್ತದೆ. 


ಭಾಸಿ-_ಭಾ ದೀಪ್ತೌ ಅದಾದಿ. ಇಲ್ಲಿಯೂ ಚಿಜರ್ಥನನ್ನು ಧಾತ್ಮೈರ್ಥದ ಮಧ್ಯೆ ಸೇರಿಸಿ ಹೇಳಬೇಕು. 
ಇನ್ನೊಂದನ್ನು ಪ್ರಕಾಶಸಡಿಸುವುದು ಎಂದು ಅರ್ಥವನ್ನು ಹೇಳಬೇಕು. ಲಟ್‌ ಮಧ್ಯಮಪುರುಷ ಏಕವಚನದಲ್ಲಿ 
ಸಿಪ್‌ ಪ್ರತ್ಯಯ ಬರುತ್ತ ದಿ. ವಿಕರಣ ಶಪ್‌ ಪ್ರತ್ಯಯ ಪ್ರಾಪ್ತವಾದರೆ ಅದಿಪ್ರಭೈೃತಿಭ್ಯಕ ಶಪೆಃ (ಪಾ. ಸೂ: 
೨-೪-೭೨) ಸೂತ್ರದಿಂದ ಅದಾದಿಯಾದುದರಿಂದ ಲುಕ್‌ ಬರುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ 
ಬರುತ್ತಜೆ | | 


| ಸಂಹಿತಾಪಾಕಃ " 
ಪ್ರತ್ಯಜ್‌ ದೇವಾನಾಂ ನಿಶಃ ಪ್ರತ್ಯ ಜನ್‌ಯುದೇಸಿ ಮಾನುಷಾನ್‌ 4 


ತೈ ಜ್ಬಶ್ವಂ ಸ್ವದ್ಧ ಶೇ | ೫ ॥ 


 ಪದೆನಾಠಃ 
೧ ಭ್ರ) | 11811, | 
ಪ್ರತ್ಯಜ್‌ ! ದೇವಾನಾಂ! ನಿಶಃ | ಪ್ರತ್ಯಜ್‌ | ಉತ್‌ | ಬಸಿ! ಮಾನುಷಾನ್‌ | 
4. I | 
6° © 
ಪ್ರತ್ಯಜ್‌। ವಿಶ್ವಂ! ಸ್ವಃ! ದೃಶೇ॥ ೫! 
H  ಸಾಯಣಭಾಸ್ಯಂ | 1 | 
ಹೇ ಸೂರ್ಯ ತ್ವೆಂ ದೇನಾನಾಂ ನಿಶೋ ಮರುನ್ಸಾಮಕಾನ್ಸೇವಾನ" | ಮರುತೋ ಣಿ ದೇವಾನಾಂ 
ನಿಶಃ | ತೈ. ಸಂ. ೨-೨-೫.೭ | ಇತಿ ಶ್ರುತ್ಯಂತೆರಾತ್‌ | ತಾನ್ಮರುತ್ಸ ೦ಜ್ಞಕಾನ್ಸೇನಾನ್‌. ಪ್ರತ್ಯಜ್ಞುದೇಷಿ | 
ತಾನ್ಸ ತಿಗಟ್ಟಿ ನ್ಲುವಯೆಂ ಪ್ರಾಪ್ಟೋಷಿ 1 ತೇಷಾಮಭಿಮುಖಂ ಯಥಾ ಭವತಿ ತಥೇತ್ಯರ್ಥಃ | ಕಥಾ: 
ಮಾನುಷಾನ್ನನುಷ್ಯಾನ್‌ ಪ್ರತ್ಯಜ್ಜು ದೇಸಿ | ತೇನ ಯಥಾಸ್ಮದಭಿಮುಖ ಏನ ಸೂರ್ಯೆ ಉದೇತೀತಿ 
ಮನ್ಯಂತೇ | ತಥಾ ವಿಶ್ವಂ ವ್ಯಾಸ್ತೆಂ ಸ್ವಃ ಸ್ವರ್ಲೊಕಂ ವೃಶೇ ಪ್ರಷ್ಟುಂ ಪ್ರತ್ಯಜ್ಞುದೇಸಿ | ಯಥಾ ಸ್ವ- 


ಅ೧. ಅ.೪. ವ. ೭] ` ಖಗ್ಗೇದಸಂಹಿತಾ | 121 





mean 7 ಗ ಗಾಡ 6 





ಗೆ 





ರ್ಲೋಕೆನಾಸಿನೋ ಜನಾಃ ಸ್ವಸ್ವಾಭಿಮುಖ್ಯೇನ ಪಶ್ಯಂತಿ ತಥೋದೇಹೀತ್ಯರ್ಥಃ| ಏತದುಕ್ತೆಂ ಭವತಿ | 
ರೋಕತ್ರಯವರ್ಶಿನೋ ಜನಾಃ ಸಕ್ರೀತಪಿ ಸ್ಪಸ್ತಾಭಿಮುಖ್ಯೇನ ಸೊರ್ಯಂ ಸೆಶ್ಯಂತೀತಿ! ತಥಾ ಚಾಮ್ನಾ- 
ಯತೇ। ತಸ್ಮಾಶ್ಸರ್ವ ಏವ ಮನ್ಯತೇ ಮಾಂಸೆ ಸ್ರತ್ಯುದಗಾದಿತಿ || ಪ್ರತ್ಯಜ್‌ | ಪ್ರೆತ್ಯಂಚೆತೀತಿ ಪ್ರತ್ಯಜ್‌ 
ಅನ್ನು ಗತಿಪೂಜನಯೋಕ! ಯತ್ತಿಗಿತ್ಯಾದಿನಾ ಕ್ವಿನ್‌ | ಅನಿದಿತಾಮಿತಿ ನಲೋಸಃ! ಉಗಿದಚಾಮಿತಿ 
ನುಮ್‌ | ಹಲಾ ನ $ದಿಸಂಯೋಗಾಂತಲೋಪ” | ಸಂಯೋಗಾಂತಲೋಪಸಾ ಸಿದ್ದ ಕಾ ದುನಧಾದೀರ್ಫನ 
ಲೋಪಯೋರಭಾವಃ | ಕ್ವಿನ್ಚ್ರತ್ಯಯೆಸ್ಯ ಕುಃ| ಸಾ. ೮-೨-೬೨ | ಇತಿ ಕುತ್ವೆಂ| ಅನಿಗಂತೋತಂಚತ್‌ | 
ಪಾ. ೬-೨-೫೨ | ಇತ್ಯನಿಗಂತೆ ಇತಿ ಪರ್ಯುದಾಸಾತ್ಟೊರ್ವಪದಪ್ರಕೃತಿಸ್ವ್ತರಾಭಾನೇ ಕೃದುತ್ತರಪದ- 
ಪ್ರಕೈತಿಸ್ಟರಶ್ವಂ| ಏಷಿ/ ಅಣ್‌ ಗತಾ | ಸಿಪ್ಯದಾದಿತ್ತಾಚ್ಛಪ್ರೋ ಲುಕ್‌ | ಆದೇಶಪ್ರೆತ್ಯಯಯೋರಿತಿ 
ಷತ್ತಂ! ಸ್ವಃ! ಸುಪೂರ್ನ್ವಾದರ್ಕೇರ್ನಿಟ್‌ | ಗುಣೇ ಯಣಾದೇಶಃ | ನ್ಯರ್ಜಸ್ಟರ್‌ ಸ್ಪರಿತಾ ಚೇತಿ ಸ್ಟರತ- 
ಶ್ಚಂ | ಪೃಶೇ! ದೃಶಿರ್‌ ಪ್ರೇಶ್ಷಣ ಇತ್ಯಸ್ಮಾದ್ದ ಶೇ ನಿಖ್ಯೇ ಚೇತಿ ತುಮರ್ಥೆ ನಿಪಾತಿತಃ! ೭1! 


| ಪ್ರತಿಪದಾರ್ಥ ॥ 


ದೇವಾನಾಂ ವಿಶ&--(ಎಲ್ಫೆ ಸೂರ್ಯದೇನನೇ, ನೀನು) ದೇವಲೋಕದ ಪ್ರಜೆಗಳಾದ ಮರುದ್ವೇ 
ವತೆಗಳ | ಪ್ರೆತ್ಯಜ%. ಅಭಿಮುಖವಾಗಿ | ಉದೇಷಿ-- ಉದಯಿಸುತ್ತೀಯೆ | ಮಾನುರ್ಷಾ ಪ್ರತ್ಯ ಜಸ್‌ ಮನು. 
ಷ್ಯರಿಗೆ ಅಭಿಮುಖವಾಗಿ (ಉದಯಿಸುತ್ತೀಯೆ) | ನಿಶ್ಚಂ--ಸರ್ವವ್ಯಾಪಕವಾದ | ಸ್ವ$--ಸ್ವರ್ಲೊಕಕ್ಕೆ | ವೃಶೇ 
ಗೋಚರವಾಗಲು | ಪ್ರತೈಜಖ- ಅಭಿಮುಖನಾಗಿ ಉದಯಿಸುತ್ತೀಯೆ. 


॥ ಭಾನಾರ್ಥ ॥ 


ಎಲ್ಫೈ ಸೂರ್ಯದೇವನೇ, ನೀನು ಜೀವಲೋಕದ ಪ್ರಜೆಗಳಾದ ಮರುದ್ವೇವತೆಗಳಿಗ್ಳೂ ಸಕಲಮಾನವ 
ರಿಗೂ, ಸರ್ವವ್ಯಾಪಕವಾದ ಸ್ವರ್ಲೊಕಕ್ಳೂ ಅಭಿಮುಖನಾಗಿ ಸಕಲರಿಗೂ ಗೋಚರನಾಗುವಂತೆ ಉದ 


ರ್ಣ ಳಾ! 


ಯಿಸುತ್ತೀಯೇ. 


English Translation. 


You rise opposite to Maruts (or divine beings) opposite to the men and 
opposite to all the heaven tha they may 8 see ' 


॥ ವಿಶೇಷ ವಿಷಯಗಳು ॥ 


ಹೆ ತ್ಯ ಜ್‌ ಅಭಿಮುಖವಾಗಿ, ಎದುರಾಗಿ, 
ದೇವಾನಾಂ ನಿಶಃ. ಈ ಶಬ ಗಳಿಗೆ ಮರುಜ್ಲಿ ೇವಶೆಗಳೆಂದು ಭಾಷ್ಯಕಾರರು ಅರ್ಥವಿವರಣೆಮಾಡಿ ಈ 


ವಿಷಯದಲ್ಲಿ ತೈತಿ ಕಿ ರೀಯಸಂಹಿಕೆಯ ಮರುತೋ ವೈ ದೇವಾನಾಂ ವಿಶ (ತೈ. ಸಂ. ೨-೨-೫-೭) ಎಂಬ ಶ್ರುತಿ 


ವಾಕ್ಯವನ್ನು ಜಗಾಹೆರಿಸಿರುವರು. 
| 16 


122 | | ಸಾಯಣಭಾನ್ಯಸಹಿತಾ [ ಮಂ. ೧. ಅ. ೯. ಸೂ. ೫೦ 


ಹ ಬ 








ಹ ಲ ಟೋ ಲ್ಸ ಲ ಲ್ಯಾ" 





ಲಾ ಬರಾ ಜಾ ಯಾ ಣಾ 








ಸ್ವಃ--ಹೇ ಅದಿತ್ಯ ಎಲ್ಫೆ ಆದಿತ್ಯನೇ. ಸ್ವರಾದಿತ್ಕೋ ಭವತಿ ಎಂದು ನಿರುಕ್ತವಚನವಿರುವುದು, 
(ನಿ. ೨-೧೪). | | 
ಮುಖ್ಯಾಭಿಪ್ರಾಯನೇನೆಂದರೆ- ಸೂರ್ಯನು ಉದಯಿಸುವಾಗ ಭೂಲೋಕಸ್ವರ್ಗಲೋಕದ ಜನ 
ಕಿಲ್ಲರೂ ಸೂರ್ಯನನ್ನು ನೋಡುವರು, ಸೂರ್ಯನು ಉದಯಿಸಿ ಭೂಮ್ಯಂತರಿಕ್ಷಸ್ವ ರ್ಗಲೋಕಗಳನ್ನು ಬೆಳಗುವನು. 


ಈಖುಕ್ತಿಗೆ ಯಾಸ್ಕರ ನಿರುಕ್ತ ವು ಕ್ರೈತೈಜಲ್ಲದೆಂ ಸರ್ವಮುದೇಸಿ ಪ್ರತ ಜ್ಞೂ ದಂ ಜ್ಯೋತಿರುಚೈ ತೇ! 
ಪ್ರತ್ಯೇಕ ದೆಂ ಸರ್ನಮಭಿನಿಷೆಕ್ಯಸೀತಿ | (ನಿ. ೧೨-೨೪) ಎಂದಿರುವುದು ಇದಕ್ಕೆ ನ್ಯಾಖ್ಯಾನವು--ಪ್ರ ತ್ಯಜ 
ದೇವಾನಾಂ ನಿಶಸ್ತಾಃ ಕೆ ತ್ವಾ ಪುರಸ್ತಾತ್ರಾಸಾಂ ಉದೇಷಿ ಮಾನುಸಾನ್‌ ಚೈನ್‌ ನೇವ ಹೆ ಕ್ರೈ ಶ್ಯ ಜ್‌ ಕೈತ್ವಾ 
ತೇಷಾಮಸನಿ ಸುರಸ್ತಾದೇವ ಉದೇಷಿ! ಕಿಂ ಬಹುನಾ ಹೇ ಸ್ವಃ ಅದಿತೆ , ಪ್ರತ್ಯಜ್‌ ಇದಂ ಸರ್ವಂ ಆತ್ಮನೆಃ 
ಫೈತ್ಟಾ ಪುರಸ್ತಾಮದ್ಯನ್‌ ಸರ್ವಮಭಿನಿಪಶ್ಯಸಿ ಇದರ ಅರ್ಥವು ಭಾಷ್ಯಕಾರ ೪ ಅರ್ಥನಿನರಣೆಯಂತೆಯೇ 


ಇರುವುದರಿಂದ ಇದನ್ನು ನಿಸ್ತ ರಿಸುವುದು ಅನಾವಶ್ಯಕವು. 


|| ನ್ಯಾಕರಣಪ್ರಕ್ರಿಯಾ |] 


ಪ್ರೆತ್ಯೆಜ. ಪ್ರತಿ ಅಂಚತಿ ಇತಿ ಸ್ರತ್ಯಜ್‌. ಅಭಿಮುಖವಾಗಿ ಚಲಿಸುವ ವನು ಎಂದರ್ಥ. ಅಂಚು. 
'ಗತಿಪೂಜನಯೋ॥ ಧಾತು. ಭ್ರಾದಿ. ಯತ್ತಿ” ದಧ್ಭೃಕ್‌ ಸೃಗ್ಡಿಗುಸ್ಹಿಗಂಚುಯುಜಿಕ್ರುಂಚಾಂ ಚ (ಪಾ. ಸೂ. 
೩-೨-೫೯) ಇವುಗಳಿಗೆ ಕ್ರಿಸ್‌ ಪ್ರತ್ಯಯ ಬರುತ್ತದೆ. ಕೆಲವು ಶಬ್ದಗಳಿಗೆ ಶಾಸ್ಟ್ರಾಂಶರದಿಂದ ಬಾರದ ಕಾರ್ಯ 
ಗಳನ್ನು ನಿಪಾತಮಾಡಿರುತ್ತಾರೆ. ಇದರಿಂದ ಅಂಚು ಧಾತುನಿಗೆ ಸುಬಂತೆವು ಉಸನದವಾಗಿರುವಾಗ ಕ್ಲಿನ್‌ 
ಪ್ರತ್ಯಯ ಬರುತ್ತದೆ, ಪ್ರತಿ ಎಂಬುದು ಸುಬಂತ. ಅವ್ಯಯಾದಾಪ್‌" ಸುಹಃ ಸೂತ್ರದಿಂದ ಇದರಮೇಲೆ 
ಬಂದಿರುವ ಸುಪ್‌ ಲುಕ್‌ ಆಗುತ್ತದೆ. ಕ್ವಿನ್‌ ಪ್ರತ್ಯಯದಲ್ಲಿ ಸರ್ವವೂ ಲೋಪವಾಗುತ್ತದೆ. ಕೆತ್ತದ್ದಿಶಸಮಾ- 
'ಸಾಶ್ಚ (೧-೨-೪೬) ಸೂತ್ರದಿಂದ ಅವಶಿಷ್ಟ ನಾದ ಪ್ರತ್ಯಜ್‌ ಎಂಬುದಕ್ಕೆ ಪ್ರಾ ತಿಪಾದಿಕಸಂಜ್ಞಿ ಯು "ಬರುತ್ತದೆ. 
ಅನಿದಿತಾಂ ಹಲ ಉಸೆಧಾಯಾಃ (ಪಾ. ಸೂ. ೬. ೪.೨೪) ಎಂಬುದರಿಂದ ಕಿತ್ತಾದ ಪ್ರತ್ಯಯ ಪರದಲ್ಲಿರುವುದ 
ರಿಂದ ಅಂಚುಧಾತುನಿನಲ್ಲಿರುವ ಉಪಧಾಭೂತವಾದ ಕಕಾರಕ್ಕೆ ಲೋಪ ಬರುತ್ತದೆ. ಅಂಚು ಎಂದು ಧಾತುವು 
ಉಗಿತ್ತಾ ಗಿರುವುದರಿಂದ ಉಗಿದೆಜಾಂ ಸರ್ವನಾಮಸ್ಸಾ ನೇತsಥಧಾತಶೋಃ ಸೂತ್ರದಲ್ಲಿ ಅಧಾತೋಃ ಎಂದು ನಿಷೇಧ 
ಮಾಡಿದರೂ ಅಚಾಂ ಎಂದು ಲುನ ಸ್ರನಕಾರವುಳ್ಳ ಅಂಚುಧಾತುವನ್ನು ಪುನಃ ಉಪಾದಾನಮಾಡಿರುವುದರಿಂದ 
ಸರ್ವನಾಮಸ್ಥಾನ ಸಂಜ್ಞಯುಳ್ಳ ಸು ಪ್ರಥಮಾವಿಭಕ್ತಿಯು ಪರದಲ್ಲಿರುವಾಗ ನುಮಾಗಮ ಬರುತ್ತದೆ. 
ಮಿತ್ತಾದುದರಿಂದ ಅಂತ್ಯಾಚಿನ ಪರದಲ್ಲಿ ಅವಯವವಾಗಿ ಬಂದರೆ ಪ್ರತ್ಯನ್‌ಚ್‌*ಸ್‌ ಎಂದು ರೂಪವಾಗುತ್ತದೆ. 
ಹಲಿನ ನರದಲ್ಲಿ ಸು ಬಂದಿರುವುದರಿಂದ ಹಲ್‌ಜ್ಯಾಭ್ಯೋದೀರ್ಥಾಶ್‌--(ಪಾ. ಸೂ. ೬-೧-೬೮) ಸೂತ್ರದಿಂದ 
ಅದಕ್ಕೆ ರೋಪ ಬರುತ್ತದೆ. ಸಂಯೋಗಾಂತ್ಯವಾದ ಪದವಾದುದರಿಂದ ಸಂಯೋಗಾಂತಸ್ಯ ಲೋಸೆಃ ಸೂತ್ರದಿಂದ 
ಕೊನೆಯ ಚಕಾರಕ್ಕೆ ರೋಸ ಬರುತ್ತದೆ. ಪ್ರತ್ಯನ್‌ ಎಂದಿರುವಾಗ ಸಂಯೋಗಾಂತಶೋಪವು ಅಸಿದ್ದವಾಗಿರು 
ವುದರಿಂದ ಸರ್ನನಾಮಸ್ಮಾನೇಚಾಸಂಬುದೌ ಸೂತ್ರದಿಂದ ನಾಂತಲಕ್ಷಣ ಉಪಧಾದೀರ್ಥವೂ ನಲೋಪಃ 
ಪಾ ್ರಿತಿಸದಿ ಕಾಂತಸ್ಯ ಸೂತ್ರದಿಂದ ನ ಲೋಪವೂ ಬರುವುದಿಲ್ಲ. ಕ್ವಿನ್‌ ಪ್ರತ್ಕಯಸ್ಯ ಕು8 (ಪಾ. ಸೂ. 
ಆ.೨-೬೨) ಕ್ಲಿನ್‌ ಪ ಪ್ರತ್ಯಯನ್ರ ಯಾವ್ರುದರನೇಲೆ ವಿಹಿತನಾಗಿಜಿಯೋ ಅದಕ್ಕೆ (ಅಂತ್ಯಕ್ಕೆ ಶೆ) ಕುಶ್ಚವು ಬರುತ್ತದೆ 
ಎಂಬುದರಿಂದ ಇಲ್ಲಿ ಸ್ಕಾ ನೇಂತರತಮಃ: ಪರಿಭಾಷೆಯಿಂದ ಪ್ರಶ್ಯನ್‌ ಎಂಬಲ್ಲಿರುವ ಅಂತ್ಯನಕಾರಕ್ಕೆ ಜಕಾರೆ 


ಅ. ೧. ಅ, ೪, ವ. ೮] | ಖಯಗ್ರೇಡಸಂಹಿತಾ | 123 


A, ಕಣ್ಣಾ Ng MT Nee A 








ಗಾ ಸಾಗಾ ET ಸಾ 





ಬರುತ್ತದೆ. ಪ್ರತ್ಯಜ” ಎಂದು ರೂಸವಾಗುತ್ತಡೆ. ಅನಿಗಂತೇಂ೦ಚತೌ ವ ಪ್ರತ್ಯಯೇ (ಪಾ. ಸೂ. ೬.೨.೫.೨) 
ವ ಪ್ರತ್ಯಯಾಂತವಾದ ಅಂಚುಧಾತುವು ಹರದಲ್ಲಿರುವಾಗ ಇಗಂತಭಿನ್ನ ವಾದ ಗತಿಯು ಪ್ರಕೃತಿಸ್ವರವನ್ನು | 
ಹೊಂದುತ್ತದೆ. ಕ್ಸಿನ್‌ ಪ್ರತ್ಯಯದಲ್ಲಿ ವಕಾರಮಾತ್ರ ಉಳಿಯುವುದರಿಂದ ಬೇರೆ ವರ್ಣಗಳು ಇತ್ತಾಗುಪುದರಿಂದ 
-ವ ಸ್ರತ್ಯಯಾಂಶವಾದ ಅಂಚುಧಾತುವು ಆಗುತ್ತದೆ. ಆದರೆ ಪ್ರತಿ ಎಂಬುದು ಇಗಂತವಾದುದರಿಂದ ತದ್ದಿ ನ್ನ ವಾದ 
ಗತಿಗೆ ಪ್ರಕೃಕಿಭಾವ ಹೇಳಿರುವುದರಿಂದ ಇಲ್ಲಿ ಗತಿ ಸರಕ್ಕೆ ಬಾಧಕತಾಗಿ ಗೆತಿಕಾರಕೋಸೆಪೆದಾ8” ಚ್ಟ 
ಸೂತ್ರದಿಂದ ಕೃದುತ್ತರ ಪ್ರಕೃತಿಸ್ವರವೇ ಬರುತ್ತದೆ. ಸ್ರತ್ಯಜ್‌ ಎಂಬುದು ಅಂತೋದಾತ್ರ್ಮವಾದ ಪದವಾಗುತ್ತದೆ. 


ಏಹಿ ಇಕ್‌ ಗತೌ ಧಾತು. ಆಬಾದಿ. ಲಟ್‌ ಮಧ್ಯಮಪುರುಷ ಏಕವಚನ ವಿವಕ್ತಾಮಾಡಿದಾಗ 
ಸಿಪ್‌ ಪ್ರತ್ಯಯ ಬರುತ್ತದೆ. ಅದಿಪ್ರಭೃತಿಭ್ಯಃ ಶಸೆಃ ಸೂತ್ರದಿಂದ ನಿಕರವಾಗಿ ಬಂದ ಕಪ್‌ ಪ್ರತ್ಯಯಕ್ಕೆ ಲುಕ್‌ 
ಬರುತ್ತದೆ. 
ಪ್ರೆತ್ಯಯಯೋಃ (ಪಾ. ಸೂ. ೮-೩-೫೯) ಸೂತ್ರದಿಂದ ತ್ತ ಬರುತ್ತದೆ. ಏಹಿ ಎಂದು ರೂಪವಾಗುತ್ತದೆ 
NP) ಮ Ke ಡೆ ಜತೆ ತಡೆ 


ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


ಇಸಿ ಎಂದಿರುವಾಗ ಇಗೂತಲಕ್ಷಣಗುಣ ಬರುತ್ತದೆ. ಪ್ರತ್ಯಯ ಸಕಾರವನಾರುದರಿಂದ ಆದೇಶ 


ಸ್ವಃ ಸು ಎಂಬುದು ಗತಿಸಂಜ್ಞೈಯುಳ್ಳ ಉಸಸದ. ಖು ಗತೌ ಧಾತು. ಭ್ಹಾದಿ. ಅನ್ಫೇಭ್ಯೋತಪಿ . 
ದೃಶ್ಯಂತೆ (ಪಾ. ಸೂ. ೩-೨-೭೫) ಮನಿನ್‌ ಕ್ವನಿಪ್‌, ವನಿಪ್‌, ವಿಚ್‌ ಪ್ರತ್ಯಯಗಳು ಧಾತುಗಳ ಮೇಲೆ 
ಬರುತ್ತವೆ ಎಂಬುದರಿಂದ ಇಲ್ಲಿ ವಿಚ್‌ ಪ್ರತ್ಯಯ ಬರುತ್ತದೆ. ವಿಚ್‌ ಪರದಲ್ಲಿರುನಾಗ ಧಾತುನಿಗೆ ಗುಣ ಬರುತ್ತದೆ. . 
ಖಯಕಾರದ ಸ್ಥಾನಕ್ಕೆ ಬರುವುದರಿಂದ ರ ಹರವಾಗಿ ಬರುತ್ತದೆ. ಸು-ಆರ್‌-ವಿಚ್‌ ಎಂದಿರುವಾಗ ಪ್ರತ್ಯಯಕ್ಕೆ 
ಸರ್ವಲೋಪ ಬರುತ್ತದೆ. ಸು%ಅರ್‌ ಎಂಬಲ್ಲಿ ಯಣಾದೇಶ ಏರುತ್ತದೆ. ಅನಸಾನನಿಮಿತ್ತಕ ವಿಸರ್ಗ ಬಂದರೆ 
ಸ್ವಃ ಎಂದಾಗುತ್ತದೆ. ನ್ಯಜ್‌ಸ್ಟರ್‌ಾ ಸ್ವರಿತೌ ಚೆ (ಭ. ಸೂ. ೭೪) ಎಂಬುದರಿಂದ ಸ್ವರಿತಸ್ವರ ಬರುತ್ತದೆ. 


ದೈತೆ- -ದೃತಿರ್‌ ಪ್ರೇಕ್ಷಣೆ ಧಾತು. ಭ್ರಾದಿ. ದೃಶೇ ನಿಖ್ಯೇ ಚೆ (ಪಾ. ಸೂ. ೩-೪-೧೧) ಸೂತ್ರದಿಂದ 


ಈ ಧಾತುವಿಗೆ ತುಮನರ್ಥದಲ್ಲಿ ದೃಶೆ ಎಂದು ನಿಪಾತಮಾಡಿರುತ್ತಾರೆ. ದ್ರಷ್ಟುಂ ಎಂಬರ್ಥದಲ್ಲಿ ದೃಶೆ ಎಂದು 
ರೂಸವಾಗುತ್ತದೆ. | 


| ಸಂಹಿತಾಪಾಠಃ ॥ 


I ಕ್ರ 
ಯೇನಾ ಪಾವಕ ಚಕ್ರಸಾ ಭುರಣ್ಯನ್ನಂ ಜನಾ ಅನು | 


ತ್ವಂ ವರುಣ ಪಶ್ಯಸಿ (೬॥ 


| ಪದೆಪಾಠಃ | 


I | | | 
ಯೇನ | ಪಾವಕ! ಚಕ್ರಸಾ| ಭುರಣ್ಯನ್ತಂ|! ಜನಾನ್‌! ಅನು! 


mud 


ತ್ರಂ | ವರುಣ! ಪಶ್ಯಸಿ ॥ & 1 


124 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೫೦. 


ಗ ಗ ವಾ ಹ  ೊೊೊಿ್ಳೆ(್ಳು",್ಲ 4 ಗಾ ಗಗ 
NT x 4 TN ತ ಕಾಗದ 1 ವ ಬದಧ ಬ ಸಾ ಇ ಜಾ ಹಾ 1 ಇ ಗಾ” ಇರಾ me ಗಾರ್‌ 

















| ಸಾಯಣಭಾಷ್ಕಂ ॥ 


ಹೇ ಸಾವಕೆ ಸರ್ವಸ್ಯ ಶೋಧಕ ವರುಣಾನಿಷ್ಟನಿವಾರಕ ಸೂರ್ಯೆ ತೈಂ ಜನಾನ್‌ ಜಾತಾನ್ರಾ- 
ಚೆನೋ-ಭುರಣ್ಯಿಂತೆಂ ಧಾರಯೆಂತೆಂ ಪೋಷಯಂತಂ ವೇಮಂ ಲೋಕೆಂ ಯೇನ ಚೆನ್ನುಸಾ ಪ್ರಕಾಶೇ- 
ನಾನು ಸೆಶ್ಯಸಿ ಅನುಕ್ರೆಮೇಣ ಪ್ರೆಕಾಶಯಸಿ | ತೆಂ ಪ್ರಕಾಶಂ ಸ್ತುಮ ಇತಿ ಶೇಷಃ! ಯದ್ವಾ! 
ಉತ್ತರಸ್ಯಾಮೃಚಿ ಸಂಬಂಧಃ | ತೇನ ಚೆನ್ನಸಾ ಮ್ಯೇಷೀತಿ! ತಥಾ ಚ ಯಾಸ್ಮೇನೋಕ್ತೆಂ! ತತ್ತೇ 
ವಯಂ ಸ್ತುಮ ಇತಿ ವಾಕೃಶೇಷೋತಪಿ ನೋತ್ತರಸ್ಯಾ ಮನ್ವಯೆಸ್ತೇನ ವ್ಯೇಷಿ! ನಿ. ೧೨.೨೨ | ಇತಿ | 
ಭುರಣ್ಯಂತಂ। ಭುರಣ ಧಾರಣಸೋಷಣಯೋಃ | ಕಂಡ್ವಾದಿತ್ವಾದ್ಯಕ್‌। ಶೆತಃ ಶತರಿ ಕರ್ತರಿ ಶಸ | 
ಅದುಪದೇಶಾಲ್ಲಸಾರ್ವಧಾತುಕಾನುದಾತ್ತಶ್ರೇ ಯೆಕೆ ಏನ ಸ್ವರಃ ಶಿಷ್ಯತೇ | ವರುಣ | ವೃಇು್‌ ವರಣೇ |. 
ಅಸ್ಮಾದಂತರ್ಭಾನಿಶಣ್ಯರ್ಥಾತ್ರ್ಯವೃತ್ಯ್ಯದಾರಿಭ್ಯ ಉನನ್‌ | ಉ. ೩೫೩1 ಇತ್ಯುನನ್ಭೃತ್ಯಯಃ | ಅತ್ರ 
ನರುಣಶಜ್ದೇನಾದಿತ್ಯ ಏವೋಚೈಶೇ | ಶೆಥಾ ಚಾನ್ಯತ್ರಾಮ್ನಾಶಂ। ತೆಸ್ಕೈ ಮಿತ್ರಶ್ಚ ಪರುಣಿಶ್ಲಾಜಾಯೇತಾ- 
ಮಿತಿ | ಮಿಶ್ರತ್ಹ ವರುಣಿಶ್ಚ ಧಾತಾ ಚಾರ್ಯಮಾ ಚೆ! ತೈ. ಆ. ೧-೧೩-೩! ಇತಿ ಚೆ! 


| ಪ್ರತಿಪದಾರ್ಥ || 


ಪಾವಕ--(ಸಕಲನನ್ನೂ) ಶುದ್ದಿಮಾಡತಕ್ಕವನಾಗಿಯೂ | ವರುಣಿ- ಅನಿಸ್ಪವನ್ನು ತೆಪ್ಪಿಸುವವನಾ 
ಗಿಯೂ ಇರುವ ಎಲೈ ಸೂರ್ಯನೇ, | ತ್ವೈಂ- ನೀನು! ಜರ್ನಾ--ಉತ್ಪ್ಸನ್ನಗಳಾದ ಸಕಲ ಪ್ರಾಣಿಗಳನ್ನೂ 
ಭುರಣ್ಯಿಂತೆಂ-- ಹೊತ್ತುಕೊಂಡಿರುವ ಅಥನಾ ಪೋಷಿಸುತ್ತಿರುವ ಈ ಲೋಕವನ್ನು | ಯೇನ ಚೆಕ್ಷಸಾ-ಯಾನ 
ಪ್ರಕಾಶದಿಂದ | ಅನು ಸೆಶ್ಯಸಿ-ಅನುಕ್ರಮವಾಗಿ ನೋಡುತ್ತೀಯೋ (ಬೆಳಗುನಂತೆನಾಡುತ್ತೀಯೋ ಆ ಪ್ರಕಾ 
ಶವನ್ನು ಸ್ತೋತ್ರಮಾಡುತ್ತೇವೆ). 


॥ ಭಾವಾರ್ಥ ॥ 


ಎಲ್ಫೈ ಸೂರ್ಯದೇವನೇ, ನೀನು ಸಕಲವನ್ನೂ ಶುದ್ಧಿ ಮಾಡತಕ್ಕವನು. ಅನಿಷ್ಟದಿಂದ ತಪ್ಪಿಸಿ ಎಲ್ಲರಿಗೊ 
ಒಳ್ಳೆಯದನ್ನು ಮಾಡುವವನು. ಸಕಲ ಪ್ರಾಣಿಗಳನ್ನೂ ಹೊತ್ತುಕೊಂಡಿರುವ ಅಥವಾ ಪೋಷಿಸುವ ಈ 
'ರೋಕವನ್ನು ಯಾವ ಪ್ರಕಾಶದಿಂದ ಬೆಳಗುವಂತೆ ಮಾಡುತ್ತೀಯೋ ಆ ಪ್ರಕಾಶವನ್ನು ನಾನು ಸ್ತೋತ್ರ 
ಮಾಡುತ್ತೇನೆ. 


English Translation. | 
| With that light with which you, the purifier and defender from evil, 
look upon this world tall of living beings. | 

॥ ವಿಶೇಷ ವಿಷಯಗಳು || ' 


ಭುರಣ್ಯಂತಂ. _ಭುರಣ ಧಾರಣಸಪೋಷಣಯೋಃ | ಧಾರೆಯೆಂತಂ ।! ಪೋಷಯೆಂತಂ ವಾ! 
ಜನರನ್ನು ಸೋಷಿಸುನ ಅಥವಾ ಧರಿಸುವ (ಕಾಪಾಡುವ). ' | 


ಅ. ೧. ಅ, ೪, ವ. ೮] ಖುಗ್ಗೇದಸಂಹಿತಾ. | 125 





ಗ್ಯಾಸ ಮ ಎ ¥ ಮಾ ಗ ನ. 





I RE RES TL on I ಅ ಬ ಜಬ 


ವರುಣ. ವೃ ನರಣೇ | ಅನಿಷ್ಟ ನಿವಾರತಕೆ | ಜನರ ಅನಿಷ್ಟ ಗಳನ್ನು (ಪಾಪಗಳನ್ನು ) ನಿವಾರಿ 
ಸುವವನು. ವರುಣಶಬ್ದಪು 'ಆದಿತ್ಯನನ್ನು ಸೂಚತುವುದೆಂದು ಭಾಷ್ಯಕಾರರು ಹೇಳಿ ಇದಕ್ಕೆ ತಸ್ಕೈ ಮಿತ್ರತ್ಹ 
ವರುಣಶ್ಚಾಜಾಯೇತಾಂ (ತೈ. ಬ್ರಾ. ೧-೧-೯-೨) ಮಿಶ್ರಶ್ಚ ವರುಣಿಶ್ಚ|! ಧಾತಾಚಾರ್ಯಮಾ ಚ (ತೈ. ಆ. 
೧-೧೩-೩) ಎಂಬ ಎರಡು ಶ್ರುತಿವಾಕ್ಯಗಳ ಉದಾಹರಣೆಯನ್ನು ಕೊಟ್ಟಿರುವರು, 


ಈ ಯಕ್ಕಿಗೆ ಯಾಸ್ಟರು ನಿರ್ವಚನವನ್ನು ಹೇಳಿರುವರು. 


ಭುರಣ್ಯುರಿಶಿ ಕ್ಲಿಪ್ರೆನಾಮ! ಭುರಣ್ಯುಃ ಶಕುನಿರ್ಭೊರಿಮಧ್ವIನಂ ನಯ ಸ್ವರ್ಗಸ್ಯ 
ಲೋಕೆಸ್ಕಾಪಿ ವೋಳ್ಚ್ವಾ ತೆತ್ಸಂಪಾತೀ ಭುರಣ್ಯುರನೇನ ಸಾವಕಖ್ಯಾಶೇನ | ಭುರಣ್ಯಂ 
ತಂ ಜನಾನ" ಅನು | ತ್ವೆಂ ವರುಣಪಶ್ಯಸಿ | ತತ್ತೇ ವಯೆಂ ಸ್ಮುನು ಇತಿ ನಾಕೆ 
ಶೇಷ! (ನಿ. ೧೨-೨೨) 


ಭುರಣ್ಯು ಶಬ್ದಕ್ಕೆ ಕ್ಷಿಪ್ರ-ಬೇಗನೆ, ಶ್ರೀಘವಾಗಿ ಎಂದರ್ಥವು. ವೇಗವಾಗಿ ಆಂತರಿಕ್ಷಮಾರ್ಗದಲ್ಲಿ ಸೆಂಚರಿ 
ಸುವವನು ಅಥವಾ ಸ್ವರ್ಗವನ್ನು: ಧರಿಸಿರುವವನು ಅಥವಾ ಸ್ವರ್ಗವನ್ನು ಸ೦ರಕ್ಷಿಸ ಸತಕ್ಕವನು ಎಂದು ಭುರಣ್ಯಂತಂ 
ಎಂಬ ಶಬ್ದದ ಅರ್ಥವು ಎಲ್ಫೆ ಸೂರ್ಯನೆ, ಇಂತಹೆ ನೀನು ಜನರನ್ನು ನೋಡುವೆ ಎಂದರೆ ಜನರು ನಿನ್ನನ್ನು 
ನೋಡುವರು. ಇಂತಹ ನಿನ್ನನ್ನು ಸ್ತೋತ್ರಮಾಡುನೆವು ಎಂದಭಿಪ್ಪಾಯವು ಅಥವಾ ಮುಂದಿನ ಖುಕ್ಕಿ ನಲ್ಲಿರುವ 
ನಿ ಏಹಿ ಎಂಬ ಸ್ರಿಯಾಪದದೊಡನೆ ಸಮನ್ವಯವನ್ನು ಬೇಕಾದರೆ ಮಾಡಬಹುದು. ಎಂದರೆ ಯೇನ ಚೆಕ್ತಸಾ 
ವ್ಯೇಷಿ_.ಯಾವ ಪ್ರಕಾಶದಿಂದ ಉದಯಿಸುತ್ತೀಯೋ ಅಂತಹೆ ನೀನು ಎಂದು ಉತ್ತರ ಬುಕ್ಕಿಗೆ ಸಂಬಂಧೆವನ್ನ್ನು 
ಹೇಳಬಹುದು. 


॥ ವ್ಯಾಕರಣಪ್ರಕ್ರಿಯಾ ॥ 


ಚಕ್ಷಸಾ-..ಚಕ್ಷಿಜ ವ್ಯಕ್ತಾಯಾಂ ವಾಚಿ ಧಾತು. ಚೆಕ್ಷೇರ್ಬಹುಲಂ ಶಿಚ್ಚ (ಉ. ಸೂ. ೪-೬೭೨) 
ಸೂತ್ರದಿಂದ ಆಸುನ್‌ ಪ್ರತ್ಯಯ ಬರುತ್ತದೆ. ಚಕ್ಷಸ್‌ ಎಂದು ಸಕಾರಾಂತ ಶಬ್ದವಾಗುತ್ತದೆ. ಶಿಶ್ತಾಗುತ್ತದೆ ' 
ಎಂದುದರಿಂದ ಆರ್ಧೆಧಾತುಕಸಂಚ್ಞೆಯು ಬರುವುದಿಲ್ಲ. ಆದುದರಿಂದ ಚೆಕ್ರಿಜಃ ಖ್ಯಾಇ್‌ ಸೂತ್ರದಿಂದ ಖ್ಯಾಇಾ 
ದೇಶವೂ ಬರುನುದಿಲ್ಲ. ತೃತೀಯಾ ಏಕವಚನದಲ್ಲಿ ಚಕ್ಷಸಾ ಎಂದು ರೂಪವಾಗುತ್ತದೆ. 


ಭುರಣ್ಯಂಶೆಂ-- ಭುರಣ ಧಾರಣಪೋಷಣಯೋಃ ಧಾತು. ಕಂಡ್ವಾದಿ. ಲಟ್‌ ವಿವಕ್ಷಾಮಾಡಿದಾಗೆ 
ಶತೃಪ್ರತ್ಯಯ ಬರುತ್ತದೆ. ಭುರಣ್‌-ಅತ್‌ ಎಂದಿರುವಾಗ ಹೆಂಡ್ವಾದಿಭ್ಯೋ ಯತ್‌ (ಪಾ. ಸೂ. ೩-೧-೨೭) 
ಸೂತ್ರದಿಂದ ಯಕ" ಪ್ರತ್ಯಯ ಬರುತ್ತದೆ. ಕರ್ತ,ೃರ್ಥಕ ಸಾರ್ವಧಾತುಕ ಪರೆದಲ್ಲಿರುವುಡರಿಂದ್ದ ಶಪ್‌ ವಿಕರಣ 
ಪ್ರತ್ಯಯ ಬರುತ್ತದೆ. ಯಶ್‌ ಸನಾದಿಯಲ್ಲಿ ಸೇರಿರುವುದರಿಂದ ಸೆನಾದ್ಯಂತಾ ಧಾತವಃ ಸೂತ್ರದಿಂದ ಯಗಂತಕ್ಕೆ 
ಧಾತುಸಂಜ್ಞೆಯು ಇರುತ್ತದೆ. ಭುರಣ್ಯ--ಅ*ಅತಿ್‌ ಎಂದಿರುವಾಗ ಲಕ್ಷ್ಯ ಭೇದದಿಂದ ಎರಡುಸಾರಿ ಅಶೋಗುಣೆ 
ಸೂತ್ರದಿಂದ ಪರರೂಪ ಬರುತ್ತದೆ. ಭುರೆಣ್ಯತ್‌ ಎಂಬ ತಾಂತಶಬ್ದದಮೇಲೆ ದಿ ್ವಕೀಯ್ಯೆ ಕವಚನ ವಿವಕ್ಷಾಮಾಡಿ 
ದಾಗ ಉಗಿತ್ತಾದುದರಿಂದ ಸಮಾಗಮ ಬಂದರೆ ಭುರಣ್ಯಂತಂ ಎಂದು ರೂಪವಾಗುತ್ತದೆ. ಇಲ್ಲಿ ಶಪ್‌ ಅನುದಾತ್ರ 
ವಾಗುತ್ತದೆ. ಅರುಪದೇಶದ ಪರದಲ್ಲಿ ಲಸಾರ್ವಧಾತುಕವಾದ ಶತೃ ಪ್ರತ್ಯಯ ಬಂದುದರಿಂದ ಶಾಸ್ಯನುದಾಶ್ರೇಶ್‌ 


126  ಸಾಯೆಣಭಾಷ್ಯಸಹಿತಾ [ಮಂ ೧. ಆ. ೯. ಸೂ. ೫೦ 


NN A RT TT 





MNT RT ರಾಗಗಳ ಇಗ ಫೈ 





ನಮ್ಯ 


ಸೂತ್ರದಿಂದ ಅನುದಾತ್ತನಾಗುತ್ತದೆ.- ಆಗೆ ಯಕ್‌ಸ್ನ ರವೇ ಸತಿಶಿಃ ಸ್ವವಾಗುವುದರಿಂದ ಯಕ್ಕಿನಸ್ವರವೇ ಉಳಿಯು 
ತ್ರಜಿ. ಯಕಾಕೋತ್ತರಾಕಾರವು ಉದಾತ್ರವಾಗುತ್ತದೆ. 


ವರುಣ. ವೃ ಇ ವರಣೆ. ಧಾತು. ಸ್ವಾದಿ. . ಇಲ್ಲಿ ಅಂತರ್ಭಾವಿತಜ್ಯರ್ಥವನ್ನು ಸ್ವೀಕರಿಸಬೇಕು 
ಚಿಜರ್ಥವನ್ನು (ಪ್ರೇರಣೆಯನ್ನು) ಧಾತ್ವರ್ಥದ ನಡುವೆ ಸೇರಿಸಿ ಹೇಳಬೇಕು. ಕ್ಯ ವೃ ದಾರಿಭ್ಯ8 ಉನನ್‌ 
(ಅ ಸೂ, ೩-೩೩೩) ಸೂತ್ರದಿಂದ ಉನನ್‌ ಪ್ರತ್ಯಯ ಬರುತ್ತಜಿ. ಸಾರ್ವಧಾತುಕಾರ್ಧ್ಥ್ಧಧಾತುಕೆಯೋಃ 
ಸೂತ್ರದಿಂದ ಉನನ್‌ ಪ್ರತ್ಯಯ ಸರದಲ್ಲಿರುನಾಗ ಧಾತುನಿಗೆ ಗುಣ ಬರುತ್ತದೆ. ಖಕಾರದ ಸ್ದಾನಕ್ಕೆ ಬರುವುದೆ 
ರಿಂದೆ ರ ಪರವಾಗಿ ಬಂದರೆ ವರುಣ ಎಂದು ರೂಪನಾಗುತ್ತದೆ. ರೇಫದೆ ಸರದಲ್ಲಿ ನಕ:ರನಿರುಪುದರಿಂದ ಅಹ್‌. 
ುಪ್ಪಾಜ್‌ ಸೂತ್ರದಿಂದ ಣತ್ತ ಬರುತ್ತ ದೆ, ಸಂಬುದ್ಧಿ ಯಲ್ಲಿ ಹ್ರೆಸ್ತದ ಪರದಲ್ಲಿ ಸು ಬಂದಿರುವುದರಿಂದ ಏಜಪ್ರಸ್ಟಾ- 
ಶ್ಸಂಬುದ್ಧೇಃ ಸೂತ್ರದಿಂದ ಸುನಿಗೆ ರೋಷಬರುತ್ತದೆ. ಆಗ ವರುಣ ಎಂದು ರೂಪವಾಗುತ್ತದೆ. ಇದಕ್ಕೆ 
ಆಮಂತ್ರಿತಸಂಜ್ಞಿ ಇರುವುದರಿಂದ ಆನಮುಂತ್ರಿತೆಸ್ಯ ಚೆ ಎಂಬ ಎಂಟಿನೇ ಅಧ್ಯಾಯದ ಸೂತ್ರದಿಂದ ನಿಘಾತಸ್ವರ 
ಬರುತ್ತದೆ. ಇಲ್ಲ ವರುಣಶಬ್ದದಿಂದ ಸೂರ್ಯನೇ ಅಭಿಹಿತನಾಗುತ್ತಾನೆ. ಇದು ಬೇರೆಡೆಗಳಲ್ಲಿ ಶ್ರುತಿಗಳಲ್ಲಿ 
ಹೇಳಲ್ಪಟ್ಟಿದೆ. ತಸ್ಯೈ ಮಿತ್ರಶ್ಚ ನರುಣಶ್ಚಾ ಜಾಯೇತಾಮ್‌ (ತೈ. ಬ್ರಾ. ೧-೧೯-೨) ಇತಿ | ತೈತ್ತರೀಯ 
ಬ್ರಾಹ್ಮಣಿದ ಈ ಮಂತ್ರದಲ್ಲಿ ವರುಣಶಬ್ದ ದಿಂದ ಅಭಿಹಿತನಾದವನು ಸೂರ್ಯನೇ. ಹಾಗೆಯೇ ತೈತ್ರ ರೀಯ 


ಆರಣ್ಯಕದಲ್ಲಿಯೂ-ಮಿತ್ರಶ್ರ ವರಣಶ್ನ ಧಾತಾಚಾರ್ಯಮಾಚ (ತೈ. ಆ. ೧-೧೩-೩) ಎಂದು ಸೂರ್ಯನ ಪರ್ಯಾಯ 
“ಪದಗಳಲ್ಲಿ ವರುಣಶಬ್ದವು ಪಠಿತವಾಗಿರುತ್ತದೆ. 


| ಸಂಹಿತಾಪಸಾಠಃ ॥ 


| 1 | { | | 
ನಿ ದ್ಯಾಮೇಷಿ ರಜಸ್ಸೃಃ ನ್ವಹಾ ಮಿಮಾನೋ ಅಕ್ತುಭಿಃ! 
ಪಶ್ಯ್ಞುನಾ ನಿ ಸೂರ್ಯ !೭॥ 


॥ ಹದಪಾಠಃ ॥ 


' | | | | 
ನಿ! ದ್ಯಾಂ! ಏಸಿ] ರಜಃ! ಪೃಥು! ಅಹಾ! ಮಿಮಾನಃ! ಅಕ್ತುಭಿಃ | 


ಮ ಕಿ 


| | 
ಪಶ್ಯನ್‌ | ಜನ್ಮಾನಿ! ಸೂರ್ಯ | ೭೫. 


1 ಸಾಯೆಣಭಾಷ್ಯಂ || 


ಲಾ 


| ಹೇ ಸೂರ್ಯ ತ್ಹ ಸೃಷು ವಿಸ್ತಿ ೫೯೦ ರಜೋ ಲೋಕಂ | ಲೋಕಾ ರಜಾಂಸ್ಕ್ರೈಚೈಂತೆ ಇತಿ 
ಯಾಸ್ತ್ರಃ 1 ನಿ. ೪.೧೯|1 ಕಂ ಕ ದ್ಯಾಮಂತರಿಶ್ಸಲೋಕಂ | ವ್ಯೇಸಿ | ನಿಶೇಷೇಣ ಗಚ್ಛಿಸಿ | 
80 ಕುರ್ವನ್‌ | ಅಹಾಹಾನ್ಯಕ್ತು ಭೀ ರಾತಿ ತ್ರಿಭಿಃ ಸಹ ಮಿಮಾನ ಉತ್ಸಾದಯೆನ್‌ | ಅದಿತ್ಯಗತ್ಯಥೀಸಸಾ 
ದಹೋರಾತ್ರ ನಿಭಾಗಸ್ಯ | | ತಥಾ ಜನ್ಮಾನಿ ಜನನವಂತಿ ಭೂಶೆಜಾತಾನಿ ಸೆಶ್ಯನ್‌ ಪ್ರೆಕಾಶಯೆನ್‌ | ರಜಸ್ಸೃ 


ಅ, ೧. ಅ. ೪. ವ. ೮, ] | ಯಗ್ತೇದಸಂಹಿತಾ 127 


ANAM ್ರ್ಯ್ರ್ಟಟ ತಾ ನ ಆ ಟ್‌ 








ಎ ತು ಗಡಿಯ ಬಾಯ ಬ ಗ ಜಾ (ಸ ಬ ಜಾ ಬೈ ಯ ಡಾ ಗರ ಶಿ ಭಾ ಶಬಲ Re Hy Sy gh ಜಂ. ಭಯ ಭಜ 


ತತ ಕೈ ಚೈಂದಸಿ ನಾಸ್ರಾನ್ರೇಡಿತೆಯೋಃ | ಪಾ. 6.೩.೪೯! ಇತಿ ನಿಸರ್ಜನೀಯಸೈ ಸತ್ತ್ವಂ |! ಅಹಃ | 
ಶೇಶ್ಛೆ ೦ಜನಸಿ "ಇಹುಲಮಿತಿ ಶೇಟ್ಟೋಪಃ | ನಿಮಾನಃ | ಮಾಜ ಮಾನೇ | ಜೌಹೋತ್ಕಾದಿಕಃ | ಶಾನಜಿ 
ಶೌ ದ್ವಿರ್ಭಾವೇ ಭೃ ಇಂಾಮಿದಿತ್ಯಭ್ಯಾಸೆಸ್ಯೇಶ್ವೆ € | ಶ್ನಾಭ್ಯಸ್ತಯೋರಾತ ಇತ್ಯಾಕಾರಲೋಪಃ | ಅಭ್ಯಸ್ತಾ- 


ನಾಮಾಡಿರಿತ್ರ ಭೈಸ್ತ ಸ್ಯಾದ್ಯೈದಾತ್ರೆಶ್ಟೆ 011 ಜನ್ಮಾನಿ | ಜನೀ ಪ್ರಾಮರ್ಭಾವೇ | ಅನ್ಯೇಜ್ಯೋತಸಿ ದೃ ಶಶ್ಯಂತ 
ಇತಿ ಮನಿನ್‌ | ನಿತ್ತ್ಯಾದಾಮ್ಯಪಾತ್ತೆತ್ವಂ || 


॥ ಪ್ರತಿಪದಾರ್ಥ ॥ 


ಸೂರ್ಯ ಎಲೈ ಸೂರ್ಯದೇವನೇ | (ತ್ರೈಂ-- ನೀನು) ಅಹಾ... ಹಗಲುಗಳನ್ನು | ಅಕ್ಕುಭಿ&- ರಾತ್ರಿ 
ಗಳೊಂದಿಗೆ ! ಮಿಮಾನಃ ಸೃಷ್ಟಿಸುತ್ತಾ (ಹಾಗೆಯೇ) | ಜನ್ಮಾನಿ... ಉತ್ಸನ್ನವಾದ ಸಕಲ ಭೂತಗಳನ್ನೂ | 


ಪಶ್ಯನ್‌. ಬೆಳಗಿಸುತ್ತ | ಪೈಥು. ವಿಸ್ತಾರವಾದ | ದ್ಯಾಂ ರಜಃ. ಅಂತರಿಕ್ಷರೋಕದಲ್ಲಿ | ನಿ ಏಸಿ. 
ಅಧಿಕವಾಗಿ ಸಂಚರಿಸುತ್ತೀಯೆ, 


1 ಭಾವಾರ್ಥ ॥ 
ಎಲ್ಸೆ ಸೂರ್ಯದೇವನೇ ಹಗಲು ರಾತ್ರಿಗಳೆಲ್ಲವೂ ನಿನ್ನ ಗತ್ಯಧೀನಗಳು. ನಿನ್ನ ಸಂಚಾರಗಳಿಂದ 
ಅವುಗಳನ್ನು ಅನುಕ್ರಮವಾಗಿ ಉಂಟುಮಾಡುತ್ತ ಹಾಗೆಯೇ ಉತ್ಪನ್ನ ಗಳಾದ ಸಕಲ ಭೂತಗಳನ್ನೂ ಬೆಳಗಿಸುತ್ತ 
(ನೋಡುತ್ತಾ) ನೀನು ವಿಸ್ತಾರವಾದ ಅಂತರಿಕ್ಷರೋಕದಲ್ಲಿ ಸರ್ವದಾ ಸಂಚರಿಸುತ್ತಿದ್ದೀಯೆ, 


English Translation. 


You travel through the vast space of the Sirmarnont measuring days 
and nights and observing all creatures. | § 


॥ ವಿಶೇಷ ವಿಷಯಗಳು ॥ 
ದ್ಯಾಂ ರಜಃ —ನಿಸ್ತಾ ರವಾದ ಅಂತರಿಕ್ಷಲೋಕವನ್ನು ರಜಃ ಎಂದರೆ  ರೋಕವು. ಲೋಕಾ ರಜಾಂಸ್ಕ್ರು- 
ಚ್ಯಂತೆ (ಈ ೪.೧೯) ಎಂದು ನಿರುಕ್ತ ನಚನೆನಿರುವುದು. | 
' ಮಿಮಾನಃ- ಮಾಜ್‌ ಮಾನೇ | ಅಳತೆಮಾಡುತ್ತಾ ಎಂದರೆ ಅಹೋರಾತ್ರೆಗಳನ್ನು ಸಮನಾಗಿ 


ವಿಂಗಡಿಸುತ್ತಾ ಎಂದರ್ಥವು. ಅಹೋರಾತ್ರೆಗಳ ಪ್ರಮಾಣವು ಸಮನಾಗಿರುವುದರಿಂದ ಮಾಜ್ಜಧಾತುವನ್ನು ಇಲ್ಲಿ 
ಉಸಯೋಗಿಸಿರುವುದು. | 


ಅಹಾ ಅಕು ಭಿ? ಹೆಗಲುಗಳನ್ನು ರಾತ್ರೆಗಳೊಡನೆ ಸಮನಾಗಿ ಮಾಡುತ್ತಾ ಅಹೋರಾತ್ರೆಗಳ 
ಕಾಲಪ್ರ ಮಾಣವನ್ನು ಒಂದೇ ಸಮನಾಗಿರುವಂತೆ ಮಾಡುತ್ತಾ ಎಂದಭಿಪ್ರಾಯವು. 


ಜನ್ಮಾನಿ. ಜನನವಂತಿ ಭೂತೆಜಾತಾನಿ ಹುಬ ದ ಅಥವಾ ಹುಟ್ಟುವ ಸಕಲ ಪ್ರಾ ಚಿಗಳನ್ನು; 
ಸೂರ್ಯನ ಕಣ್ಣಿಗೆ ಬೀಳದಿರುವ ಪ್ರಾಣಿಗಳು ಯಾವವೂ ಇರುವುದಿಲ್ಲ. ಅದುದರಿಂದ ಸೂರ್ಯನು ಎಲ್ಲವನ್ನು 
ಮೋಡುವನನು `ಫರ್ಮಸಾಕ್ತೀ ಎಂದು ಹೇಳುವ ರೂಢಿಯಿರುವುದು. 


128 .: ಸಾಯಣಭಾಸ್ಯಸಹಿತಾ [ಮಂ. ೧. ಅ. ೯. ಸೂ. ೫೦. 





ಈ ಖುಕ್ಕಿಗೆ ಯಾಸ್ಕರ ನಿರುಕ್ತವು--"" ನ್ಯೇಸಿ ದ್ಯಾಂ ರಜಶ್ಚ ಸೈಥು ಮಹಾಂಶೆಂ ಲೋಕೆಮಹಾಶಿ 
ಚೆ ವಿಮಾನೋ ಅಕ್ತುಭೀ ರಾತ್ರಿಭಿಃ ಸಹ ಪಶ್ಯನ" ಜನ್ಮಾನಿ ಜಾತಾನಿ ಸೂರ್ಯ '' ಎಂದಿರುವುದು. ಭಾಷ್ಯ 
ಕಾರರ ಅರ್ಥವಿನರಣೆಗೂ ಯಾಸ್ವರ ನಿರ್ವಚನಕ್ಕೂ ಏನೂ ವ್ಯತ್ಯಾಸವಿಲ್ಲ. 


| ವ್ಯಾಕರಣಪ್ರಕ್ರಿಯಾ | 


ರಜಸ್ಟೃ ಥು ರಜಃ ಪೃಥು ಎಂದಿರುವಾಗ ಛಂದಸಿ ನಾಪ್ರೇಮ್ರೇಡಿತೆಯೋಃ (ಪಾ. ಸೂ. ೮-೩-೪೯) 
ಪ್ರ ಕಬ್ಬನನ್ನೂ ಆಮ್ರೇಡಿತವನ್ನೂ ಬಿಟ್ಟು ಕವರ್ಗ ಸವರ್ಗಗಳು ಹರದಲ್ಲಿರುವಾಗ ಛಂದಸ್ಸಿನಲ್ಲಿ ವಿಸರ್ಗಕ್ಕೆ 
ಸತ್ವವು ವಿಕಲ್ಬವಾಗಿ ಬರುತ್ತದೆ ಎಂಬುದರಿಂದ ಇಲ್ಲಿ ಸಕಾರ ಪರದಲ್ಲಿರುವುದರಿಂದ ಉಪಧ್ಯ್ಮಾನೀಯವನ್ನು 
ಬಾಧಿಸಿ ನಿಸರ್ಗಕ್ಕೆ ಸಕಾರ ಏರುತ್ತದೆ. ರಜಸ್ಸೃಥು ಎಂದು ರೂಪವಾಗುತ್ತದೆ. 


ಅಹಾ--ಅಹನ್‌ ಶಬ್ದದಮೇಲೆ ದ್ವಿತೀಯಾ ಬಹುವಚನ ಶಸ್‌ ಪರದಲ್ಲಿರುವಾಗ ಶಸಿಗೆ ನಪುಂಸಕ 
ಲಿಂಗದಲ್ಲಿ ಶಶ್ಮಸೋಃ ಶಿಕ ಎಂಬುದರಿಂದ ಶಿ ಆದೇಶವು ಬರುತ್ತದೆ. ಅದಕ್ಕೆ ಸರ್ವನಾಮಸ್ಥಾನ ಸಂಜ್ಞೆ 
ಇರುವುದರಿಂದ ಅದು ಪರದಲ್ಲಿರುವಾಗ ನಾಂತಾಂಗದ ಉಪಥಧೆಗೆ ದೀರ್ಥ ಬರುತ್ತದೆ. ಅಹಾನ್‌% ಇ ಎಂದಿರು 
ವಾಗ ಶೇಶ್ಚಂದಸಿ ಬಹುಲಂ (ಪಾ. ಸೂ.. ೬-೧-೭೦) ಸೂತ್ರದಿಂದ ವಿಭಕ್ತಿಯ ಶಿಗೆ ಲೋಪಬರುತ್ತದೆ. 
 ನಲೋಪೆಃ ಪ್ರಾತಿಸದಿಕಾಂಶಸ್ಯ ಸೂತ್ರದಿಂದ ನ ಲೋನಬಂದರೆ ಅಹಾ ಎಂದು ರಪವಾಗುತ್ತದೆ. 


ಮಿಮಾನಃ ಮಾಜ್‌ ಮಾನೆ ಧಾತು. ಜುಹೋತ್ಯಾದಿ. ಜಕಿತ್ತಾದುದರಿಂದ ಆತ್ಮನೇ ಸದಿ. ಲ೫॥ 
ಶತೈಶಾನಚಾ ಸೂತ್ರದಿಂದ ಶಾನಚ್‌ ಪ್ರತ್ಯಯ ಬರುತ್ತದೆ. ಶಾನಜ್‌ ಪರದಲ್ಲಿರುವಾಗ ಶ್ಲು ವಿಕರಣ ಬರುತ್ತದೆ. 
ಶೌ ಸೂತ್ರದಿಂದ ಧಾತುವಿಗೆ ದ್ವಿತ್ವ ಬರುತ್ತಜಿ. ಮಾಮಾ!ಆನ ಎಂದಿರುವಾಗ ಭೈ ಇಗಾಮಿ 35 (ಪಾ. ಸೂ, 
೭-೪-೭೬) ಭ್ಲೈಳಳ ಮಾಜ್‌ ಓಹಾಜ್‌ ಈ ಮೂರು ಧಾತುಗಳ ಅಭ್ಯಾಸಕ್ಕೆ ಶ್ಲು ಪರದಲ್ಲಿರುವಾಗ ಇತ್ವವು 
ಬರುತ್ತದೆ ಎಂಬುದರಿಂದ ಅಭ್ಯಾಸಕ್ಕೆ ಇಕಾರ ಬರುತ್ತದೆ. ನಿಮಾ*ಆನ ಎಂದಿರುವಾಗ ಶ್ನ್ಯಾಭ್ಯಸ್ತ ಯೋರಾತಃ 
(ಪಾ. ಸೂ. ೬-೪-೧೧೨) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋಪ ಬರುತ್ತದೆ. ಮಿಮಾನ ಎಂದು ರೂಪ 
ವಾಗುತ್ತದೆ. ಅಭ್ಯಸ್ತಾ ನಾಮಾದಿಃ (ಪಾ. ಸೂ. ೬-೧-೧೮೯) ಇಟ್‌ಭಿನ್ನ ಅಜಾದಿ ಲಸಾರ್ವಧಾತುಕವು ಸರದಲ್ಲಿರು 
ವಾಗ ಅಭಛ್ಯಸ್ತಗಳ ಆದಿಯು ಉದಾತ್ತೆವಾಗುತ್ತದೆ ಎಂಬುದರಿಂದ ಇಲ್ಲಿ ಶಾನಚ್‌ ಲಸಾರ್ವಧಾತುಕವಾದುದ 
ರಿಂದ ಧಾತೋಃ ಸ್ವರವನ್ನು ಬಾಧಿಸಿ ಆದ್ಯುದಾತ್ರವಾಗುತ್ತದೆ. ಮಿಮಾನಃ ಎಂಬುದು ಆದ್ಯುದಾತ್ರವಾದ ಸದ. 


ಜನ್ಮಾನಿ- ಜನೀ ಪ್ರಾದುರ್ಭಾವೇ ಧಾತು. ದಿವಾದಿ, ಅನ್ಯೇಭ್ಯೋಪಿ ದೃಶ್ಯಂತೇ (ಪಾ ಸೂ. 
೩- ೨.೭೫) ಸೂತ್ರದಿಂದ ಈ ಧಾತುವಿಗೆ ಮನಿನ್‌ ಪ್ರತ್ಯಯ ಬರುತ್ತದೆ. ಜನ್ಮನ್‌ ಎಂದು ನಕಾರಾಂತ ಶಬ್ದ 
ವಾಗುತ್ತದೆ. ಇದಕ್ಕೆ ದ್ವಿತೀಯಾ ಬಹುವಚನ ಶಸ ನರದಲ್ಲಿರುವಾಗ ಶಸಿಗೆ ನಪುಂಸಕದಲ್ಲಿ ಶಿ ಆದೇಶ ಬರುತ್ತದೆ. 
ಸರ್ವನಾಮಸ್ಥಾನಸಂಜ್ಞೆ ಇರುವುದರಿಂದ ನಾಂತವಾದ ಆಂಗದ ಉಸಧೆಗೆ ದೀರ್ಥ ಬರುತ್ತದೆ. ಜನ್ಮಾನಿ ಎಂದು 
ರೂಪವಾಗುತ್ತದೆ. ಮನಿನ್‌ ಪ್ರತ್ಯಯವು ನಿತ್ತಾದುದರಿಂದ ಇಉಕ್ಸಿತ್ಯಾತಿರಿತ್ಯೈಂ ಸೂತ್ರದಿಂದ ಆದ್ಯುದಾತ್ರಸ್ವರವು 
ಬರುತ್ತದೆ. ಜನ್ಮಾನಿ ಎಂಬುದು ಆದ್ಯುದಾತ್ರವಾದ ಪದವಾಗುತ್ತದೆ. | | 


Co 404 ಹಾಳಕಆ ಚೂ ರ್ಗ/ತೂ, 


ಅಗಿಅಳವಲ] .  ಖುಗ್ರೇದಸಂಹಿತಾ 129 


ಕ್ಸ ಗ ಬ್ಬ ಸಜಿ ಭು ವರಾ ಲ್ನ ಅ ಗ NL Nee SL eT ee Nv Me Rg RY AN, MA SE ಗ 
NA ತ ಸಾ ಹಟ್‌ 





| “ಹಿತಾನಾತಃ | 
ಸಪ್ತ ತ್ವಾ ಹರಿತೋ ರಥೇ ವಹನ್ತಿ ದೇವ ಸೂರ್ಯ! 
ಶೋಟಿಷ್ಟೇಶಂ ವಿಚಕ್ಷಣ | ಆ | 


| ಸಡಪಾಠಃ | 


Al | i 
ಸಪ್ತ! ತ್ವಾ! ಹರಿತ! ರಥೇ! ನಹನ್ತಿ! ದೇನ! ಸೂರ್ಯ! 


— 65 — ಡು 


| 
ಶೋಚಿಃಕೇಶಂ! ವಿಚಕ್ಷಣ | ಲಗ 


| ಸಾಯಣಭಾಷ್ಯಂ [| 


ಹೇ ಸೂರ್ಯ ದೇವ ದ್ಯೋತಮಾನ ವಿಚಕ್ಷಣ ಸರ್ವಸ್ಯ ಪ್ರೆಕಾಶಯಿತಃ ಸಪ್ರೆ ಸಸ್ತೆಸೆಂಖ್ಯಾಕಾ 
ಹರಿತೋಶ್ಛಾ ರಸಹರಣಶೀಲಾ ರಶ್ಮಯೋ ವಾತ್ಚಾ ತ್ವಾಂ ವಹಂತಿ| ಪ್ರಾಪಯಂತಿ! ಕೀವೃಶಂ | ರಥೇ5- 
ವಸ್ಥಿತಮಿತಿ ಶೇಷಃ | ತಥಾ ಶೋಜಿಷ್ಯೆ (ಶಂ! ಶೋಜೀಂಷಿ ತೇಜಾಂಸ್ಕೇವ ಯೆಸ್ಮಿನ್ನೇಶಾ ಇವ ದೃಶ್ಯಂತೇ 
ಸ ತಥೋಕ್ತಃ | ತಂ ಹೆರಿತೆ ಇತ್ಯಾದಿತ್ಯಾಶ್ನಾನಾಂ ಸಂಜ್ಞಾ ಹರಿಶ ಆದಿತೈಸ್ಯೇತಿ ನಿಘಂಬಾವುಕ್ತತ್ವಾತ್‌ ॥ 
ಶೋಟಚಿಷ್ಟೇಶಂ 1 ಶುಚೆ ದೀಪ್ತೌ! ಅರ್ಚಿಶುಚಿಹೃಸೃಪೀತ್ಯಾದಿನೇಸಿಪ್ರತೈಯಾಂತೋತಂತೋವಾತ್ತೆ8 | ಸೆ 
ಏವ ಬಹಾವ್ರಿ (ಹೌ ಪೂರ್ವಸಡಸ್ರೆಕೃತಿಸ್ಟರತ್ತೇನ ಶಿಸ್ಕತೇ | ನಿತ್ಯಂ ಸೆಮಾಸೇಇಸುತ್ತ ರಪಪಸ್ಕಸೈೇತಿ ನಿಸರ್ಜ- 
ನೀಯಸ್ಯ ಷತ್ವಂ॥! 


| ಪ್ರತಿಪದಾರ್ಥ ॥ 


| ದೇನ ಪ್ರಕಾಶಮಾನನಾಗಿಯೂ | ನಿಚಸ್ಪಣ-- (ಸಮಸ್ತವನ್ನೂ) ಪ್ರಕಾಶಿಸುವಂತೆ ಮಾಡುವವ. 
ನಾಗಿಯೂ ಇರುವ | ಸೂರ್ಯ--ಎಲ್ಫೈೆ 'ಸೂರ್ಯದೇವನೇ, | ರಥೇ--ರಥದಲ್ಲಿ ಕುಳಿತಿರುವವನೂ (ಮತ್ತು) | ಶೋಟಿ- 
ಸ್ಟೇಶಂ--ಕೂದಲುಗಳಂತಿರುವ ತೇಜಸ್ಸಿ ನಿಂದ ಕೂಡಿದವನೂ ಆದ | ತ್ವಾ--ನಿನ್ನನ್ನು | ಸಪ್ತ ಹರಿತಃ- ಹರಿತ್ತು 
ಗಳೆಂಬ ಏಳು ಕುದುರೆಗಳು ಅಥವಾ ಜಲವನ್ನು ಹೀರತಕ್ಕೆ ಕಿರಣಗಳು |. ವಹಂತಿ... ಹೊರುತ್ತ ವೆ. 


॥ ಭಾವಾರ್ಥ ॥_ 


ಎಲ್ಫೆ ಸೂರೈದೇವನೇ, ನೀನು ಸ್ವಯಂಪ್ರಕಾಶಲನು ಮತ್ತು ಸಮಸ್ತವನ್ನೂ ಪ್ರಕಾಶಿಸುವಂತೆ ಮಾಡು. 
ವವನು. ನಿನ್ನತೇಜಸ್ಸೇ ನಿನಗೆ ತಲೆಯ ಕೂದಲುಗಳಂತೆ ಇರುತ್ತದೆ. ರಥದಲ್ಲಿ ಕುಳಿತಿರುವ ನಿನ್ನನ್ನು 
ಹೆರಿತ್ತುಗಳೆಂಬ ಏಳು ಕುದುರೆಗಳು ಅಥವಾ ರಸನನ್ನು ಹೀರತಕ್ಕ ಕಿರಣಗಳು ಹೊತ್ತುಕೊಂಡು ಸಂಚರಿ 
ಸುತ್ತವೆ. 

17 


130 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೫೦. 








ಚನ್ನ ಕಾನನ ಪ್‌. 





ರ್‌ ನ್‌್‌, 


English Translation. 


Divine and light-spreading Surya, your seven horses (mares) bear you 
bright-haired in your 0೩7- 


॥ ವಿಶೇಷ ನಿಷಯೆಗಳು ॥ 


ಸಪ್ತ ಹರಿತೆಃ. ಸೂರ್ಯನ ರಥಕ್ಕೆ ಏಳು ಕುದುಕಿಗಳಿರುವವು. ಈ ಕುದುರೆಗಳು ಹರಿದ್ವರ್ಣಗಳೆಂದು 
ಪ್ರಸಿದ್ಧವು. ಹರಿತ ಅದಿತ್ಯಸ್ಯ (ನಿ. ೨-೨೮) ಎಂಬ ಯಾಸ್ಕರ ವಜನದಂತೆ ಸೂರ್ಯನ ಕುದುಕಿಗಳಿಗೆ ಹೆರಿತ! 
ಎಂದು ಹೆಸರು. ಹರಿತ8 ಎಂದರೆ ಕಿರಣಗಳೂ ಎಂದರ್ಥವಿರುವುದರಿಂದ ಸೂರ್ಯನ *ೆರಣಗಳೇ ಸೂರ್ಯನ 
ಕುದುರೆಗಳೆಂದು ಹೇಳಲ್ಪಡುವವು. ವಾರದ ಏಳು ದಿನಗಳೇ ಏಳು ಕುದುರೆಗಳೆಂದು ಕೆಲವರು ಹೇಳುವರು. 


ಶೋಜಿಸ್ಕೇಶಂ--ಶುಚೆ ದೀಸ್ತೌ | ಶೋಜೀಂಹಿ ತೇಜಾಂಸ್ಕೇವ ಯೆಸ್ಮಿನ್ನೇಶಾ ಇವ ದೈಶ್ಯಂತೆ 
ಸ ಶೋಟಚಿಸ್ಟೇಶಃ | ಪ್ರಕಾಕಮಾನವಾದ ಸೂರ್ಯಕಿರಣಗಳು ಕೂದಲಿನಂತೆ ಕಾಣುವುದರಿಂದ ಸೂರ್ಯನನ್ನು 
ಪ್ರಕಾಶಮಾನವಾದ ಕಿರಣಗಳುಳ್ಳ ವನು ಎಂಬರ್ಥವನ್ನು ಹೇಳುವುದಕ್ಕಾಗಿ ಶೋಚಿಷ್ಟೇಶಂ ಪ್ರಕಾಶಮಾನವಾದ 
ಕೂದಲುಗಳಿಂದ ಯುಕ್ತನಾದವನು ಎಂದು ಖುಹಿಯು ನರ್ಣಿಸಿರುವನು. 


| ವ್ಯಾಕರಣಪ್ರಕ್ರಿಯಾ | 


ವಹಂತಿ--ವಹೆ ಪ್ರಾಸಣೆ ಧಾತು. ಭ್ವಾದಿ. ಪ್ರಥಮಪುರುಷ ಬಹುವಚನದಲ್ಲಿ ವಹಂತಿ ಎಂದು 
ರೂಪವಾಗುತ್ತದೆ. ತಾಸ್ಕನುದಾತ್ತೆ (ತ್‌ ಸೂತ್ರದಿಂದ ತಿಜ್‌ ಪ ಸ್ರತ್ಯಯವು ಅನುದಾತ್ರವಾಗುತ್ತ ಡೆ. ಶಪ್‌ 
ಫಿತ್ತಾದುದರಿಂದ ಅನುದಾತ್ರ ವಾಗುತ್ತ ಗ್ರೆ ಆಗ ಧಾತುವಿನ ಅಂತೋಗಾತ್ರಸ್ಥ ರೆವು « ಉಳಿಯುತ್ತದೆ. 


 ಶೋಟಿನ್ಸೆ (ಶಮ್‌--ಶುಚ ದೀಪ್ತೌ ; ಧಾತು. ಭ್ರಾದಿ. ಅರ್ಚಿಶುಜಿಹೃಸ್ಥ ಪಿಛಾದಿಛರ್ದಿಭ್ಯ ಇಸಿಃ 
(ಉ. ಸೂ. sss) ಎಂಬುದರಿಂದ ಈ ಧಾತುವಿಗೆ ಇಸಿ ಪ್ರತ್ಯಯ ಬರುತ್ತದೆ. ಶುಡ್‌ ಜನ್‌ ಎಂದಿರುವಾಗ 
ಧಾತುನಿಗೆ ಉನಧಾಗುಣ ಬರುತ್ತದೆ. ಶೋಟಚಿನ್‌ ಎಂಬಲ್ಲಿ ರುತ್ತವಿಸರ್ಗಗಳು ಏಂದೆಕೆ ಶೋಚಿಃ ಎಂದು ರೂಪ 
ವಾಗುತ್ತದೆ. ಶೋಚಿಃ ಎಂಬುದು ಪ್ರತ್ಯಯಸ್ತರದಿಂದ ಅಂತೋದಾತ್ತವಾಗುತ್ತದೆ. ಶೋಚೀಂಹಿ ಕೇಶಾಃ ಯೆಸ್ಯ 
ಸ ಎಂದು ಬಹುವ್ರೀಹಿ ಸಮಾಸಮಾಡಿದಾಗ ನಿಶ್ಯಂ ಸಮಾಸೇ5ನುತ್ತ ರಪದಸ್ಥಸ್ಯ (ಪಾ. ಸೂ. ೮-೩-೪೫) 
ಸೂತ್ರದಿಂದ ಶೋಟಚಿಃ ಎಂಬಲ್ಲಿರುವ ಪೂರ್ವಪದದ ಇಸ್‌ ಸಂಬಂಧಿ ನಿಸರ್ಗಕ್ಕೆ ನಿತ್ಯವಾಗಿ ಹತ್ತ ಏರುತ್ತದೆ. 
ದ್ವಿತೀಯಾ ಏಕವಚನದಲ್ಲಿ ತೋಚಿಸೈ (ಶಂ ಎಂದು ರೂಪವಾಗುತ್ತದೆ. ಬಹುವ್ರೀಹಿ ಸಮಾಸನಾರುದರಿಂದ 
ಬಹುವ್ರೀಹೌ ಪ್ರೆಕೃತ್ಯಾ ಶ್ರೂರ್ವನೆಹಮ್‌ (ಪಾ. ಸೂ. ೬-೨-೧) ಸೂತ್ರ ದಿಂದ ಪೊರ್ವಸದ ಪ್ರಕೃತಿಸ್ವರವು 


ಸಮಾಸಸ್ವರಕ್ಕೆ ಅಪವಾದವಾಗಿ ಬರುತ್ತದೆ. ಶೋಚಿಷೆ (ಶಂ ಎಂಬಲ್ಲಿ ಚಕಾರೋತ್ತರ ಇಕಾರವು ಉದಾತ್ತೆವಾಗು 
ಶ್ರಜಿಿ, ಅದರ ಮುಂದಿರುವ ಅನುದಾತ್ತೆವು ಸ [ರಿತವಾಗುತ್ತ ದೆ 


ಜಿ 


ಅ. ೧, ಆ. ೪. ನ.೮.] ಖಯಗ್ರೇದಸಂಹಿತಾ 131 


ಬಸ Se dp” gene ee pg TY Nn, by ಪ RT AR Ne Tha MS Se ey ುಟು್‌ಾ್‌ ಚ WI ET 





| ಸಂಹಿತಾಪಾಠಃ 1 


ಅಯುಕ್ತ ಸಪ್ತ ಶುನ್ನು ವಃ ಸೂರೋ ರಥಸ್ಕ ನಸ್ಸ್ಯಃ। 


| | 
ತಾಭಿರ್ಯಾತಿ ಸ್ವಯುಕ್ತಿಭಿಃ॥ ೯॥ 


॥ ಪದಪಾಠಃ 1 


| | | | 
ಅಯುಕ್ತ | ಸಪ್ತ | ಶುನ್ಹ್ಯುವಃ । ಸೂರಃ! ರಥಸ್ಯ | ನಪ್ರ್ಯಃ! 


| 
ತಾಭಿಃ । ಯಾತಿ | ಸ್ವಯುಕ್ತೀಭಿಃ ಗ ೯॥ 


& Auf) 


॥ ಸಾಯಣಭಾಷ್ಕಂ | 


ಸೂರಃ ಸರ್ವಸ್ಯ ಸ್ರೇರಕೆ8 ಸೊರ್ಯ॥ ಶುಂಧ್ಯುವಃ ಶೋಧಿಕಾ ಅಶ್ವಸ್ತ್ರಿಯಃ ತಾದೃಶೀಃ ಸಸ್ತೆ 
ಸಸ್ತಸಂಖ್ಯಾಕಾ ಆಯುಕ್ತ | ಸ್ವರಥೇ ಯೋಜಿತವಾನ" | ಕೀದೃಶ್ಯಃ। ರಥಸ್ಯ ನಪ್ರ್ಕೋ ನ ಪಾತ- 
ಯಿಶ್ರ್ಯ8। ಯಾಭಿರ್ಯುಕತ್ರಾಭೀ ರಥೋ ಯಾತಿ ನ ಸೆಶತಿ ತಾದೈಶೀಭಿಂತೃರ್ಥಃ | ನಿವಂಭೂತಾಭಿಸ್ತಾಭಿ- 
ರಶ್ಚಸ್ರ್ರೀಭಿಃ ಸ್ವಯುಕ್ತಿಭಿಃ ಸ್ವಕೀಯಯೋಜನೇನ ರಥೇ ಸಂಬದ್ಧಾಭಿರ್ಯಾತಿ | ಯಜ್ಞಗೃಹಂ ಪ್ರತ್ಯಾ 
ಗಚ್ಛತಿ! ಅತಸ್ತಸ್ಮೈ ಹನವಿರ್ದಾತವ್ಯಮಿತಿ ವಾಕ್ಯತೇಷಃ॥ ಅಯುಕ್ತ | ಯುಜಿರ್‌ ಯೋಗೇ | ಸ್ವರಿತೇ- 
ತ್ತ್ಯ್ವಾತ್ಚರ್ಶ್ರಭಿಸ್ರಾಯ ಆತ್ಮನೇಪದಂ | ಲುಜಕಿ ಚ್ಛೇಃ ಸಿಚ್‌ | ಏಕಾಚೆ ಇತೀಬ್‌ಪ್ರೆತಿಸೇಧ: | ಅಲಿಜ್‌ಸಿಚಾ- 
ವಾತ್ಮನೇಷೆದೇಷು | ಪಾ. ೧-೨-೧೧1 ಇತಿ ಸಿಚಃ ಕತ್ಪ್ಯಾಲ್ಲಘೂಪಧಗುಣಾಭಾವಃ | ರುಲೋ ರುುಲೀತಿ 
ಸಿಜೆ ಸಕಾರಲೋಸೆಃ | ಜೋಃ ಕುರಿತಿ ಕುತ್ವೆಂ | ಶುಂಧ್ಯುವಃ।! ಶುನ್ನ ನಿಶುದ್ಧೌಾ |! ಯಜಿಮನಿಶುಂಧಿದ- 
ಸಿಜನಿಭ್ಯೋ ಯು; | ಉ. ೩-೨೦! ಇತಿ ಯುಪ್ರಶೈಯಃ। ಶಸಿ ತನ್ನಾದೀನಾಂ ಛಂದಸಿ ಬಹುಲಮುಪ- 
'ಸಂಖ್ಯಾನಂ | ಪಾ. ೬-೪-೩೭೧ ಇತ್ಯುವಜಾದೇಶಃ। ಸೂರಃ! ಷೂ ಪ್ರೇರಣೇ | ಸುಸೂಧಾಗೃಧಿಭ್ಯಃ 
ಶ್ರೆನ್‌। ಉ. ೨-೨೪1 ಇತಿ ಕ್ರನ್ರ್ರತ್ಯೈಯೆಃ! ನಿತ್ತ್ಯಾದಾದ್ಯು ದಾತ್ತತ್ವೆಂ | ನಪ್ಪೈಃ | ನ ಪಾತೆಯತೀತೈರ್ಥೇ- 
ನಸ್ಸೈನೇಸ್ಟೃ | ಉ. ೨೯೬1 ಇತ್ಯಾದಿನೋಣಾದಿಷು ನಪ್ನೃ ಶಬ್ದಸ್ತೃ ಜಂತೋ ನಿಪಾತಿತಃ | ಯುನ್ನೇಭ್ಯೊ 
ಇೀೀಬಿತಿ ಜೀಪ್‌ । ಯೆಣಾದೇಶ ಉದಾತ್ರಯಣೋ ಹಲ್ಪೂರ್ವಾದಿತಿ ಜಪ ಉದಾತ್ತೆತ್ವಂ1 ಸುಪಾಂ 
ಸುಪೋ ಭವಂತೀತಿ ಶಸೋ ಜಸಾದೇಶಃ । ತಕೋ ಯೆಣಾದೇಶ ಉದಾತ್ತಸ್ವೆರಿತೆಯೋರ್ಯಣ ಇತಿ ಸ್ವರಿ 
 ತೆತ್ಸಂ1 ರೇಫಳೋಪಶ್ಸಾಂದೆಸಃ | ಉಕ್ತೆಂ ಚ! ದ್ವೌ ಚಾಸರೌ ವರ್ಣನಿಕಾರನಾಶೌ | ಕಾ ೬-೩-೧೦೯. 
ಇತಿ | ಶಾಖಾಂತರೇ ತು ನಪ್ರ್ಯ ಇಶ್ಯೇನ ಸಠ್ಯತೇ। ಸ್ವಯುಕ್ತಿಭಿಃ। ಸ್ವಳೀಯಾ8 ಸೊರ್ಯಸಂಬಂಧಿ 
ನ್ಕೋ ಯುಕ್ಕಯೋ ಯೋಜನಾನಿ ಯಾಸಾಂ | ಬಹುವ್ರೀಹೌ ಸೂರ್ವೈಸೆದಪ್ರಕೃತಿಸ್ವರತ್ವೆಂ ॥ 


| ಪ್ರತಿಪದಾರ್ಥ 1 


ಸೂರ8- ಸಕಲವನ್ನೂ ಪ್ರೇರಿಸತಕ್ಕ ಸೂರ್ಯನು! ರಥಸ್ಯೆ ನಪ್ತ್ರ 8 (ಸಂಚರಿಸುವಾಗಲೂ) ರಥ 
ವನ್ನು ಕಳಕ್ಕೆ ಬೀಳಿಸದೇ ಇರತಕ್ಕೆ | ಸಪ್ರೆ ಶುಂಧ್ಯುವಃ- ಪರಿಶುದ್ಧ ಗಳಾದ ಎಳು ಹೆಣ್ಣು ಕುದುರೆಗೆಳನ್ನು 


132 |  ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೫೦. 





ಬ ಬಜ 





ಬ ಯ ಫ್‌ ಕ ರರ ಟಟ್ಮ SA I ಇಒ ಜಾಯ ಯಾ ಯಿಯ ಬಾಯ ಯಾ ಊಟ ಬ ಬಜ ಜ2 ಜ.3 





ಗಗ 


ಅಯುಕ್ತೆ- (ರಥಕ್ಕೆ) ಸೇರಿಸಿ ಕಟ್ಟಿದ್ದಾನೆ. | ಸ್ವೆಯುಕ್ತಿಭಿಃ-- ತಾವೇ ಸ್ವತಃ ರಥಕ್ಕೆ ಸೇರಿಕೊಂಡಿರುವ! 
ತಾಭಿಃ-- ಆ ಹೆಣ್ಣುಕುದುಕೆಗಳ ಸಹಾಯದಿಂದ | ಯಾತಿ... ಯಜ್ಞಗೃಹವನ್ನು ಕುರಿತು ಬರುತ್ತಾನೆ. (ಆದುದ 


ರಿಂದ ಅವನಿಗೆ ಹೆವಿಸ್ಸನ್ನರ್ನಿಸಬೇಕು). 
॥ ಭಾವಾರ್ಥ ॥ 


ಸಕಲವನ್ನೂ ಪ್ರೇರಿಸತಕ್ಕ ಸೂರ್ಯದೇವನು ತನ್ನ ರಥಕ್ಕೆ ಏಳು ಹೆಣ್ಣು ಕುದುರೆಗಳನ್ನು ಕಟ್ಟಿ ದ್ದಾನೆ. 
ಅವು ರಥವನ್ನು ಎಷ್ಟು ನೇಗವಾಗಿ ಎಳೆದುಕೊಂಡುಹೋದರೂ ಕೆಳಕ್ಕೆ ಬೀಳಿಸದೆ ಸುರಕ್ಷಿತವಾಗಿ ಎಳೆಯುತ್ತವೆ. 
ಈ ಪರಿಶುದ್ಧಗಳಾದ ಕುದುರೆಗಳು ತಾನೇ ಸ್ವತಃ ರಥಕ್ಕೆ ಹೊಡಿಕೊಂಡಿವೆ. ಈ ಕುದುರೆಗಳ ಸಹಾಯದಿಂದ 
ಸೂರ್ಯನು ಯಜ್ಞಗೃಹಕ್ಕೆ ಬರುತ್ತಾನೆ. ಆದುದೆರಿಂದ ಅವನಿಗೆ ಹವಿಸ್ಸನ್ನರ್ನಿಸೆಬೇಕು. 


English Translation. 


The sun has yoked the seven horses that safely draw his chaiot and 
comes with those self~harnessed horses. 


1 ವಿಶೇಷ ವಿಷಯಗಳು 


ಕುಂಧ್ಯುವಃ--ಶುಂಧ ನಿಶುದ್ದೌ | ಕುಂಧ್ಯುರಾದಿತ್ಕೋ ಭವತಿ ಕೋಧನಾತ್‌ | ತಸ್ಯಸ್ಥೆ ಸ್ವಭೂತಾಃ ! | 
ಸಕಲವನ್ನು ಶುದ್ದಿ ) ಮಾಡುನವನಾದುಡರಿಂದ” ಆದಿತ್ಯನಿಗೆ ಶುಂಧ್ಯು ಎಂದು ಹೆಸರು. ಆ ಶುಂಧ್ಯುವಿನ (ಆದಿತ್ಯನ) 


ಸಂಬಂಧವಾದ ಕುಡುಕೆಗಳಿಗೆ ಶುಂಥ್ಯುವಃ ಎಂದು ಹೆಸರು. ಅಥವಾ ಶೋಧಯಿತ ಶ್ರ? ಶುಂಧ್ಯುವಃ ಸನುಶ್ಮ 
ವನ್ನೂ ಶುದ್ಧಿ ಮಾಡುವ ಕರಣಗಳು, 


 ಸೊರ-.ಸೆರ್ನಸ್ಕ ಪ್ರೇರಕ ಸೂರ್ಯಃ | ಸರ್ವರನ್ನೂ ಪ್ರೇರಿಸುವ ಸೂರ್ಯನ. 


ಸತ್ತೆ ಕನ ಸಾಶೆಯಿತ್ರ್ಯ8 । ಯಾಭಿರ್ಯುಕ್ತಾಭೀ ರಥೋ ಯಾತಿ ನ ಪತತಿ ತಾಃ 
'ಬೀಳಿಸದಿರುವ ; ಈ ಕುದುರೆಗಳನ್ನು ಕಟ್ಟುವುದರಿಂದ ರಥವು ಬೀಳದಂತೆ ಸುಗಮವಾಗಿ. ಹೋಗುವುದರಿಂವ ಈ 
ಕುದುರೆಗಳಿಗೆ ನಸ್ತ ತಿ ರಥವನ್ನು ಕೆಡನದಿರುವ ಎಂದಭಿಪ್ರಾಯವು. 


ಸ್ಪಯುಕ್ತಿಭಿ _ಸ್ಹ್ವಕೀಯೆಯೋಜನೇನ ರಥೇ ಸೆಂಬದ್ದಾಜಿಃ | ಸ್ವಯೆನೇನ ಯಾ ರಥೇ 
ಯುಜ್ಯಂತೇ ಶಾಃ ಸ್ಹಯುಕ್ತೆಯೆಃ | ಸೂರ್ಯನ ರಥಕ್ಕೆ ಇನ್ನೊ ಬ್ಬರೆ ಸಹಾಯವಿಲ್ಲದೆ ತಾವೇ ಹೂಡಿಕೊಳ್ಳುವವು K 
ಎಂದರ್ಥವು. ಇಂದ್ರನ ಹರೀ ಎಂಬ ಕುದುರೆಗಳ ವಿನಯದ ದಲ್ಲಿಯೂ. ಇದೇ ಅಭಿಪ್ರಾಯವು ಸೂಚಿತವಾಗಿರುವುದು. 


| ನ್ಯಾಕರಣಪ್ರಕ್ರಿಯಾ 1. 


ಅಯುಕ್ತ. ಯುಜಿರ್‌ ಯೋಗೆ ಧಾತು. ರುಧಾದಿ. 
ಪ್ರಾಯೆ ಕ್ರಿ ಯಾಫಲೆ (ಪಾ. ಸೂ. ೧-೩- -೭೨) ಸ್ವ 


ಸ್ವರಿಕೇತ್ತಾದ ಧಾತು. ಸ್ಪೆರಿತೆಇಂಶಃ ಶರ್ತ್ರ- 
ಇ 
ಶ್ರಿಯಾದಿಂದುಂಟಾಗುವ 


ರಿತೇತ್ತಾ ಗಿಯೂ ಇತಿತ್ತಾಗಿಯೂ ಇರುವ ಧಾತುಗಳ ಮೇಲೆ 
ಫಲವು ಕರ್ತೃವನ್ನು "ಹೊಂದುಕ್ತಿರುವಾಗ ಆತ್ಮನೇಸದಸ್ರತ್ಯಯಗಳು ಬರುತ್ತವೆ. 


ಅ೧..ಅ, ೪. ವಲ].  ಖುಗ್ಟೇದಸಂಹಿತಾ 133 


MN ಲ ನ್ನ ಗ ನ ನ್ನು ಗ TT ಕ ಗ ಫಲ ಫೋ RS TNS MENT ಾ್ಯಾಃಾ ಜಾರ್‌ * ್ಹ್ಟೊೊ್ತ ್ಹ ್ಹ್ಪ ್ಯ ್ಣು 


ಇಲ್ಲಿ ಧಾತ್ವರ್ಥದಿ«ದ ತೋರುವ ವ್ಯಾಪಾರ ಜನಿತವಾದ ಫಲವು ಕರ್ತೃವಾದ ಸೂರ್ಯನನ್ನು ಹೊಂದುವುದರಿಂದ 
ಧಾತುವು ಸ್ವರಿತೇಶ್ತಾಮೆದರಿಂದ ಇದಕ್ಕೆ ಆತ್ಮನೇಪದ ಪ್ರತ್ಯಯಗಳು ಬರುತ್ತವೆ. ಲುಜ್‌ ಪ್ರಥಮಪುರುಷ 
ಏಕವಚನ ನಿನಕ್ಲಾಮಾಡಿದಾಗ ತ ಎಂಬ ಪ್ರತ್ಯಯವು ಬರುತ್ತದೆ. ಯುಜ್‌*ತ ಎಂದಿರುವಾಗ ಚೆ ವಿಕರಣ 
ಪ್ರತ್ಯಯ ಬರುತ್ತದೆ. ಚ್ಲೇಃ ಸಿಜ ಸೂತ್ರದಿಂದ ಅದಕ್ಕೆ ಸಿಚಾದೇಶ ಬರುತ್ತದೆ. ಏಕಾ ಚೆ ಉಪದೇಶೇು- 
ದಾತ್ತೇತ್‌ (ಪಾ. ಸೂ. ೭-೨-೧೦) ಎಂಬುದರಿಂದ ಧಾತುವು ಏಕಾಚಾದುದರಿಂದ ಅದರ ಪರದಲ್ಲಿರುವ ವಲಾದಿ 
ಆರ್ಥಧಾತುಕನಾದ ಸಿಚಿಗೆ ಇಟ್‌ ಪ್ರತಿಷೇಧೆ ಬರುತ್ತದೆ. ಪುಗಂತಲಘೂಪೆಥಸ್ಯಚೆ ಸೂತ್ರದಿಂದ ಧಾತುವಿನ 
ಉಪದಧೆಗೆ ಗುಣವು ಪ್ರಾಶ್ರವಾದರೆ ಲಿಜ್‌" ಸಿಚಾವಾತ್ಮನೇಸದೇಷಸು (ಪಾ. ಸೂ. ೧-೨-೧೧) ಇಕ್ಸಿನ ಪರದಲ್ಲಿ 
ಯಾವ ಹೆಲ್‌ ಇದೆಯೋ ಅದರ ಹರದಲ್ಲಿರುವ ರುಲಾದಿಯಾದ ಲಿಜ್‌ ಮತ್ತು ಆತ್ಮನೇಸದ ಪರದಲ್ಲಿರುವ ಸಿಚ್‌ 
ಪ್ರತ್ಯಯವೂ ಕಿತ್ತಾಗುತ್ತದೆ ; ಎಂಬುದರಿಂದ ಇಲ್ಲಿ ಉಕಾರದ ಪರದಲ್ಲಿ ಹೆಲ್‌ ಇದ್ದು ಆದರೆ ಪರದಲ್ಲಿ ಆತ್ಮನೇಪದ 
ಪರದಲ್ಲಿರುನ ಸಿಚ್‌ ಬಂದುದರಿಂದ ಕೆದ್ರದ್ಭಾವವನ್ನು ಹೊಂದಿರುವುದರಿಂದ ಕಿತ ಚೆ ಸೂತ್ರದಿಂದ ಗುಣ ನಿಷೇಧ 
ಏರುತ್ತದೆ. ಲಘೊನಥೆಗುಣ ಬಾರದಿರುವಾಗ ಯುಜ್‌ಸ್‌*ತ ಎಂದಿರುವಾಗ ರುಲೋ ರುಪಿ (ಪಾ. ಸೂ. 
ಆ.೨-೨೬) ರುಲಿನ ಪರದಲ್ಲಿರುವ ಸಕಾರಕ್ಕೆ ರುಲಕ್‌ ಪರದಲ್ಲಿರುನಾಗ ಲೋಪ ಬರುತ್ತಡೆ ಎಂಬುದರಿಂದ ಹಿಚಿನ 
ಸಕಾರಕ್ಕೆ ಕೋಪಬರುತ್ತದೆ. ಯುಜ್‌*ತ ಎಂದಿರುವಾಗ ರುಲ್‌ ಪರೆದಲ್ಲಿರುವುದರಿಂದ ಜೋಃ ಕುಃ ಸೂತ್ರದಿಂದ 
ಜಕಾರಕ್ಕೆ ಕುತ್ತ ಬರುತ್ತದೆ. ಅದಕ್ಕೆ ಪರಿಚೆ ಸೂತ್ರದಿಂದ ಚರ್ತ್ತ ಬರುತ್ತದೆ. ಅಂಗಕ್ಕೆ ಲುಜ್‌ ನಿಮಿತ್ರವಾದ 
ಆಡಾಗಮ ಬಂದರೆ ಅಯುಕ್ತ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರದಿದ್ದುದರಿಂದ ನಿಘೌತಸ್ವರ 
ಬರುವುದಿಲ್ಲ. ಧಾತುಸ್ವರದಿಂದ ಅದ್ಯುದಾತ್ತವಾಗುತ್ತದೆ. 


ಶುಂಧ್ಯುವ8ಶುಂಥೆ ವಿಶುದ್ಧೌ ಧಾತು. ಭ್ವಾದಿ. ಯಜಿಮನಿಶುಂಧಿದಸಿಜನಿಭ್ಯೋ ಯೆಂಃ 
{(ಉ. ಸೂ. ೩-೩೦೦) ಎಂಬುದರಿಂದ ಇದಕ್ಕೆ ಯು ಪ್ರತ್ಯಯ ಬರುತ್ತದೆ. ಆಗ ಶುಂಧ್ಯು ಎಂದು ಉಕಾರಾಂತ 
ಶಬ್ದವಾಗುತ್ತ ದೆ. ಇದಕ್ಕೆ ದ್ವಿತೀಯಾ ಬಹುವಚನ ಶಸ ಹರೆದಲ್ಲಿರುವಾಗ ಶುಂಧ್ಯೈ* ಅಸ್‌ ಎಂಬಲ್ಲಿ ಪೂರ್ವ 
ಸವರ್ಣದೀರ್ಫ್ಥಿಪು ಪ್ರಾಪ್ರವಾದಕಿ ತನ್ನಾದೀನಾಂ ಛಂದಸಿ ಬಹುಲಮುಪಸಂಖ್ಯಾನಮ್‌ (ಪಾ. ಸೂ. 
೬-೪-೭೭ ವಾ. ೧) ಎಂಬುದರಿಂದ ಉವಜತಾದೇಶ ಬರುತ್ತದೆ. ಶುಂಧ್ಯುವಸ್‌ ಎಂದು ಇರುವಾಗ ರುತ್ವನಿಸರ್ಗ 
ಬಂದರೆ ಶುಂಧಥ್ಯುವ8 ಎಂದು ರೂಸವಾಗುತ್ತದೆ. 


ಸೂರೂ-ಷೂ ಪ್ರೇಂಣೆ ಧಾತು. ತುದಾದಿ. ಧಾತ್ವಾದೇಃ ಷಃ ಸಃ ಸೂತ್ರದಿಂದ ಷಕಾರಕ್ಕೆ ಸಕಾರ 
ಬರುತ್ತದೆ. ಇದಕ್ಕೆ ಸುಸೂಧಾಗೃದಿಭ್ಯಃ ಕ್ರನಕ (ಉ. ಸೂ. ೨-೧೮೨) ಎಂಬುದರಿಂದ. ಕ್ರನ್‌ ಪ್ರತ್ಯಯ 
ಬರುತ್ತದೆ. ಕ್ರನ್ನಿನಲ್ಲಿ ರೇಫ ಉಳಿಯುತ್ತದೆ. ಸೂರ ಎಂದು ರೂಪವಾಗುಕ್ತದೆ. ನಿತ್‌ ಪ್ರತ್ಯಯಾಂಶವಾದುದ 
ರಿಂದ ಊಲ್ಲತ್ಯಾದಿರ್ನಿತ್ಯಂ ಸೂತ್ರದಿಂದ ಆದ್ಯುದಾತ್ರವಾಗುತ್ತದೆ. 


ನಪ್ತ 1ನ ಪಾತಯಕಿ ಇತಿ ನಪ್ತಾ ಕೆಡಹುವುದಿಲ್ಲನೆಂದರ್ಥ. ಈ ಅರ್ಥದಲ್ಲಿ ನಸ್ಸೃನೇಷ್ಟ್ಯೃ-. 
ತೈಷ್ಟೃ (ಉ. ಸೂ. ೨.೨೫೨) ಎಂಬುದರಿಂದ ಉಣಾದಿಯಲ್ಲಿ ನಪ್ಟೃಶಬ್ದವು ತ್ಯಜಂತವಾಗಿ ನಿಪಾತಿತವಾಗಿದೆ. 
ಇದಕ್ಕೆ ಸ್ರ್ರೀತ್ವವಿವಕ್ಷಾಮಾಡಿದಾಗ ಯನ್ಸೇಭ್ಯೋಜರೀಸಪ್‌ ಸೂತ್ರದಿಂದ ಜಸ್‌ ಬರುತ್ತದೆ. ನಪ್ತೃ*ಈ 
ಎಂದಿರುವಾಗ ಯಣಾದೇಶ ಬರುತ್ತದೆ. ಉದಾತ್ತಯಣೋ ಹಲೆಪೊರ್ವಾತೆ (ಪಾ. ಸೂ. ೬-೧-೧೭೪) 
ಉದಾತ್ತಸ್ಥಾನದಲ್ಲಿ ಯಾನ ಯಣ್‌ ಬಂದಿರುತ್ತಡೆಯೋ ಮತ್ತು ಅದಕ್ಕೆ ಹಲ್‌ ಪೊರ್ವನಾಗಿದೆಯೋ ಅದರ 


184 ಸಾಯೆಣಭಾಷ್ಯಸಹಿಶಾ [ ಮಂ. ೧. ಅ. ೯. ಸೂ. ೫೦ 


ಸರದೆಲ್ಲಿರುವ ನದಿಯೂ ಶಸಾದಿವಿಭಕ್ತಿ ಯೂ ಉದಾತ್ತೆ ವಾಗುತ್ತ ದೆ; ಎಂಬುದರಿಂದ ಇಲ್ಲಿ ನೆಪ್ರೀ ಎಂಬಲ್ಲಿ ಯಣ್‌ 
ಬಂದಾಗ ಪೂರ್ವದಲ್ಲಿ ಶಕಾರನಿರುವುದರಿಂದ ಯಣಿನ ಪರದಲ್ಲಿರುವ ನದೀ ಸಂಜ್ಞೆ ಯುಳ್ಳ ಈಕಾರವು ಉದಾತ್ತ 
ವಾಗುತ್ತದೆ, ವ್ಯತ್ಯಯೋಬಹುಲಂ ಎಂಬ ಸೂತ್ರದಿಂದ ಸಿದ್ಧವಾದೆ. ಸುಪಾಂ ಸುಪೋ “ವಂಶಿ ಎಂಬುದರಿಂದ 
ಇಲ್ಲಿ ದ್ವಿತೀಯಾ ಬಹುವಚನದ ಶಸಿಗೆ ಬದಲಾಗಿ ಪ್ರಥಮಾ ಜಸ್‌ ಬರುತ್ತದೆ. ನಪ್ರೀಆಅಸ್‌" ಎಂದಿರುವಾಗೆ 
ನೀಘ್ಫಾಜ್ಞಸಿಜಿ ಸೂತ್ರದಿಂದ ಪೊರ್ನೆಸರ್ವರ್ಣ ದೀರ್ಫ್ಥ ನಿಷೇಧೆವಿರುವುದರಿಂದ ಪುನಃ ಯಣಾದೇಕೆ ಬರುತ್ತದೆ 

ಉದಾತ್ತ ಸ್ಪರಿತಯೋರ್ಯಣಃ ಸ್ವರಿತೋಸುದಾತ್ರಸೈ (ಪಾ.-ಸೂ. ೮-೨-೪) ಉದಾತ್ರಸ್ಥಾ ನೆದೆಲ್ಲಿಯೂ ಸ್ವರಿತ 
ಸ್ಥಾನದಲ್ಲಿಯೂ ಯಾವ ಯಣ್‌ ಬಂದಿರುತ್ತದೆಯೋ ಅದರ ಪರದಲ್ಲಿರುವ ಅನುದಾತ್ತವು ಸ್ತರಿತವಾಗುತ್ತದೆ 

ಎಂಬುದರಿಂದ ಇಲ್ಲಿ ಉದಾತ್ತವಾದ ಜೀವಿಗೆ ಯಣಾದೇಶ ಬಂದಿರುವುದರಿಂದ ಪರದಲ್ಲಿರುವ ಅಮುದಾತ್ತವಾಥ 
ನಿಭಕ್ತಿಯು ಸ್ವರಿತವಾಗುತ್ತದೆ. ಇಲ್ಲಿ ಯಣಾದೇಶ ಬಂದಾಗ ನನ್ರ್ರೀ ಎಂದು ರೇಫವು ಶ್ರು ತವಾಗಿದೆ, ಅದಕ್ಕೆ 
ಲೋಪವನ್ನು ಛಾಂದಸವಾಗಿ ಹೇಳಬೇಕು. ಅದುದರಿಂದ ಮಂತ್ರದಲ್ಲಿ ನಪ್ರ್ಯಃ ಎಂದು ಕೇಫೆರಹಿತನಾಗಿ 
 ಫಠಿತವಾಗಿೆ. ಇದನ್ನೇ ಪ್ರೌ ಚಾಸರೌ ವರ್ಣನಿಕಾರನಾಶೌ (ಶಾ. ೬-೩-೧೦೯) ಎಂದು ಹೇಳಿರುತ್ತಾರೆ: 
ಛಂದಸ್ಸಿ ನಲ್ಲಿ ನಿರ್ನಿಮಿತ್ತನಾಗಿಯೇೇ ವರ್ಣವಿಕಾರವೂ ವಿನಾಶವೂ (ಲೋಪವೂ) ಬರುತ್ತದೆ ಎಂದು ಶಾಶ್ಚರ್ಯ, 
ಶಾಖಾಂತರದಲ್ಲಿಯಾದಕೋ ನಪ್ರ್ರ್ಯ 8 ಎಂದು ಕೇಫ ಘಟಿತವಾಗಿಯೇ ಔಠಿಶವಾಗಿದೆ. 


ಸ್ರಯುಕ್ತಿ ಸ್ವಕೀಯ ಸೂರ್ಯಸೇಂಬಂಧಿನ್ಯೋ ಯುಕ್ತಯೋ ಯೋಜನಾನಿ ಯಾಸಾಂ ಕಾಕ 
ಸ್ವಯುಕ್ತಯಃ | ಸೈ ಶಬ್ದದಿಂದ ಸೂರ್ಯನನ್ನು ತೆಗೆಹುಕೊಳ್ಳ ಬೇಕು. ಯುಕ್ತಿ ಎಂದರೆ ಇಲ್ಲ ಸೇರಿಸುವಿಕೆ 
ಎಂದು ಸಿ ಬೇಲ. ಹೀಗೆ ಇಲ್ಲ ಸೂರ್ಯಂ ಬಂಧವಾದ ಯೋಜನೆಗಳುಳ್ಳ ಅಶ್ಚಗಳು ಎಂದು ಅನ್ಯ 
ನದಾರ್ಥ ಪ್ರಧಾನವಾದ ಬಹೆಪವ್ರೀಹಿ ಸಮಾಸನನ್ನು “ಸ್ವೀಕರಿಸಬೇಕು, ಬಹುಪ್ರಿ ಹೌ ಪ್ರಕೈತ್ಯಾ ಪ್ರೂರ್ವಸೆದಂ 
ಎಂಬುವರಿಂದ ಪೊರ್ನನದ ಪ್ರಕೃತಿಸ್ವರವು ಬರುತ್ತದೆ. 


| ಸಂಹಿತಾಪಾಠಃ | 
1 [ | 
ಉದ್ದ ಯಂ ತಮಸಸ್ಪರಿ ಜೆ ಸ್ಯಾತಿಷ್ಟ ೈನ್ತ ಉತ್ತರಂ | 


ದೇನಂ ದೇವತ್ರಾ ಸೂ ಎರ್ಯಮಗನ್ನ ಜೊ ೀತಿರುತ್ತ ಮಂ॥ ೧೦ | 


| ಸದಹಾಠಃ || 


| | | | | 
ಉತ್‌ |! ವಯಂ ! ಶೆನುಸಃ | ಹರಿ | ಜ್ಯೋತಿಃ | ಸಶ್ಯಂತಃ | ಉತಾ್‌ತಿರೆಂ! 


| | | oo 
ದೇವಂ | ದೇವಃತ್ರಾ I ಸೂರ್ಯಂ | ಆಗನ್ಮ ಜ್ಯೋತಿಃ | ಉತ್‌ತೆವುಂ ॥ ೧೦ ॥ 


ಅ.೧ ಅ.೪. ನ,ಆ೮] ಯಗ್ವೇಶಸೇಹಿಶಾ 135 


ತ ದಿ ಬಾ ಗ 0 ಗ ಗಾನ್‌ ಬುಜ ಯ ಸಿ ಭೋದಿ ಸ್ನಾನಾ ಗಾ 





ಭಾಗ ಬ ಬ ಜಯ ಬುಡ ಬ ಎ ಬಿ ಭಶಿ ನ್ಮ ನಗ 





I ಗಾಗಾ ಗಿಗಾ ಗಾಗಾ ಗಾಗಾ. 


॥ ಸಾಯಣಭಾಸ್ಕ್ರಂ ॥ 


ಅನಭೃಥೇಸ್ಟ್‌ ಹೋತ್ರಕಾ ಜಲಾನ್ಸಿಷ್ಟ್ರನ್ಯೋದೈಯೆಂ ತಮಸಸ್ಪರೀತಿ ಮಂತ್ರಂ ಬ್ರೂಯುಃ। 
ತಥಾ ಚೆ ಪತ್ನೀಸೆಂಯಾಜ್ಛಶ್ನರಿತ್ವೇತಿ ಖಂಡೇ ಸೂತ್ರಿತಂ। ಉದ್ದಯಂ 'ತಮೆಸಸ್ಸರೀತ್ಯುದೇತೈ | ಆ. 
೬-೧೩ | ಇತಿ 
| ವಯುಮನುಷ್ಕಾತಾರಸ್ತಮಸೆಸ್ಸೆರಿ ತಮಸ ಉಸೆರಿ ರಾಶ್ರೇರೂರ್ಡ್ವಂ ವರ್ತಮಾನಂ ತಮಸೆಃ 
ಪಾಪಾಶ್ಚರ್ಯುಪರಿ ವರ್ತಮಾನಂ ವಾ! ಸಾಪರಹಿತಮಿತೈರ್ಥಃ | ಶಥಾ ಚಾಮ್ನಾಯೆತೇ | ಉದ್ರಯಂ 
ತಮಸಸ್ಪರೀತ್ಯಾಹ ಪಾಷ್ಮಾ ನೈ ತಮಃ ಸಾಸ್ಮಾನಮೇವಾಸ್ಮಾದಪೆ ಹಂತಿ | ಶೈ. ಸಂ. ೫-೧-೪-೬ | ಇತಿ | 
ಜ್ಯೋತಿಸ್ಕೇಜಸ್ವಿನೆಮುತ್ತರಮುಪ್ಹತತರಮುತ್ತೈೃಷ್ಟತೆರಂ ವಾ ಪೇವತ್ರಾ ದೇವೇಷು ಮಧ್ಯೇ ಪೇವಂ 
ದಾನಾದಿಗುಣಯುಕ್ತೆ೦ ಸೂರ್ಯಂ ಹಶ್ಯಂಶಃ ಸ್ತುತಿಭಿರ್ಹನಿರ್ಭಿಶ್ಲೊ(ಪಾಸೀನಾಃ ಸಂತೆ ಉತ್ತೆಮಮುತ್ವೃ- 
ಸ್ವತೆಮಂ ಜ್ಯೋತಿಃ ಸೊರ್ಯರೂಪಮಗನ್ನ ! ಪ್ರಾಸ್ನವಾಮ | ಶಫಾ ಚ ಶೂಯೆತೇ | ಅಗೆನ್ಶೆ ಜ್ಯೋತಿರು- 
ತ್ರ ಮಮಿತ್ಯಾಹಾಸೌ ವಾ ಆದಿತ್ಕ್ಯೋ ಜ್ಯೋತಕಿರುತ್ತಮಮಾದಿತ್ಯಸ್ಕೈವೆ ಸಾಯುಜ್ಯಂ ಗಚ್ಛ ತೀತಿ | ಯುಕ್ತೆಂ 
ಚೈಶೆತ್‌ | ತಂ ಯಥಾ ಯೆಘೋಸಪಾಸೆತೇ ತದೇವ ಭವಂತೀಶಿ ಶ್ರುತೈಂತೆರಾತ್‌ | ತಮಸಸ್ಪರಿ | ಸೆಂಚಮ್ಯಾಃ 
ಸೆರಾನಧ್ಯರ್ಫ್ಥ ಇತಿ ವಿಸರ್ಜನೀಯೆಸ್ಯ ಸೆತ್ಸೆಂ | ಜ್ಯೋಕಿಷ್ಟಶ್ಯಂತಃ | ಇಸುಸೋಃ ಸಾಮರ್ಥ | ಪಾ. ೮-೩- 
೪೪ | ಇತಿ ನಿಸರ್ಜನೀಯಸೈ ಷತ್ತಂ। ವ್ಯಪೇಶ್ಲಾಲಕ್ಷಣಂ ಸಾಮರ್ಥ್ಯಂ ತತ್ರಾಂಗೀಕ್ರಿಯೆತೇ | ಡೇವಕ್ರಾ! 
ಹೇವಮನುಷ್ಯಪುರುಷಪುರುಮರ್ತ್ಯೇಭ್ಯೋ ದ್ವಿತೀಯಾಸಸ್ತೆಮ್ಯೋರ್ಜಹೆಲಂ | ಪಾ. ೫-೪-೫೬ | ಇತಿ 
ಸಪ್ತೆಮ್ಯರ್ಥೇ ಶ್ರಾಪ್ರತ್ಯ್ಯಯಃ | ಪ್ರತ್ಯಯಸ್ಸೆರಃ। ಆಗನ್ಮ1 ಛಂದಸಿ ಲುಜ್‌ಲರ್ಜಲಿಟ ಇತಿ ಪ್ರಾರ್ಥ- 
ನಾಯಾಂ ಲಜು ಬಹುಲಂ ಛಂದಸೀತಿ ಶಪೋ ಲುಕ್‌ | ಮ್ರೋತ್ಸ | ಸಾ ೮-೨.೬೫| ಇತಿ ಧಾತೋರ್ಮ.- 
ಸಾರಸ್ಯ ನಕಾರಃ | ಅಡಾಗಮ ಉದಾತ್ತ! ಪಾದಾದಿತ್ತಾನ್ಸಿಘಾತಾಭಾವಃ | ಉತ್ತಮಂ | ತಮಸಃ ಪಿತ್ತ್ಯಾ 
ಪನುಪಾಶ್ರಶ್ನೇ ಪ್ರಾಪ್ತ ಉತ್ತಮಶಶ್ವತ್ರಮಾ ಸರ್ವತ್ರೇಶ್ಯುಂಭಾದಿಷು ಸಾಠಾದಂತೋಣಾತ್ತೆತ್ವಂ | | 


॥ ಪ್ರತಿಸದಾರ್ಥ ॥ 


ವಯಂ-(ಯಜ್ಞಾ ನುಷ್ಕಾನಮಾಡುವ) ನಾವು! ತಮಸಸ್ಪರಿ-. ಕತ್ತಲಿನಿಂದ ತುಂಬಿದ ರಾತ್ರಿಯಾದ 
ನಂತರ ಬರತಕ್ಕವನೂ ಅಥವಾ ಪಾಪರಹಿತನೂ! ಜ್ಯೋತಿಃ - ತೇಜಸ್ವಿ ಯೂ | ಉಶ್ತೆರಂ-ಉಡಯಿಸಿ ಮೇಲಕ್ಕೆ 
ಬರಶಕ್ಕನನೂ ಆಥವಾ ಅತ್ಯಂತ ಶ್ರೇಷ್ಠನೂ | ಪೇವತ್ರಾ-ದೇವತೆಗಳ ನಡುವೆ | ದೇವೆಂ- ದಾನಾದಿಗುಣ 
ಗಳಿಂದ ಕೂಡಿದವನೂ ಆದ | ಸೂರ್ಯಂ ಸೂರ್ಯದೇವನನ್ನು | ಹೆಶ್ಯಂತೆಃ-(ಸ್ತುತಿಗಳಿಂದಲೂ ಹವಿಸ್ಸು 
ಗಳಿಂದಲೂ) ಪೂಜಿಸುತ್ತ | ಉತ್ತೆಮಂ.. ಅತ್ಯಂತ ಶ್ರೇಷ್ಠ ನಾದ | ಜ್ಯೋತಿಃ-_(ಸೂರ್ಯರೂ ಸದಲ್ಲಿರುವ) ಜ್ಯೋತಿ 
ಯನ್ನು | ಅಗನ್ಮ--ಸೇರುವೆನು. 


| ಭಾವಾರ್ಥ ॥ 


ಕತ್ತೆಲುರೊ ನವಾದೆ ರಾತ್ರಿ ಯು ಕಳೆದಮೇಲೆ ಪಾನರಹಿತನೂ ತೇಜಿಸ್ತಿಯೆಣ ಅತ್ಯಂತ ಶ್ರೇಷ್ಠನೂ ಆದ 
ಸೂರ್ಯನು ಉದಯಿಸಿ ಮೇಲಕ್ಕೆ ಬರುತ್ತಾನೆ. ಹೇನಕೆಗಳೆ ನಡುನೆ ದಾನಾದಿಗುಣಗಳಿಂದ ಕೂಡಿರತಕ್ತು ಈ 
ಸೂರ್ಯದೇನನನ್ನು ನಾವು ಸ್ತುತಿಗಳಿಂದಲೂ ಹನಿಸ್ಸುಗಳಿಂದಲೂ ಪೂಜಿ ಕುತ್ತ ಈ ರೂಪದಲ್ಲಿರುವ ಜ್ಯೋತಿಯನ್ನು 
ಸೇರುವೆವು. 


136 ಸಾಯಣಜಾಷ್ಯಸಹಿತಾ [ಮಂ ೧. ಅ.೯. ಸೂ. ೫೦ 


ರ ಗ ಲ ಲ ಲ ರಲ ಲ್ಟಟ್ಟಿಿಯಿ ಯ ಬಿ ys TT ತ ಫಂ ನೆಂ ಸಭ ಗ ಗ ಅ ಸಸ ಹ ಫ್ರಂ ಭಾ ಸಂಕ ಫಂ ಅಕಾ ಸ ಯ ಸಾಂ ಘಾ ದ ಸಂಭ ವ ಪ ಬ ಯ ಬದು ಸನಾ ಭಂ ಸಂಭ Rng ಸಬ ಯ ಜು ಜಾಜಿ ಸ ಪಜ Teg 


| English Translation. 
Beholding the up-rising light above the darkness, we approach the divine 
Sun among the gods, the excellent light. 
| ॥ ನಿಶೇಷ ನಿಷಯೆಗಳು | 


| ಅವಭೃಥೇಷ್ಟಿ ಯಲ್ಲಿ ಹೋತೃವರ್ಗದ ಯತಿ ಕ್ಕು ಗಳು ಸ್ಟಾ ನಮಾಡಿ ನೀರಿನಿಂದ ಹೊರಕ್ಕೆ ಬರುವಾಗ 
ಉದ್ದ ಯೆಂ ತೆಮಸಸ್ಸರಿ ನಂಬ ಜುಕ್ಕಕ್ನು ಪಠಿಸುವರು. ಈ ನಿಷಯವು ಆಶ್ವಲಾಯನ ಶ್ರೌತಸ ಇತ್ರದ ತಫಾ ಚೆ 


ಪತ್ನಿ (ಸಂಯೊಾಜ್ಯೆ ಶರಿತ್ವಾ ಎಂಬ ಖಂಡದಲ್ಲಿ ಉಡ್ವಯೆಂ ತೆಮಸೆಸೆ ರಿತ್ಯುದೇಶೈ ಎಂಬ ಸೂತ್ರದಿಂದ ನಿವೃತ 
ವಾಗಿರುವುದು (ಆ. ೬- -೧೩) - | | 


ದ್ರ ಬಸ್ಳಿಗೂ ಸಹ ಭಾಷ್ಯಕಾರರು ಎಂಡು ವಿಧನಾದ ಅರ್ಥಗಳನ್ನು ಹೇಳಿರುವರು. 


ತಮಸೆಸ್ಪರಿ- ತೆಮಸ ಉಪೆರಿ ರಾಶ್ರೇರೂರ್ಧ್ಯೃಂ-_ ಕತ್ತಲೆಯು. ಹೋಗಿ ಬೆಳಕಾದ ಮೇಲೆ, ಉತ್ರೆಯು 
ಕಳೆದು ಪ್ರಾತಃಕಾಲವಾದ ಮೇಲೆ ಅಥವಾ ತಮಸಃ ಸಾಸಾಶ್ಸೆ ಯ್ಯರ್ಯ್ಬಪರಿ ವರ್ತಮಾನೆಂ ಸಾಪರಕಿತನಿ- 
ತೈರ್ಥಃ--ಅಜ್ಞಾ ನವೆಂಬ ಕತ್ತಲೆಯು ಸರಿಹಾರವಾದ ಬಳಿಕ ಅಥವಾ ಪಾಪವು ನಾಶವಾದ ಬಳಿಕ, ಪಾಸರಶಿತೆ 
ವಾದ ಎಂದರ್ಥವು. ಈ ನಿಷಯದಲ್ಲಿ ಉದ್ಯಯೆಂ ತಮಸಸ್ಪ ಸ್ಪರೀತ್ಯಾಹ ಸಾಸ್ಮಾ ನೈ ತಮಃ ಸಾಸ್ಮ್ಮಾನೆಮೇವಾ 
ಸ್ಮಾಡಪ ಹಂತಿ-..(ತೈ. ಸಂ. ೫-೧-೮- ೬) ಎಂದು ಕೈಕ್ತಿ ರೀಯೆಶು ತ್ರಿತಿವಾಕ್ಯ ವಿರುವುದು, 


ದೇವತ್ರಾ--ದೇವಕೆಗಳ ಮುಧ್ಯವಲ್ಲಿ, ಇದು ದ್ವಿತೀಯಾ ನಿಭತ್ರ್ಯಂತ ನೆಡವು ಸಪ್ತಮೃರ್ಥದಲ್ಲಿ ಉಸ- 
ಯೋಗಿಸಲ್ಪಟ್ಟಿ ಕುವುದು. ಈ ವಿಷಯದಲ್ಲಿ ನೇನಮನುಷ್ಯಪುರುಸಪುರುಮರ್ತ್ಯೇಳ್ಯೋಡಿ ದ್ವಿಶೀಯಾಸೆಸೆ ಪ್ರೈನ್ಯೋ. 
ರ್ಬಹುಲಂ (ಪಾ.. ಸೂ. ೫-೪- -೫೬) ಎಂದು ಪಾಣಿನಿಯ ಸೂತ್ರವಿರುವುದು. : 


ಅಗನ್ಮ ಜ್ಯೋತಿರುತ್ತ ಮಂ--ಉತ್ಪೃಷ್ಟ ನಾದ ಜ್ಯೋತಿಸ್ವರೂಪನಾದ ಸೂರ್ಯನನ್ನು (ಸೂರ್ಯ 
ರೋಕವನ್ನು ಅಡವಾ ಸಾಯು ಜೃಪದವಿಯನ್ನು) ಹೊಂದುವೆವು. ಈ ವಿಷಯಶಲ್ಲಿ ಸ್ವರ್ಗೋ ನೈ ಲೋಕಃ | 
ಸೂರ್ಯೋ ಜ್ಯೋತಿರುತ್ತೆಮಃ | ಸ್ವರ್ಗ ಏವ ಲೋಳೇಂ್ರಶ। ಪ್ರತಿತಿಷ್ಠತಿ | (ಶತ ಬ್ರಾ. ೧೨-೯-೨-೮) 
ಎಂಬ ಶತಸಥಬ್ರಾಹ್ಮಣಶ್ರುತಿವಾಕ್ಯವೂ ಅಗನ್ನ ಜ್ಯೋತಿರುತ್ತ ಮಮಿತ್ಯಾಹಾಸೌ ವಾ ಆದಿಶ್ಕೋ ಜ್ಯೋತಿ 
ಕುತ್ತ ತ್ರ ಮಮಾದಿತೃಸ್ಯೈವ ಸಾಯುಜ್ಯಂ. ಗೆಚ್ಚೆತಿ. ನಿಂಬ ಶೈತ್ರಿ ರೀಯ ಸು ್ರಿಕಿನಾಕ್ಯವೂ ಈ ವಿಷಯವನ್ನು 
ಸಮರ್ಥಿಸುವವು.. : 


| ವ್ಯಾಕರಣಪ್ರಕ್ರಿಯಾ | 
ತಮಸಸ್ಪರಿ-- ತಮಸಃ ನರ ಎಂದಿರುವಾಗ ಪಂಚಮ್ಯಾಃ ಸರಾನಧೈರ್ಜೆ (ಪಾ , ಸೂ. ೮೩-೫೧) 
ಮೇಲೆ ಎಂಬ ಅರ್ಥಕೊಡುವ ಹರಿ ಶಬ್ದವು ಪರದಲ್ಲಿರುವಾಗ ಪಂಚಮಿಯ ವಿಸರ್ಗಕ್ರೆ ಸತ್ತವು ಬರುತ್ತದೆ 
ಎಂಬುದರಿಂದ ನಿಸರ್ಗಕ್ಕೆ ಸಕಾರ ಬರುತ್ತದೆ. ತಮಸಸ ಸರಿ ಎಂದು ರೂಸವಾಗುತ್ತದೆ. 


ಜ್ಯೋಶತಿಸ್ಟ ಶ್ಯ ಒಂತೆ ಜ್ಯೋತಿ: ಪಶ್ಯಂತ ತಃ ಎಂದಿರುನಾಗ್ಯ ಇಸು ಸೋಃ ಸಾಮರ್ಶ್ಯೆ (ಪಾ. ಸೂ. 
೮-೩-೪೪) ನವೇಶ್ವಾಲಕ್ಷಣಸಾಮರ್ಶ್ಯ ತೋರುವಾಗ ಕೆವರ್ಗನನರ್ಗಗಳು ಪರದಲ್ಲಿರುವ ಇಸ್‌ ಉನ್‌ ಸಂಬಂಧಿ 
ನಿಸರ್ಗಕ್ಕೆ ಷತ್ತವು ಬರುತ್ತದೆ ಎಂಬುದರಿಂದ ಇಸ್‌ ಸಂಬಂಧಿ ವಿಸರ್ಗವಿರುವುದರಿಂದ ಹತ್ತ ಬರುತ್ತಪೆ 


Ke 


ಅ. ೧. ಅ, ೪. ವಲ] | ಮಸ್ತೀದಸಂಹಿಶಾ is 





ಗಾ ಗ್ನು ನ್ನ ಗ್ಯ ಗಾಗ ಸ್‌ A ಟ್ಟ NA NN hem Re RN ಟಿ ಟಟ ಫೆ 





ಆಕಾಂಕ್ರಾದಿಗಳಿಂದ ಪರಸ್ಪರ ಅನ್ವಯವೆ ವ್ಯಸೇಶ್ವಾಲಕ್ಷಣಸಾಮರ್ಥ್ಯ. ಅಲ್ಲಿ ಕ್ರಿ ಯಾದಲ್ಲಿ ಕರ್ಮತಾಸಂಬಂಧೆ 
ದಿಂದ ಜ್ಯೋಕಿಃಶಬ್ದಾರ್ಥಕ್ಕೆ ಅನ್ವಯ ವಿರುವುದರಿಂದ ಕ್ರಿಯಾಕಾರಕಭಾನ ಸಂಬಂಧವಿರುತ್ತದೆ. 


ದೇವತ್ರಾ--ದೇವನ ನುಪ್ಯಪು ಪುರುಮರ್ಶ್ಯ್ಯೇಭ್ಯೋ ದ್ವಿತೀಯಾಸಪ್ತ ನ್ಯೋರ್ಬಹುಲಂ. ( ಪಾ, ಸೂ. | 
೫-೪-೫೬) ದ್ವಿತೀಯಾಂತವಾದ ಮತ್ತು ಸಪ್ರಮ್ಯಂತೆನಾದೆ ಈ ಶಬ್ದಗಳ ಮೇಲೆ ತ್ರು ಎಂಬ ಪ್ರತ್ಯಯ ಬರುತ್ತಿದೆ. 
ಎಂಬುದರಿಂದ ಇಲ್ಲಿ ದೇವೇಷು ಎಂಬರ್ಥದಲ್ಲಿ ದೇನಶಬ್ಬದಮೇಲೆ ತ್ರಾ ಪ್ರಶ್ವಯವು ಬರುತ್ತದೆ. ಜೀವತ್ರಾ ಎಂದು. 
ರೂಪವಾಗುತ್ತದೆ. ಆದ್ಯುದಾತ್ತವಾದ ಸ್ರತ್ಯಯಸ್ವರದಿಂದ ದೇವತ್ರಾ ಎಂಬುದು ಅಂತೋದಾತ್ತವಾಡ ಪದೆ 
ಇಗುತ್ತದೆ. 


ಅಗನ್ಮ-- ಗಮಲ್ಯ ಗತಾ ಧಾತು. ಭ್ವಾದಿ. ಛೆಂದಸಿ ಲುಜ್‌ ಲರ್ಜಲಿನಃ ಸೂತ್ರದಿಂದ ಪ್ರಾರ್ಥನಾರ್ಥ 
ದಲ್ಲಿ ಲಜ್‌ ಬರುತ್ತದೆ. ಉತ್ತನುಪುರುಷಬಹುವಳನ ವಿವಕ್ಷಾಮಾಡಿದಾಗ ಮಸ್‌ ಪ್ರತ್ಯಯ ಬರುತ್ತದೆ. 
ವಿತ್ಥಂಜಃತೆಃ (ಪಾ. ಸೂ. ೩.೪೯೯) ಸೂತ್ರದಿಂದ ಮಸ್ಸಿನ ಸಕಾರಕ್ಕೆ ಲೋಪ ಬರುತ್ತದೆ. ಬಹುಲಂ ಛಂಡಸಿ 
(ಪಾ. ಸೂ, ೨-೪-೭೬) ಸೂತ್ರದಿಂದ ನಿಕರೆಣಪ್ರತ್ಯ್ಯಯವಾದ ಶೆನ್‌ ನಿಂಬುದಕ್ಕೆ ರೋಸ ಬರುತ್ತದೆ. ಅಂಗಕ್ಕೆ 
ಲಜ್‌ ನಿಮಿತ್ತಕನಾದ ಅಡಾಗಮ ಬರುತ್ತದೆ. ಅಗವರ್‌-ಮ ಎಂದಿರುವಾಗ ಮ್ಹೋತ್ಚ (ವಾ. ಸೂ. ೮-೨-೬೫) 
ಮಾಂತವಾದ ಧಾತುನಿನೆ ಮ ಕಾರಕ್ಕೆ ಮಾರ ಮತ್ತು ವಕಾರೆ ಹರದಲ್ಲಿರುವಾಗ ನಕಾರಾದೇಶ ಬರುತ್ತದೆ. 
ಎಂಬುದರಿಂದ ಇಲ್ಲಿ ಗಮಿನೆ ಮಕಾರಕ್ಕೆ ಮಕಾರ ಹರದಕ್ಕೆ ರುವ್ರದರಿಂದ ನಕಾರ ಬಂದರೆ ಅಗನ್ನ ಎಂದು ರೊಪ 
ವಾಗುತ್ತಡೆ -- ಆಡುದಾತ್ರ8 ಎಂದು ಉದಾತ್ರವಾಗಿಯೇ ನಿಧಾನಮಾಡಿರುನಪ್ರುದರಿಂದ ಅಗವ್ಮ ಎಂಬುದು ಆದ್ಯು 
ದಾತ್ರ ವಾದ ಸದವಾಗುತ್ತದೆ. ಪಾದದ ಆದಿಯಲ್ಲಿ ಬಂದಿರು ಪ್ರದರಿಂದ ಅಪಾದಾಡೌ ಎಂದು ನಿಸೇಧನಾಡಿರುವುದ 
ರಿಂದ ಕಿಜ್ಜತಿ೫ಃ ಸೂತ್ರದಿಂದ ನಿಘಾಶಸ್ತ ರವು ಬರುವುದಿಲ್ಲ. 


ಉತ್ತೆಮಮ್‌--ಅತಿಕಯಾರ್ಥದಲ್ಲಿ ತಮಪ್‌ ಪ್ರತ್ಯಯ ಬರುತ್ತದೆ. ತಮಪ್‌ ನಿತ್ತಾದುದರಿಂದ 
ಅನುದಾತ್ಮ್‌ ಸುಷ್‌ಪಿತೌ ಸೂತ್ರದಿಂದ ಅನುದಾತಕ್ತಸ್ವರವು ಪ್ರಾಪ್ತವಾಗುತ್ತದೆ. ಆದರೆ ಉಂಭಾದೀನಾಂಚೆ 
(ಪಾ. ಸೂ. ೬.೧.೧೬೦) ಈ ಗಣಪಠಶಿತವಾದವುಗಳಿಗೆ ಅಂತೋಪಾತ್ತಸ್ಥರ ಬರುತ್ತದೆ ಎಂಬುದರಿಂದ ಆಂತೋ 
ದಾತ್ತಸ್ವರ ಬರುತ್ತದೆ. ಉಂಭಾದಿಗಣದಲ್ಲಿ ಉತ್ತಮಶಕ್ಕತ್ತೈನತೌ ಸರ್ವತ್ರ ಎಂದು ಪಾಠಮಾಡಿರುತ್ತಾರೆ. 
ಆದುದರಿಂದ ಉತ್ತಮಂ ಎಂಬುದು ಆಂತೋ ದಾಶ್ರೆವಾದಶಬ್ಧವಾಗುತ್ತದೆ.. | 


| ಸಂಹಿತಾಪಾಕೆಃ | 


| 4 | ol, 
ದ್ಯನ್ನದ್ಯ ಮಿತ್ರಮಹ ಆರೋಹನ್ನು ಶ್ನತ್ತರಾಂ ದಿವಂ। 


ಡರ 


ಹೃದ್ರೋಗಂ ಮಮ ಸೂರ್ಯ ಹರಿಮಾ ಇಂ ಚ ನಾಶಯ ॥೧೧॥ 


18 


` 138 ಸಾಯಣಭಾಷ್ಯಸಹಿತಾ [ ಮಂ, ೧. ಅ.೯. ಸೂ, ೫೦. 





RT Ny 





Te ಧದ ಯು ಬರಾ ಜ್ರ ಟ್ಸ್‌್‌್‌ಚಪಅಂ6 ಹ 





| ಪದಪಾಠಃ ॥ 
ಉತ್‌sಯೆನ್‌ | ಅದ್ಯ | ಮಿತ್ರತಮಹಃ | ಆ;ರೋಹನ್‌ | ಉರ್ತ್‌೯ತರಾಂ! ದಿನಂ! 


ಹೃತ್‌5ರೋಗಂ | ಮನು! ಸೂರ್ಯ | ಹರಿಮಾಣಂ | ಚ! ನಾಶಯ Nee | 


॥ ಸಾಯಣಭಾಷ್ಯಂ ॥ 


ಉದ್ಯಸ್ನಿತ್ಯಯಂ ತೃಚೋ ರೋಗಶಾಂತ್ಯರ್ಥಃ| ತೆಥಾ ಚಾನುಕ್ರೆಮಣ್ಯಾಮುಕ್ತೆಂ! ಅಂತ್ಯ- 
ಸ್ಪೃಚೋ ಕೋಗಘ್ನು ಉಸೆನಿಸದಿತಿ! ಯುಕ್ತಂ ಚೈತತ" | ಯೆಸ್ಮಾದೆನೇನ ತೃಚೇನ ತ್ವಗ್ಲೋಸೆಶಾಂತೆಯೇ 
ಪ್ರಸೃಜ್ವಃ ಸೂರ್ಯಮಸ್ತೌ ೫ ಶೇನ ತೃಚೇನ ಸ್ತುತಃ ಸೂರ್ಯಸ್ತ್ರಮೃಷಹಿಂ ರೋಗಾನ್ನಿರಗಮುಯತ್‌ ತಸ್ಮಾ 
ದಿದಾನೀನುಪಿ ಕೋಗಶಾಂತಯೇ$ನೇನ ತೃಚೇನ ಸೂರ್ಯೆ ಉಸಾಸನೀಯಃ | ತಡುಕ್ತೆಂ ಶೌನಕೇನ | 


ಉದ್ಯನ್ನದ್ಯೇತಿ ಮಂತ್ರೋ ಯಂ ಸಾರೂ ಪಾಪೆಸ್ರೆಣಾಶನಃ | ರೋಗಫುುಶ್ಚ ನಿಷಸ್ನಕ್ಕ ಭುಕ್ತಿ ಮುಕ್ತಿ 
ಫಲಪ್ರದ ಇತಿ! § 


ಹೇ ಸೂರ್ಯ ಸರ್ವಸ್ಯ ಪ್ರೇರಕೆ ಮಿತ್ರಮಹಃ ಸರ್ದೇಷಾಮನುಕೊಲದೀಪ್ಲಿಯೊುಕ್ತ ಅದ್ಯಾಸ್ಮಿ- 
ನ್ವಾಲ ಉದ್ಯನ್‌ ಉದಯೆಂ ಗಚ್ಛನ್‌ ಉತ್ತರಾಮುದ್ದತೆತೆರಾಂ ದಿವಮಂಶರಿಕ್ಷಮಾಕೋಹನ್ನ ಅಭಿ- 
ಮುಖ್ಯೇನೆ ಪ್ರಾಸ್ತ್ನವನ್‌ | ಯೆದ್ವಾ | ಡಿವಮಂತರಿಕ್ಷಮುತ್ತ ರಾಮಾಕೋಹನ್‌ ಉತ್ಕರ್ಷೇಣ ಪ್ರಾಪ್ಲು- 
ವನ್‌ | ಏವಂನಿಧಸ್ತೈಂ ಮಮ ಹ್ಗ ದ್ರೋಗೆಂ ಹೈ ದಯಗಳತೆಮಾಂತೆರಂ ರೋಗೆಂ ಹರಿನೂಣಂ ಶರೀರಗತ- 
ಕಾಂತಿಹರಣಶೀಲಂ ಜಾಹ್ಯಂ ರೋಗಂ! ಯಡ್ದಾ | ಶರೀರಗತಂ ಹರಿದ್ವರ್ಣಿಂ ರೋಗಸ್ರಾಪ್ತೆಂ ವೈವರ್ಣ್ಯ- 
ಮಿತ್ಯರ್ಥಃ | ತೆದುಜಯೆಮಸಿ ನಾಶಯೆ | ಮಾಂ ಸ್ಲೋತಾರಮುಭಯೆವಿಧಾದೊ ಶ್ರೀಗಾನ್ಮೋಚಚೆಯೇತೈರ್ಥಃ!! 
ಮಿಶತ್ರಮಹಃ। ಮಿತ್ರೆಮನುಕೂಲಂ ಮಹಸ್ತೇಜೋ ಯಸ್ಯಾಸೌ| ಆಮಂತ್ರಿತೆನಿಘಾಶಃ | ಉತ್ತರಾಂ | 
ಉದಿತ್ಯನೇನೋಪೆಸರ್ಗೇಣ ಸ್ವಸೆಂಸೃಷ್ಟಧಾತ್ವರ್ಥೋ ಲಕ್ರ್ಷ್ಮಶೇ | ತೆಸ್ಮಾದಾತಿಶಾಯೆನಿ ಕೆಸ್ತೆ ರಪ್ರೆತ್ಯಯೆ8' 
ಪ್ರಥಮಸೆಕ್ಷೇಂತಂಕ್ಷವಿಕೇಷಣತ್ಕೆ ಆಕೆ ಪ್ರವ್ಯಪ್ರಕರ್ಷಪ್ರತೀಶತೇರಾಂ ನ ಭವತಿ! ದ್ವಿತೀಯೇ ತ್ರಾಕೋಹಣ- 
ಕ್ರಿಯಾಯಾಃ ಪ್ರೆಕರ್ಷೊೋ ಗಮ್ಯುತೆ ಇತಿ ಕಿಮೇತಿ ಶ್ರಿಬವ್ಯಯೆಹಾದಾಮ್ಸವ್ರವ್ಯಸ್ರ ಕೆರ್ನೇ | ಷಾ. ೫-೪-೧೧1 
ಇತಿ ಆಮು | ಪ್ರಥಮಸೆಕ್ಷೇ ಬಾಪ್ತೆರಪೋಃ ಪಿತ್ತ್ಯಾಡನುಬಾತ್ತತ್ತೆ ಉಪಸರ್ಗಸ್ವರ ಏವ ಶಿಸ್ಯತೇ! 
ದ್ವಿತೀಯೇ ತ್ವಾಮ್ರುಶೈಯಸ್ಕ ಸತಿ ಶಿಷೃತ್ತಾಶ್ಮಸ್ಥೈನ ಸರೇ ಸ್ರಾಹ್ರೇ ವ್ಯತ್ಯೆಯೇನಾದ್ಯುದಾತ್ರೆತ್ರೆಂ! 
ವೃಷಾದಿರ್ಮಾ ಬ್ರೆಷ್ಟವ್ಯಃ | ಸೆಹ್ಯಾಕೃತಿಗಣಃ! ಪೃದ್ರೋಗೆಂ! ನಾ ಶೋಕಷ್ಯಇಂರೋಗೇಹು | ಪಾ. ೬-೩- 
೫೧ | ಇತಿ ಹೈದಯಶಬ್ದಸ್ಯ ಹೈದಾದೇಶಃ |! ಮಮ! ಯೆೊುಸ್ಕದಸ್ಮೆದೊರ್ಜಸೀತ್ಯಾದ್ಯುವಾತ್ತೆತ್ನೆಂ! ಹೆಶಿ- 
ಮಾಣಂ | ಚ ಇತ್‌ ಹರಣೇ | ಜನಿಹೃಭ್ಯಾಮಿಮನಿನ್‌ | ಉ. ೪-೧೪೮ | ಇತ್ಯೌಣಾದಿಕೆ ಇಮುನಿಕ್ನೆ ಸ್ರತ್ಯಯಃ | 
ವ್ಯಶ್ರ ಯೇನಾಂತೋದಾತ ತತ್ವಂ | ಯದ್ವಾ! ಹರಿಚ್ಚೆಬ್ಬ ಸ್ಯ ವರ್ಣವಾಚಿತ್ಪಾದ್ದರ್ಣದೃಢಾದಿಭ್ಯಃ ಸ್ಯ ಇರ್‌ 


ಚ। ಸಾ. ೫-೧-೧೨೩! ಇತಿ ಚಿಕಾರಾದಿಮನಿನ್ಸ ಪ್ರತ್ಯಯ | ಇಷ್ಮೇನೀಯ; ಸ್ಥಿ ತನುನ ತೌ. : ಭೇರಿತ್ತಿ 
ಬಲೋಪೆಃ || | 


ಅ, ೧. ಅ, ೪. ವ. ೮, ] | ಖುಗ್ರೇದಸಂಹಿತಾ 139 


ಗರ NS Ser, Np, 








WN TRAN A Te TTL, NL TM TT 


| ಪ್ರತಿಪದಾರ್ಥ | 


ಮಿತ್ರಮಹಃ-- (ಲೋಕಕ್ಕೆ ಲ್ಲ) ಅನುಕೂಲಮಾಡತಕ್ಕ ತೇಜಸುಳ್ಳ | ಸೂರ್ಯ (ಸಮಸ್ತ ಕ್ಟೂ) ಪ್ರೇರಕ 
ನಾದ ಎಲ್ಫೆ ಸೂರ್ಯನೇ | ಅದ್ಯ-_ ಈಗ | ಉದೈನ್‌-- ಉದಯಿಸುತ್ತ | ಉತ್ತರಾಂ ದಿವಂ ಆರೋಹನ್‌.-- 
ಅತ್ಯಂತ ಎತ್ತರದಲ್ಲಿರತಕ್ಕ ಅಂತರಿಕ್ಷವನ್ನು ಹತ್ತುತ್ತ | ಆಥವಾ ದಿವಂ ಉತ್ತರಾಂ ಆರೋಹನ"-ಅಂತರಿಕ್ಷನನ್ನು 
ಅತಿಶಯನಾಗಿ ಹತ್ತುತ್ತ |! ಮಮ- ನನ್ನ | ಹೈದ್ರೋಗೆಂ- ಹೃದಯಗತವಾದ (ದೇಹೆದ ಒಳಗಿನ) ರೋಗ 
ವನ್ನೂ | ಹರಿಮಾಣಂ- (ದೇಹದ ಲಾವಣ್ಯವನ್ನು) ಅಪಹರಿಸುವ (ಹೊರಗಿನ) ರೋಗವನ್ನೂ | ಅಥವಾ 
ವಿಕಾರವಾದ ಹಳದಿ ಬಣ್ಣವನ್ನುಂಟುಮಾಡುವ (ಕಂಮಾಲೆ, ತೊನ್ನು ಮುಂತಾದ) ರೋಗವನ್ನೂ | ನಾಶಯ-- 
ನಾಶಮಾಡು, 


| ಭಾವಾರ್ಥ | 


ಎಲ್ಫೈ ಸೂರ್ಯನೇ, ನೀನು ಲೋಕಕ್ಕೆಲ್ಲ ಅನುಕೂಲಮಾಡಶಕ್ಕ ತೇಜಸ್ಸಿನಿಂದ ಕೂಡಿ, ಎಲ್ಲಕ್ಕೂ 
ಪ್ರೇರಕನಾಗಿದ್ದೀಯೆ. ಈಗ ಉದಯಿಸಿ ಅತ್ಯಂತ ಎತ್ತರದಲ್ಲಿರತಕ್ಕ ಅಂತೆರಿಕ್ಷವನ್ನು ಹತ್ತುತ್ತಾ ನನ್ನ ಹೃದಯ 
ಗತವಾದ ಒಳಗಿನ ಕೋಗವನ್ನೂ ಹಳದಿ ಬಣ್ಣವನ್ನು ಂಟುಮಾಡುವ ಕಾಮಾಲ್ಕೆ ತೊನ್ನು ಮುಂತಾದ ದೇಹದ 
ಹೊರಗಿನ ಕೋಗಗಳನ್ನೂ ನಾಶಮಾಡು. 


English Translation. 


() Sub, rising to-day and mounting into the highest heaven you look 
radiant with benevolent light; remove the sickness of my heart and the 
yellowness (of my body). | 


॥ ನಿಶೇಷ ನಿಷಯೆಗಳು ॥ 


ಉದ್ಯನ್ನದ್ಯ-- ಎಂಬ ಈ ಯಕ್ಕೂ ಮುಂದಿನ ಎರಡು ಖುಕ್ಳುಗಳೂ ಕೋಗಶಾಂತ್ಯರ್ಥವಾಗಿ ಪಠಿಸ 
ಲೃಡುವನೆಂದು ಪ್ರಸಿದ್ಧವಾಗಿರುವುದು. ಅನುಕ್ರಮಣಿಕೆಯಲ್ಲಿಯೂ ಸಹ ಅಂತ್ಯಸ್ತೃಚೋ ರೋಗಫ್ಸು ಉಪೆ- 
ನಿಷದಿತಿ ಎಂದರೆ ಉದುತ್ಛ್ಯಂ ಎಂಬ ಈ ಸೂಕ್ತದ ಕಡೆಯ ಮೂರು ಖುಕ್ಕುಗಳು ರೋಗನಾಶಕಗಳು ಎಂದು 
ಹೇಳಿರುವುದು. ಇದು ಯುಕ್ತವಾಗಿಯೇ ಇರುವುದು. ಏಕೆಂದರೆ ಈ ಸೂಕ್ತದ ಖುಷಿಯಾದ ಪ್ರಸ್ಪಣ್ವಯಸಿಯು 
ಈ ಮೂರು ಬುಕ್ಳುಗಳಲ್ಲಿ ಚರ್ಮಸಂಬಂಧಥವಾದ ಕೋಗವನ್ನು ಸರಿಹಾರಮಾಡಬೇಕೆಂದು ಸೂರ್ಯನನ್ನು 
ಪ್ರಾರ್ಥಿಸಲು ಸೂರ್ಯನು ಅದರಂತೆ ಆ ಹಖಷಹಿಯ ರೋಗವನ್ನು ಇಶಮಾಡಿದನು. ಆದುದರಿಂದ ಈ ಮೂರು 
ಬುಕ್ಳುಗಳಿಂದ ಸೂರ್ಯನನ್ನು ಪ್ರಾರ್ಥನೆಮಾಡಿದರೆ ಈಗಲೂ ರೋಗ ನಿವಾರಣೆಯಾಗುವುದು. ಈ ನಿಷಯವನ್ನು 
ಉದ್ಯನೃದ್ಯೇಶಿ ಮಂತ್ರೋ$ಯಂ ಸೌರಃ ಹಾಹೆಪ್ರಣಾಶನಃ | ರೋಗಫ್ನುಶ್ನ ನಿಷಘ್ನುಶ್ಚ ಭುಕ್ತಿ ಮುಕ್ತಿ- 
ಫಲಪ್ರದ ಇತಿ ಎಂದರೆ ಉದ್ಯನೃದ್ಯ ಎಂಬ ಸೂರ್ಯದೇವತಾಕವಾದ ಈ ಮೂರು ಖುಕ್ಕುಗಳ್ಳು ಪಠಿಸಿದವರೆ 
ಪಾಸಗ್ಗಳನ್ನು ನಾಶಮಾಡುವುದಲ್ಲದೆ ಸಕಲಕೋಗಗಳನ್ನೂ ವಿಷವನ್ನೂ ನಾಶಮಾಡಿ ಇಹಲೋಕ ಪರಲೋಕ 
ಸೌಖ್ಯಗಳಾದ ಭುಕ್ತಿಮುಕ್ತಿಗಳನ್ನು ಕೊಡುವವು ಎಂದು ಶೌನಕಮಹರ್ಹಿಯು ಹೇಳಿರುವರು. ಬೃಹದ್ದೇವತಾ 
ಎಂಬ ಗ್ರಂಥದಲ್ಲಿಯೂ ರೋಗಘ್ನುಸ್ಸೈ ಚೆ ಉತ್ತಮಃ (ಬೃ. ದೆ. ೩-೧೧೩) ಎಂದು ಹೇಳಿರುವುದು. 


140 ಸಾಯಣಭಾಷ್ಯಸಹಿತಾ [ಮಂ. ೧. ಅ. ೯, ಸೂ. ೫೦ 





Pe 


ಉಡ್ಯನ್ನದ್ಯ-- ಈಗತಾನೇ ಉದಯಿಸಿರುವ ಸೂರ್ಯನು ಪೂರ್ವದಿಕ್ಕಿನ ಅಥೋಭಾಗದಲ್ಲಿ ಉದಯಿಸಿ 
ಕ್ರಮವಾಗಿ ಆರೋಹನ್‌ ಉತ್ತರಾಂ ದಿವಂ ಎಂದರೆ ಸ್ವರ್ಗದ (ಅಂತರಿಕ್ಷದ) ಮೇಲುಭಾಗಕ್ಕೆ ಹೋಗುವನು. 


ನಿತ್ರೆಮಹಃ. -ಮಿತ್ರಮನುಕೂಲಂ ಮಹಸ್ಟೇಜೋ ಯೆಸ್ಯಾಸೌ | ಸರ್ವೇಷಾಮನುಕೂಲ- 
ದೀಸ್ತಿಯುಕ್ತ ಇತ್ಯರ್ಥಃ ಸರ್ವರಿಗೂ ಅನುಕೂಲನಾದ ಅಥವಾ ಅತ್ಯವಶ್ಯಕವಾದ ಕಾಂತಿಯಿಂದ (ಜಿಳಕಿ 
ನಿಂದ) ಕೂಡಿರುವವನು. 


| ಉತ್ತರಾಂ ದಿವಂ ಆರೋಹನ್‌ --ಉದ್ಡಿತೆತೆರಾಂ ದಿವಮಾರೋಹೆನ್‌__ಉದಯಾನಂತೆಕ ಕ್ರಮ 
ಕ್ರಮವಾಗಿ ಅಂತರಿಕ್ಷದಲ್ಲಿ ಮೇಲುನೇಲಕ್ಕೆ ಹೋಗುವನು. ಸೂರ್ಯನು ಪ್ರಾತಃಕಾಲದಲ್ಲಿ ಅಂತರಿಕ್ಷದ 
ಸೆಳಭಾಗದಲ್ಲಿ ಉದಯಿಸಿ ಕ್ರಮೇಣ ಮಧ್ಯಾಹ್ನ ಕಾಲಕ್ಕೆ ಅಂತರಿಕ್ಷದ ಮೇಲುಭಾಗಕ್ಕೆ ಬರುವನೆಂದಭಿಪ್ರಾಯನು. 


ಹೃದ್ರೋಗೆಂ--ಹೃದಯ ಸಂಬಂಧವಾದ ರೋಗವನ್ನು. 


ಹರಿಮಾ೫0- ಶರೀರದಲ್ಲಿ ಉಂಟಾದ ಹಳದೀಬಣ್ಣದಿಂದ ಕೂಡಿದ ಒಂದು ವಿಧವಾದ ಚರ್ಮರೋಗ : 
ಅಥವಾ ಈ ಶಬ್ದಕ್ಕೆ ತೊನ್ನು (1.:001087) ಎಂಬ ಅರ್ಥವನ್ನು ಕೆಲವರು ಹೇಳುವರು. ಈ ವಿಧವಾದ ಚರ್ಮ 
ಕೋಗವನ್ನೂ ಸರಿಹರಿಸಬೇಕೆಂದು ಪ್ರಸ್ಥಣ್ಬ ಖುಷಿಯು ಸೂರ್ಯನನ್ನು ಪ್ರಾರ್ಥಿಸಿರುವನು. 


I ವ್ಯಾಕರೆಣಪ್ರ ಶ್ರಿಯಾ I 


ಮಿತ್ರಮಹಃ--ಮಿತ್ರಂ ಅನುಕೂಲಂ ಮಹಃ ತೇಜೋ ಯಸ್ಯ ಅಸೌ ಮಿತ್ರಮಹಾಃ | ಎಲ್ಲರಿಗೂ 
ಅನುಕೂಲವಾದ ತೇಜಸ್ಸುಳ್ಳವನು ಎಂದು ತಾತ್ಪರ್ಯ. ಮಿತ್ರಮಹಸ್‌ ಶಬ್ದದ ಮೇಲೆ ಸ೦ಬುದ್ದಿವಿವಕ್ತಾ 
ಮಾಡಿದಾಗ ಮಿತ್ರಮೆಹೆಸ್‌*ಸ್‌ ಎಂದಿರುತ್ತದೆ. ' ಅಸಂಬುದ್ಧೌ ಎಂದು ದೀರ್ಥ ನಿಷೇಧಮಾಡಿರುವುದರಿಂದ 
ದೀರ್ಥಬರುವುದಿಲ್ಲ. ಹೆಲ್‌ಜ್ಯಾದಿ ಲೋಪದಿಂದ ಸು ಲೋಪವಾಗುತ್ತದೆ. ಸಕಾರಕ್ಕೆ ರುತ್ವವಿಸರ್ಗಗಳು ಬಂದರೆ 
ಮಿತ್ರಮಹೆಃ ಎಂದು ರೂಪವಾಗುತ್ತದೆ. ಆಮಂತ್ರಿಶೆಸ್ಯೆಚ ಎಂಬ ಎಂಟನೇ ಅಧ್ಯಾಯದ ಸೂತ್ರದಿಂತ ಸರ್ವಾನು 
ದಾತ್ರಸ್ಪರ ಬರುತ್ತದೆ. 


ಉತ್ತೆರಾಮ್‌- ಉತ್‌ ಎಂಬುದು ಉಪಸರ್ಗ. ಉಪಸರ್ಗಾಃ ಕ್ರಿಯಾಯೋಗೇ ಎ೦ಬುದರಿಂದ ಕ್ರಿಯೆಯ 
ಸಂಬಂಧವಿರುವಾಗ ಮಾತ್ರ ಉಪಸರ್ಗಸಂಜ್ಞೆ ಬರುತ್ತದೆ. ಆದುದರಿಂದ ಇಲ್ಲಿ ಕೇವಲ ಉಪಸರ್ಗವಿರುವುದರಿಂದ 
ಉಪಸರ್ಗ ಸಂಬಂಧವಿರುವ ಪ್ರಾಕರಣಿಕನಾದ ಒಂದು 'ಧಾತ್ವರ್ಥವನ್ನು ಸ್ತೀಕರಿಸಬೇಕು. ಲುತಿನಿಂದ ಲಕ್ಷಣಾ 
ವೃತ್ತಿಯಿಂದ ಧಾತ್ವರ್ಥವು ಬೋಧಿತವಾಗುತ್ತದೆ. ಲಕ್ಷ್ಯವಾದ ಧಾತ್ವರ್ಥದಲ್ಲಿರುವ ಅತಿಶಯವನ್ನು ವಿನಕ್ಷಾಮಾಡಿ 
ದಾಗ ತರೆಪ್‌ ಪ್ರತ್ಯಯ ಬರುತ್ತದೆ. ಉತ್ತರಾಂ ಎಂಬಲ್ಲಿ ಹಿಂಜಿ ಎರೆಡು ರೀತಿಯಿಂದ ವ್ಯಾಖ್ಯಾನ ತೋರಿಸಿದೆ. 
ಮೊದಲನೇ ವ್ಯಾಖ್ಯಾನದಲ್ಲಿ ಉತ್ತರಾಂ ಎಂಬುದು ಅಂತರಿಕ್ಷಕ್ಕೆ ನಿಶೇಷಣವಾಗಿರುತ್ತದೆ. ಆಗ ಉತ್ತರಾಂ ಎಂಬಲ್ಲಿ 
ವಿಶೇಷ ನಿವಕ್ತಾಮಾಡಿದರೆ ದ್ರವಗತನಾದ ವಿಶೇಷವನ್ನು ವಿವಕ್ಷಾಮಾಡಿದಂತೆಯೇ ಆಗುತ್ತದೆ. ಆಗ ತರಪಿನ 
ಮೇಲೆ ಆನರ್‌ ಪ್ರತ್ಯಯ ಬರುವುದಿಲ್ಲ. ಕೆಮೇತ್ರಿಜವ್ಯಯಘಾದಾಮೃದ್ರಮ್ಯ ಪ್ರಕರ್ನೆ (ಪಾ. ಸೂ. ೫-೪-೧೧) 
ಇದು ಅಮನ್ನು ವಿಧಾನಮಾಡುವ ಸೂತ್ರ. ತರಪ್‌ತಮಪ್‌ ಪ್ರತ್ಯಯಗಳಿಗೆ ಘೆ ಎಂದು ಸಂಜ್ಞೆ. ಕವರ್‌, 
ಏದಂತವಾದ ಶಬ್ದ, ತಿ೫ಂತ್ಕ, ಅವ್ಯಯ ಇವುಗಳಮೇಲೆ ಬಂದಿರುವ ತರಪ್‌ತಮಖಪ್‌ ಪ್ರತ್ಯಯಗಳ ಮೇಲೆ ಆಮ್‌ 


ಅ, ೧. ಅ. ೪. ವ. ೮] ,  ಖುಗ್ರೇದಸಂಹಿತಾ 141 





TR y ಗ ಸ್‌ ಗಸ ದನ್ನು ನನ್ನಗೆ 1 


ಬರುತ್ತದೆ. ದ್ರವ್ಯಗತವಾದ ಪ್ರಕರ್ಷ ತೋರುತ್ತಿದ್ದಕೆ ಬರುವುದಿಲ್ಲ. ಹೀಗೆ ಅದ್ರವ್ಯಪ್ರಕರ್ಸೆ ಎಂದು ವನಿಸೇಧೆ 
ಮಾಡಿರುವುದರಿಂದ ಅಂತರಿಕ್ಷನಿಶೇಷಣವಾಗುವಾಗ ಬರುವುದಿಲ್ಲ. ಎರಡನೆಯ ವ್ಯಾಖ್ಯಾನದಲ್ಲಿ ಆರೋಹಣ 
ಕ್ರಿಯಾದಲ್ಲಿರುವ ಪ್ರಕರ್ಷವು ತೋರುತ್ತದೆ. ಆದುದರಿಂದ ಹಿಂದಿನ ಸೂತ್ರದಿಂದ ತರನಿನಮೇಲೆ ಆಮ್‌ ಬರುತ್ತದೆ. 
ಪ್ರಥಮ ವ್ಯಾಖ್ಯಾನದಲ್ಲಿ ತರಪಿನಮೇಲೆ ಆಮ್‌ ಬರದಿರುವುದರಿಂದ ಸ್ತ್ರೀತ್ವವಿನಕ್ಷಾಮಾಡಿದಾಗ ಅದಂತವಾದುದ 
ರಿಂದ ಟಾಪ್‌ ಬರುತ್ತದೆ. ದ್ವಿತೀಯಾ ಏಕವಚನದಲ್ಲಿ ಉತ್ತರಾಂ ಎಂದು ರೂಪವಾಗುತ್ತದೆ. ಬಾಪ್‌ ಮತ್ತು 
ತರಪ್‌ ಎರಡು ಪ್ರತ್ಯಯಗಳೂ ಏಿತ್ತಾದುದರಿಂದ ಅನುದಾತ್ತಸ್ತರವು ಬರುವುದರಿಂದ ಉಪಸರ್ಗದ ಉದಾತ್ತ 
ಸ್ವರವೇ ಉಳಿಯುತ್ತದೆ. ಉತ್ತರಾಂ ಎಂಬುದು ಆದ್ಯುವಾತ್ಮವಾದ ಪದವಾಗುತ್ತದೆ. ಎರಡನೇ ವ್ಯಾಖ್ಯಾನದಲ್ಲಿ 
ತರಪ್‌ ಪಿತ್ತಾದುದರಿಂದ ಅನುದಾತ್ತಸ್ವರ ಬರುತ್ತದೆ. ಆದರೆ ಅದರಮೇಲೆ ಆಮ್‌ ವಿಧಾನಮಾಡಿರುವುದರಿಂದ 
ಅದು ಸತಿಶಿಷ್ಟವಾಗುವುದರಿಂದ ಪ್ರತ್ಯ್ಯಯಸ್ವರದಿಂದ ಅಂತೋದಾತ್ರವು ಪ್ರಾಪ್ತವಾದರೆ ಛಂದಸ್ಸಿನಲ್ಲಿ ವ್ಯತ್ಯಯವನ್ನು 
ಸ್ವೀಕರಿಸಿ ಆದ್ಯುದಾತ್ರವನ್ನು ಹೇಳಬೇಕು. ಅಥವಾ ವೃಷಾದಿಗಣವು ಆಕೃತಿಗಣವೆಂದು ಸ್ವೀಕರಿಸಿರುವುದರಿಂದ 
 ಉತ್ತರಾಂ ಎಂಬ ಆಮಂತಶಬ್ದವನ್ನು ಆ ಗಣದಲ್ಲಿ ಪಠಿಸಿದೆ ಎಂದು ಸ್ವೀಕರಿಸಬೇಕು. ವೃಷಾದಿಗಳಿಗೆ ಆದ್ಯು 
ದಾತ್ರವನ್ನು ಹೇಳಿರುವುದರಿಂದ ಸ್ವರಸವಾಗಿ ಉತ್ತರಾಂ ಎಂಬುದಕ್ಕೆ ಆದ್ಯುದಾತ್ತವು ಸಿದ್ಧವಾಗುತ್ತದೆ. 





ಹೃದ್ರೋಗಮ್‌. ಹೃದಯಸ್ಯ ಕೋಗಃ ಹೃದ್ರೋಗಃ ತಂ ಹೃದ್ರೋಗಂ || ದೇಹೆದ ಒಳಗಿನ ರೋಗ 
ಎಂದರ್ಥ. ವಾ ಶೋಕಷ್ಕೇ೫್‌ರೋಗೇಷು (ಪಾ. ಸೂ. ೬-೩-೫೧) ಹೈದಯ ಶಬ್ದಕ್ಕೆ ಶೋಕ, ಸ್ಯಇ್‌್‌, ರೋಗ 
ಶಬ್ದಗಳು ಪರದಲ್ಲಿರುವಾಗ ಹೃದಾದೇಶವು ವಿಕಲ್ಪವಾಗಿ ಬರುತ್ತದೆ ಎಂಬುದರಿಂದ ಇಲ್ಲ ರೋಗಶಬ್ದ ಪರದಲ್ಲಿರು 
ವುದರಿಂದ ಹೃದಯಶಬ್ದಕ್ಕೆ ಹೈದಾದೇಶ ಬರುತ್ತದೆ. ಹೈಥ್ರೋಗಂ ಎಂದು ರೂಪವಾಗುತ್ತದೆ. 


ಮಮ ಅಸ್ಮಚ್ಛಬ್ದಕ್ಕೆ ಷಸ್ಲೀ ಏಕವಚನ ಪರದಲ್ಲಿರುವಾಗ ಶೆವಮಮಾಜಸಿ (ಪಾ. ಸೂ. ೭-೨-೯೬) 
ಸೂತ್ರದಿಂದ ಮನರ್ಯಂತಕ್ಕೆ ಮಮ ಎಂಬ ಆದೇಶ ಬರುತ್ತದೆ. ಶೇಷೇಲೋಪಃ ಸೂತ್ರದಿಂದ ಮಹರ್ಯಂಶದ 
ಪರದಲ್ಲಿರುವ ಅದ್‌ ಎಂಬುದಕ್ಕೆ ಲೋಪ ಬರುತ್ತದೆ. ಯುಷ್ಮದಸ್ಮದ್ಭ್ಯಾಂ ಜಸೋ*ಶ್‌ (ನಾ. ಸೂ. ೭-೧-೨೭) 
ಸೂತ್ರದಿಂದ ಷಸ್ಕಿಯ ಜಸ್‌ ವಿಭಕ್ತಿಗೆ ಅಶಾದೇಶ ಬರುತ್ತದೆ. ಅತೋಗುಣೆ ಸೂತ್ರದಿಂದ ಪರರೂಪವು ಏಕಾ 
ದೇಶವಾಗಿ ಬಂದರೆ ಮಮ ಎಂದು ರೂಪವಾಗುತ್ತದೆ. ಏಕಾದೇಶೇ ಉದಾಶ್ರೇನೋದಾತ್ರ ಸೂತ್ರದಿಂದ ವಿಭಕ್ತಿಗೆ 
ಉದಾತ್ರವು ಪ್ರಾ ಪ್ರವಾದರೆ ಯುಸಷ್ಮದೆಸ್ಮದೋರ್ಜಸಿ (ಪಾ. ಸೂ. ೬-೧-೨೧೧) ಎಂಬುದರಿಂದ ಆದ್ಯುದಾತ್ರ 


ವಾಗುತ್ತದೆ. ಮಮ ಎಂಬುದು ಆದ್ಯುದಾತ್ರವಾದ ಪದವಾಗುತ್ತದೆ- 


ಹೆರಿಮಾಣಮ್‌--ಹೃ ಜ್‌ ಹರಣೆ ಧಾತು. ಭ್ವಾದಿ. ಜನಿಪೃಭ್ಯಾಮಿಮನಿನ್‌ (ಉ. ಸೂ. ೪-೫೮೮) 
ಎಂಬ ಉಣಾದಿ ಸೂತ್ರದಿಂದ ಈ ಧಾತುವಿಗೆ ಇಮನಿನ್‌ ಪ್ರತ್ಯಯ ಬರುತ್ತದೆ. ಹೃ ಇಮನಿನ್‌ ಎಂದಿರುವಾಗ 
ಇನ್‌ ಲೋಪವಾಗುತ್ತದೆ. ಧಾತುವಿಗೆ ಅರ್ಥೆಧಾತುಕನಿಮಿತ್ತವಾದ ಗುಣ ಬರುತ್ತದೆ. ಯಕಾರಸ್ಥಾ ನಕ್ಕೆ ಬರುವ 
ಗುಣವು ರ ಪರವಾಗಿ ಬಂದರೆ ಹೆರಿಮನ್‌ ಎಂದು ನಾಂತವಾದ ಹದವಾಗುತ್ತದೆ. ದ್ವಿತೀಯ್ಛೆ ಕವಚ ನದಲ್ಲಿ ಅಮ್‌ 
ಪ್ರತ್ಥಯ ಬಂದಾಗ ಹೆರಿಮಾಣಂ ಎಂದು ರೂಪವಾಗುತ್ತದೆ. ಅಬ್‌ ಕುಸ್ವಾಜ್‌ನುಮ್‌ ವ್ಯವಾಯೇಸಸಿ ಸೂತ್ರ 
ದಿಂದ ನಕಾರಕ್ಕೆ ಐತ್ಯ ಬಂದಿರುತ್ತದೆ. ನಿತ್‌ ಪ್ರತ್ಯಯವಾದುದರಿಂದ ಆದ್ಯುದಾತ್ರವು ಪ್ರಾಪ್ರವಾದರೆ ವ್ಯತ್ಯಯ 
ದಿಂದ ಅಂತೋದಾತ್ವಸ್ವರವು ಬರುತ್ತದೆ. ಹರಿಮಾಣಂ ಎಂಬಲ್ಲಿ ಮಕಾರೋತ್ತರಾಕಾರವು ಉದಾತ್ತವಾಗುತ್ತದೆ. 
ಅಥವಾ ಹರಿತ” ಎಂಬುದು ವರ್ಣವಾಚಕವಾದ ಶಬ್ದ. ವರ್ಣದೃಢಾದಿಭ್ಯಃ ಸ್ಯಂಚ (ಪಾ. ಸೂ. ೫-೧-೧೨) 


142 ' ಸಾಯಣಭಾಷ್ಯಸಹಿತಾ [| ಮಂ. ೧. ಅ. ೯. ಸೂ. ೫೦ 


TT ುರ್ಟುುು ೈಹಾಸ್‌ ಬ್‌ ಬಣ NN ಲು ರಾ ಚ್ರ್ರಾಕೋೂಾ್ಸ್ಮ್‌ಾ ್ಪ_ಜ ಟ್ರ MI ್ತ್ಕೂಮೈ ು,ು, ರ್ಸ್‌ 


ವರ್ಣವಾಚಕಶಬ್ದಗಳಿಗೂ ದೃಢಾದಿಗಳಿಗೂ ಸ್ಕಣ್‌ ಪ್ರತ್ಯಯವೂ ಚಕಾರದಿಂದ ಇಮನಿಚ್‌ ಪ್ರತ್ಯಯೆವೂ 
ಬರುತ್ತದೆ ಎಂಬುದರಿಂದ ಇಲ್ಲಿ ಹರಿತ" ಶಬ್ದಕ್ಕೆ ಇಮನಿಚ್‌ ಪ್ರತ್ಯಯ ಬರುತ್ತದೆ. ಹೆರಿಶ್‌*ಇಮನ್‌ ಎಂದಿರೆ 
ವಾಗ ಟೇಃ (ಪಾ. ಸೂ. ೬-೪-೧೫೫) ಭಸಂಜ್ಞಾಾ ಇರುವ ಅಂಗದ ಟಿಗೆ ಇಷ್ಮನ್‌ ಇಮನಿಚ್‌ ಈಯಸುನ್‌ 
ಪ್ರತ್ಯಯಗಳು ಪರದಲ್ಲಿರುವಾಗ ಲೋಪಬರುತ್ತದೆ ಎಂಬುದರಿಂದ ಬಿಗೆ (ಇತ್‌) ಲೋಪಬರುತ್ತದೆ. ಆಗ 
ಹೆರಿಮನಕ್‌ ಎಂದು ನಾಂತಶಬ್ದವಾಗುತ್ತದೆ. ದ್ವಿತೀಯಾ ಏಕವಚನದಲ್ಲಿ ಹರಿಮಾಣಂ ಎಂದು ಪೂರ್ವದಂತೆಯೇ 
ಆಗುತ್ತದೆ. 


| ಸಂಹಿತಾಪಾಠ।$ ॥ 
"4. | | 
 ಶುಕೇಷು ಮೇ ಹರಿಮಾಣಂ ರೋಪಣಾಕಾಸು ದಧ್ಮಸಿ | 


ಅಥೋ ಹಾರಿದ್ರವೇಸು ಮೇ ಹರಿಮಾಣಂ ನಿ ದಧ್ಯಸಿ ೧೨ | 


|| ಪಡಪಾಠಃ || 
| 
ಶುಕೇಷು! ಮೇ! ಹರಿಮಾಣಂ। ರೋಪಣಾಕಾಸು! ದಧ್ಯ್ಮಸಿ! 


4 
ಅಥೋ ಇತಿ | ಹಾರಿದ್ರವೇಷು! ಮೇ! ಹರಿಮಾಣಂ! ನಿ! ದಧ್ಮೆಸಿ ೧೨೫ 


ತಾ pee 


|| ಸಾಯಣಭಾಷ್ಕಂ | 


ಮೇ ಮಡೀಯಂ ಹರಿಮಾಣಂ ಶರೀರಗತೆಂ ಹರಿದ್ರೆರ್ಣಸ್ಯೆ ಭಾವಂ ಶುಕೇಷು ತಾದೈಶಂ ವರ್ಣಂ 
ಕಾಮಯಮಾನೇಷು ಪೆಕ್ಚಿಷು ತಥಾ ರೋಪೆಣಾಕಾಸು ಶಾರಿಕಾಸು ಸೆಕ್ತಿನಿಶೇನೇಷು ದಧ್ಮಸಿ| ಸ್ಥಾಪೆ 
ಯಾವು | ಅಥೋ ಅಹಿ ಚೆ ಹಾರಿದ್ರವೇಷು ಹೆರಿಕಾಲದ್ರುಮೇಷು ತಾಡೃಗ್ವಣ: ಸಕ್ಸು ಹೇ ಮದಿಯೆಂ 
ಹರಿಮಾಣಂ ನಿ ವಧ್ಮಸಿ! ನಿಜಧೀಮಹಿ। ಸ ಚಿ ಹರಿಮಾ ತಶ್ರೈವ ಸುಖೇನಾಸ್ತಾಮಸ್ಮಾನ್ಮಾ ಮಾಧಿಷ್ಟೇ- 
ಶ್ರೈರ್ಥ8 | ದಧ್ಮಸಿ! ಇದೆಂಶೋ ಮಸಿರಿತ ಮಸ ಇಕಾರಾಗನುಃ ॥ 


| ಪ್ರತಿಪದಾರ್ಥ ॥ 


ಮೊ ನನ್ನ (ದೇಹದ) | ಹರಿಮಾಣಂ--ಹಳವೀಬಣ್ಣವನ್ನು | ಶುಕೇಕು - (ಆ ಬಣ್ಣಕ್ಕೆ 
ಇಷ್ಟ ಸಡುವ) ಗಿಳಿ ಮುಂತಾದ ಪಸ್ತಿಗಳಲ್ಲಿಯೂ! ರೋಪಣಾಶಕಾಸು-- ಶ೫ಾರಿಕಾ (ಮೈನಾ) ಪಕ್ಷಿಗಳಲ್ಲಿಯೂ | 
ದಧ್ಮಸಿ-(ನನ್ನ ದೇಹದಿಂದ ಬದಲಾಯಿಸಿ) ಇಡೋಣ | ಆಥೋ--ಅಲ್ಲದೆ | ಹಾರಿದ್ರೆವೇಷು--ಹೆರಿತಾಳವೃಕ್ಷ 
ಗಳಲ್ಲಿಯೂ | ಮೇಇ-ನನ್ನ (ದೇಹದ) | ಹರಿಮಾಣಂ--ಹಳದೀ ಬಣ್ಣಿವನ್ನು | ನಿಡಧ್ಮಸಿ--ಇಡೋಣ. 


ಅ. ೧, ಅ. ೪. ವ.೮,. ] |  ಖುಗ್ರೇದಸಂಹಿತಾ | 143 








Ne TNS TT ಗ Te ಯ ಜ.6 


॥ ಭಾನಾರ್ಥ | 


ನನಗೆ ಅನತುಕೂಲವಾಗಿರುವ ನನ್ನ ದೇಹದ (ಸಜ್ಚೆ) ಹಳದೀ ಬಣ್ಣ ನನ್ನು ಆ ಬಣ್ಣಕ್ಕೆ ಆಸೆಪೆಡುವ. 
ಗಿಳಿಗಳಲ್ಲಿಯೂ. ಮೈನಾ ಪಕ್ಷಿಗಳಲ್ಲಿಯೂ ಹೆರಿತಾಳ ವ ೈಕ್ಷಗಳನ್ಲಿಯೂ ಇಡೋಣ. 


3131188 Translation. 


Let 1 us transfer the yellowness (of my body) to the parrots, to the star- 
lings or to the Haridala tree: 


| ನಿಶೇಷ ನಿಷಯೆಗಳು | 


ಹಿಂದಿನ ಯಕ್ಕಿನಲ್ಲಿ ಪ್ರಸೃ ಬ್ಯಯಸಿಯು ತನ್ನ ಚರ್ಮಗತವಾದ ಕೋಗವನ್ನು ಸರಿಹರಿಸಬೇಕೆಂದು 
ಸೂರ್ಯನನ್ನು ಪ್ರಾರ್ಥಿಸಿರುವನಷ್ಟೆ. ಆ ರೋಗನರಿಹಾರಕ್ರಮನವನ್ನು ಈ ಮಂತ್ರದಲ್ಲಿ ನಿಶದಪಡಿಸಿರುವನು. 


ಶುಕೇಷು.._ಗಿಣಿಗಳಲ್ಲಿ; ಗಿಚಿಗಳ ಬಣ್ಣವು ಹೆ ಸುರಾಗಿಯೂ ಹಳದಿಯಾಗಿಯೂ ಇರುವುದು. ನನ್ನ 
ಚರ್ಮಗತವಾದ ಆ ಬಣ್ಣವು ಶುಕಾದಿಗಳಿಗೆ ಸ್ವೆಭಾವಸಿದ್ಧ ವಾದುದು. ಆದುದರಿಂದ ಕೋಗಜನಿತನಾದ ಈ ಹರಿ 
ದ್ವರ್ಣವನ್ನು ಶುಕಾದಿಪಕ್ಷಿಗಳಲ್ಲಿ ಇಟ್ಟಲ್ಲಿ ಎಂದರೆ ಸೇರಿಸಿದಲ್ಲಿ ನನ್ನ ರೋಗವು ಸುಲಭವಾಗಿ ನಾಶವಾಗುವುದೆಂಬ 
ಉಪಾಯವನ್ನು ಸೂಚಿಸಿ ಯುಷಿಯು ಸೂರ್ಯನನ್ನು ಪ್ರಾರ್ಥಿಸಿರುವನು. 


ಹಂಮಾಣಂ- ಹರಿನ ಪೂರ್ಣಸ್ಯ ಭಾವಂ | ಹಳದೀ ಬಣ್ಣದಿಂದ ಕೂಡಿದ ಈ ನನ್ನ ಚರ್ಮರೋಗ 
ವನ್ನು ; ಹಳದಿಯ ಬಣ ಎ ವನ್ನು. | 


ಕೋನೆಣಾಕಾಸು__ಶಾರಿಕಾ ಎಂಬ ಪಕ್ಷಿನಿಶೇಷಗಳಲ್ಲಿ. Starlings. 


ಹಾರಿದ್ರೆವೇಷು.... ಹೆರಿತಾಲವೆಂಬ ವೃಕ್ಷನಿಶೇಷಗಳಲ್ಲಿ- ಇಲ್ಲಿ ಹರಿತಾಲ ವೃಕ್ಷವು ಯಾವುದು ಎಂಬುದು 
ಸ್ಪಷ್ಟವಾಗಿಲ್ಲ. ಬಹುಶಃ ಆ ವೃಕ್ಷದ ಎಲೆಗಳು ಹಳದೀ ಬಣ್ಣಡ್ಡಾಗಿರಬಹುದು. ಹರಿತಾಲ ಎಂದರೆ ಅರಸಿನ 
ಎಂದೂ ಹೇಳಬಹುದು. 


॥ ವ್ಯಾಕರಣಪ್ರಕ್ರಿಯಾ | 


ಡೆಧ್ದಸಿ-- ಡುಧಾಅ್‌ ಧಾರಣಪೋಷಣಯೋಃ ಧಾತು. ಜುಹೋತ್ಯಾದಿ. ಅಟ್‌ ಉತ್ತಮಪುರುನ 
ಬಹುವಚನ ವಿನಕ್ಷಾಮಾಡಿದಾಗ ಮ್‌ ಪ್ರ ತ್ಯಯ ಏರುತ್ತದೆ. ಧಾ*ನುಸ್‌ ಎಂದಿರುವಾಗ ಚುಹೋತ್ಯಾದಿಭ್ಯಃ 
ಶರ್ಲಃ ಎಂಬುದರಿಂದ ಶ್ಲುವಿಕರಣ ಬರುತ್ತದೆ. ಪೌ ಎಂಬ ಸೂತ್ರದಿಂದ ಧಾತುವಿಗೆ ದ್ವಿತ್ಯ ತ್ರ ಬರುತ್ತದೆ. ಧಾಧಾ* 
ಮಸ್‌ ಎಂದಿರುವಾಗ ಹ್ರಸ್ಟೆಃ ಸೂತ್ರದಿಂದ ಅಭ್ಯಾಸಕ್ಕೆ ಹ್ರಸ್ವ ಬರುತ್ತದೆ. ಅಭ್ಯಾಸೇ ಚರ್ಚೆ ಸೂತ್ರದಿಂದ ಜಸ್ತ 
ಬರುತ್ತದೆ. ದಧಾ*ಮಸ್‌ ಎಂದಿರುವಾಗ ಶ್ನಾಭ್ಯಸ್ಕಯೋರಾತಃ (ಪಾ. ಸೂ. ೬-೪-೧೧೨) ಎಂಬುದರಿಂದ 
ಅಭ್ಯಸ್ಮಸಂಜ್ಞೆ ಇರುವುದರಿಂದ ಧಾತುವಿನ ಆಕಾರಕ್ಕೆ ಲೋಸ ಬರುತ್ತಜಿ. ದಥ್ಮೆನ್‌ ಎಂದಿರುವಾಗ ಸಕಾರಕ್ಕೆ 
ರುತ್ವವಿಸರ್ಗಗಳು ಪ್ರಾಪ್ತವಾಗುತ್ತವೆ. ಇದೆಂತೋಮಸಿ (ಪಾ. ಸೂ. ೭-೧-೪೬) ಮಸಿ ಎಂಬುದು ಅವಿಭಕ್ತೆ ಷ್ಟ 


ಹೊ 


144 ಸಾಯಣಭಾಷ್ಯಸಹಿತಾ [ಮೆಂ. ೧. ಅ. ೯. ಸೂ. ೫೦. 


eB ರೂರ ಫೊ ರು ಟ್ಟ ದಧಿ ಟೂ RT ಬಬ ಬಟಟ ಕ ಟು (0005000600 ಬಟರ ಜಟ ಮ ರ ಫೋ ಫಲ TM ಅಂ 222್ಪಾ ್ಠ್ಠ4 5 5 


ವಾದ ನಿರ್ದೇಶ. ಇಕಾರವು ಉಚ್ಚಾರಣಾರ್ಥವಾಗಿ ಗೃಹೀತವಾಗಿದೆ. ಮಸ್‌ ಎಂಬುದು ಇಕಾರರೂಸವಾದ 
ಅಂತ್ಯಾವಯವದಿಂದ ಕೂಡಿಕೊಂಡು ಬರುತ್ತದೆ; ಅಂದರೆ ಮನಸಿಗೆ ಇತ್‌ ಎಂಬುದು ಆಗಮವಾಗಿ ಬರುತ್ತದೆ ಎಂದು 
ತಾತ್ಸರ್ಯ. ಇದರಿಂದ ರುತ್ವವಿಸರ್ಗಗಳು ಬಾಧಿತವಾಗಿ ಮಸಿ ಎಂದು ಪ್ರತ್ಯಯವಾಗುತ್ತದೆ. ದಧ್ಮ್ಮಸಿ ಎಂದು 
ರೊಪವಾಗುತ್ತದೆ. ತಿಜ್ಜತಿ೫8 ಸೂತ್ರದಿಂದ ನಿಘಾತಸ್ತರ ಬರುವುದರಿಂದ ದಥ್ಮಸಿ ಎಂಬುದು ಸರ್ವಾನುದಾತ್ತ 


ವಾಗುತ್ತದೆ 


| ಸಂಹಿತಾಪಾಠಃ ॥ 


ಉದಗಾದಯಮಾದಿತ್ಯೋ ವಿ ಶ್ರೇನ ಸ ಸಹಸಾ ಸಹ | 
ದ್ರಿ ಸನ್ನ 0 ಮಹ್ಯ ೦ ರನ್ನಯನ್ಮೊ! € ಅಹಂ ದ ಿಷತೇ ರದಂ | ೧೩ | 


1 ಪದಪಾಠಃ ॥ 
| | 
ಉತ್‌ ! ಅಗಾತ್‌ | ಅಯಂ | ಆದಿತ್ಯಃ ! ನಿಶ್ವೇನ | ಸಹಸಾ | ಸಹ! 


| | | | 
ದ್ವಿಸಪ್ರಂ! ಮಹ್ಯಂ ! ರಂಧಯನ್‌! ಮೋ ಇತಿ] ಅಹಂ ! ದ್ವಿಷತೇ! ರಥಂ (೧೩! 


ನವ್ಯಾ 


| ಸಾಯಣಭಾಷ್ಯಂ || 


ಅಯೆಂ ಪುಕೋವರ್ಕ್ಯಾದಿತ್ಕೋತದಿತೇಃ ಪುತ್ರ: ಸೂರ್ಯೋ ವಿಶ್ಟೇನ ಸೆಣಸಾ ಸರ್ವೇಣ 
ಬಲೇನ ಸಹೋದಗಾತ್‌ | ಉಡೆಯಂ ಪ್ರಾಪ್ತೆಮಾನ್‌ | ಕಂ ಕುರ್ವನ್‌! ಮಹ್ಯಂ ದ್ವಿಣಂತೆಂ ರಂಥಯೆನ್‌ 
ಮಮೋಪದ್ರವಳಾರಿಣಿಂ ಓಂಸನ್‌ | ಅಪಿ ಚಾಹಂದ್ದಿ 'ಸಶೇನಿಷ್ಟ ಕಾರಿಣೇ ರೋ/೧ಯ ಮೋ ರಥಂ | 
ನೈವ ಹಿಂಸಾಂ ಕರೋಮಿ | ಸೊರ್ಯ ನಿನ ಅಸೆ ಒಡನಿಷ್ಟಕಾರಿಣಿಂ ರೋಗಂ ವಿನಾಶಯತ್ನಿಶ್ಯರ್ಥಃ /! 
ಅಗಾಕ್‌ ನಿಶತೇರ್ಲುಜೀಣೋ ಗಾ ಲುಜಕೀತಿ ಗಾಜೇಶಃ | ಗಾತಿಸ್ಸೇತಿ ಸಿಚೋ ಲುಕ್‌ | ಆದಿತ್ವಃ | 
ದಿತೈದಿಕ್ಯಾದಿತ್ಕೇತ್ಯ ಪತ್ಯಾರ್ಥೆೇ ಪ್ರಾಗ್ಲೀವ್ಯತೀಯೋ ಜೃಪ್ರ ತ್ಯ ಯಃ | ರೆಂಧಯನ್‌ | ರಥ ಹಿಂಸಾಸಂರಾ.- 
ದ್ದ್ಯ್ಯೋಃ | ಇ್ಯಂತಾಲ್ಲಜಃ ಶತ್ಛ |! ರಥಿಜಭೋರಚಿ | ಹಾ. ೩. ೧. ೬೧ | ಇತಿ ಣಾ ಧಾಶೋರ್ನುಮಾಗಮಃ | 
ನೋ | ಮಾ ಉ ನಿಸಾತದ್ದ ಯೆಸಮುದಾಯೋ ಮ್ಶೆ ವೇತೃಸ್ಯಾರ್ಥೇ | ಓತ" | ಪಾ. ೧.೧.೧೫ | ಇತಿ 
ಸ್ರಗೃಹ್ನ ತ್ವ ಸ್ಲುತಪ್ರಗೃಹ್ಯಾ ಅಚೇತಿ ಸ್ಟ್‌ ್ರಕೃತಿಭಾವಕ | ದ್ವಿಷತೇ | ಶತುರನುಮ ಇತಿ ವಿಭಕ್ತೇರುದಾತ್ತ. 
ಶೃಂ. | ರಥಂ | ರಥೇರ್ಲುಜ್‌ ಪುಷಾದಿತ್ವಾರ್‌ ಜ್ಲೇರಜಾದೇಶಃ | ರಧಿಜಭೋರಚೀತಿ ಧಾತೋರ್ನುಂ | 
ಅನಿದಿತಾಮಿತ್ಯನುಷಂಗಲೋಪಃ | ನ ಮಾಣಕ್ಕೋಗ ಇತ್ಯಡಭಾವಃ 


ಆ. ೧. ಅಆ. ೪. ವ. ಆ. ] ಖಗ್ರೇದಸಂಹಿತಾ | 145 





|| ಪ್ರತಿಪದಾರ್ಥ || 
ಅಯಂ ಆದಿತ್ಯ $-- ಎದುರಿಗಿರುವ ಅದಿತಿಪುತ್ರನಾದ ಈ ಸೂರೈನು | ನಿಶ್ರೇನ ಸಹಸಾ ಸಹಿ 
(ತನ್ನ) ಸ ಸಮಸ್ತ ಬಲದೊಂದಿಗೆ! ಮಹ್ಯಂ-- ನನಗಾಗಿ | ದ್ಧಿ ಿಷಂತೆಂ-(ರೋಗರೂಪದಲ್ಲಿರುವ). ಶತ್ರುವನ್ನು | 
ರಂಧಯಿರ್‌-..ಹಿಂಸಿಸುತ್ತ (ನಾಶಮಾಡುತ್ತ) | ಉದಗಾಶ್‌--ಉದಯಿಸಿದ್ದಾನೆ. (ಮತ್ತು) | ಅಹೆಂ-- ನಾನ 
ದ್ವಿಸಶೇ-(ನನಗೆ ಕೇಡನ್ನು ಂಟುಮಾಡುವ ರೋಗರೂ ಪವಾಡ) ಶತ್ರು ನಿಗೆ! ಮೋ ರಥಂ--ಹಿಂಸೆ ಸನ್ನು 
ಮಾಡುವುದಿಲ್ಲ. (ನನಗೋಸ್ಟುರ ಸೂರ್ಯನೇ ಶತ್ರುವನ್ನು ನಾಶಮಾಡಲಿ). 


| ಭಾವಾರ್ಥ || 


ಎದುರಿಗಿರುವ ಅದಿತಿ ಪುತ್ರನಾದ ಈ ಸೂರ್ಯನು ತನ್ನ ಸಮಸ್ತ ಬಲದೊಂದಿಗೆ ನನ್ನ ರೋಗರೂಪದ 
ರುವ ಶತ್ರುವನ್ನು ನಾಶಮಾಡುತ್ತ ಉದಯಿಸಿದ್ದಾನೆ. ಆ -ಶತ್ರುನಾಶಮಾಡಲು ನನಗೆ ಶಕ್ತಿಯಿಲ್ಲ. ಸೂರ್ಯ; 
ನಾಶಮಾಡಲಿ. | 


English ‘Translation. 


This Aditya has risen with all his might (glory) destroying my adversar 
for I am unable to resist my enemys 


| ವಿಶೇಷ ವಿಷಯಗಳು ॥ 


ಅಯಂ ಅದಿತೈಃ-- ಈ ಸೂರ್ಯನು ಎಂದರೆ ನನ್ನ ಮುಂದೆ ಕಾಣಿಸುತ್ತಿರುವ ಈ ಸೂರ್ಯ: 
ಈಗತಾನೇ ಉದಯಿಸಿರುವ ಸೂರ್ಯನು. 

ವಿಶ್ಚೇನೆ ಸಹಸಾ ಸಹ- ಸಮಸ್ತ ಬಲಸಹಿತನಾಗಿ ಎಂದರೆ ಸಮಸ್ತರಶ್ಮಿಸಹಿತನಾಗಿ, ಬಹಳ ಪ್ರಕ 
ಮಾನವಾಗಿ. wth ೩11 his glory. ಸಹಸ್‌ ಎಂಬ ಶಬ್ದವು ಬಲನಾಮಗಳಲ್ಲಿ ಪಠಿತವಾಗಿದೆ. (ನಿ. ೩. 

ಮಹ್ಯಂ ದ್ವಿಷಂತೆಂ ರಂಧಯನ್‌-- ನನ್ನ ಹಿಂಸೆಯನ್ನು ಂಟುಮಾಡುವ ಶತ್ರುಗಳನ್ನು ಹಿಂಸಿಸುತ 
ಸ್ವಂದಸ್ಟಾಮಿಯು ರಂಥೆಯೆನ್‌ ಎಂಬ ಶಬ್ದಕ್ಕೆ ರೆಥ್ಯತಿರ್ವಶಗಮನೇ |! ಮಮ ವಶಂ ನಯೆನ್ಸಿತ್ಯಥ' 
ಎಂದರೆ ನನ್ನ ಶತ್ರುಗಳನ್ನು ನನ್ನ ವಶಮಾಡುತ್ತಾ ಎಂದರ್ಥವಿವರಣೆಮಾಡಿರುವರು. ಮತ್ತು. 

ನೋ ಅಹಂ ದ್ವಿಷತೇ ರಥಂ--ಅಸ್ಯ ಭಗವತಃ ಪ್ರೆಸಾದಾನ್ಮಾಹಂ ಶತ್ರೋರ್ವಶಂ ಗಚ್ಛೇಯ 
ನಾನು ಸಹ ಶತ್ರುಗಳ ವಶವಾಗದಂತೆ ಮಾಡಬೇಕೆಂದು ಹೇಳಿರುವ ಅರ್ಥವೂ ಸಮಂಜಸವಾಗಿರುವುದು. ಇ 
ಕಾರರು ಈ ಶಬ್ದಗಳಿಗೆ ನಾನು ನನ್ನ ಶತ್ರುಗಳಾದ ರೋಗಾದಿಗಳನ್ನು ಹಿಂಸಿಸದಿರಲಿ, ಸೂರ್ಯನೇ ಅವುಗಳ 
ನಾಶನೂಾಡಲಿ ಎಂಬ ಅರ್ಥವನ್ನು ವಿವರಿಸಿರುವರು. 


॥ ವ್ಯಾಕರಣಪ್ರಕ್ರಿಯಾ ॥ 
ಅಗಾತ್‌ಇಣ್‌ ಗತೌ ಧಾತು. ಅದಾದಿ. ಲುಜ್‌ ಪ್ರಥಮಪುರುಷ ನಿಕವಚನ ನಿವಕ್ತಾಮಾ0 
ತಿಪ್‌ ಪ್ರತ್ಯಯ ಬರುತ್ತದೆ. ಇತಶ್ಚ ಸೂತ್ರದಿಂದ ಪ್ರತ್ಯಯದ ಇಕಾರಕ್ಕೆ ರೋಸ ಬರುತ್ತದೆ. ಇಣೋಗಾ 


(ಪಾ. ಸೂ, ೨-೪-೪೫) ಲುಜ್‌ ಪರದಕಿರುವಾಗ ಇಣ್‌ ಧುತುನಿಗೆ ಗಾ ಎಂಬ ಆದೇಶವು ಬರುತ್ತದೆ. 
19 


146 ಸಾಯಣಭಾಸ್ಯಸಹಿ ತಾ | [ಮಂ. ೧, ಆ, ೯. ಸೂ. ೫೦. 


ಗಟಾರ ಕ 





hn ಗಗ, ಗ ಗಾ ಗ್ಯ ಎರ ಲಲ ಲಚ ಹ ೫ ಜ ೧ ಅಸಗ ಹ 7. ಎಚ ವ ಅಆ ಅಂ ಅಭ ುು ರಾಟ್‌ ಚೈ ್ತುುೈ pO 0 (ಬಡ 


ನಿಕರಣಕ್ಕೆ ಸಿಚಾದೇಶ ಬರುತ್ತದೆ. ಧಾತುನಿಗೆ ಲುಜ” ನಿಮಿತ್ತಿಕವಾದ ಅಡಾಗಮ ಬರಿತ್ತದೆ. ಅಗ--ಸ್‌- 


ಎಂದಿರುವಾಗ ಗಾತಿಸ್ಟಾಘುಪಾ (ಪಾ. ಸೂ, ೨-೪-೭೭) ಸೂತ್ರದಿಂದ ಸಿಚಿಗೆ ಲುಕ್‌ ಬರುತ್ತೆಡೆ. ಅಗಾತ್‌ ಎಂದು 
ರೊನನಾಗುತ್ತದೆ. 


| ಆದಿತ್ಯಃ ಅದಿಕ ಅಸತ್ಯಂ ಪುಮಾನ್‌ ಆದಿತ್ಯಃ ಅದಿತಿಯ ಮಗನು ಎಂದರ್ಥ. ದಿಶೈದಿತ್ಯಾದಿಕ್ಯ. 
ಸತ್ಯುತ್ತರನೆದಾಣ್ಯ (ಪಾ. ಸೂ. ೪-೧-೮೫) ಸೂತ್ರದಿಂದ ತಸ್ಯಾಪತ್ಯ೦ ಎಂಬರ್ಥದಲ್ಲಿ ಅಣಿಗೆ ಅಪವಾದವಾಗಿ 
ಣ್ಯ ಪ್ರತ್ಯಯನ್ರ ಏರುತ್ತದೆ. ಅದಿತಿಯ ಎಂದಿರುವಾಗ ಪ್ರತ್ಯಯ ಚಿತ್ತಾದುದರಿಂಡ ತೆದ್ದಿತೇಷ್ವಚಾಮದೇಃ 
ಸೂತ್ರದಿಂದ ಆದಿನೃದ್ಧಿ ಬರುತ್ತದೆ, ಯಸೈ ತಿಚೆ ಸೂತ್ರದಿಂದ ಪ್ರಶ್ಯಯ ಪರದಲ್ಲಿರುವಾಗ ಕೊನೆಯ ಕಾರಕ್ಕೆ 
ಲೋ ನಬಂದಕಿ ಆದಿತ್ಯ ಎಂದು ರೂಪವಾಗುತ್ತದೆ. ಪ್ರತ್ಯಯ ಸ್ವರದಿಂದ ಅಂಕೊ ದಾತ್ರವಾಗುತ್ತದೆ. 


ರೆಂಥಯೆನ್‌_ಕಥೆ ಹಿಂಸಾಸಂರಾಧ್ಯೋಃ ಧಾತು. ದಿನಾದಿ. ಪ್ರೇರಣಾ ಕೋಮಿವಾಗ ಹೇತುಮತಿಚೆ 
ಸೂತ್ರದಿಂದ ಜೆಚ್‌ ಬರುತ್ತದೆ. ರಾಧಿ ಎಂದು ಧಾಶುವಾಗುತ್ತದೆ. ಸನಾದಿಯಲ್ಲಿ ಣಿಚ್‌ ಸೇರಿರುವುದರಿಂದ 
ಸನಾದೈೆಂತಾ ಧಾತೆಷಃ ಸೂತ್ರದಿಂದ ಧಾಶುಸಂಜ್ಞೆಯನ್ನು ಹೇಳಬೇಕು. ಲಡರ್ಥದಲ್ಲಿ ಲಟೆಃ ಕತೈಶಾನಚ್‌ 
ಸೂತ್ರದಿಂದ ಶತೃಪ್ರತ್ಯಯ ಬರುತ್ತದೆ. ರಥ. ಇ--ಅತಿಕೆ ಎಂದಿರುವಾಗ ರಧಿಜಭೋರಜಿ (ಪಾ. ಸೂ. ೩-೧-೬೧) 
ಆಜ್‌ ವರದಲ್ಲಿರುವಾಗ ಈ ಎರಡು ಧಾತುಗಳಿಗೆ ನುಮ್‌ ಬರುತ್ತೆಡಿ ಎಂಬುದರಿಂದೆ ಸುಮಾಗನು ಬರುತ್ತಡಿ. 
 ಮಿಶ್ತಾದುಡರಿಂದ ಅ ಂತ್ಯಾಚಿನ ಪರಕ್ಕ ಅವಯನನಾಗಿ ಬರುತ್ತದೆ. ರೆಂಥಧ್‌ ಎಂದಿರುವಾಗ ಅಕಾರವು ಉಪಥೆ 
| ಯಾಗದಿರುವುದರಿಂದ ವೃದ್ಧಿ ಬರುವುದಿಲ್ಲ. ಜಿಚಿನ ಇಕಾರಕ್ಕೆ ಗುಣಾಯಾದೇಶಗಳು ಬಂದನೆ ರಂಧೆಯತಿಕೆ ಎಂಬ 
ತಾಂತಕಬ್ಬವಾಗುತ್ತದೆ. ಪ್ರಥಮಾ ನಿಕವಚನ ನರದಲ್ಲಿರುವಾಗ ಸರ್ವನಾನುಸ್ಥಾನಸಂಜ್ಞೆ ಇರುವುದರಿಂದ ಅಂಗಕ್ಕೆ 
ನುಮಾಗಮ ಬರುತ್ತ ಜಿ, ಹಲ್‌ಜ್ಯಾದಿ ಸೂತ್ರದಿಂದ ಸು ಲೋಪ ಬರುತ್ತದೆ. ಸಂಯೋಗಾಂತೆ ಲೋಕದಿಂದ 
ತಕಾರವು ಲೋಪವಾಗುತ್ತದೆ. ಸಂಯೋಗಾಂತ ಲೋಸವು ಅಸಿದ್ದವಾದುದರಿಂದ ಪುನಃ ನಲೋಸೆಃ ಪ್ರಾತಿಸೆಡಿ- 
ಸಾಂತೆಸೈ ಸೂತ್ರದಿಂದ ನ ಲೋನನು ಬರುವುದಿಲ್ಲ. ರೆಂಥೆಯನ್‌ ಎಂದು ರೂಸವಾಗುತ್ತದೆ. 


ನೋ. ನರಾ ಮತ್ತು ಉ ಎಂಬ ಎರಡು ನಿಪಾತಗಳೆ ಸಮುನಾಯದಿಂದ ಮೈವ ಎಂಬರ್ಥದಲ್ಲಿ ನೋ 
ಎಂಬ ರೂಪವಾಗಿದೆ. ಮೋಹಂ ಎಂದಿರುವಾಗ ಅವಾದೇಶವು ಪ್ರಾಪ್ತವಾಗುತ್ತದೆ, ಹಿತ್‌ (ಪಾ, ಸೂ. 
೧-೧-೧೫) ಓದಂತೆವಾದ ನಿಪಾಕನು ಪ್ರಗೃಹ್ಯಸಂಜ್ಞೆಯನ್ನು ಹೊಂದುತ್ತದೆ. ನೋ ಎಂಬುದು ಓದಂತನಾದ 
ನಿಪಾತವಾದುದರಿಂದ ಪ್ರಗ್ಬಹ್ಯಸಂಚ್ಞೆಯು ಬರುತ್ತದೆ. ಸ್ಥುತಪ್ರ ಗೃಹ್ಯಾ ಅಚಿ ನಿತ್ಯಂ (ಸಾ. ಸೂ. ೬-೧-೧೨೫) 


ಸೂತ್ರದಿಂದ ಮೋ ಎಂಬುದಕ್ಕೆ ಅಜ್‌ ಸರದಲ್ಲಿರುವುದರಿಂದ ಅವಾದೇಶವು ಬಾಧಿತವಾಗಿ ಸ್ರಕೃತಿಛಾವನು 
ಬರುತ್ತದೆ, ಮೋ ಅಹಂ ಎಂದೇ ಇರುತ್ತದೆ, 


ದ್ವಿಷಕೆ-ದ್ವಿಸ *ಪ್ರೀತೌ ಧಾತ್ಮ, ಅದಾದಿ, ಇದಕ್ಕೆ ಶೆತೃಪ್ರತ್ಯಯ ಬರುತ್ತಜಿ, ದ್ವಿಷತ್‌ ಎಂದು 
ತಾಂತಶಕಬ್ದನಾಗುತ್ತದೆ. ಚತುರ್ಥಿ( ಏಕವಚನದಲ್ಲಿ ದ್ವಿಸತೆ ಎಂದು ರೂ ಸವಾಗುತ್ತದೆ. ಶಶುರನುಮೋ ನದ್ಯ- 
 ಜಾದೀ (ಪಾ. ಸಾ. ೬-೧-೧೭೩) ನಮ್‌ ಹೊಂದದಿರುವ ಶತ್ರಂತದ ಪರದಲ್ಲಿರುವ ಅಜಾದಿಯಾಡ ಶೆಸಾದಿ 


ವಿಭಕೆ ಯು ಉದಾತ್ತವಾಗಿತ್ತಡೆ ಎಂಬುದರಿಂದ ವಿಭಕ್ತಿ ಯು (ನಿ) ಉಪಾತ್ರವಾಗುತ್ತಪೆ. ದ್ವಿಷತೆ ಎಂಬುದು 
ಅಂತಶೋದಾತ್ರೆ ವಾದ ಶಬ್ದ. | 3. 


ರಥಮ್‌  ರಥೆ ಹಿಂಸಾಸೆಂಉಾಡಥ್ಯೋಃ ಧಾತು. ಅದಾದಿ. ಛಂದಸಿ ಲುಜ್‌ಲಜ' ಅಟ ಸೂತ್ರದಿಂದ 
ವರ್ತಮಾನಾರ್ಥದಲ್ಲಿ ಲುಜ” ಬರುತ್ತದೆ. ಉತ್ತ ಮಪುರುಷೈೆ ಕನ ಚೆನದಲ್ಲಿ ರಥ್‌+ಮಿ ಎಂದಿರುವಾಗ ಇತಕ್ಕ 


ಅ.೧ ಅ.೪. ವ] ಯಗ್ರೇದಸಂಹಿತಾ 147 





PM MN SE TN A A Te ಯ ಅ ಜಪ ಸ ಸಪ ಮು TN PN ಟ್‌ 


ಸೂತ್ರದಿಂದ ಪ್ರತ್ಯಯದ ಇಕಾರವು ರೋಸನಾಗುತ್ತಬೆ. ಪುಷಾದಿಯಲ್ಲಿ ಈ ಧಾತುವು ನಠಿತವಾಗಿನೆ. ಪುಷಾದಿ- 
ದ್ಯುತಾ (ಹಾ. ಸೊ. ೩-೧-೫೫) ಲುಜ್‌ ನರಸ್ಮೈಸದ ಹರದಲ್ಲಿರುವಾಗ ಇವುಗಳಿಗೆ ಬಂದಿರುವ ಚ್ಲಿಗೆ ಅಜಾದೇಶೆ: 
ಬರುತ್ತದೆ ಎಂಬುದರಿಂದ ಅಲ್ಲಿ ಚ್ಲೆಗೆ ಅಜಾದೇಶ ಬರುತ್ತದೆ. ರಧಿಜಭೋರತಿ ಸೂತ್ರೆದಿಂದ ಧಾತುವಿಗೆ ಅರ್ಜ್‌ 
ಪರದ ಯವಾಗ ನುಮಾಗವು ಬರುತ್ತದೆ. ರೆನ್‌ಛಕ*ಆಮ್‌ ಎಂದಿರುವಾಗ ಸತ್ತಾ ದ ಆಜ್‌ ಪರೆದಲ್ಲಿರುವುದರಿಂದ 
ಅನಿದಿಕಾಂ ಹಲಉಸದಧಾಯಾಃ ಕ್ರತಿ ಸೂತ್ರದಿಂದ ನುಮಿನ ನಕಾರಕ್ಕೆ ಲೋಪ ಬರುತ್ತದೆ. ನೆಮಾ೫ಕಯೋಗೆ. 
(ಪಾ. ಸೂ, ೬-೪-೭೪) ಮಾಜ್‌ ಸಂಬಂಧವಿರುವಾಗ ಅಂಗಕ್ಕೆ ಉಚ ನಿಮಿತ್ತಕನಾದ ಆಚ್‌ ಆಚ್‌ ಆಗಮಗಳು 
ಬರುವುದಿಲ್ಲ. ಇಲ್ಲಿ ಮೋ ರಧೆಂ ಎಂದು ಸಂಬಂಧವಿರುವುದರಿಂದ ಮಾಬ್‌ ನಿಮಿತ್ತಕವಾಡ ಅಡಾಗಮಕ್ಕೆ ನಿಷೇಧ. 
ಬರುತ್ತದೆ. ರಥೆಮ್‌ ಎಂದು ರೂಪವಾಗುತ್ತದೆ. ಅತಿಜಂತದ ನರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


ಐವತ್ತೊಂದನೆಯ ಸೂಕ್ತವು 


ದಶಮೇಕುನಾಸೇ ಸಪ್ತ ಸೂಕ್ತಾನಿ | ತತ್ರಾಭಿ ತೈನಿತಿ ಪಂಚೆದೆಶರ್ಚಂ ಪ್ರಥಮಂ ಸೂಕ್ತೆಂ! 
ಅತ್ರೇ(ತಿಹಾಸಮಾ ಚೆಫ್ನತೇ ಅಂಗಿರಾ ಇಂದ್ರಸೆದೈಶಂ ಪುಶ್ರಮಾತ್ಮನಃ ಕಾಮಯೆಮಾನೋ ದೇವತಾ 
ಉಪಣಇಸಾಂ ಚೆಕ್ರೇ! ಶಸ್ಯ ಸವ್ಯಾಖ್ಯೇನ ಸಪ್ರಶ್ರರೂಪೇಣೇಂವ್ರೆ ನಿವ ಸ್ವಯಂ ಜಚ್ಚೇ ಜಗತಿ ಮತ್ತು ಲ್ಯ8 
ಶ್ರಿ ನಾ ಭೂದಿತಿ! ಸ ಸ ಸೆನ್ಯ ಅಂಗಿರೆಸೋಸಸ್ಯ ಸೂಕ್ತ ಸೈ ಯಷಿಃ | ಚತುರ್ಪಶೀಖೆಂಚೆಡತ್ಯೌ ತ ತ್ರಿ ಸ್ಬುಭೌ | 
ತ್ರಿ ಸ್ಟುಬಂತಸ್ಯ ಸೊತ್ತಸ್ಯೆ ಶಿಷ್ಟಾ ಜಗತೈ ಇತಿ ಪೆರಿಭಾಷಯಾವಶಿಷ್ಟಾಸ್ತ್ರಯೋಪೆಕರ್ಚೊೋ ಜಗಕ್ಕ! 
ಇಂದ್ರೋ ದೇವಶಾ | ತೆದೇತೆತ್ಸೆರ್ವಮನುಕ್ರ ನುಣ್ಯಾಮುಕ್ತಂ। ಅಭಿ ಶೈಂ "ಜೋನಾ ಸವ್ಯೋ ವತ್ರಿಷ್ಟು- 
ಬಂತಘುಂಗಿರಾ ಇಂದ್ರಶುಲ್ಯಂ ಸ್ರತ್ರಮಿಚೆ 3 ನ್ನಭ್ಯೃಧ್ಯಾ ಯತ್ಸವ್ಯ ಇತೀಂದ್ರ ಏಿವಾಸ್ಯ ಪುತೋಜಾಯಕಶೇತಿ ॥ 
ಅತಿರಾಶ್ರೇ ಪ್ರಥಮೋ ರಾತ್ರಿ ಸರಾಯಿ ಹೋಕೆಃ ಶಸ್ತ್ರ ಇದಂ ಸೂಕ್ತಂ ಶಂಸೆನೀಯಂ | ಅತಿರಾಶ್ರೇ 
ಸೆರ್ಯಾಯಾಕಾಮಿತಿ ಖಂಡೇ ಸೊತ್ತಿತೆಂ | ಅಭಿತೈಂ ಮೇಷಮಧ, ರ್ಯವೋ ಭರಶೇಂದ್ರಾಯ ಸೋಮು. 
ನಿತಿ ಯಾಜ್ಯಾ) ಆ. ೬.೪ | ಇಕಿ | ಗವಾಮಯನಸ್ಯ ಮಧ್ಯಭೂತೇ ವಿಷುವತ್ಸಂಜ್ವ ಕೇ ೇಹನ್ಯಪಿ ಶಿಷ್ಟೇ- 
ವಲ್ಯ ಇಜೆಂ ಸೂಕ್ತಂ ಶಂಸನೀಯಂ | ತಥಾ ಚೆ ಸೂತ್ರಿಶೆಂ! ಯೆಸ್ತಿಗ ಕ್ಕಂಗೋ ಭಿ ತ್ಯಂ ಮೇಷ- 
ಮಿಂಪ್ರಸ್ಯ ನು ಹೀರ್ಯಾಣೀತ್ಯೇಶೆಸ್ಮಿತ್ಸ್ಯೈಂದ್ರೀಂ ನಿನಿದಂ ಶಸ್ತ್ರ! ಅ. ೮-೬1 ಇತಿ 


ಅನುವಾದವ್ರೆ...ಈ ಸೂಕ್ತದಿಂದ ಪ್ರಥಮನುಂಡಲದ ಹತ್ತನೆಯ ಅನುವಾಕವು ಆರಂಭನಾಗುವುದ್ದ 
ಈ ಅನುನಾಕದಲ್ಲಿ ಎಳು ಸೂಕ್ತಗಳಿರುವವು (೫೧-೫೬) ಅಪುಗಳಲ್ಲಿ ಅಜಿ ಶ್ಶಂ ಮೋಷಂ ಎಂಬ ಮೊದಲನೆಯ. 
ಸೂಕ್ತದಲ್ಲಿ ಹದಿನ್ನದು ಖುಕ್ಳುಗಳಿರುವವು. ಇಲ್ಲಿ ಒಂದು ಇತಿಹಾಸವು ಉಕ್ತವಾಗಿರುವುದು. ಒಂದಾನೊಂದು ಕಾಲ 
ದಲ್ಲಿ ಅಂಗಿರಾ ಎಂಬ ಖುಹಿಯು ತನಗೆ ಇಂದ್ರಸಮಾನನಾದ ಪುತ್ರನಾಗಬೇಕೆಂಯು ಬಯಸಿ ಹೇವತೆಗಳನ್ನು 
ಉಪಾಸನೆಮಾಡಿದನು. ಆಗ ಇಂದ್ರನು ಜಗತ್ತಿನಲ್ಲಿ ತನಗೆ ಸಮಾನರಾದನರು ಯಾರು ಇರೆಜಾರದೆಂಬ ಭಾವನೆ 
ಯಿಂದ ಶಾನೇ ಆ ಖುಡಿಗೆ ನ ಸವ್ಯ ಎಂಬ ಹೆಜರಿನ ಪುತ್ರ ರೂಪದಿಂದ ಉತ್ರ ನ್ತ ನಾದನು. ಅಂಗಿರಸಸ್ರತ್ರ ನಾದ ಈ 
ಸವ್ಯನೆಂಬುನೆಃ ಈ ಸೂಕ್ತ ಕ್ಸ ಮಹಿಯ. ಈ ಸೂಕ್ತ ದ ಹದಿನಾಲ್ಕು ಮತ್ತು ಹದಿನ್ಸೈೆದನೆಯ ಬಕ್ಕ ಗಳು ತ್ರಿ ಷ್ಟು ಪ ನರ್‌ 
ಭಂದಸೃಷು, ಉಳಿದ ಬುಕು ಗಳು ಜಗತೀಭಂದಸ್ಸಿ ನವು, ಇಂದ್ರನೇ ದೇವತೆಯು, ಇದೆಲ್ಲವೂ ಅನುಕ್ರಮಣಿಕೆ 


148 ಸಾಯಾಭಾನ್ಯಸನಾ [ಮಂ ೧.೮.೧೦. ಸೂ.೫೧ 


ಹ ಲೊ ಲ ಲ ಲ ್‌ಪಲ್‌ಲ್‌ೌ್‌ಹಲತೀತಯ ಯಾ ರ್ಸಾರಾಾಾ್‌ ೊಾ 
ತ ಹ್‌ ಸಗ ಗಾಗ್‌ ಟಕ್‌ ಸರಾಗ ರಾಗರಾವ ರಾರಾ ರಾರಾ ರಾ ರಾರಾರರರ ಗಗ ಆ ಟ್‌ ಲಲ (6 
ಯ 


ಯಲ್ಲಿ ಈ ರೀತಿ ಉಕ್ತ ವಾಗಿರುವುದು. ಅಭಿ ತಂ ಸಂಚೋನಾ ಸಮೋ ದ ಕ್ರಿಷ್ಣ ಬಂತೆಮಂಗಿರಾ ಇಂಪ್ರ- 
ತುಲ್ಯಂ ಪುತ್ರಮಿಚ್ಛೆ ಸೆ ಸ ಶ್ಯಧ್ಯಾಯೆತ್ಸೆವ್ಯ ಇತೀಂಡ್ರೆ ಏವಾಸ್ಯ ಪುತ್ರೊ ಯಥಾಯೆತೇತಿ ಎಂದು. ಅಕಿ ಉತ್ರ 
ವೆಂಬ ಯಾಗದ ಪ ಲ ಭಮರಾತ್ರಿನ ಸರ್ಯೌಯದಲ್ಲಿ ಹೋತ್ಸ ನೆಂಬ ಖುತ್ತಿಜನು ನಠಿಸೆ ಬೇಕಾದ ಶಸ್ತ್ರಮಂತ್ರಗಳಿಗಾಗಿ 
ಪ ಸೂಕ್ಷ್ಮದ ವಿನಿಯೋಗವಿರುವುದು. ಈ ನಿಷಯನ್ರೆ ಆಶ್ವಲಾಯನ ಶ್ರೌತಸೂತ್ರದ ಅತಿರಾತ್ರೇ ಪರ್ಯಾ- 
ಯಾಣಾಂ ಎಂಬ ಖಂಡದಲ್ಲಿ ಅಭಿತ್ಯಂ ಮೇಷಮುದ್ವರ್ಯವೊ! ಭರತೇಂದ್ರಾಯ ಹೋಮಮಿತಿ ಯಾಜ್ಯಾ ಎಂಬ 
ಸೂತ್ರದಿಂದ ವಿವ ತೆವಾಗಿರುವುದು. (ಆ. ೬-೪). ಮತ್ತು ಗನಾಮಯನನೆಂಬ ಯಾಗದಲ್ಲಿಯೂ ವಿಷವಶ್ಸೆಂಜ್ಯ್ಯಕ 
ನೆಂಬ ಮಧ್ಯೆದದಿವದಲ್ಲಿ ನಿಷ್ಟೇನಲ್ಯಶಸ್ರ ಮಂತ್ರ ಗಳಿಗಾಗಿ ಈ ಸೊಕ್ತದ ವಿನಿಯೋಗವಿರುನ್ರದೆಂದು ಯಸ ಸ್ವಿಗ್ಮೆ 
ಶೈಂಗೋಳಭಿ ತ್ವ ೦ ಮೇಸಮಿಂದೆ ದ್ರಸ್ಯ ನು ನೀರ್ಯಾಣೀತ್ಯೇತೆಸ್ಮಿನ್ನೆ ೈಂದ್ರಿ €೦ ನಿವಿದಂ ಶಕ್ತ್ಯಾ ಎಂಬ ಸೂತ್ರವು 
ವಿವರಿಸುವುದು (ಅ. ೮-೬). 
ಸೂಕ್ತ್ರ---೫೧ 


ಮಂಡಲ-೧ 1 ಅನುವಾಕ--೧೦ 1 ಸೂಕ್ತ--೫೧ | 
ಅಷ್ಟಕ--೧ 1 ಅಧ್ಯಾಯ-೪ | ವರ್ಗ, ೧೦, ೧೧॥ 
ಸೂಕ್ತ ದಲ್ಲಿರುವ ಯಕ್ಸಂಖ್ಯೆ--೧೫ || 
ಚಷಿಃ ಸವ್ಯ ಅಂಗಿರಸ! | 
ದೇವತಾ- ಇಂದ್ರ [ 
ಛಂದಃ. ೧.೧೩, ಜಗತೀ | ೧೪-೧೫ ತ್ರಿಷ್ಟುಪ್‌ || 
| ಸಂಹಿತಾನಾಠಃ | 


ಅಭಿ ತ್ಯಂ ಮೇಷಂ ಪ್ರರುಹೂತಮೃಗ್ನಿಯನಿಂಥ ಆ ಗೀರ್ಥಿರ್ಮೆದತಾ 
ವಸ್ತೋ ಆನಂ | 
ಯಸ್ಯ ದ್ಯಾವೋ ನ ವಿಚರಂತ್ರಿ ಮಾನುಷಾ ಭುಜೇ ಮಂಹಿಸ್ನಮಭಿ. 
ನಿಸುಮರ್ಚತ 1 ೧1 


| ಸಠಪಾಠೆಃ | 
ಅಭಿ! ತೈಂ! ಮೇಷ! ಪ್ರುರು5 ಹೂತಂ | ಯುಗ್ಮಿ ಯಂ! ಇಂದ್ರ ೦ | ಗೀ ಭಃ! 
ಮದತ | ನಸ್ತ್ರಃ |. ಅರ್ಜವಂ | 


ಯಸ್ಕ |ದ್ಕಾ ನಃ | ಪ! ವಿಂಚರಂತಿ | ನಾನುಸಾ ' ಭುಜೇ | ಮೆಂಹಿಷ್ಠಂ ಅಭಿ! 
ವಿಪ್ರಂ. ಅರ್ಚೆತ lol 


ಅಣ, ಅ.೪. ವ. ೯. ] ಯಗ್ವೇದಸಂಹಿತಾ 149 


|| ಸಾಯಣಭಾಸ್ಯಂ ॥ 


 ತೈಂಪ್ರಸಿದ್ದೆಂ ಮೇಷೆಂ ಶತ್ರುಭಿಃ ಸ್ಪರ್ಧಮಾನಂ | ಯದ್ವಾ | ಕೆಟಣ್ಟಸ್ರೆತ್ರಂ ಮೇಧಾಶಿಥಿಂ 
ಯೆ[ಜಮಾನಮಿಂದ್ರೋ ಮೇಷರೊಸೇಣಾಗಕ್ಕೆ ತಷೀಯಂ ಸೋಮಂ ಪಪೌ | ಸ ಯೆಷಿಸ್ತಂ ಮೋಸ 
ಇತ್ಯವೋಚಿತ್‌ | ಅತೆ ಇದಾಸೀಮಹಿ ಮೇಷ ಇತೀಂದ್ರೊೋತಭಿಧೀಯತೇ | ಮೇಧಾತಿಥೇರ್ನೇಷೇತಿ 
ಸುಬ್ರ ಸ್ಮಖ್ಯಿ ಮಂತ್ರೈ ಕೆದೇಶಸ್ಯೆ ವ್ಯಾಖ್ಯಾನರೂಪೆಂ ಜ್ರಾಹ್ಮಣನೇವಮಾಮ್ಮ್ಮಾಯೆಶೇ | ಮೇಧಾಕಿಥಿಂ ಹಿ 
ಸಣ್ವಾಯನಿಂ ಮೇಹಷೋ ಭೂತ್ತಾಜಹಾರೇಶಿ | ಆಗೆಕ್ಯೆ ಸೋಮಮಸೆಹೃ ತೆವಾನಿತೈರ್ಥಃ | ಪುರುಹೂತಂ 
ಪುಬಭಿರ್ಯಜಮಾನೈರಾಹೂಶಂ ಯಗ್ಮಿಯಮೃಗ್ಬಿರಿಕ್ರೀಯೆ ಮಾಣಂ | ಸ್ಹೋಯಮಾನನಿತ್ಛರ್ಥಃ | ಸ್ತು- 
ತ್ಯಾ ಹಿ ವೇವತಾ ನಿಕ್ರಿಯಶೇ | ಯದ್ವಾ | ಬಾಕಿ ನ ರ್ಮಾಯತೇ ಶಬ್ದ್ಯತ ಇತಿ ಯುಗ್ಮೀಃ | ತೆಂ | ವಸ್ಟೋ 
ಅಣಿನಂ ಧನಾನಾಮಾವಾಸೆಭೂಷಮಿಂ ಏವಂಗುಖನಿಶಿಸ್ಟ ಮಿಂಪ್ರಂ ಹೇ ಸ್ಫೋತಾರೋ ಫೀರ್ಥಿ8 ಸ್ತುತಿ 
ಭಿರಭಿ ಮದತ | ಆಭಿಮುಖ್ಯೇನ ಹರ್ಷಂ ಪ್ರಾಹೆಯತ | ಯಸ್ಕೇಂದ್ರಸ್ಯ ಕರ್ಮಾಣಿ ಮಾನುಷಾ ಮನ್ನ 
ಉ್ಯಾಹಾಂ ಹಿತಾನಿ ನಿಚರಂತಿ ನಿಕೇಷೇಣ ವರ್ತೆಂತೇ | ತತ್ರ ದೈಷ್ಟಾಂಶೆಃ। ದ್ಯಾವೋನೆ| ಯೆಥಾ ಸೂರ್ಯೆ- 
ರಶ್ಶಯಃ ಸರ್ವೇಷಾಂ ಹಿತೆಕೆರಾಃ | ಭುಜೇ ಭೋಗಾಯೆ ಮಂಹಿಷ್ಯಮತಿಶಯೇನೆ ಪ ಪ್ರವೃ ದ್ರೆಂ ವಿಪ್ರಂ 
ಮೇಧಾನಿನಂ ತಥಾನಿಧಮಿಂದ್ರಮಜ್ಯರ್ಚತ | ಶಿಭಿಪೊಜಯತ 1 ಮೇಷಂ ಮಿಷೆ ಸ್ಪ ಭಯ | ಇಗ 
ಪಥಲಕ್ತ್ಷಣೇ ಕೇ ಪ್ರಾಪ್ತೇ ದೇವಸೇನಮೇಷಾದಯೆತ ಪೆಚಾದಿಷು ಪ್ರೆಷ್ಟನ್ಯಾ ಇತಿ ವಚನಾದೆಚ್‌ಸ್ರತ್ಯಯಃ। 
ಮುಗಿ ಹಯಂ! ತೆಸೈೆ ನಿಕಾರೆ ಇತ್ಯರ್ಥ ಏಕಾಜೋ ನಿಶೈಂ ಮಯಜನಮಿಚ್ಛೆ ೦೨1 *ಾ. ೪-೩-೧೪೪1 ಇತಿ 
ಮಯಕರ್ಶಪ್ರ ತೈಯೆಃ | ಅಕಾರಸ್ಯೆ (ಕಾರಶ್ಪಾ ೦ದಸ1 ಪ್ರೆತ್ಯಯಸ್ವರಃ | ಯದಾ | ಮಾಜ್‌ ಮಾನೇ ಶಜ್ಲೇ 
ಚ| ಖಯುಗ್ರಿ ರಾಯತ ಇತಿ ಖುಗ್ಮೀ:ಃ | ಕ್ಲಿ 3 ವಲಿ ಲೋಸಾತ್ಪೂರ್ವನೇವ ಸೆರತ್ವಾಶ್‌ ಘುಮಾಸ್ಥೆ ೀತೀತ್ರೆಂ1 
ಅಜಿ ಕ್ಲ ಧಾ ತ್ಯಾ ದಿನೇಯೆಜ೫ ದೇಶಃ ಕೃದುತ್ತರಪದಪ್ಪ ಕೃಶಿಸ್ಟ ರತ್ಟಂ | ಮಠತ | ಮದೀ ಹರ್ನೆೇ | 
ಹೇತುಮಿತಿ ಚ್‌ | ಮನಿ ಹರ್ಷಗ್ಗೆಪನಯೋರಿತಿ ಘಜಾದಿಷು ಪಾಠಾಶ್‌ ಹರ್ಷುರ್ಥೆೇ ವರ್ಶಮಾನಸ್ಯ 
ಘಟಾದೆಯೋ ಮಿತೆಃ। ಧಾ | ೧೯.೦ | ಇತಿ ಮಿಶ್ಚೀ ಸೆತಿ ಮಿತಾಂ ಹ್ರೆಸ್ತೇ। ಪಾ. ೬.೪.೯೨ | ಇತಿ 
ಹ್ರಸ್ಟೆಶ್ವಂ | ಲೋಣ್ಮದಧ್ಯಮಸ್ರರುಷಬಹುವನೇ ಶಪಿ ಚೃಂದೆಸ್ಕುಭಯೆಫೇತ್ಯಾರ್ಧೆಧಾತುಸೆ ಶ್ವಾ ತ್‌ ಹೇರ- 
ನಿಲೀತಿ ಚೆಲೋಪಃ! ತಶಬ್ದಸ್ಯ ಸಾರ್ವಧಾತುಕೆಮಹಿದಿಶಿ ಬತ ಶೇ ಯಜಿ ಸುನುಘಮನುಸ್ಸುತಖ್‌ ಕುಳ್ಳೋರು- 
ಹಷ್ಯಾಣಾನಿಂತಿ ದೀರ್ಥಃ8। ನಸ್ಟಃ | ಬಸ್ಕಾಗಮಾನು ಶಾಸಫಸ್ಯಾನಿ ತ್ಯೆ ಶ್ಹಾನ್ನು ಮಭಾವ81 ಜನಾದಿಸು ಚ್ಛಂದೆಸಿ 
ವಾವಚಿಕೆಂ | ಸಾ. ೭.೩.೧೦೯.೧ | ಇತಿ ವಚೆನಾತ್‌ ಥೇರ್ಜ೯ತಿ | ಪಾ. ೭-೩-೧೧೧ | ಇತಿ ಗುಣಾಭಾವೇ 
ಯಣಾವೇಶಃ | ಅರ್ಣವಂ | ಅರ್ಥ ಉದಕಮಸ್ಮಿನ್ನ ಸ್ತೀಶೈರ್ಣವಃ ಸಮುದ್ರ8। ಅರ್ಣಸೋ ಲೋಪಶ್ಚ। 
ಕಾ. ೫-೨.೧೦೯.೩ | ಇತಿ ಮತ್ತರ್ಥೀಯೋ ವಸೆ ಕೈತ ಯಃ ಸಲೋಸೆಶ್ಸ | ತೇನ ಶಜ್ದೇನೆ ಜಲಾಕ್ರಯವಾಜಿ- 
ನಾಶ್ರಯವಮೂತ್ರಂ ಲಕ್ಷ್ಯತೇ! ಪ್ರತ್ಯಯಸ್ಸೆರಃ | ನಿಚೆರಂತಿ! ಚರ ಗಶ್ಯ ರ | ಅಡುನೆಣೇಶಾಲ್ಲನಾರ್ನಥಾತು- 
ಕಾನುದಾತ್ರೆಶ್ಟೇ ಜಾಶುಸ್ಟರ81 ತಿಜ9 ಜೋದಾತ್ತವತೀತಿ ಗತಿರನುದಾತ್ಮಾ | ಯದ್ಬೈತ್ತಯೋಗಾದ- 
ನಿಷಾತೆಃ। ಮಾಸುಷಾ | ಶೇತ್ಸಂಡಿಸಿ ಬಹುಲಮಿಶಿ ಶೇರ್ಲೋಸೆಃ। ಭುಜೇ। ಭುಜ ಪಾಲನಾಜ್ಯವ- 
ಹಾರಯೋಃ | ಸಂಪದಾದಿಲಪ್ರಣೋ ಭಾವೇ ಸ್ವಿಸ್‌ | ಸಾವೇಕಾಚೆ ಇತಿ ನಿಭಕ್ತೇರುದಾತ್ರ್ಮತ್ವಂ! 
ಮಂಟಷ್ಠ 0! ಮಹಿ ವಓವ ವೃದ್ಹಾ! ಅತಿಕಯೇನೆ ಮಂಹಿತಾ ಮುಂಹಿಸ್ಕೆ8! ತುಶ್ಸಂದೆಸೀಕಿನಷ್ಮನ ಸ್ಟ್ರತ್ತ್ಯಯ; | 


ತುರಿಸ್ಕೇನೇಯುಸ್ಲಿ ಸ್ಥಿತಿ ತೃಲೋಧಃ | ನಿತ್ಹಾ, ದಾಮ್ಮೆ ದಾತ್ತೆ ತ್ವ ೦ ಅರ್ಜತ।| ಅರೆ ಪೂ ೫೮3 | 
ಭೌನಾದಿಕಃ | 


150  ಸಾಯಣಭಾಷ್ಯಸಹಿತಾ [| ಮಂ.೧. ಅ. ೧೦. ಸೂ. ೫೧. 
5 | | | 


ವೆ ಡ್‌ 

KN A 4 ಹ ಜ್‌ ಆ ಲ್‌ 
ಕಲ್ಯಾ ಲ್ಸ ದರದರ ಕ ಜಾರದ ಡಗಕರ ಕು ಜಾರಿಗ ಗಕಾರಾಾರ ಕ ರಾರ ರಾರ ಸಕಾಕಾರಳರ ರಾರಾಗಾರಾರಾದಾರು ರಾರಾ ಡಾ” ಗ 
ನ ಗ ಗ ಗಾಣ 

ಗ್‌ ಗದ 


ಯೆಸ್ಯ ಯಾವ ಇಂದ್ರನ (ಕರ್ನುಗಳು)! ದ್ಯಾವೋ ನ-- ಸೂರ್ಯನ ಕಿರಣಗಳಂತೆ | ಮಾನುಷಾ- 
ಮಾನವರಿಗೆ (ಹಿತಕರಗಳಾಗಿ) | ನಿಚರಂತಿ- ಸುತ್ತಲೂ ಪ್ರಸರಿಸುತ್ತನೆಯೋ, | ತ್ಯಂ--ಆ ಪ್ರಸಿದ್ಧನಾಗಿಯೂ| 
ಮೇಷಂ--ಶತ್ರುಗಳೊಡನೆ ಹೋರಾಡುವವನಾಗಿಯೂ ಅಡ್ಡವಾ ಮೇಷ (ಟಗರು) ರೂಪದಲ್ಲಿರುವವನಾಗಿಯೂ 
ಪುರುಹೂತೆಂ- ಅನೇಕ ಯಜಮಾನರಿಂದ ಕಕಿಯಲ್ಪಟ್ರವನಾಗಿಯೂ | ಯಗ್ಮಿಯೆಂಖಯಕ್ಳುಗಳಿಂದ ಸ್ತುತಿ 
ಸಲ್ಸಡುವವನಾಗಿಯೂ ಆಥವಾ ಕರೆಯಲ್ಪಡುವವನಾಗಿಯೂ || ವಸ್ಟಃ ಅರ್ಜವಂ--ಧನಗಳಿಗೆ ಸಾಗರಪ್ರಾಯ 
ನಾಗಿಯೂ ಇರತಕ್ಕ | ಇಂದ್ರೆಂ--ಇಂದ್ರನನ್ನು | ಗೀರ್ಭಿ8- (ಸ್ತುತಿರೂಸಗಳಾದ) ವಾಶ್ಫುಗಳಿಂದ | ಅಭಿ. 
ಮದೆತ- ಅಭಿಮುಖರಾಗಿ ತೃಪ್ತಿ ನಡಿಸಿ | ಭುಜೇ--(ಅಭ್ಯುದಯವನ್ನು) ಅನುಭನಿಸುವುದಕ್ಕಾಗಿ ಮಂಹಿಷ್ಯಂ.__ 
ಅತ್ಯಂತ ವೃದ್ಧಿ ಹೊಂದಿರುವ | ನಿಪ್ರೆಂ-ಮೇಧಾನಿಯಾದ ಇಂದ್ರನನ್ನು 1 ಅಭಿ ಅರ್ಚೆತ. (ಸುತ್ತಲೂ) 
ಪೂಜೆಮಾಡಿ. 4 | | 


॥ ಭಾನಾರ್ಥ ॥ 
ಯಾವ ಇಂದ್ರನ ಕರ್ಮಗಳು ಸೂರ್ಯನ ಕಿರಣಗಳಂತೆ ಸುತ್ತಲೂ ಪ್ರಸರಿಸಿ ಮಾನವರಿಗೆ ಹಿತಕರಗಳಾ 
ಗಿವೆಯೋ, ಅಂತಹ ಪ್ರಸಿದ್ಧವಾಗಿಯೂ ಓಗರುರೂಪದಲ್ಲಿರುವವನಾಗಿಯೂ ಅನೇಕ ಯಜವತಾನರಿಂದ ಖುಕ್ತು 
ಗಳಿಂದ ಸ್ತುತಿಸಲ್ಪಡುವವನಾಗಿಯೂ- ಧನಗಳಿಗೆ ಸಾಗರದಂತೆ ಆಧಾರನಾಗಿಯೂ ಇರತಕ್ಕ ಇಂದ್ರನನ್ನು ಸ್ತುತಿ 
ರೂಪವಾದ ವಾಕ್ಫುಗಳಿಂದ ತ.ಪಿಸಡಿಸಿ, ಅತ್ಯಂತ ವೃದ್ಧಿ ಹೊಂದಿರುವ ಮೇಧಾನಿಯಾದ ಇಂದ್ರನನ್ನು ಅಭ್ಯು 


ಲದ 
ದಯವನ್ನು ಅನುಭವಿಸುವುದಕ್ಕಾಗಿ ಸುತ್ತಲೂ ಪೂಜೆಮಾಡಿ. 


Englhsh Translation. 

Animate with praises that ram (Indra) whois adored by mriny, who is 
gratiled by hymns and 18 an ocean of wealth; whose good deeds spread abroad 
tor the benefit of mankind; Worship the wise and powerful 1111110. for the 
enjoyment of prosperity. 


| ವಿಶೇಷ ವಿಷಯಗಳು ॥ 


ಶೈಂ- ಈ ಶಬ್ದಕ್ಕೆ ತಚ್ಛಬಾರ್ಥವಿರುವುದು, ತ್ಯಂ ಎಂದರೆ ತಂ, ಆ ಅಡವಾ ಪ್ರಸಿದ್ದವಾದ 

ಮೇಷಂ ನಿಷ ಸ್ಪರ್ಧಾಯಾಂ ! ಶತ್ರುಭಿಃ ಸ್ಪರ್ಧಮಾನಂ | ಶತ್ರುಗಳೊಡನೆ ಹೋರಾಡುವ, 
ಅಥವಾ ಇಲ್ಲಿ ಭಾಷ್ಯಕಾರರು ಒಂದು ಪೂರ್ವೇತಿಹಾಸವನ್ನು ಹೇಳಿರುವರು, ಕಣ್ರಪುತ್ರನಾದ ಮೇಧಾತಿಥಿ 
ಖಯಸಿಯು ಯಜ್ಞ ಮಾಡುತ್ತಿರುವಾಗ ಇಂದ್ರನು ಮೇಷ (ಮೇಕೆ, ಟಗರು) ರೂಪದಿಂದ ಅಲ್ಲಿಗೆ ಬಂದು ಅಲ್ಲಿ ಸಿದ್ಧ 
ಪಡಿಸಿದ್ದ |ಸೋಮರಸವನ್ನು ಪಾನಮಾಡಿದನು ಅದುದರಿಂದ ಈ ಸೂಕ್ತದ ಖುಹಿಯಾದ 


ಮೇಧಾತಿಥಿಯು 
ಇಂದ್ರನನ್ನು ಮೇಷ ಎಂಬದಾಗಿ ಸ್ಫೋತ್ರಮಾಡಿರುವನು, ಈ ವಿಷಯನ್ರ--ಮೇಧಾತಿಥಿಂ ಹಿ ಕಣ್ಣೂಯೆನಿಂ 
ಮೇಸಷೋ ಭೂಶ್ವಾಜಹಾ 


ರೆ! ಎಂಬ ಬ್ರಾಹ್ಮಣವಾಕ್ಯವು ಸಮರ್ಥಿಸುವುದೆಂದು ಭಾಷ್ಯಕಾರರು ಹೇಳಿರುವರು. 


ಅ, ೧. ಅ. ೪. ವ. ೯. ] ಖುಗ್ಗೇದಸಂಹಿತಾ 151 


mA 7 ಸ್ಪ 


ಪುರುಹೂಶೆಂ... ಪುರುಭಿಃ ಬಹುಭಿರ್ಯೆಜವಾನೈರಾಹೊತೆಂ | ಅನೇಕ ಯಜ್ಞ ಮಾಡುವ ಯಜ 
ಮಾನದಿಂದ ಆಹ್ವಾನಿಸಲ್ಪಡುವನನು. 


ಯಗ್ಮಿಯಂ-- ಯಗ್ಗಿರ್ನಿಕ್ರಿಯೆಮಾಣಂ ಸ್ತೂಯೆಮಾನನಿತೈರ್ಥಃ | ಖಯಕ್ಕುಗಳಿಂದ ಅಥವಾ 
ಮಂತ್ರಗಳಿಂದ ಸ್ತುತಿಸಲ್ಪಡುವನನು. ಇಲ್ಲಿ ದೇವತಾವಿಕ್ರಿಯವೆಂದಕೆ ಜೀನಶಾಸ್ತೋತ್ರನೆಂದರ್ಥವು ಅಥವಾ 


ಯಗ್ರಿನ್ನಾಯತೆ ಶಬ್ದ್ಯತ ಇತಿ ಖುಗ್ಮೀಃ| ಖುಕ್ಳುಗಳಿಂದ ಶಬ್ದಸಹಿತವಾಗಿ ಹೊಗಳೆಲ್ಪಡುವವನಾದುದರಿಂದ 
ಖುಗ್ಮೀ8 ಎಂದು ಹೆಸರು. 


ವಸ್ಟೋ ಆರ್ಣಿವಂ--.ಧನಗಳಿಗೆ ಆನಾಸಭೂಮಿಯು ಎಂದಕೆ ಆಶ್ರಯಕರ್ಶನು. ಬಹಳ ಧನವುಳ್ಳ 
ನನು, ಸಮುದ್ರವು ನೀರಿಗೆ ಹೇಗೆ ಮುಖ್ಯಾಶ್ರಯವಾಗಿರುವುದೋ ಹಾಗೆ ಇಂದ್ರನು ಧನಾದ್ಮೈಶ್ವರ್ಯಗಳಿಗೆ 
ಮುಖ್ಯಾಶ್ರಯನಾಗಿರುವನು. 

ದ್ಯಾವೋ ನೆ. ಸೂರ್ಯರಶ್ಮಿಯಂತೆ ಹಿತಕರವಾದ, 


ಮಂಹಿಷ್ಯ ೦ ಅತಿಶಯೇನ ಪ್ರ ವೃ ದ್ದ ೦1 ಅತಿಶಯವಾಗಿ ಹ ಸ್ರವೃದ್ಧ ನಾದ, ಮಹಾಮಹಿಮೆಯುಳ್ಳ, 

ವಿಸ್ರಂ-ಮೇಧಾವಿನಂ | ಬುದ್ಧಿವಂತನಾದ, ವಿವೇಕಿಯಾದ 

ಮಾನುಷಾ ಮನುಷ್ಯಾಣಾಂ. ಮನುಷ್ಯರ, ಇಲ್ಲಿ ಷಷ್ಟ್ಯರ್ಥದಲ್ಲಿ ಪ್ರಥಮಾಭಕ್ತಿಯ ಪ್ರಯೋಗ 
ಏರುವುದು. ಇಲ್ಲಿ ಹಿತಾನಿ ಎಂಬ ಪದವನ್ನು ಅಧ್ಯಾಹಾರಮಾಡಿಕೊಳ್ಳ ಬೇಕು. 

ನಿಚೆರಂತಿ- ವಿಶೇಷೇಣ ವರ್ಶೆಂಶೆ! ವಿಶೇಷವಾಗಿ ಇರುವವು. 

ಅಭಿ ಅರ್ಚಶ--ಪೂಜಿಸಿರಿ ಸ್ತೋತ್ರಮಾಡಿರಿ. 


| ನ್ಯಾಕರಣಪ್ರಕ್ರಿಯಾ || 


ಮೇಣೆಮ್‌ ವ ಮಿಷ ಸ್ಪರ್ಧಾಯಾಂ ಧಾತು. ತುದಾದಿ. ಇಗುಪಥಜ್ಞಾ ಬ್ರೀಕಿರಃ ಕೆ ಸೂತ್ರದಿಂದ 
ಧಾತುವು ಇಗುಪಧೆನಾದುದರಿಂದ ಕ ಸ್ರತ್ಯಯವು ಪ್ರಾಸ್ತವಾಗುತ್ತದೆ. ಆಡಕೆ ದೇವಸೇನ ಮೇಷಾದಯಃ। 
ಪೆಚಾದಿಷು ದ್ರಷ್ಟವ್ಯಾಃ ಎಂದು ವಚನವಿರುವುದರಿಂದ ನಂದಿಗ್ರಹಪೆಚಾದಿಭೈ8 ಸೂತ್ರದಿದ ಅಜ್‌ ಪ್ರತ್ಯಯ 
ಬರುತ್ತದೆ. ಮಿಷ್‌-ಅ ಎಂದಿರುವಾಗ ಲಘೂಸದ ಗುಣ ಬಂದರೆ ಮೇಷ ಎಂದು ರೂಪವಾಗುತ್ತದೆ. ದ್ವಿತೀಯಾ 
ಏಕವಚನದಲ್ಲಿ ಮೇಸಂ ಎಂದು ರೂಪವಾಗುತ್ತದೆ. 


ಯಗ್ಮಿಯೆಮ್‌-.- ತ್ಯ ವಿಕಾರಃ ಎಂಬರ್ಥದಲ್ಲಿ ಅಣಾದಿಪ ಗ್ರತ್ಯಯಗಳು ಬರುತ್ತವೆ. ಖುಚಾಂ ವಿಕಾರಃ 
ಎಂದು ಅರ್ಥವಿವಕ್ಷಾಮಾಡಿದಾಗ ನಿತ್ಯಂ ವೃದ್ಟಶರಾದಿಭ್ಯಃ ಎಂಬ ಸೂತ್ರದಲ್ಲಿ ಏಕಾಚೋ ನಿತ್ಯಂ ಮಯ 
ಬಮಿಚ್ಚಂತಿ (ನಿಕಾಜೋ ನಿತ್ಯಂ) (ಕಾ. ೪-೩-೧೪೪) ಎಂದು ಪಾಠಮಾಡಿರುತ್ತಾರೆ. ನಿಕಾರಾರ್ಥದಲ್ಲಿ 
ಏಕಾಚಾದ ಪ್ರಾತಿಸದಿಕಕ್ಕೆ ನಿತ್ಯವಾ ಗಿ ಮಯಜಚ್‌ ಪ ಗ್ರತ್ಯಯ ಬರುತ್ತದೆ ಎಂದು ಅದರೆ ತಾಶ್ಸ್ಫರ್ಯ. ಬಜಿಂಬುದು 
ಖಕಾಚಾದುದರಿಂದ ವಿಕಾರಾರ್ಥ ವಿವಕ್ಷಾಮಾಡಿದುದರಿಂದ ಮಯೆಚ್‌ ಪ್ರತ್ಯಯ ಬರುತ್ತ ಬೈ ಮಯಚ್‌ 
ಹರದಸ್ಬಿರುವಾಗ ಪದಸಂಜ್ಞಿ ಇರುವುದರಿಂದ ಖುಚಿನ ಚಕಾರಕ್ಕೆ ಚೋ *ಃ ಸೂತ್ರದಿಂದ ಕುತ್ತ ಗಳಾರ 
ಬರುತ್ತದೆ, ವ್ಯತ್ಯ ಯಥಿಂದ ಮುಯಚಿನ ಅಕಾರಕ್ಕೆ ಇಕಾರ ಬರುತ್ತದೆ. ಖುಗ್ಮಿಯಂ ಎಂದು ರೂಸ ಸಾಗುತ್ತದೆ. 
ಹ ಪ್ರತ್ಯಯಸ್ಟ ರದಿಂದ ಖಯಗ್ಮಿಯೆಂ ಎಂಬುದು ಮಧ್ಲೋದಾತ್ರ ವಾಗುತ್ತೆ ಜೆ. ಪ್ರತ್ಯಯವು ಆದ್ಯುದಾತ್ತ ವಾಗುವುದರಿಂದ 


152 | ಸಾಯಣಭಾಸ್ಯಸಹಿತಾ ಗಮಂ. ೧. ಅ. ೧೦. ಸೂ. ೫೧. 


ನ 








“oy Sn  ್‌ ್‌್‌ಲ್ಚ್ಮ೪ಅಂೀ 





ಲ lea 








ಗ ಜಾ 


ಮಕಾರದ ಫರದಲ್ಲಿರುವ ಇಕಾರವು ಉದಾತ್ತವಾಗುತ್ತದೆ. ಅಥವಾ ಮಾಜ್‌ ಮಾನೆ ಶಬ್ದೇ ಚ ಧಾತು. ದಿವಾದಿ. 
(ಜುಹೋತಾಾ ದಿ) ಖುಗ್ಬಿಃ ಮೀಯಕೆ ಇತಿ ಖಗ್ಮೀಕ ಯ ಕ್ರುಗಳಿಂದ ಶಬ್ದ ಮಾಡಲ್ಪ ಡುವವನು (ಹೊಗಳಲ್ಪ ಡ್ಳ 
ವವನು) ಎಂದರ್ಥ. ಸ್‌ ಚೆ ಎಂಬುದರಿಂದ ಮಾಜ್‌ ಧಾತುವಿಗೆ ಕ್ರಿಪ್‌ ಬರುತ್ತದೆ. ಸ್ವೈನಿನಲ್ಲಿ ಕಕಾರನ್ರ 
ಲಶಕ್ಷತದ್ದಿತೆ ಸೂತ್ರದಿಂದಲೂ ಸಕಾರವು ಹೆಲಂತ್ಯಂ ಸೂತ್ರ ದಿಂದಲೂ ಲೋಪವನಾಗುತ್ತದೆ. ಇಕಾರ ಉಚ್ಚಾರಣಾ 
ರ್ಥವಾಗಿ ಕೇಳಿ. ವಕಾರಕ್ಕೆ ನೇರಪೈತೆ ಕಸ್ಯ (ಪಾ. ಸೂ. ೬-೧-೬೭) ಎಂಬುದರಿಂದ ರೋಸ ಬಗ ಜೇಕಾದಕೆ 
ಮೊದಲು ಷರಳೂತ್ರ ವಾಡುದರಾದ ಘುಮಾಸ್ಕಾ ಗಾಹಾಜಹಾಕಿಸಾಂಹಲಿ (ಪಾ. ಸೂ. ೬-೪-೬೬) ಎಂಬ ಸೂತ ತ್ರವು 
ಬರುತ್ತದೆ. ಕಿತ್ತು ಜತ್ತಾದ ಹೆಲಾದಿಸ ್ರತ್ರಯಗಳೆ ಪರದಲ್ಲಿರುವಾಗ ದಾಮುಂತಾದುವುಗಳ ಆಕಾರಕ್ಕೆ ಈಕಾರ- 
ಬರುತ್ತದೆ. ಖುಗ್ಮೀ ಎಂದು ಈಕಾರಾಂತ ಶಬ್ದ ವಾಗುತ್ತದೆ, ದ್ವಿತೀಯಾ ಏಕವಚನ ಅವರ್‌ ಶರೆದ ರುವಾಗ 
 ಅಚಿಶ್ಸುಧಾತುಭ್ರುನಾಂ ಯ್ಫೋರಿಯಜುವಜಕಾ ಸೂತ್ರದಿಂದ ಈಕಾರಕ್ಕ ಇಯಜಕಾದೇಶ ಬರುತ್ತದೆ. 
ಗಿ ಕಂ ಎಂದು ರೂಪವಾಗುತ್ತದೆ. ಗತಿಕಾರಕೋಪಸದಾಶ್‌ ಸ ಕ್ಸ್‌ (ಪಾ. ಸೂ. ಹಿ-೨.೧೩೯) ಎಂಬುದರಿಂದ 
ಇಂಕೋಪಪದಕವಾದ ಕೃ ದಂತವಿರುವುದರಿಂದ ಕೃದುತ್ತ ರಸದ ಪ್ರ ಸ್ವರ ಬರುತ್ತದೆ. 


ಮದತೆ_ ಮದೀ ಹರ್ನೇ ಧಾತು. ಭ್ಹಾದಿ. ನರಿ ತೋರುವುದರಿಂದ ಹೇತುಮತಿಚೆ 
(ಪಾ. ಸೂ. ೩-೧-೨೬) ಸೂ 3ತ್ರದಿಂದ ಣಿಚ್‌ ಬರುತ್ತದೆ, ಸನಾದಿಯಲ್ಲಿ ಣಿಚ್‌ ಸೇರಿರುವುದರಿಂದ ಧಾತುಸಂಜ್ಞೆ 
ಬರುತ್ತದೆ. ಕೋಟ ಮಧ್ಯಮಪುರುಷ ಬಹುವಚನ ವಿನಕ್ಷಾ ಮಾಡಿದಾಗ ಥ ಎಂಬ ಪ್ರತ್ಯಯ ಬರುತ್ತದೆ. 
ಲೋಟೋಲಜ್ವತ್‌ ಎಂದು ಲಜ್ವದ್ಭಾನ ಹೇಳಿರುವುದರಿಂದ ತಸ್‌ಥಸ್‌ಫಮಿಪಾಂ ತಾ೦ ಶಂ ಶಾಮಃ ಎಂದು 
ಆಯಾಯ ವಿಭಕ್ತಿಗಳಿಗೆ ಆದೇಶ “ ಠೇಳಿರುವುದರಿಂದ ಥ ಎಂಬುದಕ್ಕೆ ತ ಎಂಬ ಆದೇಶ. ಬರುತ್ತದೆ. 
ಮದ್‌4ಇತ ಎಂದಿರುವಾಗ ಅತ ಉಸೆಧಾಯಾಃ ಎಂಬ ಸೂತ್ರದಿ೧ದ ಧಾತುವಿನ ಆಕಾರಕ್ಕೆ ನೃದ್ಧಿ ಬರುತ್ತದೆ, 
ಘಟಾದಯೋಮಿತಃ ಎಂಬುದರಿಂದ ಭ್ರಾದಿಯ ಅಂತರ್ಗಣವಾದ ಘಬಾದಿಗೆ ಮಿದ್ವದ್ಭಾನವನ್ನು ಹೇಳಿರುತ್ತಾರೆ, 
ಘಬಾದಿಯನ್ಲಿ ಮದೀ ಹರ್ನೆಗ್ಗಸನಯೋಃ | ಎಂದು ಪಾಠಕನಾಡಿರುತ್ಕೂಕೆ. ಆದುದರಿಂದ ಹರ್ಷಾರ್ಥಕನಾಠ 
ಈ ಈ ಧಾತುವಿಗೆ ಹೆಚ್ಚಿ ನಲ್ಲಿ ಮಿಕಾಂ ಹ್ರಸ್ಟಃ (ಪಾ. ಸೂ, ೬-೪-೯೨) ಮಿತ್‌ ಸಂಜ್ಞೆ, ಉಳ್ಳ ಸ್ರಗಳಿಗೆ ಪ್ರಸ್ತ 
ಬರುತ್ತದೆ ಎಂಬುದರಿಂದ ಹ್ರಸ್ವ ಬರುತ್ತದೆ. ಮದಿ*-ತ ಎಂದಿರುವಾಗ ವಿಕರಣವಾದ ಶಪ್‌ ನ ಪ್ರತ್ಯಯ ಬರುತ್ತದೆ. 
ಛ೦ದಸ್ಯುಭಯೆಥಾ ಎಂಬುದರಿಂದ ವಾಸ್ತವಿಕವಾಗಿ ಇದು ಸಾರ್ವಧಾತುಕವಾದರೂ ಇಲ್ಲಿ ಅರ್ಧಧಾತುಕ 
ಸಂಸ್ಥೆ ಕೈಯನ್ನು ಹೊಂದುತ್ತದೆ. ಆದುದರಿಂದ ನುದಿೀಅ4ತ ಎಂದಿರುವಾಗ ಹೇರನಿ (ಪಾ. ಸೂ. ೬-೪-೫೧) 
ಅನಿಂ ಇದಿಯಾದ ಆರ್ಧೆಧಾತುಕನು ಸರದ£ೇರುವಾಗ ಣಿಚಿಗೆ ಲೋಪ ಬರುತ ತ್ತದೆ, ಮದತ ಎಂದು ರೂಪವಾಗುತ್ತದೆ. 
ಏನ ತ ಪ್ರತ್ಯೆಯಕ್ಕೆ ಸಾರ್ವಧಾತುಕಮಪಿಶ್‌ ಸೂತ್ರದಿಂದ ಜಠಿದ್ವದ್ಭಾವ ಬರುತ್ತದೆ. ಇವರಿಂದ ಯಜಿ- 
ತುನುಘ ನುನ್ನುತೆಜ್‌ ಕುತ್ರೋರುಪಸಂಖ್ಯಾನಮ್‌ (ಪಾ. ಸೂ. ೬. NN ಎಂಬುದರಂದ ಮಂತ್ರಪಾಠೆದಲ್ಲಿ 
ದೀರ್ಥಿ ಬರುತ್ತದೆ. ಆದುದರಿಂದ ನುಂತ ತ್ರ ಪಾಠದಲ್ಲಿ ಮದತಾ ಎಂದು ಸಾಗುತ್ತ 


(ಗ 


ವಸ್ಟ8-- ವಸು ಶಬ್ದದಮೇಲೆ ಷಷ್ಮೀ ಏಕವಚನ ವಿವಕ್ತಾಮಾಡಿದಾಗ ಜಸ ಪ್ರತ್ಯಯ ಬರುತ್ತದೆ. 
| ಎಂದಿರುವಾಗ ಇಕೋಚಿವಿಭಕ್ತಾ ಸೂಕ್ರವಿಂದ ಆಜಾದಿಸ ಸ್ರತ್ಯಯ ಸರದಲ್ಲಿರುವುದರಿಂದ ನುಮಾ 
ಗಮವು ಪ್ರವಾಗುತ್ತದೆ. ಆದರೆ ಆಗಮಶಾಸೆ ಸ್ತ್ರಮನಿತ್ಯಂ ಎಂಬುದರಿಂದ ನುವರ್‌ ಆಗಮವಾದುದರಿಂದ 
ತ್ರ ೩ ಇಲ್ಲ ಬರುವುದಿಲ್ಲ. ಜಸಾದಿಷುಚ್ಛೆ ೦ದಸಿ ವಾನಚನಮ್‌ (ಪಾ. ಸೂ. ೭-೩-೧೦೯- ೧) 
ಜನಾದಿನಿಭಕಿ ಪರದಲಿ 


ರದಲ್ಲಿರುವಾಗ ಗುಣಾದಿಗಳು ಛಂದಸ್ಸಿ ನಲ್ಲಿ” ವಿಕಲ್ಪವಾಗಿ ಬರುತ್ತವೆ. ಶೇಷೋಫ್ಯಸಖ ಸೂತ್ರ 
ಸ್ಕಾ Re 
ದಿಂದ ವಸು ಶಬ್ದ ಈ ಸಂಜ್ಞಾ ವಿರುಮಾಗ ಫೀರ್ಯತಿ (ಪಾ. ಸೂ, ೭. "ಸಿ -೧೧೧) ಜ್‌ತ್ರಾದ ಫ ಗ್ರತ್ಯಯ ಸರದಲ್ಲಿಕೆು 


ವಸು-ಆಸರ 


ಸಲು ಇಲ 


ದ್ರಿ 
ಸ್ವ 
ವ್‌ 
ಶ 


ಹಿ 





ಎಡ ಬು ಬಟ ಬ ಸ ಸ ಭನ ಎಂಟಿ ಬ. ಹು ಬಿ ಎ ಗ  ಜ$ 





ಹ ಲ ್‌್‌ಾ8 ಟುಟ me 


ವಾಗ ಫಿಸಂಜ್ಞ್ಯಾ ಉಳ್ಳ ಅಂಗಕ್ಕೆ ಗುಣ ಬರುತ್ತದೆ ಎಂಬುದರಿಂದ ಇಲ್ಲಿ ಗುಣವು ಪ್ರಾಪ್ತವಾಗುತ್ತದೆ. ಆದರೆ: 
ಹಿಂದೆ ಹೇಳಿದ. ನಾರ್ತಿಕದಿಂದ ಇಲ್ಲಿ ಗುಣವು ಬರುವುದಿಲ್ಲ. ಆಗ ಸಾಮಾನ್ಯವಾದ `ಯಸಾದೇಶನೇ ಬಂದು. 


ರುತ್ವ ವಿಸರ್ಗಗಳು ಬಂದಕೆ ವಸ್ತ್ರ 8 ಎಂದು ರೂಪವಾಗುತ್ತ ಜೆ. 


ಹ್‌ 





ಅರ್ಣವಮ್‌- ಅರ್ಣ॥ ಉದಕಂ ಅಸಿ ಒನ್‌ ಅಸ್ತಿ ಇತಿ ಅರ್ಣವಃ ಸಮುದ್ರ ನೀರಿಗೆ ಆಶ್ರ ಯವಾದುದು. 

ಎಂದರ್ಥ. ಅರ್ಣಸೋಲೋಪಶ್ಚ (ಕಾ. ೫-೨-೧೦೯- -೨) ಅರ್ಣಸ್‌್‌ ಶಬ್ದ ದಮೇಲೆ ಮತ ಪರ್ಥದಲ್ಲಿ ವ ಪ್ರತ್ಯಯ: 
ಬರುತ್ತದೆ.' ತತ್ಸಂನಿಯೋಗದಿಂದ ಅರ್ಣಸಿನ ಕೊನೆಯ ಸಕಾರಕ್ಕೆ ಲೋಪ ಬರುತ್ತದೆ." ಆರ್ಣವ ಎಂದು. 
ರೂಪವಾಗುತ್ತದೆ.. ನೀರಿಗೆ ಅಶ್ರಯ ಎಂಬರ್ಥಳೊಡುವ ಅರ್ಣವಶಬ್ದದಿಂದ ಇಲ್ಲಿ ಕೇವಲ ಆಶ್ರಯ ಎಂಬರ್ಥವನ್ನು 
ಲಕ್ಷಣಾವೃತ್ತಿಯಿಂದ ಹೇಳಬೇಕು. ಪ್ರತ್ಯಯಸ್ವರದಿಂದ ಅರ್ಣವ ಶಬ್ದವು ಅಂತೋದಾತ್ರವಾಗುತ್ತದೆ. 

ವಿಚರಂತಿ- ವಿ ಗತಿಸಂಜ್ಞೆಯುಳ್ಳ ಶಬ್ದ. ಚರ ಗತಿಭಕ್ಷಣಯೋಕಃ ಧಾತು. ಭ್ರಾದಿ. ಇಲ್ಲಿ ಗತ್ಯರ್ಥ: 
ವನ್ನು ಸ್ತೀಕರಿಸಬೇಕು. ಪ್ರಥಮಪುರುಷ ಬಹುವಚನದಲ್ಲಿ ಚರಂತಿ ಎಂದು ರೂಪವಾಗುತ್ತದೆ. ಶಪ್‌ ಪಿಶ್ತಾದುದ. 
ದಿಂದ ಅನುದಾತ್ರವಾಗುತ್ತದೆ. ತಾಸ್ಯನುದಾತ್ರೇತ್‌ ಸೂತ್ರದಿಂದ ಲಸಾರ್ವಧಾತುಕವು ಅನುದಾತ್ರವಾಗುತ್ತದೆ. 
ಆಗ ಧಾತುನಿನ'ಅಂತೋದಾತ್ರ್ಯ ಸ್ವರವೇ ಸತಿಶಿಷ್ಟವಾಗುತ್ತ ದೆ, . ತಿಜಿ ಚೋದಾತ್ರ ವತಿ (ಪಾ. ಸೂ. ೮-೧-೭೧). 
ಸೊತ್ರ ದಿಂದ ನಿ ಎಂಬ ಗತಿಯು ಅನುದಾತ, ವಾಗುತ್ತದೆ. “ಜಿ ಯಸ್ಯ ಎಂಬ ಯಚ್ಚ ಬ ೫_ಯೋಗವಿರುವುದರಠಿಂದ. 
| ಯುದ್ದ ತ್ತಾನ್ಸಿತ್ಯಂ (ಪಾ. ಸೂ. ೮-೧-೬೬) ಸೂತ್ರದಿಂದ ತಿಜಂತಕ್ಕೆ ನಿಘೌಾತಪ್ರ ತಿನೇದೆ. ಬರುತ್ತ ಜಿ. 
ಮಾನುಷಾ-- ಮಾನುಷಶಬ್ದದಮೇಲೆ ಸ್ಕೀ ಬಹುವಚನವಿರುನಾಗ ಸುಪಾಂ ಸುಲುಕ್‌ ಸೂತ್ರದಿಂದ: 


ತೆ ಆದೇಶ ಬರುತ್ತದೆ. ಅದಕ್ಕೆ ಶೇಶ್ಛೆ ೧ದಸಿ ಬಹುಲಂ ಎಂಬುದರಿಂದ ಲೋಪ ಬರುತ್ತ ದೆ. ಮಾನುಷಾ ಎಂದು. 


ಮಾತ್ರ 


ರೂಪವಾಗುತ್ತದೆ. 
ಭುಜೆ. ಭುಜ ಪಾಲನಾಭ್ಯವಹಾರಯೋಃ ಧಾತು. ರುಧಾದಿ. ಸೆಂಪದಾದಿಭ್ಯಃ ಕ್ರಿಸ್‌ (ವಾ. ೨೨೩೩). 


ಎಂಬುದರಿಂದ ಸಂಪದಾದಿಯಲ್ಲಿ ಈ ಧಾತುವು ಸೇರಿರುವುದರಿಂದ ಕ್ವಿಪ್‌ ಪ್ರತ್ಯಯ ಬರುತ್ತದೆ. ಕ್ರಿಪಿನಲ್ಲಿ ಸರ್ವ 
ಲೋಪವಾಗುವುದರಿಂದ ಭುಜ್‌ ಎಂದೇ ಉಳಿಯುತ್ತದೆ. ಕೃದಂತವಾದುದರಿಂದ ಪ್ರಾತಿನದಿಕಸಂಜ್ಞೆ ಬರುತ್ತದೆ, 
ಇತತುರ್ಥೀ ವಿಕವಚನದಲ್ಲಿ ಜಕೀ ಪ್ರತ್ಯಯ ಬರುತ್ತದೆ. ಭುಜೆ ಎಂದು ರೂಸವಾಗುತ್ತದೆ. ಸಾವೇಕಾಚೆಸ್ತ ಹ 
೦ರ (ಪಾ. ಸೂ. ೬-೧-೧೬೮) ಎ೦ಬುದರಿಂದ ದಿಭಕ್ತಿಗೆ ಉದಾತ್ತಸ್ಥ ರ ಬರುತ್ತ ದಿ. ಧುಜಿ ನಿಂಬುದು ಆತೋ 
ದಾತ್ತವಾದ ನದವಾಗುತ್ತದೆ. 

ಮಂಓಷ್ಕಮ್‌-_ಮಹಿ ವಹಿವ ದೌ ಧಾತು. ಅತಿಶಯೇನ ಮಂಹಿತಾ ಮಂಹಿಸ್ನ ಃ | ಅತಿಶಯವಾಗಿ. 
ಪ್ರ ವೃದ್ಧವಾದುದು ಎಂದರ್ಥ. ಮಹಿ ಧಾತುವ ಇದಿತ್ತಾ ದುದರಿಂದ ನುಮಾಗಮ ಬರುತ್ತದೆ. ಇದಕ್ಕೆ ತೃಚ್‌ 
ಪ ದ್ರ ತ್ಯಯ ಪರದಲ್ಲಿರುವಾಗ ಮಂಹಿತಾ ಎಂದು ರೂಪವಾಗುತ್ತಡೆ. ತುಶ್ಫ ಂದೆಸಿ (ಪಾ. ಸೂ, ೫-೩. -೫೮) ತೃನ್‌ 
ತ ಜಂತದಮೇಲೆ ಅತಿಶೆಯಾರ್ಥದಲ್ಲಿ ಇಷ್ಠನ್‌ ಈಯಸುನ್‌ ಪ ್ರತ್ಯಯಗೆಳು ಬರುತ್ತ ವೆ. ಇದರಿಂದ ಇಲ್ಲಿ ಮುಂಹಿಶ್ಯ 
ಎ೦ಬ ತೃಜಂತದಮೇಲೆ ಇಷ್ಕನ್‌ ಪ್ರತ್ಯಯ ಬರುತ್ತದೆ. ತುರಿಷ್ಕೆ ಮೇಯೆಃ ಸು (ಪಾ. ಸೂ. ೬-೪-೧8೪) 
ಎಂಬುದರಿಂದ ಇಷ್ಟ ನ್‌ ಪರದಲ್ಲಿರುವಾಗ ತೃ ಶಬ ಕೈ ಲೋಪ ಬರುತ್ತ ಜಿ. ದ್ವಿತೀಯ ಕವಚನದಲ್ಲಿ ಮಂಹಿಷ್ಠ o 
ಎ೦ದು ರೂಪವಾಗುತ್ತ,ದೆ. ಇಸ್ಕಿ ನ್‌ ನಿತ್ಸಾ ದುದರಿಂದ ಆದ್ಯುದಾತ್ತಸ್ವ ರ ಬರುತ್ತದೆ. ಮಂಹಿಷ್ಕ ಂ ಎಂಬುದು. 
ಆದ್ಯುದಾತ್ತ ವಾದ ಸದವಾಗುತ್ತ ದೆ. 

ಅರ್ಚೆತ--ಅರ್ಚ ಪೂಜಾಯಾಂ ಧಾತು ಭ್ವಾದಿ. ಲೋಟ್‌. ಮಧ್ಯಮಪುರುಷ. ಬಹುವಚನದಲ್ಲಿ. 
ಇ ೌರ್ಶತಶ ಎಂದು ರೂಪವಾಗುತ್ತದೆ,' ಅತಿಜಂತದ ಸರದಲ್ಲಿರುವುದರಿಂದ ನಿಫಾತಸ್ವ ರ ಬರುತ್ತ ದೆ. 
20 


354. | | ಸಾಯಣಭಾನ್ಯೃಸಹಿತಾ ([ಮೆಂ. ೧. ಅ.೧೦. ಸೂ ೫೧ 


ಇಂದ 


| ಸಂಹಿತಾಪಾಕೆಃ ॥ 


ಅಭೀಮವನನ್ವನ್ತ ಸಿಸಿ ಮೂತಯೊಟಂತರಿಕ್ಷದ್ರಾಂ ತವಿಸೀಭಿರಾವೈತಂ। 
ಸ ಯಭವೋ ಮದಚ್ಕು ತಂ ಶತಕ) ತುಂ ಜವನೀ ಸೂನೃತಾ. 


4 


ಇಂದ್ರಂದ 
ರುಹತ ೯ 1೨॥ 


| ಪದೆಪಾಠೆ! | 


ಅಳಿ | ಕಂ | ಅನಕ್ವನ್‌ | ಸಾಸ! ಊತಯಃ | ಅಂತ್ತರಿಕ್ಷಃಪ್ಟಾ ವಂ ! 


 ತವೀಸೀಭಿಃ! ಆ ವೃತಂ! 
1.060. 
ಇಂದ್ರಂ | ದಕ್ಷಾ ಸ | ಯಭವಃ ] ಮದಂಚ್ಛು ತೆಂ | ಶತ 5 ಕ್ರ ತುಂ! ಜನನೀ | 


ಸೂನ್ರತಾ !ಆ! ಅರುಹತ್‌ ॥೨॥ 


ಕಾಣದು ee ನಾನ 


॥ ಸಾಯಣಭಾಸ್ಕೃಂ॥ 


ಊತೆಯೋ(ವಿತಾರೋ ರಕ್ಷೀಇರೋ ದಶ್ರಾಸೋ ಶೆಕ್ಷಯಿತಾರಃ ಪ್ರೆವರ್ಧಯಿತಾರ ಯುಭವಃ! 
ಉರು ಭಾಂತೀತಿ ಸೈರುಕ್ತ ವ್ಯತ್ಪ ತ್ತಾ ಯುಭನೋತಕ್ರ ಮರುತೆ ಉಚ್ಛೈಂತೇ 1 ಏವೆಂಭೊಶಾ ಮರುತ 
ಇಂಪ್ರಮಭೀಮವನ್ವನ್‌ | ಅಭಿಮುಖ್ಯೇನೆ ಖಲ್ವಭಜಂತ | ವ ತ್ರೇಣ ಸೆಹ ಯು ಧ್ಯಮಾನಮಿಂದ್ರೆ: ಸರ್ವೆ 
ದೇನಾಃ ಸ ಸರ್ಯತ್ಯ ಜನ್‌ | ಮರುತೆಸ್ತು ತೆಥಾ ನ ಸರ್ಯೆಕ್ಯಾಕೆ ೩1 | ತಥಾ ಚಾಮಾ ಸ್ಯೃತೇ | ನಿಶ್ರೇ 
ಜೇನಾ ಅಜಹುರ್ಯೆೇ ಸಖಾಯೇಃ | ಮರುದ್ಳಿರಿಂಪ್ರ ಸೆಖ್ಯಂ ಶೇ ಆಸ್ತು | ಯೆಗ್ಬೇ ೮-೯೬-೭! ಇತಿ! 
ಬ್ರಾಹ್ಮಣೆಸ್ಯಾನ್ನಾತಂ | ಮರುತೋ ಹೈನಂ' ನಾಜಹುಃ! ಐ. ಬ್ರಾ ೩-೨೦! ಇತಿ! ಕೀಪೈಶಮಿಂದ್ರೆಂ | 
ಸ್ಪಭಿ ಭಿಸ್ಸಿ ೦ ಕೋಭನಾಭ್ಯೇಷೆಣವಂತಂ | ಕೋಚನಾಭಿಗಮನಮಿತ್ಯೆ ರ್ಥ। | ಅಂತೆರಿಕ್ಚಸ್ರಾಂ | ಅಂತರಿಕ್ಷ 
ಮ್ಯುಲೋಕಂ ಸ್ವತೇಜಸಾ ಪ್ರಾತಿ ಸೊರೆಯೆಕೀತ್ರ ಂತೆರಿಕ್ಷೆಪ್ರಾ $ | ದ್ತಾದೆಪಸ್ತಾ ದಿತ್ಕೇ ಸ್ಟಿಂದ್ರಸ್ಯ ನಿ ದೃಮಾನ- 
ತ್ಪಾತ್‌। ಶಾಖಾಂತೆಕೀಿ ಶ್ರೂಯತೇ | ತಸ್ಯಾ ಇಂದ್ರೆಶ್ಚ್ಟ ನಿವಸ್ವಾಗ"ಶ್ಲಾಜಾಯೆೋತಂ | ತೈ. ಬ್ರಾ. 
೧-೧-೩ | ಇತಿ | ಇಂದ್ರೆಶ್ಟ್ರ ನಿನಸ್ವಾಂಕ್ಲೇತ್ಯೇಶೇ ಇತಿ ಚೆ | ತನಿಷೀಭಿರಾವೃ ತಂ। ತವಿಷೀತಿ ಬಲನಾವ! 
ತವಿಷೀ ಶುಸ್ಕೆಮಿತಿ ತೆನ್ನಾಮನು ಪಾಠುತ್‌ | ಬಲೈೈ ಕಾವ್ಯ ತೆಂ| ಅತಿ ಬಳಿನನಿ ತೈರ್ಥಃ | ಅತೆ ಏನ ನುದ- 
ಚ್ಯುತೆ ಶತ್ರೂಣಾಂ ಮದಸ್ಯ ಗರ್ವಸ್ಯ ಚ್ಯಾವೆಯಿತಾರಂ | ಕಿಂಚೆ ಶತಕ್ರತುಂ ಶತಸೆಂಖ್ಯಾನಾಂ ಕ್ರತೂ- | 


ಆ. ೧. ಅ. ೪. ವ. ೯.ಸ 14 ಮೆಗ್ರೇದಸಂಹಿತಾ | 155 








ne we’ wy ಎ Ny A Ne” ತಕಕ ಗಲಗ ರ್ಕ ಜ್ಯಾ ತಾಸ ಗಾಗಾ 





EN ಯಯ ಮಹಯ ಯ ತಡ ಬ ಹಟ ಬೈದು ಜಂ ಖಂಡ ಸಜೆ ಯಬ ಯ ಯಂಚ ಜು ಜಥ ಪಜುಟ ಹಶಿ ಯಾ ಜ್‌ 


ನಾಮಾಹರ್ಶಾರಂ ಬಹುನಿಧಕರ್ಮೊಣಂ ನಾ | ಪೂರ್ಮೋಕ್ತಂ ತೆಮಿಂಪ್ರಂ ಜವನೀ ವೃಶ್ರೆವಫಂ ಪ್ರತಿ 
ಪ್ರೇರಯಿಶ್ರೀ ಸೊಸ್ಪತಾ ತೈರ್ಮರುದ್ಧಿಃ ಪ್ರೆಯುಕ್ರಾ ಪ್ರಹರ ಭಗಫೋ ಜಹಿ ವೀರಯೆಸ್ವ।| ಐ. ಜ್ರಾ 
೩-೨೦ | ಇತಿ ಬ್ರಾಹ್ಮಣೋಕ್ತೆರೂಪಾ ಸ್ರಿಯೆಸೆತ್ಯಾತ್ಮಿಕಾ ವಾಗಪ್ಯಾರುಹತ್‌ | ಆರೂಢೆವತೀ | ವೃತ್ರವಧಂ 
ಪ್ರತಿ ಸಾಪಿ ವಾಗಿಂದ್ರಸ್ಕೋತ್ಸಾಹಕಾರಿಜ್ಯಭೂದಿಶ್ಯರ್ಥೆಃ  ಅವನ್ವನ್‌ | ನನ ಸಣ ಸೆಂಭಕ್ಸ್‌ | ಲಜರ ಶಫಿ 
ಪ್ರಾಪ್ತೇ ವ್ಯತ್ಯಯೇನೋಸಪ್ರತ್ಯಯಃ। ಸ್ವಭಿಷ್ಟಿಂ | ಇಷ ಗೆಶ್‌ | ಭಾನೇ ಸೈನ್ರತೃಯೆ | ತಿತುತ್ರೇಶ್ಯಾದಿ- 
ನೇಟ್‌ಸ್ರೆತಿಷೇಥಃ | ಏಿಮನಾದಿತ್ಪಾತ್ತರರೂಪಶತ್ವಂ! ಪಾ. ೬-೧೯೪-೬1 ಶೋಭನಾ ಅಭಿಷ್ಟೆಯೋ 
ಯಸ್ಯೇಕಿ ಬಹುಪ್ರೀಹೌ ನಇಬ್ಸಖ್ಯಾಮಿತ್ಯುತ್ತರಸದಾಂಶೋದಾತ್ರತ್ವಂ। ಊತಯಃ | ಅನತೇ; ಕೃತ್ಯ 
ಲ್ಳುಖೋ ಬಹುಲನಿತ ಕರ್ತರಿ ಕ್ರಿನ್ಟ್ರತೈಯಃ | ಯದ್ವಾ । ಕ್ವಿಚ್‌ಕ್ತೌ ಚ ಸಂಜ್ಣಾಯಾನಿತಿ ಕ್ಷಿಚ್‌ 
ಜ್ವರತ್ವರೇತ್ಯಾನಿನೋಟ್‌ | ಚಿತೆ ಇತ್ಯೆಂತೋದಾತ್ರಕ್ಸೆಂ | ಅಂತರಿಕ್ಷಸ್ಪಾಂ | ಪ್ರಾ ಪೂರಣೇ | ಅಂತರಿಸ್ಸಂ- 
-ಪ್ರಾತಿ ಪೂರಯೆಶೀತ್ಯಂತೆರಿಕ್ಷಸ್ರಾಃ 1 ಆತೋ ಮನಿನ್ನಿತ್ಯತ್ರ ಚಶಬ್ದಾದ್ವಿಚ್‌ | ಆವೃತಂ | ವೃಜ್‌ 
ವರಣೇ | ಆವ್ರಿಯತ ಇತ್ಯಾವೃತೆ: | ಕರ್ಮಣಿ ನಿಷ್ಠಾ | ಗತಿರನಂತರ ಇತಿ ಗತೇಃ ಪ್ರೆಕೃತಿಸ್ತರತ್ತೆಂ | 
ದಶಕ್ಷಾಸಃ | ದಸ್ತ ವೃದ್ದಾ | ದಕ್ಷಂತೆ ಐಭಿರಿಶಿ ವಕ್ತಾ: ಕರಣೇ ಘೆಇಖ್‌ |! ಇ%ತ್ತ್ವಾದಾದ್ಯುದಾತ್ರತ್ನಂ| ಆ 
ಜ್ಹಸೇರಸು ಕ" ಮದಚ್ಯುಶಂ। ಚ್ಕುಜ್‌ ಗತೌ | ಅಂಶರ್ಭಾನಿತಖ್ಯರ್ಥಾಶ್‌ ಕ್ವಿಪ್ಟೇತಿ ಕ್ಟಿಪ್‌ | ಪ್ರಸ್ವಸ್ಯ 
ಹಿತಿ ಸೃತೀಶಿ ತುಕ್‌ | ಶಶಕ್ರತುಂ | ಶತೆಂ ಕ್ರತವೋ ಯಸೈ | ಬಹುಪ್ರೀಹೌ ಪೂರ್ತಸದಪ್ರೆಕೃ ತಿಸ್ವರೆತ್ವೆಂ | 
ಇಜವರೀ | ಜು ಇತಿ ಸೌತ್ರೋ ಧಾತುಃ | ಕರಣೇ ಲ್ಯುಶಿ್‌ | ಓಡ್ಮಾಣಇಗಿತ್ಯಾದಿನಾ ಜಕೇಸ್‌ | ಲಿಶ್ಸ್ವರೇಣ: 
ಜಕಾರಾತ್ಸರಸ್ಕೋದಾತ್ತತ್ಸೆಂ1 ಆರುಹತ್‌ | ಅರುಹೇರ್ಲುಜಕೆ ಕೈಮೃದೈರುಹಿಭ್ಯಶ್ಚಂದಸೀತಿ ಚ್ಲೇರ- 
ಜಕಾದೇಶಃ | | 
॥ ಪ್ರತಿಸದಾರ್ಥ ॥ 

ಊತೆಯಃ- ರಶ್ಷಿಸುವವರೂ | ದಶ್ರಾಸ8--(ಪೋಸಿಸಿ) ವೃದ್ಧಿ ಹೊಂದಿಸುವವಕೂ ಆದ |ಚಯಭವಃ.... 
ಅಧಿಕವಾಗಿ ಪ್ರಕಾಶಿಸುವ ಮರುತ್ತುಗಳು ಸ್ಪೆಭಿಷ್ಟೆಂ--ಗಂಭೀರವಾದ ಗಮ ನಪುಳ್ಳ ವನೂ | ಅಂತೆರಿಕ್ಷಪ್ರಾಂ-.. 
ಅಂಶರಿಕ್ಷವನ್ನು (ತನ್ನ ತೇಜಸ್ಸಿನಿಂದ) ತುಂಬುವವನೂ | ತವಿಷೀಭಿಃ ಆವೃತಂ. ಬಲಗಳಿಂದ ಶುಂಬಿದವನೂ: 
(ಅತ್ಯಂತ ಬಲಶಾಲಿಯಾದವನೂ) | ಮವಚ್ಛೈತೆಂ- (ಆದ್ದರಿಂದಲೇ ಶತ್ರುವಿನ) ಗರ್ವವನ್ನು ನಾಶಮಾಡ. 
ತಕೃವನೂ | ಶತಕ್ರತುಂ- ನೂರು ಯಜ್ಹಕರ್ತನೂ ಅಥವಾ ಬಹುನಿಥೆವಾದ ಸವಿತ್ರಕರ್ಮಗಳನ್ನು ಮಾಡು. 
ವವನೂ ಆದ | ಇಂದ್ರಂ. ಇಂದ್ರನನ್ನು | ಅಭೀಂ ಅವರ್ನ ಅಭಿಮುಖವಾಗಿ ಹೋಗಿ ಸೇವಿಸಿದರು. 
ಜವಫನೀ- (ವೃತ್ರವಥಕ್ಕಾಗಿ)` ಪ್ರೇರಿಸೆತಕ್ಕದ್ದೂ | ಸೂವೃ ತಾ--(ಮರುತ್ತು ಗಳಿಂದ ಉಚ್ಛೆರಿಸಲ್ಪಟ್ಟು) ಪ್ರಿಯೆ. 
ವಾದಪ್ನೂ ಸತ್ಯರೂನವುಳ್ಳ ದ್ಹೂ ಆದ ವಾಕ್ಕು | ಆರುಹತ್‌ (ಇಂದ್ರನಿಗೆ ಉತ್ಸಾ ಹೆವನ್ನುಂಟುಮಾಡುನಂತೆ) 


ಹೋಗಿ ಸೇರಿತು. 
॥ ಭಾವಾರ್ಥ ॥ 


| ರೋಕರಕ್ಷಳರೂ ಪೋಷಕರೂ ಅಧಿಕವಾಗಿ ಪ್ರಕಾಶಿಸುವವರೂ ಆದ ಮರುತ್ತುಗಳ್ಳು ಗಂಭೀರಗಮನ. 
ವುಳ್ಳವಮೂ, ಅಂತರಿಕ್ಷವನ್ನು ತನ್ನ ತೇಜಸ್ಸಿನಿಂದ ಚೆಳೆಗಿಸುವವನೊ, ಬಲಶಾಲಿಯಾದವನೂ, ಆದ್ದರಿಂದಲೇ 
ಶತ್ರುಗಳ ಗರ್ವವನ್ನಡಗಿಸುವವನೂ, ನೂರಾರು ಪವಿಶ್ರಕರ್ಮಗಳನ್ನು ಮಾಡುವವನೂ ಆದ ಇಂದ್ರನನ್ನು 
ಅಭಿಮುಖವಾಗಿ ಹೋಗಿ ಸೇವಿಸಿದರು. | ವೃತ್ರವಧಕ್ಕೆ ಪ್ರೇಶಿಸಲು ಅವರು ಉಚ್ಚರಿಸಿದ ಬ್ರಯವಾದದ್ದೂ ಸತ್ಯ 
ವಾದದ್ದೂ ಆದ ವಾಕ್ಕು ಇಂದ್ರನಿಗೆ ಉತ್ಪಾಹನನ್ನುಂಟು ಮಾಡಿತು. 


156 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೧ 





ಸ ತ ಭ್‌ ಳ್‌ ಬಡು ಜಾ ಇಡಾ ಭಾ ಯಾ ಯು ಸರ ನ. 





Bnglish Translation. 


Tt । was this Indra, the great granter of wishes, the pervadet of heaven, 
surrounded by powers that his allies, Marnts: loved ; it was brave Indra that 
the mighty and wise Maruts loved; it was Iudra of hundred wisdoms that 
their encouraging vaice reached | : 


| ವಿಶೇಷ ವಿಷಯಗಳು | 


ಭುಭವಃ_ಉರು ಭಾಂತಿ ಇತಿ ನೈರುಕ್ತವ್ಯೈತ್ಪತ್ತಾ ಯಭವೋತತ್ರ ಮರುತ ಉಚ್ಛಂೇ | 
ಬಹಳವಾಗಿ ಪ್ರಕಾಶಿಸುವ ದೇವತೆಗಳಾದ ಮರುತ್ತುಗಳಿಗೆ ಮೇಲಿನ ನಿರುಕ್ತೆವೃುತ್ರತ್ತಿಯಿಂದ ಖುಭು ನದನ್ರ 
ವಾಚ್ಯವಾಗಿದೆ. ಮತ್ತು ನಿರುಕ್ತದಲ್ಲಿ ಯಶೇನ ಭಾಂತೀತಿ ವಾ | ಖುತೇನ ಭವಂಶೀತಿವಾ | ಎಂದು ಬೇಕಿ 
ಎರಡು ರೀತಿಯಲ್ಲಿ ವ್ಯುತ್ಪತ್ತಿಯನ್ನು ತೋರಿಸಿ ಸತ್ಯದಿಂದಲೂ, ಸತ್ವದಿಂದಲೂ ಪ್ರಕಾಶಿಸುತ್ತಿರುವರು ಎಂಬ 
ರ್ಥವನ್ನು ಖಭುಸದಕ್ಕೆ ಕಲ್ಪಿಸಿರುವರು. ಇವರು ಸತ್ಯವಂತರೆಂಬುದಕ್ಕೆ ಒಂದು ನಿದರ್ಶನೆನಿದೆ. ವೃತ್ರಾಸುರೆ 
ನೊಡನೆ ಇಂದ್ರನು ಹೋರಾಡುವಾಗ ಸಕಲ ದೇವತೆಗಳೂ ವೃತ್ರನಿಗೆ ಹೆದರಿ ಓಡಿಹೋದರು. ಆದಕಿ ಈ ಮರುತ್ತಗಳು 
ಮಾತ್ರ ಇಂದ್ರನ ಪಕ್ಷವನ್ನು ಬಿಡಲಿಲ್ಲ. ಆದ್ದರಿಂದಲೇ ಇಂದ್ರಸುಖರೆಂದೂ ಮರುತ್ತುಗಳಿಗೆ ಸ್ರಸಿದ್ಧಿಯಿದೆ. ನಿಶ್ಚೀ 
ದೇವಾ ಆಜಹುರ್ಯೇ ಸೆಖಾಯಃ | ಮರುದ್ಬಿರಿಂದ್ರ ಸಖ್ಯಂ ತೇ ಅಸ್ತು (ಖು. ಸಂ. ೮-೯೬-೭) “ ಮರುತೋ 
ಹೈನಂ ನಾಜಹುಃ'' (ಐ. ಬ್ರಾ. ೩-೨೦) ಈ ಶ್ರುತಿಗಳೂ ಅದೇ ಅರ್ಥವನ್ನೇ ಸಾರುತ್ತಿ ರುವುವು. 


ಅಂತೆರಿಕ್ಷಸ್ರಾಂ--_ ಅಂತರಿಕ್ಷಂ ದ್ಯುಲೋಕಂ ಸ್ವತೇಜಸಾ ಸ್ರಾತಿ ಪೂರಯತೀತಿ ಅಂತರಿಸ್ಸಸ್ಕಾ; | 
ದ್ವಾದಶಸ್ವಾದಿತ್ಯೇಷು ಇಂದ್ರಸ್ಯ ವಿದ್ಯೆಮಾನತ್ನಾತ್‌ | ದ್ವಾದಶಾದಿತ್ಯರು ದೇವಲೋಕವನ್ನೂ ಇತರ ಎಲ್ಲ 
ಲೋಕಗಳನ್ನೂ ತೆಮ್ಮ ತೇಜಸ್ಸಿನಿಂದ ಬೆಳೆಗಿಸುವರು. ಆದರೆ ಅವರು ಇಂದ್ರನಿಗೆ ಅಧೀನರಾಗಿರುವುದರಿಂದ ದ್ವಾದ 
ಶಾದಿತ್ಯ ವಾಚಕವಾದ್ಕ ಈ ಪದವು " ಇಂದ್ರ” ಎಂಬರ್ಥಕ್ಕೂ ವಿಶೇಷಣವಾಗಿರುವುದು. “ ತಸ್ಯಾ ಇಂದ್ರೆಕ್ಟ 
ವಿವಸ್ವಾಂಶ್ಚಾಜಾಯೇತಾಂ'' ತೈ. ಬ್ರಾ. (೧-೧೯-೩) " ಇಂಜೆಶ್ಚ ವಿನಸ್ವಾಗ"ಶ್ಲೇತ್ಯೇತೇ ” (ತೈ. « ಆ. 
೧-೧೩-೩) ಎಂಬ ಶ್ರುತಿಗಳೂ ಇದಕ್ಕೆ ನಿದರ್ಶನಗಳಾಗಿವೆ. | 


ತವಿಷೀ ತನಿಷೀತಿ ಬಲನಾಮ | * ತೆನಿಸೀ ಶುಸ್ಮೆಂ' (ನಿ. ೨೯7) ಹೀಗೆಂದು ಬಲಾರ್ಥದಲ್ಲಿ 
ಉಕ್ತವಾಗಿರುವುದರಿಂದ ತವಿಹೀ ಎಂದರೆ ಬಲ್ಯ ಶಕ್ತಿ ಎಂದರ್ಥ. 


ಶತೆಕ್ರತು೦-_ನೂರು ಯಾಗಗಳನ್ನು ನಡೆಸಿದನನ್ನು ಅಥವಾ ಅನೇಕ ಕರ್ಮಗಳನ್ನು ನಡೆಸುವವನು. 
ಎಂದರ್ಥವು. | 


ಜವಸೀ--ವ ನೃ ತಾಸುರನಥೆಗೆ ಪ್ರೇರಿಸಿದ ಮಾತು. ಜು. ಎಂಬುದು ಸೂತ್ರ ಸಂಬಂಧವಾದ ಧಾತು. 
ಇದಕ್ಕೆ ಕರಣಾರ್ಥದಲ್ಲಿ ಲ್ಯುಟ್‌ ಪ. ಪ್ರತ್ಯಯವು ಬಂದಿದೆ. | 


ಸೂನೃ ತಾ__ಮರುಜಿ ರೀವತೆಗಳು ದೇವೇಂದ್ರ ನನ್ನು ಸ್ತುತಿಸುವ “ ಪ್ರಹರ ಭೆಗೆನೋ ಜಹಿ. ವೀರ- 
ಯೆಸ್ಸೆ (ಐ. ಬ್ರಾ. ೩.೨೦) ಇತ್ಯಾದಿ ಬ್ರಾಹ್ಮಣೋಕ್ತನಾದ ಪ್ರಿಯವೂ ಸತ್ಯವೂ ಆದ ಮಾತುಗಳು. 


ಅ.೧. ಅ.೪. ವ. ೯.] `` ಖುಗ್ರೇದಸಂಹಿತಾ 1857 





ROR ಕಾ ನಾ ನ್ನ್ನ ಆಜಾ ಪಿಇ ಬ ಇ ಎ ಮನನ ಸ ಗಲ್ಲು ರ್ಯ ರ ಫಲ NN NE ಹಹ 





॥ ಸ್ಯಾಕರಣಶ್ರತ್ರಿ $೬ಯಾ ॥ 


ಅವನ್ನ ನ್‌ ವಧ ಹಣ ಸಂಭಳ್ತಾ ಧಾತು. ಲಜ್‌ ಪ್ರಥಮವುರುಷ ಬಹುವಚನ ವಿವಕ್ಷಾಮಾಡಿದಾಗ 


ಜು ಪ್ರತ್ಯಯ ಬರುತ್ತ ಜಿ. ಅದಕ್ಕೆ ಅಂತಾದೇಶ ಬಂದು ಇಕಾರ ಲೋಪಮಾಡಿದಕಿ ಅನ್‌ ಎಂದು ಉಳಿಯುತ್ತದೆ. 


ವನ್‌* ಅನ್‌ ಎಂದಿರುವಾಗ ಕರ್ತೆರಿಶಸ್‌ ಸೂತ್ರದಿಂದ ಶೆಪ್‌ ಪ್ರಾಪ ಸ ವಾದಕಿ ವ್ಯತ್ಯಯೋ.. ಬಹುಲಂ ಸೂತ್ರದಿಂದ 
ಉ ವಿಕರಣ ಬರುತ್ತದೆ. ವನು*ಅನ್‌ ಎಂಬಲ್ಲಿ ಯಣಾದೇಶ ಬಂದು ಧಾತುವಿಗೆ ಅಡಾಗಮ ಬಂದರೆ ಅವನ್ವನ್‌ 


ಎಂದು ರೂಪವಾಗುತ್ತ ದೆ. 


ಸ್ವಭಿಷ್ಟಿ ಮ್‌-_ಇಷ ಗತ್‌ ಧಾತು. ತುಬಾದಿ. ಭಾವೆ ಎಂಬ ಅಧಿಕಾರದಲ್ಲಿರುವ ಸ್ತ್ರಿಯಾಂಕ್ಕಿನ್‌ 


(ಪಾ. ಸೂ. ೩-೩-೪೪) ಸೂತ್ರದಿಂದ ಭಾವಾರ್ಥದಲ್ಲಿ ಕನ್‌ ಪ್ರತ್ಯಯ ಏರುತ್ತದೆ. ಅದು ಅರ್ಥಧಾತುಕವಾದುದ 


ರಿಂದ ಇಡಾಗಮವು ಪ್ರಾ ಪ್ರವಾದರೆ ಶಿತುಶ್ರತಥಸಿ (ಪಾ. ಸೂ. ೭-೨-೯) ಸೂತ್ರದಿಂದ ಇಣ್ಣಿಷೇಥೆ ಬರುತ್ತದೆ. 
ಇಸ್‌ ತಿ ಎಂದಿರುವಾಗ ಸ್ಟುತ್ವ ಬಂದರೆ ಇಷ್ಟಿ ಎಂದು ರೂಪವಾಗುತ್ತದೆ. ಅಭಿ, ಇಷ್ಟಿ ಎಂದಿರುವಾಗ ಸವರ್ಣ 
ದೀರ್ಫವು ಪ್ರಾ ಪ್ರವಾದರೆ ವಜಿಸೆರರೂಸೆಂ (ಪಾ. ಸೂ. ೬-೧-೯೪) ಸೂತ್ರ ದಲ್ಲಿ ಅನ್ನಾದೀನಾಮುಪಸಂಖ್ಯಾನಂ 


(ಪಾ. ಸೂ. ೬-೧-೪೪-೬) ಎಂದು ಪಾಠಮಾಡಿರುವುದರಿಂದ ಅನ್ನಾದಿಯಲ್ಲಿ ಇದನ್ನು. ಸೇರಿಸಿರುವುದರಿಂದ ಪರ 


ರೂಪವು ಬರುತ್ತದೆ. ಅಭಿಷ್ಟಿ ಎಂದು ರೂಪವಾಗುತ್ತದೆ. ಶೋಭನಾ ಅಭಿಸ್ಟಯಃ ಯಸ್ಯ ಸಃ ಸ್ವಭಿಷ್ಟಿ 
ದ್ವಿತೀಯಾ ಏಕವಚನದಲ್ಲಿ ಸ್ವಭಿಷ್ಟ್ರಿಂ ಎಂದು ರೂಪವಾಗುತ್ತದೆ. ಇದು ಬಹುವ್ರೀಹಿ ಸಮಾಸ. ನರ್‌ಸುಭ್ಯಾಂ 


(ಪಾ. ಸೂ, ೬-೨-೧೭೨) ಸೂತ್ರದಿಂದ ಬಹುನ್ರೀಹಿಯಲ್ಲಿ ಉತ್ತರಪದಾಂತೋದಾತ್ರ ಸ್ವರ ಬರುತ್ತದೆ. ಸ್ವಭಿಷ್ಟಿಂ 


ಎಂಬುದು ಅಂತೋದಾತ್ತವಾದ ಪದವಾಗುತ್ತದೆ. 


ಊತೆಯ... ಅವ ರಕ್ಷಣೆ ಧಾತು. ಭ್ವಾದಿ. ಕೃತ್ಯೆಲ್ಯುಖೋ ಬಹುಲಂ (ಪಾ. ಸೂ. ೩-೩-೧೧೩) 


ಎಂಬುದರಿಂದ. ಕರ್ತ್ರರ್ಥದಲ್ಲಿ ಕ್ತಿನ್‌ ಪ್ರತ್ಯಯ ಬರುತ್ತದೆ ಅಥವಾ ಕ್ರಿಚ್‌ ಕೌ ಚೆ ಸಂಜ್ಞ್ಯಾಯಾಂ (ಪಾ.ಸೂ. 
೩-೩-೧೭೪) ಅಶೀರರ್ಥದಲ್ಲಿಯೂ ಸಂಜ್ಞಾದಲ್ಲಿಯೂ ಧಾತುಗಳಿಗೆ ಈ ಎರಡು ಪ್ರತ್ಯಯಗಳು ಬರುತ್ತವೆ ಎಂಬುದ 


ರಿಂದ ಕ್ರಿಚ್‌ ಪ್ರತ್ಯಯ ಬರುತ್ತದೆ. ಅವ್‌* ಎಂದಿರುವಾಗ ಜ್ವರತ್ವೆರಸ್ರಿನಿ (ಪಾ. ಸೂ. ೬-೪-೨೦) ಸೂತ್ರ 


ದಿಂದ ಉಪಧಾ ಮತ್ತು ವಕಾರಕ್ಕೆ ಏಕಕಾಲದಲ್ಲಿ (ಎರಡೂ ಸಾ ನಿ) ಊಶಾದೇಶ ಬರುತ್ತದೆ. ಊತಿ ಎಂದು 
ರೂಪವಾಗುತ್ತದೆ. ಪ್ರಥಮಾ ಬಹುವಚನದಲ್ಲಿ ಊತಯಃ$ ಎಂದು ರೂಪವಾಗುತ್ತದೆ. ಕ್ರಿಚಿನಲ್ಲಿ ಚಕಾರ 
"ಇತ್ತಾದುದರಿಂದ ಚಿತ; ಸೂತ್ರದಿಂದ ಅಂತೋದಾತ್ತಸ್ತೆರ ಬರುತ್ತದೆ. ವಿಭಕ್ತಿಗೆ ಅನುದಾತ್ರೆಸ ಸರ ಬರುತ್ತದೆ. 
'ಊತಯಃ ಎಂಬುದು ಮಧ್ಯೋದಾತ್ತವಾಗುತ್ತದೆ. 


ಅಂತರಿಕ್ಷಸ್ರಾಮ್‌-- ಪ್ರಾ ಪೂರಣೆ ಧಾತು. ಅದಾದಿ. ಅಂತೆರಿಕ್ಷಂ ಪ್ರಾತಿ ಪೊರೆಯತಿ ಇತಿ 


ಅಂತರಿಕ್ಷಪ್ರಾಃ ಆಕಾಶವನ್ನು ತುಂಬುವುದು ಎಂದರ್ಥ. ಆತೋ ಮನಿನ್‌ ಕ್ವನಿಬ್ಬನಿಸಶ್ರ (ಪಾ. ಸೂ. ೩-೨-೬೪) 
" ಸೂತ್ರದಲ್ಲಿ ಚಕಾರ ಪಾಠಮಾಡಿರುವುದರಿಂದ ಛಂದಸ್ಸಿನಲ್ಲಿ ಸುಬಂತವು, ಉಪನದವಾಗಿರುವಾಗ ಆದಂತವಾದ 


ಧಾತುವಿಗೆ ವಿಜ್‌ ಪ್ರತ್ಯಯ ಬರುತ್ತದೆ. ವಿಚಿನಲ್ಲಿ ಸರ್ವಟೋಪವಾಗುತ್ತದೆ. ಕೃದಂತವಾದುದರಿಂದ ಪ್ರಾತಿಪದಿಕ 
ಸಂಜ್ಞೆ ಬರುತ್ತದೆ. ದ್ವಿತೀಯಾ ಏಕವಚನದಲ್ಲಿ ಅಂತರಿಕ್ಷಪ್ರಾಂ ಎಂದು ರೂಪವಾಗುತ್ತದೆ. ಚಿತಃ ಎಂಬುದರಿಂದ 


'ಅಂಶೋದಾತ್ತವಾಗುತ್ತದೆ. 


ಆವೃಶೆಮ್‌. ವೃರ್ಣಾವರಣೆ ಧಾತು. ಕ್ಯ್ಯಾದಿ. ಆವ್ರಿಯತೆ ಇತಿ ಆವೃತಃ ಆವರಿಸಲ್ಪಡುವುದು 


“ಎಂದರ್ಥ. ತಯೋರೇವಕ್ತತ್ಯಕ್ತ ಖಲರ್ಥಾಃ (ಪಾ. ಸೂ. ೩-೪-೭೦) ಎಂದು ಭಾನಕರ್ಮಾರ್ಥದಲ್ಲಿ ಕ್ರ ಪ್ರತ್ಯಯ 


158 ಸಾಯಣಭಾಷ್ಯಸಹಿತಾ | [ಮಂ. ೧. ಅ. ೧೦. ಸೊ, ೫೧. 








ಮ ಚ್‌ ಕಜ ್ಟ್ಬ್ಬ್ಬಹ್ಬ್ಟರ ಟ್ಟು?! ಗ ಗಾಗಾ ಗಿಗಾ we TNT TN NNN ದ  ್ಕ್ಛಟು 


ವನ್ನು ವಿಧಾನಮಾಡಿರುವುದರಿಂದ ಕರ್ಮಾರ್ಡದಲ್ಲಿ ಇಲ್ಲಿ ಕ್ರ ಪ್ರತ್ಯಯ ಬರುತ್ತದೆ. ಆಜ ಎಂಬುದು ಗತಿಸಂಜ್ಞೆ 
ಯುಳ್ಳ ಶಬ್ದ. ಕತ್ತಾದ ಪ್ರತ್ಯಯ ಸರದಲ್ಲಿರುವುದರಿಂದ ಧಾತುವಿಗೆ ಗುಣ ಬರುವುದಿಲ್ಲ. ಆವೃತಃ ಎಂದು 
ಕೊಪನಾಗುತ್ತುೆ. ಗಕಿರನಂತರಃ (ಪಾ. ಸೂ. ೬-೨-೪೯) ಕರ್ಮಾರ್ಥಕಕ್ರಾ ಂತವ್ರ ಸರದಲ್ಲಿರುವಾಗ, ಅವ್ಯ ನಹಿತ 
ಫೂರ್ವದಲ್ಲಿರುವ ಗತಿಯು ಶ್ರಕೃತಿಸ್ಟರನನ್ನು ಹೊಂದುತ್ತ ಥೆ ಎಂಬುದರಿಂದ ಇಲ್ಲಿ 'ಗತಿಗೆ ಪಕ್ಕ ತಿಸ್ವ ರ ಬರುತ್ತಿಜೆ, 
ಆವೃತಂ ಎಂಬುದು ಆಮ್ಯದಾತ್ರ ವಾದ ಪದವಾಗುತ್ತಡೆ.. 


ಡಿಕ್ರಾಸೆಃ- -ದಕ್ಷ ನೃದ್ಸೌ ಧಾತು. ಭ್ರಾದಿ. ದಕ್ಷಂತ ಏಜಭಿ8 ಇತಿ ದಕ್ಷಾಃ | ಇವುಗಳಿಂದ ಅಭಿವೈದ್ಧಿ 
ಯನ್ನು ಹೊಂದುತ್ತವೆ ಎಂದರ್ಥ. ಕರಣಾರ್ಥದಲ್ಲಿ ಘೆ%್‌ ಪ್ರತ್ಯಯ ಬರುತ್ತದೆ. ದಕ್ಷೆ ಎಂದು ರೊಸವಾಗುತ್ತದೆ. 
ದಕ್ಷಶಬ್ದದ ಮೇಲೆ ಪ್ರಥಮಾ ಬಹುನಚೆನ ಪರದಲ್ಲಿರುವಾಗ ಅಜ್ಜಸೇರಸುಕ್‌ (ಪಾ. ಸೂ. ೭-೧-೫೦) 
ಅವರ್ಣಾಂತವಾದ ಅಂಗದ ಹರದಲ್ಲಿರುನ ಜಸಿಗೆ ಆಸುಕ್‌ ಬರುತ್ತದೆ. ಎಂಬುದರಿಂದ ಇಸಿಗೆ ಅಸುಕಾಗನು 
ಬರುತ್ತದೆ. ಕಿತ್ತಾದುದೆರಿಂದ ಅಂತಾವಯವವಾಗಿ ಬರುತ್ತ ಡೆ ದಕ್ಷಾಸೆಸ್‌ ಎಂದಿರುವಾಗ ರುತ್ವವಿಸರ್ಗ ಬಂದರೆ 
ದಕ್ಷಾಸಃ ಎಂದು ರೂಪನಾಗುತ್ತದೆ. | | 

ಮವಚ್ಛ್ಯೈತಮ್‌--ಮದಂ ತ್ಯಾವಯತಿ ಇತಿ ಮದಚ್ಯುತ್‌. ಚ್ಯುಜ್‌ ಗತೌ ಧಾತು. ಛ್ವಾದಿ. 
ಚಿಜರ್ಥನು ಧಾತ್ಮರ್ಥದಲ್ಲಿ ಅಂತರ್ಭೂತವಾಗಿದೆ. ಕ್ರಿಷ್‌ ಚೆ ಸೂತ್ರದಿಂದ ಕ್ವಿಪ್‌ ಪ್ರತ್ಯಯ ಬರುತ್ತದೆ. 
ಪಿತ್ತಾಮದರಿಂದ ಹೆಸ್ವಸ್ಯ ಹಿಶಿ ಕೃತಿ ತುಕ್‌ (ಪಾ. ಸೂ, ೬೧-೭೧) ಸೂತ್ರದಿಂದ ಚ್ಚು ಎಂಬುದಕ್ಕೆ ತುಕಾಗಮ 
ಬರುತ್ತದೆ. ಸುದ ಎಂದು. ತಾಂತನದವಾಗುತ್ತ ಡೆ, ದ್ವಿತೀಯಾ ಏಕವಚನದಲ್ಲಿ ಮದಚ್ಯ್ಯತಂ ಎಂದು 
_ಕೂನಪನಾಗುತ್ತದೆ. | 


ಶತಕ್ರತುಮ್‌ದ್ವಿತೀಯ್ಕೆ ಕನಚನರೂನ ಶೆತಂ ಕ್ರತವೋ ಯಸ್ಯ ಸಃ ಶತಕ್ರತುಃ ಬಹುವ್ರೀಹಿ. 
ಸಮಾಸ: ಬಹುದ್ರೀಹೌ ಪ್ರಕೃತ್ಯಾ ಪೂರ್ವಪದಮ್‌ ಎಂಬ ಸೂತ್ರದಿಂದ ಪೂರ್ವಪದ ಸ್ರಕೃಕಿಸ್ತರಬರುತ್ತದೆ. 
ತಕಾರೋತ್ತರಾಕಾರನು ಉಪಾತ್ರವಾಗುತ್ತದೆ. 


ವರಿ ಜು ಎಂಬುದು ಸೂತ್ರ ನಿರ್ದಿಷ್ಟ ವಾದ ಧಾತು. ಇದು ಗತ್ಯರ್ಥದಲ್ಲಿಯೂ ನೇಗಾರ್ಥದಲ್ಲಿಯೂ 
ಇದೆ. ಕರಣಾರ್ಥದಲ್ಲಿ ಲ್ಯುಟ್‌ ಪ್ರತ್ಯಯ ಬರುತ್ತದೆ. ಯುವೋರನಾಕಾ ಸೂತ್ರದಿಂದ : ಲ್ಯುಖಿನಲ್ಲಿ ಉಳಿಯುನ 
ಯು ಎಂಬುದಕ್ಕೆ ಅನಾದೇಶ ಬರುತ್ತದೆ. ಜವನ ಎಂದು ರೂಪವಾಗುತ್ತದೆ. ಸ್ತ್ರೀತ್ವ ವಿನಕ್ನಾಮಾಡಿದಾಗ 
ಚಿಡ್ಡಾಣಳ (ಪಾ. ಸೂ, ೪.೧-೧೫) ಎಂಬುದರಿಂದ ಓದಂತವಾದ ಪ್ರಾತಿಪದಿಕವಾದುದೆರಿಂದೆ ಜಪ್‌ ಬರುತ್ತದೆ. 
ಜನನಿ ಎಂದು ರೂಸವಾಗುತ್ತದೆ. ಲಿತಿ (ಪಾ. ಸೂ. ೬-೧-೧೯೩) ಲಿತ್ತಾದ ಪ್ರತ್ಯಯದ ಪೂರ್ವವು ಉದಾತ್ತ 
ವಾಗುತ್ತದೆ ಎಂಬುದರಿಂದ. ಇಲ್ಲಿ ಜಕಾರದೆ ಪರದಲ್ಲಿರುನ ಅಕಾರವು ಉದಾತ್ರವಾಗುತ್ತದೆ. 


ಆರುಹತ್‌-_ರುಹೆ ಬೀಜಜನ್ಮನಿ ಪ್ರಾದರ್ಭಾವೇ ಚ ಧಾತು. ಜ್ವಾದಿ. ರುಹೆ ಧಾತುವಿಗೆ ಲುಜ” ಪ್ರಥ 
ಮಪುರುಷ ವಿಕವಚನದಲ್ಲಿ ತಿ ಪ್ರತ್ಯಯ ಬರುತ್ತದೆ. ಕೈಮೃದ್ಧೆ ರು ಹಿಭ್ಯಶ್ಸಂಡಸಿ (ಪಾ. ಸೂ. ೭.೨.೧೩) ಸೂತ್ರ 
ದಿಂದ ತ್ಲಿಗೆ ಅಜಾದೇಶ ಬರುತ್ತಜಿ. ಧಾಶವಿಗೆ ಅಡಾಗನು "ಬಂದರೆ ಅರುಹತ್‌ ಎಂದು ರೂಪವಾಗುತ್ತದೆ. 


ಸೇ 


NN a ನ ಸ ಚಾ ಜು ಜಾರ A An SN, ಅಂ NN, NN SN. Pm MN 





1 ಸಂಹಿತಾಪಾಠಃ 1 


| ತ್ವಂ ಗೋತ್ಸ 5 ಮಂಸೆರೋಟ್ಲೊ ಕವ ಹೋರಪೋತಾಕ್ರಯೇ ಶತಯೆರೇಷು 
ಗಾತುವಿತ್‌ | 


ಸನೇನೆ ಚಿದಿ ಮದಾಯಾವಹೋ ವಸಾ ಜಾವದ ್ರಿಂ ವಾನಸ್ತಾ ಾನಸ್ಯ 
ನರ್ತಯನ್‌ 1೩1 


॥ ಪದಹಾಕಃ | 
ತ್ವಂ! ಗೋತ್ರಂ | ಅಗಿಂರಃಭ್ಯೈಃ | ಅನೃಣೋಃ |! ಅಪ | ಉತ | ಅತ್ರಯೇ ! 
| 
ಶತ:ದುರೇಷು | ಗಾಮೂನಿತ್‌ | 


ಸೇನ | ಚಿತ್‌ | ವಿಂಮದಾಯ | ಅನಹಃ | ವಸು | ಅಜ್‌ | ಅದ್ರಿಂ 1 ವವ- 


ಸಾನಸ್ಯ | ನರ್ತಯನ್‌ I 4 HM 


॥ ಸಾಯಣಭಾಸ್ಯಂ 1 
ಹೇ ಇಂದ್ರ ತಂ ಗೋತ್ರಮವ್ಯಕ್ತಶಬ್ದವಂತೆಂ ವೃಷ್ಟ್ರ್ಯು ಜಿಕೆಸ್ಯಾವರಳಂ ಮೇಘಮಂಗಿರೋ.- 


(ಳ್‌, 
ಭ್ಯೋಟಂಗಿರಸಾಮೃ ಸೀಣಾಮರ್ಥಾಯಾ ಸಾನೃಣೋಃ | ಆಸವರಣಂ ಕೃತನಾನಸಿ | ವೃಷ್ಟೇರಾವರಕೆಂ 
ಮೇಘಂ ವಚ್ರೇಣೋಡ್ರಾಟ್ಯ ವರ್ಷಂ ಕೃತೆನಾನಸೀತೈರ್ಥಃ | ಯೆದ್ವಾ | ಗೋಶ್ರಂ ಗೋಸಮೂಹೆಂ 
ಸೆಣಿಭಿರಪೆಹೈತಂ ಗುಹಾಸು ನಿಹಿತಮಂಗಿರೋಭ್ಯ ಯಹಿಭ್ಯೋಂಸಾವ್ರಣೋ | ಗುಹಾದ್ದಾರೋಪ್ಯಾಟ- 
ನೇನ ಪ್ರಾಕಾಶಯಃ | ಉತಾಸಿ ಚಾತ್ರಯೇ ಮಹರ್ಷಯೇ! ಕೀಪೈಶಾಯೆ! ಶತೆಡುರೇಷು ಕಶತದ್ವಾರೇಷು 
ಯಂತ್ರೇಷ್ಟಸುರೈಃ ಹೀಡಾರ್ಥೆಂ ಪ್ರಕ್ಷಿಸ್ತಾಯೆ | ಗಾತುನಿತ್‌ ಮಾರ್ಗಸ್ಯ ಲಂಜಯಿತಾಭೂ$ | ಶೆಥಾ 
ನಿಮದಾಯ ಚಿಕ್‌ ನಿಮಡನಾಮ್ನೆ « ಮಹರ್ಷಯೇಪಿ ಸಸೇನಾನ್ಸೇನ | ಯುಕ್ತಂ ವಸು ಧನಮವಹಃ॥ | 
ಪ್ರಾಪಿತವಾನ್‌ | ಶೆಥಾಜೌ ಸೆಂಗ್ರಾಮೇ ಜಯಾರ್ಥಂ ವವಸಾನಸ್ಥ ಫಿವಸತೋ ವರ್ಶೆಮಾನಸ್ಯಾನ್ಯಸ್ಯಾಪಿ 
ಸ್ತೋತಶುರದ್ರಿಂ ವಜ್ರಂ ನರ್ತೆಯೆನ್‌ ರಕ್ತಂ ಕೈತನಾನಸೀತಿ ಶೇಷಃ | ಅತೆಸ್ತವ ಮಹಿಮಾ ಕೇನ 'ವರ್ಜ- 
ಯಿತುಂ ಶಕೈತ ಇತಿ ಭಾವಃ |! ಗೋಶ್ರೆ೦ | ಗುಜ" ಅನೈಕ್ತೇ ಶಜ್ದೇ | ಔಣಾದಿಕಸ್ರ್ರಸ್ರತ್ಯಯಃ। ಯದ್ವಾ | 
ಖಲಗೋರಥಾದಿಶೃನುವೃತ್ತಾವಿನಿತ್ರ ಕಳ್ಛಚೆತ್ಚ | ಪಾ. ೪-೨-೫೧ | ಇತಿ ಸಮೂಹಾರ್ಥೆೇ ಶ್ರಪ್ರಶ್ಯಯ। | 


160 ಸಾಯಣಭಾಸ್ಯಸಹಿತಾ [ಮಂ. ಗಿ. ಅ. ೧೦. ಸೂ ೫೧ 





Ng ಯಾ ಟೋ ಫಮೊಟ ಗಾಗಾ? ಸಾಗ 


























ಗ ಗಾಗ್‌ 


ಶತಡುರೇಷು | ಶತೆಂ ಮೆರಾ ದ್ರಾರಾಣ್ಯೇಷಾಂ | ದ್ವೈ ಇತ್ಯೇಕೇ | ದ್ವರ್ಯಂತೇ ಸಂನವ್ರಿಯೆಂತ ಇತಿ 
ಮುರಾ: ಘಇರ್ಥೇ ಕನಿಧಾನಮಿತಿ ಕಪ್ರೆತ್ಯಯ: | ಛಾಂದೆಸೆಂ ಸಂಪ್ರೆಸಾರಣಂ ಸರಪೂರ್ವತ್ನಂ | Wu 
ಯೋ ಹ್ಯುಭಯೋಃ ಸ್ಥಾನೇ ಭವತಿ. ಸ. ಲಭತೆಆನ್ಯತರೇಣಾಪಿ. ವೃಪೆದೇಶಮಿತ್ಯುರಣ್‌ ರಸರಃ। ಸಾ 
೧-೦-೫೧ | ಇತಿ ರಪರಂ ವತಿ | ಯದ್ವಾ | ದ್ವಾರಶಬ್ದ ಸೈವ ಚ್ಛಾ ೦ಡೆಸೆಂ ಸಂಪ್ರಸಾರಣಂ ದೆ ್ರೆಷ್ಟವ್ಯಂ' “| 
ಗಾತುನಿತ್‌ | ಗಾಜ್‌ ಗತೌ | ಅಸ್ಮಾ ಕ ಮಿಮನಿಜನಿಭಾಗಾಪಾಯಾಹಿಭ್ಯಕ್ನ | ಉ. ೧-೭೩ | ಇತಿ ತುಪ್ರತ್ಯ. 

ಯೆಃ | ತಂ ನೇಡೆಯತಿ. ಲಂಭಯತೀತಿ ಗಾತೆವಿತ್‌ | ನಿದ್ಭೈ ಲಾಭೇ | ಅಂತರ್ಭಾನಿತೆಬ್ಯರ್ಥಾತ್‌ ಕಿಪ್‌ | 
ಕೃದುತ್ತರಸದಪ್ಪ ಕೈಶಿಸ್ವರತ್ವೆ 0! ಸಸೇನ | ಸಸಮಿತ್ಯನ್ನನಾಮ | ಸಸಂ ನಮ ಆಯುಂರಿತಿ ತೆನ್ನಾ ಮತ್ತು 
ಸಾಠಾತ್‌ 1 ಆಜಿರಿಕಿ ಸಂಗ್ರಾ ಮನಾಮ | ಆಹವ ಆಜಾವಿತಿ ತತ್ರ ಪಾಠಾಕ್‌ | ಅದ್ರಿಂ | ಅತ್ತಿ ಭಕ್ಷಯತಿ 
ವೈರಿಣಮಿತ್ಯದ್ರಿರ್ವಜ್ರಃ | ಅದಿಶದಿಭೂಶುಭಿಭ್ಯಃ ಕ್ರಿನ್ಲಿತಿ ಕ್ರಿನ್ಚತ್ಯಯ: | ನಿತ್ತಾ ಎದಾಮ್ಯುದಾತ್ತೆತ್ವಂ | 
ಯಾಸ್ಟ್ರಸ್ತೆ 4ನಮಡ್ರಿಶಬ್ದ್ಬಂ ವ್ಯಾಚಿಖ್ಯೌ | ಅದ್ರಿ ಸ ಣಾತ್ಯನೇನಾಪಿ ವಾತ್ತೇಃ ಸ್ಯಾತ್‌ | ನಿ, ೪-೪ ಇಕಿ | 
ವವಸಾನಸೈ | ವಸ ನಿವಾಸೇ ಕರ್ತರಿ ಕಾಚ್ಫೇಲಿಕಶ್ವಾನಶ್‌ | ಬಹುಲಂ ಛಂಪಸೀತಿ ಕಪಃ ಶ್ಲು: | ದ್ವಿರ್ಟಾ 
ವಹಲಾದಿಶೇಷೌ | ಚಿತ್ತ್ಪಾದಂತೋದಾತ್ರತ್ತಂ || 


ಪ್ರ ತಿಪದಾರ್ಥ ॥ 


(ಇಂದ್ರ--ಎಲೈ ಇಂದ್ರನೇ) | ತ್ರಂ--ನೀನು | ಸೋತ್ರಂ(ನೈಷಿ ಸ್ಟಿಯನ್ನು ತಡೆದು) ಶಬ್ದಮಾಡು 
ತ್ತಿರುವ ಮೇಘಿವನ್ನು | ಅಂಗಿರೋಭ್ಯಃ--(ಸುಹಿಗಳಾದ) ಅಂಗಿರಸ್ಸುಗಳಿಗಾಗಿ | ಅಸ ಅವ ಣೋ! -(ವಜ್ರ 
ದಿಂದ) ಸೀಳಿಬಿಡಿಸಿದ್ದೀಯೆ (ಮಳೆಯನ್ನು ಸುರಿಸಿದ ಯೆ) | [ಆಥವಾ ಗೋತ ಶ್ರಂ--(ಪಣಿಯಿಂದ ಅಪಹೃ ತನಾಗಿ 
ಗುಹೆಗಳಲ್ಲಿಟ್ಟಿರುವ್ರು ಗೋಸಮೂಹವನ್ನು | ಅಂಗಿರೋಭ್ಯಃ--(ಖಹಿಗಳಾದ) ಅಂಗಿರಸ್ಸುಗಳಿಗಾಗಿ | ಅಸ 
ಅವ ಹೋ (ಗುಹಾದ್ರಾ ರಗಳನ್ನು) ಸೀಳಿ ಹೊರಕ್ಕೆ ಹೊರಡಿಸಿದೆ | ] ಉತ. ಮುತ್ತು | ಶತೆದುರಕೇಷು- 
(ಶತ್ರುದಮನಕ್ಕಾಗಿ) ನೂರಾರು ದ್ವಾರಗಳಲ್ಲಿ | ಅತ್ರಯೇ. ಅತ್ರಿ ಮಹರ್ಷಿಗೆ [ಗಾತುವಿತ್‌-- ಮಾರ್ಗದರ್ಶಕ 
ನಾಗಿ ಆದೆ | ವಿಮದಾಯೆ ಚಿತ್‌. -ವಿಮದನೆಂಬ ಮಹರ್ಷಿಗೂ ಕೂಡ | ಸಸೇನ ಅನ್ನದಿಂದೊಡಗೂಡಿದ | 
ವಸು. ಧನವನ್ನು | ಅವಹ॥. ತಂದು ಹೊಂದಿಸಿದ್ಧಿ ೀಯೇ (ಹಾಗೆಯೆ) | ಆಜೌ- ಯುದ್ದದಲ್ಲಿ | ವವಸಾನಸ್ಯ- 
(ಆತ ರಕ್ಷಣೆಯಲ್ಲಿ) ಉದ್ಯುಕ್ತ ನಾದ ಭಕ್ತ ನಿಗೂ (ಅವನ ಸಹಾಯಾರ್ಥವಾಗಿ) | ಅದಿಂ-ವಜ್ರಾ ಯುಧೆ 
ವನ್ನು | ನರ್ತೆಯನ್‌...ಸ್ವ ಪ್ರಬೋಗಿಸುತ್ತಾ (ಅವನನ್ನೂ ಕ್ಸಿಸಿರುವೆ). 1.64 


| ಭಾವಾರ್ಥ | 


ಎಲ್ಫೆ ಇಂದ್ರನೇ, ನೀನು ಖಸಿಗಳಾದ ಆಂಗಿರಸ್ಸು ಗಳಿಗಾಗಿ ಮೇಘವನ್ನು ಒಡೆದು ಮಳೆಯನ್ನು 
ಸುರಿಸಿದ್ದೀಯೆ. ಶತ್ರುದಮನಕ್ಕಾಗಿ ನೂರಾರು ದ್ವಾರಗಳಲ್ಲಿ ಯಂತ್ರಗಳನ್ನ್ನಿಟ್ಟುಕೊಂಡು ಕಾದಾಡುತ್ತಿರುವ 
ಆಕ್ರಿಮಹರ್ಷಿಗೆ ಮಾರ್ಗದರ್ಶಕನಾಗಿದ್ದೀಯೆ. ವಿಮದನೆಂಬ ಮಹರ್ಷಿಗೆ ಅನ್ನದಿಂದ ಕೂಡಿದ ಧನವನ್ನು 


ಆನುಗೃ ಹಿಸಿಕೊಟ್ಟದ್ದೀಯೆ, ಯುದ್ಧದಲ್ಲಿ ಆತ ಒರಕ್ಷಣೆಯನ್ಲಿ ಉಡ್ಯುಕ್ತ ನಾದ ಭಕ್ತನಿಗೂ ಅವನ ಸಹಾಯಾರ್ಥ 
ವಾಗಿ ವಜಾ ತ್ರಿಯುಧವನ್ನು' ಪ್ರಯೋಗಿಸುತ್ತ. ಅವನನ್ನೂ ರಕ್ಷಿಸಿರುನೆ. | 


ಅಆ. ೧. ಅ. ೪. ನ. ೯,] ಯ ಜುಗ್ರೇದಸಂಹಿತಾ | 16 








ಗ್ಯಾಸ ರಾ ಮಾದಾ 
KR ಗ ಎದ ಗಾ 


English Translation. 


You have opened the cloud for the Angirasas, you have shown the way 
to Atri who vexes his adversaries by a hundred devices; you have granted 
wealth with food to VIMADA; you ate weilding your thunderbolt in defence 


of a worshipper engaged in battle. 


1 ನಿಶೇಷ ನಿಷಯಗಳು | | 
ಅಂಗಿರೋಭ್ಯಃ- ಅಂಗಿರಾಖುಸಿಗಳ ವಿಷಯವಾಗಿ ನಾವು ಬರೆದಿರುವ ವಿಸ್ತಾರವಾದ ವಿವರಣೆಯನ್ನು 
ಯ. ಸಂ. ಭಾಗ ೩ ಪೇಜು 520-522 ನೋಡಿ. 


ಅತ್ರಯೇ-ಅತ್ರಿಮಹರ್ಷಿಗಾಗಿ. ಅತ್ರಿ ಎಂಬ ಖಹಿಯು ಪ್ರಸಿದ್ಧವಾದ ಅತ್ರಿವಂಶಕ್ಕೆ ಮೂಲ 
ಪುರುಷನು. ಈ ಅತ್ರಿಯಹಿಯೂ ಇನನ ವಂಶಸ್ಥರೂ ಖಯಗ್ವೇದದೆ ಐದೆನೆಯ ಮಂಡಲದ ಸೂಕ್ಕಗಳಿಗೆ ಯಿ 
ಗಳಾಗಿರುವರು. ಅತ್ರಿವಂಶದವರ ವಿಷಯದಲ್ಲಿ ಪ್ರಿಯಮೇದರೂ, ಕಣ್ತ್ವರೂ, ಗೋತಮರೂ, ಕಕ್ಸೀವತರೂ ಹತ್ತಿರದ 
ಸೆಂಬಂಧವನ್ಸ್ಟಿಟ್ಟುಕೊಂಡಿದ್ದರೆಂದು ತಿಳಿದುಬರುವುದು. ಖು. ಸಂ. ಐದನೇ ಮಂಡಲದ ೯ ಮತ್ತು ೧೭ನೇ 
ಖಕ್ಳುಗಳಲ್ಲಿ ಪರುಸ್ಲಿ ಮತ್ತು ಯಮುನಾ ಎಂಬ ನದಿಗಳು ಪಠಿತವಾಗಿರುವುದರಿಂದ ಈ ಅತ್ರಿವಂಶಸ್ಥರು ಆ 
ಪ್ರದೇಶಗಳಲ್ಲಿ ನೆಲಸಿದ್ದರೆಂದು ಊಹಿಸಬಹುದು. ತ 


ಗೋತ್ರಂ-- ಅವ್ಯಕ್ತ ಶಬ್ದವಂತಂ ವೃಷ್ಟ್ರ್ಯುಪಕಸ್ಥಾವರಳೆಂ ಮೇಘಂ। ಯೆದ್ವಾ ಗೋತ್ರೆಂ ಗೋ- 
ಸಮೂಹಂ ಪಣಿಭಿರನಹೃತೆಂ | ಗೋತ್ರಶಬ್ದವು “ ಗುಜ" ಅವ್ಯತ್ತೇ ಶಬ್ಧೇ'' ಎಂಬ ಔಣಾದಿಕವಾದ ಧಾತುನಿ 
ನಿಂದ ನಿಸ್ಸನ್ನವಾಗಿ, ಅವ್ಯಕ್ತವಾಗಿ ಗುಡುಗುವ ಮತ್ತು ವೃಸ್ಟಿಗೆ ಆಶ್ರಯವಾಗಿರುವ ಮೇಘ ಎಂಬರ್ಥವನ್ನು 
ಕೊಡುವುದು. ಅಥವಾ ಗೋಶಬ್ದದಮೇರೆ “ ಇನಿತ್ರಕಟ್ಯಚಶ್ಚ? (ಪಾ. ಸೂ. ೪-೨-೫೧) ಎಂಬ ಸೂತ್ರದಿಂದ 
ಸಮೂಹಾರ್ಥದಲ್ಲಿ ತ್ರ ಪ್ರತ್ಯಯನವಿಟ್ಟಿ ರೆ ಗೋಸಮೂಹ ಎಂಬರ್ಥವೂ ಆಗುವುದು. 


ಶತಡುರೇಷು- ಶತದ್ವಾರೇಷು ಯಂತ್ರೇಷ್ಟ ಸುನ್ಕಿಃ ಪೀಡಾರ್ಥಂ ಸ ಸ್ರಕ್ತಿಸ್ತಾಯ | ಶತಂ ಮರಾ 
ದ್ವಾರಾಣ್ಯೆ €ಷಾಂ | ನಾನಾವಿಧೆಗಳಾದ ದ್ವಾರ (ಅಲುಗು) ಗಳುಳ್ಳ ಯಂತ್ರವಿಶೇಷ. ರಾಕ್ಷಸರನ್ನು ಹಿಂಸಿಸು. 
ವುದಕ್ವಾ ಗಿ ಉಪಯೋಗಿಸುವ ಆಯುಧ. 


ಸಸೇನ--ಅನ್ಫೇನ ಯುಕ್ತಂ | " ಸಸಂ ನಮ8 ಆಯುಃ (ನಿ. ೩.೯೪) ಎಂದು ಅನ್ಸಾರ್ಥದಲ್ಲಿ ಸಸ: 
ಶಬ್ದವು ಪಠಿತವಾಗಿಜಿ. | | 


ಅದ್ರಿಂ_ವಜ್ರಂ | ಅತ್ತಿ ಭಕ್ಷಯತಿ ವೈರಿಣಿಂ ಇತಿ ಅದ್ರಿರ್ವಜ್ರಃ | ವೈರಿನಾಶಕವಾದದ್ದು ಎಂಬ. 

ರ್ಷದಲ್ಲಿ ಆದ್ರಿಶಬ್ದವನ್ನು ವಜ್ರಾ ಯುಧದ ಪರವಾಗಿ ಅರ್ಥಮಾಡಲಾಗಿನೆ. ಯಾಸ್ಕರು ನಿರುಕ್ತದಲ್ಲಿ ಆದ್ರಿಶಬ್ದಕ್ಕೆ 
ಈ ರೀತಿ ನಿವರಣೆಕೊಟ್ಟದ್ದಾಕಿ. “ ಅದ್ರಿರಾದೃಣಾತ್ಯೇತೇನಾಪಿ ವಾತ್ತೇಃ ಸ್ಯಾತ್‌ | ಶೇ ಸೋಮಾದೆ ಇತಿ ಹ. 
ವಿಜ್ಞಾ ಯೆತೇ? ಎಂದರೆ ಅದ್ರಿ (ಪರ್ವತ) ಸಾರವನ್ನೇ ಈ ವಜ್ರಾಯುಧವು ಭತ್ರಿಸುತ್ತದೆ. ಅಥವಾ ಸೋಮಾ. 
ಭಿಷವಗ್ರಾ ವವುಳ್ಳದ್ದು ಅದ್ರಿನಾನ್‌ ಎನ್ನಿ ಸಿಕೊಳ್ಳು ವುದು ಅಂತಹ ಸೋಮನನ್ನು ಜಜ್ಜುವ ಅಥವಾ ಹಿಂಡುವ. 
"ಲೂ ಅದ್ರಿ ಯೆನಿಸಿಕೊ ಳ್ಳು ವುದು. 
21 


162 ಸಾಯಣಭಾಷ್ಯಸಹಿತಾ . [ ಮಂ. ೧. ಅ. ೧೦. ಸೂ. ೫೧ 


ತಾ 0 ಜೆ ಇ ಛ್ಷ ಲಂ | ||. ಸಿ ಎ ಇಲಾ ಸ ಪ ಎ ಎಜೆ 6 ಸ ಹಾ ಜಸ ನಿ ಎಜಿ ಅಂ ಜಂ ಪ್ರ ಭಜ ಪ ಅಂ RL TN ಭಜ (ಷಾ ಪ ಭಾ ಸವ ಅ ಯ ಲಲ 





A NNN NMA me Te er AN, 


| ನವಸಾನೆ ಸ್ಯ" ವಸ ಠಿನಾಸೆ” ಎಂಬ ಧಾತುನಿಗೆ ಕರ್ಶ್ಶೃತಾಚ್ಛೆ (ಲ್ಯಾರ್ಥದಲ್ಲಿ ಚಾನಶ್‌ ಪ್ರತ್ಯಯ 
ಬಂದ್ರು " ವಾಸಮಾಡುತ್ತಲಿರುವೆ' ಎಂಬರ್ಥವು ಇಲ್ಲಿ ಉಸಲಬ್ಬನಾಗಿದೆ. : 


ನಿಮನಾಯ- -ವಿನುದರೆಂಬುನನು ಒಬ್ಬ ಖುಹಿಯು. ಈ ಖಹಿಯು ಖಯಗ್ವೇಡ ಹತ್ತನೆಯ ಮಂಡಲದೆ 
೨೦-೨೬ ಸೂಕ್ತಗಳಲ್ಲಿರುವ ೬೬ ಖಳ್ಳುಗಳಿಗೆ ಯಹಿಯು, ಕ ಸೂಕ್ತಗಳಲ್ಲಿ ಎಂದಕೆ ಬು. ಸೆಂ ೧೦-೨೦-೧೦ ; 
೧೦-೨೩-೩ ಬಳ್ಳುಗಳಲ್ಲಿ ವಿಮದಖುಷಿಯ ಮತ್ತು ಅನನ ವಂಶದ ವಿಷಯವು ಪ್ರಸ್ತಾಫಿಸಲ್ಪ ಲ್ಭ ರುವುದು. ಅರ್ಥ 
ರ್ನಣನೇಕ. ೪-೨೯-೪; ಸುತ್ತು ಐತರೇಯ ಬ್ರಾಹ್ಮಣ ೫-೫-೧ ಮಂತ್ರಗಳಲ್ಲಿಯೂ. ವಿರುರಭಹಿಯ ಹೆಸರು 
ಹಠಿತನಾಗಿರುನುದು. 


I ವ್ಯಾ ಸರಣಪ್ರಕಿ ಕ್ರಿಯಾ | 


| ಗೋತ್ರೆಮ್‌- ಗುರ್‌ ಅವ್ಯಕ್ತೇ ಶಬ್ದೆ ಧಾತು. ಭ್ಯಾದಿ. ಇದಕ್ಕೆ ಉಣಾದಿಸಿದ್ದನಾದ ತ್ರ ಪ್ರತ್ಯಯ 
ಬರುತ್ತದೆ, ತ್ರ ಪ್ರತ್ಯಯ ಫರದಲ್ಲರುವಾಗ ಧಾತುವಿಗೆ ಗುಣ ಬಂದರೆ ಗೋತ್ರ ಎಂದು ರೂಪವಾಗುತ್ತದೆ. ಅಥವಾ 
MRA ಸೂ. ೪-೨-೫೧) ಹಮಿಲಗೋರಥಾತ್‌ ಸೂತ್ರದಿಂದ ಗೋ ಶಬ್ದವು ಅನುವೃತ್ತವಾಗುತ್ತದೆ. 


ತಿ ಶ್ರತ್ಯಯಗಳಿಗೆ ಯಥಾಸಂಖ್ಯ ಇರುವುದರಿಂದ ಅದಕ್ಕೆ ತ್ರ ಪ್ರತ್ಯಯ ಬರುತ್ತದೆ. ತೆಸ್ಕೆ ಸಮೂಹೆ! 


wd) 


ಎಂದು ಅರ್ಧಾಧಿಕಾರವಿರುವುದರಿಂದ ಸಮೂಹಾರ್ಡದಕ್ಷೆ- ಈ ಸತ್ಯ ಯವು ಏರುತ್ತೆದೆ. ಗೋತ್ರೆಂ ಎಂದು ರೂಪ 
ವಾಗುತ್ತ ಠಿ. | 


ಶಕೆಹೆರೇಷು ಶತಂ ದುರಾ ದ್ವಾರಾಣಿ ಏಷಾಂ ಶತದುರಾಣಿ, ಶೇಷು. ಶತದುರೇಷು. ದ್ವ 
ಸಂನಕಣೆ ಭ್ವಾದಿ, ದ್ವರ್ಯೆಂಕೆ ಸಂದ್ರಿಯಂಕೆ ಇತಿ ದುರಾಃ, ಘೆಇಈರ್ಥೆೇ ಕೆನಿಧಾನಮ್‌ (ಪಾ. ಸೂ. 
೩೩-೫೮-೨) ಎಂಬುದ ರಿಂದ ಕೆ ಪ್ರತ್ಯಯ ಬರುತ್ತ ಡೆ, ದ್ವ ಅ ಎಂದಿರುವಾಗ ಛಾಂದಸನಾದ ಸಂಪ್ರ ಸಾರಣ 
ಬರುತ್ತದೆ. ದ್‌.ಉ-ಖ ಎಂದಿರುವಾಗ ಸಂಶ್ರೆಸಾರಣಾಚ್ಜೆ ಸತ್ರ ದಿಂದ ಯಕಾರಕ್ಕೆ ಪೂರ್ವರೂಪವು ಬರುತ್ತದೆ, 
ಅಂಶಾದಿನಚ್ಛೆ (ಪಾ. ಸೂ. ೬.೧.೮೫) ಸೂರ್ವಪರದಲ್ಲಿ ಬಂದಿರುವ ಏಕಾದೇಶವು ಪೂರ್ವಾಂತೆಡೆಂತೆಯೂ 
ಪರಾದಿಯಂತೆಯೂ ಆಗುವುದು ಎಂಬುದರಿಂದ ಇಲ್ಲಿ ಪೂರ್ನೆರೂಕನು ಖುಕಾರಕ್ಕೂ ಬರುವುದರಿಂದ ಉರಣ್‌ರಸೆರಃ 
(ಪಾಇ. ಸೂ. ೧೧-೫೧) ಸೂತ್ರದಿಂದ ರ ಪರವಾಗಿ ಬರುತ್ತದೆ. ಡುರ್‌4ಅ ಎಂದಾಗುತ್ತದೆ. ಸಪ್ತಮಿ ಬಹುವಚನ 
ದಲ್ಲಿ ಕತರುಕೀಷು ಎಂದು ರೂಪವಾಗುತ್ತದೆ. ಅಥವಾ ದ್ವಾರೆ ಶಬ್ದಕ್ಕೆ ಛಾಂದಸವಾದ ಸಂಪ್ರಸಾರಣ ಬರುತ್ತದೆ. 
ದು ಆರ ಎಂದಿರುವಾಗೆ ಪೂರ್ವರೂಪ ಬಂದೆ! ದುರ ಎಂದು ರೂಪನಾಗುತ್ತದೆ. 


ಗಾತುನಿತ--- ಇಲ್ಲಿ ಎರಡು ಥಾತುಗಳಿನೆ. ಗಾಜ್‌ ಗತ್‌ ಧಾತು. ಅದಾದಿ. ಇದಕ್ಕೆ ಕೆನಿಮುಥಿ- 
"“ಜನಿಭಾಗಾಪಾಯೊಾಹಿಭ್ಯಶ್ವ (ಉ. ಸೂ. ೧-೭೨) ಎಂಬ ಉಣಾದಿಸೂತ್ರದಿಂದೆ ತು ಪ್ರತೈಯ ಬರುತ್ತದೆ. 
'ಗಾತು ಎಂದು ರೂಪವಾಗುತ್ತದೆ. ಗಾಶುಂ ನೇದಯತಿ ಲಂಭಯೆತಿ ಇತಿ ಗಾತುವಿಶ್‌. ಮಾರ್ಗವನ್ನು 
'ಹೊಂದಿಸುವವನು ಎಂದರ್ಥ. ವಿದಲ್ಭ ಲಾಜೆ ಧಾತು. ಣಿಜರ್ಕವು ಧಾತ್ರರ್ಥದಲ್ಲಿ ಅಂತೆರ್ಭೂತವಾಗಿಜೆ. ಈ 
'ಧಾತುನಿನ ಮೇಲೆ ಸುಬಂತವು ಉಪನದವಾಗಿರುನಾಗ ಕ್ರಿಪ್‌ ಪ್ರತ್ಯಯ ಬರುತ್ತದೆ. ಅವಸಾನಚರ್ತ್ರದಿಂದ 
ಗಾತುನಿತ್‌ ಎಂಡು ರೊಫವಾಗುತ್ತದೆ. ಗತಿಕಾರಕೊನಪೆಡಾಪ್‌ ಕೈ ತ್‌ ಸೂತ್ರದಿಂದ ಕೃದುತ್ತೆರಪದ ಪ್ರಕೃತಿ 


ಸ್ವ ರೆ ಬರುತ್ತೆದೆ. 


ಅ,೧ ೫,೪. ವ. ೯, ] ಖಗೆ (ಹಸಂಹಿತಾ | 163 


Mom . ಗಜಲ್‌ 





ಸಲಗ ಮ ಗ ng, 





ಮ್‌ ರ ನಾ ಸಾ ಸ ಪಜ ಜಾ 


ಸೆಸೇನ--ಸಸೆಂ ಎಂಬುದು ಅನ್ನದ ಕೆಸರು. ಸಸಂ ನಮಃ ಆಯೆ; (ಸಿ. ೩೯) ಎಂಬು 
ಪಾಗಿ ಅನ್ನ ನರ್ಯಾದಲ್ಲಿ ಇದನ್ನು ಪೌರವ ರಾಡಿರುತ್ತಾರೆ, ತೃತೀಯಾ ಏಕವಚನದಲ್ಲಿ ಸನೇನೆ ಎಂದು ರೂಪ 


ಮಾಗುತ್ತ ಬ 





ಆಜಕೌ_ಆಜಿಃ ಎಂಬುದು ಯುಶ್ಚದ ಹಸರು. ಆಹವೆ ಆಜಾ (ನಿ. ೩-೯) ಎಂಬುದಾಗಿ 
ಆದರ ಅರ್ಥವನ್ನು ಪರ್ಯಾಯ ಹದದಿಂದ ಡೇಳಿರುತ್ತಾರೆ. ಸಪ್ತಮಿ ಏಕವಚನದಲ್ಲಿ ಆಜ ಎಂದು ರೂಪ 
ವಾಗುತ್ತದೆ. 1 
| ಅದ್ರಿವ್‌ ಅತ್ತಿ ಭಕ್ಷಯತಿ ವೈರಿಣಂ ಇತಿ ಅದ್ರಿಃ ವಬ್ರಃ ಶತ್ರು ಗಳನ್ನು ತಿನ್ನುವುದು (ಸಂಹಾರ ' 
| ಮಾಕುವುರು) ಎಂದರ್ಥ. ಆದಿಶದಿಭೂಶುಭಿಭ್ಯೈಃ ಕ್ರಿನ್‌ (ಉ. ಸೂ. ೪-೫೦೫) ಎಂಬುದರಿಂದ ಭಕ್ಷಣಾರ್ಥಕ 
ಆದ್‌ ಫಾತುವಿಗೆ ಕ್ರಮ್‌ ಪ್ರತ್ಯಯ ಬರುತ್ತದೆ. ಫೈನ್‌ « ಎಂಬಲ್ಲಿ ರಿ ಎಂಬುದು ಉಳಿಯುತ್ತದೆ. ದ್ವಿತೀಯಾ: 
ಏಕವಚನದಲ್ಲಿ ಅದ್ರಿಂ ಎಂದು ರೂಪವಾಗುತ್ತದೆ. ಪ್ರತ್ಯಯನ್ರೆ ನಿತ್ಕಾದುದರಿಂದ ಇತ ತ್ಯಾ ದಿರ್ನಿತೈಂ ಸೂತ್ರ 
ದಿಂದ ಆದ್ಯುದಾತ್ರ ವಾಗುತ್ತ ದಿ. ಯಾಸ್ಟರು ಅದ್ರಿ ಶಬ್ದವನ್ನು ರೀತಿಯಾಗಿ ವ್ಯಾ ಖ್ಯಾನಮಾ ಡಿರುತ್ತಾರೆ. 
ಅದ್ದಿರಾಣ್ದೆ ಹಾತ್ಯ ನೇ ನಾಪಿ ನಾತ್ತ್ರೇಃ ಸ್ಯಾತ್‌ ( ನಿರು. ೪-೪) ದೃ ಧಾತುನಿನಿಂದಲಾಗಲೀ ಆದ್‌ ಥಾತುವಿ 
ಎಂದಾಗಲಿ! ಅದ್ರಿ ಎಂಬುದು ಆಗಿದೆ ಎಂದು ತಾತ್ಪರ್ಯ. | 
| ವವಸಾನಸ್ಕ _. ವಸ ನಿವಾಸೆ ಧಾತು ಭ್ರಾದಿ. ತಾಜ್ಟೇಲನಯೋವಚನೇಷು ಚಾನೆಶ್‌ (ಪಾ. ಸೂ. 
೩-೨-೧೨೯) ಎಂಬುದರಿಂದ ತಚ್ಚೀಲಾರ್ಥ ತೋರುವಾಗ ಕರ್ತ್ರರ್ಥದಲ್ಲಿ ಚಾನಶ್‌ ಪ್ರತ್ಯಯ ಬರುತ್ತದೆ. 
ತಿತ್ತಾಶುದರಿಂದ ಧಾತುವಿಗೆ ಶನ್‌ ನಿಕರಣ ಬರುತ್ತದೆ. ಬಹುಲಂ ಛಂದಸಿ ಎಂಬುಹರಿಂದ ಅದಕ್ಕೆ ಶ್ಲು 
ಬರುತ್ತದೆ. ಶ್ಲೌ ಎಂಬುದರಿಂದ ಧಾತುವಿಗೆ ದ್ವಿತ್ವ ಬರುತ್ತದೆ. ಹಲಾದಿ: ಶೇಷಃ ಸೂತ್ರದಿಂದ: ಅಭ್ಯಾಸದ 
ಆದಿಹೆಲಿಗೆ ಕೇನ ಬಂದರೆ ವವಸಾನ ಎಂದು ರೂಹವಾಗುತ್ತದೆ. ಸಹ್ಮ್ರೀ ಏಕವಚನದಲ್ಲಿ ವವಸಾನಸ್ಯ ಎಂದು 
ರೂಪವಾಗುತ್ತದೆ. ಚಾನಕ್‌ ಚಿತ್ತಾದುದರಿಂದ ಚಿಶಃ ಎಂಬುದರಿಂದ ಅಂತೋದಾತ್ರ ಸ [ರ ಬರುತ್ತದೆ. 


| 1 ಸಂಹಿತಾಪಾಠಕೆಃ 
| | | | 
ತ್ವ ಮಹಾಮಫಿಧ ಇನಾವೃಣೋರಪಾಧಾರಯಃ ಪರ್ವತೇ ದಾನುಮದ್ವಸು! 


ವೃತ್ರಂ ಯದಂದ್ರ ಶವಸಾವಧೀರಹಿಮಾದಿತ್ಸೂರ್ಯಂ ದಿವ್ಯಾಕೋ 
ಹಯೋ ದದೃಶೇ 1೪1 
| | | ಪಡಪಾಠಃ ॥ 


ತ್ರಂ | ಅಷಾಂ | ಅರ್ಥಿಧಾನಾ | ಅನ್ರಣೋಃ | | ಅಸ | ಅಧಾರಯಃ | ಪರ್ವತೇ! 


ದಾನಂ ಮತ್‌ | ನಸು | 
ವೃತ್ರಂ | ಯತ್‌ | ಇಂದ್ರ | ಶನಸಾ | ಅವಧೀಃ | ಅಹಂ | ಅತ್‌! ಇತ್‌ | 


ಸೂರ್ಯ ೦ | ದಿನಿ |ಆ(| ಅರೋಹಯ! ದೃಶೇ 1೪॥ 


164 | ಸಾಯೆಣಭಾಷ್ಯಸಹಿತಾ [| ಮಂ. ೧. ಅ. ೧೦. ಸೂ. ೫೧ 


ಟಟ ರ ರೌ ಫೋ ತ TT ಭಟಟ ಯೂ 242 805 


| ಸಾಯಣಭಾಷ್ಯಂ ॥ 


ಹೇ ಇಂದ್ರ ತ್ವೈಮಪಾಮುದೆಕಾನಾಮಸನಿನಾನಾಪಿಧಾನಾನ್ಯಾಚ್ಛಾದಕಾನ್ಮೇಘಾನಪಾವೃ ಹೋತ | 
ಅಸಪಾನರೀಷ್ಠಾ8 | ತಥಾ ಪರ್ವತೇ ಪರ್ವವತಿ ಪೂರಯಿತವ್ಯ ಪ್ರದೇಶಯೊುಕ್ಷೇ ಸ್ವಕೀಯನಿವಾಸಸ್ಥಾನೇ 
 ಡಾನುಮತ್‌ ದಾನುಮಶೋ ಹಿಂಸಾಯುಕ್ತೆ ಸೈ! ಯದ್ವಾ | ದನುರಸುರಮಾತಾ ಸೈವ ದಾನು:! ತೆಜ್ಜೆತಃ! 
ತಾದೃಶಸ್ಯ ವೃತ್ರಾದೇರ್ವಸು ಧನಮಧಾರಯಃ | ಶತ್ರೂಇ ತ್ವಾ ಶದೀಯಂ ಧನಮಪಹೃತ್ಯ ಸ್ವಗೃಹೇ ನ್ಯಚಿ- 
ಕ್ರಿ ಇತ್ಯರ್ಥಃ | ಯದ್ವಾ | ದಾನುಮದಿತಿ ವಸುನಿಶೇಷಣಂ | ಶೋಭನದಾನಯುಕ್ತಮಿತ್ಯರ್ಥಃ |! ಹೇ 
ಇಂದ್ರ ತ್ವಂ ಯೆದ್ಯದಾ ಶವಸಾ ಬಲೇನ ವೃತ್ರಂ ತ್ರಯಾಣಾಂ ಲೋಕಾನಾಮಾನರೀತಾರಂ | ತಥಾ ಜೆ 
ಶಾಖಾಂತೆರೇ ಸಮಾನ್ನಾತಂ | ಯೆದಿಮಾನ್‌ ಲೋಕಾನವೃಣೋತ್ತದ್ಟೃತ್ರಸೈ್ಯ ವೃತ್ರತ್ವಂ | ಶೈ. ಸೆಂ. 
೨-೪-೧೨-೨ | ಇತಿ | ಅಹಿಂ ಆ ಸಮಂಶಾದ್ದೆಂತಾರಂ | ತಥಾ ಚೆ ನಾಜಸನೇಯಿನಃ ಸಮಾಮನಂತಿ |. 
ಸೋ5ಗ್ನೀಸೋಮಾವಭಿಸೆಂಬಭೂವ ಸರ್ವಾಂ ವಿದ್ಯಾಂ ಸರ್ವಂ ಯಶಃ ಸರ್ವಮನ್ನಾದೈಂ ಸರ್ವಾಂ ಶ್ರಿಯಂ 
ಸ ಯಶ್ಸರ್ವಮೇಶತ್ಸಮಭವತ್ತಸ್ಮಾದಹಿರಿತಿ। ಏವಂಭೂತಮಸುರಮವಧೀಃ ವಧಂ ಪ್ರಾಪಿಶಃ | ಆದಿತ್‌ 
 ಅನಂತೆರಮೇವ ದಿವಿ ದೈಲೋಕೇ ದೈಶೇ ದ್ರಷ್ಟುಂ ಸೂರ್ಯೆಮಾರೋಹಯೆಃ | ವೃತ್ರೇಣಾವೃತೆಂ 
ಸೂರ್ಯಂ ತೆಸ್ಮಾಡ್ಟೈ ತ್ರಾಣೆಮೂಮುಚೆ ಇತ್ಯರ್ಥಃ! ಅಸಾಂ | ಊಡಿದಮಿತ್ಯಾದಿನಾ ನಿಭಕ್ತೇರುದಾತ್ರೆತ್ತಂ! 
ಅನಿಧಾನಾ | ಅಪಿಧೀಯತೆ ಆಚ್ಛಾದ್ಯತ ಏಭಿರಿತೃಪಿಧಾನಾನಿ | ಕೆರಣೇ ಲುಟ್‌ | ಲಿಶೀತಿ ಪ್ರತ್ಯಯಾತ್ಪೂ- 
ರ್ವಸ್ಯ ಧಾತ್ವಾಕಾರಸ್ಕೋದಾತ್ತತ್ವಂ | ತತ ನಿಕಾಡೇಶಸ್ವರಃ | ಕೈಮುತ್ತರಸದಸ್ರಕೃತಿಸ್ವರಶ್ವೆಂ | ಸುಪಾಂ 
ಸುಲುಗಿತಿ ನಿಭಕ್ಷೇಃ ಪೂರ್ವಸವರ್ಣದೀರ್ಥತ್ತಂ | ಅಧಾರಯಃ | ಪಾದಾದಿತ್ವಾನ್ಸಿಘೊತಾಭಾವಃ | 
ಪರ್ವತೇ | ಪರ್ವವಾನ್‌ ಸರ್ವತಃ | ಪರ್ವ ಪುನಃ ಪೈಣಾಕೇಃ ಪ್ರೀಣಾತೇರ್ವಾ ನಿ. ೧-೨೦ | ಇತಿ ಯಾಸ್ಟ್ರಃ | 
 ದಾನುಮುತ್‌ | ದೋ ಅವಖಂಡನ ಇತ್ಯಸ್ಮಾದ್ದಾ ದಾಣ್‌ ದಾನ ಇತ್ಯೆಸ್ಮಾದ್ವಾ ದಾಭಾಭ್ಯಾಂ ನುರಿಶ್ಯೌಣಾದಿ- 
ಹೋ ನುಪ್ರೆತ್ಯಯೆಃ | ಅಸುರನಿಶೇಷಣತ್ವೇ ಸುಪಾಂ ಸುಲುಗಿತಿ ಷಸ್ಕ್ಯಾ ಲುಕ್‌ 1 


ಕು 


| ಪ್ರತಿಪದಾರ್ಥ ! 

ಇಂದ್ರೆಎಳ್ಳೆ ಇಂದ್ರನೇ | ತೈಂ- ನೀನು | ಅಸಾಂ ನೀರುಗಳಿಗೆ | ಅಪಿಧಾನಾ-ಆಚ್ಛಾದಕ 
ಗಳಾದ (ಮುಚ್ಚಿಡುವ) ಮೋಡಗಳನ್ನು | ಅಪ ಅನೃಣೋಃ- ಬಿಡಿಸಿರುವೆ (ಮಳೆಯನ್ನು ಸುರಿಸಿರುಷೆ) | 
| ಪರ್ವತೇ (ನಿನ್ನ ವಾಸಸ್ಥಾನನಾದ ) ಪರ್ವತಪ್ರದೇಶದಲ್ಲಿ | ದಾಸುಮ3ರ೯--ಶಹೊಿಂಸಾಯುಕ್ತನಾದ ಅಥವಾ 
'`ದಾನುವಿನಿಂದೊಡಗೂಡಿದ ವೃತ್ರಸುರನ | ವಸು--ಧನವನ್ನು [ಅಥವಾ ದಾನುಮದೃಸು- ಶ್ರೇಷ್ಠವಾದ ದಾನ 
'ಯುಕ್ತವಾದ ಧನವನ್ನು ] ಅಧಾರಯೆಃ-ನಿಕ್ಷೇಪಮಾಡಿರುವೆ (ಸೇರಿಸಿಟ್ಟರುವೆ ಎಲ್ಫೆ ಇಂದ್ರನೇ) ಯತ್‌... 
ಯಾವಾಗ | ಶವಸಾ -- ಬಲದಿಂದ | ಅಹಿಂ--ಎಲ್ಲ ಕಡೆಯೂ ಹಿಂಸಕನಾದ (ಮತ್ತು) | ವೃತ್ರಂ--(ಮೂರು 
ಲೋಕಗಳನ್ನೂ) ಆವರಿಸಿದ್ದ ವೃತ್ರಾಸುರನನ್ನು | ಅವಧೀಃ--ಕೊಂಡೆಯೋ | ಆದಿತ7--ಆಕೂಡಲೆ | ವಿವಿ- 
ಅಂತರಿಕ್ಷದಲ್ಲಿ! ದೈಶೇ--(ಎಲ್ಲರ) ಗೋಚರಕ್ಕಾಗಿ | ಸೂರ್ಯಂ--(ವೃತ್ರನಿಂದ ಆವೃತನಾದ) ಸೂರ್ಯನನ್ನು | 
ಆರೋಹಯ.... ಬಿಡಿಸಿ ಪ್ರಕಾಶಿಸುವಂತೆ ಮಾಡಿರುವೆ. 

| ಭಾವಾರ್ಥ 1 


ಎಲ್ಫೆ ಇಂದ್ರನೇ, ನೀನು ನೀರುಗಳನ್ನು ತುಂಬಿ ಆಚ್ಛಾದಕವಾದ ಮೇಘೆಗಳನ್ನು ಬಿಡಿಸಿ ಮಳೆ 
ಯನ್ನು ಸುರಿಸಿರುವೆ. ಕೇಡನ್ನುಂಟುಮಾಡುವ ರಾಕ್ಷಸನನ್ನು ಜಯಿಸಿ ಅವನ ಸಕಲ ಧನನನ್ನೂ ನಿನ್ನ ವಾಸ 


ಅ. ೧. ಅ. ೪. ವ, ೯, ]. ಯಗ್ಕೇದಸಂಹಿತಾ 165 





ಗ 


ಸ್ಥಾನವಾದ ನರ್ವತಪ್ಪದೇಶಗಳಲ್ಲಿಟ್ಟ ರುನೆ. ನಿನ್ನ ಶಕ್ತಿಯಿಂದ ಮೂರು ರೋಕಗಳನ್ನೂ ಆವರಿಸಿದ್ದ ವೃತ್ರಾ 
ಸುರನನ್ನು ಕೊಂದಾಗ ಒಡನೆಯೇ ಆ ಮರೆಯಿಂದ ಸೂರ್ಯನನ್ನು ಬಿಡಿಸಿ ಮೂರು ಲೋಕಕ್ಕೂ ಕಾಣಿಸುವಂತೆ 
ಮಾಡಿದೆ. 


English "Translation: 


You have opened the receptacle of the waters ; you have detained in the 
mountain the treasure of the malignant; when you had slain Vritra, the 
‘destroyer, you made the sun visible in the sky- 


| ನಿಶೇಷ ಓಿಷಯಗಳು 1 


ಪರ್ವತೇ--ಪೆರ್ವತಿ ಪೂರಯಿಶವ್ಯಪ್ರೆದೇಶಯುಕ್ತೇ ಸ್ವತೀಯನಿವಾಸಸ್ಥಾನೇ | ಪರ್ವವಾನ” 
ಪರ್ವತಃ ಪರ್ವಪುನಃ ಪೃಣಾಶೇಃ ಪ್ರೀಣಾಶೇರ್ವಾ ( ನಿರು. ೧-೨೦) ಪರ್ವಶಬ್ದಕ್ಕೆ ಯಾಸ್ಕಕು. ಕಲ್ಲು 
ಶಿಖರ ಮುಂತಾದ ವಸ್ತುಗಳಿಂದ ತುಂಬಿರುವುದು ಎಂದು ಅರ್ಥಮಾಡಿದ್ದಾರೆ. ಪ್ರೀಣಾತೇರ್ವಾ ಎಂದು ಹೇಳಿ 


ಕೇವಲ ಶಿಲಾಸೂರಣಾರ್ಥನೆಂದೇ ಹೇಳಬೇಕಾಗಿಲ್ಲ; ಶಿಲಾದಿವಸ್ತುಗಳಿಂದ ದೇವತೆಗಳನ್ನು ತೈಪ್ಲಿಪಡಿಸುವ 


ಲ 
ವಸ್ತು ಎಂದೂ ಹೇಳಬಹುದೆಂದು ವಿವರಿಸಿದ್ದಾರೆ. 


ಅಹಿಂ- ಆ ಸಮಂತಾತ್‌ ಹಂತಾರ೦ | ಸಂಪೂರ್ಣವಾಗಿ ಎಲ್ಲವನ್ನೂ ನಾಶಮಾಡುವವನು 
ಎಂದರ್ಥ. ಇದು ವಾಜಸನೇಯ ಶ್ರುತಿಯಲ್ಲಿ ಸೊಆಗ್ಲೀಷೋಮಾವಭಿಸೆಂಬಭೂವ ಸರ್ವಾಂ ವಿದ್ಯಾಂ ಸರ್ವಂ : 


-ಯೆಶಃ ಸರ್ವಮನ್ನಾದ್ಯಂ ಸರ್ವಾಂ ಶ್ರಿಯಂ ಸೆ ಯತಶ್ಸರ್ವಮೇಶತ್ಸಿಮಭನತ್ತಸ್ಮಾದಹಿಃ ಅಗ್ನಿಷೋಮದೇವತೆ 
ಗಳನ್ನು ಜಯಿಸಿ ಅವರ ಎಲ್ಲಾ ವಿಧವಾದ, ವಿದ್ಯೆ, ಕೀರ್ತಿ, ಅನ್ನಾದಿಗಳು, ಐಶ್ವರ್ಯ ಇವುಗಳನ್ನು ಅಪಥರಿಸಿದ 
ವನು, ರಾಕ್ಷಸನು ಎಂದು ವಿವೃತವಾಗಿದೆ. 


ವೃತ್ರಂ ತ್ರಯಾಣಾಂ ಲೋಕಾನಾಮಾವರೀತಾರಂ | ಮೂರು ಲೋಕಗಳನ್ನೂ ವ್ಯಾಸಿಸುವವನು. 
ಇದನ್ನೇ ಯದಿಮಾನ್‌ ಲೋಕಾನವೃಣೋತ್ತದ್ವ್ವೃತ್ರಸ್ಕ್ಯ ಪೃತ್ರತ್ವೆಂ (ತೈ. ಸಂ. ೨-೪.೧೨.೨) ಎಂಬ 
ಶ್ರುತಿಯು ಸಮರ್ಥಿಸುತ್ತದೆ. | 


| ವ್ಯಾಕರಣಪ್ರಕ್ರಿಯಾ | 


ಅಸಾಮ್‌-- ಅಪ್‌ ಶಬ್ದದ ಷಸ್ಮೀ ಬಹುವಚನದಲ್ಲಿ ಅಪಾಂ ಎಂದು ರೂಪವಾಗುತ್ತದೆ. ಊಡಿದೆಂ 


“ಪದಾದ್ಯ--(ಪಾ. ಸೂ. ೬-೧-೧೭೧) ಸೂತ್ರದಿಂದ ವಿಭಕ್ತಿಗೆ ಅನುದಾತ್ತಸ್ವರವು ಬಾಧಿತವಾಗಿ ಉದಾತ್ತಸ್ತರ 
ಬರುತ್ತದೆ. 


ಅಪಿಧಾನಾ--ಅಪಿಧೀಯತೇ ಆಚ್ಛಾದ್ಯತೆ ನಭಿಃ ಇತಿ ಅಪಿಧಾನಾನಿ ಇವುಗಳಿಂದ ಮುಚ್ಚಲ್ಪಡುತ್ತವೆ 
'ಎಂದರ್ಥ. ಕರಣಾರ್ಥದಲ್ಲಿ ಲ್ಯುಟ್‌ ಪ್ರತ್ಯಯ ಬರುತ್ತದೆ. ಧಾ" ಧಾತುವಿಗೆ ಲ್ಕುಟ್‌ ಬಂದರೆ ಲ್ಯುಓಗೆ 
'ಯುವೋರನಾಳೌ ಎಂಬುದರಿಂದ ಅನಾದೇಶ ಬರುತ್ತದೆ. ಅಪಿಧಾನ ಎಂದು ರೂಪವಾಗುತ್ತದೆ. ದ್ವಿತೀಯಾ 


166 | | ಸಾಯಣಭಾಷ್ಯಸಹಿತಾ | ಮಂ. ೧. ಅ. ೧೦. ಸೂ. ೫೧ 


ಮ ನಗ ಮ ಮ ನಗು ನ ಟೂ ಬ ಅ ಅರ ೂ ರ ಬ 5 ರ ಟಟ ಯ್ಯ ಪ ರ ಎಸ ಲ ಬ... ೂ ಊ ್ಠ ದ ಯ ್ಬ ್ಬ  ್ಬ ್ಳ್ಳ್ಪ್ದ ಯಬ ಸೃ ಾಾ ಜಾ ಜಟಾ NN ಜ್‌ 


ಬಹುವಚನದಲ್ಲಿ ಕೆಸ್‌ ಶ್ರಾಸ್ತವಾದರೆ ಸುಪಾಂಸುಲುಕ" ಸೂತ್ರದಿಂದ ಆದಕ್ಕೆ ಪೂರ್ವಸವರ್ಣದೀರ್ಥವು ಬರು. 
ತ್ತರೆ. ಅಿತಿ ಸೂತ್ರದಿಂದ ಪ್ರತ್ಯಯದ ಪೂರ್ವದಲ್ಲಿರುವ ಧಾತುನಿನ ಅಕಾರಕ್ಕೆ ಉದಾತ್ತಸ್ವಕ ಬರುತ್ತದೆ. ಧಾ-೨ನ. 
ಎಂದಿಕುವಾಗ ಹಿಂಜಿ ಐಕಾದೇಶ ನನ್ನು ಮಾಡಿರುತ್ತೆ. ಆದುದರಿಂದೆ ಏಕಾದೇಶೆ ಉದಾತ್ತೇನೋದಾತ್ತೆಃ (ಪಾ. 
ಸೂ. ೮.೨-೫) ಸೂತ್ರದಿಂದ ಏಿಕಾದೇಶವೂ ಉದಾತ್ತನಾಗುತ್ತದೆ. ಅಪಿ ಎಂಬುದರೊಡನೆ ಸಮಾಸನಾದಾಗೆ 
-ಗತಿಕಾರಕೋಪೆಸೆದಾತ್‌" ಕೈತ ಸೂತ್ರದಿಂದ ಕೃದುತ್ತರೆನದ ಪ್ರಕೃತಿಸ್ವರ ಬರುತ್ತದೆ- 


ಜ್ರ ಧಾರೆಯೆಃಥೃಟ್‌ ಅವಸ್ಥಾನೆ ಧಾತು, ತುದಾದಿ, ಜೆಜಂಶತಮೇಲೆ ಲಜ್‌ ಮೆದ್ಧಮಪುರುಷ ವಿಕ 
ವಚನದ ಲ್ಲಿ ಅಧಾರಯಃ ಎಂದು ರೂಪವಾಗುತ್ತದೆ. ಅಸಾದಾದೌ ಎಂದು ನಿಷೇಧ ಮಾಡಿರುವುದರಿಂದ ತಿಜ್ಜಶಿ೫88 
ಎಂಬುದರಿಂದ ನಿಘಾತಸ್ವರ ಬರುವುದಿಲ್ಲ. ಅಡಾಗಮ ಉದಾತ್ರನಾಗುತ್ತದೆ ಎಂದು ವಿಧಿಸಿರುವುದರಿಂದ ಅಧಾ 
ರಯ। ಎಂಬುದು ಆಮ್ಯು ದಾತ್ರ ನಾದ ಸದವಾಗುತ್ತದೆ. | 


ಸೆರ್ವಕೆ-. ನರ್ವವಾನ್‌ ಸರ್ವತಃ ಪೂರಣಮಾಡುವ ಸ್ಥಳವುಳ್ಳದ್ದು ಎಂದರ್ಥ. ತೆಪ್‌ ಸೆಕ್ಸೆ ಮರುಣ್ನಾ ಲಿ 
(ವಾ. ೩-೨೮೧) ಎಂಬುದರಿಂದ ip ದಲ್ಲಿ ಶಸ” ಪ್ರತ್ಯಯ ಬರುತ್ತದೆ. ನರ್ನ ಶಬ್ದದ ಎರ್ನಡ ನದಲ್ಲಿ 
ಯಾಸ್ಕರು ಹೀಗೆ ಹೇಳಿರುತ್ತಾರೆ. ಪೆರ್ವ ಪುನೆಃ ಸೃಣಾಕೇಃ ಪ್ರೀಣಾತೇರ್ನಾ (ನಿರು. ೧-೨೦) ನೃ ಪಾಲನ 
KN ಪುರಣಯೋಃ ಎಂಬ ದಾತ ದಾಸರೇ ಫ್ರ್ರೀ%್‌ 'ತರ್ಪಜಿಕಾಂತೌಚ ಎಂಬ ಧಾತುವಿನಿಂದಾಗಲೀ ಹರ್ವ 
ಶಬ್ದವು ಆಗಿದೆ ಎಂದು ಅದರ ತಾತ್ಪರ್ಯ. | 


ದಾನುಮತ್‌--ನೋ ಅವಖಂಡನೆ ಅಥವಾ ದಾಣ್‌ ದಾನೆ ಬಾತು, ನಾಭಾಧ್ಯಾಂಗ (ಉ. ಸೂ. 
೨-೩೧೨) ಎಂಬುದರಿಂದ ಮು ನ ನ್ರತ್ಯ ಯ ಬರುತ್ತದೆ. ದೋ ಧಾತುವಿಗೂ ಅನಿಶ್‌ ಪ್ರಶ್ಯ ಯೆ ಪರೆದಲ್ಲಿಕುವಾಗ 
ಆದೇಚೆ ಉಸೆ ದೇಶೀಲಶಿತಿ ಸೂತ್ರದಿಂದ ಆತ್ಮ ಬರುವುದರಿಂದ ರೊಪವ್ಯತ್ಕಾಸವಾಗುವುದಿ್ಲ. ದಾನು ಎಂದು 
, ಕೂಪನಾಗುತ್ತದೆ. ದಾನುಃ ಅಸ್ಯಾಸ್ತೀತಿ ದಾನುಮತ್‌ ತೆದಸ್ತ ಸ್ಮಿನ್‌ ಇತಿಮತುಸ್‌ ಸೂತ್ರದಿಂದ ಮತುರ್ಪ 
ಪ್ರತ್ಯಯ ಬರುತ್ತದೆ. ಇದರಮೇಲೆ ನಹೀ ನಿಕನಚನ ವಿವಕ್ಷಾಮಾಡಿದಾಗ ಜಸ್‌ ಪ್ರತ್ಯಯ ಸ್ರಾಪ್ರವಾದಕೆ. 


ಅದಕೆ ಸುಪಾಂ ಸುಲುಕ್‌ ಸೂತ್ರದಿ೦ದ ಉುಕ್‌ ಬರುತ್ತದೆ. ದಾನುನುತ್‌ ಎಂದೇ ರೂಪವಾಗುತ್ತದೆ. ಅಸುರೆಸಿಗೆ 


ಇದು ವಿಶೇಷಣ. ಮತುಪ್‌ ಫಿತ್ರಾದುದರಿಂದ ಅನುದಾತ್ತವಾಗುತ್ತದೆ. 


| ಸೆಂಹಿತಾಪಾಕಃ 1 


| ತ್ರ © ' ಮಾಯಾಬ್ರಿರನ ನಾಯಿನೊಣಧಮಃ ಸ್ವಧಾಭಿರ್ಯೇ ಅಧಿ ಶುಪ್ರಾ- 
 ವಜುಹ್ಡ ತ | | 
ತ್ವಂ ಬಪೂ ಸಾ ಪ್ರಾರುಜಃ ಪುರಃ ಪ ಪ್ರ ಮುಜಿಶ್ವಾನಂ ಸ್ಯ. 


ಪತ ್ಯೇಸ್ಟಾನಿಫ 1 ೫॥ 


' ಅಣ. ೮.೪.ನ.೯.] ' ಖುಗ್ಗೇದಸಂಹಿತಾ oo 167 


ಮಸ ಸನ ಸಾ ಮ 


| ನನೆಪಾಕಃ | 


| | | | | 1 1. 
ತ್ವಂ | ಮಾಯಾಭಿಃ ! ಅಪ | ಮಾಯಿ ಯಿನಃ |" ಅಧಮಃ | ಸೈಧಾಭಿಃ | ಯೇ | ಅಧಿ! 


ಶುಪಹ್ತೌ ! ಅಜುಹ್ವೆತ | 


1. 


| | | | | ( . 
ತಂ | ಪಿಪ್ರೋಃ! ನ್ವಮನಃ। ಪ್ರ! ಅರುಜಃ | ಪುರಃ | ಪ್ರ! ಯಜಿಶ್ವಾನಂ ! 


Rese ಓಟ ಬು 


ದಸ್ಯುಂಹಕ್ಕೆ (ಷು | ಆನಿ 1೫ 


| ಸಾಯಣಭಾಷ್ಯ ೦ || 


ಹೇ ಇಂಪ್ರ ಶಂ ಮಾಯಾಭಿರ್ಜ್ಣಯೋಸಪಾಯೆಚ್ಞಾನೈಃ | ಮಾಯೇತಿ ಜ್ಞಾನನಾಮ | ಶಚೀ 
ಮಾಯೀಕಿ ತನ್ನಾಮಸು ಪಾಠಾತ್‌ | ಯದ್ವಾ ನಾಯಾಭಿರ್ಲೋಕೆಪೆ ಪ್ರೆಸಿದ್ದೈಃ ಫಸಲ | ನಾಯಿನ 
ಉಕ್ತೆ ಲಕ್ಷಣಮಾಯೋಪೇತಾನ್ವ ತ್ನ ್ರಿದೀನಸು ರಾನಸಾಧನೆ॥ | ಅಸಾಜೀಗಮ | ಧಮತಿರ್ಗತಿಕರ್ಮತಿ. 
ಯಾಸ್ಸಃ | ನಿ..೩.೨1! ಯೆಜಸೆರಾ ಸ್ವಧಾಭಿರ್ಹವಿರ್ಲಕ್ಷಣೈರನ್ನೈಃ ಕುಷ್ತಾ ನಧಿ ಶೋಭಮಾನೇ ಸ್ಪ- 
ಕೇಯೇ ಮುಖ ಏನಾಜುಪ್ರಶತ ಅಹ್‌ೌಷುಃ ನಾಗ್ಗೌ | ಶಾನಸುರಾನಿತಿ ಪೂರ್ವೇಣ ಸಂಬಂಧಃ | ಶಥಾ ಚೆ 
ಈೌಹೀತಕಿವಿರಾಮ್ಮಾಯಿತೇ | ಅಸುರಾ ನಾ ಆತ್ಮನ ಸಜುಹವುರುದ್ದಾತೆ ಟಗ ತೇ ಸೆರಾಜವನ್ನಿತಿ | ವಾಜ- 
ಸನೇಯಿಭಿರಷ್ಕಾನ್ನಾ ತೆಂ | ದೇವಾಶ್ಚ ಹೆ ವಾ ಅಸುರಾಶ್ಯಾ _ಸ್ಪರ್ಧಂತ ಶೆತೋ ಹಾಸುರಾ ಆಭಿ ಮಾನೇನೆ 
ಕಸ್ಮೈ ಚೆ ನ ಜುಹುಮ ಅತಿ ಸ್ಟೇಷ್ಟೇವಾಸ್ಕೇಷು ಜುಹೃತೆಕ್ಲೀರುಸ್ತೇ ಸೆರಾಬಭೂವುರಿತಿ | ತಥಾ ಹೇ 
ನೃನುಣೋ ನೃಷು ಯೆಜಮಾನೇಷು ರಕ್ಷಿಶಕನ್ಯೇಷ್ಟನುಗ್ರ ಹಬುಡ್ದಿಯುಕ್ತ ಶಂ ಸಿಪ್ರೋ8 ಪೂರಯಿಶುಕೇ. 
ತನ್ನಾಮ್ನೋಂಸುರಸ್ಯ ಪುರಃ ಪುರಾಣಿ ನಿವಾಸೆಸ್ಥಾನಾನಿ ಪ್ರಾರುಜಃ | ಪ್ರಾಭಾಂಕ್ರೀ8 | ಏವಂ ಶೈತ್ಛಾ ತೇನಾ 
ಸುಕೀಹೋಪದ್ರು ತಮ್ಬುಜಿತಾನಮೃ ಜುಗಮನಮೇತೆತ್ಸಂಜ್ಞು ಕಂ ಸೋೋತಾರಂ ದಸ್ಕು ಹತ್ಯೇಷು ಧಸ್ಕೊ ನಾಮು 
ಪಸ್ಸಪೆಯಿತ್ಯಣಾಂ ಹನನೇನ ಯುಕ್ತೇಷು ಸಂಗ್ರಾಮೇಷು! ಯದ್ವಾ | ದಸ್ಯೊನಾಂ ಹನನೇ ನಿಮಿತ್ತ ಭೂ- 
ತೇಷು | ಪ್ರಾನಿಥೆ | ಪ್ರಕೆರ್ನೇಣ ರರಸ್ತಿಫ! ಮಾಯಿನಃ | ಮಾಯಾಶಬ್ಬಸ್ಯ ಪವ್ರೀಹ್ಯಾದಿಸು ಪಾಠಾಶ್‌ 
ನಿ ್ರೀಹ್ಯಾಧಿದ್ಯ ಕ್ಸ ಮತ್ತರ್ಥೀೀಯ ಇನಿಃ! ಶುಪ್ತೌ | ಶುಭ ದೀಸ್ಟ್‌ | ಕರ್ಮಣಿ ಕ್ಲಿನ್‌ 1 ತಿಶುತೆ ತ್ರ (ತ್ಯಾದಿ- 
ನೇಟ್‌ಪ್ರಶಿಸೇಧಃ | ರುಷಸ್ತಥೋರಿತಿ ಧೆತ್ವಾಭಾನಶ್ಸಾಂದಸಃ | ಖರಿ ಚ | ಪಾ. ೮-೪-೫೫ | ಇತಿ ಚರ್ತ್ಪಂ 
ಅಜುಹ್ವತೆ | ಜುಹೋತೇರ್ಲಜಂ ವ್ಯತ್ಯಯೇನಾತ್ಮನೇಸದಂ | ಅಪೆಭೈಸ್ತಾಕ್‌ | ಸಾ. ೭-೧೪ | ಇತಿ 
ರುಸ್ಯಾದೇಶಃ | ಹುಶ್ನುವೋ8 ಸಾರ್ವಫಾತುಕ ಇತಿ ಯೆಣಾದೇಶಃ | ಸಿಸ್ಕೋ: | ಹ್ಹೆ ಪಾಲನೆಸೂ. 
ರಣಯೋ ಟ ಪ್ಲೈಭಿದಿವ್ಯಧೀತ್ಯಾದಿನಾ | ಉ. 7-೨೪ |ಹಿಪ ್ರತೈಯೆಃ | ಉಡೋಸ್ಯೆ ಸೂರ್ವಸ್ಯೇತ್ಯತ್ರೆ 
'ಬಹುಲಂ ಛಂಪೆಸೀತ್ಯುಕ್ತತ್ತಾದುತ್ತಾಭಾವಃ | ಭಾಂದೆಸಂ ದ್ವಿರ್ವಚೆನೆಂ | ಅಧ್ಯಾಸಸ್ಯೋರಪೆತ್ತ ಹಲಾದಿ._ 
ಶೇಷಾಃ। ಅರ್ತಿನಿಸರ್ತ್ಯೋಶ್ಚ ಬಹುಲಂ ಛಂಪಸೀತ್ಯಭ್ಯಾಸಸ್ಯೇತ್ವೆಂ 1 ಯಣಾದೇಶಃ | ನೈಮಣಃ | ನೃಷು 
ಮನೋ ಯಸ್ಯೆ | ಛಂದಡಸ್ಕೃದವಗ್ರಹಾತ್‌ | ಪಾ. ೮-೪.೨೬ | ಇತಿ ಇತ್ವೆಂ 1 ಅರುಜಃ | ರುಜೋ 
ಭಂಗೇ | ಶಸ್ಯೆ ಜತ್ಸ್ಸಾಮ್ಮಣಾಭಾವಃ | ಖೆಜಿಶ್ಚಾನಂ | ಮಜ್ಯಕ್ಕುತೇ ಪ್ರಾಸ್ಟೋತೀತ್ಯ ಜಿಶ್ಚಾ | ಸೈ- 


168 ಸಾಯಣಭಾಸ್ಯಸಹಿತಾ [ಮಂ. ೧. ಅ. ೧೦. ಸೂ. ೫೧. 





ಸ ಕಜ ಜಾ ಜಾ 5ಎ ನ್‌ ಸ ಚಚ ಜಾ ಚಾ ಬಾ ಹು ಜಾ ಹಾಚಾ 





EA ಗಾಗಾರ TN. 


ಹೋದರಾದಿಃ | ವಸ್ಕುಹತ್ಯೇಷು | ಹನ ಹಿಂಸಾಗತ್ಕೊ 8 | ಹನಸ್ತ ಜೆ | ಪಾ. ೩-೧.೧೦೮ | ಇತಿ ಭಾನೇ 
ಫೃಸ್ಟೆ ತ್ಯಯಸ್ತೆ ಇಾರಶ್ಹಾ ೦ತಾದೇಶಃ | ದಸ್ಕೂನಾಂ ಹತ್ಯಾ ಯೇಷು ಸೆಂಗ್ರಾಮೇಸು | ಸರಾದಿಶ್ಚ ದೆಸಿ. 
ಬಹುಲನಿತ್ಯುತ್ತೆ ೆಡಾನ್ಯುರಾತ್ತತ ತ್ವಂ | ತತ್ತು ುರುಷನಸ್ಟೇ ತು ಫ್ಸೈ ದುಶ್ತರಪಡೆಪ್ರೆ ಕೈತಿಸ್ಟ ರತ್ನಂ | ಆನಿಥ 
ಅವ ರಕ್ಷಣೇ | 


| | ಪ್ರತಿಪದಾರ್ಥ 1 
(ಎಲ್ಛೆ ಇಂದ್ರನೇ) ತೆ ಶೈಂ--ನೀನು | ಮಾಯಾಭಿ (ಜಯಸಾಧೆನಗಳಿಂದ) ಜಾ ನ ನಗಳಿಂದ ಅಥವಾ 
| ತಂತ್ರಗಳಿಂದ. | ಯೇ--ಯಾವ ರಾಕ್ಷಸರು | ಸ್ವಧಾಭಿಃ ಹವಿಸ್ಸಿನ ರೂಪದಲ್ಲಿರುವ ಅನ್ನ ಗಳಿಂದ | ಶುಷ್ತಾ 


ಅಧಿ-ಪ್ರ ಕಾಶಮಾನ ಗಳಾದ ತಮ್ಮ ಬಾಯಿಗಳಕ್ಲೇ | ಆಅಜುಹ್ಹತ-ಹೋಮ ಮಾಡಿಕೊಂಡರೊೋ | 
ಮಾಯಿಕೆಃ._ಮೋಸಗಾರರಾದ ಆ ರಾಕ್ಷಸರನ್ನು | ಅಸ ಅಧಮಃ. ಸದೆಬಡಿದು. ಜಯಿಸಿದೆ | ಸಮರ : 
ಮಾನವರಲ್ಲಿ ಅನುಗ್ರ ಹಬುದ್ದಿ ಯುಳ್ಳ ಇಂದ್ರನೇ | ತೈಂ- ನೀನು ! ಪಿಪ್ರೋಃ--ಪಿಪ್ರುವೆಂಬ ರಾಕ್ಷಸನ | ಸುರ: 


ಸಟ್ಟಣಗಳನ್ನು | ಪ್ರ ಅರುಜಃ ಭಗ್ನ ಮಾಡಿದೆ | ಬುಜಿಶ್ಚಾನಂ--(ಆ `ರಾಕ್ಷನೆಸಿಂದ ಹಿಂಸಿತನಾದ) ಜಿಕ 
ಫೆಂಬ ಭಕ್ತನನ್ನು | ದಸ್ಕುಪತ್ಕೇಷು ಜೋರರಾ ದ ರಾಕ್ಷಸರನ್ನು ನಾಶಮಾಡಲು ನಡೆದ ಯುದ್ಧ ಗಳಲ್ಲಿ | 
ಸ್ರ ಆನಿಧ ಸಂಪೂರ್ಣವಾಗಿ ರಕ್ಷಿಸಿದೆ. 


| ಭಾವಾರ್ಥ | | 
ಎಲ್ಫೆ ಇಂದ್ರನೇ ನೀನು ಹವಿಸ್ಸನ್ನು ಅಗ್ನಿಯಲ್ಲಿ ಹಾಕಿ ಹೋಮಮನಾಡಡೇ ತಮ್ಮ ಬಾಯಲ್ಲೇ 
ಹಾಕಿಕೊಂಡ ನೋಸಗಾರರಾದ ರಾಕ್ಷಸೆಕನ್ನು ಜಯಸಾಧ ನಗಳಾದ ತಂತ್ರಗಳಿಂದ ಜಯಿಸಿದೆ. ಮಾನ ನರನ್ಲಿ 
ಅನುಗ್ರಹಬುದ್ಧಿಯುಳ್ಳೆ ಎಲ್ಫೆ ಇಂದ್ರನೇ, ನೀನು ಪಿಪ್ರುವೆಂಬ ರಾಕ್ಷಸನ ಸಟ್ಟ ಣಗಳನ್ನು ಧ್ವೃಂಸೆಮಾಡಿನೆ. 
ಚೋರರಾದ ರಾಕ್ಷಸರನ್ನು ನಾಶಮಾಡಲು ನಡೆದ ಯುದ್ಧಗಳಲ್ಲಿ ಖುಜಿಶ್ವನೆಂಬ ಭಕ್ತನನ್ನು ಸಂಪೂರ್ಣನಾಗಿ 
ರಕ್ಷಿಸಿದೆ, 
English Translation. 


0 11618, by your devices you have humbled the deceivers who presented 
oblabions to their own moubhs ; propitions 80 men, you have destroyed the 
cities of Pipru and have well defended oman in robber-desixoying contests. 

| | | ನಿಶೇಸ ವಿಷಯಗಳು ॥ 


ಸಿಪ್ರೋಃ--ಪಿಪ್ರು ಎಂಬ ರಾಕ್ಷಸನು ಇಂದ್ರನ ಶತ್ರುವು. ಖುಜಿಶ್ಚಾ ಎಂಬುವನನ್ನು ಕೌಾಪಾಡುವುದ. 
ಕಾಗಿ ಇದ್ರನು ಇನನನ್ನು ಸೋಲಿಸಿದನೆಂದು ಖುಗ್ತೀದದೆ ಅನೇಕ ಯಕ್ಕುಗಳಲ್ಲಿ ಎಂದರೆ ಯ. ಸಂ. ೧-೧೦೧-೨ ; 
೪-೧೬-೧೩ ; ೫.೨೯.೧೧ ; ೬-೨೦-೭; ೮೪೯.೧೦; ೧೦.೯೯.೧೧; ೧೦-೧೩೮-೩ ; ೧-೧೦೩-೮ ; ೨-೧೪೫; 
೬-೧೮-೮ ಮತ್ತು ಖು. ಸಂ. ೧-೫೧-೫ ; ೬-೨೦-೭ ಎಂಬ. ಯಕ್ಕುಗಳಲ್ಲಿ ಈ ಪಿಪ್ರುವಿನ ಪಟ್ರ ಣದ ವಿಷಯವು 
ಪ್ರಸ್ತಾ ಪಿಸಲ್ಪಟ್ಟಿದೆ. ಖು. ಸೆಂ. ೮-೬೨೨ ; ೧೦-೧೩೮-೩ ಮಕ್ಕುಗಳಲ್ಲಿ ಇವನು ದಾಸ ತುತ್ತು. ಅಸುರೆಸೆಂದು 
ಕಕಿಯಲ್ಪಟ್ಟ ಬಾನೆ. ಖು. ಸಂ, ೧-೧೦೧-೧; ೪-೧೬-೧೩ರಲ್ಲಿ ಇವನು ಈ ದೇಶದ ಪೊರ್ವಸಿವಾಸಿಗಳಾದ ತಪ್ಪು, 
ಇತರಾ ಸಂಬ ಂಧವಿಟ್ಟು ಕೊ ಂಡಿದ್ದ ನೆಂಬ ಭಾವನೆಯು ಭಾಸವಾಗುವುದು. 


ಅ.೧. ಅ.೪. ವ. ೯] ಜುಗ್ರೇದಸಂಹಿತಾ 169 


ಒಂ ಲಾಲ್‌ ನ್‌್‌ ನ್‌ ಕಾನ್‌ ನ್‌್‌ ನ್‌ ನವಲ್‌ ಗಾನ್‌ ಬ್‌ ನ್‌್‌ ಸ್‌ ನ! ಸಜನ್‌ ನಾನ್‌ 


ಮಾಯೊಭಿತ- ಇಲ್ಲಿ ಮಾಯಾಶಬ್ದಕ್ಕೆ ಜಯವನ್ನು ನಡೆಯುವ ಉಪಾಯ ಎಂಬರ್ಥನಿನೆ, 
ಸಾಮಾನ್ಯವಾಗಿ ಮಾಯಾಶಬ್ದವು ಕನಟ ಎಂಬರ್ಥದಲ್ಲಿ ಪ್ರ ಸಿದ್ದಿ ಇದ್ದ ರೊ ಶಚೇ ಮಾಯಾ (ನಿ. ೩-೯) ಎಂಬ. 
ನಿರುಕ್ತಸೂತ್ರದಳಿ ಜ್ಗಾ ಸಿ ನಾರ್ಥಕವಾಗಿ ಮಾಯಾಶಬ್ಧ ವನ್ನು ಹೇಳಿರುವರು. 


ಮಾಯಿನಃ-- ಜಲ್ಲಿ ಹೇಳಿಬವ ಮಾಯಾಶಬ್ದನು ಕೋಕಪ್ರ ಸಿದ್ದವಾದ ಕಸಟಿ ಎಂಬರ್ಥವನ್ನೆ € ತಿಳಿಸು 
ವುದು. `ಮಾಯಿನ$ ನಿಂದಕಿ ಕಸಟೋಪಾಯವನಿರತರಾದ ವೃತ್ರಾದಿಗಳು ಎಂದರ್ಥ. 


ಅಧಮಃ--ಧಮಶಿರ್ಗತಿಕರ್ಮಾ (ನಿ. ೬.೨) ಎಂದು ಯಾಸ್ಟರ್ಕ ಧಮ್‌ ಧಾತುವಿಗೆ ಗಕಿಕರ್ಮಾರ್ಥ 
ವನ್ನು ಹೇಳಿರುವುದರಿಂದ ಈ ಪದವು, ನೀನು ಜಯಸಪಿನೆ. ಎಂಬರ್ಥ್ಯವುಳ್ಳ ಲೋಟ್‌ ಮಧ್ಯಮಪುರುಸೈ ಕವಚನ. 
ಪದವಾಗಿದೆ. 

ಅಧಿಶುಪ್ತೌ ಅಜುಹ್ಪತ. ಇಲ್ಲಿ ರಾಕ್ಷಸರು ಹವಿಸ್ಸ ನ್ನ ಅಗ್ನಿಯಲ್ಲಿ ಹೋಮನುನಾಡದೆ ತಮ್ಮ ತಮ್ಮ 
ಬಾಯಿಗಳಲ್ಲಿಯೇ ಹಾಕಿಕೊಂಡರು ಎದು ಹೇಳಿದೆ. ಇದೇ ಅಭಿಸ್ರಾಯನನ್ನೆೇ ಅಸುರಾ ನಾ ಆತ್ಮೆನ್ನೆಹುಹ 
ವ್ರರುನ್ವಾತೇೇಗೌ ಶೇ ಸರಾಭವನ್‌್‌ ಎಂಬ ಕೌಶೀಶಕ( ಶ್ರುತಿಯೂ ಜೀವಾತ್ಚ ಹೆ ವಾ ಅಸುರಾಶ್ಚಾಸ್ಸೆರ್ಷಂತಶ 
ತತೋ ಹಾಸುರಾ ಅಭಿಮಾನೇನ ಕಸ್ಮೈ ಚೆ ನ ಜುಹುಮ ಇತಿ ಸ್ಟೇಷ್ಟೇನಾಸ್ಯೇಷು ಜುಹ್ಹತಶ್ಚೇರುಸ್ತೇ. 
ಪರಾಜಭವುಃ ಎಂದಕೆ ದೇವತೆಗಳಿಗೂ ಅಸುರರಿಗೂ ಸ್ಪರ್ಧೆಯುಂಟಾಗಲು ಅಗ ಅಸುರರು ತಾವು ಯಾರಿಗೂ 
ಹೋಮಮುಡುವುದಿಲ್ಲವೆಂದು ಹೇಳಿ ಹೆನಿಸ್ಸನ್ನು ತಮ್ಮ ತಮ್ಮ ಬಾಯಿಯಲ್ಲೇ ಹಾಕಿಕೂೊಂಡರೆಂದೂ ಅದರಿಂದೆ. 
ಅವರು ಪರಾಜಿತರಾಡರೆಂದೂ ನಾಜಸೇನೆಯ ಶ್ರುತಿಯಲ್ಲಿಯೂ ಹೇಳಿರುವುದು. | 

ನೃಮಣಃ--ನೃಷು ಮನೋ ಯಸ್ಯ ಸಃ ನೃಮಣಃ ಎಂದು ವ್ಯತ್ಸತ್ತಿನಾಡಿದಾಗ ಮನುಷ್ಯರನ್ನು 
ಸಾವಧಾನನುನಸಿ ನಿಂದ ರಕ್ಷಿಸುವವನು ಎಂದರ್ಥ ಬರುವುದು, ಅದರೆ ಇಲ್ಲಿ ಮನುಷ್ಯರೆಂದರೆ ಯಜ್ಞ ಕ್ರಿಯೆಯಲ್ಲ 
ದೀಕ್ಷಿತರಾದ ಯಜಮಾನರು ಎಂದರ್ಥಮಾಡಿ ಅವರನ್ನು ಕಾಪಾಡುವನನು ಎಂಬರ್ಥವನ್ನು ಸ್ಪಷ್ಟ ನಡಿಸಿದ್ದಾರೆ. 


ದಸ್ಯು ಹತ್ಯೇಷು- ಈ ಪದಕ್ಕೆ ಯಾಗಸಾಧನಾಧಿಗಳನ್ನು ಅಪಹರಿಸುವ ತಸ್ಕರರನ್ನು ಕೊಲ್ಲುವ. 
ಯುದ್ಧದಲ್ಲಿ ಎಂಬರ್ಥವ ನ್ನಾದರೂ ಕೇಳ ಬಡದು. ಅಥವಾ ಮೇಲೆಹೇಳಿದ ದಸ್ಯುಗಳನ್ನು ಕೊಲ್ಲುವ ನಿಮಿತ್ತವಾಗಿ 
ಎಂದಾದರೂ ಅರ್ಥವನ್ನು ಕಲ್ಪಿಸಬಹುದು. ಈ ಎರಡರ್ಥಗಳಲ್ಲಿಯೂ ಈ ಶಬ್ದವು ಇಲ್ಲಿ ಉಪಯುಕ್ತವಾಗಿದೆ. 

ಬುಜಿಶ್ವಾನಂ--ಖುಜಿಶ್ವನ್‌ ಎಂಬುವನ ಹೆಸರು ಖುಗೇದದಲ್ಲಿ ಖು. ಸಂ. ೧೨೫೧-೫ ; ೧-೫೩೮ ; 
೧-೧೦೧-೧; ೬-೨೦-೭; ಆ-೪೯-೧೦; ೧೦-೯೯-೧೧ ; ೧೦-೧೩೮-೩ ಎಂಬ ಖಯಕ್ಕುಗಳದ್ದಿ ಪಠಿತವಾಗಿರುವುದು 
ಆದರೆ ಹೆಚ್ಚು ಸಂಗತಿಗಳೇನೂ ತಿಳಿಸುವಂಶಿಲ್ಲ. ಪಿಪ್ರು ಎಂಬುನೆ ನೊಡನೆ ಇಂದ್ರನು ಯುದ್ಧಮಾಡುವಾಗ 
ಇಂದ್ರನಿಗೆ ಇವನು ಸಹಾಯಮಾಡಿದ ಫಿಷಯನ್ರು ಸೂಚಿತವಾಗಿರುವುದು. ಪಾಶ್ಚಾತ್ಯರಲ್ಲಿ Ludwig ಎಂಬ 
ಜರ್ಮನ್‌ ಪಂಡಿತನು ಯ. ಸಂ. ೧೦-೯೯.೧೧ ಎಂಬ ಖುಕ್ವಿನ ಆಧಾರದ ಮೇಲೆ ಈ ಖುಜಶ್ಚನ್‌ ಎಂಬುವನು. 
ಕೌತಿಜನ ಮಗನೆಂದು ಅಜ್ಜಿಪ್ರಾ ಯನನ್ನು ನೈಕ್ರ ಸಡಿಸಿರುವನು. ಹು. ಸಂ. ೪-೧೬-೧೩ ; ೫-೯-೧೧ ಈ ಖುಕ್ಚು 
ಗಳಲ್ಲಿ ಅವನು ವಿದಧಿನ ಎಂಬುವನ ಪುಶ್ರನಾದ ವೈದಧಿನ ಎಂದು ಸ್ಪಷ್ಟೆವಾಗಿ ಕರೆಯಲ್ಪಟ್ಟರುವುದು ಕಂಡು. 
ಬರುವುದು. 

i ವ್ಯಾ ಕರಣಪ್ರ ಕ್ರಿಯಾ p 

ಮಾಲಯಿನೂ-ಮಾಯಾ ಅಸ್ಯ ಅಸ್ತಿ ಇತಿ ಮಾಯೀ ತಾನ್‌ ಮಾಯಿನಃ ಮಾಯೆ ಉಳ್ಳೆವರು 

ಎಂದರ್ಥ. ದ್ರೀಹ್ಯಾಡಿಭ್ಯತ್ವ್ವ (ಶಾ. ಸೂ. ೫-೨-೧೧೬) ಈಗಣಪರಿತವಾದವುಗಳಿಗೆ ಮತ್ವದಲ್ಲಿ ಇನಿ ಪ್ರತ್ಯಯವು. 
22 | 


170 ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ೫೧ 





ತ ವ ನ ಮ ರ ಲೋ ಲೋಲೋಲೋೇೋಲ್ಟ ಗಟ ಸ ಈ ಹ ಬಾ ಸ ಪ ಯು IST ಛೆ ಭಂಡ ಬೀಡಿ ಸಥ ಜಪ ಜದ ಸಂಜ ಹಾಚಿ ಬಸ ಜಂ ಯ ಜಯ ಪ್ಪ Em 








ಬರುತ್ತದೆ. ವ್ರೀಹ್ಯಾದಿಯಲ್ಲಿ ಮಾಯಾಶಬ್ದವನ್ನೂ ಪಾಠಮಾಡಿರುವುದರಿಂದ ಇದಕ್ಕೆ ಇನಿ ಪ್ರತ್ಯಯ ಬಂದರೆ 
ಮಾಯಿಸನ್‌ ಎಂದು ನಾಂತಶಬ್ದವಾಗುತ್ತಡಿ. ದ್ವಿತೀಯಾ ಬಹುವಚನದಲ್ಲಿ ಮಾಯಿನಃ ಎಂದು ರೂಪನಾಗುತ್ತ ಡೆ. 


ಶುಪ್ಕೌ-_-ಶುಭ ದೀಪ್ತೌ ಧಾತು. ಭ್ರಾದಿ ಕರ್ಮಾರ್ಥದಲ್ಲಿ ಕ್ರಿನ್‌ ಪ್ರತ್ಯಯ ಬರುತ್ತದೆ. ಸೇಚಾದುದ 
ರಿಂದ ಇಡಾಗನುವು ಪ್ರಾ ಪ್ರವಾದಕಿ ತಿತುತ್ರತೆಥಸಿ (ಪಾ. ಸೂ. ೭-೨-೯) ಎಂಬ ಸೂತ್ರದಿಂದ ಇಣ್ಣಿ ಸೇಧ ಬರು 
ತ್ತದೆ. ಶುಭ್‌--ತಿ ಎನಿನಿರುವಾಗ ರುಷಸ್ತೆಘೋರ್ಧಃ ಎಂಬುದರಿಂದ ತಿ ಎಂಬ ತಕಾರಕ್ಕೆ 'ಥೆಕಾರವು ಪ್ರಾಪ್ತ 
ವಾಗುತ್ತದೆ. ಆದಕೆ ವ್ಯತ್ಯಯೋಬಹುಲಂ ಎಂಬುದರಿಂದ ಛಾಂದಸವಾಗಿ ಇಲ್ಲಿ ಬರುವುದಿಲ್ಲ. ಖರಿಚೆ (ಪಾ. 
ಸೂ. ೮-೪-೫೫) ಖರ್‌ ಪರದಲ್ಲಿರುಪಾಗ ರುಲ್‌ ವರ್ಣಗಳಿಗೆ ಚರ್‌ ವರ್ಣಗಳು ಬರುತ್ತವೆ ಎಂಬುದರಿಂದ ಇಲ್ಲಿ 
ಭಕಾರಕ್ಕೆ ಪಕಾರವು ಆಂತರತಮ್ಯದಿಂದ ಬರುತ್ತದೆ. ಶುಪ್ತಿ ಎಂದು ಇಕಾರಾಂತ ಶಬ್ದವಾಗುತ್ತದೆ. ಸಪ್ತಮೀ 
ಏಕವಚನದಲ್ಲಿ ಶುಪ್ತೌ ಎಂದು ರೂಪವಾಗುತ್ತದೆ. 


ಅಜುಕ್ಜ್‌ತೆ...ಹು ದಾನಾದನಯೋಃ ಧಾತು ಜುಹೋತ್ಯಾದಿ. ಇದು ಪರಸ್ಮೈ ಪದಿಯಾದರೂ ವ್ಯತ್ಯಯ 
ದಿಂದ ಇಲ್ಲಿ ಆತ್ಮನೇಷದ ಪ್ರತ್ಯಯಗಳು ಬರುತ್ತವೆ. ಲಜ್‌ ಪ್ರಥಢಮಪುರುಷ ಬಹುವಚನದಲ್ಲಿ ರು ಪ್ರತ್ಯಯ 
ಬರುತ್ತದೆ. ಶ್ಲು ವಿಕರಣ ಬರುತ್ತದೆ. ಶೌ ಎಂಬುದರಿಂದ ಧಾತುವಿಗೆ ದ್ವಿತ್ವ ಬರುತ್ತದೆ. ಅಭ್ಯಾಸಕ್ಕೆ 
ಕುಹೋಶ್ಚುಃ ಎಂಬುದರಿಂದ ಚವರ್ಗಾದೇಶ ಬಂದು ಜಕಾರೆ ಬರುತ್ತದೆ. ಜುಹು--ರು ಎಂದಿರುವಾಗ ಅದೆಭ್ಯ- 
ಸ್ತಾತ್‌ (ಪಾ. ಸೂ. ೭-೧-೪) ಅಭ್ಯಸ್ತದ ಪರದಲ್ಲಿರುವ ರು ಪ್ರತ್ಯಯಕ್ಕೆ ಅತ್‌ ಎಂಬ ಅದೇಶ ಬರುತ್ತದೆ ಎಂಬು 
ದರಿಂದ ಇಲ್ಲಿ ದ್ವಿತ್ವದ ಪರದಲ್ಲಿರುವುದರಿಂದ ಅತ್‌ ಎಂಬ ಆದೇಶವು ಬರುತ್ತದೆ. ಜುಹು"ಅತ ಎಂದಿರುವಾಗ 
'ಉವಜಾದೇಶ ಪ್ರಾಪ್ತವಾದಕೆ ಹುಶ್ನುವೋಃ ಸಾರ್ವಧಾತುಕೆ (ಪಾ. ಸೂ. ೬-೪-೮೭) ಎಂಬುದರಿಂದ ಸಾರ್ವ 
ಧಾತುಕವು ಸರದಲ್ಲಿರುವುದರಿಂದ ಉವಜಔರಿಗೆ ಅಪವಾದವಾಗಿ ಯಣಾದೇಶವು ಬರುತ್ತದೆ. ಧಾತುವಿಗೆ ಅಡಾಗಮ 


ಬಂದರೆ ಅಜುಹ್ವತ ಎಂದು ರೂಪವಾಗುತ್ತದೆ. 


ವಿಪ್ರೋ ನ್ಯು ಪಾಲನಪೂರಣಯೋಃ ಧಾತು ಜುಹೋತ್ಯಾದಿ ಪೈೈಭಿದಿವ್ಯಧಿಗೃಧಿಧೃಹಿಭ್ಯ್ಯಃ (ಉ. 
ಸೂ. ೧-೨೩) ಎಂಬುದರಿಂದ ಕು ಪ್ರತ್ಯಯ ಏರುತ್ತದೆ. ಹ್ಯೃ4ಉ ಎಂದಿರುವಾಗ ಉದೋಹಷ್ಯ್ಯಪೂರ್ವಸ್ಯೆ (ಪಾ. 
ಸೂ. ೭೧-೧೦೨) ಎಂಬುದರಿಂದ ಉತ್ಪನ್ರು ಧಾತುವಿಗೆ ಪ್ರಾಸ್ತನಾಡಕೆ ಬಹೆಲಂಛಂದೆಸಿ (ಪಾ. ಸೂ. ೭-೧,೧೦೩) 
ಎಂಬುದರಿಂದ ಛಂದಸ್ಸಿ ನಲ್ಲಿ ಬರುವುದಿಲ್ಲ. ನಿಮಿತ್ತವಿಲ್ಲದಿದ್ದರೂ ಛಾಂದಸನಾಗಿ ಧಾತುವಿಗೆ ದ್ವಿತ್ತ ಏರುತ್ತದೆ. 

ದ್ವಿತ್ವ ಬಂದಾಗ ಉರತ್‌ ಸೂತ್ರದಿಂದ ಅಭ್ಯಾಸದ ಯಕಾರಕ್ಕೆ ಅತ್ವವು ಬರುತ್ತದೆ. ಅಕಾರವು ರಸರವಾಗಿ ಬಂದು 
ಹಲಾಡಿಶೇಷದಿಂದ ಆದಿಹಲನ್ನು ಬಿಟ್ಟು ಉಳಿದ ಅಭ್ಯಾಸದ ವ್ಯಂಜನಗಳು ಲುಪ್ತವಾಗುತ್ತದೆ. ಪಸ್ಮ4ಉ ಎಂದಿ 
ರುವಾಗ ಅರ್ಶಿಪಪೆರ್ತ್ಯೋಂಶ್ಚ (ಪಾ.ಸೂ. ೭-೪-೭೭) ಎಂಬುದರಿಂದ ಅಭ್ಯಾಸಕ್ಕೆ ಇಕಾರ ಬರಲು ಶ್ಲು ನಿಮಿತ್ತ 
ವಿಲ್ಲದುದರಿಂದ ಬರುವುದಿಲ್ಲ. ಆದಕಿ ಬಹುಲಂಭಂದಸಿ (ಪಾ. ಸೂ. ೭-೪-೭೮) ಛಂದಸ್ಸಿನಲ್ಲಿ ಅಭ್ಯಾಸಕ್ಕೆ 
ಇಕಾರ ಏರುತ್ತದೆ. ಎಂಬುದರಿಂದ ಇಕಾರೆ ಬರುತ್ತದೆ. ಧಾತುವಿನ ಬುಕಾರಕ್ಕೆ ಯಣಾದೇಶ ಬಂದರೆ ಪಿಪ್ರು 
ಎಂದು ರೂಪವಾಗುತ್ತದೆ. ಷಷ್ಮೀ ಏಳವಚನದಲ್ಲಿ ನಿಪ್ರೋಃ ಎಂದು ಕೊಜವಾಗುತ್ತ ದೆ. | 


ನೃಮಣಃ ನೃಷು ಮನೋ ಯಸ್ಯ ಸಃ ನೈಮನಃ ತನ್ನವರಲ್ಲಿ ಪಾಲನಮಾಡುವ ಬುದ್ಧಿ ಯುಳ್ಳ ವನ್ನು 
ಎಂದರ್ಥ. ಛಂದೆಸ್ಕೈ ಪವಗ್ರೆಹಾತ್‌ (ಪಾ. ಸೂ. ೮-೪-೨೬) ಯಕಾರಂತವಾದ ಅವಗ್ರಹದ 'ಸರಪಲ್ಲಿರುವ 
ನಕಾರಕ್ಕೆ ಣಕಾರ ಬರುತ್ತ ದೆ ಎಂಬುದರಿಂದ ಇಲ್ಲಿ ಅನಗೃಹೆದ ಪರದಲ್ಲಿರುವುದರಿಂದ « ಇತ್ತ ಬರಂತ್ತದೆ. ನೃ ಮುಣಃ 
ಎಂದು ರೂಪವಾಗುತ್ತ ದೆ. | ಗ 


ಅ. ೧. ಅ.೪. ವ. ೧೦. ] ಚುಗ್ಗೇದಸಂಹಿತಾ 171 


yr A ಬುಂಛ ಬುಜ ಬಂ 0 ್ಷನ ನ್‌ kok ಸ ಸಗ ಗಾ ಇಛಥ್ಯ ಉಂ 








ಸ ಗ ಓಡಿಸಾಗಿ ಯದ 0 





ಕಷ್ಟ 2 ಬ ಚ. ಎ0 ಬಗ ಬ (ಟೆ ೧ ೧ ನ್ನ್ನ ೧ ಓಗಿ ಯಿ ಸ್ನ 


ಅರುಜಃ ರುಜೋ ಭೆಗೆ ಧಾತು ಶುದಾಡಿ ಲಜ್‌ ಮಧ್ಯೆಮಪುರುಷ ಏಕವಚನದಲ್ಲಿ ಸಿಪ್‌ ಪ್ರತ್ಯಯ 
ಬರುತ್ತದೆ. ತುದಾದಿಗೆಶ ವಿಕರಣ ಬರುತ್ತದೆ. ಸಾರ್ವಧಾತುಕಮಹಿತ್‌ ಎಂಬುದರಿಂದ ವಿಕರಣವು ಜರಿತ್ತಾ 
ದುದರಿಂದ ಕ್ವಿತಿಚೆ ಸೂತ್ರದಿಂದ ಧಾತುವಿಗೆ ಲಘೊಪಧೆಗುಣ ನಿಷೇಧ ಬರುತ್ತದೆ. ಇತೆತ್ಚ ಎಂಬುದರಿಂದ ಸಿಪ್ಪಿನ 
ಇಕಾರಕ್ಸೆ ಲೋಪ ಬಂದು ಅಡಾಗಮ ಬಂದರೆ ಅರುಜಃ ಎಂದು ರೂಪವಾಗುತ್ತದೆ. 


ಯಜಿಶ್ರಾನಮ್‌__ಖುಜು ಅಶ್ನು ತೆ ಪ್ರಾಪ್ಟೋತಿ ಇತಿ ಯಜಿಶ್ರಾ. ಅಶೂ ವ್ಯಾಪ್ತೌ ಧಾತುಃ ಸ್ವಾದಿ 
ಸೃಸೋದರಾದೀನಿಯೆಥೋಪದಿಷ್ಟಮ (ಪಾ. ಸೂ. ೬-೩-೧೦೯) ಈ ಗಣದಲ್ಲಿ ಪಠಿತವಾದವುಗಳು ಶಿಷ್ಟೋ 
ಚ್ಚಾರಣೆಯಿಂದ ಸಾಧುತ್ಚವನ್ನು ಹೊಂದುತ್ತವೆ ಎಂಬುದರಿಂದ ಈ ಶಬ್ದವು ಸೃಷೋದರಾದಿಯಲ್ಲಿ ಸಠಿತವಾಗಿದೆ. 
ಅಲ್ಲಿ ಕೆಲವು ವರ್ಣಗಳಿಗೆ ಲೋಸವೂ, ವಿಕಾರವೂ, ಆಗಮವೂ, ವ್ಯತ್ಯಾಸವೂ ಬರುತ್ತವೆ. ಆದುದರಿಂದ ಇಲ್ಲಿ 
ಯಜು ಎಂಬಲ್ಲಿ ಉಕಾರಲೋಪವೂ ಅಶುಧಾತುನಿನ ಅಕಾರಕ್ಕೆ ಇಕಾರವೂ ಬಂದಿದೆ. ದ್ವಿತೀಯಾ ಏಕೆವಚನ 
ದಲ್ಲಿ ಖಜಿಶ್ಚಾನಂ ಎಂದು ರೂಪವಾಗುತ್ತದೆ. 


ದಸ್ಕ್ಯುಹತ್ಯೇಷು._ದಸ್ಯೂನಾಂ ಹತ್ಯಾ ನಿಷು ತಾನಿ ದಷ್ಯುಹತ್ಯಾನಿ. ಅನ್ಯ ಸದಾರ್ಥದಿಂದ ಸಂಗ್ರಾ 
ಮನು ಗೃಹೀತವಾದುದರಿಂದ ದುಷ್ಟರ ವಥೆಯುಳ್ಳ ಯುದ್ದೆಗಳು ಎಂದರ್ಥವಾಗುತ್ತದೆ. ಹೆನಸ್ಮಚೆ (ಪಾ. ಸೂ. 
೩.೧-೧೦೮) ಭುವೋ ಭಾಷೆ ಎಂಬುದರಿಂದ ಭಾವೆ ಎಂಬುದು ಅನುವೃತ್ತವಾಗುತ್ತೆಡೆ.  ಅನುಪಸರ್ಗವಾದ 
ಸುಬಂತವು ಉಪಪದವಾಗಿರುವಾಗ ಹೆನಥಾತುನಿಗೆ ಭಾವಾರ್ಥದಲ್ಲಿ ಕೃಪ್‌ ಪ್ರತ್ಯಯ ಬರುತ್ತದೆ. ತತ್ಸಂನಿಯೋಗ 
ದಿಂದ ಥಾತುನಿನ ಕೊನೆಯ ನಕಾರಕ್ಕೆ ತಕಾರವು ಆದೇಶವಾಗಿ ಬರುತ್ತದೆ. ಎಂಬುದರಿಂದ ದಸ್ಯು ಎಂಬುದು ಇಲ್ಲಿ 
ಉಪಪದವಾಗಿರುವುದರಿಂದ ಹನ ಧಾತುವಿಗೆ ಕೃಪ್‌ ಪ್ರತ್ಯಯ ಬರುತ್ತದೆ. ದಸ್ಕುಹತ್ಯ ಎಂದು ರೂಸವಾಗುತ್ತದೆ. 
ಸಸ್ತಮೀ ಬಹುವಚನದಲ್ಲಿ ದಸ್ಕುಹತ್ಕೇಷು ಎಂದು ರೂಪವಾಗುತ್ತದೆ. ಪರಾದಿಶ್ಚಂದಸಿ ಬಹುಲಂ (ವಾ. ಸೂ. 
೬-೨-೧೯೯) ಎಂಬುದರಿಂದ ಉತ್ತರಪದಕ್ಕೆ ಅದ್ಯುದಾತ್ರಸ್ತರ ಬರುತ್ತದೆ. ತತ್ಪುರುಷಸಮಾಸ ಮಾಡಿದಲ್ಲಿ ಗೆತಿ 
ಕಾರಕೋಪೆಸದಾತ್‌ ಕೃತ್‌ ಸೂತ್ರದಿಂದ ಕೃದುತ್ತರಪದ ಪ್ರಕೃತಿಸ್ಟರವು ಬರುತ್ತದೆ. 


ಆನಿಥ--ಅವ]ರಕ್ಷಣೆ ಧಾತು ಭ್ಹಾದಿ ಲಿಟ್‌ ಮಧ್ಯ್ಯಮವುರುಷ ಏಕವಚನದಲ್ಲಿ ದ್ವಿತ್ವ, ಹಲಾದಿಶೇಷ, 
ದೀರ್ಥ, ಇಡಾಗಮಗೆಳು ಬಂದರೆ ಆವಿಥ ಎಂದು ರೂಪವಾಗುತ್ತದೆ. | 


| ಸಂಹಿತಾಖಾರ] ॥ 
ತ್ವಂ ಕುತ್ಸಂ ಶುಷ್ಣಹತ್ಯೇಷ್ಟಾವಿಥಾರಂಧಯೊಳ್ಳತಿಥಿಗ್ನಾಯ ಶಂಬರಂ | 
ಮಹಾನ್ತಂ ಚಿದರ್ಬುದಂ ನಿ ಈ ೨ಮಾಃ ಪದಾ ಸನಾದೇವ ದಸು ಹತ್ಕಾಯ 

ಜಜ್ಜಿಷೇ 1೬॥ 


172 4 ನಾಯಣಭಾನ್ಯಸಹಿತಾ [ಮಂ. ೧. ಆ. ೧೦. ಸೂ. ೫೧. 








IN TN ಇ nS TTR NN Ny Ny 





1 ಪದಪಾಠಃಗ 


ತ್ವಂ! ಕುತ್ಸಂ | ಶುಷ್ಕ ಂಹಕ್ಕೇಷು | ಅವಿಥ | ಅರನ್ನ ಯಃ | ಅತಿಥಿಗ್ತಾ ಯೆ | 


ಜನಾ ಮಾರನ ಮನು ಅಣ ಪರ ಜಾ 
ಕಾಸ 


ಕೊಬರಂ | 


ಮಹಾಸ್ತಂ | ಚಿತ್‌ | ಅರ್ಬುದಂ | ನಿ | ಕ್ರಮಿಸಾಃ | ಪದಾ |! ಸೆನಾತ್‌ | ಏವ L: 


ದಸ್ಯುಂಹತ್ಯಾಯ ಜಜ್ಞೆ ಹೇ ಗಗ 


ಸಾಯಣಭಾಸ್ಯಂ | 


ಹೇ ಇಂದ್ರ ಶ್ವೆಂ ಕುತ್ಸಂ ಕುತ್ಸಸಂಜ್ವಳಮೃಹಿಂ ಶುಷ್ಣೆಹತ್ಯೇಷು | ಶುಸ್ಥಃ ಶೋಷೆಯಿತಾ |. 
ಏತನ್ನಾನ್ನೊ 3ಸುರಸ್ಕ ಹನೆನೆಯುಕೆ ಸು ಸಂಗ್ರಾ ನೇಸ್ಬಾ ನಿಫ | ರರತ್ತಿಥೆ ! ತೆಥಾತಿಥಿಗ್ಕಾ ಯಾತಿಥಿಭಿಗ ೯೦- 
ತೆನ್ಯಾಯ ದಿಮೋದಾಸಾಯೆ ಶಂಬರಮೇತನ್ನಾ ಮಾನಮಸುರಮರಂಥಧಯೆಃ | ಹಿಂಸುಂ ಸ್ರಾ ನತಃ | ತಥಾ 
ಮಹಾಂತಂ ಚಿತ್‌ ಅತಿಪ್ರನೃಷ್ಸೆಮಪೈರ್ಬುಡಮೇತೆತ್ಸಂಜ್ಞ ಕೆಮಸುರಂ ಸದಾ ಪಾದೇನ ಸಿ ಕ್ರೆನಿಸಾಃ | 
ನಿತರಾಮಾಕ್ರಮಿತಾಭೂಃ! ಯೆಸ್ಮಾಜೀವಂ ತೆಸ್ಮಾತ್ಸನಾದೇವ ಜಿರಕಾಲಾದೇನಾರಭ್ಯ ಪಸ್ಕುಹತ್ಯೂಯೋ ಹ- 
ಪ್ಲಸಯಿತ್ವಣಾಂ ಹೆನನಾಯೆ ಜಜ್ಜಿಷೇ | ಸರ್ವದಾ ತೈಂ ಪಸ್ಯುಹನನಶೀಲೋ ಭವಸೀತೈರ್ಥಃ | ಆರಂ 
ಧಯಃ | ರಥ ಹಿಂಸಾಸಂರಾಡ್ಟೋ | ಧಿಜಭೋರಜಿ | ಸಾ. ೭-೧-೬೧ | ಇಕಿ ಧಾತೋರ್ನುಂ | ಅಕಿ 
ಥಿಗ್ವಾಯೆ | ಗಮೇರೌಣಾದಿಕೋ ಡೃಸ್ರೆತ್ಸಯಃ | ಕೈನ! ಕ್ರಮ ಸಾದೆನಿಸ್ನೇಸೇ | ಹ್ಹ್ಯಂಶಕ್ಷಣ | 
ಹಾ. ೭.೨.೫ | ಇತಿ ವೃದ್ಧಿ ಸ್ರೆತಿಷೇಧಃ | ಬಹುಲಂ ಭಂದೆಸ್ಕ್ಯಮಾಜಕ್ಕ್ಯೋಗೇಹೀತ್ಯಡಭಾವಃ | ಸದಾ! 
ಸಾನೇಕಾಚೆ ಇಕಿ ನೋಡಿಜಿಂನೆದಾದೀತಿ ವಾ ನಿಭಕ್ರೇರುದಾತ್ರೆ ತ್ವಂ | ಜಲ್ಲೆಷೇ | ಜನೀ ಪ್ರಾಮೆರ್ಭಾವೇ |. 
ಲಿಟಿ ಗಮಹನೇತ್ಯಾದಿನೋಸಧಾಳೋಪಃ ॥ 


॥ ಪ್ರತಿಪದಾರ್ಥ ॥ 


(ಎಲೈ ಇಂದ್ರನೇ) ತೈೈಂ--ನೀನು | ಕುಶ್ಸಂ--ಕುತ್ಸನೆಂಬ ಖುಹಿಯನ್ನು | ಶುಷ್ಕ  ಹೆಶ್ಕೇಷು--ಶುಷ್ಡ 
ನೆಂಬ ರಾಶ್ಚಸನನ್ನು ನಾಶ ಮಾಡಲು ನಡೆದ ಯುದ್ಧಗಳಲ್ಲಿ | ಅನಿಥ--ಕಾಪಾಡಿದೆ | ಅತಿಥಿಗ್ವಾಯ-- ಅತಿಫಿಗಳ 
ಜತೆಯಲ್ಲಿ ಹೋಗತಕ್ಕದಿವೋ ದಾಸನೆಂಬ ಜಕ್ತನಿಗಾಗಿ | ಶಂಬರಂ--ಶಂಬರನೆಂಬ ರಾಕ್ಷೆಸೆನನ್ನು | ಅರಂಧಯಂಃ 
ಹಿಂಸಿಸಿಕೊಂನೆ | ಮಹಾಂತಂ ಚಿತ್‌--ಅತಿ ಪ್ರಬಲನಾದಾಗ್ಯೂಕೂಡ | ಆರ್ಬಾದಂ | ಆರ್ಬುದನೆಂಬ ರಾಕ್ಷಸ 
ನನ್ನು ಪದಾ- ಕಾಲಿನಿಂದ | ನಿಕ್ರನೀ-ಮೆಟ್ಟತುಳಿದೆ. (ನಾಶಮಾಡಿದೆ ಅದ್ದರಿಂದಲೇ) ಸನಾದೇವ- ಚಿರಕಾಲ 
ದಿಂದಲೇ | ಜೆಸ್ಕುಹತ್ಯಾಯ. ಜೋರರಾದ ರಾಕ್ಷಸರನಾಶಕ್ಕಾಗಿ (ಯೇ) | ಇಜ್ಜಿಸೇ--ಉತ್ಪನ್ನನಾಗಿರುವೆ. | 


ಅ. ೧. ಅ.೪. ವ. ೧೦] ಖುಗ್ಗೇದೆಸಂಹಿತಾ | 173 


NN A I SN RS NA ST ಎ TN ಆಜ್‌ ಗಗ ಗಗ ey ರಗ ಗಾಗಾರ ಅಕಾ, 








॥ ಭಾವಾರ್ಥ | 


ಎಲ್ಫೆ ಇಂದ್ರನೇ, ಶುಸ್ಜೆ ನೆಂಬ ರಾಕ್ಷಸನನ್ನು ನಾಶಮಾಡೆಲು ನಡೆದ ಯುದ್ಧಗಳಲ್ಲಿ ನೀನು ಕುತ್ಪುನೆಂಬ 
ಖುಷಿಯನ್ನು ಕಾಪಾಡಿದೆ. ಅತಿಥಿಸತ್ಕಾರದಲ್ಲಿ ನಿರತನಾಗಿ ಹೋಗುತ್ತಿದ್ದ ದಿವೋದಾಸನಿಗಾಗಿ ಶಂಬರನೆಂಬ ರಾಕ್ಷ 
ಸನನ್ನು ಹಿಂಸೆಮಾಡಿ ಕೊಂದೆ. ಅರ್ಬುದನೆಂಬ ರಾಕ್ಷಸನು ಅತ್ಯಂತ ಪ್ರಬಲನಾದಾಗ್ಯೂ ಅವನನ್ನು ಕಾಲಿಫಿಂದ ' 
ಮೆಚ್ಚಿಕೊಂಡೆ. ಆದ್ದರಿಂದಲೇ ನೀನು ಜೋರರಾದ ರಾಕ್ಷಸರ ನಾಶೆಕ್ಟಾುಗಿಯೇ ಚಿರಕಾಲದಿಂದಲೂ ಉತ್ಪನ್ನ 
ನಾಗಿರುವೆ. ” 


English Translation. 


You have defended Kubsa, in fatal fights with Sushna ; You have destroy- 
ed Sambara in defence of Atithigwa ; you have trodden with your foot upon 
the great Arbuda ; from remote times you were born for the destructlon 01 
. Oppressors. 


| ವಿಶೇಷ ನಿಷೆಯೆಗಳು ॥ 


ಈುಶ್ಸಂ_ _ಕುತ್ಸನೆಂಬುವನು ಒಬ್ಬ ಶೂರನು ಇನನ ಹೆಸರು ಯಗ್ರೇದದೆಲ್ಲಿ ಅನೇಕ ಕಡೆ ಪಠಿತವಾಗಿರು 
ವುದು. ಆ ಕಾಲದಲ್ಲಿಯೇ ಇವನ ಹೆಸರು ಬಹಳ ಹಳೆಯೆದಾಗಿದ್ದುದರಿಂದ ಇವನ ವಿಷಯೆವಾಗಿ ಜುಗ್ಗೇದದಲ್ಲಿ 
ಹೆಚ್ಚು ನಿಷಯಗಳು ತಿಳಿದುಬಂದಿಲ್ಲ. ಖೆ, ಸಂ ೪-೨೬-೧; ೩೧೯೨; ೮.೧-೧೧ ಖುಕ್ಕುಗಳಲ್ಲಿ ಇವನು 
ಆರ್ಜುನೇಯ ಎಂದಕೆ ಅರ್ಜುನನ ಮಗನೆಂದು ಕರೆಯಲ್ಪ ಟ್ಟಿ ದಾನೆ ಮತ್ತು ಶುಷ್ಲ್ವಾಸುಕನೊಡಕೆ ಇಂದ್ರನು 
ಯುದ್ದಮಾಡಿದಾಗ ಇವನ ಹೆಸರು ಅಲ್ಲಲ್ಲಿ ಸೂಚಿತವಾಗಿರುವುದು. ಈ ವಿಷಯವು ಖು. ಸೆಂ. ೧-೬-೩; ೧-೧೨೧- 
೧೯; ೧-೧೭೪-೫; ೧.೧೭೫.೪ ; ೪-೩೦-೪ ; ೫ಓ೨೯-೪ ; ೬.೨೦-೫; ೭-೧೯.೨; ೧೦೯೯೯ ಈ ಬುಕ್ಳು ಗಳಲ್ಲಿ 
ಸೂಚಿತವಾಗಿದೆ. ಮತ್ತು ಇವನು ಸ್ಮದಿಭ, ಶುಗ್ರ, ವೇತಸು ಎಂಬುನೆರನ್ನು ಸೋಲಿಸಿದನೇ'ಬ ವಿಷಯವು ಖು. ಸಂ, 
೧೦-೯೪-೪ ರಲ್ಲಿ ಉಕ್ತವಾಗಿದೆ. ಖು, ಸಂ ೧೫೩-೧೦; ೨-೧೪-೭; ೮-೫೩-೨ ಎಂಬ ಖುಕ್ಕಗಳಲ್ಲಿ ಅಶಿಥಿಗ್ಟ 
ಮತ್ತು ಆಯು ಎಂಬುವಕೊಡನೆ ಸವನ ಹೆಸರು ಪಠಿತವಾಗಿರುವುದು. ಖು. ಸಂ. ೧-೫೩-೧೦ ರಲ್ಲಿ ತೂರ್ವಯಾಣ 
ನೆಂಬುವನಿಂದ ಇವನು ಷರಾಜಿತನಾದನೆಂದು ಹೇಳಿದೆ. ಖಯ. ಸಂ, ೧-೫೧-೬; ೬.೨೬.೩ ರೆಬ್ದಿ ಇವನು ಇಂದ್ರನ 
ಸ್ನೇಹಿತನಔೆಂದು ಪರಿಗಣಿಸಲ್ಪಟ್ಟ ದಾನೆ. ಇದಲ್ಲದೆ ಇವನ ಹೆಸರು ಖು. ಸಂ. ೧೦-೩-೫; ಸಂಚವಿಂಶಬ್ರಾ ಶ್ಮಣ 
೯-೨-೨೨; ಜೈನಿಫೀಯ ಬ್ರಾಹ್ಮಣ ೧-೨೨೮ ಎಂಬ ಸ್ಥಳಗಳಲ್ಲಿ ಸೆಠಿಶವಾಗಿ ರುವುದು, 


ಕುಷ್ಟ ಹತ್ಯೇಷು- _ಶುಸ್ಹನೆಂಬ ರಾಕ್ಷಸನನ್ನು ಕೊಲ್ಲುನ ಯುದ್ದದಲ್ಲಿ ಎಂದರ್ಥ. 


ಅತಿಧಿಗ್ವಾಯೆ- ಅತಿಥಿಗಳಿಗಾಗಿ ಎಲ್ಲಿಗಾದರೂ ಪ್ರಯಾಣಮಾಡುನ ದಿವೋದಾಸಫಿಗೆ ಶಂಬರಾಸುರೆನು 
ಖಹಳನಾಗಿ ಹಿಂಸೆಕೊಡುತ್ತಿದ್ದನು. ಅ೦ಕಹ ಶಂಬರಾಸುರನನ್ನು ಇಂದ್ರನಫು ದಿವೋದಾಸನ ರಕ್ಷಣಾರ್ಥನಾಗಿ 
ತೊ ಂದುಹಾಕಿದನು. 174 ನೇ ಪೇಜು ನೋಡಿ. 


ಚಿತ್‌ ಈ ಸದಕ್ಕೆ ಅತ್ಯಂತನಾಗಿ ಬೆಳೆದಿದ್ದರೊ ಕೂಡ ಎಂಬರ್ಥ. 


374 ಸಾಯ ಇಭಾಷ್ಯಸಓಿತಾ [| ಮಂ. ೧. ಆ, ೧೦. ಸೂ, ೫೧, 





ಆ ಗಾ” MN ಅದ ವ ಫಸ ಹಜಜ ಬಟ ಬಚಚ ತಯ ಬಜ RS ಪಂಪ ಉದ ದಫನ I ಬುಡಿ ಭಾ ದಸ ಜಯ 





ಸಗ ತ ಗಾ ನ ಸ ಗಾ ಗಿ 


ಸನಾತ್‌- ಬಹುಕಾಲದಿಂದ ಎಂಬ ಇದರ ಅರ್ಥವು ಸನಾತನ: ಎಂಬ ಪಜೈ ಕಜೇಶದಿಂದ ಲಬ್ಧ ವಾಗಿಡೆ 
ಯೆಂದು ತಿಳಿಯಬಹುದು. 


ಅತಿಥಿಗ್ಭಾಯೆ-_ಅತಿಥಿಗ್ವ ಎಂಬ ಹೆಸರು ಬಗ್ಗೆ (ದದಲ್ಲಿ ಅನೇಕಕಡೆ ನರಿತವಾಗಿರುವುರು. ಸಾಧಾರಣ 
ವಾಗಿ ಈ ಸ್ಥಳಗಳಲ್ಲೆ ಲ್ಲಾ ದಿವೋಜಾಸನೆಂಬ ರಾಜನೊಡನೆ ನಠಿತೆನಾಗಿರುಪುವರಿಂದ. ಇವರಿಬ್ಬರೂ, ಓಬ್ಬ ನೇ 
ವ್ಯಕ್ತಿ ಯೆಂದು ಊಹಿಸಲು ಸಾಕಾದಷ್ಟು ಕಾರಣಗೆಳಿನೆ. ಖು. ಸಂ. ೧-೫೧-೬ ; ೧-೧೧೨-೧೪; ೧- ೧೩೦. ೭; 
೪.೨೬.  ; ೬.೪೭-೨೨ ಖುಕ್ಳುಗಳು by ವಿಷಯವನ್ನು ಸಮರ್ಥಿಸುವವು. ಈ ಸ್ಥಳಗಳಲ್ಲಿ 4ಂಬರಫಂಬುವಕೊಡನೆ 
ಯುದ್ಧಮಾಡಿದೆ ವಿಚಾರವು ಸೂಚಿತವಾಗಿರುವುದು. ಖು. ಸಂ. ೧-೫೩-೮ ; ೧೦-೪೮-೪ ರಲ್ಲಿ ಇಂದ್ರ ನು ಸರ್ಣಯ 
ಮತ್ತು ಕರಂಜಕೆಂಬುವರನ್ನು ಸಂಹಾರಮಾಡಿದಾಗ ಇನನು ಇಂದ್ರನಿಗೆ ಶಹಾಯಕನಾಗಿದ್ದನೆಂದು ಹೇಳಿಡೆ. 
ಖೆ. ಸಂ. ೭-೧೯-೮ ರಲ್ಲಿ ಇವನು ತುರ್ವಶ ಮತ್ತು ಯದು ಎಂಬುವರ ಶತ್ರುವೆಂದು ಹೇಳಿದೆ. ಖು. ಸೆಂ. 
೧-೫೩-೧೦; ೨-೧೪-೭ `೬೬೧೮- ೧೩; ೪-೫೩-೨ ಈ ಖುಕ್ಕುಗಳೆಲ್ಲಿ ಅತಿಥಿಗ್ನ ಕು ಅಯು ಮತ್ತು ಕುತ್ಸ ಎಂಬುನ 
ಕೊಡಸೆ ಸೇರಿ ತೂರ್ವಯಾಣನೇಂಬುವನನ್ನು ಸೋಲಿಸಿರುವುದು ಉಕ್ತ ವಾಗಿದೆ. ಯ. ಸಂ, ೮-೬೮-೧೬; 
೮-೬೮-೧೭ ನೇ ಖುಕ್ಬುಗಳಲ್ಲಿ ಕಂಡುಬರುವ ದಾಸಸ್ತುತಿಯಲ್ಲಿ ಅತಿಥಗ್ವನೆಂಬುವನು ಬೇಕಿ ವ್ಯಕ್ತಿ ಯಾಗಿರಬಹುದು 
ಅಲ್ಲಿ ಇವನ ಮಗನಾದ ಜಇಂದ್ರೋತನೆಂಬುವನ ಹೆಸರು ಇರುವುದು. 


ಪಾಶ್ಚಾತ್ಯರಲ್ಲಿ ಕೆಲವರು ಅತಿಥಿಗ್ಬ ಎಂಬ ಹೆಸರಿನ ಮೂರು ವ್ಯಕ್ತಿಗಳಿದ್ದರೆಂದೂ ಅವರಲ್ಲಿ ಪರ್ಣಯ 
ಮತ್ತು ಕರಂಜರ ಶತ್ರುನಾದ ಅತಿಥಿಗ್ವೆನೆಂಬುವನು ಒಬ್ಬನು; ಅತಿಥಿಗ್ರ ದಿವೋದಾಸನು ಎರಡನೆಯವನು ; 
ತೂರ್ವಯಾ ಣನ ಶತ್ರುನಾದ ಅತಿಧಿಗ್ರಮು ಮೂರನೆಯವನು ಎಂದು ಅಭಿಪ್ರಾಯನಡುನರು. ಆದರೆ ಆ 
ಪ್ರಾಚೀನಕಾಲದಲ್ಲಿಯೇ ಇವನ ಹೆಸರು ವಿಶೇಷವಾಗಿ ಬಳಕೆಯಲ್ಲಿದ್ದುದರಿಂದ ಇನನು ಪ್ರೆರಾತನನಾದ ಓರ್ವ 
ಶೂರನೆಂಡು ನರಿಗಣಿಸಲ್ಪಬ್ಬು ಆದರಂತೆ ಅನೇಕ ಬುಕ್ಳುಗಳಲ್ಲಿ ಪಠಿತವಾಗಿ ರುವುದು ಕಂಡುಬರುವುದು. 


ಶಂಬರಂ-ಶಂಬರನೆಂಬುವನು ಇಂದ್ರನ ಶತ್ರುವು. ಇರನವ ಹೆಸರೊ ಇನನ ವಿಷಯವೂ ಖು, ಸೆಂ. 
೧-೫೧-೬; ೧-೫೪-೪; ೧-೫೯-೬ ೧-೧೦೧-೨; ೧-೧೦೬-೮; ೧-೧೧೨-೧೪; ೧-೧೩೦-೭; ೨-೧೨-೧೧; 
೨-೧೪-೬, ೨೧೯೬; ೪.೬.೩ ; ೪.೩೦-೧೪ ; ಹಿ.೧೮೨೮ ; ೬-೨೩-೫ ೬.೩೧-೪; ೬೩೧೧ ೬-೪೭-೨; 
೬-೪೭-೨೧ ; ೭-೧೮-೨೦; ೩೯.೫ ಈ ಖಯಕ್ಕುಗೆಳಲ್ಲಿ ಉಕ್ತವಾಗಿರುವುದು. ಖು. ಸಂ. ೬-೨೬-೫ ರಲ್ಲಿ 
ಇವನು ಕುಲಿಕಾರ ಎಂಬುವನ ಮಗನಾದ ದಾಸನೆಂದು ಹೇಳಿದೆ. ಸಾಧಾರಣವಾಗಿ ಇವನ ಹೆಸರು ಶು್ತೆ, ವಿಪ್ರ 
ವರ್ಟಿನ್‌ ಎಂಬುವರೊಡನೆ ಸೇರಿ ಪಠಿವಾಗಿಕುವುದು. ಇವನೆ ಕೋಟಿಗಳು (ದುರ್ಗಗಳು) ೯೦, ೯೯ ಮತ್ತು ೧೦೦ 
ಇದ್ದವೆಂದು ಖು. ಸಂ. ೧-೧೩೦-೭ ; ೨-೧೯-೬; ೨-೧೪.೬ ರೆಲ್ಲಿ ಹೇಳಿದೆ. . ಖು. ಸಂ. ೨-೨೪-೨ ರಲ್ಲಿ ಇನನ 
ದುರ್ಗಗಳನ್ನು ಸೂಚಿಸುವುದಕ್ಕೆ ಶಂಬರಾಣಿ ಎಂಬ ಶಬ್ದವನ್ನೇ ಉಪಯೋಗಿಸಲಾಗಿದೆ. ಇನನು ದಿಮೋದಾಸ 
ಅಕಿಥಿಗೃನೆಂಬುವನ ಮುಖ್ಯಶುತ್ರುನೆಂದೂ ಇವನನ್ನು ಅತಿಧಿಗ್ದನು ಇಂದ್ರನ ಸಹಾಯದಿಂದ ಗೆದ್ದನೆಂಡೂ 
ಯ. ಸಂ, ೧-೫೧-೬ ; ೧-೧೩೦-೭; ೨-೧೯.೬ ; ೪-೨೬-೩ ಇತ್ಯಾದಿ ಯಕ್ಕುಗಳೆಲ್ಲಿ ವರ್ಣಿತವಾಗಿದೆ. 


ಈ ಶಂಬರನ ವಿಷಯದಲ್ಲಿ ಕೆಲವು ಪಾಶ್ಚಾತ್ಯರು ಬೇರೆ ನಿಧನಾದ ಅಭಿಪ್ರಾ ಯೆವನ್ನು ವ್ಯಕ್ತನಡಿಸು 
ವರು ಇವನು ನಿಜವಾಗಿ ಜೀನಂತೆನಾದ ವ್ಯಕ್ತಿಯೇ ಅಥನಾ ಹೆಸರು ಮಾತ್ರದಿಂದ ಪ್ರಸಿದ್ಧ ನಾದವನೇ ಎಂಬ 
ಸಂಶಯವು ಉಂಟಾಗುವುದು 5111007806 ಎಂಬ ಸಂಡಿತನು ಇವನು ನಿಜವಾದ ವೈಕ್ತಿ ಯೆಂದು ದಿವೋದಾಸ 


ಅ. ೧. ಅ.೪. ವ. ೧೦] ಬುಗ್ಗೇದಸೇಹಿತಾ | 175 
| ನೆಂಬುವನ ಮುಖ್ಯಶತ್ರು ವಾಗಿದ್ದ ನೆಂದೂ ಭಾವಿಸುವನು. ಇವನು ಈ ದೇಶದ, ಪೂರ್ವನಿನಾಸಿಗಳಲ್ಲಿ 


ಒಬ್ಬ ಮುಖಂಡನೆಂದೂ ಇವನು ಬೆಟ್ಟ ಗುಡ್ಡ ಗಳಲ್ಲಿ ವಾಸಮಾಡುತ್ತಾ ಆರ್ಯೆರಿಗೆ ತೊಂದರೆಕೊಡುತ್ತಿದ್ದ ನೆಂದೂ 
ಕೆಲವೆ ಅಭಿಪ್ರಾ ಯನಿರೆವುದು. ' | 





ಗ ಗ ಶಿ ಇಡ 





ಅರ್ಬುಜಿಂ_ಇವನು. ಒಬ್ಬ ರಾಕ್ಷಸನು. ಸಂಚವಿಂಶಬ್ರಾ ಹ್ಮೆ ಣದ ಲ್ಲಿ.೨೫-೧೫ ಲ್ಲಿ ಅರ್ಬುದನೆಂಬುನೆನು 
ಸರ್ನ ಯಾಗದಲ್ಲಿ ಗ್ರಾವಸ್ತುತಿಯನ್ನು ಮಾಡುವ ಬಬ್ಬ ಯುತಿ ತ್ರೈ ೦ದು ತ್‌ ಪ್ರಾಯಶಃ ಇವನು ಐತರೇಯ 
ಬ್ರಾಹ್ಮಣ ೬-೧; ಕೌತೀಶಕೀಬ್ರಾ ಹ್ಮಣ ೧೯-೧; ಕತಸಥಬ್ಟಾ ಹ್ಮಣ ೧೩-೪-೩-೯ ಎಂಬ ಮಂತ್ರಗಳಲ್ಲಿ ಕಂಡ್‌ 
ಬರುವ ಅರ್ಜ್ಬ್ಜುಪಃ ಕಾದ್ರವೇಯಕ, ಎಂಬ ಖುಸಿಯಾಗಿರೆಬಹುಡು. ಇವನ ನಿಸಯವಾಗಿ ಹೆಚ್ಚು ಸಂಗತಿಗಳು 
ತೆ ಳಿದುಬಂದಿಲ್ಲ. 


[| ನ್ಯಾಕರಣಪ್ರಕ್ರಿಯಾ [| 


| ಅರಂಧಯೇ. ರಥ ಹಿಂಸಾಸಂರಾಜ್ಯೋಃ ಧಾತು, ಚುರಾದಿ ಲಜ್‌ ಮಧ್ಯೆಮಪುರುಷೆ ಏಕವಚಸದಲ್ಲಿ 
ಸಿಪ್‌ ಪ್ರತ್ಯಯ ಬರುತ್ತದೆ. ಚುರಾದಿಗಳಿಗೆ ಸ್ವಾರ್ಥದಲ್ಲಿ ಣಿಜ್‌ ಬರುತ್ತದೆ. ರಧಿಜಭೋರಚಿ (ಪಾ. ಸೊ. 
೩೬-೧-೬೧) ಎಂಬುದೆರಿಂದ ಚ್‌ ಪರದಲ್ಲಿ ) ರುವುದರಿಂದ ಧಾತುವಿಗೆ ನುಮಾಗನು ಬರುತ್ತ ನೆ. ಶವ್‌ ಸರದ ಲ್ಲಿರೆ 
ವಾಗ ಣಿಚಿಗೆ ಗುಣ ಅಯಾಜೀಶಗಳು ಬಂದರೆ ಅರೆಂಥೆಯ ಎಂದು ರೂಸವಾಗುತ್ತದೆ. 


ಅತಿಥಿಗ್ಬಾಯ. ಅತಿಥಿಭಿಃ ಗಂತವ್ಯಃ ಅತಿಥಿಗೃಃ ಗಮ್‌ಲೃ ಗತೌ ಧಾತು. ಇರಕ್ಕೆ ಉಣಾದಿನಿಷ್ಟನ್ನ 
ವಾದ ಡ್ಕ ಪ್ರತ್ಯಯ ಬರುತ್ತದೆ. ಡಿತ್‌ ಮಾಡಿರುದರಿಂದ ಭಸೆಂಜ್ಞಾ ಇಲ್ಲದಿದ್ದರೂ ಪ್ರಕೃತಿಯ ಟಿಗೆ ಲೋಪ 
ಇರುತ್ತದೆ. ಅನಿಗೆ ಲೋಸವಾಗುತ್ತದೆ. ಚತುರ್ಥೀ ಏಕವಚನದಲ್ಲಿ ಅಶಿಥಿಗ್ಹಾಯ ಎಂದು ರೂಪವಾಗುತ್ತದೆ. 


ಕ್ರೈಮೀಃ--ಕ್ರಮು ವಪಾದನಿಕ್ಷೇಪೆ ಧಾತು, ಭ್ವಾದಿ ಉಜ್‌” ಮಧ್ಯ್ಯಮಪ್ರೆರುಷೆ ಏಕವಚನದಲ್ಲಿ ಸಿಪ್‌ 
ಪ್ರತ್ಯಯ ಬರುತ್ತದೆ. ಚ್ಲಿ ವಿಕರಣವು ಪ್ರಾಪ್ತನಾಡರೆ ಅದಕ್ಕೆ ಸಿಚಾದೇಶ ಬರುತ್ತದೆ. ಸಿಚಿಗೆ ಇಡಾಗಮ 
ಬರುತ್ತದೆ. ಸಿನಿನ ಇಶಾರಕ್ಕೆ ರೋನ ಬರುವುದರಿಂದ ಆಸ್ತಿಸಿಬೋಸ್ಕ ಕೈ ಸೂತ್ರದಿಂದ ಅದಕ್ಕೆ ಈಡಾಗವು 
ಬರುತ್ತನೆ. ಇಟಿ ಈಟಿ ಎಂಬುದರಿಂದ ಸಿಚಿಗೆ ರೋಸ ಬರುತ್ತದೆ. ಅಕೋಹಲಾದೇಃ ಸೂತ್ರದಿಂದ ವೃದ್ಧಿಯು 
ಪ್ರಾಸ್ತವಾದರೆ ಧಾತುವು ಮಾಂತವಾದುದೆರಿಂದ ಹ $೦3 ಕ್ಲಿಣಶ್ವ ಸ--(ಪಾ. ಸೂ, ೭-೨-೫) ಎಂಬುದರಿಂದ ವ 
ನಿಸೇಥ ಬರುತ್ತೆ. ಬಹುಲಂ ಛಂವಸೈಮಾಜ್‌ ಯೋಗೇತಹಿ ಎಂಬುದರಿಂದ ಲುಜ್‌ ನಿಮಿತ್ರಕವಾದ ಅಡಾ 
ಗಮನವು ಧಾತುವಿಗೆ ಬರುವುದಿಲ್ಲ. ರುತ್ತವಿಸರ್ಗ ಬಂದಕಿ ಕ್ರಮೀಃ ಎಂದು ರೂಪವಾಗುತ್ತ ದೆ 


ಸದಾಪಾದಶಬ್ದಡಮೇರೆ ತೃತೀಯಾ ಏಕವಚನನಿರುಪಾಗ ಸೆದೈನ್ನೋಮಾಸ್‌ ಸೂತ್ರದಿಂದ ಪದಾ 
ಹೀಶ ಬರುತ್ತವೆ. ಸಾನೇಕಾಚೆಸ್ತ ತೀಯಾದಿಃ --ಎಂಬುದರಿಂದ ಎಏಕಾಚಿನನರದಲ್ಲಿ ವಿಭಕ್ತಿ ಬಂದುದರಿಂದ 
ಅನುದಾತ್ತವು ಜಾಧಿತವಾಗಿ ಉದಾತ್ತಸ್ವರ ಬರುತ್ತದೆ. ಅಥವಾ ಊಡಿಪಂಪೆದಾಡಿ--(ಪಾ. ಸೂ ೬-೧-೧೭೧) 
ಸೂತ್ರ ದಿಂದ ನಿಭಕ್ಕಿಯು. ಉದಾತ್ತ ವಾಗುತ್ತದೆ. 


೨.66 ಜಬ್ಗೆ ನ ಜನೀ ಪ್ರಾದುರ್ಭಾವೆ ಧಾತು ದಿವಾದಿ ಲಿಟ್‌ ಮಧ್ಯೆಮಪುರುಷ ಏಕನ ಚನದಲ್ಲಿ ಥಾಸ 
ಪ್ರತ್ಯಯೆ ಬರುತ್ತದೆ. ಥಾಸೆಃ ಸೆ ಎಂಬುದರಿಂದ. ಅದಕ್ಕೆ ಸಿ ಆದೇಶ ಬರುತ್ತದೆ. : ಅರ್ಥೆಧಾತುಕವಾದುದ ಸಂದ 
ಇಡಾಗನು ಬರುತ್ತ. ದೆ. 'ಥಾತುವಗೆ € ದಿಣ್ಮ್ನಿ ಮಿತ್ತಕದ್ವಿತ್ತ ಕ ಲಾದಿಶೇಷ ಗಳು ಬಂದರೆ ಜಜನಕ--ಇಸೆ ಎಂದಿರುತ್ತದೆ, 


376 ಸಾಯಣಭಾಸ್ಯಸಹಿತಾ (ಮಂ. ೧. ಅ. ೧೦. ಸೂ. ೫೧, 


ಬೂ ಕಾ ಚ ಅಡಾ ಬ ಯ ರ್‌ ಚಾ ಯು ರ 








ರಾ. 





ಹ ರಾ ಬಾ ಬ, 





ಹ 


ಗಮಹನಜನ._(ಪಾ. ಸೂ. ೬-೪-೯೮) ಎಂಬುದರಿಂದ ಲಿಟ್‌ ಪರದಲ್ಲಿರುವಾಗ ಧಾತುವಿನ ಉಪಧಾಕೈೆ ಲೋಪ 
ಬರುತ್ತದೆ. ಶ್ವುತ್ವದಿಂದ ನಕಾರಕ್ಕೆ ಇಕಾರ ಬರುತ್ತದೆ. ಜಕಾರೆ ಇಕಾರ ಯೋಗದಿಂದ ಜ್ವಕಾರವಾಗುತ್ತದೆ. 
ಇಣ್‌ ನರದ್ಲಿುವುರರಿಂದ ಪ ಪ್ರತ್ಯಯ ಸಕಾರಕ್ಕೆ ಷತ್ವ ಬಂದರೆ ಜಜ್ಜಿ ಷೆ ಎಂದು ರೂಪವಾಗುತ್ತದೆ. 


| ಸಂಹಿತಾನಾಕಃ | 
೧ | 
ತೇ ವಿಶ್ವಾ ತನಿಸೀ ಸಧ್ಯ ಗ್ರಿತಾ ತವ ರಾಧಃ ಸೋಮನೀಥಾಯ 


ಹರ್ಷತೇ | 
ತವ ವಜ ಇತ ಬಾಹ್ಟೋರ್ಜಿತೊ ವೃಶ್ಚಾ ಶತ್ರೋ "ರವ ನಿಶಾ ಶ್ವಾನಿ 


| ಪದೆನಾಕೆಃ ॥ 


| | 1 I | 
ತೇ ಅತಿ ವಿಶ್ವಾ! ತವಿಷೀ | ಸಧ್ರ್ಯಕ್‌ | ಹಿತಾ | ಶವ! ರಾಧ |! ಸೋಮಃ- 


॥ ಸಾಯಣಭಾಸ್ಯಂ ॥ 


ಹೇ ಇಂದ್ರ ಶ್ವೇ ತ್ವ ಯಿ ನಿಶ್ವಾ ತೆನಿಷೀ ಸರ್ವಂ ಬಲಂ ಸದ್ಯ್ಯಕ್‌ ಸದ್ರೀಜೀನಂ ಅಪರಾ- 
ಜ್ಮುಖಂ ಯಥಾ ಭವತಿ ತಥಾ ಹಿತಾ ನಿಹಿತಂ | ತೆಥಾ ತವ ರಾಧೋ ಮನಃ ಸೋಮಸೀಥಾಯ ಸೋಮ.- 
ಪಾನಾಯೆ ಹರ್ಷತೇ |! ಹೃಷ್ಯತಿ | ಕಿಂಚೆ ತವ ಬಾಹ್ನೋರ್ಹಸ್ತಯೋರ್ಹಿಕೋಇವಸ್ಥಿತೋ ವಜ್ರಶ್ಚಿಕಿತೇ। 
ಅಸ್ಮಾಭಿಜ್ಞಾಯತೇ | ಅತಃ ಶತ್ರೋಃ ಶಾತೆಯಿತುರ್ವೈರಿಣೋ ವಿಶ್ವಾಸಿ ಸರ್ವಾಣಿ ವೃಷ್ಟ್ಯಾ ವೃಷ್ಟ್ಯಾನಿ 
ನೀರ್ಯಾಣ್ಯವವೃಶ್ಚ | ಛೇಡನಂ ಕುರು | ಸಹಾಂಚೆತೀತಿ ಸಧ್ರ್ಯಕ್‌ | ಅಂಚಿತೇರ್ಬುತ್ತಿಗಿತ್ಯಾದಿನಾ: 
ಶೈನ್‌ | ಅನಿದಿತಾಮಿತಿ ನಲೋಸೆಃ | ಸಮಾಸೇ ಸಹಸ್ಯೆ ಸದ್ರಿರಿತಿ ಸಹಶಬ್ದಸ್ಯ ಸಧ್ರ್ಯಾದೇಶಃ | ಚೋಃ 
ಕುರಿತಿ ಕುತ್ತಂ! ಕೃಮತ್ತರಸೆದಪ್ರಕೃತಿಸ್ವರತ್ತೇ ಪ್ರಾಪೆ ಆದ್ರಿ ಸಧ್ರೊ ಕರಂತೋಡದಾತ್ತೆ ಶ್ರೈನಿಪಾತನಂ ಕೈಶ್ಸ್ಟ- 


| 


ಅ.೧, ಅ, ಇ.ವ.೧೦.] ಖುಗ್ಗೇದಸಂಓತಾ 1 


ಕನಿವೃತ್ತೈರ್ಥಂ! ಪಾ. ೬-೩೯೫-೧ | ಇತಿ ವಚೆನಾತ್ಸೆಧ್ರ್ಯಾಡದೇಶೊಟಆಂಶೋಜಾತ್ಮಃ | ತಸ್ಯ ಯೆಣಾ- 
ವೇಶ ಉದಾತ್ರಸ್ತೆರಿತಯೋರ್ಯಣ ಇತಿ ಪರಸ್ಯಾನುದಾಶ್ರೆಸ್ಯ ಸ್ವರಿತೆತ್ಸೆಂ | ರಾಧಃ | ರಾಜ್ಟ್ರೋತಿ ಸೆಮೃ- 
ದ್ಫೋ ಭವತ್ಯನೇನ | ರಾಥೋತ್ರ ಮನ ಉಚ್ಛತೇ | ಅಸುನೋ ನಿತ್ಪ್ಯಾದಾಮ್ಯದಾತ್ತತ್ವೆಂ | ಸೋಮ- 
ಪೀಥಾಯ | ಪಾ ಪಾನೇ ! ಪಾಶ್ರೃತುದಿವಚೇತ್ಯಾದಿನಾ ಥಕ್ಸ್ರತ್ಯಯಃ | ಘುಮಾಸ್ಸೇತೀತ್ರೆಂ | ಹರ್ಷತೇ!' 
ಹೃಷ ತುಪ್ಪೌ | ಶ್ಯನಿ ಪ್ರಾಪ್ತೇ ವ್ಯತ್ಯಯೇನ ಶಪ್‌ | ಆತ್ಮೆನೇಸದಂ ಚೆ | ಚಿಕಿತೇ | ಕತೆ ಜ್ಞಾನೇ! 
ಛಂದಸಿ ಲುಜ"ಲಜ"ಲಿಬ ಇತಿ ವರ್ತ್ಶೆಮಾನೇ ಕರ್ಮಣಿ ಲಿಟ್‌ | ಜಾಹ್ನೋಃ | ಉದಾಶ್ರಯೆಣ ಇತಿ. 
ವಿಭಕ್ಷೇರುದಾತ್ತತ್ವೆಂ | ವೃಶ್ತ | ಓವ್ರಶ್ನೂ ಛೇಡೆನೇ | ತೌದಾದಿಕಃ | ಗ್ರಹಿಜ್ಯಾದಿನಾ ಸಂಪ್ರಸಾರಣಂ | 
ವಿಕರಣಸ್ವರಃ | ಸಂಹಿತಾಯಾಂ ದೈೈಜೋಂತಸ್ತಿಇ ಇತಿ ದೀರ್ಫ್ಥಕಶ್ರಂ | ವೃ ಸ್ಥಾ | ವೃಷ ಸೇಚನೇ | 
ಔಣಾದಿಕೋ ನಳ್ಸ್ರತ್ಯಯಃ | ತತ್ರ ಭವಾನಿ ವ ಸ್ಟ್ಯಾನಿ | ಭವೇ ಛಂಡೆಸೀತ ಯತ್‌ | 'ಯಹಿತೊಲನಾನ 
ಇತ್ಯಾಡ್ಯುದಾತ್ತ ತ್ವಂ | ಶೇಶೈಂದಸೀಶಿ ಶೇರ್ಲೋಪ; ೆ 


| ಪ್ರತಿಪದಾರ್ಥ ॥ 


(ಎಲೈ ಇಂದ್ರನೇ) ಶ್ವೇ--ನಿನ್ನ ನ್ಲಿ | ವಿಶ್ವಾ ತನಿಷೀ-ಸಮಸ್ತ ಬಲವೂ | ಸಧ್ರ್ಯಕ್‌ ಹಿತಾ-ಒಟ್ಟಿಗೆ. 
ಶೇಖರಿತವಾಗಿಡಲ್ಪಟ್ಟಿದೆ | ತವ--ನಿನ್ನ | ರಾಧಃ--ಮನಸ್ಸು | ಸೋಮಪೀಘಾಯಿ--ಸೋಮರಸಪಾನಕ್ಕಾಗಿ 
ಹರ್ಷಶೇ--ಹಿಗ್ಗು ತ್ರ ನ | ತವ ಬಾಕ್ಟೋಃ- ನಿನ್ನ ಕೈಗಳಲ್ಲಿ | ಹಿತಃ--ಇಟ್ಟು ಿಕೊಂಡಿರೆತಕ್ಕ | ವಜ್ರ ' 
ವಜ್ರಾಯುಧವು | ಚಿಕಿತೇ-.(ನಮ್ಮ ) ತಿಳಿವಳಿಕೆಗೆ ಬಂದಿದೆ (ಅದರಿಂದ) | ಶತ್ರೊ (8 ಹಿಂಸಕನಾದ ಶತ್ರು 
ಎನ | ನಿಶ್ವಾನಿ ವೃಷ್ಣಾ ಕ್ವಿ ಸಕಲ ವೀರ್ಯಗಳನ್ನೂ | ಅವ ವೃತ್ಚ--ಛೇದನ ಮಾಡು | 


॥ ಭಾನಾರ್ಥ | 


ಎಲ್ಫೈ ಇಂದ್ರನೇ, ಸಮಸ್ತ ಬಲವೂ ಒಟ್ಟಿಗೆ ನಿನ್ನಲ್ಲಿ ಶೇಖರಿತವಾಗಿದೆ. ನಿನ್ನೆ ಮನಸ್ಸು ಸೋಮರಸ 
ಪಾನಕ್ಕಾಗಿ ಹಿಗ್ಗುತ್ತಿದೆ. ನೀನು ಕೈಗಳಲ್ಲಿ ವಜ್ರಾಯುಧವನ್ನಿಟ್ಟು ಕೊಂಡಿರುವುದನ್ನು ನಾವು ಬಲ್ಲೆವು. ಆದ 
ರಿಂದ ಹಿಂಸಕನಾದ ಶತ್ರುವಿನ ಸಕಲ ನೀರ್ಯಗಳನ್ನೂ ಛೇದನಮಾಡು. 


English Translation. 


O Indra, all Vigour 1s fully concentrated in you; your will delight to 
. drink the soma juice ; it is known by us that the thunderbolt is deposited in 
your hands ; cut off all prowess from the enemy. 


|| ವಿಶೇಷ ವಿಷಯಗಳು || 


ತ್ವೇ--ತ್ನಯಿ--ಯುನ್ಮಚ್ಛಬ್ಬವು ವೈದಿಕಪ್ರಕ್ರಿಯಾನುಸಾರವಾಗಿ 'ಸಪ್ತಮಾ ವಿಭಕ್ತಿಯಲ್ಲಿ ತ್ವಯಿ. 
ಎಂಬುದಕ್ಕೆ ಬದಲಾಗಿ ಶ್ರೇ ಎಂಬ ರೂಪವನ್ನು ಪಡೆದಿರುವುದು.. 
23 | | 


378 | | ಸಾಯಣಭಾಷ್ಯಸಹಿತಾ  [ಮೆಂ೧ ಅ.೧೦. ಸೂ. ೫೧ 





| ಸದ್ರ್ಯಕ್‌--ಸಧ್ರೀಚೀನಂ ಅಸೆರಾಜ್ಮುಖಂ ಯಥಾ ಭವತಿ ತಥಾ ಈ ಪದವು ಜೊತೆಯಲ್ಲಿಯೇ 
ದ್ದು ಯಾವ ಕಾರಣದಿಂದಲೂ ಎದುರಾಗದಿರುವ ಬಲಿಷ್ಠವಾದ ಮತ್ತು ಪ್ರಾಮಾಣಿಕವಾದ ಸೈನ್ಯವು ಎಂಬರ್ಥ 
ವನ್ನು ಕೊಡುವುದು. ದೇವೇಂದ್ರನ ಬಲದ ವಿಶೇಷ ಗುಣವನ್ನೆಲ್ಲಾ" ಸುಲಭವಾದ ಮಾತಿನಿಂದ ತಿಳಿಸುವ 
ಪದವಿದು. 6 ೨೩... | 
 ಸೋಮಹೀಫಾಯೆ-ಇಲ್ಲ ನೀಡ ಶಬ್ದವು ಪಾನಾರ್ಥದಲ್ಲಿ ಉನಯೋಗಿಸಲ ಲ್ಪಟ್ಟದೆ. ಸ 
ವೃಷ್ಟ್ವಾ-- ವೃಷ್ಠಾ ತಿ ನೀರ್ಯಾಣಿ-. ವೃಷ ಸೇಚನೇ ಎಂಬ ಸೇಚಕಾರ್ಥವಾದ ವೃಷಧಾತುವಿಥಿಂದ 
ಸಿಷ್ಸಾ ದಿತನಾದ ವ ವೃಷ್ಟಾ ಶಬ್ಬಿರ ನೀರ್ಯ ಎಂಬರ್ಥವನ್ನು ಕೊಡುವುದು. 


 ವೈಶ್ನ-- ಇದಕ್ಕೆ ಕತ್ತರಿಸು ಎಂದರ್ಥ. ಸಂಹಿತೆಯಲ್ಲಿ ಮಾತ್ರ ಇದು ದ್ವ್ಯ್ಯಚೋತೆಸ್ತಿಜ: ಎಂಬ 
ಸೂತ್ರದಿಂದ ದೀರ್ಥೆವಾಗಿ ಉಚ್ಚರಿಸಲ್ಪಡುವುದು. | | 


| ನ್ಯಾಕರಣಪ್ರಕ್ರಿಯಾ ॥ 


ಸೆಧ್ಯ್ಯಕ್‌--ಸಹ ಆಂಚತಿ ಇತಿ ಸಥ್ರ್ಯೈಕ್‌ ಅಂಚು ಗತಿಪೂಜನಯೋಃ ಧಾತು. ಯೆತ್ಸಿಕ್‌ ದಧೃಕ್‌ 
(ಪಾ. ಸೂ. ೩-೨-೫೯) ಸೂತ್ರದಿಂದ ಸುಬಂತವು ಉಪಪದವಾಗಿರುವಾಗ ಅಂಚು ಧಾತುವಿಗೆ ಕ್ವಿನ್‌ ಪ್ರತ್ಯಯ 
ಬರುತ್ತದೆ, ಕಿತ್ತಾದ ಪ್ರೆತ್ಯಯ ಪರದಲ್ಲಿರುವುದರಿಂದ ಅನಿದಿತಾಂ ಎಂಬ ಸೂತ್ರದಿಂದ ಅಂಚುಧಾಶುವಿನ 
'ಉಪಥೆಯಾದ ನಕಾರಕ್ಕೆ ಲೋಪ ಬರುತ್ತದೆ. ಅಚ್‌ ಎಂದು ರೂಪವಾಗುತ್ತದೆ. ಸಹೆ ಎಂಬುದರೊಡನೆ 
'ಸಮಾಸಮಾಡಿದಾಗ ಸಹಸ್ಯ ಸೆದ್ರಿಃ (ಪಾ. ಸೂ. ೬-೩-೯೫) ಅಂಚುಧಾತು ಪರೆದಲ್ಲಿರುನಾಗ ಸಹ ಎಂಬುದಕ್ಕೆ 
ಸದ್ರಿ ಆದೇಶಬರುತ್ತದೆ ಎಂಬುದರಿಂದ ಸಧ್ರಾ ದೇಶ ಬಂದರೆ ಸಧ್ರ ಚ್‌ ಶಬ್ದವಾಗುತ್ತದೆ. ಸು ಪರದಕ್ಲಿರುವಾಗ 
'ಹೆಲಜ್ಯಾ ಭ್ಯೊ ಸೂತ್ರದಿಂದ ಸುವಿಗೆ ರೋಸ ಬರುತ್ತದೆ. ಚಜೋಕುಃ ಎಂಬುದರಿಂದ ಪದಾಂತವಾದುದರಿಂದ 
'ಚಕಾರಕ್ಕೆ ಕುತ್ವದಿಂದ ಕಳಾರ ಬರುತ್ತದೆ. ಸಧ್ರ್ಯಕ್‌ ಎಂದು ರೂಸನಾಗುತ್ತದೆ. ಗೆತಿಕಾರಕೋಪೆಪೆದಾತ" ಕೃತ್‌ 
ಸೂತ್ರದಿಂದ ಕೃದುತ್ತರಷೆದಪ್ರಕೃತಿಸ್ವರವು ಪ್ರಾಸ್ತವಾದಕ್ಕೆ ಅದ್ರಿಸಧ್ರೊ 1ರಂತೋದಾತ್ರ ತೈನಿಪಾತಿನಂ ಕೆ ಕೃತ್‌ಸ್ವರ 
| ಶಿವೃತ್ತ್ಯರ್ಥಂ (ಪಾ. ಸೂ. ೬-೩೯೫-೧) ಕೃತ್‌ ಸ್ವರಕ್ಕೆ ಬಾಧೆಕನಾಗಿ ಅದ್ರಿ ಸ ದ್ರಿ ಆದೇಶಗಳಿಗೆ ಅಂತೋದಾತ್ತ್ವ 
ಸ್ವರವನ್ನು ನಿನಾತ ಮಾಡಬೇಕು ಎಂದು ವಚನಾಂಶರವಿರುವುದರಿಂದ' ಇಲ್ಲಿ ಪೂರ್ವ ಪದವಾದ ಸದ್ರಿ ಆಜೇಶಕ್ಸೆ 
ಅಂತೋದಾತ್ತಸ್ವರ ಬರುತ್ತದೆ. ಅದರೊಡನೆ ಧಾತುವಿನ ಅನುದಾತ್ರವಾದ ಅಕಾರದೊಡನೆ ಯಣ್‌ ಸಂಧಿಮಾಡಿ 
ರುವುದರಿಂದ 'ಉದಾತೆ ಸ್ಫಕತೆಯೋರ್ಯೇಣಿ? (ಪಾ. ಸೂ. ೮.೨-೪) ಎಂಬುದರಿಂದ ರಿತು ಬರುತ್ತ ಜಿ.. 
ಸ್ವರಿತಾಂತವಾದ ನದವಾಗುತ್ತ ಡೆ. 


| ರಾಧಿಕ ರಾಧೆ ಸಂಸಿದ್ಧೌ ಧಾತು. ರಾಧ್ಲೋತಿ ಸಮೃದ್ಧೋ ಭವತಿ ಅನೇನ ರಾಧೆಃ.. ಇದರಿಂದ 
ಅಭಿವೃದ್ಧವಾಗುತ್ತದೆ ಎಂದು ತಾತ್ಪರ್ಯ. ರಾಧ ಶಬ್ದದಿಂದ ಇಲ್ಲಿ ಮನಸ್ಸು ಅಭಿಹಿತವಾಗುತ್ತದೆ. ಸರ್ವ 
ಭಾತುಭ್ಯೋಃ ಸುನ್‌ (ಉ. ಸೂ. ೪-೬೨೮) ಸೂತ್ರದಿಂದ ಆಸುನ್‌ ಪ್ರತ್ಯಯ ಬರುತ್ತದೆ. ರಾಧೆಸ್‌ ಎಂಬ 
ಸಾಂತವಾದ ಸದವಾಗುತ್ತದೆ. ಅಸುನ್‌ ನಿತ್ತಾದುದಶಿಂದ | ಇ್ನಿತ್ಯಾದಿರ್ನಿತೃಂ. ಸೂತ್ರದಿಂದ , ಆದ್ಯುದಾತ್ತಸ್ವರೆ 
ಬರುತ್ತದೆ. | ೨. | | 


ಅ, ೧. ಅ. ೪. ನ.೧೦]... ' ಇ. ಖಗ್ದೇದಸಂಹಿತಾ | 179 





NT SN ತ್ಸ ರ್ಟ 





ಹ ಧಾನ ಬಡ ಎ ಡಿಸ ದಿ ಬಡಿ ಯದ ಬ ಗಾಗ ನಜ ಗಜ ಇರಾ ೋ್ಫಉ 


ಸೋಮಪೀಥಾಯೆ--ಸೋಮಸ್ಯ ವೀಥಃ ಸೋಮಫೀಥಃ ತಸ್ಮೈ ಸೋಮನೀಥಾಯ. ಪಾ. ಪಾನೆ 
ಧಾತು ಭ್ರಾದಿ ಇದಕ್ಕೆ ಪಾತ್ಮೆತುದಿವಚಿ-(ಉ. ಸೂ. ೧.೧೬೪) ಎಂಬುದರಿಂದ ಥಕ್‌ ಪ್ರತ್ಯಯ ಬರುತ್ತದೆ. 
ಪಾ--ಥ ಎಂದಿರುವಾಗೆ ಘುಮಾಸ್ಕಾಗಾಪಾ (ಪಾ. ಸೂ. ೬-೪-೬೬) ಸೂತ್ರದಿಂದ ಕಿತ್ತಾದ ಪ್ರತ್ಯಯ ಪೆರದಲ್ಲಿರು 
ವುದರಿಂದ ಆಕಾರಕ್ಕೆ ಈತ್ವ ಬರುತ್ತದೆ. ಚತುರ್ಥಿಯಲ್ಲಿ ಸೋಮಸೀಥಾಯ ಎಂದು ರೂಸವಾಗುತ್ತದೆ. 


ಹರ್ಷತೆ--ಹೃಷ ತುಷ್ಪೌ ಧಾತು ದಿವಾದಿ. ಲಟ್‌ ಪ್ರಥಮಪುರುಸ ವಿಕವಚನದಲ್ಲಿ ಹರ್ಷತೆ ಎಂದು 
ರೂಪವಾಗುತ್ತದೆ. ದಿವಾದಿಗೆ ಶ್ಯನ್‌ ವಿಕರಣವು ವಿಹಿತವಾಗಿದೆ. ಇಲ್ಲಿ ವ್ಯತ್ಯಯೋಬಹುಲಂ ಸೂತ್ರದಿಂದ 
ಶೃನ್ನಿನ ಸ್ಥಾನದಲ್ಲಿ ಶಪ್‌ ಬರುತ್ತದೆ... ಆದುದರಿಂದ ಧಾತುವಿಗೆ ಗುಣ ಬರುತ್ತದೆ. ನಿಘಾತಸ್ವರ ಬಂದಿದೆ. 


ಚಿಕಿತೆ ಕಿತ ಜ್ಞಾನೆ ಧಾತು. ಭ್ರಾದಿ ಛಂಡೆಸಿ ಲುಜ್‌ಲರ್ಜಲಿಟಃ ಸೂತ್ರದಿಂದ ವರ್ತಮಾನಾ 
ರ್ಥದಲ್ಲಿ ಕರ್ಮಣಿಯಲ್ಲಿ ಲಿಟ್‌ ಬರುತ್ತದೆ. ಥಾತುವಿಗೆ ದ್ವಿತ್ವ ಬಂದು ಹೆಲಾದಿಶೇಷ ಅಭ್ಯಾಸ ಚುತ್ತಬಂದರೆ 
ಚಿಕಿತೆ ಎಂದು ರೂಪವಾಗುತ್ತದೆ. | | 


ಬಾಹ್ಟೋಃ- ಬಾಹುಶಬ್ದದ ಷಷ್ಠೀ ದ್ವಿವಚನದಲ್ಲಿ ರೂಪವಾಗುತ್ತದೆ. ಉದಾತ್ತಯಣೋಹಲ್‌- 
ಪೊರ್ವಾತ್‌ (ಪಾ. ಸೂ. ೬-೧-೧೪) ಸೂತ್ರದಿಂದ ವಿಭಕ್ತಿಗೆ ಉದಾತ್ರಸ್ವರ ಬರುತ್ತದೆ. oo 
| ವೃಶ್ಚ--ಓವ್ರಶ್ಚೂ ಛೇದನೆ ಧಾತು. ತುದಾದಿ ಲೋಟ್‌ ಮಧ್ಯಮಪುರುಷ ಏಕವಚನದಲ್ಲಿ ಸಿಪ್‌ 
ಪ್ರತ್ಯಯ ಬರುತ್ತದೆ. ಶುದಾದಿಭೈ8ಶಃ ಎಂಬುದರಿಂದ ಶ ವಿಕರಣ ಪ್ರತ್ಯಯ ಬರುತ್ತದೆ. ಅದು ಅಪಿತ್ತಾದು 
ದರಿಂದ ಜೌತ್ತಾಗುತ್ತದೆ. ಆದುದರಿಂದ ಗ್ರೆಹಿಜ್ಯಾವಯಿ (ಪಾ. ಸೂ. ೬-೧-೧೬) ಸೂತ್ರದಿಂದ ಧಾತುನಿಗೆ 
ಸಂಪ್ರಸಾರಣ ಬರುತ್ತದೆ. ರೇಫಕ್ಕೆ ಖುಕಾರ ಸಂಪ್ರಸಾರಣ ಬಂದರೆ ವೃಶ್ಸ್‌*ಅ*ಸಿ ಎಂದಾಗುತ್ತದೆ. ಸಿಹಿಗೆ 
ಹಿ ಆದೇಶ ಬಂದು ಅದಂತದ ಸರದಲ್ಲಿ ಬಂದುದರಿಂದ ಅತೋಹೇಃ ಸೂತ್ರದಿಂದ ಲೋಪವನ್ನು ಹೊಂದುತ್ತದೆ. 
ವೃಶ್ಹ ಎಂದು ರೂಪವಾಗುತ್ತದೆ. ವಿಕರಣಸ್ವರವು ಸತಿಶಿಷ್ಟವಾಗುವುದರಿಂದ ಅಂತೋದಾತ್ರವಾಗುತ್ತದೆ. 
ಸಂಹಿತಾಪಾಠದಲ್ಲಿ ದ್ವ್ವಜೋತಸ್ತಿಜಃ ಸೂತ್ರದಿಂದ ದೀರ್ಫೆವು ಬರುತ್ತದೆ. 


ವೃಸ್ಟ್ವಾ--ವೃನ ಸೇಚನೆ ಧಾತು ಚುರಾದಿ ಇದಕ್ಕೆ ಉಣಾದಿಸಿದ್ದವಾದ ನಕ್‌ ಪ್ರತ್ಯಯ ಬಂದರೆ 

ವೃಷ್ಣ ಎಂದು ರೂ ಸವಾಗುತ್ತದೆ. ವೃಷ್ಣೆೇ ಭವಾನಿ ವೃಷ್ಣ್ಯಾನಿ. ಅಲ್ಲಿ ಹುಟ್ಟದುದು ಎಂದರ್ಥ. ಭವೇ ಛೆಂದೆಸಿ 

ಪಾ. ಸೊ. ೪-೪-೧೧೦) ಸೂತೃದಿಂದ ಭವಾರ್ಧದಲಿ ಯತ್‌ ಪೃತ್ಗಯ ಬರುತ್ತದೆ. ಯಹಸ್ಕೇತಿಚೆ ಸೂತ ದಿಂದ: 
{ ಶ್ರ ಛ್ಲ ನ್ರತ್ಯ ತ್ರ ಕ ತ್ರ 

ಅಲೋಪ ಬಂದರೆ ವೃಷ್ಟ್ಯ್ಯ ಎಂದು ರೂಪವಾಗುತ್ತದೆ. ದ್ವಿತೀಯಾ ಬಹುವಚನದಲ್ಲಿ ಶಸಿಗೆ ಶಿ ಆದೇಶ ಬಂದರೆ 

ಶೇಶ್ಚಂದಸಿ ಸೂತ್ರದಿಂದ ಲೋಪಬರುತ್ತದೆ. : ವೃಷ್ಟ್ವಾ ಎಂದು ' ರೊಪವಾಗುತ್ತದೆ. ಯೆತಶೋತನಾವಃ 


(ಪಾ. ಸೂ. ೬-೧-೨೧೩) ಸೂತ್ರದಿಂದ ಯತ್‌ ಪ್ರತ್ಯಯಾಂತವಾದುದರಿಂದ ಆದ್ಯುದಾತ್ರ ಸ್ವರವು ಪ್ರತ್ಯಯ 
ಸ್ವರಕ್ಕೆ ಅಸವಾದವಾಗಿ ಬರುತ್ತದೆ. | 


ಎ 


180 'ಸಾಯಣಭಾಕ್ಯಸಹಿತಾ  [ ಮಂ. ೧. ಅ. ೧೦. ಸೂ. ೫೧ 








ಅರಾ ಉದು ಮಾ ಬ ಯಾ ಬಾ ಬಾ ಜ್‌ 


॥ 'ಸಂಹಿತಾಪಾಠಃ ॥ 


ವಿ ಜಾನೀಹ್ಯಾ ರ್ಯಾನ್ಯೇ ಚ ದಸ್ಯವೋ ಬರ್ಹಿಷ್ಮತೇ ರನ್ಹಯಾ ಶಾಸ 
ದವ್ರತಾನ್‌ | 


ಪಾಕೀ ಭವ ಯಜಮಾನಸ್ಕ ಚೋದಿತಾ ಶ್ವೇತಾ ತೇ, ಸಧಮಾದೇಷು 
ಚಾಕನ 1೮॥ 


| ಸದೆಪಾಠೆಃ ॥ 


ವ | ಜಾನೀಹಿ | ಆರ್ಯಾನ್‌ | ಯೇ | ಚ [ ದಸ್ಯ ನಃ ಬರ್ಹಿಷ್ಮ ತೇ | ರಂಥಯ |! 


ಶಾಸ್ತ | ಅಪ್ರತಾನ್‌ | 


| ಫಾಕೀ ಭವ! ಯಜಮಾನ್ಯ | ಜೋದಿತಾ | ವಿಶ್ವಾ ! ಇತ್‌! ತಾ| ತೇ! 


ಸಧಂಮಾದೇಷು | ಚಾಕನ ಲಗ 


‘Il ಸಾಯೆಣಭಾಷ್ಯ ೦ [| 


ಹೇ ಇಂದ್ರ ತ್ವೈಮಾರ್ಯೌನ್ವಿದುಹೊಟನುಸ್ಠಾ ತ್ವನ್ವಿ ಜಾನೀಹಿ | ವಿಶೇಷೇಣ ಬುಧ್ಯಸ್ಥೆ | ಯೇ 
ಚ ದಸ್ಯವಸ್ತೆ ಷಾಮನುಷ್ಕಾ ತ್ವಣಾಮುಹಕ್ಷಪೆಯಿತಾರಃ ಶತ್ರವಸ್ತಾನಹಿ ನಿ ಜಾನೀಹೀತಿ ಶೇಷಃ | ಜ್ಞಾ ತ್ತಾ 
ಚೆ ಬರ್ಹಿಸ್ಮತೇ ಬರುಷಾ ಯಜ್ಞ ನ ಯುಶ್ತಾಯ ಯಜಮಾನಾಯಾವ್ರತಾನ್‌ | ಪ್ರತಮಿತಿ ಕರ್ಮ- 
ನಾಮ | ಕರ್ಮವಿರೋಧಿನಸ್ತಾ ನ್ವಸ್ಯೂನ್‌ ರಂಧಯೆ | ಹಿಸಾಂ ಪ್ರಾಪೆಯೆ |. ಯೆದ್ವಾ I ಯೆಜಮಾನಸ್ಯ 
ವಶಂ ಗಮಯೆ ! ರಧ್ಯತಿರ್ವಶಗೆಮನೇ | ನಿ. ೬.೩೨ | ಇತಿ ಯಾಸ್ವೆಃ: | 80 ಕುರ್ವನ್‌ | ಶಾಸೆಕ್‌ ದುಸ್ಪಾ- 
ನಾಮನುಶಾಸನಂ ನಿಗ್ರಹಂ ಕುರ್ವನ್‌ | ಅತಃ ಶಾಕೀ ಶಕ್ತಿ ಯುಕ್ತ ಸ್ತೈೇಂ ಯೆಜಮಾನಸ್ಯ ಚೋದಿತಾ 
ಪ್ರೇೇರಕೋ ಭನ 1 ಯಜ್ಞ ನಿಘಾತೆಕಾನಸುರಾಂಸ್ತಿರಸ್ಕೃತ್ಯೈ ಯಜ್ಞಾ ನ್ಯ ಜಮಾನ ಸಮ್ಯಗನುಷ್ಠಾಸಯೇತಿ 
ಭಾವಃ | ಅಹಮಸಿ ಸ್ತೋತಾ ಶೇ ತವ ತಾ ತಾನಿ ಪೂರ್ವೋಕ್ತ್ಪಾನಿ ಕರ್ಮಾಣಿ ವಿಶ್ವೇತ್‌ ಸರ್ವಾಣ್ಯೇವ 
ಸಧಮಾದೇಷು ಸಹಮದೆನಯುಕ್ತೇಷು ಯಜ್ಞೇಷು ಸ್ತೋತುಂ ಚಾಕನ | ಕಾಮಯೇ! ಜಾನೀಹಿ [ಜ್ಞಾ 
 ಅನಬೊಧನೇ! ಕ್ರೈಯಾದಿಕಃ | ಜ್ಞಾ ಜನೋರ್ಜೆಶಿ ಜಾದೇಶಃ | ಅತ್ರ ಸ್ಲೀ ಗತೌ ವೃತ್‌ | ಧಾ &೦- ೩೨! 
ಇತಿ ವೃತ್ವರಣಿಂ ಲ್ಹಾದಿಸೆರಿಸಮಾಪ್ರ ರ್ಥೆಮೇನೆ ನ ಸ್ವಾದಿಸರಿಸಮಾನ್ತ, ಕರ್ಕೆಮಿತಿ ಯೇಷಾಂ ದರ್ಶನಂ 


ಆ. ೧. ೫೨೪. ವ.೧೦] ೦೦೦ ಜುಸ್ರೀಡಸಂಹಿತಾ ೨. | 181 


R | 
Rm ಸ ಸ ಗ ತ ಮಚ ಬ ಬಜ ತಪ ಫಡ ಸ ಬ ಭು ಜಬ ಜಂಬ ಯ ಬಯ ಯ ಸಯ NNN Te Nn (್ಳ ಬಡಗ ರಾಗಾ ಎ ve Ne ಹಬ ಬ ಬಂಡ ಊ PR NN SP RR ಕ ಲ್‌ ಹ 
Co 





ತೇಷಾಂ ಪ್ವಾದೀನಾಂ ಹ್ರಸ್ತ ಇತಿ ಹ್ರಸ್ಪತ್ವೇಸ ಭನಿತವ್ಯಂ ಮೈವಂ J ಜ್ಞಾ | ಜನೋರ್ಜೇತಿ ದೀರ್ಫೋ- 
ಜ್ಹಾರಣಿಸಾಮರ್ಥ್ಯ್ಯಾಶ್‌ | be 'ಸ್ರಾಡುರ್ಭಾವ ಇತ್ಯಸ್ಯ: ತು ದೀರ್ಫೊಚ್ಛಾ _ರಣಿಮಂತರಣಾಪೈತೋ 
ದೀರ್ಫೊೋ ಯಇ? | ಪಾ. ೭-೩-೧೦೧ |: ಇತ್ಯನೇನೈವ ದೀರ್ಫಃ ಸಿಧ್ಯತಿ | ತಸ್ಮಾದ್ದೀರ್ಫೊಚ್ಚಾರಣ- 
ನೈಯರ್ಶ್ಯಪ್ರಸಂಗಾವಪತ್ರ ಹಪ್ರಸ್ಫೋನ ಭವತೀತಿ ಸಿದ್ದೆಂ | ಬರ್ಹಿಷ್ಮಶೇ | ಶಸೌ ಮತ್ತರ್ಥ ಇತಿ ಭತ್ತಾತ್‌ 
ರುತ್ತಜಶ್ಚ್ವಯೋರಭಾವ: |! ರಂಧಯೆ | ರಥ ಹಂಸಾಸಂರಾಜ್ಟೋೋಃ | ಶಾಸೆತ್‌ | ಶಾಸು ಅನುಶಿಸ್ಟ್‌ | 
ಶತರ್ಯದಾದಿತ್ವಾಚ್ಛೆಪೋ ಲುಕ್‌ | ಜಕ್ಷಿತ್ಯಾಪೆಯಃ ಷಟ್‌ | ಪಾ. ೬-೧-೬1 ಇತ್ಯಭ್ಯೈಸ್ತಸಂಜ್ಞಾಯಾಂ 
ನಾಭ್ಯಸ್ತ್ಯಾಚ್ಛೆ ತುರಿತಿ ಮ ತಿಕಿಸೇಧಃ | ಅಭ್ಯಸ್ತಾ ನಾಮಾದಿರಿತ್ಯಾಡ್ಕು ದಾತ್ತಶ್ನೆ ಶಂ | ಶಾಕೀ | ಶಕ್ಲೈ ಶಕ್ತಾ! 
ಭಾವೇ ಘ್‌ | ತತೋ ಮತ್ತರ್ಥೀಯೆ ಇನಿಃ | ವ್ಯತ್ಯಯೇನಾದ್ಯುದಾತ್ತ ತ್ವಂ | ಯದ್ವಾ ¥ ನೃಷಾದಿ. 
ರ್ರ್ರೈಷ್ವ್ಯವ್ಯಃ | ನಿಶ್ಚಾ ತಾ| ಉಭೆಯತ್ರೆ ಶೇಶೃಂದಸೀತಿ ಶೇರ್ಲೋಸೆಃ | ಸಧಮಾದೇಷು | ಸಹ ಮಾಡ್ಯಂ.- | 
ತ್ರೇಷ್ಟಿತಿ ಸಧಮಾದಾ ಯೆಜ್ಜಾಃ | ಅಧಿಕರಣೇ ಘಲ್‌ ತೈಯಃ |! ನನು ಮದೊಣನುಪೆಸರ್ಗ ಇತ್ಯಸ್ಪ್ರ ತೃ- 
ಯೇನ ಭನಿತವ್ಯೃಂ | ಮೈವಂ | ವ್ಯಧಜಸೋರನುಪಸರ್ಗೇ | ಪಾ. ೩-೩-೬೧1 ಇತ್ಯತ್ಸೈವ ಮದ ಇತಿ 
ವಕ್ತೆವೈೇ ಯನ್ಮದೋತನುಪಸರ್ಗ ಇತಿ ಪೃಥಗುಪಾದಾನಂ ತದ್ಭಇಸಿ ಪೆಕ್ಷೇ ಯಥಾ ಸ್ಯಾದಿತಿ ನ್ಯಾಸಕಾ- 
ರೇಣ ಪ್ರ ಕ್ರತ್ಯಸಾದೀತ್ಯ ಸ್ಮಾಭಿರ್ಧಾತುವೃ ತಾ ವಕ ೦ | ಸಧಮಾದಸ್ಥ ಹಂಲ್ಸಂದನೀತಿ ಸಹಶಬ್ದಸ್ಯ ಸಧಾ- 
ದೇಶಃ | ಚಾಕನ | ಕನ ದೀಪ್ತಿ ಕಾಸಿ ಗತಿಸು | ಅತ್ರ ಕಾಂತ್ಯರ್ಥಃ | ಛಂದಸಿ ಲುಜ್‌ಲಜಕಲಿಟ ಇತಿ 
ವರ್ತಮಾನೇ ಲಿಟ್‌ | ಣಲುತ ತ್ರಮೋ ವಾ! ಸಾ. ೭-೧-೯೧ | ಇತಿ ಚಿತ್ತ ತ್ರ ಸ್ಯ ನಿಕಲ್ಪನಾಡ್ವೃ ದೆ ಭಾವಃ | 
ತುಜಾದಿತ್ವಾ ಸಿದಭ್ಯಾ ಸಪ ದೀರ್ಫತ್ವಂ | | 


॥ ಪ್ರತಿಪದಾರ್ಥ ॥ 


(ಎಲೈ ಇಂದ್ರನೇ, ನೀನು) ಆರ್ಯಾನ್‌. (ಜ್ಞಾನಿಗಳೂ, ಅನುಷ್ಕಾತ್ರುಗಳೂ ಆದ) ಆರ್ಯರನ್ನು | 
ನಿ ಜಾನೀಹಿ--ನಿನೇಚನೆಯಿಂದ ಕಿಳಿ[ ಯೇ ಚ ದಸ್ಕವಃ-- ಯಾರು (ಇಂತಹ ಆರ್ಯರನತ್ನಿ: ಹಿಂಸಿಸ ಸುವ 
ಕಳ್ಳ ರಾದ ಶತ್ರುಗಳೋ (ಅವರನ್ನೂ ವಿವೇಚನೆಯಿಂದ ತಿಳಿ ಅನಂತರ) | ಬರಿಷ ಒತೇ-ಯಜ್ಞ ಯುಕ್ತನಾದ 
ಯಜಮಾನನಿಗೆ | ಅವ್ರತಾನ್‌- ಕರ್ಮವಿರೋಧಿಗಳಾದ ದಸ್ಕುಗಳನ್ನು ‘| ಶಾಸತ್‌--ಶಿಕ್ಷಿಸುತ್ತ (ಸಿಗ್ರ ಸುತ್ತ). 1 
ರಂಧೆಯೆ- ಅಧೀನರಾಗುವಂತೆ ಮಾಡು. (ಅಥವಾ ಅವನಿಗಾಗಿ ಅವರನ್ನು ಹಿಂಸಿಸಿ ನಾಶಮಾಡು) | ಶಾಕ 
ಶಕ್ತಿಯುತನಾದ ನೀನು | ಯೆಜಮಾನಸ್ಯ--ಯಜ್ಞ ಕರ್ತನಿಗೆ] ಚೋಡಿತಾ ಜಿವ. —ಫ್ರೇರಕನಾಗು, (ಭಕ್ತ ನಾದ 
ನಾನೂ ಕೂಡ) | ತೇನಿನ್ನ | ತಾ ವಿಶ್ವೇತ್‌-- ಹಂಡೆ ವರ್ಣಿತಗಳಾದ ಸಕಲ ಕರ್ಮಗಳನ್ನೂ | ಸಧಮಾ- 
ದೇಷು--(ನಿನಗೆ) ತೃಪ್ತಿಕೊಡತಕ್ಕ ಯಜ್ಞ ಗಳಲ್ಲಿ | ಚಾಕನ- (ಕೊಂಡಾಡಲು) ಇಷ್ಟೆ ಪಡುತ್ತೆ ನೆ. 


_ ॥ ಭಾವಾರ್ಥ | . 


ಎಲೈ ಇಂದ್ರನೇ, ಜಾ ತ್ಲನಿಗಳೂ ಯಜ್ಞಾನುಷ್ಕಾ ನಮಾಡುವವರೂ ಆದ ಆರ್ಯರಾರು, ಯಜ್ಞಾನು 
ಷಾ ನಮಾಡನೇ ಈ ಆರ್ಯರನ್ನು ಹಿಂಸಿಸುವ ದಸ್ಯುಗಳಾರು ಎಂಬುದನ್ನು ವಿವೇಚನೆಯಿಂದ ತಿಳಿ. ಕರ್ಮ 
ವಿರೋಧಿಗಳಾದ ಪಸ್ಯುಗಳನ್ನು ನಿಗ್ರಹಿಸಿ ಅವರನ್ನು ಯಜ್ಞ ಕರ್ತನಾದ ಯಜಮಾನನಿಗೆ ಆಧೀನರಾಗುವಂತೆ' 


182  ಸಾಯಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ. ೫೧ 





ಮಾಡು. ಮತ್ತು ಬಲಶಾಲಿಯಾದ ನೀನು ಯಜಮಾನನು ಯಜ್ಞವನ್ನು ನೆರವೇರಿಸುವಂತೆ ಪ್ರೇರಿಸು. ನಾನೂ 
ಕೂಡ ಹಿಂದೆ ವರ್ಣಿತಗಳಾದ ನಿನ್ನ ಸಕಲ ಕರ್ಮಗಳನ್ನೂ ನಿನಗೆ ತೃಪ್ತಿಕೊಡತಕ್ಕ ಯಜ್ಞಗಳಲ್ಲಿ ಕೊಂಡಾಡ 
ಲಿಷ್ಟ ಸಡುತ್ತೇನೆ. | 


English Translation: 


Discriminate botween the Aryas, aud they who are Dasyus; restraining 
those who perform 20 religious rites, compel them to submit to the performer 
of sacrifices; you are powerful, be the encourage of the sacrificer; I am desirous 
of celebrating all your deeds in ceremonies fhat give you satisfaction. 


ವಿಶೇಷ ವಿಷಯಗಳು 


ಆರ್ಯಾನ್‌-ಆರ್ಯಕೆಂದಕ ಯಜ್ಞಯಾಗಾದಿನೇದೋಕ್ತ ಕರ್ಮಗಳಲ್ಲಿ ಆಸಕ್ತರಾಗಿ ಅವುಗಳನ್ನು 
ಆಚರಿಸುವ ಸಜ್ಜನರೆಂದೂ, ದಸ್ಯುಗಳೆಂದರೆ ಆರ್ಯರ ಕರ್ಮಾಚರಣೆಗೆ ವ್ಯತಿರಿಕ್ತವಾಗಿ ಆಚರಿಸುತ್ತಾ ಯಜ್ಞಾದಿ 
ಕರ್ಮಗಳನ್ನು ನಾಡದೆ ಇರುವನರೆಂದೂ, ವ್ಯಕ್ತವಾಗುವುದು. ಮತ್ತು ಈ ದಸ್ಕುಗಳು ಈ ಬೇಶದ ಪೂರ್ವ 
ನಿವಾಸಿಗಳಾದ ಕಪ್ಪು ಜನರೆಂದೂ, ಆರ್ಯರಿಗೆ ವಿರೋಧಿಗಳೆಂದೂ, ಆರ್ಯರೊಡನೆ ಸಂಪರ್ಕವನ್ನಿಟ್ಟುಕೊಳ್ಳದೆ 
ಅವರಿಗೆ ವಿಧವಿಧವಾದ ತೊಂದರೆಗಳನ್ನು ಕೊಡುತ್ತಿದ್ದಕಿಂದೂ ಆದುದರಿಂದ ಖಸಿಗಳು ಈನರನ್ನು ಕಳ್ಳಕೆಂದೂ, 
ಡೇವತೆಗಳಿಗೆ ಶತ್ರುಗಳೆಂದೂ ಅಲ್ಲಲ್ಲಿ ವರ್ಣನೆಮಾಡಿರುವರು. ಆಯ್‌ನ್‌ ಪೂಜ್ಯಾರ್ಥಕವಾಜ ಈ ಶಬ್ದವು 
ವಿದ್ವಾಂಸರಾಗಿಯೂ್ಯೂ. ಯಾಗಕರ್ಮಾನುಷ್ಠಾನಮಾಡುವವರಾಗಿಯೂ ಇರುವ ಕರ್ಮಠರು ಎಂಬರ್ಥವನ್ನು 
ಕೊಡುವುದು. 


ಡಿಸೈವಃ- ಇವರು ಯಾಗಾದಿ ತ್ರಾತಕರ್ಮಗಳಲ್ಲಿ ಆಸಕ್ತರಾದ ಆಸ್ತಿಕರಿಗೆ ನಾನಾರೀತಿ ಹಿಂಸೆ 
ಕೊಡುತ್ತಿದ್ದ ನೀಚಜನರು. ಆಸ್ತಿಕರನ್ನು ರಕ್ಷಿಸುವುದಕ್ಕೂ, ನಾಸ್ತಿಕರನ್ನು ಶಿಕ್ಷಿಸ ಸುಪುದಕ್ಕೂ ಮುಂದುವರಿಯ 
ಬೇಕು ಎಂದು ಇಂದ್ರನನ್ನು ಪ್ರಾರ್ಥಿಸಲಾಗಿದೆ. 

ಅವ್ರ ಕಾನ್‌ ವ್ರತಶೂನ್ಯರು ಎಂದರೆ ಸಕಲಶ್‌ ್ರಾತಕರ್ಮಕ್ಕೂ ವಿರೋಧಿಗಳು ಎಂದು ಹೇಳಬಹುದು. 

ರಂಥಧಯ--ಈ ಪದಕ್ಕೆ " ಓಂಸೆಮಾಡು' ಅಗ್ಗವಾ " ವಶಪಡಿಸು' ಎಂಬ ಎರಡರ್ಥವನ್ನೂ ಹೇಳ 
ಬಹುದು. ರಧ್ಯತಿರ್ವಶಗಮನೆ (ನಿ. ಹ ೩೨) ಎಂಬ ಫಿರುಕ್ತಸೂತ್ರವು ಮೇಲಿನ ಅರ್ಥವನ್ನು ಸೂಚಿಸುವುದು. 

ಶಾಕೀ--ಶಕ್ತಿಯುಕ್ತನು, ಸರ್ವಸಮರ್ಥನು. ಎಂಬರ್ಥದಿಂದ ಈ ಹದವು ಇಂದ್ರನದಕ್ಕೆ ವಿಶೇಷಣ 
ವಾಗಿರುವುದು. 





ವಿಶ್ವಾ ಇತ್‌- ವಿಶ್ವೇತ್‌-- ಇಲ್ಲಿ ಇತ್‌ ಶಬ್ದವು ನಿವಕಾರಾರ್ಥದಲ್ಲಿ ನ ಪ್ರಟೋಗಿಸಲ್ಪ ಟ್ರ ಡೆ. 
ಸಧಮಾದೇಸು-- ಸಹಮದನಯುಕ್ತಿ (ಷು ಯೆಜೆ ಸ್ಲೇಷು ಸ್ಫೋತುಂ | ಸಹ ಮಾಡ್ಯಂತಿ ಏಸು ಎಂಬ 
ವ್ಯತ್ಪಶ್ರಿಯಿಂದ ಸಧೆಮಾದ ಎಂಬ ಶಬ್ದವು ಯಜ್ಞಾರ್ಥವನ್ನು "ಕೊಡುವುದು. ಹೋತ್ಸ, ಉದ್ದಾತೃ ಇವರೊಡನೆ 
| ಯಜಮಾನನು ದೀಕ್ಷಾಬದ್ಧನಾಗಿ ಮಾಡುವ ಕರ್ಮವು ಯಾಗವಾದ್ದರಿ೧ದ ಸಧಮಾದಶಬ್ದವು ಯಜ್ಜಾರ್ಥದಲ್ಲಿ 
ರೂಢವಾಗಿದೆ. 





| ಅ. ೧. ಆ೯ವ.೧ಂ) |  ಖುಗ್ವೇದಸೆಂಹಿತಾ | | 183 


pa 





ನ 





ಗ್‌ ರಾ ಗಾ 





pe ಮಾ ಗ 





ಚಾಕನ--ದೀಪ್ತಿ, ಕಾಂತಿ, ಗತಿ, ಈ ಅರ್ಥಗಳುಳ್ಳ ಕನ ಧಾತುವಿನಿಂದ ಫಿಪ್ಪುನ್ನ ನಾದ. ಈ ಶಬ್ದವು 
ಕಾಂತೃರ್ಥವನ್ನು (ತಿಳಿಯುತ್ತೆ ನೆ) ಕೊಡುವುದು. 


ವ್ಯಾಕರಣಪ್ರಕ್ರಿಯಾ 


ಜಾನೀಹಿ-ಜ್ಞಾ ಅವಬೋಧನೆ ಧಾತು. ಕ್ರ್ಯಾಡಿ ರೋಟ್‌ ಮಧ್ಯಮಪುರುಷ ಏಕವಚನದಲ್ಲಿ 
ಆದೇಶವಾಗಿ ಬಂದಿರುವ ಹಿಗೆ ಅಪಿತ್ವ ಹೇಳಿರುವುದರಿಂದ ಜರಿತ್ವ್ಯ ಬರುತ್ತದೆ. ಅದರಿಂದ ವಿಕರಣಕ್ಕೆ ಈಹ. 
ಲೃಘೋಃ ಸೂತ್ರದಿಂದ ಕತ್ರ ಬರುತ್ತದೆ. ಜ್ಞಾ, ಜನೋರ್ಜಾ (ಪಾ. ಸೂ- ೬-೩-೭೯) ಎಂಬುದರಿಂದ ಧಾತು 
ನಿಗೆ ಜಾ ಎಂಬ ಆದೇಶಬರುತ್ತದೆ.. ಜಾನೀಹಿ ಎಂದು ರೂಪವಾಗುತ್ತದೆ. ಇಲ್ಲಿ ಹ್ವಾದೀನಾಂ ಹ್ರಸ್ತಃ ಎಂದು 
ಕಾ ತ್ರ್ಯದ್ಯಂತರ್ಗಣ ಪ್ವಾದಿಗಳಿಗೆ ಹಸ್ತವು ವಿಹಿತವಾಗಿದೆ. ಪ್ವಾದಿಯ ನಿವ್ಸತ್ತಿ ಯಲ್ಲಿ ಮತಾಂತರವಿಜಿ. ಪ್ಲೀಗತೌ 
ಎಂಬ ಧಾತುವಿ ನಲ್ಲಿ ವೃತ್‌ಕರಣ ಮಾಡಿರುವುದರಿಂದ ಪ್ವಾದಿಯು ಥಿವೃತ್ತವಾಯಿತು (ಮುಗಿಯಿತು) ಎಂದು 
ಕೆಲವರ ಮತ. ಇನ್ನು ಕೆಲವರು ಅಲ್ಲಿರುವ ವೃತ್‌ಕರಣವು ಕೇವಲ ಲ್ವಾದಿಗಳಿಗೆ ಮಾತ್ರ. ಪ್ವಾದಿಯು 
ಮುಂದೆಯೂ ಅನುವೃತ್ತವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಆಗ ಎರಡೆನೆಯವರೆ ಮತದಲ್ಲಿ ಮುಂದೆ 
ಪಠಿತವಾಗಿರುವ ಜ್ಞಾ ಧಾತುವೂ ಪ್ರಾದಿಯಲ್ಲಿ ಸೇರಿರುವುದರಿಂದ ಜಾಡೇಶಬಂದಾಗ ಪ್ರಸ್ವವು ಪ್ರಾಪ್ತವಾಗುತ್ತದೆ. 
ಆಗ ಉಕ್ತರೂಹವು ಆಗಲಾರದು. ಹೀಗೆ ಪೂರ್ವಸಕ್ಷನು ಪ್ರಾ ಪ್ರವಾದಕೆ ಜ್ಞಾ ಜನೋರ್ಜಾ ಎಂದು ಸೂತ ಶ್ರದಲ್ಲಿ 
ದೀರ್ಥಫಘಓತವಾಗಿ ಉಚ್ಚಾರಣ ಮಾಡಿರುವುದರಿಂದಲೇ ಹ್ರಸ್ತ್ರ ಬರುವುದಿಲ್ಲ ಎಂದು ಹೇಳಬೇಕು. ಇಲ್ಲವಾದರೆ 
ದೀರ್ಫೋಚ್ಚಾರಣೆಯು ವ್ಯರ್ಥವಾಗುತ್ತದೆ. ದೀರ್ಥ್ಫೋಚ್ಚಾರಣೆಗೆ ಜನೀ ಪ್ರಾದುರ್ಭಾವೆ ಎಂಬ ಧಾತುವಿನಲ್ಲಿ 
ಚಾರಿತಾರ್ಥ್ಯ ಬರುತ್ತದೆ. ಅದು ಕ್ರಾೃದಿಯಲ್ಲವಷ್ಟೆ ಎಂದು ಶಂಕಿಸಬಾರದು. ಅಲ್ಲಿ ದೀರ್ಥೆ ಹೇಳದಿದ್ದರೂ 
ಬಾಧಕನಿಲ್ಲ. ಹ್ರಸ್ವಾದೇಶ ಹೇಳಿದರೂ ಅತೋದೀರ್ಥೊೋ ಯಣ? ಎಂಬ ಸೂತ್ರದಿಂದ ಶೈನ್‌ ಪರದಲ್ಲಿರು 
ವುದರಿಂದ ದೀರ್ಫ್ಥ ಬರುತ್ತದೆ. ಆದುದರಿಂದ ಸೂತ್ರದಲ್ಲಿ ದೀರ್ಫೊೋಚ್ಸಾರಣೆಯು ವ್ಯರ್ಥವಾಗುವುದರಿಂದ 
ಪ್ರಾದಿಯಾದರೂ ಇಲ್ಲಿ ಮಾತ್ರ ಹ್ರೆಸ್ಟ ಬರುವುದಿಲ್ಲ ಎಂದು ಸಿದ್ಧ ವಾಗುತ್ತದೆ. ಮೊದಲನೇ ಪಕ್ಷದಲ್ಲಿ ಆ ಶಂಕೆಗೆ 
ಅವಕಾಶವೇ ಇಲ್ಲ. ಪ್ಲೀ ಗತೌ ಎಂಬುದರ ಮುಂದೆ ಈ ಧಾತುವು ಪಠಿತವಾಗಿದೆ. 


ಬರ್ಹಿಸ್ಮೆತೆ-- ಬರ್ತಿ: ಅಸ್ಯ ಅಸ್ತಿ ಇತಿ ಬರ್ಜಿಷ್ಮಾನ್‌ ತಸ್ಮೈ ಬರ್ಹಿಷ್ಮತೆ ಮತುಪ್‌ ಪರದಲ್ಲಿರು 
ವಾಗ ಸದಸಂಜ್ಞಾ ಇರುವುದರಿಂದ ಬರ್ಜಿಸ್‌ ಎಂಬಲ್ಲಿ ಪದಾಂತ ಸಕಾರಕ್ಕೆ ರುತ್ವಾದಿಗಳು ಪ್ರಾ ಣ್ರನಾಗು ತ್ತವೆ. 
ತೆಸೌ್‌ಮತ್ವರ್ಥೆ ಎಂಬುದರಿಂದ ಮತುಪ್‌ ಪರದಲ್ಲಿರುವಾಗ ಸಾಂತವಾದುದರಿಂದ ಭ ಸಂಜ್ಞೆಯನ್ನು ಹೊಂದು. 
ತ್ತದೆ. ಆದುದರಿಂದ ರುತ್ವ ಜಸ್ತ್ಪಗಳು ಬರುವುದಿಲ್ಲ. ಷತ್ತೆದಿಂದ ಬರಿಷ್ಮತೆ ಎಂದು ರೂಪವಾಗುತ್ತದೆ. 

ರಂಧಯು--ರಧ ಏಂ ಸಾಸಂರಾಧ್ಯೋಃ ಧಾತು. ಆರನೇ ಮಂತ್ರದಲ್ಲಿ ವ್ಯಾಖ್ಯಾತವಾಗಿದೆ, 

ಶಾಸತ್‌--ಶಾಸು ಅನುಶಿಷ್ಟೌ ಧಾತು ಅದಾದಿ. ಲಟ॥ಶತೃಶಾನಚಾ ಸೂತ್ರದಿಂದ ಶತ್ಛೃ ಪ್ರತ್ಯಯ 
ಬರುತ್ತದೆ. `ಅದಿಪ್ರಭ್ಛತಿಭ್ಯಃಶಪೆಃ ಎಂಬುದರಿಂದ ವಿಕರಣದ ಶನಿಗೆ ಲುಕ್‌ ಬರುತ್ತದೆ. ಶಾಸಶ್‌ ಎಂದು 
ರೂಪವಾಗುತ್ತದೆ. ಜಕ್ಷಿತ್ಯಾದಯೆಃ ಷಟ್‌ (ಪಾ. ಸೂ. ೬-೧-೬) ಜಕ್ಷಿತಿ ಮುಂತಾದ ಏಳು ಧಾತುಗಳಿಗೆ 
(ದ್ವಿತ್ವಬಾರದಿದ್ದರೂ) ಅಭ್ಯಸ್ತಸಂಜ್ಞೆಯ ಬರುತ್ತದೆ. ಆದುದರಿಂದ ಉಗಿತ್ತಾದುದರಿಲಂದ ನುನುಕ ಪ್ರಾನ 
ವಾದರೆ ನಾಭ್ಯಸ್ತಾ ಚ್ಛೆ ಶು (ಪಾ. ಸೂ. ೭-೧-೭೮) ಎಂಬುದರಿಂದ ನುಮಿಗೆ ಸ್ರಕಿಷೇಧ ಬರುತ್ತದೆ. ಅಭ್ಯಸ್ತಾ- 


ನಾಮದಿ: (ಸಾ. ಸಾ ೬-೧-೧೮೯) ಎಂಬುದರಿಂದ ಇದಕ್ಕೆ ಅಭ್ಯಸ್ತ ಸಂಜ್ಞೆ ಹೇಳಿರುವುದರಿಂದ ಅಮ್ಯುದಾತ್ತ. 
ಸ್ವರ ಬರುತ್ತದೆ. | 


184 ಸಾಯಣಭಾನ್ಯಸಹಿತಾ : [ ಮಂ. ೧. ಅ. ೧೦. ಸೂ. ೫೧. 





Ne ಗಿರಾ NAT, 





ಗ ಗಗ A ಹ 





ಶಾಕೀ--ಶಕ್ಷೃ ಶಕ್ತೌ ಧಾತು ಸ್ವಾದಿ. ಭಾವಾರ್ಥದಲ್ಲಿ ಭರ್‌ ಪ ್ರತ್ಯಯೆ ಬರುತ್ತದೆ. ಇತ್ತಾ 
ದುದರಿಂದ ಆತಉಪಧಾಯಾಃ ಸೂತ್ರದಿಂದ ಧಾತುವಿನ ಅಕಾರಕ್ಕೆ ವೃ ದ್ಧಿ ಬರುತ್ತದೆ. ಶಾಕ ಎಂದು ರೂಪ 
ವಾಗುತ್ತದೆ. ಶಾಕಂ ಅಸ್ಯ ಅಸ್ತೀತಿ ಶಾಕೀ. ಮತ್ನ ರ್ತಿ ಅತ ಇನಿತನಾ ಸೂತ್ರದಿಂದ ಇನಿ ಪ್ರತ್ಯಯ 
ಬರುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ರ ವ್ರ ಪ್ರವಾದಕೆ ವ್ಯತ್ಯಯದಿಂದ ಛಂದಸ್ಸಿನಲ್ಲಿ ಆದ್ಭುದಾತ್ಮ 
ಸ್ವರಬರುತ್ತದೆ. ಅಥವಾ ವೃಷಾದಿಯಲ್ಲಿ ಇದನ್ನು ಮಾಡುವುದ ವೃಸಾದೀನಾಂಚೆ (ಪಾ. ಸೂ. 
೬-೧-೧೦೩) ಎಂಬುದರಿಂದ ಅದ್ಯವಾತ್ರ ಸ್ವರಬರುತ್ತದೆ. 


ವಿಶ್ವಾ ಕಾ ವಿಶ್ವಾಸಿ, ತಾನಿ ಎಂದು ರೂಪವು. ಛಂದಸ್ಸಿ ನಲ್ಲಿ ನಪುಂಸಕದ ಬಹುವಚನಾದೇಕ ಶಿಗೆ 
ಶೇಶೃ ಂಡೆಸಿ ಬಹುಲಂ: ಸೂತ್ರದಿಂದ ಲೋಪಬರುತ್ತದೆ. ಆಗ ಎರಡು ಶಬ್ದಗಳ ರೂಪವು ವಿಶ್ವಾ ತಾ, ಎಂದ 
ಆಗುತ್ತದೆ.. 


`ಸಧಮಾಜೇಟು- ಸಹ ಮಾಡ್ಯಂತೆ ವಿಷು ಇತಿ ಸದಮಾದಾಃ ಯಜ್ಞಾಃ ಯಜ್ಞ ಗಳಲ್ಲಿ ಎಲ್ಲರೂ 
ಸಂತೋಷಗೊಳ್ಳುತ್ತಾರೆ ಎಂದು ಭಾವ. ಅಧಿಕರಣಾರ್ಥದಲ್ಲಿ ಹರ್ಷಾರ್ಥಕ ಮದಧಾಶುನಿಗೆ ಫೇರ್‌ ಪ್ರತ್ಯಯ್ನ 


ಬರುತ್ತದೆ. ಅಕಾರಕ್ಕೆ ವೃದ್ಧಿ ಬಂದರೆ ಮಾದ ಎಂದು ರೂಪವಾಗುತ್ತದೆ. ಆದರೆ ಇಲ್ಲಿ ಒಂದು ಫೂರ್ವ ಪಕ್ಷವು ಪ್ರಾಸ್ಮ 
ವಾಗುತ್ತದೆ.  ಉನಸರ್ಗ ಭಿನ್ನವಾದ ಪದವು ಉಪಸದವಾಗಿರುವಾಗ ಮದಧಾತುವಿಗೆ ಮದೋನುಪಸರ್ಗೆ 
(ಪಾ. ಸೂ. ೩-೩-೬೭) ಎಂಬುದರಿಂದ- ಘಳಿಗೆ ಅನವಾದವಾಗಿ ಅಪ್‌ ಪ್ರತ್ಯಯ ಬರುತ್ತದೆ. ಹೀಗಿರುವಾಗ 
ಫೆಇಠಿನಿಂದ ರೂಪನಿಷ್ಟ ತ್ರಿ ಹೇಗೆ ಅಗುತ್ತದೆ? ಎಂದರೆ ಇದಕ್ಕೆ ನಾವು ಧಾತುವ್ನಕ್ತಿಯಲ್ಲಿಯೇ ಸಮಾಧಾನ 
ಹೇಳಿರುತ್ತೆ ವೆ, ವ್ಯಧಜಶೋರನುಖೆಸೆರ್ಗೆ (ಪಾ. ಸೊ. ೩-೩-೬೧) ಎಂಬ ಸೂತ್ರವು ಇದರ ಹಿಂದಿ ಪಠಿತವಾಗಿದೆ, 


೨. ಅಲ್ಲಿಯೂ ಅಪ್‌ ಪ ಶ್ರತ್ಯಯವನ್ನು ವಿಧಾನಮಾಡುತ್ತಾ ಕೆ. ಹೀಗಿರುವಾಗ ಮದ ಧಾತುವನ್ನು ಅಲ್ಲಿಯೇ ಸೇರಿಸಿದರೆ 


ಲಾಘೆನವಾಗುತ್ತ ದೆ, ಅದನ್ನು ಬಿಟ್ಟು ಮದೋನುಸೆಸರ್ಗೆ ಎಂದು ಬೇಕಿ ಯೋಗೆಮಾಡಿರುವುದರಿಂದ ಈ ಮದ 
ಧಾತುವಿಗೆ ಫ್‌ ಪ್ರತ್ಯಯವೂ ಪಾಕ್ಟಿಕವಾಗಿ ಬರುತ್ತದೆ ಎಂದು ಜ್ಞಾ ಓತವಾಗುತ್ತದೆ ಎಂದು ನ್ಯಾಸಕಾರರು 
ಪ್ರತಿಪಾದನಮಾಡಿರುತ್ತಾರೆ. ಇದನ್ನೇ ಧಾತುವೃತ್ತಿಯಲ್ಲಿ ಹೇಳಿರುತ್ತೇವೆ.. ಆದುದರಿಂದ ಪಾಕ್ಷಿಕವಾದ ಘೌಬ್‌ನಿಂದ 
_ ಇಷ್ಟರೂನ ಸಿದ್ಧಿಯಾಗುತ್ತದೆ. ಸಧಮಾದಸ್ಥಯೋಶೃಂದೆಸಿ (ಪಾ. ಸೂ. ೬-೩-೯೬) ಎಂಬುದರಿಂದ ಸಹ 
ಎಂಬುದಕ್ಕೆ ಸಧ ಆದೇಶ ಬರುತ್ತದೆ. ಸಪ್ತಮಿಯಲ್ಲಿ ಸಥೆನಾದೇಷು ಎಂದು ರೂಪವಾಗುತ್ತದೆ. 


| ಚಾಕನ--ಕನ ದೀಪ್ತಿ ಕಾಂತಿಗಕಿಸು ಧಾತು. ಇಲ್ಲಿ ಕಾಂತ್ಯರ್ಥದಲ್ಲಿ ಪ್ರಯುಕ್ತ ವಾಗಿರುತ್ತದೆ. 
ಛಂದೆಸಿ ಲುಜ" ಲಜ್‌ಲಿಟಃ ಎಂಬುದರಿಂದ ವರ್ತಮಾನಾರ್ಥದಲ್ಲಿ ಲಿಟ್‌ ಬರುತ್ತದೆ. ಲಿಟ್‌ ಉತ್ತಮಪುರುಷ 
ಏಕವಚನಕ್ಕೆ ಇಲ್‌ ಆಡೇಶ ಬರುತ್ತದೆ. ಧಾತುವಿಗೆ ದ್ವಿತ್ವ ಹಲಾದಿಶೇಷ ಅಭ್ಯಾಸಚರ್ಶ್ವಗಳು ಬಂದರೆ ಚಕನ 
ಎಂದು ರೂಪವಾಗುತ್ತದೆ. ಣಲ್‌ ಣಿತ್ತಾದುದರಿಂದ ಧಾತುವಿಗೆ (ಉಪಥೆಗೆ) ದ್ವಿತ್ವವು ಪ್ರಾ ಸ್ತ ವಾದಕೆ ಣಲುತ್ತೆ ಮೋ 
ವಾ (ಪಾ.ಸೂ. ೭-೧೯೧) ಉತ್ತಮಪುರುಷದ ಣಲ್‌ ವಿಕಲ್ಪವಾಗಿ ಣಿತ್ತಾಗುತ್ತಡೆ ಎಂಬುದರಿಂದ ಇಲ್ಲಿ ಚಿತ್ವೆ ಇಲ್ಲ 
ದಿರುವಾಗ ವೃದ್ಧಿಯು ಬರುವುದಿಲ್ಲ. ತುಜಾದೀನಾಂ ದೀರ್ಫೋಭ್ಯಾಸಸ್ಯ ಎಂಬುದರಿಂದ ತುಜಾದಿಯಲ್ಲಿ. 
ಇದು ಸೇರಿರುವುದರಿಂದ ಅಭ್ಯಾಸಕ್ಕೆ ದೀರ್ಫೆ ಬರುತ್ತದೆ. ಚಾಕನ ಎಂದು ರೂಪವಾಗುತ್ತದೆ. 


'ಅ. ೧. ಅ.೪. ವ. ೧೦, ] 1 ಖಗೇದಸಂಹಿತಾ . ೩85 


ನ ಶಬ ಸ ಬಂಡ ಫು ನ ಗಟ 





॥ ಸಂಹಿತಾಪಾಠಃ ॥ 


ಅನುವುತಾಯ ರಂಥಯನ್ನಪವ್ನ ಪ್ರತಾನಾಭೂಬ್ಷರಿಂದ್ರ॥ ಶ್ನಥಯನ್ನನಾ- 
ಭುವಃ | 

| |} |] | 

ವೃದ್ಧಸ್ಯ ಜದ್ವರ್ಧತೋ ದ್ಯಾ 


ನಾನೋ ವಮ್ರೋವಿ ಜಘಾನ 


ಲಿ 
ರ್ಜ 
Ys 
MM 


] 
ಸಂದಿಹ | ೯॥ 
| ಪದಸಾಠಃ ॥ 
| ] | 
ಅನುತವ್ರತಾಯೆ ! ರಂಧೆಯನ್‌ ! ಅಪಃವ್ರತಾನ್‌ | ಆಭೂಭಿಃ ! ಇಂದ್ರಃ! 


1 1 
ಶ್ಚಥಯನ್‌ | ಅನಾಭುವಃ | 


2೨ 


ಗ | | 
ವೃದ್ಧಸ್ಯ | ಚಿತ್‌ ! ವರ್ಧತಃ! ದ್ಯಾಂ | ಇನಕ್ತತೇ! ಸ್ತವಾನಃ ! ವಮ್ರಃ | ಜಘಾನ 


| | 
ಸಂಕದಿಹಃ ॥1 ೯: 


| ಸಾಯಣಭಾಷ್ಯೆಂ ॥| 


ಯೆ ಇಂಡ್ರೊ ಆನುವ್ರ ತಾಯಾನುಕೂಲಕರ್ಮಣೇ ಯೆಜಮಾನಾಯಾಪವ್ರತಾನಪಗತಕ- 
ರ್ಮಣೋ ಯ ಜಮಾನಾನ್‌ ರಂಧಯನ" ಹಿಂಸಯೆನ್ಪಶೀಕುರ್ವನ್ಹೂ ತಥಾಭೂಭಿಃ | ಆಭಿಮುಖ್ಯೇನ ಭೆವಂ- 
ತೀತ್ಯಾಭುವಃ ಸ್ತೋತಾರಃ | ಶೈರನಾಭುವಸ್ತದ್ಧಿಸರೀತಾನ್‌ ಶ್ಲಥಯನ್ನಿಂಸಯಸ್ವರ್ಕೆತೇ | ವೃದ್ದಸ್ಯ ಚಿಪ್ಪ- 
ರ್ಧಶಃ ಪೂರ್ವಂ ವೃಷ್ಣಸ್ಯಾಪಿ ಸುನರ್ವರ್ಧಮಾನಸ್ಯ ದ್ಯಾನಿಂನಸ್ತತೆಃ ಸ್ವರ್ಗಂ ವ್ಯಾಪ್ನುವಶಸ್ತೆ ಸ್ಕೇಂದ್ರೆಸ್ಯ 
ಸ್ನವಾನಃ ಸ್ತುತಿಂ ಕುರ್ನಾಹೋ ವಮ್ರಃ ಸ್ತುತ್ಯುದ್ಧಿರಣಶೀಲ ಏಿತೆತ್ಸಂಜ್ಞಕ ಯುಷಿಃ ಸಂದಿಹಃ ಸಮ್ಯಗು- 
ಪಚಿತಾ ನಲ್ಮೀಳವಸಾನಿ ಜಘಾನೆ | ಇಂದ್ರೇಣ ಸೆರಿಹೃತಾಂಶರಾಯಃ ಸನ್ಫೃಥಿನ್ಯಾಃ ಸಾರಭೂತಂ ವಲ್ಮೀ- 
ಕವಪಾಲಕ್ಷಣಂ ಯಜ್ಞ ಸಂಭಾರಮಾಹಾರ್ಷೀದಿಶೈರ್ಥ: | ತಥಾ ಚೆ ಶಾಖಾಂತರೇ ಸಮಾಮ್ನಾತೆಂ | 
ಯಡ್ವಲ್ಮೀಕೆನ ಸಾಸಂಭಾರೋ ಭವತಿ ಊರ್ಜಮೇವ ರಸಂ ಪೃಥಿವ್ಯಾ ಅನರುಂಥೇ | ತೈ. ಬ್ರಾ. ೧-೧-೩- 
೪ | ಇತಿ | ಅನುವ್ರತಾಯೆ | ಅನುಕೂಲಂ ವ್ರತಂ ಯೆಸ್ಯೆ | ಬಹುಪ್ರೀಹೌ ಸೂರ್ವಪದಸ್ರ ಸೃತಿಸ್ಟರತ್ವಂ 
ಶ್ಲಥೇಯನ" | ಶೃಫ ಹಿಂಸಾಯಾಂ | ಜೆಚಿ ಫಬಾದಿತ್ತಾನ್ಮಿತ್ತೀ ಮಿತಾಂ ಪ್ರಸ್ತ. ಹ್ರಸ್ತತ್ವಂ | 
ವರ್ಥತಃ। ವ್ಯತ್ಯಯೇನ ಸರಸ್ಮೈಸದಂ | ಇನಪ್ಲತೆಃ | ನಕ್ಷ ಗೆತೌ!| ಇಕಾಶೋಪಚನೆಶ್ಚಾ ಸ | ಯದ್ದಾ! 

24 | 


186 ' ಸಾಯೆಣಭಾಸ್ಯಸಹಿತಾ [ಮಂ. ೧. ಆ. ೧೦. ಸೂ. ೫೧: 


| 


ಹ ಫಾ ಲ್‌ ಬ್ಬ ್ಪ್ಥ್ಪ ಚ [ಠಿ K K ಮ 
ಸಮೋ ನ ರಾ 
ಇ 


ಇನಸ್ಸತಿರ್ಗತೈರ್ಥಃ | ಪ್ರಕೃತ್ಯಂತರಮನ್ವೇಸ್ಟವ್ಯಂ | ಸ್ತವಾನಃ | ಸೆಮ್ಯಾನಚ್‌ ಸುವಃ | ಲು. ೨-೮೯1 
ಇತಿ ಸ್ತೌತೇರ್ಬಹುಲನವಚೆನಾಸ್ಸಿರುಸಸದಾಡೆಪ್ಯಾನಜ್‌ಪ್ರೆತ್ಯಯೆಃ ವೃತ್ಯಯೇನಾದ್ಯುದಾತ್ತತ್ವಂ | ಜಘಾ- 
ನ! ಅಭ್ಯಾಸಾಚ್ಲೇತೈಭ್ಯಾಸಾಮುತ್ತೆರಸ್ಯೆ ಹಂಶೇರ್ಹಕಾರಸ್ಯ ಕುತ್ವಂ | ಸಂದಿಹಃ | ದಿಹ ಉಸಚಿಯೇ | 
ಸೈತ್ಯಲ್ಯುಖೋ ಬಹುಲನಿತಿ ಬಹುಲನಚೆನಾತ್ಕರ್ಮಣೆ ಕ್ವಿಸ್‌ | ಕೈಷುತ್ತರಸೆದಸ್ರೆ ಕೃತಿಸ್ವರತ್ವಂ ॥ 


| ಪ್ರತಿಸದಾರ್ಥ ॥| 


ಇಂದ್ರೆ$--ಇಂದ್ರನು | ಅನುವ್ರತಾಯೆ- ಅನುಕೂಲನಾಡ ಯಜ್ಚಕರ್ಮಗಳಷ್ನು ಮಾಡುವ ಯಜ 
ಮಾನೆನಿಗಾಗಿ | ಅಪೆವ್ರರ್ತಾ--ಯಜ್ಞರಹಿತರಾದ ಕರ್ಮಭ್ರಷ್ಟರನ್ನು | ರಂಧರ್ಯ--ನಿಗ್ರಹಿಸಿ ವಶಮಾಡಿ 
ಕೊಂಡು (ಮತ್ತು) | ಅಭೂಭಿಃ- ಅಭಿಮುಖವಾಗಿ ಸ್ತೋತ್ರಮಾಡುವ ಭಕ್ತರಿಂದ! ಅನಾಭುವಃ.. ಪೂಜಾ 
ರಹಿತರನ್ನು | ಶ್ಲಫೆರ್ಯೆ-- ಹಿಂಸೆಪಡಿಸುತ್ತಾ (ನೆಲಸಿದ್ದಾನೆ) | ವೃದ್ಧಸೈ ಚಿದ್ವರ್ಧತಃ-.-ಹಿಂದೆ ವೃದ್ಧಿ ಹೊಂದಿ 
ದರೂ ಪುನಃ ಪ್ರನೈದ್ಧನಾಗುತ್ತಿರುವ (ಮತ್ತು) | ದ್ಯಾನಿನಸ್ತತೆೇ-ತ್ರರ್ಗವನ್ನೆಲ್ಲಾ ವ್ಯಾಪಿಸಿರುವ ಆ ಇಂದ್ರನ 
ಸ್ತವಾನೆಃ--ಸ್ರೋತ್ರಮಾಡುತ್ತಿರುವ | ವಮ್ರಃ--ನಮ್ರನೆಂಬ ಖುಹಿಯು | ಸೆಂದಿಹ8. ಚೆನ್ನಾಗಿ ಶೇಖರಿತ 


md 


"ಗಳಾದ ಯಜ್ಞಸಂಭಾರೆಗಳನ್ನು | ನಿಜಘಫಾನ-ಅಸಹೆರಿಸಿದನು | 


॥ ಭಾವಾರ್ಥ ॥ 


ಇಂದ್ರನು ಯಜ್ಞ ಕರ್ಮಗಳನ್ನು ಮಾಡುವ ಯಜಮಾನನಿಗೋಸ್ಕರ ಯಜ್ಞರೆಹಿ ತರಾದ ಕರ್ಮಭ್ರೆಷ್ಟ 
ರನ್ನು ನಿಗ್ರಹಿಸಿ ನಶಮಾಡಿಕೊಂಡು ತನ್ನ ಅಭಿಮುಖನಾಗಿ ತನ್ನನ್ನು ಸ್ತೋತ್ರಮಾಡುವೆ ಭಕ್ತರಿಂದ ಪೊಜಸ 
'ರಹಿತರಾದನರನ್ನೆಲ್ಲಾ ಹಿಂಸೆಸಡಿಸುತ್ತ ನೆಲಸಿದ್ದಾರೆ. ಹಂದೆ ವೃದ್ದಿ ಹೊಂದಿದ್ದರೂ ಪುನಃ ಪ್ರನ್ಭದ್ಧ ನಾಗುತ್ತಿರು 
ವವನೂ, ಸ್ಪರ್ಗವನ್ನೆಲ್ಲ ವ್ಯಾಪಿಸಿರುವನನೂ ಆದ ಆ ಇಂದ್ರನನ್ನು ಸ್ಟೋತ್ರನಮಾಡುತ್ತಿರುನ ನಮ್ರನೆಂಬ 
ಯಹಿಯು ಇಂದ್ರನಿಗಾಗಿ ಶೇಖರಿತಗಳಾದ ಯಜ್ಞಸೆಂಭಾರಗಳನ್ನು ಆಪಹರಿಸಿದನು. 


English Translation. 


Indra abides, humbling the neglecters of holy acts in favour of those 
who observe them, and punishing those who turn away from his worship 83೩ 
favour of those who are present with their praise ; Vamra, while praising him 
though old still growing, and spreading through heaven, carried off the 
accumulated (materials of the sacrifice). | 


॥ ವಿಶೇಷ ವಿಷಯಗಳು ॥ 


ಅನುವುತಾಯೆ ಇದು ಅನುಕೂಲಂ ವ್ರತೆಂ ಯಸೈಸಃ ಎಂಬ ವ್ಯೃತ್ಸತ್ತಿಯಿಂದ ಶ್ರುತ್ಯುಕ್ತವಾದ: 
ವಿಧಿಯಂತೆ ಯಾಗಾದಿಗೆಳನ್ನು ನಡೆಸುವ ಯಜಮಾನನಿಗೆ ನಿಶೇಷಣನಾಗಿಕುವುದು. 


ಆ. ೧. ಅ.೪. ವ. ೧೦, ] ಹುಗ್ಬೇದಸಂಹಿತಾ 4 | | 187 


ಕ ಸಂ ಉದ ಸ. PR RN MS - ಮ ಜ್‌ 
ಸ” ಗಾಗ” TT 
ಗ ನ ಯ ಥಿ ನ ಭಾ ಜಾ ಬಫೆ ಪ್ರಾನ ಬು ಪಂ ಸ ಇ ನ ನನ ಗ 





ನ್‌ ಎ 
ಸಾಧಕರಾಗಿ ಗಿಟಾರ್‌ ಇ ಸಬರದ ದಾಸರಾದ 


ಆಭೂಭಿಃ--ಆಭಿಮುಖ್ಯೇತೆ ಭೆವಂತೀತಿ ಅಳುವಃ ಸ್ತೊ ತಾರಃ | ಜೀವತೆಗಳಿಗೆ ಎದುರಾಗಿ, 
ನಂತು ಸ್ತೊ ತ್ರ ಮಾಡುವವರು ಎಂದರ್ಥ. . 13.1 | 


ವೃಷ್ಟಸ್ಯ ಚಿತ್‌ ವರ್ಧತೆಃ ಮೊದಲು ವೃದ್ಧ ನಾಗಿದ್ದ ರೂ (ಲ್ಪ ಬಲವುಳ ಕೈ ವನಾದರೂ) ಮತ್ತಿ ಇತರ. 
ತಳಾ ಕ್ರಿದಿಗಳಿಂದ ವೈ ವ ದ್ಧಿಹೊಂದುತ್ತಿ, ರುವ ಇಂದ್ರ ಎಂಬರ್ಥವು ಇಲ್ಲಿ ಸ್ಪಷ್ಟ ಸ ಪಡುವುದು. 

ಚಿತ್‌ ಎಂಬ ಪದವು ಪುನಃ ಎಂಬರ್ಥದಲ್ಲಿ ಇಲ್ಲಿ ಉಪಯುಕ್ತವಾಗಿದೆ. 

ಡ್ಯಾಮಿನಶ್ಸತೆ-- ದ್ಯಾಂ--ಇನಶ್ಸತೆಃ--ಆಕಾಶದಲ್ಲಿ ಸಂಚರಿಸುವನನು ಅಥವಾ ನೆಲಸಿರುವವನು. 
ಎಂದರ್ಥ. ಇಲ್ಲಿ ನಕ್ಷ ಗತೌ ಎಂಬ ಧಾತುವಿನಿಂದ ಉಂಟಾದ ಇನಕ್ಷತಃ ಎಂಬ ಪದದಲ್ಲಿ ಮೊದಲನೆಯದಾದ. 
ಇಕಾರವು ಛಾಂದಸವಾಗಿ ಬಂದಿದೆ. ವ್ಯಾಕರಣ ನಿಯಮಕ್ಕೆ ಒಳಪಟ್ಟು ಆ' ಅಕ್ಷರವು ಬರುವಂತಿಲ್ಲ. ಅಥವಾ: 
ಗತ್ಯರ್ಥಕವಾದ ಇನಕ್ಷತಿ ಎಂಬ ಬೇರೆ ಪ್ರಕೃತಿಯೇ ಇರಬಹುದೆಂದು ಹೇಳಬೇಕು. 


ವಮ್ರಃ- ಕೇವತಾಸ್ತೊ (ತ್ರ ವನ್ನು ಮತ್ತೆ ಮತ್ತೆ ಹೇಳಬಯಸುವ ಒಬ್ಬ ಖಹಿಯ ಹೆಸರು ಇದು. 
ಈತನು ಇಂದ್ರನನ್ನು ಬಹಳವಾಗಿ ಸ್ತುತಿಸಿ ಸಕಲ ಪ್ರತಿಬಂಧೆಕಗಳನ್ನೂ ಕಳೆದುಕೊಂಡು, ಪೃಥಿವಿಯ ಸಾರ: 


Ne! 
ಇತೂತಮನಾದ ವಲ್ಮೀಳವಪಾಲಕ್ಷಣಭೂತವಾದ ಯಜ್ಞ ಸಾಮಗ್ರಿ ಯೊಂದನ್ನು ಸಂಪಾದಿಸಿಕೊಂಡನು. ಪ ಪೃಥಿವೀ 
ಸಾರವೇ ವಲ್ಮೀಕವಪೆಯು ಎನ್ನುವುದಕ್ಕೆ ಯ್ನಲಿ ಲ್ಮೀಕವಸಾಸಂಭಾರೋ ಭವತಿ ಊರ್ಜಮೇನ ರಸಂ. 


ಸೃೈಥಿನ್ಯಾ ಅವರುಂಥೇ (ಶೈ. ಬ್ರಾ. ೧-೧-೩-೪) ಎಂಬ ಶ್ರುತಿಯು ಪ್ರಮಾಣವಾಗಿದೆ. 


॥ ನ್ಯಾಕರಣಪ್ರಕ್ರಿಯಾ 1 
ಅತುವ್ರತಾಯ--ಅನುಕೂಲಂ ವ್ರತಂ ಯಸ್ಯ ಸಃ ಅನುವ್ರತಃ ತಸ್ಮೈ ಅನುವ್ರತಾಯ. ಬಹು. 
ಪ್ರೀಹಿ ಸಮಾಸ. ಬಹುಪ್ರೀಹೌ ಪ್ರಕೃತ್ಯಾ . ಪೂರ್ವಪದಮ* ಎಂಬುದರಿಂದ ಪೂರ್ವಪದಪ್ರಕ್ಕ ೈತಿಸ್ವರವು: 
ಒರುತ್ತದೆ. | 
ಶ್ನಥೆಯರ೯--ಶಥ ಹಿಂಸಾಯಾಂ ಭ್ರಾಡಿ. ಜಿಜಂತದ ಮೇಲೆ ಶತ ೈಪ್ರತ್ಯಯ ಬರುತ್ತ ಜೆ. ಚರ: 
ಪರದಲ್ಲಿರುವಾಗ ಅತೆಉಪಧಾಯಾಃ ಸಾತ್ರದಿಂದ ಧಾತುನಿನ ಅಕಾರಕ್ಕೆ ವೃದ್ಧಿ ಬರುತ್ತದೆ. ಶ್ಲಾಥಯತ್‌ 
ಎಂದು ರೂನವಾಗುತ್ತದೆ. ಇದು ಭ್ವಾದ್ಯಂತರ್ಗಣಘಟಾದಿಯಲ್ಲಿ ನೀರಿದೆ ಆದುದರಿಂದ ಫಹಖಾಷಯೋ- 
ಪುಂತಃ ಎಂಬುದರಿಂದ ಮಿತ್‌ ಸಂಜ್ಞಾ ಬರುತ್ತದೆ. ಚಿಚ್‌ ಪರದಲ್ಲಿರುವುದರಿಂದ ಮಿತಾಂಪ್ರಸ್ಪೆಃ (ಪಾ. ಸೂ." 
೬-೪-೯೨) ಸೂತ್ರದಿಂದ ಹ್ರಸ್ತ್ರಬರುತ್ತದೆ. ಪ್ರಥಮಾ ಏಕವಚನದಲ್ಲಿ ಸುರ ಸುಲೋಪತಲೋಪಗಳು ಬಂದಕೆ. 
ಶ್ಲ ಥೆಯನ್‌ ಎಂದು ರೂಪವಾಗುತ್ತದೆ. | 
| ವರ್ಷತ:--ವೃಢು ವೃದ್ಧಾ ಧಾತು. ಭ್ಹಾದಿ ಅನುದಾತ್ರೇತ್‌ ವ್ಯತ್ಯಯೋ ಬಹುಲಂ ಎಂಬುದ: 
ದಿಂದ ಪರಸ್ಮೈಷದ ಪ್ರತ್ಯಯ ಬರುತ್ತದೆ. ಶಾನಚಿಗೆ ಬದಲಾಗಿ ಶತೃಪ್ರತ್ಯೈಯ ಬರುತ್ತಡೆ'ಎಂದು ತಾತ್ರರ್ಯ, 
ಷಷ್ಠೀ ಏಕವಚನದಲ್ಲಿ ವರ್ಧತಃ ಎಂದು ರೂಪವಾಗುತ್ತ ದೆ, | | | 
| ಇನಕ್ಷತಃ--ನಕ್ಷ ಗತೌ ಧಾತು, . ವರ್ತಮಾನಾರ್ಥದಲ್ಲಿ ಕತ್ಕಪ್ರತ್ಯಯ ಬರುತ್ತ ಡೆ. ಭಾಂದಸವಾಗಿ. 
ಇ ರಾರವು ಉಪನದವಾಗಿ ಬರುತ್ತದೆ. ಸಸ್ಟ್ರೀ ಏಕವೆಚನರೊಪ. ಅಥವಾ ಇನೆಕ್ಷತಿ ಪಿಇಬುದೇ ಧಾತುವೆಂದು. 


188 3.464 ಸಾಯಣಭಾನ್ಯಸಿತಾ | | [ ಮೇ. ೧. ಅ. ೧೦. ಸೊ. ೫೧ 


NN Te ಬಿದ ರಾ ಗಾರಿ ಟರ ಎ ವಗ ಛಂ ಜಿ ಗ ಎ ಬ ಜಾ ್ಮ್ಸ್ಥ ಎರಾ ಎ ಟೋ ಯ ಸ್ಥೂಪ ಟೂ ಆ ಅ ಪಜ ಚು ೧ರ ೮ 1 
MN TN 


ಸ್ವೀಕರಿಸಬೇಕು. | ಧಾತುಗಣಪಾಕದಲಿ ನೆರಿತವಾಗದಿರುವುದರಿಂದ ಈ ಪ್ರಕೃತಿಯನ್ನು ಅನುಮಾನದಿಂದ 
ತಿಳಿಯಬೇಕು. ಭ್ರಾದಿ, ಚುರಾದಿಗಳು ಆಕೃ ತಿಗಣವಾದುದರಿಂದ ಅವುಗಳಲ್ಲಿ ಸೇರಿಸಬೇಕು ಎಂದು ತಾತ್ಪ ರ್ಯ. 





ಸ್ಪವಾನಃ- ಸ್ಟ್‌ ಸ್ತು ತೌ ಧಾತು. ಅದಾದಿ ಸಮಾನಚ್‌ ಸ್ತುವಃ (ಉ.ಸೂ, ೨.೨೪೬) 
ಸಮ್‌ ಉಸಪದನಾಗಿರುವಾಗ ಈ ಧಾತುವಿಗೆ ಆನಚ್‌ . ಪ್ರತ್ಯಯ ಬರುತ್ತದೆ.  ಬಹುಲಗ್ರ ಹಣವಿರುವುದರಿಂದ 
 ಉಪಪದವಿಲ್ಲದಿದ್ದರೂ ಆನಚ್‌ ಪ್ರತ್ಯಯ ಬರುತ್ತದೆ. ಕೇವಲ ಧಾತುವಿಗೆ ಆನಚ್‌ ಬಂದರೆ ಧಾತುವಿಗೆ ಗುಣವೂ 

ಅವಾದೇಶವೂ ಬರುತ್ತದೆ. ಸ್ತವಾನೆ ಎಂದು ರೂಪವಾಗುತ್ತದೆ. ಪ್ರತ್ಯಯಸ್ತರದಿಂದ ಪ್ರತ್ಯಯಕ್ಕೆ 
ಆದ್ಯುದಾತ್ತವು ಪ್ರಾ ಪ್ರವಾದರೆ ವ್ಯತ್ಯಯದಿಂದ ಅದ್ಯುದಾತ್ತಸ್ವ ರವು ಬರುತ್ತದೆ. 
ಜಘಾನ_ಹನ ಹಿಂಸಾಗತ್ಯೋಃ ಧಾತು ಅದಾದಿ ಲಿಟ್‌ ಪ್ರಥಮಪುರುಷ ಏಕವಚನಕ್ಕೆ ಣಇಲಾದೇಶೆ 
ಬರುತ್ತದೆ. ದ್ವಿತ್ವಹೆಲಾದಿಕೇಷ ಅಭ್ಯಾಸಚಿರ್ತ್ವಗಳು ಬಂದರೆ ಜಹಾನ ಎಂದು ರೂಪನಾಗುತ್ತದೆ. ಅಭ್ಯಾ- 
ಸಾಚ್ಹೆ (ಪಾ. ಸೂ. ೭.೩-೫೫) ಅಭ್ಯಾಸದ ಪರದಲ್ಲಿರುವ ಹೆನಿನ ಹಕಾರಕ್ಕೆ ಕುತ್ತ ಬರುತ್ತದೆ ಎಂಬುದರಿಂದ 
ಹಕಾರಕ್ಕೆ ಆಂತರತಮ್ಯದಿಂದ ಫೆಕಾರ ಬಂದರೆ ಜಘಾನ ಎಂದು ರೂಪವಾಗುತ್ತದೆ. | 

ಸೆಂದಿಹಃ-ದಿಹೆ ಉಷಚಯೆ ಧಾತು ಅದಾದಿ ಕೃತ್ಯಲ್ಯುಖೋ ಬಹುಲಂ (ಪಾ. ಸೂ. ೩-೩-೧೧೩) 
ಎಂಬಲ್ಲಿ ಬಹುಲವಚನವಿರುವುದರಿಂದ ಕರ್ಮಣಿಯಲ್ಲಿ ಕ್ಲಿಪ್‌ ಪ್ರತ್ಯಯ ಬರುತ್ತದೆ. ಕ್ವಿವಿನಲ್ಲಿ ಸರ್ವಲೋಪ 
ವಾಗುತ್ತದೆ. ದ್ವಿತೀಯಾ ಬಹುವಚನದಲ್ಲಿ ಸಂದಿಹ ಎಂದು ರೂಪವಾಗುತ್ತದೆ. ಗೆತಿಕಾರಕೋಸೆಸೆದಾತ್‌- 
ಸೈತ್‌ ಸೂತ್ರದಿಂದ ಕೃದುತ್ತರನದ ಪ್ರಕೃತಿಸ್ವರವು ಬರುತ್ತದೆ... 


| ಸಂಹಿತಾಸಪಾಕಃ ॥ 


1 ಟ್ರ ಹಟ (.. 
ತಕ್ಷದ್ಯತ್ತ ಉಶನಾ ಸಹಸಾ ಸಹೋ ನಿ ರೋದಸೀ ಮಜ್ಮನಾ ಬಾಧತೇ 


'ವಾತಸ್ಯ ನ್ನ ಮಣೋ ಮನೋಯುಜ ಭ್ರ ಪೂರ್ಯಮಾಣಮನ. 
ಹನ್ನಭಿ ಶ್ರವಃ moon 
| ॥ ಪಡಪಾಠಃ ॥ 
ತಕ್ಸತ್‌ | ಯತ! ತೇ | 'ಉಶನಾ | ಸಹಸಾ | ಸಹಃ [ವಿ | ರೋದಸೀ ಇತಿ! 


ಮಜ್ಯಾ | ಬಾಧತೇ | ಶನಃ | 


2 | 
ಆ |ತ್ವಾ! ನಾತಸ್ಯೆ 1 | ನೃ5ಮವ್ತಃ | ಮನ್ತೂಯುಜಃ | ಆ | ಪೂರ್ಯಮಾಣಂ | 


ಅನಹೆನ್‌ | ಅಭಿ! ಶ್ರವಃ ॥ ೧೦. 


-ಅ೧. ಅ.೪.ವ.೧ಂ.] | ಜಗ್ಗೇದಸಂಹಿತಾ . | 189 


MM ಲಲ್‌ ಚ್ಚ್‌ ಕ್ರಾ ಾಾ್ಕುಾಾರ್ಮ್ಮಾರುುುು 


+ ಣ್ಣ ಳಾ ಡಿ 0 (ನ್ನು ANON ಗಿ 
ಸ ಬ ಪ ಫಲ ನಾರಾ ಜಿ ಹಾಣಿ 0೫೫ ರಿಗ 2 ಎ 0ಎ ಎ0 ಕ ಎ ಇ ಇಂ ಂ ಸ ಭಜ ಪಾಸ ್ಸ್ಸಟ್ಟ್ಲ್ಟ್ಬ್ಲಉಲಫ ಅ ರೋೋಲೀೋ ಬೋೂರಖ್ಸಾ`ಾರ್‌್‌್‌ಹ್ಹ  ಹಶಹಸ್ತ್ಚತ್ತ್ಮ್ತುಟುುುುಯಮ$« ಿು ು ು 


| ಸಾಯಣಭಾಷ್ಯಂ || 


ಹೇ ಇಂದ್ರೆ ಯೆದ್ಯ ದೋಶನಾ ಕಾವ್ಯಃ ಸಹಸಾತ್ಮೀಯೇನ ಬಲೇನ ಕೇ ಸಹಸ್ತ ದೀಯೆಂ ಬಲಂ 
-ತೆನ್ಷತ್‌ ತನೂ ಕೈ ತವಾನ್‌ | ಸಮ್ಯಕ್‌ ತೀಕ್ಷ್ಣ ಮಕಾರ್ನೀದಿತೈರ್ಥೆಃ | ತದಾ ಶವಸ್ತೆ ದೀಯೆಂ. ಬಲಂ 
- ಮಜ್ಮನಾ ಸರ್ವಸ್ಯೆ ಶೋಧಕೇನ ಸ ತೈಕ್ಸ್ನೆ ಕನ ರೋಪಸೀ ದ್ಯಾವಾಸೈಥಿನ್ಯಾ ವಿ ಜಾಥತೇ | ತೇ ಬಿಭೀತೆ 
"ಇತ್ಯರ್ಥಃ | ತೆಥಾ ಚಾನ್ಯತ್ರಾಮ್ನಾತೆಂ | ಯಸ್ಯ ಶುಷ್ಮಾದ್ರೋಡಸೀ ಅಭ್ಯಸೇತಾಂ | ಯಗ್ವೇ. ೨-೧೨-೧1 
ಇತಿ | ಯದ್ವಾ | ರೂಡೆಸೀ ಯೆಸ್ಮಾದ್ರೃತ್ರಾದೇರ್ಬಿಭೀತೆಸ್ತೆಂ ಜಾಧತ ಇತ್ಯರ್ಥ: | ಹೇ ನೈಮಣೋ 
-ನೈಷು ರಕ್ಷಿತೆನ್ಯೇಷು ಯಜಮಾನೇಷ್ಟನುಗ್ರಹಬುದ್ಧಿಯುಕ್ತೇಂದ್ರೆ ಆ ಪೂರ್ಯೆಮಾಣಂ ಪೂರ್ವೋಕ್ತೇನ 
'ಬಲೇಕಾ ಸೆಮಂತಾತ್ಪೊರ್ಯೆಮಾಣಂ ತ್ವಾ ತ್ವಾಂ ಮನೋಯುಜೋ ಮನೋನ್ಯಾಪಾರಮಾಶ್ರೇಣ 
“ಯುಕ್ತಾ ವಾಶೆಸ್ಥೆ ವಾಯೋಃ ಸೆಂಬಂಧಿನಃ | ಶದ್ರೆದ್ರೇಗೇನ ಗಚ್ಛೆ ತೆ ಇತ್ಯರ್ಥಃ | ಏನಂಭೂತಾ ಅಶ್ವಾಃ 
ಶ್ರವೋಸಭಿ ಹವಿರ್ಲಸ್ಷಣಮನ್ನಮಭಿಲಶ್ಯಾವಹನ | 'ಅಭಿಮುಖ್ಯೇಕ ಪ್ರಾಸಯಂತು ॥ ಶೆಕ್ಷತ್‌ | ತೆಕ್ತೂ 
ತೃಶ್ರೂ ತನೂಕೆರಣೇ | ಲಜಂ ಬಹುಲಂ ಭಂದಸ್ಯಮಾಜ್ಯೋಗೇಸೀತ್ಯಡಭಾವಃ | 'ಶಪಃ ಹಿಶ್ಚ್ವಾದನು- 
-ದಾಶ್ರಶ್ವೇ ಧಾತುಸ್ವರಃ ಶಿಷ್ಯತೇ। ಉಶನಾ | ವಶ ಕಾಂಶೌ | ವಶೇಃ ಕನಸಿಃ | ಉ. ೪-೨೩೮ | ಇತಿ 
ಕೆನಸ್‌|ಗ ಸೈಹಿಜ್ಯೇತ್ಯಾದಿನಾ ಸಂಪ್ರೆಸಾರಣಂ | ಯದಡುಶನಸ್ಸುರುದಂಶೋಂನೇಹಸಾಂ ಚೆ | ಸಾ. ೭.೧- ೯೪! 
`ಇತ್ಯನಜಾದೇಶಃ | ಸರ್ವನಾಮಸ್ಥಾ ನೇ ಚ! ಪಾ. ೬.೪.೮ | ಇತು ಪಧಾದೀರ್ಫತ್ತೆ ೦ | ಹಲ್ಲಾ ದಿನ- 
'ಲೋಸಾ] ಮಜ್ಮಾನಾ | ಟುಮಸ್ಸೊ ಶುದ್ಧೌ | ಔಣಾದಿಕೋ ಮನಿಸ್ರ ತ್ಯ ಯೆಃ | ನೃಮಣಃ | ಭಂದಸ್ಥ್ಯ. 
:ಜಿವಗ್ರಹಾದಿತಿ ಐತ್ತೆಂ | ಅವಹನ" | ಛೆಂಡೆಸಿ ಲುಜ್‌ ಲಜ್‌ ಲಿಟೆ ಇತಿ ಪ್ರಾರ್ಥನಾಯಾಂ ಲಜ | 


॥| ಪ್ರತಿಪದಾರ್ಥ || 


(ಎಲ್ಲೆ ಇಂದ್ರನೇ) ಯತ್‌ ಯಾನಾಗ | ಉಶನಾ--ಉಶನಸ್ಸು | ಸಹಸಾ-(ತನ್ನ) ಬಲದಿಂದ | 
-ತೇ_-_ನಿನ್ನ | ಸೆಹೆ8- ಬಲವನ್ನು | ತಕ್ಷತ್‌--(ಅತ್ಯಂತ) ಕತೀಕ್ಷ್ಣವಾಗುವಂತೆ ಮಾಡಿದನೋ (ಆಗ) ! ಶವಃ-- 
ನಿನ್ನ ಬಲವು 1 ಮಜ್ಮನಾ- ಎಲ್ಲವನ್ನೂ ಶೋಧಿಸತಕ್ಕ ತೈ ಕ್ಷ ದಿಂದ | ರೋಪಸೀ--ಸೃಥಿವ್ಯಂತರಿಕ್ಷ 
'ಗಳೆರಡನ್ನೂ | ವಿ ಬಾಧತೇ -- ಭಯಸಡಿಸುತ್ತದೆ ( ಅಥವಾ ದ್ಯಾವಾಪೃಥಿನಿಗಳೆರಡನ್ನೂ ಬೆದರಿಸುವ 
ವೃತ್ರನನ್ನೂ ಬೆದರಿಸುತ್ತದೆ) | ನೈಮಣ॥--(ಯಜ್ಞ, ಕರ್ತರಾದ) ಮಾನವರಲ್ಲಿ ಅನುಗ್ರಹೆಬುದ್ದಿಯುಳ್ಳಿ 
ಇಂದ್ರನೇ | ಆ ಪೊರ್ಯಮಾಣಂ (ಇಂತಹ ಬಲದಿಂದ) ಸಂಪೂರ್ಣವಾಗಿ ವ್ಯಾಸ್ತನಾಗುವ | ತ್ವಾ. ನಿನ್ನನ್ನು | 
`ಮನೋಯುಜ8--ಸಂಕಲ್ಪಮಾತ್ರದಿಂದಲೇ ರಥಕ್ಕೆ ಸೇರಿಕೊಳ್ಳ ತಕ್ಕವೂ | ವಾತಸ್ಯೆ--ವಾಯುನಿನ (ವೇಗದಲ್ಲಿ 
'ಶಿಡಬಲ್ಲವೂ ಆದ ಕುದುರೆಗಳು) | ಶ್ರವಃ ಅಭಿ ಹವಿಸ್ಸಿನರೂಪದಲ್ಲಿರುವ ಅನ್ನವನ್ನುದ್ದೇಶಿಸಿ 1 ಆ ಅವರ್ಶ್‌--- 
(ಅದರ) ಅಭಿಮುಖವಾಗಿ ಕರಿತರಲಿ.. 


1 ಭಾವಾರ್ಥ ॥ 


ಎಲೈ. ಇಂದ್ರನೇ, ಉಶನಸ್ಸು ಯಾವಾಗ ತನ್ನ ಬಲದಿಂದ ನಿನ್ನೆ ಬಲವನ್ನು ತೀತ್ಷ್ಣನಾಗುವಂತೆ.. 
-ಮಾಡುವನೋ ಆಗ ಎಲ್ಲವನ್ನೂ ಶೋಧಿಸತಕ್ಕ ತೈಕ್ಷ್ಯದಿಂದ ಕೂಡಿದ ನಿನ್ನ ಬಲವು ಸೃಥಿವ್ಯಂತರಿಕ್ಷಗಳೆರ 
`ಡನ್ನೂ ಬೆದರಿಸುತ್ತಡಿ, (ವೃತ್ರನನ್ನೂ ಬೆದರಿಸುವ ಸಾಮರ್ಥ್ಯವುಳ್ಳದ್ದಾಗಿರುತ್ತದೆ). ಮಾನವರಲ್ಲಿ ಅತ್ಯಂತ 





190 ಸೌಮಣಭಾಸ್ಯಸಹಿತಾ [ ಮಂ. ೧. ಅ. ೧೦. ಸೂ. ೫೧ 


ಹ ವ ಎ MN ಲೋ ಕ ಫಿ ೋ ಮ ಬಿ ಫಲಿ ಟು । ್ಯರಾ ಟ್ಟ ಟ್‌ NN ಒಪರ್ಚುಾಕ ಟರ ಟಫ್‌ ತ ್ಲ್ಲ್ಲ್ರ್ಣಾ್ಷಾಾಾಾಹಹಾಹಷಷ್ಟ್ಮುುರೆ 





ಅನುಗ್ರ ಹಬುದ್ದಿ ಯಳ್ಳ ವನಾದ ಇಂದ ದ್ರನೇ, ಇಂತಹ ಪ್ರಭಾವದಿಂದ ಕೂಡಿದ ನಿನ್ನನ್ನು ಸಂಕಲ್ಪ ಮಾತ್ರ ದಿಂದಲೇ 


ಕ್ಕೆ ಸೇರಿಕೊಳ್ಳ ತಕ್ಕವೂ, ವಾಯುವಿನ ವೇಗದಲ್ಲಿ ಓಡತಕ್ಕವೂ ಆದ ಕುದುರೆಗಳು ಹವಿಸ್ಸಿ ಸರೂ ಸದಲ್ಲಿರುನ 
ಅನ್ನದ ಅಭಿಮುಖವಾಗಿ ಕರೆತರಲಿ, 


೩701181 Translation. 
1! 88088 should sharpen your vigour by his own, then your might 


would terrify by its intensity both heaven and earth. Friend of man, let the 
- will-harnessed horses, with the velocity of the wind couvey you, replete with 


vigour to partake of the sacrificial food. 


1 ವಿಶೇಷ ವಿಷಯಗಳು ॥ 


ಉಶನಾ-- ಉಶನಸ್‌ ಎಂಬುವನು ಕವಿಯ ಸುತ್ರನು, ಅದುದರಿಂದ ಇವನಿಗೆ ಉಕನಾಃ ಕಾವ್ಯ? 
ಎಂಬ ಹೆಸರು ರೂಢಿಯಾಗಿರುವುದು. (ಯ. ಸಂ. ೪-೨೬-೧) ಈ ಉಶನಸ್‌ ಎಂಬುವನು ಒಬ್ಬ ಬಹು ಪುರಾ 
ತನನಾದ ಹಖುಹಿಯು, ಸಾಧಾರಣವಾಗಿ ಕುತ್ಸ, ಮತ್ತು ಇಂದ್ರನೊಡನೆ ಇವನ ಹೆಸರು ಖುಸ್ತೇದದ ಅನೇಕ 
ಖಯಕ್ಕುಗಳಲ್ಲಿ ಖು. ಸಂ. ೧-೫೧-೧೦; ೧-೮೩-೫; ೧-೧೨೧-೧೨; ೪-೧೬-೨; ೬-೨೦-೧೧; ೮-೨೩-೧೭; 
೯-೮೭-೩; ೯-೯೭೭; ೧೦-೪೦-೭ ; ೧-೧೩೦-೯೪ : ೫-೩೧-೮; ೫-೩೪೨೨; ೮.೬.೨೬ : ೧೦-೨೨-೬ ಯಕ್ಕುಗಳೆ 
ಲ್ಲಿಯೂ ಅಥರ್ವವೇದ ೪-೨೯-೬ರಲ್ಲಿಯೂ ಪಠಿತವಾಗಿದೆ. ಅಸುರರು ಡೇವತೆಗಳೊಡನೆ ಯುದ್ದಮಾಡಿದಾಗ 
ಇವನು ಚಸುರರಿಗೆ ಪುರೋಹಿತನಾಗಿದ್ದ ನೆಂದು ತೈ. ಸಂ, ೨-೫-೮.೫ ; ಸಂಚವಿಂಶಬ್ರಾಕ್ಮಣ. ೭-೫-೨೦; 
ಸಾಂಖ್ಯಾಯನಶ್ರೌತಸ ಸೂತ್ರ ೧೪-೨೭-೧ ಇತ್ಯಾದಿ ಸ್ವ ಸ್ಥಳಗಳಲ್ಲಿ ಹೇಳಿದೆ. 


ಮಜ, ಫಾ ಎಲ್ಲವನ್ನೂ ಕಂಡುಹಿಡಿಯುವಂತಹೆ ತೀಕ್ಷ್ಯಸ್ತಭಾವ, ಶುಕ್ರಾಚಾರ್ಯರು ದೇವಸ್ಯೆನ್ಯ 
ವನ್ನು ನಾಶಗೊಳಿಸಲು ಉಪಯೋಗಿಸಿದ ಶಕ್ತಿ ಇದು. 


ಕೋಡಸೀ...-ಭೂಮ್ಯಂತರಿಕ್ಷಗಳು. ಇಲ್ಲಿ ವೃತ್ರಾಸುರನಿಂದ ಪೀಡಿತಗಳಾದ ಭೂಮ್ಯ ಂತರಿಕ್ಷಗಳನ್ನು 
ನೀನ: ರಕ್ಷಿಸು ಎಂದು ಇಂದ್ರನನ್ನು ಪ್ರಾರ್ಥಿಸುವ ಸನ್ನಿವೇಶ ಇದು. ಯಸ್ಯ ಶುಷ್ಮಾದ್ರೋದಸೀ ಅಭ್ಯಸೇಶಾಂ 
(ಖು. ಸಂ. ೨-೧೨: ೧) ಎಂಬ ಶ್ರುತಿಯು ಈ ಅರ್ಥವನ್ನು ಸಮರ್ಥಿಸುವುದು.. 


ತವಃ- ಈ ಪದವು ಬಲ ಅಥವಾ ಸೈನ್ಯಾರ್ಥದಲ್ಲಿ ಇಲ್ಲಿ ಉಪಯುಕ್ತವಾಗಿದೆ. WN 


'ನೃಮ8--ರಕ್ಷಿಸ ಬಡ ಬೇಕಾದ ಯಾಗದೀಕ್ಷಿತರನ್ನು ಅನುಗ್ರ ಹಬುದ್ಧಿ ಯಿಂದ 'ಕಾಪಾಡುವವನು. 
(ಇಂದ್ರ)... 3.4 | | 


ಶತ್ರವಃ ಅಭಿ--ಹನಿರ್ಲಕ್ಷಣಮನ್ನ ಮಭಿಲಸ್ಷ್ಯ | ಇಲ್ಲಿ ವಾಯುವೇಗದಿಂದ ಓಡುವ ನಿನ್ನ (ಇಂದ್ರ ನ) 
ಕುದುರೆಗಳು “ಕತ್ತು ಸಂಹಾರ ಕಾಲದಲ್ಲಿ ಯಜಮಾನರು (ಯಾಗದೀಕ್ಷಿತರು) ಕೊಡುವ. ಹೆವಿಸ್ಥ ಸನ್ನು ಎದುರು : 
ನೋಡುತ್ತಾ ಇಲ್ಲಗೆ ಬಂಲಿ ಎಂದಭಿಪ್ರೂಯವು. | 


ಅ. ೧. ಅ. ೪. ವ, ೧೧. ]. ಖಯಗ್ವೇದಸೆಂಹಿತಾ 191 


॥ ವ್ಯಾಕರಣಪ್ರಕ್ರಿಯಾ |: 


| ತಸ್ಷಿನ್‌ತಕ್ಷೂ ತ್ವಕ್ಷೂ ತನೂಕರಣೇ ಧಾತು. . ಭ್ರಾದಿ ಲಜ್‌ ಪ್ರಥಮಪುರುಷ ವಿಕವಚನರೂಪ. 
ಶಷ್‌ ವಿಕರಣಪ್ರತ್ಯಯ ಬರುತ್ತದೆ. ತಿನಿನ ಇಕಾರಕ್ಕೆ ಲೋಪಬರುತ್ತದೆ. ಬಹುಲಂಛಂದಸ್ಯಮಾಜ್‌- 
ಯೋಗೇಪಿ ಎಂಬುದರಿಂದ ಲಜ್‌ ನಿಮಿತ್ರಕವಾದ ಅಡಾಗಮ ಬರುವುದಿಲ್ಲ. ಶಪ್‌ ಪಿತ್ತಾದುದರಿಂದ ಅನು 
ದಾತ್ರ ಸ್ವರಬರುತ್ತದೆ. ಧಾತೋಃ ಎಂಬುದರಿಂದ ಧಾತುವಿನ ಅಂತೋದಾತ್ತ್ಮಸ್ಪರವೇ ಉಳಿಯುತ್ತದೆ. 


ಉಶನಾ- ವಶ ಕಾಂತ್‌ ಧಾತು ಅದಾದಿ ವಶೇಃಕನಸಿಃ (ಉ. ಸೂ. ೪-೬೭೮) ಎಂಬುವರಿಂದ 
ಕನಸ್‌ ಪ್ರತ್ಯಯ ಬರುತ್ತದೆ. ಕಿತ್ತಾದುದರಿಂದ ಗ್ರಹಿಜ್ಯಾವಯಿ- ಸೂತ್ರದಿಂದ ಸಂಪ್ರಸಾರಣ ಬರುತ್ತದೆ- 
ವಕಾರಕ್ಕೆ ಉಕಾರಬಂದರೆ ಉ--ಅಶ್‌--ಅನಸ್‌ ಎಂದಾಗುತ್ತದೆ ಸಂಪ್ರಸಾರಣದ ಪರೆದಲ್ಲಿರುವ ಅಕಾರಕ್ಕೆ ಪೊರ್ವ 
ರೂಪಬಂದರೆ ಉಶನಸ್‌ ಶಬ್ದವಾಗುತ್ತೆಡೆ. ಪ್ರಥಮಾ ಏಕವಚನ ಪರದಲ್ಲಿರುವಾಗ ಉಶನಸ್‌*ಸ್‌ ಎಂದಿರು 
ವಾಗ ಯಡುಶನಸ್ಸು ರುಜೆಂಸೋನೇಹಸಾಂ ಚ (ಪಾ. ಸೂ. ೭-೧-೯೪) ಅಸಂಬುದ್ಧಿಸ ಸು ಪರದಲ್ಲಿ ರುವಾಗ 
ಯದಂತ ಶಬ್ದಗಳಿಗೂ ಉಶನಸಾದಿಗಳಿಗೂ ಅನಜಾದೇಶೆ ಬರುತ್ತದೆ ಎಂಬುದರಿಂದ ಅನರ್ಜ ಬರುತ್ತದೆ. ಜಂತ್ರಾ 
ದುದರಿಂದ ಅಂತ್ಯಾದೇಶವಾಗಿ ಬರುತ್ತದೆ. ಉಶನನ್‌ ಎಂದಾಗುತ್ತದೆ. ಸರ್ವನಾಮಸ್ಥಾನೇ ಚಾಸಂಬುದ್ಡೌ 
(ಪಾ. ಸೊ. ೬-೪-೮) ಸೂತ್ರದಿಂದ ಸು ಪರೆದಲ್ಲಿರುನಾಗ ನಾಂತದ ಉಪಥೆಗೆ ದೀರ್ಫೆ ಬರುತ್ತದೆ. ಹೆಲ್‌ಜ್ಯಾದಿ 
ಸೂತ್ರದಿಂದ ಸುಲೋಸ ಬರುತ್ತದೆ. ನಲೋಪಃ ಪ್ರಾತಿಸೆದಿಕಾಂಶಸ್ಯ ಸೂತ್ರದಿಂದ ನಲೋನ ಬಂದರೆ 
ಉಶನಾ ಎಂದು ರೂಪವಾಗುತ್ತದೆ. | | 

ಮಜ್ಮನಾ--ಟುಮಸ್ಹೋ ಶುದ್ಡೌ ಧಾತು ತುಡಾದಿ. ಇದಕ್ಕೆ ಉಣಾದಿಸಿದ್ದ ವಾದ ಮನಿ ಸ್ರ 
ಯಪ್ರೆ ಬರುತ್ತ ಜೆ. ಮಸ್‌ ಮನ್‌ ಎಂದಿರುವಾಗ ಸ್ಳೋ ಸಂಯೋಗಾದ್ಯೋ ಸೂತ್ರ ದಿಂದ ಸ ಸಕಾರಕ್ಕೆ ತ 
ಬರುತ್ತದೆ. ತೃ ಶೀಯಾ ಏಕವಚನದಲ್ಲಿ ಮಜ್ಮನಾ ಎಂದು ರೊಸನಾಗುತ್ತದೆ, ' 


ನೃ ಮಣಃ೫ನೇ ಮಂತ್ರ ದಲ್ಲಿ ನ್ಯಾಖಾತವಾಗಿದೆ. 


 ಅವಹೆನ್‌--ವಹೆ ಪ್ರಾನಣೇ ಧಾತು ಭ್ವಾದಿ. ಛಂದಸಿ ಲುಜ್‌ ಲಜ್‌ಲಿಟಿಃ ಎಂಬುದರಿಂದ ಪ್ರಾರ್ಥ 
ನಾರೂಪ ಅರ್ಥದಲ್ಲಿ ಲಜ್‌ ಬರುತ್ತದೆ. ಲಜ್‌ ಪ್ರಥಮನಪುರುಷ ಬಹುವಚನದಲ್ಲಿ ಅವಹೆನ್‌ ಎಂದು ರೂಪವಾ 
ಗುತ್ತದೆ. ಸಿಘಾತಸ್ವರ ಬರುತ್ತದೆ. 


| ಸಂಹಿತಾಪಾಠಃ ॥ 


ಮಂದಿಷ್ಟ ಯದುಶನೇ ಹಾವೆ  ಸಚಾ ಇಂದ್ರೋ ವಚ್ಚೂ, ವಜ್ಯುತರಾಧಿ 
ತಿಷ್ಠ ತಿ ! 

ಉಗ್ಗೊ ತ್ರೀ ಯಯಿಂ ನಿರಪಃ ಸೊ ್ರೀತಸಾಸ್ಕಜದ್ದಿ ಶುಸ್ಥಸ್ಯ ದೃಂಹಿತಾ ನರ- 
ತ್ಪುರಃ | ೧೧॥ 


K $ 


192 ಸಾಯಣಭಾಷ್ಯಸಹಿಶಾ [ಮಂ. ೧. ಆ, ೧೦. ಸೂ. ೫೧. 
& 

ಸ kd 
ರ ಕ ದ್‌ ಇತ. ಎ0... ಎಂದ ಅ ಇಂ ಅಂ A RN ANA, 


'॥ ಪದಪಾಠಃ ॥ 


4 | | 44 | | | (೧. (| 
ಮಂದಿಷ್ಟ ! ಯತ್‌ | _ಉಶನೇ | ಕಾವ್ಯೇ | ಸಚಾ | ಇಂದ್ರಃ! ವಂಶೂ ಅತಿ? 


ನಂಕುಂತರಾ | ಅಧಿ | ತಿಷ್ಠತಿ | 


§ § 8 
ಉಗ್ರಃ | ಯಯಿಂ! ನಃ | ಅಪಃ | ಸ್ರೋತಸಾ! ಅಸೃಜತ್‌ | ನಿ! ಶುಷ್ಮಸ್ಯ' 


ದ್‌ 
ದೃಂಹಿತಾಃ | ಬರಯತ್‌ | ಪುರಃ ॥ ೧೧ 1! 


I ಸಾಯಣಭಾಸ್ಕ o 1 


ಯಡ ದೇಂಪ್ರ ಉಶನೇ ಕಾಮಯಮಾನೇ ಕಾವ್ಯೇ ಸೆಚಾ ಸಹ ಮಂದಿಷ್ಟ ಸ್ತು ತೋಭೂತ್‌ 

ತೆದಾನೀಂ ವಂಕೂ ವಂಕುತೆರಾತಿಶಯೇನ ಕುಟಿಲಂ ಗಚ್ಛ | ಂತಾವಶ್ವಾನಧಿತಿಸ್ಕತಿ 1 ರಥೇ ಸಂಯೋಜ್ಯ 
ತಮಾರೋಹತೀತೃರ್ಥಃ | ಯದ್ದಾ ವಂಕುತರಾತಿಶಯೇನ ವಳ್ರಿಂ ಗೆಚ್ಛೆ ತಿ ರಥೇ ವಂಕೊ ವಕ ಕ್ರೈಗಮನ 
 ಶೀಲಾವಶ್ಶ್‌ ಸಂಯೋಜ್ಯೇತಿ ಯೋಜನೀಯೆಂ | ಉಗ್ರೆ ಉದ್ಲೊ ರಸ್ತ ದೃಶ ಇಂದ್ರೋ ಯೆಯಿಂ: 
ಗೆಮನಯುಕ್ತಾನ್ಮೇಘಾತ್‌ ಸ್ರೊ (ತೆಸಾ ಪ್ಲ ಸ್ರ ನಾಹೆರೂಪೇಣಾ ಸೋ ನಿರಸೃ ಜತ್‌ | 'ಜಲಾಸಿ ಎರಗಮಯೆತ” | ` 
ತಥಾ ಶುಷ್ನಸ್ಯ ಸರ್ವಸ್ಯ ಶೋಷಯಿತುರಸುರಸ್ಯ ದೃಂಹಿತಾಃ ಪ್ರೆವೃದ್ಧಾಃ ಪುರೋ ನಗರಾಣಿ ನಿವಾಸೆ- 
ಸ್ಥಾನಾನಿ ವೈ ನ ರಯತ್‌! ವಿವಿಧಂ ಪೆ ಶ್ರೇರಿತವಾನ್‌॥| ಮುಂಡಿಸ್ಟ | ಮದಿ ಸ ತಿನೋಡಮಡೆಸ್ವಸ ಸ್ಟ ಕಾಂತಿಗತಿಷು! 
ಲುಜು ಬಹುಲಂ ಛಂಡೆಸ್ಕೆಮಾಜಸ್ಯೋಗೇಣ ಪೀತೈಡಭಾವಃ 1 ಉಶನೇ ! ವಶೇರಾಣಾದಿಕಃ ಕ್ಕು ಪ್ರೆತ್ಯಯೆಃ ' 
ಗ್ರಹಿಜ್ಯಾದಿನಾ ಸಂಪ್ರೆಸಾರಣಂ | ಯೋರನಾದೇಶಃ | ಸೆಚಾ | ಷಚೆ ಸೆಮವಾಯೇ | ಸಂಸದಾದಿ.- 
ಲಕ್ಷಣೋ ಭಾವೇಕ್ವಿಷ್‌ |! ಆಜ್‌ಯಾಜಯಾರಾಂ ಜೋಸೆಸೆಂಖ್ಯಾನಂ | ಮ. ೭-೧-೩೯೧! ಇತಿ ವಿಭಕ್ತೇ- 
ರಾಜಾದೇಶಃ | ಸಂಹಿತಾಯಾಂ ಆಜಕೋ ನುನಾಸಿಕಶ್ಚ ೦ಡೆಸಿ! ಪಾ. ೬-೧-೧೨೬. | ಇತಿ ಶಸ್ಯ ಸಾನುನಾ- 
ಸಿಕತ್ವಂ | ವಂಕೊ! ನಂಚು ಗತಾ | ಔಣಾದಿಕ ಉಪ್ಪತ್ಕ ಯಃ | ಬಹುಲವಚನಾತೃುತ್ತಂ | ವಂಕುತರಾ | 
ಅತಿಶಯೇನ ವಂಕೂ ವಂಕುತರಾ | ಸುಹಾಂ ಸುಲುಗಿತಿ ನಿಭಕ್ಕೇರಾಕಾರಃ | ಅತ್ರ.  ಗತಿಸಾಮಾನ್ಯ- | 
ವಾಜಚಿನಾ ಗತಿವಿಶೇಷೋ ಲತ್ಷ್ಯಶೇ ಯಂದಿ:ಂ | ಯಾ ಪ್ರಾಪಣೇ | ಆದೈಗಮಹನಜನ ಇತಿ *ಿಷೆ ಕ್ರತ್ಯಯಃ | 
ಸುಸಾಂ ಸುಪೋ ಭವಂತೀತಿ ಲಿಡ್ತ ದ್ಭ್ರಾ ಪಾತ್‌ ದಿ ್ಸಿರ್ವಚೆನಪ್ರಸ್ವೆತ್ಟೇ | ಆತೋ ಲೋಪೆ ಇಟ ಚೇತ್ಕಾ ಕಾರ 
ಲೋಪಃ। ಪ್ರತ್ಯೇಯಸ್ವರಃ |ಪ ನೆಂಚೆಮ್ಮಾ ಅಮಾದೇಶಃ | ಪೈಂಹಿತಾಃ | ದೃಹಿ ವೃದ್ಧೌ। ಇದಿತ್ತ್ಯಾಾನ್ಸುಮ್‌ | 
ಐರಯೆತ್‌ | ಈರ ಪ್ರೇರಣೇ | ಚೌರಾದಿಕಃ | ಲಜ್ಯಾಡಾಗಮಃ | ಆಭಶ್ಚ (ಸಾ. ಒ.೧- ೯೦ | ಇತಿ ವೃದ್ಧಿಃ || 
| ॥ ಪ್ರತಿಪದಾರ್ಥ ॥ ಸ್ಪ | | 
ಯೆತ್‌ ಯಾವಾಗ | ಇಂದ್ರ&8- ಇಂದ್ರನು | ಶನೇ ಕಾವ್ಯೇ ಸಜಾ ಕವಿಪುತ್ರನಾದ 
ಉಶನಸ್ಸಿನಿಂದ ಸ್ತುತನಾಗಿ | ಮಂಡದಿಷ್ಟ-_ತೃಪ್ತನಾದನೋ (ಆಗ) | ವಂಕೊ ವಂಕುತರಾ-ಅತ್ಯಂತ ಕುಟಿಲ 
ಗಮನವುಳ್ಳ (ಅಶ್ವಗಳಿಂದ ಎಳೆಯಲ್ಲ ಡುವ ರಥವನ್ನು) ಅಥನಾ ವಂಕುತರಾ ನಂಕೂ- ಅತ್ಯಂತ ಕುಟಿಲ. 


ಅ. ೧. ಅ.೪, ಪ ೧೧, ] 0 ಹುಗ್ಯೇದಸಂಹಿತಾ | | 198 


ಗಾ ಸಾ ಅ ಮಾ ವಾ ಖಸಾ ಮುಜ್ರುಮ್ಮ್ಮ್ಮ್ಟ್ಗಟಟು ಚಚ ಜ್‌ 


ವಾಗಿ ಹೋಗುವ (ರಥಕ್ಕೆ) ವಕ್ರಗಮನ ಶೀಲಗಳಾದ (ಕುದುರೆಗಳನ್ನು ಕಬ್ಬ) ಅಧಿ ತಿಹ್ಮತಿ- ಹತ್ತಿ ಶುಳಿತು.. 
ಕೊಳ್ಳುತ್ತಾನೆ | ಉಗ್ರ8--(ಅಂತಹೆ) ಭಯಂಕರನಾದ ಇಂದ್ರನು | ಯೆಯಿಂ-..ಸಂಚರಿಸುವ ಮೇಘದಿಂದ 
ಸ್ಪೋತಸಾ--ಪ್ರವಾಹೆರೂಪವಾಗಿ | ಅಪೆಃ-- ನೀರುಗಳನ್ನು | ನಃ ಅಸ್ಪಜತ್‌. ಹೊರಡಿಸಿ ಹರಿಸಿದನು. ' 
(ಹಾಗೆಯೆ) ಶುಷ್ಣೆಸ್ಫೃ-- ಶುಷ್ಣ ನೆಂಬ ಸರ್ವಶೋಷಕನಾದ ರಾಕ್ಷಸನ | ದೈಂಹಿತಾಃ. ವಿಸ್ತಾರವಾಗಿ ಬೆಳೆದಿ 
ರುವ | ಪುರಃ... ಪಟ್ಟಿ ಣಗಳನ್ನು | ಥಿ ಐರಯ ತ್‌ -ನಾನಾವಿಧವಾಗಿ ಬೆದರಿಸಿದನು..: (ದ್ರಂಸಮಾಡಿದನು). 


॥ ಭಾವಾರ್ಥ ॥ 


ಇಂದ್ರನು ತನಗೆ ಅಭೀಷ್ಟ ವಾದ ಸ್ತೋತ್ರದಿಂದ ತೃಪ್ತನಾದಾಗ ಅತ್ಯಂತ ಕುಟಲಗಮನವುಳ್ಳ ಅಶ್ವ 
ಗಳು ಎಳೆಯುವ ರಥವನ್ನು ಹತ್ತಿ ಕುಳಿತುಕೊಳ್ಳುತ್ತಾನೆ. ಭಸುಂಕರನಾದ ಇಂದ್ರನು ಸಂಚರಿಸುವ ಮೇಘೆ 
ದಿಂದ ಪ್ರವಾಹರೂಪವಾಗಿ ನೀರುಗಳನ್ನು ಹೊರಡಿಸಿ ಹರಿಸಿದನು. ವಿಸ್ತಾರವಾಗಿ. ಬೆಳೆದಿರುವ ಸರ್ವಶೋಸಕ 
ನಾದ ಶುಸ್ಥ ನೆಂಬ ರಾಕ್ಷಸನ ಪಟ್ಟ ಣಗಳನ್ನು ನಾನಾ ವಿಧನಾಗಿ ಹೊಡೆದು ಥ್ಹೆಂಸಮಾಡಿದನು. | 


English Translation. 


When Indra 16 delighted with acceptable hy mins, he ascends Gis car) 
drawn by 1nore and more obliquely- -curveting horses ; fierce, he extracts the. 
water frorn the passing cloud in a torrent) and has overwhelmed the extensive 


cities of Sushna. 
1 ವಿಶೇಷ ವಿಷಯಗಳು || 


ಸಚಾಈ ಶಬ್ದವು ಸಹಾರ್ಥದಲ್ಲಿ ಉಪಯೋಗಿಸಲ್ಪ ಬ್ಬ ಬೆ. 


ಹಕ್ಕೂ ವಜ್ಯುತರಾಧಿತಿಷ್ಯತಿ- ಅತಿಶಯವಾದ ರೀತಿಯಲ್ಲಿ. ವಕ್ರರೀತಿಯಿಂದ ಹೋಗುವ ಕುದುಕೆ 
ಗಳನ್ನು ರಥಕ್ಕೆ ಕಟ್ಟ ಇಂದ ನು ಯುದ್ಧ ಕ್ಳ್ಯಾಗಿ ಹೊರಡುವನು. ಅಥವಾ ವಕ್ರಮಾರ್ಗದಲ್ಲಿ ಮುಂದುವರಿ 
ಯುವ ತನ್ನ ರಥಕ್ಕೆ 'ಬಲಿಷ್ಮವಾದ ಕುದುರೆಗಳನ್ನು ಕಟ್ಟಿಕೊಂಡು ಇಂದ್ರನು ಯುದ್ದಾಭಿಮುಖನಾಗುವನು. 
ಎಂಬ ಎರಡು ರೀತಿಯ ಅರ್ಥವೂ ಮೇಲಿನ ವಾಕ್ಯದಿಂದ ತೋರಿಬರುವುದು ವಣಇಬ್ಬ- ಗತೌ ಎಂಬ ಧಾತುವಿನಿಂದ 
ಸಾಮಾನ್ಯಗತ್ಯರ್ಥಬೋಧಕವಾಗಿರುವ ವಜ್ಜು ಶಬ್ದಕ್ಕೆ ಗತಿವಿಶೇಷಾರ್ಥವನ್ನು ಹೇಳುವುದೇ ತರಪ್ಪ ಅ್ರತ್ಯಯಸಹಿತ 


ವಾದ ವಜ್ಜುಶಬ್ದದ ಉದ್ದೇಶ... 
ಶುಷ್ಣಸ್ಯ- ಸರ್ವವನ್ನೂ ಒಣಗಿಸುವ ಎಂದಕೆ ನೀರಸವನ್ನಾಗಿ ಮಾಡುವವನು, ರಾಕ್ಷಸ. 


| | ವ್ಯಾಕರಣಪ್ರಕ್ರಿಯಾ || . 
_ಮಂದಿಷ್ಟ- ಮದಿ ಸ್ತುತಿಮೋದಮದಸ್ತಸ್ಟಕಾಂತಿಗತಿಷು ಧಾತು. ಲುಜ್‌. ಪ್ರಥಮಪುರುಷ ಏಕ 
ವಚನದಲ್ಲಿ ತ ಪ್ರತ್ಯಯ ಬರುತ್ತದೆ. ಚ್ಲಿಗೆ ಸಿಚಾದೇಶ ಬರುತ್ತದೆ. ಧಾತುವು ಇದಿತ್ತಾದುದರಿಂದ ನುಮಾಗಮ 
ಬರುತ್ತದೆ. ಸಿಚಿಗೆ ಇಡಾಗಮ ಬರುತ್ತದೆ. ಆದೇಶ ಷತ್ವಬಂದರಕೆ ಮಂದಿಷ್ಟ ಎಂದು ರೂಪವಾಗುತ್ತದೆ. ಬಹುಲಂ 


ಛಂದಸ್ಯ ಮಾಳ” ಯೋಣೇತಪಿ ಸೂತ್ರದಿಂದ ಆಡಾಗಮ ಬರುವುದಿಲ್ಲ. . 
2ರ 


194 | §  ಗೌಮಣಳಾನ್ಯಸಹಿತಾ [ಮಂ. ೧. ಆ. ೧೦. ಸೂ. ೫೧. 


ಕಗಗ ಗಾಗಾ ಗಾದ ಸ್ನ ಗಾಗ ದಾರಾ ಗಾಗ ಗಾ ಸ್‌ ಸ ಲ ಲ ಲ್‌ಹಲಅಕಪ್ರಾಾಾಾರ್ರಾ ರು ವ ಲು ್‌ ್ಟ್ಕ್ಟ್ಸ್ಸ್ಸು್ಕುು , * ॥*ುು ರ್ಸ್ಸುು್ಟು್ಟುು ರ ್ಕು್ತ್ತೂ ಎ 


| ಉಶನೇ--ವಶ ಕಾಂತ ಧಾತು. ಔಣಾದಿಕ ಕ್ಯು ಪ್ರತ್ಯಯ ಬರುತ್ತದೆ, ಯುವೋರನಾಶೌ ಸೂತ್ರ 
ದಿಂದ ಅವಶಿಷ್ಟ ವಾಗುವ ಯು ಎಂಬುದಕ್ಕೆ ಅನಾದೇಶ . ಬರುತ್ತದೆ. ಗೆ ಹಿಜ್ಯಾ - ಸೂತ್ರ ದಿಂದ ಧಾತುವಿಗೆ 
ಸಂಪ್ರಸಾರಣ "ರುತ್ತದೆ. ಪರದ ಅಚಿಗೆ ಕ್ರರ್ವೆರೂನ ಬಂದರೆ ಉಶನ ಎಂದು ರೂಪವಾಗುತ್ತದೆ. ಸಪ್ತಮೀ 
ಏಕವಚನ ರೂಪ. 


ಸಚಾನಷಚ ಸಮವಾಯೇ ಧಾತು. ಭ್ಹಾದಿ. ಸಂಪೆದಾದಿಭ್ಯಃ ಕ್ವಿಪ್‌ (ಪಾ. ೨೨೩೩) ಎಂಬುದರಿಂದ 
ಇದು ಸಂಪದಾದಿಯಲ್ಲಿ ಸೇರಿರುವುದರಿಂದ ಸ್ವೈಪ್‌ ಪ್ರತ್ಯಯ ಬರುತ್ತದೆ. ಧಾತ್ವಾದೇಃ- ಸೂತ್ರದಿಂದ ಷಕಾರಕ್ಕೆ 
ಸಕಾರ ಬರುತ್ತದೆ. ತೃತೀಯಾ ಏಕವಚನದಲ್ಲಿ ಟಾ ಬರುತ್ತದೆ. ಅದಕ್ಕೆ ಆಜ್ಯಾ ಜಯಾರಾಂ ಚೋಸೆಸೆಂಖ್ಯಾ- 
ನಮ್‌ (ಪಾ. ಮ. ೭-೧-೩೯-೧) ಎಂಬುದರಿಂದ ಆಜ್‌ ಅದೇಶ ಬರುತ್ತದೆ. ಸಂಹಿತಾಪಾಕದಲ್ಲಿ ಅಣಳೋನು- 
| 'ನಾಸಿಕಶ್ಸಂದಸಿ (ಪಾ. ಸೂ. ೬-೧-೧೨೬) ಎಂಬುದರಿಂದ ಬಂದಿರುವ ಆಜಕಿಗೆ ಅನುನಾಸಿಕತ್ವವು ಬರುತ್ತವೆ. 


ವಜ್ವೂ-ವಂಚು ಗತೌ ಧಾತು. ಉಣಾದಿಸಿದ್ದವಾದ ಉ ಪ್ರತ್ಯಯ ಬರುತ್ತದೆ. ಛಂದಸ್ಸಿನಲ್ಲಿ 
ಬಹುಲವಚನವಿರುವುದರಿಂದ ನಿಮಿತ್ತವಿಲ್ಲದಿದ್ದರೂ ಕುತ್ವ ಬರುತ್ತದೆ. ದ್ವಿತೀಯಾ ದ್ವಿವಚನದಲ್ಲಿ ಪೂರ್ವ ಸವರ್ಣ 
ದೀರ್ಫ ಬಂದರೆ ವಜ್ಯೂ ಎಂದು ರೊಪವಾಗುತ್ತದೆ. - 


ವಜ್ಜು ತೆರಾ-ಅತಿಶಯೇನ ವಜ್ಳೂ ವಜ್ಯುತರಾ. ದ್ವಿವಚೆನ ನಿ. ಸೂತ್ರದಿಂದ ತರಪ್‌ ಪ್ರತ್ಯಯ 
'ಬರುತ್ತ ದೆ. ದ್ವಿತೀಯಾ ದ ್ರಿವಚನದ ಚ ಪ್ರತ್ಯಯಕ್ಕೆ ಛಂದಸ್ಸಿ ನಲ್ಲಿ ಸುಪಾಂ ಸುಲುಕ್‌- ಸೂತ್ರದಿಂದ ಆಕಾರಾ 
'ಹೇಶ ಬರುತ್ತದೆ. ವಜ್ಜುತರಾ ಎಂದು ರೂಪವಾಗುತ್ತದೆ. ಇಲ್ಲಿ ಗತಿಸಾಮಾನ್ಯಬೋಧಕಶಬ್ದ ದಿಂದ ಗತಿವಿಕೇಷವು 
'ಲಕ್ಷಣಾದಿಂದ ಬೋಡಿತವಾಗುತ್ತದೆ. ಕುಟಲಗಮನವೆಂದು ವಿಶೇಷಾರ್ಥ ತೋರುತ್ತದೆ. | 


ಯೆಯಿಮ್‌. ಯಾ ಪ್ರಾಪಣೇ ಧಾತು. ಅದಾದಿ. ಅದೃಗಮಹನಜನ--(ಪಾ. ಸೂ. ೩-೨-೧೭೧) 
ಸೂತ್ರದಿಂದ ಆದಂತವಾದುದರಿಂದ ಕಿ ಪ್ರತ್ಯಯ ಬರುತ್ತದೆ. ಇದಕ್ಕೆ ಲಿಡ್ರಡ್ಸಾವ ಹೇಳಿರುವುದರಿಂದ ಧಾತುವಿಗೆ 
'ದ್ವಿತ್ವವೂ ಅಭ್ಯಾಸಕ್ಕೆ ಪ್ರಸ್ವವೂ ಬರುತ್ತದೆ. ಯಯಾ*ಇ ಎಂದಿರುವಾಗ ಆತೋ ಲೋಪೆ ಇಸಚಿಚೆ ಎಂಬುದರಿಂದ 
"ಧಾತುವಿನ ಆಕಾರಕ್ಕೆ ಲೋಸ ಬರುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ರಸ್ವರ ಬರುತ್ತದೆ. ಸುಸಾಂ ಸುಪೋ 
ಭವಂತಿ ಎಂಬುದರಿಂದ ಪಂಚಮಿಗೆ ಅಮಾದೇಶ ಬರುತ್ತದೆ. ಅನಿಪೂರ್ವಃ ಎಂಬುದರಿಂದ ಪೊರ್ವರೂಪ 
ಬಂದರೆ ಯಯಿಂ ಎಂದು ರೂಸವಾಗುತ್ತದೆ. | 


ವೈಂಹಿತಾಃ-ದೃಹಿ ವೃದ್ಧಾ ಧಾತು. ಭ್ವಾದಿ. ಇದಿತ್ತಾದುದರಿಂದ ಧಾತುವಿಗೆ ನುಮಾಗಮ ಬರುತ್ತದೆ 
ಕ್ರ ಪ್ರತ್ಯಯಕ್ಕೆ ಇಡಾಗಮ ಬಂದರೆ ದೃಂಹಿತೆ ಎಂದು ರೂಪನಾಗುತ್ತದೆ. ದ್ವಿತೀಯಾ ಬಹುವಚನದಲ್ಲಿ ದೃಂಹಿತಾಃ 
ಎಂದು ರೊಪವಾಗುತ್ತದೆ. 


ಐರಯರ್‌-_ ಈರ ಪೆ ಸ್ರೇರಣೇ. ಧಾತು. ಚುರಾದಿ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ 
ಬರುತ್ತದೆ. ಚುರಾದಿಗೆ ಸ್ಪಾರ್ಥದಲ್ಲಿ ಡೆಚ್‌ ಬರುತ್ತದೆ, ಶಪ್‌ ವಿಕರಣ ಬರುತ್ತದೆ. ಅಜಾದಿಯಾದುದರಿಂದ 
ಅಡಾಗಮ ಬರುತ್ತದೆ.. ಆ*ಈರಿ-ಅತ್‌ ಎಂದಿರುವಾಗ ಆಟತ್ನ (ಪಾ. ಸೂ. ೬-೧-೯೦) ಎಂಬುದರಿಂದ ಆಟಗೆ . 
ಅಜ್‌ ಸರದಲ್ಲಿರುವುದರಿಂದ ವ್ಯ ವೃದ್ಧಿ ಬರುತ್ತದೆ. ಐರಯತ್‌ ಎಂದು ರೂಪವಾಗುತ್ತದೆ. ` 





೧. ಆ. ೪, ವ, ಗಿ೧ ಖುಗ್ಗೇದಸಂಹಿತಾ | 195 
ಆ ಈ ೪೨ ತ್ರ ಕಿ 9 [2 33 | 
pu ರ ಒಗೆ ೩ pS TN ಗು ಗು ನಾ ಗ್ನಾನ ನ್ಮೆ ಕಾರಾ ದಾ ಅಷ ಎ6 ಬಿಜ ಸಿ ಇಟಿ ಎಚ 1 ಇ. ಇ NN TT, 


. || ಸಂಹಿತಾಪಾಶ$ | 


ಐ. | | 
ಆಸ್ಮಾ ರಥಂ ವ್ಹಷಪಾಣೇಷು ತಿಷ್ಠಸಿ ಶಾರ್ಯಾತಸ್ಯ ಪ್ರಭೃತಾ ಯೇಷು 


ಈ ಲ [ಲ ಎ 
_ | `ನ 
ಮುಂದಸೇ | 
i | I oo 
ಇಂದ್ರ ಯಥಾ ಸುತಸೋಮೇಷು ಚಾಕನೊ€ನರ್ವಾಣಂ ಶ್ಲೋಕಮಾ 


ಳೋಹಸೇ ದಿವಿ 1 ೧೨॥ 


ಕ ಪಡೆಬಾಠಃ | | ಟ 


೧೧ 


ಆ|ಸ್ಕ! ರಥಂ | ನೃಷಠಪಾಸೇಷು | ತಿಷ್ಠಸಿ! ಶಾರ್ಯಾತಸ್ಯ | ಪ್ರಂಭೃತಾ 
ಯೇಷು | ಮಂದಸೇ | 
ಇಂದ್ರ ಯಥಾ ಸುತ್ತಸೋಮೇಷು | ಚಾಕನ! ಅನರ್ವಾಣಂ | ಶ್ಲೋಕಂ | 
ಆ | ರೋಹಸೇ ! ದಿವಿ 8 ೧೨॥ 


ಅತ್ರ ಕೌಷೀತಕಿನ ಇತಿಹಾಸಮಾಚಕ್ಷತೇ | ಶಾರ್ಯಾತನಾಮ್ಮೋ ರಾಜರ್ಷೇರ್ಯಜ್ಞ್ಜೇ ಭೃಗುಗೋ- 
ತ್ರೋತ್ಸನ್ನ ಶ್ಚ Jವನೋ ಮಹಿರ್ಷಿರಾಶ್ಚಿನಂ ಗ್ರಹಮಗೃಹ್ನ್ಮಾತ್‌ | ಇಂದ್ರಸ್ತಂ ದೃಷ್ಟಾ ಕ್ರುದ್ಧೋಳಭೂತ್‌| 
ತಮಿಂಪ್ರಮನುನೀಯೆ ಪುನಃ ಸೋಮಂ ತಸ್ಮೈ ಪ್ರಾದಾದಿತಿ | ಆಯಮರ್ಥೋ ಸ್ಯಾಂ ಪ್ರೆತಿಪಾದ್ಯತೇ !! 
ಹೇ ಇಂದ್ರ ತ್ವಂ ವೃಷಸಾಣೇಷು | ವೃಷ್ಣಃ ಸೇಚೆನಸಮರ್ಥಸ್ಯ ಸೋಮಸ್ಯ ಪಾನಾನಿ ವೃಷಸಾಣಾನಿ | 
ತೇಷು ನಿಮಿತ್ತ ಭೂಶೇಷು ರಥೆಮಾತಿಸೆಸಿ ಸ್ಮ! ಸ್ವಯಮೇವ ರಥಮಾರುಹ್ಯ ಗೆಚ್ಛಸಿ | ನ ತ್ವನ್ಯಃ ಕಶ್ಚಿ- 
ತ್ರವರ್ತಯಿತೇತಿ ಭಾವಃ | ಏವಂ ಚೆ ಸತಿ ಯೇಸು ಸೋಮೇಷು ಶ್ಲೆಂ ಮಂದೆಸೇ ಹರ್ಷಂ ಪ್ರಾಪ್ನೋಷಿ 
ತಾದೃೈತಾಃ ಸೋಮಾಃ ಶಾರ್ಯಾತಸ್ಯೈತನ್ನಾ ಮ್ಹೋ ರಾಜರ್ಷೇಃ ಸೆಂಬಂಧಿನಃ ಸ್ರಭೃಕಾಃ | ಪ್ರಕರ್ಷೇಣ 
ಸಂಪಾದಿತಾಃ | ಅಭಿಷವಾದಿಸಂಸ್ಥಾರೈಃ ಸಂಸ್ಕೃತಾ ಇತ್ಯರ್ಥಃ | ಅತಃ ಸುತಸೋಮೇಷ್ಟಭಿಷುಶೆಸೋಮ. 
ಯುಕ್ತೇಷ್ಟನ್ಯದೀಯೇಷು ಯಜ್ಞೇಷು ಯಥಾ ಚಾಕನಃ ಯೆಫಾ ಕಾಮಯಸೇ ಏನಮಸ್ಕಾಸಿ 
ಶಾರ್ಯಾತಸ್ಯೆ ಸೋಮಾನ್ವಾಮಯೆಸ್ವ | ತಥಾ ಸತಿ ಡಿನಿ ಮೈಲೋಕೇ$ನರ್ನಾಜಿಂ ಗಮನರಹಿತೆಂ ಸ್ಥಿರಂ 
ಶ್ಲೋಕಂಸ್ತೋತ್ರಲಕ್ಷಣಂ ವಚೋ ಯೆಶೋ ನಾ ಆ ಕೋಪಹಸೇ। ಪ್ರಾಪ್ಲೋಷಸಿ! ಯೆದ್ರಾ | ಇಮಂ ಯೆಜ- 
ಮಾನಂ ದಿನಿ ದ್ಯುಲೋಕೆ ಉಕ್ತ ಲಕ್ಷಣಂ ಯಶಃ ಸ್ರಾಸೆಯೆಸಿ | ಸ್ಮ |. ನಿಸಾತಸ್ಯ ಚೇತಿ ದೀರ್ಪತ್ತೆಂ | 


196 | ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ೫ 


ವೃಷಸಾಣೇಷು | ಪಾ ಸಾನೇ | ಭಾವೇ ಲ್ಯುಟ್‌ | ನಾ ಭಾವಕರಣಿಯೋಃ | ಫಾ. ೮-೪-೧೦ | ಇಕಿ 
ಪೂರ್ವಪೆದೆಸಾ ನ್ಸ್ಸಿನಿಂತ್ರಾ ಡುತ್ತರಸ್ಯ ಸಾನಶಬ ಿನಕಾರಸ್ಯ ತ್ವಂ ಪ್ಲೆ ಶೈಭ್ಸ ತಾ| ಭ್ಯ ಭರಣೇ! ಕರ್ಮಣಿ 
ನಿಷ್ಠಾ | ಗೆತಿರನೆಂತರ ಇತಿ ಗತೇಃ ಪೆ ಪ್ರೆಸ್ಳ ತಿಸ್ಪೆರತ್ತಂ | ಮಂದಸೇ | ಮದಿ ಸ್ತು ತಿಮೋದಮದಸ್ವೆಪ್ನೆ ಕಾಂತಿ- | 
ಗತಿಸು | ಅಡುಸದೇಶಾಲ್ಲಸಾರ್ವಧಾತುಕಾನುದಾತ್ತಶ್ತೇ ಧಾತುಸ್ವರಃ | ಚಾಕನಃ | ಕನೆ ದೀಪ್ತಿ ಕಾಂತಿ. 
_ ಗತಿಷು | ಆತ್ರ ಕಾಂತೈರ್ಥಃ | ಕಾಂತಿಶ್ಲಾಭಿಲಾಷ$ | ಲೇಟ ಸಿಸೈಜಾಗಮಃ | ಬಹುಲಂ ಭಂದಸೀತಿ ಕಸೆಃ | 
ಶ್ಲುಃ | ತುಜಾದಿಶ್ವಾಪಭ್ಯಾಸಸ್ಯ ದೀರ್ಥಕಶ್ಚಂ | ಸರ್ವೇ ನಿಧಯಶ್ಚಂದೆಸಿ ವಿಕಲ್ಸ್ಯಂತೆ ಇತ್ಯಭ್ಯಸ್ತ್ವಸ್ಯಾಮ್ಯು. 
ದಾತ್ರೆ ತ್ಸಾಭಾವೇ ಧಾತೋರಿತಿ ಧಾಶ್ಮಂತಸ್ಕೋದಾತ್ತತ್ಚಂ`| ಅನರ್ವಾಣಂ | ಅರ್ಶೆೇರನ್ಯೇಭ್ಯೋಸಿ 
ದೃಶ್ಯಂತ ಇತಿ ದೃಶಿಗ್ರಹಣಾವ್ಭಾವೇ ವನಿಪ್‌ | ನಇಾ ಬಹುನ್ರೀಹಾನಮ್ಯರ್ವಣಿಸ್ರಸಾವನ ಇ” ಇತಿ ಸೆರ್ಯು. 
ದಾಸಾಶ್ರ್ಮ ಆದೇಶಾಭಾನೇ ಸರ್ವನಾಮಸ್ಥಾನೇ ಚೇತ್ಯುಸೆಧಾದೀರ್ಥತ್ವಂ.! ನರಸುಭ್ಯಾಮಿತ್ಯುತ್ತರ. 
ಪದಾಂತೋದಾತ್ರೆತ್ವೆಂ | ಶ್ಲೋಕಂ | ಶ್ಲೋಕೃ ಸಂಘಾಶೇ |! ಶ್ಲೋಕ್ಯತೆ ಇತಿ ಶ್ಲೋಕಃ | ಕರ್ಮಣಿ 
ಘ್‌ | ಇಂಿತ್ತ್ವಾದಾದ್ಯುದಾತ್ರತ್ವಂ | ರೋಹಸೇ ! ರುಹೇರ್ವ್ಯತ್ಯಯೇನಾತ್ಸನೇಸೆದಂ |! 


| ಪ್ರತಿಪದಾರ್ಥ ॥ 


ಇಂದ್ರ ಎಲ್ಫೈ ಇಂದ್ರನೇ, (ನೀನು) | ವೃಷಸಾಣೇಷು-- ಸೋಮರಸಪಾನದ ಸಂದರ್ಭಗಳಲ್ಲಿ | 
ರಥೆಂ--ರಥವನ್ನು | ಆ, ತಿಷ್ಮೆಸಿ-ಸ್ಮ--(ಇತರರ ಪ್ರೇರಣೆಯಿಲ್ಲದೇ) ನೀನೇ ಸ್ವಯಂ ಹೆತ್ತಿ ಹೋಗುತ್ತೀಯೆ. 
(ಆದ್ದರಿಂದ) | ಯೇಷು. ಯಾವ ಸೋಮರಸಗಳಲ್ಲಿ | ಮಂದಸೇ--(ನೀನು ತೃಪ್ತಿಯನ್ನು ಹೊಂದುತ್ತೀಯೋ 
 (ಅಂತಹೈೆಸೋಮರಸಗಳು) ['ಶಾರ್ಯಾತೆಸೈ--ಶಾರ್ಯಾತನೆಂಬ ರಾಜರ್ಹಿಯ (ಯಾಗದಲ್ಲಿ) | ಪ್ರೆಜೈ 88 (ಅಭಿನ 
_ ವಾದಿಸಂಸ್ಥಾರಗಳಿಂದ) ಚೆನ್ನಾಗಿ ಸಂಪಾದಿತವಾಗಿವೆ. (ಆದ್ದರಿಂದ) | ಸುತಸೋಮೇಷು-( ಇತರರು ನೇರನೇರಿ 
ಸಿದ ಯಾಗಗಳಲ್ಲಿ) ಹಿಂಡಿದ ಸೋಮರಸಗಳಲ್ಲಿ | ಯೆಥಾ-- ಯಾವರೀತಿ | ಚಾಕೆನಃ- ಇಷ್ಟ ಪಡುತ್ತೀಯೋ 
(ಅದೇರೀತಿ ಶಾರ್ಯಾತನಿಂದ ಅರ್ಪಿಸ ಲ್ಪ ಸೋಮರಸವನ್ನೂ ಇಚ್ಛೆಸಿಪಾನಮಾಡು) ಮತ್ತು ತೃಪ್ತನಾಗು | ದಿವಿ- 
ದ್ಯುಲೋಕದಲ್ಲಿ | ಅನರ್ವಾಣಂ...ಸ್ಥಿ ರವಾದ | ಶ್ಲೋಕೆಂ--ಯಶಸ್ಸನ್ಮು (ಅಥವಾ ಸ್ತೋತ್ರರೂಸವಾದ 
ವಾಕ್ಕನ್ನು ) ಆ ಕೋಹಸೇ--ಹೊಂದುತ್ತೀಯೆ (ಅಥವಾ ಯಜಮಾನನಿಗೆ ಆ ಯಶಸ್ಸನ್ನು ತರುತ್ಮೀಯೆ). 


| ಭಾವಾರ್ಥ ॥' 


ಎಲ್ಫೆ ಇಂದ್ರ ನೇ, ನೀನು ಯಜ್ಞ ಕಾಲದ ಸೆ ಸೋಮರಸಪಾನದ ಸಂದರ್ಭಗಳಲ್ಲಿ ಇತರರ ಪ್ರೇರಣೆಯಿಲ್ಲದೇ 
ನೀನೇ ಸ್ವಯಂ ರಥವನ್ನು ಹತ್ತಿ ಹೋಗುತ್ತಿ ಯೆ. ನಿನಗೆ ತೃಪ್ತಿಯನ್ನು ಕೊಡತಕ್ಕ ಸೋಮರಸಗಳು ಶಾರ್ಯಾತ 
ನೆಂಬ ಗಾಜರಿಯ: ಯಾಗದಲ್ಲಿ ಸಂಪಾದಿತವಾಗಿನೆ. ಇತರರು ನೆರವೇರಿಸಿದ ಯಾಗಗಳಲ್ಲಿ ಹಿಂಡಿದ ಸೋಮು 
ರಸಪಾನಕ್ಕಾಗಿ ಹೇಗೆ ಇಷ್ಟ ಸಡುತ್ತಿ ಯೋ ಹಾಗೆ ಶಾರ್ಯಾತನಿಂದ ಅರ್ಪಿಸಲ್ಪಟ್ಟ ಸೋಮರಸವನ್ನೂ ಇಚ್ಛಿಸಿ 
ಪಾನಮಾಡು ಮತ್ತು ತೃಪ್ತ ನಾಗು. ಆದ್ದರಿಂದ ನೀನು ದ್ಯುಲೋಕದಲ್ಲಿ ಸ್ಥಿರವಾದ ಯಶಸ್ಸನ್ನು ಹೊಂದುತ್ತೀಡಿ: I 


ಅಥವಾ ಯಜಮಾನನಾದ ಶಾರ್ಯಾನಿಗೆ ಆ ಯಶಸ್ಸನ್ನು ತರುತ್ಮೀಯೇ. 


ಅ, ೧. ಆ. ೪. ವಂ) | ಖುಗ್ವೇದಸಂಹಿತಾ 197 


KR ರ ರ್‌ ಗ , ತ 
ಗ 2 ೨. 


| | English Translation. | 
0 Indra, you mount your chariot willingly for the sake of drinking the 
libations; at the sacrifice of Saryata such libations 171 which you 661181 have 


been prepared ; be pleased with then as you are cratified by the effused soma . 
juices at the sacrifices of others, 80 you obtain imperishable fame In heaven. 


| ವಿಶೇಷ ವಿಷಯಗಳು ॥ 


ಶಾರ್ಯಾತಸ್ಯ- _ಶಾರ್ಯಾತನೆಂಬುವನು ಭ್ಯ ಭ್ಲಗುವಂಶದಲ್ಲಿ ಉತ್ಸ ನನಾದ ಒಬ್ಬ ಯಹಿಯು. ಐತರೇಯ 
| ಬ್ರಾಹ್ಮಣದಲ್ಲಿ ಇವನು ಮನುನಂಶದ ಒಬ್ಬ ರಾಜನೆಂದು ಹಂಡೆ. ಶಾರ್ಯಾತನೆಂಬ ಹೆಸರು ಶರ್ಯಾತಿ ಎಂಬುವನ 
ಮಗನೆಂಬ ಅರ್ಥವನ್ನು ಸೂಚಿಸುವುದು. ಇವನು ವ್ಠೆ ವಸ ್ರೈತೆಮನುವಿನ ನಾಲ್ಕ ನೆಯ ಮಗನು. ಇವನ ಮಗಳನ್ನು 
ಚ್ಯವನನೆಂಬ ಖಯಹಿಯು ಮದುವೆಮಾಡಿಕೊಂಡಾಗ ಜದ ಯಜ್ಞದಲ್ಲಿ ಇಂದ್ರನೂ ಅಕ್ತಿನೀಡೇನತೆಗಳೂ 
ಬಂದಿದ್ದರು. ಆಗ ಚೃವನನು ಅಶ್ವಿನೀದೇವತೆಗಳಿಗಾಗಿ ಮಾಸಲಾಗಿದ್ದ ಹವಿಸ್ಸನ್ನು ತಾನೇ ಭಕ್ಷಿಸಿದವು. ಇದರಿಂದ 
ಇಂದ್ರ ನಿಗೆ ಕೋಪಬಂದಿತು. ಇಂದ್ರನನ್ನು ಸಮಾಧಾನಮಾಡುವುದಕ್ಕಾಗಿ ಬೇರೆ ಹವಿಸ್ಸನ್ನು ಸಿದ್ಧ ಪಡಿಸಲಾಯಿತು. 
ಪ ನಿಷಯವನ್ನೆೇ ಇಲ್ಲಿ ಹೇಳಿರುವುದೆಂದು ಭಾಷ್ಯಕಾರರು ಕೌಷೀತಕೀಬ್ರಾಹ್ಮಣವಾಕ್ಯವನ್ನು ಉಡೆಹೆರಿಸಿರುನೆರು- 
ಈ ವಿಷಯವು ಭಾಗವತ ಮತ್ತು ಪದ್ಮಪುರಾಣಗಳಲ್ಲಿ ಉಕ್ತವಾಗಿದೆ. 


ವ್ಗ ಷಸಾಣೇಷು--ಇಲ್ಲಿ ವೃ ಷಶಬ್ದ ಕ್ಕ ಸೋಮರಸವೆಂಬ ಅರ್ಥವಿದೆ. ಅದು ಸೇಚನಸಮರ್ಥನಾದುದು. 
ಎಂದರೆ ಯಾಗದಲ್ಲಿ ಪ್ರಾಶನಾದಿ ಸಮಸ ಕಾರ್ಯಗಳಿಗೂ ವೀರ್ಯವಶ್ತಾಗಿ ನಿಂತು ಸಮಸ್ತ ದೇವತೆಗಳಿಗೂ ಬಲವನ್ನು 


ಹೆಚ್ಚಿ ಸಬಲ್ಲುದು. ಅಂತಹ ಸೋಮನನ್ನು ಪಾನಮಾಡುವ ಕಾರ್ಯದಲ್ಲಿ ದೇವೇಂದ್ರನು ರಥಾರೂಢನಾಗಿ ತಾನೇ 
ನೇಗನಿಂದ ಹೊರಟುಬರುವನು. 


ಶಾರ್ಯಾತೆಸ್ಯ ಪ್ರೆಭ್ಛ೫8-_- ಶಾರ್ಯಾತನೆಂಬ ಪದವು ಅದೇ ಹೆಸರಿನ ಒಬ್ಬ ರಾಜರ್ಹಿಯ ಹೆಸರನ್ನು 
ತಿಳಿಸುವುದು. ಹಿಂದೆ ಶಾರ್ಯಾತನೆಂಬ ರಾಜರ್ಹಿಯು ಯಾಗಮಾಡಿದಾಗ್ಯ ಭೃಗುಗೋತ್ರೋದ್ಭವನಾದ ಚ್ಯವನ 
ಮಹರ್ಷಿಯು ಅಶ್ಲಿನೀ ದೇವತೆಗಳಿಗೆ ಮೊದಲು ಹನಿರ್ಭಾಗವನ್ನು ಕೊಟ್ಟನು. ಆಗೆ ಇಂದ್ರನಿಗೆ ವಿಶೇಷನಾಗಿ 
ಕೋಪಬಂದಿತು. ಆಗ ಶಾರ್ಯಾತನು ಇದನ್ನರಿತು, ಇಂದ್ರನನ್ನು ನಾನಾರೀತಿಯಾಗಿ ಸುತ್ತಿಸಿ ಆತನನ್ನು 
ಪ್ರಸನ್ನನಾಗಿ ಮಾಡಿಕೊಂಡು, ಅಭಿಷವಾದಿ ಸೋಮರಸನನ್ನು ಸಂಸ್ಕರಿಸುವ ಕರ್ಮಗಳಿಂದ ಶುದ್ಧವಾದ ಸೋಮ 
, ನನ್ನು ಇಂದ್ರನಿಗೆ ಸಮರ್ಪಿಸಿದರು. ಈ ಇತಿಹಾಸವನ್ನು ಈ ಶಾರ್ಯಾತವೆಂಬ ಪದವು ಇಲ್ಲಿ ತಿಳಿಸುವುದು. ಈ 
ಶಾರ್ಯಾತನ ಹೆಸರು ಖು. ಸಂ. ೩-೫೧-೭ ರೆಕ್ಷಿಯೂ ಐತರೇಯ ಬ್ರಾಹ್ಮಣ ೪-೩೨-೭ ರಲ್ಲಿಯೂ ಶತಪಥ 
ಬ್ರಾಹ್ಮಣ ೪.೧.೫೧ ;. ಜ್ಯ ಮಿನೀಯ ಬ್ರಾಹ್ಮಣ ೩-೧೨೧ ಈ ಸ್ಥಳಗಳಲ್ಲಿ ಸೂಚಿತವಾಗಿರುವುದು. k 

ಅನರ್ನಾಣಂ- ಇದು ಯಶೋವಾಚಕವಾದ ಶ್ಲೊ ಕಶಬ್ದಕ್ಕೆ ವಿಶೇಷವಾಗಿದೆ, ಗಮನರಹಿತವಾದದ್ದು 
ಎಂದರೆ ಚಂಚಲವಾಗದೆ ಸ್ಥ ರವಾದದ್ದು ಎಂಬುದೇ ಇದರ ಅರ್ಥ. 


1 ವ್ಯಾಕರಣಪ್ರಕ್ರಿಯಾ ॥ 


| ಸ್ಮ-_ಚಾದಿಯಲ್ಲಿ ಸೇರಿರುವುದರಿಂದ ನಿಪಾತ. ನಿಪಾತಸ್ಯ ಚೆ(ಪಾ. ಸೂ. ೬-೩-೧೩೬) ಎಂಬುದರಿಂದ 
ಛೆಂದಸ್ಸಿ ನಲ್ಲಿ ಇದಕ್ಕೆ ದೀರ್ಫ ಬರುತ್ತ ಡೆ. 


198 ಸಾಯಣಭಾಷ್ಯ ಸಹಿತಾ [ ಮಂ. ೧. ಆ. ೧೦. ಸೂ. ೫೧. 


ST SMR  ೈ ಟ್ರಾ ್ಟ್ಚ್ಷ ರು ಟು ್ಟ್ಟೀರ ್ಪ ್‌ಫ_್‌ಟ್ಜ್‌ಲಬಿ 0 ಗಾರ ಗ ಎ ಗ ಸಿಡೆ110. 02. 1 102 1 011 2 ಐ... . 20 ಇ... 1 ೪13೫ 


ವೃಷಪಾಣೇಷು-_ ಪಾ ಪಾನೇ ಧಾತು. ಭ್ರಾದಿ. ಭಾವಾರ್ಥದಲ್ಲಿ ಲ್ಯುಟ್‌ ಪ್ರತ್ಯಯ ಬರುತ್ತಜಿ. 

ಆನಾನೇಶ ಬಂದರೆ ಪಾನ ಎಂದು.ರೂಪವಾಗುತ್ತದೆ. ವೃಷ್ಟಃ ಪಾನಾನಿ ವೃಷಪಾನಾನಿ. ವಾಭಾವಕೆರಣಿಯೋಃ 

5-೪-೧೦) ಪೂರ್ವಪದದ ನಿನಿತ್ತದ ಸರಡಲ್ಳಿರುವ ಉತ್ತ ರನದವಾದ ಭಾವಾರ್ಥ, ಕರಣಾರ್ಥಡಲ್ಲಿ 

ಇರುವ ಶಾಸಕ ಸ ನಕಾರಕ್ಕೆ ೫ತ್ವವು ಬರುತ್ತದೆ ಎಂಬುದರಿಂದ ಇಲ್ಲಿ ಭಾವಾರ್ಥದಲ್ಲಿ ಪಾನಶಬ್ದವಿರುವುದರಿಂಡ 
ಸಪ್ತಮೀ ಬಹುವಜನದಲ್ಲಿ ವೃಷಪಾಣೇಷು ಎಂದು ರೂಪವಾಗುತ್ತದೆ. | 


ಪ್ರೆಭೈತಾ8--ಭ್ರೈರ್ಗ್‌ ಭರಣೇ ಧಾತು. ಕರ್ಮಾರ್ಥದಲ್ಲಿ ಕ್ತ ಪ್ರತ್ಯೆಯ ಕಿತ್ತಾದುದರಿಂದ ಧಾತುನಿಗೆ 
ಗುಣ ಬರುವುದಿಲ್ಲ. ಪ್ರ ಎಂಬುದರೊಡನೆ ಗತಿ ಸಮಾಸವಾದಾಗ್ಯ ಗತಿರನಂತೆರಃ (ಪಾ. ಸೂ. ೬-೨-೪೯) ಎಂಬುದ 
ರಿಂದ ಗೆತಿಗೆ ಪ್ರಕೃತಿಸ್ವರ ಬರುತ್ತದೆ. ಪ್ರಭ್ರೃತಾಃ ಎಂಬುದು ಅದ್ಯುದಾತ್ತವಾಗುತ್ತಡೆ. 


ಮಂಡೆಸೇ. ಮದಿ ಸ್ತುತಿನೋದಮದಸ್ವಸ್ನ ಕಾಂತಿಗತಿಷು ಧಾತು. ಇದಿತೋ ನುಮ್‌ ಧಾತೋಃ 
ಎಂಬುದರಿಂದ ಧಾತುವಿಗೆ ನುಮಾಗಮ. ಥಾಸೆಃ ಸೇ ಎಂಬುದರಿಂದ ವಿಭಕ್ತಿಗೆ ಸೇ ಅದೇಶ. ಕರ್ತರಿ ಶಸ್‌ 
ಸೂತ್ರದಿಂದ ಶಶ್‌ ಮಂದಸೇ ಎಂದು ರೂಪವಾಗುತ್ತದೆ. ಶಪ್‌ ನಿತ್ತಾದುದರಿಂದ ಅನುದಾತ್ರ.. ಅದು ಪದೇಶದ 
ಪರದಲ್ಲಿರುವುದರಿಂದ ಲಸಾರ್ವಧಾತುಕವು. ತಾಸ್ಯನುದಾತ್ರೆ (ತ್‌ ಸೂತ್ರದಿಂದ ಅನುದಾತ್ರವಾಗುತ್ತದೆ. ಧಾತುವಿನ 
ಆಂತೋದಾತ್ರ _ರದಿಂದ ಮಂದಸೇ ಎಂಬುದು ಆದ್ಯುದಾತ್ತವಾಗುತ್ತದೆ. ಯಚ್ಛೆಬ್ಬಯೋಗವಿರುವುದರಿಂದ ನಿಫಾತ 


ಚಾಕನ--ಕನ ದೀಪ್ತಿ ಕಾಂತಿಗತಿಸು. ಧಾತು. ಇಲ್ಲಿ ಕಾಂತೈರ್ಥದಲ್ಲಿ ಗೃಹೀತವಾಗಿದೆ. ಕಾಂತಿ 
ಎಂದರೆ ಅಭಿಲಾಷೆ ಎಂದರ್ಥ. ಲೇಟ್‌ಮಧ್ಯೆಮವುರುಷ. ಏಕವಚನದಲ್ಲಿ ಸಿಪ್‌ ಬರುತ್ತದೆ. ಇತೆಶ್ಚ ಎಂಬುದರಿಂದ 
ಆದರ ಇಕಾರಕ್ಕೆ ಲೋಪ ಲೇಜಟೋತಡಾಟೌ ಎಂಬುದರಿಂದ ಅದಕ್ಕೆ ಅಡಾಗಮ. ಬಹುಲಂ `ಬಂಪಸಿ ಸೂತ್ರ. 
ದಿಂದ ಶನಿನಸ್ಥಾನದಲ್ಲಿ ಶ್ಲು ನಿಕರಣ, ಶೌ ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ 
ಚುತ್ತ. ಪ್ರತ್ಯಯ ಸಕಾರಕ್ಕೆ ಕುತ್ವ ವಿಸರ್ಗಗಳು ಬಂದರೆ ಚಕನಃ ಎಂದಾಗುತ್ತದೆ. ಇದು ತುಜಾದಿಯಲ್ಲಿ 
ಸೇರಿರುವುದರಿಂದ ತುಜಾದೀನಾಂ” ದೀರ್ಫೊೋಭ್ಯಾಸಸ್ಯ (ಪಾ. ಸೂ. ೬-೧-೭) ಎಂಬುದರಿಂದ ಅಭ್ಯಾಸಕ್ಕೆ. 
ದೀರ್ಫ್ಥೆ ಬಂದರೆ ಚಾಕನಃ ಎಂದು ರೂಪವಾಗುತ್ತದೆ. ಅಭ್ಯಸ್ತಸ್ಯಚೆ (ಪಾ. ಸೂ. ೬.೧.೩೩) ಸೂತ್ರದಿಂದ 
ಆದ್ಭುಡಾತ್ರ್ಯಸ್ವರವು ಪ್ರಾಪ್ತವಾದಕೆ ಸರ್ವೇ ವಿಧಯಃ ಛಂಜಿಸಿ ವಿಕಲ ತೇ ಎಂಬ ವಚನನಿರುವುದರಿಂಥ 


ಇಲ್ಲ ಅದ್ದುಡಾತ್ತವು ಬಾರದಿರುವುದರಿಂದ ಧಾತೋಃ ಎಂಬುದರಿಂದ ಧಾತ್ತ ಂತಕ್ಕೈ ಉದಾತ್ರಸ್ತರವು ಬರುತ್ತದೆ. 
ಚಾಕನಃ ಎಂಬುದು ಮಧ್ಯೋದಾತ್ತ ವಾದ ಪದವಾಗುತ್ತದೆ. 


ಅನರ್ವಾಣಮ್‌- ಜು ಗತಾ ಧಾತು, ಜಾ ದೃಶ್ಯಂತೇ (ಪಾ. ಸೂ. ೩-೨-೬೫) ಸೂತ್ರ 
೩ ಸೈತಿಗ್ರ ಹಣದಿಂದ ಭಾವಾರ್ಥದಲ್ಲಿ ಇಲ್ಲಿ ವನಿಪ್‌ ಪ್ರತ್ಯಯ, ವನಿಪ್‌ ಪರದಲ್ಲಿರುವಾಗ ಧಾತುವಿಗೆ ಗುಣ 
ಅವ ನತ ಗುತ್ತದೆ, ಇದಕ್ಕೆ ನಳಇಣಿನೊಡನೆ ಬಹುವ್ರೀಹಿ ಸಮಾಸಮಾಡಿದಾಗ ಅನರ್ವನ್‌ ಶಬ್ದ ವಾಗುತ್ತ ದಿ. 
ನ ಅಮು ಪರದಲ್ಲಿರುವಾಗ ಅರ್ವಣಸ ಸ್ತೃಸಾವನ ಇ ಎಂಬ ಸೂತ್ರ ದಲ್ಲಿ ಅನಇಃ ಎಂದು ಸರ್ಯದಾಸ 
ಮಾಡಿ ರುವುಪರಿಂದ ತೃ ಆದೇಶವು ಬರುವುದಿಲ್ಲ. ಸರ್ವನಾಮಸ್ಸಾ ನೇ ಚಾಸೆಂಬುದ್ದೌ ಎಂಬುದರಿಂದ ಉಪಧಾ 
Mp ಲ್ಲಿ ನಕಾರವಿರುವುದರಿಂದ ಅಟ್‌ ಕುಷ್ವಾ ೫ ಸೂತ್ರ ದಿಂದ ಇತ್ತ. ಅನರ್ವಾಣಮ್‌ ಎಂದ್ಟು 
11 ಈ” ಸುಭ್ಕಾಂ ಎಂ ಬುದರಿಂದ ಉತ್ತ ರಪದ ಅಂತೋದಾತ್ತಸ ಸೈ ರವು ಬರುತ್ತದೆ. 


ಆ. ೧. ಅ, ೪. ನ. ೧೧.]  ಖುಗ್ರೇವೆಸಂಹಿತಾ | 199 


A 





ಹ ಲ ಫ ಷಸ ರಾರಾ ರ ರಾ ಬ ಜುಂ ಳ್‌ ನ ನೆ ಟಟ ್ಟ್ಟಾ್ಸುಾಹದ ತಾ 
ಮಾ ಇಗ ರಾ ಚ ಖಾ ಸರಾ ಚಾ ರಾ ಜಾ ಗ್‌ ಹಾ ಜಾ ಖಾಜಾ 


ಶ್ಲೊ (ಕಮ್‌ ಕ್ಲೊ (ಕೃ ಸಂಘಾತೇ ಧಾತು. ಶ್ಲೋಕ್ಯತೇ ಇತಿ ಶ್ಲೋಕಃ ಕರ್ಮಾರ್ಥದಲ್ಲಿ ಘ್‌ 
ಪೆ ಸ್ರ ತಯ ಶ್ಲೋಕ ಎಂದು ಕೊಪಿವಾಗುತ್ತ ದೆ. ಜತಿ ಸತ್ಯಾದಿರ್ಥಿತ್ಯಂ ಎಂಬುದರಿಂದ ಇತ್‌ ಪ್ರತ್ಯಯಾಂತವಾದುದ. 
ರಿಂದ ಆದ್ಯುದಾತ್ರ ವಾಗುತ್ತೆ. | oo 


ಕೋಹಸೇ._ರುಹ ಬೀಜಜನ್ಮನಿ ಪ್ರಾಧುರ್ಭಾವೇ ಚ ಧಾತು. ವ್ಯತ್ಯಯೋ ಬಹೊಲಂ ಎಂಬುದ 
ರಿಂದ ಆತ್ಮನೇನದ ಪ್ರತ್ಯಯ ಬರುತ್ತದೆ. ಲಟ್‌ ಮಧ್ಯಮಪುರುಷ ಏಕವಚನದ ರೂಪ. ಅತಿಜಂತದ ಪಕವಲ್ಲಿರು 
ವುದರಿಂದ ನಿಘಾತಸ್ತರ ಬರುತ್ತದೆ. | 


| ಸಂಹಿತಾಸಾಶಃ ॥ 
ಅದದಾ ಅರ್ಬಾಂ ಮಹತೇ ವಚಸ್ಯವೇ ಕಕ್ಷೀವತೇ ವ ಚಯಾಮಿಂದ್ರ- 
ಸುನೃತೇ | ೨. 4 
ಮೇನಾಭವೋ ವೃಷಣಶ್ವಸ್ಥ ಸುಕ್ರತೋ ಿಶ್ವೇತ್ತಾ ತೇ ಸನಿನೇಷು 
ಸ್ರವಾಚ್ಕಾ | ೧೩॥ 


| ಪದೆಸಾಠಃ ॥ 
1 
ಅದೆದಾ: | ಅರ್ಭಾಂ | ಮುಹತೇ | ವಚಸ್ಸ ತೇ 'ಕ್ಷಷ್ಟೀನತೇ | ವೃಚಯಾಂ!. 


ದ್ರ | ಸುನ್ವ ತೇ | 


ವೆ 


| | | 
ಮೇನಾ | ಭವಃ | ನೃಷಣತೈಸ್ಥೆ | ಸುಕ್ರತೋ ಅತಿ ಸುಕ್ರತೋ! ವಿಶ್ವಾ | 


K | | 
ಇತ್‌|ತಾ!ತೇ! ಸನನೇಷು! ಪ್ರೇನಾಚ್ಛಾ | ೧೩. 


| | ಗ ಸಾಯಣಭಾಷ್ಯಂ | 
- ಅತ್ರೇಯೆಮಾಖ್ಯಾಯಿಕಾ | ಅಂಗರಾಜ: ಸಸ್ಮಿಂಶ್ಚಿದ್ದಿವಸೇ ಸೈಕೀಯಾಜಿರ್ಯೋಪಸಿದ್ಧಿಃ ಸಹ 
ಗೆಂಗಾಯಾಂ ಜಲಕ್ರೀಡಾಂ ಚೆಕ್ರೇ | ತೆಸಿ ಒನ್ನಮಯೇ : ದೀರ್ಫ್ಥತಮಾ ನಾಮ ಯಸಹಿ:ಃ ಸ್ವಭಾರ್ಯಯಾ 
ಪುತ್ರಭೃತ್ಯಾದಿಭಿಶ್ಚ ದುರ್ಬಲತ್ವಾತ್ಸಿ ಮನಿ ಕುರ್ವನ್ನ ಕಕ್ನೋತೀತಿ ದ್ವೇಷೇಣ ಗಂಗಾಮಜ್ಯೇ ಪ್ರಚಿಕ್ರಿಷೇ | 
ಸೆ ಚೆ ಜಸಿ ಕೇನಚಿತ್ಸ್ಸ ವೇನಾಂಗರಾಜಸ್ಯ ಕ್ರೀಡಾಜೇಶಂ ಸ್ರೆತಿ ಸಮಾಜಗಾಮ | ಸೆ ಚೆ ರಾಜಾ ಸರ್ವಜ್ಞಂ 


೨೧0 | | ಸಾಯಣಭಾಸ್ಯ ಸಹಿತಾ § ಮಂ. ೧. ಅ. ೧೦. ಸೂ, ೫೧. 


RN ಮ  ೋ ೊೋೋ ೋ ೋ  ಚಅತಪ ಜ್ಡ್ಡ್‌ ಹೋ ರ್ಸ್‌ ರ್ಮ ಟ್ಟಾುುಾಾ೭್ಮಉಟ್ಮಟ್ಮೂುು ನ ಆ 
ಬಂ 0 ಬಟ. . 0. ಜನ ಬ ಗೆಂಬ ಟರ 2 ಎಂಕ ಜ... ಗ್‌ 


ತಮ್ಮಸಿಷಮವಗತ್ಯ ಸ್ಲವಾಡವಕಾರ್ಯೈವಮುವೋಚಿತ್‌ | ಹೇ ಭಗವನ್‌ ಮಮ ಪುತ್ರೋ ನಾಸ್ತಿ | ಏಷಾ 
ಮಹಿಷೀ | ಅಸ್ಯಾಂ ಕಂಚಿತ್ಪುತ್ರಮುಶ್ಸಾದಯೇತಿ | ಸೆ ಚೆ ಶಥೇಶ್ಯಬ್ರವೀತಿ | ಸಾ ಮಹಿಷೀ ತು 
ರಾಜಾನಂ ಪ್ರತಿ ತಥೇತ್ಯುಕ್ತ್ವಾಯೆಂ ವೃದ್ಧತರೋ ಜುಗುಸ್ಸಿತೋ ಮಮ ಯೋಗ್ಯೋ ನ ಭವತೀತಿ 
ಬುಡಾ ಸ್ಪೆಕೀಯಾಮುಶಿಕ್ಸಂಜ್ಹಾಂ ದಾಸೀಂ ಸ್ರಾಹೈಷೀತ್‌ | ತೇನ ಚೆ ಸರ್ವಜ್ಞೇನ ಬುಹಿಣಾ ಮಂತ್ರ. 
ಪೂತೇನ ವಾರಿಣಾಭ್ಯುಕ್ತಿತಾ ಸತೀ ಸೈವ ಯಷಿಸತ್ಲೀ ಬಭೂವ | ತಸ್ಕಾಮುತ್ಛೆನ್ನ: ಕಕ್ಷೀವಾನ್ನಾಮ 
ಯಷಿಃ ! ಸ ಏನ ರಾಜ್ಞಃ ಪ್ರತ್ರೋಂಭೊತ” | ಸಚ ಬಹುವಿಭಫೇನ ರಾಜಸೊಯಾದಿನೇಜೇ | ತಸ್ಮೈ 
ರಾಜ್ಞೇ ತತ್ತ್ವ ತೈರ್ಯ್ಗೆ ಕ್ಪೈಃ ಪರಿತುಷ್ವ ಇಂದ್ರೋ ವೃಚಯಾಖ್ಯಾಂ ತರುಣಾಂ ಯೋಸಿತಂ ಪ್ರಾದಾತ್‌ | 
| ಆಯೆಮರ್ಥೆಃ ಫೂರ್ನಾರೇ ಸ ್ರತಿಪಾದ್ಯೆತೇ | ಹೇ ಇಂದ್ರ ತ್ವಂ ಮಹತೇ ಪ್ರವೃದ್ಧಾಯ ವಚೆಸ್ಕವೇ 
ತೃದೀಯಸ್ತೋತ್ರ ಲಕ್ಷಣಂ ವಚ ಆತ್ಮನ ಇಚ್ಛೆ ತೇ ಸುನ್ವತೇ ತ್ತ ದ್ಲೇವತಾಕೇಷು ಯಜ್ಞ (ಷು ಸೋಮಾ- ' 
ಬಭಿಷವಂ ಫುರ್ವತೇ ಕಕ್ಷೀವತ ಏತನ್ನಾನ್ನೆ € ರಾಜ್ಞೇ ವೃಚಯಾಂ ವ ಶೈ ಚಯಾಖ್ಯಾ ಮರ್ಭಾಮಲ್ಲಾ 0 | 
ಯುವತಿಮಿತ್ಯರ್ಥಃ | ಏವಂಭೂತಾಂ ಸಿ ಸ್ತ್ರಿಯಮಹದಾಃ | ತೆಪಾ ಸುಕ್ರತೋ ಶೋಭನಕೆರ್ಮನ್‌ ಶೋಭನ- 
ಪ್ರಜ್ಞ ವಾ ಹೇ ಇಂದ್ರ ತ್ವಂ ವೃಷಣತ್ವಸ್ಥೈ ತೆದಾಖ್ಯಸ್ಯ ರಾಜ್ಞೋ ಮೇನಾಭವಃ | ಮೇನಾ ನಾಮ ಸೈ. 
ಕಾಭೂಃ | ಶಥಾ ಚೆ ಶಾಬ್ಯಾಯನಿಭಿಃ ಸುಬ್ರಹ್ಮಣ್ಯಾಮಂತ್ರೆ )ಕವೇಶವ್ಯಾಖ್ಯಾನರೂಪೆಂ ಬ್ರಾಹ್ಮಣನೇ- 
ವಮಾಮ್ಹಾಯತೇ | ವೃಷಣತ್ವಸ್ಯ ಮೇನ ಇತಿ ವೃಷಣಿಶ್ಚಸ್ಯ ಮೇನಾ ಭೂತಾ ಮಘವಾ ಕುಲ ಉನಾ- 
ಸೇತಿ ! ತಾಂಚಿ ಪ್ರಾ ಫೆ ಸ್ಲಯೌವನಾಂ ಸ್ಪ ಯುಮೇನೇಂದ್ರ ಕ ಶ್ವಕಮೇ | ತಥಾ ಚೆ ತಾಂಡಿಭಿರಾಮ್ಮ್ಯಾತಂ ನ 
ಉತ್ತಸ್ಯ ಮೇನಾ ನಾಮ ಡುಹಿತಾಸ | ತಾಮಿಂಪ್ಲ ್ರಶ್ಞಕಮ ಇತಿ | ಅತ ಉಕ್ತರೂಪಾಣಿ ಯಾನಿ ky 
ತ್ವಯಾ ಕೃತಾನಿ ತೇ ತಾ ತ್ವದೀಯಾನಿ ತಾನಿ ವಿಶ್ಚೇತ್‌ ಸರ್ವಾಣ್ಯೇವ ಸೆವನೇಷು ಯಜ್ಞೇಷು ಪುನಾ 
ಚ್ಯಾ: ಪ್ರತರ್ನೇಣ ವಕ್ತನ್ಯಾನಿ | ಸ್ತುತಿಭಿ: ಸೊ ಓೀತನ್ಯಾನೀತ್ಯರ್ಥ: | ಮಹತೇ | ಬೃಹನ್ಮಹತೋರುಪ- 
ಸಂಖ್ಯಾನಮಿತಿ ವಿಭಕ್ತೆ (ರುದಾತ್ತ ತತ್ವಂ | ವಚೆಸ್ಕವೇ | ಸುಸ ಆತ್ಮನಃ ಕೈಚ್‌ | ಕ್ಯಾಚ್ಛ ಂಡೆಸೀತ್ಯುಪ್ರೆ- 
ತ್ಯಯ;. ಕಕ್ಷೀವತೇ | ಅಶ್ಚಬಂಧನಹೇತವೋ ರಜ್ಜವಃ ಸ್ಟಾ! ಕೆಕ್ಷೀವಾನ್‌ ಕೆಕ್ಟ್ಯಾವಾನ್‌ ನಿ. ೬-೧೦ | 
. ಇತಿ ಯಾಸ್ತ್ರಃ | ಆಸಂದೀವದೆಸ್ಮಿ (ವಚ್ಚೆಕ್ರೀವತ್ವೆ ಕ್ಷೀವತ್‌ | ಹಾ. ೮-೨-೧೨ | ಇತಿ ಸೆಂಪ್ರೆಸಾರಣಂ ಮತುಪೋ 
ವತ್ವೆಂ ಸಹಾ ಯಾಂ ನಿಪಾತೃತೇ | ಮೇನೇತಿ ಸ್ತ್ರೀನಾಮ | ಮೇನಾ ಗ್ನಾ ಇತಿ ಪಾಠಾತ್‌ | ಮನೆ 
ಜ್ಞಾನೇ | ಮನ್ಯತೇ ಗೃಹಕೃತ್ಯಂ' ಜಾನಾತೀತಿ ಮೇನಾ | ಪಚಾದ್ಯೈಚ್‌ | ನಶಿಮನ್ಯೋರಲಿಟ್ಯೇಶ್ವಂ 
ವಕ್ತವ್ಯಂ | ಸಾ. ೬೪-೧೨೦-೫ | ಇತ್ಯೇತ್ವಂ | ವೃಷಾದಿರ್ದ್ರಷ್ಠ ಸವ್ಯ | ಮೇನಾ | ಮಾನಯಂತ್ಯೇನಾ ಇತಿ 
ಯಾಸ್ತಃ 'ನಿ. ೩.೨೧! ಸವನೇಷು | ಸವನಮಿತಿ . ಯಜ್ಜನಾಮ | ಸೂಯೆಶೇ೯ಭಿಷೂಯತೆ ಏಸ್ಟಿ ತ್ಯ. 
ಧಿಕರಣೇ ಲ್ಯುಟ್‌ |' ಪ್ರಮಾಜ್ಯಾ | ವಚೆ ಪೆರಿಭಾಷಣೇ [ ಇೃತಿ ಯೆಜಯಾಚರುಚಸ್ರವಚರ್ಚಶ್ನ ! ಪಾ. 
೭-೩-೬೬ | ಇತಿ ಕುತ್ವಾಭಾವಃ | ತಿತ್ಸ್ವರಿತೇಸ್ರಾಪ್ತೇ ವ್ಯತ್ಯಯೇನಾಷ್ಯುವಾತ್ರತ್ವಂ | ಯದ್ವಾ ! ನಾಚ- 
ಯಶೇರಜೋ ಯದಿತಿ ಯತ್‌ | ಯಶೋನಾವ ನ ಇತ್ಯಾದ್ಯುದಾತ್ರ ತ್ವಂ | ಕೃಡುತ್ತರಸಡಪ್ರಕೃತಿಸ್ಟರತ್ವೆಂ | 


॥| ಪ್ರತಿಸರಾರ್ಥ || 


ಇಂದ್ರ. ಎಲೈ ಇಂದ್ರನೇ (ನೀನು), | ಮುಹತೇ _ಶ್ರವೃ ದೃನಾದವನೂ | ವಚಸ್ಕವೇ.-(ನಿನ್ನ ಸೊ ಸತ್ರ 
ರೂಪಗಳಾದ) ವಾಕ್ಯಗಳನ್ನು ಹೊಂದಲು ಇಚ್ಛಿ ಸಿದ (ನಿನ್ನನ್ನು "ಪ್ರಶಂಸಿಸಲಿಚ್ಛ ಸಿದ) ವನೂ | ಸುನ್ಪತೇ- 
(ನಿನ್ನನ್ನೆ ಜೇವತೆಯನ್ನಾ ಗಿ ಉದ್ದೇಶಿಸಿ ಮಾಡಿದ ಯಾಗಗಳಲ್ಲಿ). ಸೋಮರಸವನ್ನು ಹಿಂಡಿ (ಅರ್ಪಿಸಿ) ದವನೂ 


ಅ. ೧. ಅ.೪. ವ.೧೧] ' ' `ಖಗ್ರೇದಸಂಹಿತಾ ° 201 


ಹ ಶ್‌ ನ ““ ಾ*_|ು*್ಸುಟ್ಟ್‌್‌ 
Mm ಗೀ SN ಹಾಟ ಯ ಗ ಧಡ (|... (ಈ 22 3 ಈ ತತ 


ಆದ | ಈ ಕೀವರ್ತ--ಕತೀಸಂತನೆಂಜ ರಾಜನಿಗೆ ಮ , ನಂಬ ಹೆಸರು ಳ್ಳ 1: ಅರ್ಭಾಂ-- 
ಪ್ರಜ್ಞ ಯುಳ್ಳ; ಇಂದ್ರ ನೇ (ನೀನು)! ವೃಷಣತ್ನ ಸ್ಯ ವ್ಯಷಣಶ್ಚ ನೆಂಬ in |. ಮೇನಾಭವಃ _ಮೇನಾ ಎಂಬ 
ಕನ್ಯೆಯಾಗಿ “ಹುಟ್ಟಿದ. (ತೇ. ತಾ ನಿನ್ನ: ಇಂತಹ (ಮಹಿಮೆಯುಳ್ಳ)! |  ನಿಶ್ವೇಶ್‌-ಸಕಲ ಕ ಕಾರ್ಯಗಳೂ, 1 
ಸನನೇಸು- ಯಜ್ಞ ಗಳಲ್ಲಿ |! ಪ್ರವಾಚ್ಯಾ. -ಶ್ರೇಷ್ಠ ನಾದ ವಾಕ್ಕುಗಳಿಂದ. ಪ್ರಶಂಸೆನೀಯವಾದವು. : K 


॥ ಭಾನಾರ್ಥ 4 oo 


Me ಯೋ 


| PEE ನುಮುಸೆಮಾಡಿಕೊ್ಟಿ. ಶೀಷ್ಮ ವಾಡ. 'ಕರ್ಮಯುಕ್ತ "ನಾಡ ಎಕ್ಕೆ ಇಂದ್ರ ಕ್ಲೇ, ವೃಷಣ ನೆಂಬ ರಾಜನಿಗೆ 
ಮೇನಾ ಎಂಬ ಕನ್ರಯಾಗಿ : ಸುಟ್ಟ ಪೆ. ನಿನ್ನ ' ಇಂತಹ ಮಹಿಮೆಯುಳ್ಳ ಸಕಲ ಕಾರ್ಯಗಳೂ ಯಜ್ಞ ಗಳಲ್ಲ ಉತ್ಕೃ 
ಸ್ಪವಾಗಿ ಕ್ರ ; ಪ್ರಶಂಸಿಸಿ ಸಠಿಸಬೇಕ್ತಾ ಇದವುಗಳಾಗೆ... " ನ Oo ೨4 
ಸ ೨.4 English Translation | 1.11. 1111111. 
India, ೫700 have given the youthful Vrichaya, 10. ther aged 1 Kakshivat, 


praising “you and ‘offering. libations ; 0 Satakratu, you were born.as Mena: 
the daughter of Vrishanasws ; all these your 6668 : are to be recited ಡಿ your 


worships. 1.1.1144. 0 0, oo se 


॥ ನಿಶೇಷ ವಿಷಯಗಳು ॥ ' 


ಯ ವೃಚಯೊಂ--ವೃ ಚಯ್ತಾ ಎಂಬ ಸ್ತ್ರೀಯ ಹೆಸರು. ಖುಗ್ತೆ ದಲ್ಲಿ ಕ್ರ ಹಕ್ಕಿನಲ್ಲಿ ನ ಮಾತ್ರ. ಪಠಿತವಾಗಿನೆ 
ಇವಳನ್ನು  ಅ್ವೀನೀಜೀವತೆಗಳು ಕಕ್ಷೀವಂತ್‌. ಎಂಬ ಖುಷಿಗೆ ಮದುನೆಮಾಡಿಕೊಟ್ಟ ರೆಂದು ಹೇಳಿದೆ. ಖು. ಸಂ. 
| ೧-೧೧೬.- ೧೭, ರಲ್ಲಿ .ಹೇಳಿರುವ. ಸೂರ್ಯವುತ್ರಿ: ಯಾದ ಸೂರ್ಯಾ ಎಂಬ, ಸ್ತ್ರೀಯು ಪ್ರ ವೃ ಚೆಯಾ ಎಂಬವಳ್ಳೇ ಆಗಿರ 
ಬಹುದು. ಈಸ್ತಿ ಪ್ರೀಯ ವಿಷಯವಾಗಿ ನಮಗೆ. ಹೆಚ್ಚು ವಿಷಯಗಳೇನೂ., ತಿಳಿದಿಲ್ಲ. ಎ ವ? 
ವೃಷಣಶ್ವಸ್ಯ ಮೇನಾಭವಃ--ವೃ ಸಣಶ್ವ ಸೆಂಬುವನಿಗೆ ಇಂದ್ರನು: ನೇನಾ ಎಂಬ- ) ಕ್ಯೈಯಾಗಿ ಹುಟ್ಟಿ ದ 


ವಿಷಯವು. ಪ್ರಸಕ್ತ, ಖಕ್ಕಿನಲ್ಲಿರುವುದು. ಇದೇ: ನಿಷಯವು ಜೈವಿನೀಯ ಬ್ರಾಹ್ಮಣ. ೨-೬೯; ಶತಪಢಬ್ರಾಹೆ 
೨-೩-೪-೧೮.; ಷಡ್ತಿ ಂಶೆಟ್ರಾ ಹ್ಮಣ, ೧-೧-೧೬; ತೈತ್ತಿರೀಯ ಸಂಹಿತಾ ೧-೧೨-೩ ಎಂಬ ಸ್ಥಳಗಳಲ್ಲಿಯೂ ಸೂಚಿತ 


ವಾಗಿರುವುದು. . ಆಧರೆ ಅಲ್ಲಿ ಹೇಳಿರುವುದೆಲ್ಲಾ: ಈ. ಜ್ತಿ ಹೇಳಿರುವ. ವಿಷಯಕ್ಕೆ ಸಂಬಂಧಪಟ್ಟ ರುವುದೆ ಂದು 

ವೃಢವಾಗಿ ಹೇಳಲು ಸಾಧ್ಯವಿಲ್ಲ. ಮ 

ನಯ ವೃ ನಣಶ್ವ. ಎಂಬ ಹೆಸರಿನವನು. ಒಬ್ಬ. ರಾಜನು... ಅವನು : ಮಾಡಿನ. ಯಾಗಾದಿಕರ್ಮಗಳಿಂದ ತೃ ಪ್ರ 

ನಾದ. ಇಂದ್ರ ನು ಮೋನಾ. ಎಂಬ ಹೆಸರಿನ - ಪುತ್ರ ಯೊಬ್ಬ ಳನ್ನು. ಕರುಣಿಸಿಡನು.. ತಾನೇ ಆ ಹೆಸರಿನ ಸುಕ್ತಿ 

ಯತಾಗಿ: ಅವತರಿಸಿದರು. ಎಂದು ವೃಷಜಶ್ವಸ್ಯೆ. ಮೇನ ಇತಿ: ವ ೈಷಣಶ್ಚಸ್ಯ: ಮೇನಾ ಭೂತ್ವಾ, 'ಮಘವಾ : ಕುಲ 
26 


202 ಸಾಯಣಭಾಷ್ಯಸಹಿತಾ [ಮೆಂ.೧. 6. ೧೦. ಸೂ. ೫೧. 


» nd ಬ ವಿ ಟೂ ಯ ಟಯಯೋೋೋಉಯ ಬ ನ್‌್‌ 
NE RR ರ ಅ ರ ಓಂ - 1 4 ಗಗ ಬಡು ಬ ಭೂ ಭಾ ಅ ಮಾ 
NL ಸ ನ ಫೋ ಯ ಯ ರ ಲ ಪಿ ಭೋ  ಉಲಪಪಅಂಪಂಂಪಂ49ಾ% (್ಪ 


ಉವಾಸೆ ಎಂಬ ಶ್ರುತಿಯಲ್ಲಿ ಶಾಟ್ಯಾಯನಿಗಳು ಹೇಳುತ್ತಾರೆ. ಆ ಮೇನಾಡೇನಿಯು ಯುನತಿಯಾದಾಗೆ 
ಅವಳನ್ನು ನೋಡಿ ಇಂದ್ರನೇ ಮೋಹಿಸಿದನು. ಇದನ್ನೇ ವೃಷಣಶ್ಚಸ್ಯೆ ಮೇನಾ ನಾಮ ಮೆಪಿಶಾಸೆ 
ತಾಮಿಂದ್ರೆಶ್ಚಕೆನೇ ಎಂಬ ತಾಂಡ್ಯಶ್ರುತಿಯು ತಿಳಿಸುವುದು. ಮೇನಾ ಶಬ್ದವು ಸ್ತ್ರೀವಾಚಕವಾಗಿ ಮೇನಾಗ್ನಾಃ 
(ಸಿರು. ೩-೨೧) ಎಂಬ ನಿರುಕ್ತ ಸೂತ್ರದಲ್ಲಿ ಹೇಳಲ್ಪಟ್ಟ ರುವುದು. ಇದಕ್ಕೆ ಮನ್ಯತೇ ಗೃಹಕೃತ್ಯೆಂ ಜಾನಾತೀತಿ 
ಮೇನಾ ಗೃಹಕೃತ್ಯಗಳನ್ನು ತಿಳಿದವಳು ಎಂದು ವ್ಯ್ಯತ್ಸಕ್ತಿ ಯಿರುವುದು. 

ಚಕ್ರೀವತೇ ಕಕ್ಷೀನಾನ' ಎಂಬ ಹೆಸರಿನವನು ಒಬ್ಬ ರಾಜನು, ಇವನ ಉತ್ಪತ್ತಿಯ ಇತಿಹಾಸವು 
ಹೀಗಿದೆ. ಹಿಂದೆ ಅಂಗದೇಶದ ರಾಜನು ಒಂದುಸಾರಿ ಪಶ್ಚೀದಾಸೀಯರೊಡನೆ ಜಲಕ್ರೀಡಾರ್ಥನಾಗಿ ಗಂಗಾನದಿಗೆ 
ಹೋಗಿದ್ದನು. ಆ ಸಮಯಕ್ಕೆ ಸರಿಯಾಗಿ ದೀರ್ಫೆತಮನೆಂಬ ಖುಹಿಯು ಒಂದು ದೋಣಿಯಲ್ಲಿ ಶೇಶರಿಕೊಂಡು 
ಬರುತ್ತಿದ್ದನು. ಆ ಖುಸಿಯು ಅತ್ಯಂತ ದುರ್ಬಲನಾಗಿದ್ದರಿಂದ ಆ ಖುಷಿಯ ಪತ್ನ್ಷೀಪುತ್ರಾದಿಗಳು ಇಂತಹೆ 
ದುರ್ಬಲನು ತಮಗೆ ಬೇಡವೆಂದು ಅನನನ್ನ ಒಂದು ಜೋಣಿಯಲ್ಲಿ ಟ್ರ ಗಂಗಾನದಿಗೆ ಎಸೆದಿದ್ದರು. ಅಂಗರಾಜನು 
ಅಕಸ್ಮಾತ್ತಾಗಿ ತಾನಿದ್ದ ಸ್ಥಳಕ್ಕೆ ದೋಣಿಯಲ್ಲಿ ಬಂದ ದೀರ್ಫೆತಮ ಮೆಷಿಯನ್ನು ನೋಡಿ, ಅತ್ಯಂತ ಸಂತೋಷ 
ದಿಂದ ವಂದಿಸಿ, ಅವನನ್ನು ದೋಣಿಯಿಂದಿಳಿಸಿ ಪೊಜಿಸಿ, * ಸ್ವಾಮಿ ನನಗೆ ಬಹುಕಾಲದಿಂದ ಮಕ್ಕಳಿಲ್ಲ. ಇದೋ 
ನನ್ನ ಪತ್ನಿಯು ಇಲ್ಲಿಯೇ ಇರುವಳು. ಇವಳಲ್ಲಿ ಒಬ್ಬ ಪುತ್ರನನ್ನು ಉತ್ಪಾದನೆ ಮಾಡಿ” ಎಂದು ಪ್ರಾರ್ಥಿಸಿ 
ಹೊಂಡನು. ಆಗ ರಾಣಿಯು ಅತ್ಯಂತ ವೃದ್ಧನಾಗಿರುವ ಈ ಖುಹಿಯನ್ನು ನೋಡಿ ಅವನೊಡನೆ ಕೂಡಲು 
ಇಷ್ಟ ಪಡದೆ ಉಶಿಕ್‌ ಎಂಬ ಹೆಸರಿನ ತನ್ನ ದಾಸಿಯೊಬ್ಬಳನ್ನು ಕಳುಹಿಸಿಕೊಟ್ಟ ಛು, ಸರ್ವಜ್ಞನಾದೆ ಆ ಮಹೆ 
ರ್ಸಿಯು ಆಕೆಯ ಮೇಲೆ ಮಂತ್ರಪೊತವಾದ ಜಲವನ್ನು ಪ್ರೋಕ್ಷಿಸಲು ಆ ದಾಸಿಯು ಯಸಿಸತ್ತಿಯೆಂತೆ ಕಂಗೊಳಿ : 
ಸಿದಳು. ಆಕೆಯಲ್ಲಿ ಜನಿಸಿದ ಮಗನೇ ಕಕ್ಷೀವಾನ್‌ ಎಂಬ ಖುಹಿಯು. ಈತನು ರಾಜಸೂಯವೇ ನೊದೆ 
ಲಾದ ಅನೇಕ ಯಾಗಗಳನ್ನು ಮಾಡಿದನು. ಆ ಯಾಗಗಳಿಂದ ತೃಪ್ತನಾದ ಇಂದ್ರನು ಕಕ್ಷೀವತನಿಗೆ ವೃಚಯಾ 
ಎಂಬ ಹೆಸರಿನ ತರುಣಿಯೊಬ್ಬಳನ್ನು ಅನುಗ್ರಹಿಸಿಕೊಟ್ಟನು. ಕಕ್ಟ್ಯಾ ಶಬ್ದಕ್ಕೆ ಕುದುರೆಯನ್ನು ಕಟ್ಟುವ ಹಗ್ಗ 
ಎಂದೂ ಅರ್ಥವಿಜಿ ಕೆಕ್ಷೀನಾನ್‌ ಕಶ್ರ್ಯಾವಾನ್‌ (ನಿ. ರು. ೬-೧೦) ಅರ್ಭಾಂ--- ಇದಕ್ಕೆ . ಅಲ್ಪನೆಂದೂ 
ಸ್ತ್ರೀಯೆಂದೂ ಅರ್ಥವಿದೆ. | 

ಈ ಕಕ್ಷೀವಾನನ ಹೆಸರು ಜುಗ್ರೇದ ಸಂ. ೧-೧೮-೧; ೧-೫೧-೧೩; ೧-೧೧೨-೧೧ ; ೧-೧೧೬-೭ ; 
೧-೧೧೭-೬ ; ೧-೧೨೬-೩ 3 ೪-೨೬.೧ ; ೮.೯.೧೦; ೯.೭೪-೮; ೧೦-೨೫-೧೦; ೧೦-೬೧-೧೬ ಎಂಬ ಖುಕ್ಕುಗಳೆ 
ಲ್ಲಿಯೂ ಅಥರ್ವ ನೇದ ೪.೨೯-೫ರಲ್ಲಿಯೂ ಪಠಿತವಾಗಿಜಿ. ಇವೆನ ವಂಶದ ಹೆಸರು ಸಜ್ರ ಎಂದಿರಬೇಕು. 
ಏಕೆಂದರೆ ಇವನನ್ನು ಫಜ್ರಿಯ ಎಂದು ಖು. ಸೆಂ. ೧-೧೧೬.೭ ; ೧.೧೧೭-೬ರಲ್ಲಿ ಕಕೆಯಲಾಗಿದೆ ಮತ್ತು ಜು. ಸಂ. 
೧-೧೨೬-೪ರಲ್ಲಿ ಇವನ ಸಂತತಿಯವರನ್ನು ಪಜ್ರಾ8 ಎಂದೂ ಕಕಿದಿದಾರೆ, ಖು. ಸಂ. ೧-೧೨೬ನೇ ಸೂಕ್ತದಲ್ಲಿ 
ಈ ಖುಷಿಯು ಸ್ವನಯಭಾವ್ಯ ಎಂಬ ರಾಜನು ತನಗೆ ಕೊಟ್ಟ ದಾನವಸ್ತುಗಳ ವಿಷಯವಾಗಿ ಪ್ರಶಂಸೆಮಾಡಿ 
ದಾನೆ ಮತ್ತು ಸಾಂಖ್ಯಾಯನ ಶ್ರೌತಸೂತ್ರ. ೧೬-೪-೫: ರಲ್ಲಿ ನಾರಾಶಂಸಸೂಕ್ತಗಳೆಂಬ ವೀರರನ್ನು ಪ್ರಶಂಸೆ 
ಮಾಡುವ ಮಂತ್ರಗಳ ಸಮುದಾಯದಲ್ಲಿ ಉಶಿಜ ಪುತ್ರನಾದ ಕಕ್ಷಿವಾನ್‌ ಎಂಬುವನು ಸ್ವನಯ ಭಾವಯವ್ಯ 
ಎಂಬ ರಾಜನ ದಾನಪ್ರಶಂಸೆಯ ಮಂತ್ರವೂ ಸೇರಿರುವುದು. : ಇವನು ವಯಸ್ಸಾದ ಮೇಲೆ ವೃಚಯಾ ಎಂಬ 
ಕನ್ಯೆಯನ್ನು ಮದುವೆಯಾದ ವಿಷಯವು ಪ್ರಸಕ್ತ ಖುಕ್ಕೆನಲ್ಲಿ (ಯ. ಸಂ. ೧-೫೧-೧೩) ವರ್ಣಿತವಾಗಿದೆ. ಇನನು 
ಒಂದು ನೂರು ವರ್ಷಗಳವರೆಗೆ ಜೀವಿಸಿದ್ದನೆಂದು ಖು, ಸಂ. ೯೨೭೪೮ ಯಕೈನಿಂದ ತಿಳಿದುಬರುವುದು. 
ಯ. ಸಂ. ೪-೨೬-೧ ರಲ್ಲಿ ಇವನ ಹೆಸರು ಕುತ್ಸ ಮತ್ತು ಕವಿ ಉಶನಸ್‌ ಎಂಬುವರೊಡನೆ ಸೂಚಿತವಾಗಿದೆ. 


ಅ. ೧ ಅ.೪. ವ.೧೧.] . ಹಖಗ್ಗೇದಸಂಹಿತಾ 203 


ಗಾ ಬಾ ಯ 
ನ, 








ಜೂ 
ಕರು. ಸಂ, ೮.೯.೧೦ ಎಂಬ ಒಂದು ಪಖುಕ್ಕಿನಲ್ಲಲ್ಲದೆ ಮತ್ತೆಲ್ಲಿಯೂ ದೀರ್ಫೆತಮಸ್‌ ಎಂಬ ಖುಹಿಯೊಡನೆ 
ಇ ಂಧೆವಿರುವ ವಿಷಯವು ಕಂಡುಬರುವುದಿಲ್ಲ. ಆದರೆ ಬೃಹದ್ದೇನತಾ ಎಂಬ ಶೌನಕೋಕ್ತಗ್ರಂಥದಲ್ಲಿ ಈ 
= ವಾನ್‌ ಎಂಬುವನು ದೀರ್ಫ್ಥತಮಸ್ಸೆಂಬ ಖುಹಿಗೆ ಯತಿಜ ಎಂಬ ದಾಸಿಯಲ್ಲಿ ಜನಿಸಿದ ಪುತ್ರನೆಂದು 
ನಡೀ ೪ರುವುದು. 

Weber ಎಂಬ ಪಾಶ್ಚಾತ್ಯ ಸಂಡಿತನು. ತೈ. ಸಂ. ೫೬-೫-೩; ಕಾಶಕಸಂಹಿತಾ ೧೩-೩; ಪಂಚ | 
ಪ೦ಶಬ್ರಾಹ್ಮಣ ೨೫-೧೬-೩ ಎಂಬ ಮಂತ್ರಗಳ ಅಧಾರದ ಮೇಲೆ ಈ ಕಕ್ಸೀವಾನ್‌ ಎಂಬುವನು ಮೊದಲು ಕ್ಷತ್ರಿ 
ಲೆ ವಾಗಿದ್ದ ನೆಂದೂ ಆದುದರಿಂದಲೇ ಇವನ ಹೆಸರು ಮೇಲೆ ಕೊಟ್ಟ ರುವ ಮಂತ್ರಗಳಲ್ಲಿ ಪರ ಆತ್ಮಾರ್ಯ ವೀತ- 

ಕರವ, ಶ್ರಾಯಸ, ತ್ರಸದಸ್ಯು ಪೌರುಕುತ್ಸ ಎಂಬ ರಾಜರ ಜತೆಯಲ್ಲಿ ಸಠಿತವಾಗಿರುವುದೆಂದೂ ಅಭಿಪ್ರಾಯ 
ತರಹ ವನು, 

ವಚಿಸ್ಯವೇ--ಇಂದ್ರಸ್ತೊ "ತ್ರವನ್ನು ಸೂಚಿಸುವ ಮಾತಿಗೆ ಇಲ್ಲಿ ವಚಃ ಎಂದು ವ್ಯವಹಾರ. ಅಂತಹ 
ಇ೦ದ್ರಸ್ತೋತ್ರವನ್ನು ತಾನು ಸರ್ವದಾ ಹೇಳಲಪೇಕ್ಷಿಸುವವನು ವಚಸ್ಕು. ಈ ಪದವು ಕಕ್ಷೀವಾನ್‌ ಎಂಬ ಪಡಕ್ಕೆ 


ವಏತೇಷಕಣ. 


[| ವ್ಯಾಕರಣಸ್ರ ಕ್ರಿಯಾ [| 


ಮಹತೇ_ಮಹ ಪೂಜಾಯಾಂ ಧಾತು. ಶತೃ ಪ್ರತ್ಯಯ ಮಹತ್‌ ಶಬ್ದದ ಚತುರ್ಥೀ ಎಕಷಚನ 
ಶೊ ಪ. ಬೃಹನ್ಮಹಶೋರುಪಸೆಂಖ್ಯಾನಮ್‌ ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. 

ವಚಸ್ಯವೇ--ವಚಃ ಆತ್ಮನಃ ಇಚ್ಛತಿ ಎಂಬರ್ಥದಲ್ಲಿ ಸುಪೆ ಆತ್ಮನಃ ಕೃಚ್‌ ಎಂಬುದರಿಂದ ಕ್ಯಚ್‌ 
ವ ಜತ ಸೈ ಎಂಬುಡು ಸನಾವ್ಯೆಂತಾಧಾಕವಃ ಎಂಬುದರಿಂದ ಧಾತುಸಂಜ್ಞೆಯನ್ನು ಹೊಂದುತ್ತದೆ. ಶ್ಯಾಚ್ಛೆಂದಸಿ 
(ಪಾ. ಸೂ. ೩-೨-೧೭೦) ಸೂತ್ರದಿಂದ ವಚಸ್ಕ ಎಂಬುದರ ಮೇಲೆ ಉ ಪ್ರತ್ಯಯ. ಉ ಪರದಲ್ಲಿರುವಾಗ 
ಆ ತೋಲೋಪೆಃ ಎಂಬುದರಿಂದ ಪೂರ್ವದ ಅಕಾರಕ್ಕೆ ಲೋಪ. ವಚಸ್ಯು ಎಂಬ ಉಕಾರಾಂತ ಶಬ್ದವಾಗುತ್ತದೆ. 
ಇ ತೆಎರ್ಡೀ ವಿಕವಚನಾಂತರೂಪ,. § 

ಕೆಸ್ಷೀವತೇ- ಅಶ್ವಬಂಧನಹೇತವೋ ರಜ್ಜವಃ ಕಕ್ಟ್ಯಾಃ (ಕುದುರೆಯನ್ನು ಕಟ್ಟುವ ಹಗ್ಗಗಳು) 
ಶಹ್ಮೀವಾನ್‌ ಕಕ್ಟ್ಯಾನಾನ್‌ (ನಿರು. ೬-೧೦) ಎಂದು ಯಾಸ್ವರು ಹೇಳಿರುತ್ತಾರೆ. ಆಸಂದೀವದಷ್ಟೀವಚ್ಛಕ್ರೀವತ್ಸ 
ಪೀಂತ್‌ (ಪಾ. ಸೂ. ೮-೨-೧೨) ಎಂಬುದರಿಂದ ಕಕ್ಟ್ಯಾ ಶಬ್ದಕ್ಕೆ ಸಂಪ್ರಸಾರಣವೂ ಮತುನಿನ ಮಕಾರಕ್ಕೆ 
ವತ್ತ ಮಾ ಸಂಜ್ಞಾ ತೋರುವಾಗ ನಿಪಾತಿತವಾಗಿದೆ. ಚತುರ್ಥೀ ಏಿಕವಚನಾಂತರೂಪ. 

| ಮೇನಾ-ಮೇನಾ ಎಂಬುದು ಹೆಂಗಸಿನ ಹೆಸರು. ಮೇನಾ ಗ್ಹಾಃ (ನಿರು. ೩-೨೧) ಎಂದು ಪಾಠ 

ಮತಾ ಡೌರುತ್ತಾರೆ. ಮನ ಜ್ಞಾನೇ ಧಾತು. ಮನ್ಯತೇ ಗೃಹಕೃತ್ಯಂ ಜಾನಾತಿ ಇಕಿ ಮೇನಾ. ಪಚಾದಿಯಲ್ಲಿ 
ಸೇ ದ ದೆವುದರಿಂದ ನಂದಿಗ್ರಹಪೆಚಾದಿಭ್ಯಕ--ಸೂತ್ರದಿಂದ ಅಚ್‌. ಮನ್‌ #೮ ಎಂದಿರುವಾಗ ನಶಿಮನ್ಯೋ- 
ರಲಿ ಈತ್ಯೇತ್ವೆಂ ವ ಕೃವ್ಯಂ (ಪಾ. ಸೂ. ೬-೪-೧೨೦-೫) ಎಂಬ ವಚನದಿಂದ ಲಿಟ್‌ ಭಿನ್ನಪ್ಪ ಪ್ರತ್ಯಯ ಪರದಲ್ಲಿರುವುದ 
ವಂದ ಧಾತುವಿನ ಅಕಾರಕ್ಕೆ ಏತ್ವ ಬರುತ್ತದೆ. ಶ್ರ್ರೀತ್ವದಲ್ಲಿ 'ಅಚಾದ್ಯೆತಸ್ಟ್ರಾಪ್‌ ಎ ಎಂಬುದರಿಂದ ಟಾಪ್‌ 
ವೃ ಇಡ ದಿಯಲ್ಲಿ ಸೇರಿರುವುದರಿಂದ ವೃಷಾದೀನಾಂಚ ಹ ಜುವರಿಂದ ಆದ್ಯುದಾತ್ತಸ್ವರ ಬರುತ್ತದೆ. ಮೇನಾ 
ವತಾ ವ ಯಂತಿ ಏನಾ (ನಿರು. ೩- 3೧). ಎಂದು ಯಾಸ್ಟರು ನಿರ್ವಚನ ಮಾಡಿರುತ್ತಾರೆ. 


204 ಸಾಯಣಭಾಷ್ಯಸೆಹಿಶಾ [ ಮಂ. ೧. ಅ. ೧೦. ಸೂ. ೫೧ 





ಬ ರ ದ ರ ು್ಟ ಷರ ಲ್ಟಫೂೂ ಸ ಗ ಪ ಎಟ ಸಖಾ ಫಾ ಕಾ ಅಭಾಸ ವಾಗ ಯ 


'ಸೆವನೇಷು ಸನನನೆಂಬುದು ಯಾಗದ ಹಸರು. .ಸೂಯಶೇ ಅಭಿಷೂಯತೇ ಏಷು ಇತಿ ಸವನಂ 
(ಸೋಮವು ಹಿಂಡಲ, ) ಡುವುದು) ಆದಿಕರೆಣಾರ್ಥದಲ್ಲಿ ಲ್ಕುಟ್‌' ಯುವೋರನಾಕ್‌ . ಎಂಬುದರಿಂದ ಆಲ್ಲಿ ಉಳಿಯುವ! 
ಯು ಎಂಬುದಕ್ಕೆ. ಅನಾದೇಶ; ಸಪ್ತಮೀ ಬಹುವಚನದ. ಕೊಪ. ೫1... 1 ಬ ಯು 


ಸ್ರೆನಾಚ್ಯಾ-.. ವಚ ಸರಿಭಾಷಣೇ ಧಾತು. ಬುಹಲೋರ್ಣತ್‌ ( ಪಾ. ಸೂ. ೩. ೧- ಧಗ) 
ಸೂತ್ರ ದಿಂದ ಜ್ಯುತ್‌. ಅತ ಉಪಧಾಯೊಃ ಎಂಬುದರಿಂದ. ಧಾತುವನ ಉಪಥೆಗೆ' ವೃದ್ಧಿ... ಚೋ ಕಃ ಸೂತ್ರ 
ದಿಂದ ಚಕಾರಕ್ಕೆ ಕುತ್ತವು. ಪ್ರಾ ಕ್ರೈವಾದಕಿ ಯೆಜಯಾಚರುಚಿ' 'ಪ್ರವಚಿರ್ಟೆಶ (ಪಾ. ಸೂ. ೬.೩ ೩೬೬) ಎಂಬುದ 
ರಿಂದ ಕುತ್ತ ನಿಷೇಧ ಬರುತ್ತದೆ. ಣ್ಯೃತ್‌ ತಿತ್ತಾ ದುದರಿಂದ ಶಿತ್‌ಸ್ಪ ರಿತಮ್‌ ' ಎಂಬುದರಿಂದ ಸ್ವೈರಿತವು' ಪ್ರಾಪ್ತ 
ವಾದಕಿ ವೃತ್ಯಯೋ ಬಹುಲಂ ಎಂಬುದರಿಂದ. ವ್ಯತ್ಯಯದ ಅದ್ಯುದಾತ್ತಸ್ವ ಸರವು ಬರುತ್ತದೆ. ಅಥವಾ ವಜ 
ಧಾತುವಿಗೆ ಜಿಜಂತದ ಮೇಲೆ ಯತ್‌ ಶ್ರತ್ಯ ಯಮಾಡಿದರೆ ವಾಚ್ಯಾ ಎಂದಾಗುತ್ತದೆ. ಅಗ ಯೆತೊಟ್ಟನಾವಃ 
(ಪಾಸೂ. ೬- ೧-೨೧೩). ಎಂಬುದರಿಂದ: ಸ್ವ ರಸವಾಗಿ ಅದ್ಭುದಾತ್ರ್ಯ ಸ್ವರ: ಬರುತ್ತೆ. ಪ್ರ. ಎಂಬ ಗತಿಯೊಡನೆ 
ಸಮಾಸವಾದಾಗ ಗೆಕಿಕಾರಕೊಸೆಸೆದಾತ್‌: ಕ್ಸ ತ್‌ ಎಂಬುದರಿಂದ. ಕೃ ದುತ್ತ ರಪದ' ಕ್ರ ಕ ತಿಸ್ವ ರ. ಬರುತ್ತ ಜೆ 


1, BN 
ಬ 113111 


| ಸಂಹಿತಾಪಾಶಃ | 
1. ನಗ” Oe ಟ್‌ Ne Kt ' 





"೯ ಸಯ ' ಸರ್ಷೆಸೂಯುರಿಂದ್ರ. ಬಿ ಇದ್ರಾಯಃ ಕ್ರೆಯತಿ ತಿ 
ಪ್ರಯನ್ತಾ nov . 





WN | 1 ಹಡೆದಾರಃ I 


Fp 
ಇಂದ್ರಃ! ಅಶ್ವ ಯಿ! ಸ | | ಸರಕೇ! ಪ ಪಜ್ರೆ ಷು 1 ಸ್ತೋಮಃ | ಮರ್ಯಃ॥ 


BE 


ಒನೆ! ಯೂಪಃ | 
NE 


ಅಶ್ವಯುಃ | ಸವ್ಯಂ! | ಶರ್ತಾಯುಃ, ಪಸಂ 1 | ಇಂದ್ರಃ, 1 ಇತ್‌ ರ್ರಾಯಃ | 


ಕೆಯಿ | ಪ್ರೇಯನ್ರಾ ॥ ೧೪॥ .' 


ಅಣ: ಆಳವು] 1. 'ಹುಗ್ಗೇದಸಂಹಿತಾ '' ೨೦5 


ಇಂಪ್ರೋ. ದೇವಃ ಸುಧ್ಯಃ ಶೋಭನಕರ್ಮಣೋ ಯೆಜಮಾನಾನ್‌. ಶೋಭನಪ್ರ ಜ್ಞ್ಯಾನ್ನಾ 
ನಿಕೀಕೇ ಕೈರ್ಥನ್ಯೇ ನಿಮಿತ್ತೆಭೂತೇ. ಸೆತಿ ತಾನ ಪ್ರಶ್ತಿತುಮಶ್ರಾಯಿ, |... ಆಸೇವಿಷ್ಯ ! ಹೆಜ್ರೆ €ಷು:! ಹೆಜ್ರಾ: 
ಇತ್ಯ ಂಗಿರಸಾಮಾಖ್ಯಾ | ತಥಾ ಚೆ ಶಾಟ್ಯಾ ಯನಿಭಿರಾಮ್ಮ್ಮಾ ತೆಂ.| ಸೆಜ್ರಾ ವಾ ಆಂಗಿರಸ: ಪೆಶುಕಾಮಾಸ್ತೆ- 
ಪೋ ತಸ್ಯೆಂತೇತಿ 1. ಯೇಷು. ಯಜಮಾನೇಷ್ಟಂಗಿರಸು ಸ್ರೋಮಃ. ಸ್ರೋತ್ರಂ- ಡಿಶ್ಚಲಂ: .ತಿಷ್ಮತಿ 
ದುರ್ಯೋ ನ ಯೂಪೋ . ದ್ವಾರಿ: 'ನಿಖಾತಾ;: ಸ್ಫೊಣೇವ | ಶಾನ್ಸುಧ್ಯ - ಇತಿ ಪೂರ್ನೇಹಾನ್ವಯೇ:! ತಸ್ಮಾ. 
ದಾನೀಮಪಿ ರಾಯೆಃ ಸ್ರೆಯೆಂತಾ ಧನಸ್ಯ ಪ್ರೆ ದಾತೇಂದ್ರ ಇತ್‌ ಇಂದ್ರ ಏವ ಯೆಜಮಾನಾನಾಂ 
ಸಟ ಕೆಥಾ ಗವ್ರ್ಯರ್ಗಾ ಇಚ್ಛೆ ನ್‌ 'ರಥಯೂ ರಥಾನಿಚ್ಛೆನ್‌ ವಸೊಯು- 
ರೇವಮನ್ಯದಪಿ  ಯದ್ದನಮಸ್ತಿ ತಜೆಪೀಚ್ಛ ನ್‌ ಕ್ವಯತಿ ವರ್ತತೇ! ಅಶ್ರಾಯಿ | ಹೀಡ್‌ 
ಸೇಮಾಯಾಂ. :|.. ಕರ್ತರಿ: ::ಲುಜಿಂ 'ವ್ಯತ್ಯ ಯೇನ ಚ್ಲೇಶ್ಚಿಣಾದೇಶ: ಸು 1 | ಥೀರಿತಿ 
ಶೆರ್ಮನಾವು |: “ಶೋಭನಾ ' 'ಧೀರ್ಯೇಸಾಂ | ನೇಣ್‌ಸುಭ್ಯಾಮಿತ್ಯುತ್ತ re |. `ಶಸಿ 
ಛಂಡಸ್ಯುಭಯಥಾ | ಸಾ. ೬.೪.೮೬ | ಇತಿ ಯಣಾದೇಶಃ | ಉಡಾತಸ್ವರಿತಯೋರ್ಚಿಣ, ಇತಿ ಸ್ಥ ಸ್ವರ. | 
ಶತ್ತಂ | ನಿರೇಕೇ | ನಿತರಾಂ ರೇಚೆನಂ ನಿಕೀಕ: | ರಿಚಿರ್‌ ವಿರೇಚನೇ ! | ಭಾನೇ ಘ್‌ ] ಥಾಥಾದಿನೋ- 
ಶ್ರರಪೆದಾಂತೋದಾತ್ರತ್ವಂ 1 ಡುರ್ಯಃ | ದುರೀ ಭವೋ ದುರ್ಯಃ | ಭವೇ ಘಂಡಿಸೀತಿ ಯತ್‌ | 
ಯತೊಃನಾವ ಇತ್ಯಾದ್ಯುದಾತ್ರತ್ರೆಂ | ಯೂಪೆ: | ಯು ಮಿತ್ರ ಣೇ । ಯೂಯತೇ ಯುಜ್ಯತೆಸ್ಟಿ ನ್ಸಿತ 
ಕುಯುಭ್ಯ್ಯಾಂ ಚೆ |, ಉ. ೩-೨೭1 ಇತಿ ಸಪ್ರತ್ಯಯೆಃ | ದೀರ್ಥ ಇಕ್ಳಸುವತ್ತೀರೀ.. 
ರ್ಫತ್ವ ೦ 1 ಅಶ್ವ ಯುಃ |. ಯೆಜಮಾನೇಭ್ಯೋಶಶ್ವಾನಿಚ್ಛನ್‌. | ಛಂಜಹಿ ಸೆಕೇಜಾ ಯಾಂ: kn 
೮-೨ "ತಿ ಕೃರ್ಚ | ನ ಛಂಡೆಸ್ಯವುತ್ರ ಸ್ಫೇತೀತ್ಸೆ ದೀರ್ಥಯೋರ್ಶಿಸೇಧಃ: | ಅಕ್ಕಾಘಸ್ಯಾದಿತ್ಟಿತ್ತೆಂ ತು 
ಛಾಂಷೆಸತ್ವಾನ್ನ ಭವತಿ | ಸ್ಯಾಚ್ಛೆ ಂದೆಸೀತ್ಯುಪು ಶ್ಯಯಃ. | ನವಮುತ್ತ ರತ್ನಾ ಪಿ: ಏಶಾವಾಂಸ್ತು: 'ವಿಶೇಷಃ | 
ಗೆಮ್ಯೈರಿತೈತ್ತ ನಾಂತೋ ಯಿ ಪ್ರತ್ಯಯ ಇತ್ಯವಾದೇಶಃ |. ಯಾಸ್ಯಸ್ತೆ ದೀಪಂ ವ್ಯಾಚಪ್ಟೇ | ಇದಯ. 
ರಿದಂ ಕಾಮಯಮಾನೊಟಥಾಪಿ ತದ್ವದರ್ಥೇ ಭಾಷ್ಯತೇ | ವಸೂಯುರಿಂದ್ರೋ ವಸುಮಾನಿಶ್ಯರ್ಥಃ 
ಆಶ್ವಂಯಂಂರ್ಗವ್ಯೂ ರಥಯುರ್ವಸೂಯುರಿತೃಪಿ ನಿಗಮೋ ಭವತಿ | ನಿ. ೭.೩೧ | ಇತಿ | ಶಯತ | ಕ್ರಿ 
ಕ್ಷಯೇ | ಭೌನಾದಿಕಃ | ಪ್ರೆಯೆಂತಾ। ಯಮ ಉಪರಮೇ | ತೃಚ್ಛೇಕಾಚ ಇತೀಟ್‌ ಪ್ರ ತಸೇಧಃ ಹಿತ. 
ಇಶ್ಯಂಶೋದಾತ್ತ ತ್ವಂ (ಕ್ಕೆ ನಮುತ್ತೆರಸವೆಪ್ರೆ ಕೆ ೈತಿಸ್ವರತ್ತೇ ol 








ಪ ಪ್ರತಿಪದಾರ್ಥ 4 


” ಸುಧ್ಯಃ ಉತ್ತ ಮವಾದ' ಯಜ್ಞ ಕರ್ಮಗಳನ್ನು ಮಾಡುವ ಯಜಮಾನರಾದ ಜನರು |} ಸಿತೀಕೇ 
ನಿರ್ಗತಿಕರಾಧರೂ (ಧನರಹಿತರಾದರೂ ಅಂತವರಿಂದ) | ಇಂದ್ರೆ ॥-- ಇಂದ್ರನು | ಅಶ್ರಾ ಯಿ--ಸೇವಿಸಲ್ಪ ಡೆತ್ತಾ ಪೆ 
ಸೆಚ್ರೇಷು-ಆಂಗಿರಾ ಖಷಿಗಳು ನಿರ್ಧನರಾಗಿದ್ದರೂ | ಸೊ ಮೋ ಅವರು. ಇಂದ್ರ ನ ವಿಷಯವಾಗಿ ಮಾಡುವ 
ಸೊ ಸಾ ೀತ್ರಗಳು | ಮುರ್ಯೋ ನ ಯೊಪೆಃಬಾಗಿಲ್ಲಿನಲ್ಲಿ ಯೂಪಸ್ವ ೨ಭ್ಯದಲ್ಲತೆ, 'ನಿಸಿಲವಾಗಿರುವವು [ | ಅತ್ವಯುಃ 
ತಪ್ಪ ನ್ಟ ಸ್ತೋತ್ರ ಮಾಡುವವರಿಗೆ ಅಶ್ವ ಗಳನ್ನು ಕೊಡಬೇಕೆಂದು. ಇಚ್ಛಿ ಸುವ, |, ರಥೆಯು--ರಥಗಳನ್ನು. ಹೊಡ. 
ಬೇಕೆಂದು ಇಚ್ಛಿ ಸುವ | ಸೋಯ ಧನವನ್ನು ಕೊಡಬೇಕೆಂದು. ಇಚ ಸುವ. | ಇಂದ್ರ. ಇತ್‌ ಇಂದ ಪ್ರೇ. 


wn 
ಕಾಯೇ ಧನ | ಪ್ರೆಯಂತಾ- ದಾತನಾಗಿ (ಕೊಡುವವನಾಗಿ) | ಕ್ಷಯತಿ-- ಇರುತ್ತಾನೆ ಬ (ವಾಸಿಸುತ್ತಾ ನೆ.) 


206 ಸಾಯಣಿಭಾಷ್ಟಸಹಿತಾ [ಮಂ. ೧. ಅ, ೧೦, ಸೂ. ೫೧. 


PN ಟಟ ny a ೈ್ಕುುರು ್‌ೈ್‌ ೈು ೈ ೈ ್ಯೈ ಚರಕ 
PTS ru ಶತ್ರು ್ಟುೂ » » ಕ ಬರಬರ 
ದ ಮ ನ ಗರ ದಾ ಗ ಗಗ KR 


1 ಭಾವಾರ್ಥ 1 


ತನ್ನನ್ನು ಸ್ತೊ ತ್ರ ಮಾಡುವ ಯಜಮಾನರು ನಿರ್ಧೆನರಾಗಿದ್ದ ರೂ ಇಂದ್ರನು ಅವರ ಸ್ರೊ (ತ್ರ ಗಳನ್ನು 
ಡಿ ್ರೀಕರಿಸುವನು. ಆದುದರಿಂದ ಅಂಗಿರಾಖಷಿಗಳು ನಿರ್ಧನರಾದರೂ ಅವರು ಮಾಡಿದ ಸ್ತೊ (ತ್ರ ಗಳು ಬಾಗಿಲ ಬಳಿ 
ಹೊಳರುವ ಯೂಪಸ್ತಂಭದಂತೆ ಸ್ಥಿರವಾಗಿರುವುದರಿಂದ ಇಂದ್ರನು ಆ ಸ್ರೋತ್ರಗಳನ್ನು ಸ್ವೀಕರಿಸಿದನು ಮತ್ತು 
ಇಂದ್ರನು ಭಕ್ತರಿಗೆ ಕೊಡುವುದಕ್ಕಾಗಿ ಅತ್ವಗಳು ಗೋವುಗಳು, ರಥಗಳುು ಧನಗಳು ಮೊದಲಾದವುಗಳನ್ನು 
ಅಪೇಕ್ಷಸುವನು. ಸ್ಫೋತ್ರ ಮಾಡುವವರಿಗೆ ಇಂದ್ರನು ಮಾತ್ರ ವೇ ಧನಾದಿಗಳನ್ನು ಕೊಡುವವನು. 


Enelish Translation. 


{ 


12678 repairs to the house of the pious even in poverty ; with the Pajras 
the praise of Indra is firm as the doorpost. Desirous of (winning in battle) 
02585, cows, chariots and riches for his worshippers, Indra the giver of riches 
is ೩1೦29 the lord of riches. 


fi ವಿಶೇಷ ವಿಷಯಗಳು | 


ಏತಮಕ್ತಂ ಭವತಿ | ಇಂದ್ರೋ ನ ಕೇವಲಂ ಸತಿ ಧನೇ ಸ್ಪೋಪಾಸಕಾನಾಂ ಗೃಹೇ ಸೋಮ- 
ಸಾನಾಯ ಗಚ್ಛತಿ ತೇ ವಾ ತಮುಪಾಸತೇ ಅಪಿ ತು ಪ್ರಾಪ್ರೇಃಸಿ ನೈರ್ಧನ್ಯೇ ಸ ತೇಷಾಂ ಗೃಹೇ ಗಚ್ಛತಿ ತೇ 
ತಮುಪಾಸತೇ ! ಅತೆ ಏವ ಸೆಜ್ರೇಷು ಸತಿವಾನವಾ ಸತಿ ಧನೇ ಇಂದ್ರಸ್ಯ ಸ್ತೋತ್ರಂ ದ್ವಾರಿ ಸ್ಥಿತಾ 
ಸ್ಕೂಷೇವ ನಿಶ್ಚಲಂ | ಸತತಮಿತಿ ಯಾವತ್‌ | ಗೀಯತೇ | ಅಸಿ ಚ ಯಜಮಾನೇಭ್ಯೋಃಶ್ಸಾದೀನ್‌ 
ಸೆಂಪಾವಯಸನ್ಸಿಂದ್ರ ಏವ ಧನಸ್ಯ ಪ್ರಭುರಸ್ತೀತ್ಯರ್ಥಃ ॥ 


ಎಂದ ಸುಧ್ಯ&-- ಪ್ರಶಸ್ತವಾದ ಕರ್ನುವುಳ್ಳವರು ಅಥವಾ ಫಿಷ್ಭಲ್ಮನವಾಡ ಪ್ರಜ್ಞೆಯುಳ್ಳ ಯಜಮಾನರು 
ಂದರ್ಥ. | 


ನಿಕೇಫೆ_ಬಡತಫನೆ ೇ ಮೊಡಲಾದುವುಗಳಿಂದ ನೀಡಿತರಾದಾಗ ಯಜಮಾನರು ಇಂದ್ರನನ್ನು ತೃಪಿ 
ಪಡಿಸಲು ಯಜಾ ನ ದಿಗಳನ್ನಾ ಚರಿಸುವರು ಎಂಬರ್ಥವನ್ನು ಇದು ಸೂಚಿಸುವುದು. 


ಪಜ್ರೇಷು--ಸಜ್ರಾ ಎಂಬುದು ಅಂಗಿರಸ್ಸೆಂಬ ಖುಹಿಗಳ ಹೆಸರು ಸಚ್ರಾ ನಾ ಅಂಗಿರಸೆಃ ಸೆಶೂಕಾಮಾ- 
ಸ್ತಪೋತಪೈಂತ ಎಂಬ ಶ್ರುತಿಯು ಇದನ್ನು ತಿಳಿಸುವುದು. | 
ಸ್ತೋಮಃ:.-_ಧಿಶ್ಚ ಅವಾದ ಸ್ತ್ಕೊ ತ ತ್ರವು, | ' 


ಡುರ್ಯೋನ ಯೂಪೆ: ಡುಕೇ ಭವಃ ಡುರ್ಯಃ ದ್ವಾರಿ ಇತ್ಯರ್ಥಃ ಇಲ್ಲಿ ನ ಶಬ್ದಕ್ಕೆ ಯಥಾ ಎಂದರ್ಥ 


ಇಳ 3 ( 
ಬಾಗಿಲಿನಲ್ಲಿ ನೆಡಲ್ಪಟ್ಟಿ ಯೂನಸ್ತ 2ಛದಂತೆ ಎಂಬದು ಇದರ ಅರ್ಥ. ಇದು ಒಂದಿನ ಯಜಮಾನಾರ್ಥಕವಾದ 
ಸುಧ್ಯ ಎಂಬ ನದದಲ್ಲಿ ಅನ್ವಯವನ್ನು ನಡೆಯುವುದು. 


ಅ. ೧. ಅ. ೪. ವ. ೧೧. ]  ಖುಗ್ರೇಡಸೆಂಹಿತಾ 207 


WR NS MNT ಗ ಬ್ಬ ಯ ಯಯ ದಾ. SS 


ವ್‌ ಯುಗ ನ ಗಗ ಉಳ ಸನಾ 2 2 ಎ ಎ ಇಗ ಕ್ಲಿ ನ್ನ ಗ ಲ್‌ ಹ ಪ ಆ ಶತ 


ಅಶ್ವಯುಃ, ಗವ್ರ್ಯಃ, ರಥಯುಃ, ವಸುಯುಃ-- ಇಲ್ಲಿ ಅಶ್ವಾದಿ ಪದಗಳ ಮೇಲೆ ಛೇೇಪಸಿ ಸರೇ- | 
ಇತ್ಸ್ಯಾಯಾಂ (ಕಾ. ೩-೧-೮-೨) ಎಂಬ ಸೂತ್ರಾನುಸಾರವಾಗಿ ಸರೇಚ್ಛಾರ್ಥದಲ್ಲಿ, ಕಚ್‌, ಪ್ರತ್ಯಯವು ಬಂದಿದ್ದರೂ 
ಇಹಂಯುರಿದೆಂ ಕಾಮಯಮಾನೋಕಾಹಿ ತದ್ವವರ್ಥೇ ಭಾಷ್ಯೆತೇ | ವಸೂಯುರಿಂಜ್ರೋ ವಸುಮಾನಿ 
ತ್ಯರ್ಥಃ | ಅಶ್ವಯುರ್ಗವ್ಯೂರಥಯುರ್ವಸೂಯುರಿತ್ಯನಿ ನಿಗಮೋ ಭವತಿ (ನಿರು ೬-೩೧) ಎಂಬ ಸೂತ್ರಾನು 
ರವಾಗಿ ಅಶ್ವಾದಿ ಪದಾರ್ಥಗಳನ್ನು ಇಚ್ಛೆ ಸುವವನು ಎಂದು ಅರ್ಥಹೇಳಬಹುದು. : 


| ವ್ಯಾಕರಣಪ್ರಕ್ರಿಯಾ ! 


ಆಶ್ರಾಯಿ-ಶ್ರಿೀಇ್‌ ಸೇವಾಯಾಂ ಥಾತು. ಕರ್ತ್ರರ್ಥದಲ್ಲಿ ಲಉುರ್ಜಿ ಪ್ರಥಮಪುರುಷ ಏಕನಚನ 
ಪರದಲ್ಲಿರುವಾಗ ಚ್ಲೆಲುಜ್‌ ಎಂಬುದರಿಂದ ಚ್ಲಿ ವಿಕರಣ, ಅದಕ್ಕೆ ವ್ಯಶ್ಯಯೋ ಬಹುಲಂ ಎಂಬುದರಿಂದ 
ಇಕಿಕಾದೇಶ. ಜಿತ್ತಾದುದರಿಂದೆ ಅಚೋಣಇ ಶಿ ಸೂತ್ರದಿಂದ ಧಾತುವಿನ ಇಕಾರಕ್ಕೆ ವೃದ್ಧಿ. ಇಕಾರ ಪರದಲ್ಲಿರು 
ವುದರಿಂದ ಆಯಾದೇಶ. ಜಿಣೋ ಲುಕ್‌ (ಪಾ. ಸೂ. ೬-೪-೧೦೪) ಸೂತ್ರದಿಂದೆ ಚಿಣಿನ ಪರದಲ್ಲಿಕುವ ತ 
ಪ್ರತ್ಯಯಕ್ಕೆ ಲುಕ್‌. ಅಡಾಗಮ ಬಂದರೆ ಅಶ್ರಾಯಿ ಎಂದು ರೂಪವಾಗುತ್ತದೆ. | 


ಸುಧ್ಯಃ--ಧೀಃ ಎಂಬುದು ಕರ್ಮದ ಹೆಸರು. ಶೋಭನಾ ಧೀಃ ಯೇಷಾಂ' ಸುಫೈ£ ಸುಧೀಶಬ್ದಕ್ಕೆ 
ಪಶೆಸ್‌ ಪರೆದಲ್ಲಿರುವಾಗ ನೆಭೊಸುಧಿಯೋ ಎಂಬುದರಿಂದ ಯಣ್‌ ನಿಷೇಧೆ ಪ್ರಾ ಪ್ರವಾದರಿ ಛೆಂದಸ್ಕುಭಯಥಾ 
ಎಂಬುದರಿಂದ ಯಣಾದೇಶ ಬರುತ್ತದೆ. ಸುಭೈಃ ಎಂದು ರೂಪವಾಗುತ್ತದೆ. ನa್‌ಸುಭ್ಛ್ಯಾಂ ಎಂಬುದರಿಂದ 
ಬಕನ ಪ್ರೀಹಿಯಲ್ಲಿ ಉತ್ತ್ರರನದಾಂತೋದಾತ್ತ ಸ್ವರ ಬರುತ್ತದೆ. ಉದಾತ್ತವಾದ ಇಕಾರಕ್ಕೆ ಯಣಾವೇಶ ಬಂದುದ 
ದಿಂದ ಉದಾಕ್ತಸ್ವರಿಶೆಯೋರ್ಯೆಣ:ಃ (ಪಾ. ಸೊ. ೮-೨-೪) ಸೂತ್ರದಿಂದ ಯಣಿನ ಸರದ ಅನುಣಾತ್ತಕ್ಕೆ 
ಸ್ವದಿತಸ್ಟರ ಬರುತ್ತದೆ. 


`ನಿಕೇಕೇ--ನಿತರಾಂ ಕೇಚನಂ ನಿಕೇಕಃ! ರಿಚರ್‌ ನಿರೇಚನೇ ಧಾತು. ಭಾವಾರ್ಡದಲ್ಲಿ ಘರ 
ಪ್ರತ್ಯಯ. ಘಣಇ ಪರದಲ್ಲಿರುವಾಗ ಧಾತುವಿನ ಲಘೂಪಥೆಗೆ ಗುಣ, ಚೆಜೋಃ ಕುಫಿಜ್ಯಿತೋಃ ಎಂಬುದರಿಂದ 
ಬಾರಕ್ಕೆ ಕುತ್ತ ನಿ ಉಪಸರ್ಗ (ಗತಿ) ವಿರೇಕಃ ಎಂದು ರೂಪವಾಗುತ್ತದೆ. ಥಾಥಫುಜ್‌ ಶ್ರಾಜ (ನಾ. ಸೂ. 
ಹಿ -.೨.೧೪೪) ಎಂಬುವರಿಂದ ಉತ್ತರಪದಾಂತೋದಾತ್ರಸ್ಪರ ಬರುತ್ತದೆ. 


ಮರ್ಯಃ--ದುರೀ ಭವಃ ದುರ್ಯಃ. ಭವೇಭಛಂಷೆಸಿ (ಪಾ. ಸೂ. ೪-೪-೧೧೦) ಎಂಬುಡರಿಂದೆ 
ಇೆವಾರ್ಥದಲ್ಲಿ ಯತ್‌ ಪ್ರತ್ಯಯ. ಯಸ್ಯೇತಿಚೆ ಸೂತ್ರದಿಂದ ಪೂರ್ವದ ಅಕಾರಕ್ಕೆ ಲೋಪ. ಯತೋನಾವಃ 
ಎ೦ ುದರಿಂದ ಅದ್ಯುದಾತ್ರಸ್ವರ ಬರುತ್ತದೆ. | | 


ಯೊಪೆಃ ಯು ಮಿಶ್ರಣೇ ಧಾತು. ಯೂಯೆತೇ ಯುಜ್ಯತೇಣಸ್ಮಿನ್ಸಿಕಿ ಯೂಪಃ. ಸುಯುಭ್ಯಾಂ 
23ೆ (ಉ. ಸೊ. ೫-೩೦೭) ಎಂಬುದರಿಂದ ಸಷ ಪ್ರತ್ಯಯ. ಸ್ಮ ವೋದೀರ್ಥ್ಫಿಶ್ಚ ಸೂತ್ರದಿಂದೌದೀರ್ಥೆಃ ಎಂದು 
ಅ ಮವೃತ್ತವಾಗುವುದರಿಂದೆ ಧಾತುವಿಗೆ ದೀರ್ಫ್ಥೆ ಬರುತ್ತದೆ. ಚ್ಯುವಃ ಕಚ್ಚ ಎಂಬುದರಿಂದ ಕೆಕ್‌ ಎಂದು 
ಅ ಮೆವೃತ್ತವಾಗುವುದರಿಂದ ಗುಣ ಬರುವುದಿಲ್ಲ ಅಥವಾ ದೀರ್ಫ್ಥನಿಧಾನಮಾಡಿರುವುದರಿಂದಲೇ ಗುಣಬರುವುದಿಲ್ಲ. 
ಗುಣ ಬರುವುದಾದಕೆ ದೀರ್ಫಿವು ವ್ಯರ್ಥವಾಗುವುದು. 


208 ಸಾಯಣಭಾಷ್ಯಸಹಿತಾ ಮಂ.,೧. ಅ. ೧೦... ಸೂ. ೫೧ 


AT ೧ ಇಇ... TN oe ರಾಹು a ಟ್‌ 


| ...ಅತ್ಚಯುಃ-ಯಜಮಾನೇಶ್ಯೋಲಕ್ಸಾನಿಚ್ಛ ನ್‌ ಅಶ್ವಯುಃ 'ಭೇರೊಬ್ಬನಿಗೆ, ಇಚ್ಛೆ ಸುವಾಗ ಛಂದೆಸಿ 
be ಯಾಂ (ಕಾ. ೩-೧೮- ಜಿ). ಎಂಬುದರಿಂದ ಕ್ಯಜ್‌ 'ಅಶ್ವಯ, ಎಂದಿರುವಾಗ.. ಕ್ಯಚಿಚೆ -ಸೂತ್ರ! ದಿಂದ 


ಈತ್ವವು ನ ಪ್ವವಾದಕೆ ನ. ಭೆಂದಸ್ಯ, ಪುತ್ರ ತ್ರಸ್ಯ (ಪಾ..ಸ್ಕೂ&-೪-೩೫) ಸೂತ್ರದಿಂದ. ಈತ್ವ: ವೀರ್ಫೆಗಳಿಗೆ: ನಿಷೇಧ 
ಬರುತ್ತದೆ. ತಾ ಘಸ್ಯಾತ್‌ . ಎಂಬುದರಿಂದ : ಬರಬೇಕಾದ ಆತ್ಮವೂ _ ನಾ ೦ದಸವಾಹುಡರಿಂದಲೇ ಬರುವುದಿಲ್ಲ. 
ಆಶ್ತ ಯ ಎಂಬ ಕ್ಯಚಂತವು ಧಾಶುವಾಗುತ್ತ, ತ್ತದೆ ಕ್ರ್ಯಾಚ್ಸ ವಸಿ, ಎಂಬುದರಿಂದ, ಕೃಜಂತದಮೇಲೆ ಉ ಪ್ರತ್ಯಯ 
ಆತೋಲೋಪಃ ಸೂತ್ರದಿಂಡೆ ಕೃಚಿನ ಅಕಾರಕ್ಕೆ ಲೋಪ್ಕ ಅಶ್ವ ಯು$ ಎಂದು ರೂಪವಾಗುತ್ತದೆ. ಹೀಗೆಯೇ 
ಗೋನನ್ನು ಯಜಮಾನನಿಗೆ ಇಚ್ಛೆ ಸುವವನು. ಎಂಬರ್ಥದಲ್ಲಿ ಮುಂದಿನ ಗವ್ಯ ಎಂಬ ಶಬ್ದವಾಗುತ್ತ ದೆ. ಅದಕೆ 
ಅಲ್ಲಿ ಗೋಶಬ್ಬ ಕ್ರ ಕ್ಯಚ್‌ ನದಲ್ಲಿರುವಾಗ ಯಾದಿ ಪ ತ್ರತ್ಯಯವು ಪರದಲ್ಲಿ ್ಲಿ ರುವುದರಿಂದ ನಾಂತೋ ಯಿ ಪ್ರತ್ರ ಯೇ 


ಕ! [4 


ಸೂತ್ರದ: ದಿಂದ ಓಕಾರಕ್ಸೈ 'ಅವಾಡೇಶ ಬರುತ್ತದೆ. ಜೀಕಿ ಎಲ್ಲಾ ಕಾರ್ಯಗಳು ಹಂದಿನಂತೇ ತಿಳಿಯಬೇಕು. 
ಆಫಾಸಿ ತಪ್ಪ | ಪರ್ಫೇ 'ಭಾಷ್ಯತೇ | ವಸೊಯೆರಿಂಜ್ರೋ ವಸುಮಾನಿತ್ಯ ರಃ | ಅಶ್ಚಯುರ್ಗವ್ಯೂ ರಥ 
ಯುರ್ವ ಸಂ ಯುರಿತೈಪಿ ನಿಗಮೋ ಭವತಿ (ನಿರು. ೬-೩೧). :ಇದಂಯಂತಿಃ. ಎಂಬುದು... ಇದನ್ನು ತ ನಗೆ ಇಚ್ಛಿಸ- 
ವವನು ಎಂಬರ್ಥದಲ್ಲಿಯೇ ಕ್ಯುಜಂತಕ್ಕೆ ಉ. ಸ್ರತ್ಯ್ಯಯದಿಂದ ಸಿದ್ಧ ವಾಗುತ್ತದೆ. ಆದರೆ ಅದು ಉಳ್ಳ. ವನು ಎಂಬ 
ಮತ್ತರ್ಥದಲ್ಲಿಯೂ ಕೆಲ್ಲವೆಜಿ ಹೇಳಲ್ಪ ರುತ್ತವೆ.. ಉದಾಹರಣೆಗಾಗಿ, ಪಸೂಯ್ಯಸಿ-ಇಂದ್ರ ದ್ರನು. 'ಹೆಣವುಳ್ಳ ನನು 
ಎಂದರ್ಥ. ಆದುದರಿಂದ. ಅಶ್ವ ಯಾಃ ಮುಂತಾದ. ಶಬ್ದಗಳು: ಮತ್ತ್ಯರ್ಥದಲ್ಲಿಯೂ ಸೌಧುವಾಃ ಗುತ್ತವೆ” ಏಂದು 


wp 


ಯಾಸ್ವ್ರ ರು ತತ್ರ ಇನ್ನೊಂದು. ರೀತಿಯಲ್ಲಿ ವಾ ಖ್ಯಾನಮಾಡಿರುತ್ತಾ! ಕಿ | ಇದಂಯುಃ ಇದಂ ಕಾಮಯಮಾನಃ 


ಗ ತಾತ್ಸ ರ್ಯ... 


ತ. iach ಭ್ರಾದಿ ತಿ ಪರದಲ್ಲಿರುವಾಗ ಕರ್ತರಿತಸ್‌. ಎಂಬುದರಿಂದ. ಶರ್ಪ 
ವಿಕರಣ. ಸಾರ್ವಧಾತುಕನಿಮಿತ್ತ ಕವಾಗಿ ಧಾತುವಿಗೆ 1 ಗುಣ. ಆಯಾದೇಶ, ಶ್ರಯತಿ ಎ ಎಂದು ಊಪವಾಗುತ್ತದೆ, 


ಗೂ 


ಆತಹಂತದೆ' ರಥಿಕ: ರುವುದರಿಂದ ನಿಘಾತಸ್ವಃ ರ ಬರುತ್ತ ಎ. 


ವ್ಸ ಡಿ 1 ಲೆ ಸೇ ಹ Ml ೬ 
111 61 


ಕ್ರಿಯೂತಾ--ಯಮ ಉತರಮೇ ಧಾತು. ಶತ್ರ ನರ್ಥದಲ್ಲಿ ತ ಟ್‌. ಏಕ: ಇ. ಚ ಕ ಉಪದೇಕೇನುದಾ. 


pe 


ಕಾತ್‌ ಸೂತ್ರ ದಿಂದ ಇಣ್ಣಿಸೇದ. ಧಾತುವಿನ: ಮಹನಾರಕ್ಕೆ ನಶ್ನಾ , ಪೆದಾಂತಸ್ಯೆ ಮುಲಿ: ಎಂಬುದರಿಂದ ಅನುಸ್ವಾರ 
ಅನುಸ್ಥಾ ನರಸ್ಯ | ಯೆಯಿ ಸರವಸವರ್ಣಃ ಎಂಬುದರಿಂದ ಪರಸವರ್ಣದಿಂದ. _ನಕಾರಾದೇಶ್ವ, ಯಪ್ರ್ಯ ಶಬ್ದವಾಗು 





ತ್ತದೆ. ಪ್ರಥಮಾ ಏಕವಚನ ರೂಪ. ಜಿತಃ ಎಂಬುದರಿಂದ ಅಂತೋದಾತ್ರ ವಾಗುತ್ತ ಜೆ ಪ್ರ ಎಂಬುದಕೊಡನೆ 
| ಗತಿಸಮಾಸವಾದಾಗ ಗತಿಕಾರಕೋಸೆಸದಾತ್‌ ಸ್ಸ್‌ ಸೂಕ್ರ ದಿಂದ ಕ್ರ ಹುತ್ತ ತ್ತ್ಯರಪದ ನ ್ರಕೃತಿ್ಟರ ಬರುತ್ತದೆ. - 


ಸಿ _ 
ದ 
Ne 


ಅ, ೧. ಆ, ೪. ವ. ೧೧] _ ಖಗ್ರೇದಸಂಹಿತಾ 


ರಾರಾ ರ್‌ ಗಾ ಖಘ್ರಪಚಚಾ ಘೂ ಅನಾ ಖಾ ೫ ಈ ರಗ ಟಾ ಜಾ ೫ 2 ಜಿ ಈ ನಾರ್‌ ಟಾ ಅಂ ಪಂ ಭಾ ಹಾಹಾ ಅರಾ ಆರ್ಟ ಗಗ 


| ಸಂಹಿತಾಸಾತೆಃ 8 


ಇದಂ ನಮೋ ವೃಷಭಾಯ ಸ್ನರಾಜೇ ಸತ್ಯಶುಷ್ಠಾಯ ತವಸೆಆವಾಚ | 
| pO 
ಅಸ್ಮಿನ್ನಿಂದ್ರ ವೃಜನೇ ಸರ್ವವೀರಾಃ ಸ್ಮಶ್ಸೂರಿಭಿಸ್ತವ ಶರ್ಮನ್ತಾ ಚೆ ಮ ೧೫ 
1 ಪದಪಾಕಃ ॥ 


ಇದಂ! ನಮಃ ವೃಷಭಾಯ ಸ್ವೆರಾಜೇ | | ಸೆತ ತ್ಯಂಶುಷ್ಠಾಯ | ತವಸೆ ( 'ಅವಾಚಿ | 
1 


| | | 
ಅಸ್ಥಿನ್‌ 1 ಇಂದ್ರ! ವೃಜಿನೇ! ಸರ್ವತವೀರಾಃ | ಸ್ಮತ್‌ | ಸೂರೀಭಿಃ | ತವ | 


es 


| | | 
ಶರ್ಮನ್‌ | ಸ್ಮಾಮು ॥೧೫॥ 


| ಸಾಯಣಭಾಷ್ಕಂ || 


ಇಡೆಂ ಪುರೋವರ್ಶಿ ನಮಃ ಸ್ತುತಿಲಕ್ಷಣಿಂ ವಚೋ ಹೇ ಇಂದ್ರ ಶುಭ್ಯಮನಾಚಿ |! ಅಸ್ಮಾಭಿಃ 
ಪಾ ಯೋಜಿ | ಕೀಡೃಶಾಯೆ | ವೃಷಭಾಯ | ವರ್ಷಣಶೀಲಾಯ | ಸ್ವರಾಜೇ | ಸ್ಪಕೀಯೇನ ತೇಜಸಾ 
ರಾಜಮಾನಾಯ | ಸತ್ಯತುಷ್ಮಾಯ | ಶುಷ್ಕಮಿತಿ ಬಲನಾಮ ಶತ್ರೂಣಾಂ ಶೋಷಳತ್ಪಾತ್‌ | ಅವಿತಥ- 
ಬಲಯುಕ್ತಾಯ | ತವಸೇಅತ್ಯಂತಂ ಪ್ರವೃದ್ಧಾಯ | ಯೆಸ್ಮಾಡೇವಂ ಶಸ್ಮಾದಸ್ಮಿಸ್ಟೃ್ಯ ಜನೇ ವರ್ಜನ- 
ವತಿ ಸಂಗ್ರಾಮೇ ಸರ್ವವೀರಾಃ | ನಿಶೇಷೇಣೇರೆಯಂತ್ಕಮಿತ್ರಾನಿತ ವೀರಾ ಭಜಾಃ | ತಾಪೃಶೈ:ಃ ಸರ್ವೈ- 
ರ್ಭಟೈರುಷೇತಾ ವಯಂ | ಸ್ಮೆದಿತಿ ನಿಷಾತಃ ಸುಶಜ್ದಾರ್ಥಃ | ಶವ ಸ್ಮರ ಶರ್ಮನ" ತ್ವಯಾ ಹತ್ತೇ 
ಶೋಧನೇ ಗೃಹೇ ಸೂರಿಭಿರ್ನಿಷ್ಟದ್ಧಿ: ಪುತ್ರಾದಿಭಿಃ ಸಹ ಸ್ಯಾಮ ಭವೇಮ | ನಿವಸೇಮೇಶೈ ರ್ಥ: | 
ಯಜ್ಞಾ ತ್ತತ್ಸಂಬಂಧಿಕಿ ಶೋಭನೇ : ಯೆಚ್ಹಗೃಹೇ ಸೂರಿಭಿರ್ವಿದ್ರನ್ಧಿ ಿರ್ಬುತಿಗ್ಸಿ ಸಹ ಸ್ಥಾಮ | 
ಶರ್ಮೆೇತಿ ಗೃಹನಾಮ | ಶರ್ಮ ವರ್ಮೇೇತಿ ಸರಿತತ್ಕಾತ್‌ ತ್‌ || ಸ್ವರಾಜೇ | ರಾಜ್ಯ ನೀಸ್ತಾ | ಸತ್ಸೂದ್ದಿಷೇತಿ 
ಕ್ವಿಷ್‌ | ಸತೃತುಷ್ಮಾಯ | ಸತ್ಯಂ ಶುಷ್ಮಂ ಬಲಂ ಯಸ್ಯ | ಬಹುವ್ರೀಹ್‌ ಫೂರ್ನಸಫೆಪ್ರಳ್ಳ ್ಸತಿಸ್ಟರೆತ್ಸೆಂ | 
ತವಸೇ | ತವತಿ: ಸಾತ್ರೋ ಧಾತುಃ | ಅಸ್ಮಾದೌಜಾದಿಕೊಟ್ಟಸಿಪ್ರತ್ಯೆಯಃ | ವೃಜನೇ | ವೃಷೀ ವರ್ಜನೇ। 
ತಾಪೃವೃಜಿಮಂದಿನಿಧಾಇ್‌ಭ್ಯ: ಸ್ಯುಃ | ಉ. ೨-೮೧ | ಇತಿ ಸ್ಯುಃ ಪ್ರತ್ಯಯಃ | ಶರ್ಮನ್‌ | ರುಷಾಂ 
ಸುಲುಗಿತಿ ಸಪ್ತೆಮ್ಯಾ ಲುಕ್‌ ನ ಜೌಸಂಬುದ್ಬ್ಯೋ:ಃ | ಪಾ. ೮-೨-೮ | ಇತಿ ನಲೋಪಪ್ರತಿಷೇಧಃ | 
ಸ್ಯಾಮ | ನಶ್ಚ | ಪಾ. ೮-೩-೩೦ | ಇತಿ ಸಂಹಿತಾಯಾಂ ಸಕಾರಸ್ಯ ಮುಡಾಗಮಃ | ಖರಿ ಚೇತಿ ಚರ್ತ್ರಂ | 
ಚೆಯೋ ವ್ವಿತೀಯಾಃ ತರಿ ಷಾಷ್ಯರಸಾದೇಃ | ಪಾ. ೮-೪.೪೮-೩ | ಇತಿ ತೆಳಾರಸ್ಯ ಫಕಾರ: || 


ಲ್ವ 


210 ಸಾಯಣಭಾಸ್ಯಸಹಿತಾ [ ಮಂ. ೧. ಅ. ೧೦. ಸೂ, ೫೧. 


NS A EES Sn ಜು FE ಸ 
RO MN eT ಲ ಮ ಎ. SN 














॥ ಪ್ರತಿಸದಾರ್ಥ ॥ 


ಇಂದ್ರೆ ಎಲೈ ಇಂದ್ರನೇ | ವೃಷಭಾಯಿ. ಮಳೆಯನ್ನು ಸುರಿಸುವವನೂ | ಸ್ವರಾಜೇ- ಸ್ವ ತೇಜಸ್ಸಿ 
ನಿಂದ ಬೆಳಗುವವನೂ | ಸತ್ಯೆಶುಷ್ಮಾಯ--(ಶತ್ರುನಾಶದಲ್ಲಿ) ಸಾರ್ಥಕವಾದ ಸತ್ತ್ವವುಳ್ಳವನೂ | ತೆನಸೇ- 
ಪ್ರಬಲನೂ (ಅದ ನಿನಗಾಗಿ) | ಇದೆಂ ನಮಃ--ಸ್ರೋತ್ರರೂಪವಾದ ಈ ವಾಕ್ಕು | ಅವಾಚಿ--( ನಮ್ಮಿಂದ) ಪಠಿ 
ಸಲ್ಪಟ್ಟಜೆ. (ಆದ್ದರಿಂದ) | ಅಸ್ಮಿನ್‌ ವೃಜನೇ- ಈ ಯುದ್ಧದಲ್ಲಿ | ಸರ್ವನೀರಾ8 ಸಕಲ ಭಟಿಕೊಡನೆಯೂ 
ಕೂಡಿದ ನಾವು (ಅವರ ಸಹಾಯದಿಂದ ಕೂಡಿದ) ! ತೆವ ಸತ್‌ ಶರ್ಮನ್‌- ನಿನ್ನಿಂದಲೇ ಕೊಡಲ್ಲ ಟ್ರ ಶ್ರೀಷೆ 
ವಾದ ಗೃಹದಲ್ಲಿ ಸೊರಿಭಿ& _ವಿದ್ಯಾವಂತರಾದ ಪುತ್ತ ಶ್ರರೊಡನೆ | ಸ್ಯಾಮ-- (ಇರುವಂತೆ) ಆಗಲಿ. ” ಅಥವಾ 
ತೆವ ಸ್ಮತ್‌ ಶರ್ಮನ್‌--ನಿನಗೆ ಸೇರಿದ ಶ್ರೇಷ್ಠವಾದ ಯಜ್ಚಗೃಹದಲ್ಲಿ | ಸೂರಿಭಿಃ  ವಿದ್ಯಾವಂತರಾದ 
ಖುತ್ತಿಕ್ಕುಗಳೊಡನೆ | ಸ್ಯಾಮ--(ಇರುವಂತೆ) ಆಗಲಿ.] 


| ಭಾವಾರ್ಥ | 


ಎಲ್ಫೆ ಇಂದ್ರನೇ, ನೀನು ಮಳೆಯನ್ನು ಸುರಿಸುವವನು. ಸ್ಪತೇಜಸ್ಸಿನಿಂದ ಬೆಳಗುವವನು. ಸಾರ್ಥಕ 
ವಾದ ಸತ್ತ್ವವುಳ್ಳವನು. ಅತ್ಯಂತ ಪ್ರಬಲನು. ಇಂತಹ ಗುಣಗಳುಳ್ಳ ನಿನಗೆ ನಮಸ್ಕಾರರೊಸವಾದ ಈ ಸ್ತುತಿ 
ವಾಕ್ಚು ಸಕಿಸಲ್ಪಟ್ಟದೆ. ಈ ಯುದ್ಧದಲ್ಲಿ ಸಕಲ ಭಟರ ಸಹಾಯದೊಡನೆ ಕೂಡಿ ನಾವು ನಿನ್ನಿಂದಶೇ ಕೊಡಲ್ಪಟ್ಟ 
ಶ್ರೇಷ್ಠವಾದ ಗೃಹದಲ್ಲಿ ವಿದ್ಯಾವಂತರಾದ ಪುತ್ರಾದಿಗಳೊಡನೆ ವಾಸಮಾಡುವಂತಾಗಲಿ. ಅಥವಾ ಯಜ್ಞನಗೃಹನ್ಲಿ 
ಖುತ್ತಿಕ್ಳು ಗಳೊಡನೆ ಇರುವಂತಾಗಲಿ. 


English Translation. 


This adoration is offered to the shedder of rain, the self-resplendent, the 
possessor of true vigour, the mightly ; Indra, may we be aided in this conflict 
by many heroes and abide in a prosperous drvelling bestowed by you. 


ನಿಶೇಸ ವಿಷಯಗಳು 


ನಮಃ- ಇದಕ್ಕೆ ಸ್ತುತಿಯನ್ನು ಸೂಚಿಸುವ ಮಾತು ಎಂದರ್ಥ. 
ವೃಷಭಾಯೆ-_ವೃಷ್ಟಿಯನ್ನು ಸುರಿಸುವ ಸ್ವಭಾವವುಳ್ಳ ನನು. ಇಂದ್ರ. 


ಸತ್ಯಶುಸ್ಮಾಯೆ- ಸತ್ಯವೇ ಶತ್ರುನಾಶಕವಾದ ಬಲವಾಗಿ ಉಳ್ಳವನು, ಅಂದರೆ ಯಥಾರ್ಥವಾಗಿಯೂ 
ಶತ್ರುವನ್ನು ಧ್ವಂಸಮಾಡುವ, ವ್ಯರ್ಥವಲ್ಲದ ಬಲವುಳ್ಳ ವನು ಎಂದರ್ಥ. 


ಸರ್ವನೀರಾಃ--ನಿಶೇಷೇಣ ಈರಯಂತಿ ಅಮಿತ್ರಾನಿತಿ ವೀರಾಃ ಸಮಸ್ತ ಶತ್ರುಗಳನ್ನೂ ಕ್ಷಣಕಾಲ 
ದಲ್ಲಿ ನಾಶಮಾಡುವಂತಹ ಸರಾಕ್ರಮವುಳ್ಳ ವರು, 


ಸ್ಮತ್‌--ಇದು ಸು (ಶ್ರೇಷ್ಠ) ಶಬ್ದಾರ್ಥ ಕವಾದ ನಿಪಾತ. 


ಅ. ೧. ಅ. ೪. ವ. ೧೧] ಹುಗ್ಗೇದಸಂಹಿತಾ 211 





ರಾ ಕಾರ ಗಾ ಕ್‌ ್ಯಾು 
ಇರ್‌ ಎ 0ಂ್ಪ20ಾ72 A 
PRN 


ಕಾ ವಗ ಗಾಗ 14 


ಶರ್ಮನ್‌.-ಶರ್ಮ ವರ್ಮ (ನಿರು. ೩-೪) ಎಂಬ ಸೂತ್ರಾನುಸಾರವಾಗಿ ಶರ್ಮ ಶಬ್ದಕ್ಕೆ ಮನೆ 
ಎಂದರ್ಥ. ಶರ್ಮನ್‌ ಎಂಬುದು ಶರ್ಮಣಿ ಎಂಬ ಸಪ್ತಮೀ ವಿಭಕ್ತಿಯ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ. 
ಬಿಪ್ಲಿಂದ ಕರುಣಿಸಲ್ಪಟ್ಟಿ ಪ್ರಶಸ್ತವಾದ ಗೃಹದಲ್ಲಿ ಅನೇಕ ವಿದ್ವಾಂಸರಿಂದಲೂ, ಖುತ್ತಿಕ್ಟುಗಳಿಂದಲೂ ಕೂಡಿ 
ಸನಿಖದಿಂದ ವಾಸಮಾಡೋಣ ಎಂದರ್ಥವು. 


| ವ್ಯಾಕರಣಸ್ರಕ್ರಿಯಾ || 


ಸ್ವರಾಜೀರಾಜ್ಯ ದೀಪ, ಧಾತು. ಭ್ವಾದಿ. ಸತ್ಸೊದ್ಧಿಷ- (ಪಾ. ಸೂ. ೩.೨-೬೧) ಸೂತ್ರದಿಂದ 
ಹ್ರಿಪ್‌. ಕ್ಲಿಪಿನಲ್ಲಿ ಸರ್ವಲೋಪ, ಕೃದಂತವಾದುವರಿಂದ ಪ್ರಾಕಿಸದಿಕಸಂಜ್ಞಾ. ಚತುರ್ಥೀ ಏಕವಚನರೂಪ. 

ಸಶ್ಯಶುಷ್ಮಾಯ... ಸತ್ಯಂ ಶುಷ್ಮಂ ಬಲಂ ಯಸ್ಯ ಸಃ ಸತ್ಯಶುಷ್ಮಃ, ಬಹುವ್ರೀಹಿ ಸಮಾಸವಾದುದ 
ವಿಂದ ಬಹುವ್ರೀಹೌ ಪ್ರಕೃತ್ಯಾ ಪೂರ್ವಪದಂ ಎಂಬುದರಿಂದ ಪೊರ್ನಪದ ಪ್ರಕೃತಿಸ್ಟರ ಬರುತ್ತದೆ. | 

ತೆವಸೇ--ತವ ಎಂಬುದು ಸೌತ್ರ (ಸೂತ್ರದಲ್ಲಿ ಪಠಿತ) ವಾದ ಧಾತು. ಇದಕ್ಕೆ ಉಣಾದಿಸಿದ್ದವಾದ 
ಆಸಿ ಪ್ರತ್ಯಯವು ಬಂದು ತವಸ್‌ ಶಬ್ದವಾಗುತ್ರದೆ. "ಚತುರ್ಥೀ ಏಕವಚನ ರೂಪ, 

ವೃಜನೇ--ವೃಜೀ ವರ್ಜನೇ ಧಾತು. ಕ್ಲಸ್ಣ್ಣ್ಥವೃ ಜಿಮಂದಿನಿಧಾಳ್ಬ್ಯ್ಯಃ ಫೈಕ (ಉ. ಸೂ. ೨-೨೩೯) 
ಎಂಬುದರಿಂದ ಕ್ಯು ಪ್ರತ್ಯಯ ಬರುತ್ತದೆ. ಯುವೋರನಾಕಾ ಸೂತ್ರದಿಂದ ಅಲ್ಲಿ ಉಳಿಯುವ ಯುವಿಗೆ ಅನಾದೇಶ.. 
ಕ ತ್ತಾದುದರಿಂದ ಧಾತುವಿನ ಲಘೊಪಥೆಗೆ ಗುಣ ಬರುವುದಿಲ್ಲ. ವೃಜನ ಶಬ್ದವಾಗುತ್ತದೆ. ಸಪ್ತಮೀ ವಿಕವಚನ 
ರೂಪ. ಪ್ರತ ಯಸ್ವರದಿಂದ ಮಥ್ಯೋದಾತ್ತ. 

ಶರ್ಮನ. ಶರ್ಮನ ಶಬ್ದಕ್ಕೆ ಸಪ್ತಮೀ ನಿಕವಚನ ಪರದಲ್ಲಿರುವಾಗ ಸುಪಾಂ ಸುಲುಕ್‌ ಸೂತ 

ತಾ 

ದಿಂದ ಸಪ್ತಮಿಗೆ ಲುಕ್‌. ನಲೋಪಃ ಪ್ರೂಕಿಪದಿಕಾಂತಸ್ಯ ಎಂಬುದರಿಂದ ನಲೋಪವು ಪ್ರಾಪ್ತವಾದಕೆ ನಜಃ 
ಸ೦ಬಂಧ್ಯೋಃ (ಪಾ. ಸೂ. ೮-೨-೮) ಸೂತ್ರದಿಂದ ಜಾ ಪರದಲ್ಲಿರುವುದರಿಂದ ನಲೋ ನಿಷೇಧ ಬರುತ್ತದೆ. 

ಸ್ಯಾಮ-- ಅಸ ಭುವಿ ಥಾತು. ಅದಾದಿ. ವಿಧಿಲಿಜ್‌ ಉತ್ತಮಪುರುಷದಲ್ಲಿ ಮಸ್‌ ಪ್ರತ್ಯಯ 
ಹಿಷ್ಯಂ ಜಶಿಶಃ ಎಂಬುದರಿಂದ ಆದರ ಸಕಾರಕ್ಕೆ ಲೋಪ. ಯಾಸುಬ್‌ಪರಸ್ಮೈಪೆ ಸೂತ್ರದಿಂದ ಅದಕ್ಕೆ ಯಾಸುಟಾ 
ಗಮ. ಶ್ನಸೋರಲ್ಲೋೋಪೆಃ ಎಂಬುದರಿಂದ ಅಸಿನ ಅಕಾರಕ್ಕೆ ಲೋಸ. ಸ್ಕಾಮ ಎಂದು ರೊಸಪವಾಗುತ್ತದೆ. 


ಶರ್ಮನ್‌-ಸ್ಯಾಮಿ ಎಂದಿರುವಾಗ ನಶ್ಚ (ಪಾ. ಸೂ. ೮-೩-೩೦) ಸೂತ್ರದಿಂದ ನಾಂತದ ಪರದಲ್ಲಿ 
ಸಕಾರ ಬಂದುದರಿಂದ ಸಂಹಿತಾದಲ್ಲಿ ಸಕಾರಕ್ಕೆ ಧುಡಾಗಮ ಬರುತ್ತದೆ. ಥುಟ್‌ ಚಿತ್ತಾದುದರಿಂದ ಸಕಾರಕ್ಕೆ 
ಆದ್ಯವಯವವಾಗಿ ಬರುತ್ತದೆ. ಸಕಾರರೂಸ ಖರ್‌ ಪರದಲ್ಲಿರುವುದರಿಂದ ಖರಿ ಚೆ (ಪಾ. ಸೂ. ೮-೪-೫೫) 
ಎಂಬುದರಿಂದ ಧಕಾರಕ್ಕೆ ಚರ್ತ್ರದಿಂದ ತಕಾರಾದೇಶ ಬರುತ್ತದೆ. ಶರ್ಮನ್‌ತ್ಸ್ಯಾಮ ಎಂದು ಸಂಧಿಯಾಗುತ್ತದೆ. 
೩3೦ರೋ ವ್ವಿತೀಯಾಃ ಶರಿ ಪೌಷ್ಟರಸಾದೇರಿತಿ ವಾಚ್ಯೆಂ (ಪಾ. ಸೂ. ೮-೪-೪೮-೩) ಎಂಬುದರಿಂದ ತಕಾರಕ್ಕೆ 
ಏಕಲ್ರವಾಗಿ ಥಕಾರಾದೇಶವೂ ಬರುತ್ತದೆ. ಥಕಾರಾದೇಶಕ್ಕೆ ಪುನಃ ಪುರಿ ಚೆ ಎಂಬುದರಿಂದ ಚರ್ತ್ತ ಬಂದಕೆ 
ತಾರ ಬರುತ್ತದೆ ಎಂದು ಶಂಕಿಸಬಾರದು. ಪೌಷ್ಟರಸಾಚಾರ್ಯರ ಮತದಲ್ಲಿ ದ್ವಿತೀಯಾಕ್ಷರ ವಿಧಾನ ಮಾಡಿ 
ಮದೇ ವ್ಯರ್ಥವಾಗುವುದರಿಂದ ಪುನಃ ಚರ್ತ್ತವು ಬರುವುದಿಲ್ಲ. 

ಶಾನ್‌ 


212 | ಸಾಯಣಭಾಷ್ಯಸೆಹಿತಾ [ಮಂ. ೧. ಅ. ೧೦. ಸೊ. ೫೨ 








dT TE NL 





ಐವತ್ತೆರಡನೆಯ ಸೂಕ್ತವು 
| ಸಾಯಣಭಾಷ್ಯಂ ॥ ' 
_  ಕೈಂ ಸು ಮೇಸೆನಿತಿ ಹೆಂಚದೆಶರ್ಜೆಂ ದ್ವಿತೀಯೆಂ ಸೊಕ್ತಂ ಸೆವ್ಯಸ್ಯಾರ್ಹಮೈಂಪ್ರಂ | 
ತ್ರೆಯೋಪೆಶೀ ಸಂಚಪಶೀ ಶ್ರಿಷ್ಟುಭೌ ಶಿಷ್ಯಾ ಜಗೆತೈ: | ತಥಾ ಚಾನುಶ್ರಾಂತೆಂ | ತೈಂ ಸು ತ್ರಯೋಪೆ 
ಶೈಂತ್ಯೇ ತಿಷ್ಪುಭಾವಿತಿ ॥ ಗೆವಾನುಯೆನಸೈ ಮಧ್ಯಮೇಣಹನಿ ವಿಷುವಶ್ಸಂಜ್ಹಕೇ ಮರುತ್ವೆತೀಯೆಶಸ್ತ್ರ 


ಇದೆಂ ಸೂಕ್ತಿಂ ನಿಷುವಾನ್ದಿವಾ ಕೀರ್ತ್ಯ ಇತಿ ಖಂಡೇ ಸೂಶ್ರಿತಂ | ತ್ಯಂ ಸುಮೇಷಂ ಕೆಯಾಶುಭೇಕಿ 
ಚ ಮರುತ್ರತೀಯಂ | ಆ. ೮-೬ | ಇತಿ || 


ಅನುವಾದವು ತ್ಯಂ ಸು.ಮೇಷಂ ಎಂಬುವುದು ಹತ್ತನೆಯ ಅನುವಾಕದಲ್ಲಿ ಎರಡನೆಯ ಸೂಕ್ತವು, 
ಇದೆರಲ್ಲಿ ಹೆದಿನ್ಸೆದು ಖುಕ್ತುಗಳಿರುನವು. ಈ ಸೂಕ್ತಕ್ಕೆ ಸವ್ಯನೆಂಬುವನು ಖುಹಿಯು. ಇಂದ್ರನು ಜೀವತೆಯು, 
ಹದಿಮೂರು, ಹದಿನೈದನೆಯ ಖುಕ್ಕಗಳು ಕ್ರಿಷ್ಟುಪ್‌ಛಂದಸೃವು. ಉಳಿದ ಖಯಕ್ಸುಗಳು ಜಗತೀಛಂದಸ್ಸಿವವು. ಅನು- 
ಕ್ರಮಣಿಕೆಯಲ್ಲಿ ತೈಂ ಸು ತ್ರಯೋಪಶ್ಯಂತೇ ತ್ರಿಷ್ಟುಭಾವಿತಿ ಎಂದು ಹೇಳಿರುವುದು. ಗೆನಾಮೆಯನೆನೆಂಬ 
ಯಾಗದ ವಿಸುನತ್ಸಂಜ್ಯಕವೆಂಬ ಮಧ್ಯದ ದಿವಸದಲ್ಲಿ ನುರುತ್ತತೀಯಶಸ್ತ್ರಮಂತ್ರಪಠನಕ್ಕಾಗಿ ಈ ಸೂಕ್ತವನ್ನು 
ಉಪಯೋಗಿಸಬೇಕೆಂದು ಆಶ್ಚಲಾಯನ ಶ್ರೌತಸೂತ್ರನ ನಿಷುವಾನ್ಸಿವಾಕೀರ್ತೈ ಎಂಬ ಖಂಡದ ತ್ವಂ ಸಿ ಮೇಸೆಂ 
'ಕಯಾ ಶುಭೀತಿ ಚೆ ಮರುತ್ವೆತೀಂಯೆಂ ಎಂಬ ಸೂತ್ರದಿಂದ ವಿವೃತವಾಗಿರುವುದು (ಆ. ೮-೬) 


ಸೊಕ್ತ ೫೨ 


ಮಂಡಲ--೧್ಕ ಅನುವಾಕ-೧೦! ಸೂಕ್ತ--೫೨॥ 
ಅಷ್ಟಕ--೧ 1 ಅಧ್ಯಾಯೆ೪ | ವರ್ಗ--೧೨, ೧೩, ೧೪1 
| ಸೂಕ್ತ ದಲ್ಲಿರುವ ಖಯಳ್ಸಂಖ್ಯೆ ೧೫ 1] 
ಖಯೆಷಿಶಿ ಸವ್ಯ ಆಂಗಿರಸಃ ॥ 
ಡೇನತಾ. ಇಂದ್ರಃ 8 


ಛಂದಃ..೧.೧೨, ೧೪ ಜಗಶೀ | ೧೩ ೧೫ ಶ್ರಿಸ್ಟುಪ್‌ |. 


| ಸಂಹಿತಾಸಾಠ। ॥ 
ತ್ಯಂ ಸು ಮೇಷಂ ಮಹಯಾ ಸ್ವರ್ವಿದಂ ಶತಂ ಯಸ್ಯ ಸುಭ್ವಃ ಸ ಸಾಕ. 
ಬಾರತೇ! 
೦ನ ವಾಜಂ ಹವನಸ್ಯದಂ ರಥಮೇಂದ್ರ ೦ ವೃತಾ ಮವಸೇ ಸು- 


ಕ್ವಿಭಿೀ ॥೧॥ 


; 313 
ಅ ೧ಳ.೪.ವೆ.೧೨.] ಖುಗ್ಗೇದಸಂಹಿಶಾ 2 

| 
ಹ ರ ುುುುುುು ತಾಸ ಪುಟು ್ಭಿ ು  ್ಷುು ್ಟ್ಕು ೈ ೈುು[ೈು ೈುಂ।ುರು, ಕ ಹ ೋೋೋ ರ CL Bs Na Se ಟಟ ಟ್‌ ರ್ಟ Me  ು ೈ ೈೈ ಕಾ. ,*?_. 


| ಪದಪಾಠಃ ॥ 


| | ೬ 
ಶ್ಯಂ1 ಸು! ಮೇಷಂ | ಮಹಯ । ಸ್ವಟವಿದಂ | ಶತಂ | ಯಸ್ಯ | ಸುಜ್ಜಃ | 


| 
ಸಾಕಂ | ಈರತೇ | 


| [ 1 1 ! 
ಅತ್ಯಂ।| ನ! ವಾಜಂ ! ಹನನಃಸ್ಯದಂ |! ರೆಥಂ! ಆ! ಇಂದ್ರಂ! ನವ್ಯತ್ಕಾ 


ಘಟ ಈಸಿ ಈರ 


| 
ಅವಸೇ | ಸುವೃಕ್ತಿ೯ಭೀ | ೧೫8 


| ಸಾಯೆಣಭಾಸ್ಕ್ರೃಂ ॥ 


ತ್ಯ೦ ತೆಂ ಪ್ರಸಿದ್ಲೆಂ ಮೇಷಂ ಶತ್ರುಭಿಃ ಸಹ ಸ್ಪರ್ಷಮಾನಂ ಸೃರ್ಫಿದೆಂ | ಸ್ವರಾದಿಕ್ಯೋ 
ಸ್ಯರ್ವಾ | ತಸ್ಯ ವೇದಿತಾರಂ ಲಬ್ದಾರಂ ವಾ! ಯೆಪ್ರಾ | ಸ್ವ: ಸುಸ್ಟೈರಚೇಯಂ ಫಥತಂ । ಶಸ್ತ್ರ 
ಲಂಛೆಯಿತಾರಂ | ಏವಂಪಂಣವಿಶಿಷ್ಟಮಿಂದ್ರಂ ಹೇ ಅಧ್ಲೈಯ್ಯೋ ಸು ಮಹಯ | ಸಮ್ಯಕ್‌ ಪೂಜಯ | 
ಯಸ್ಕೇಂದ್ರೆಸ್ಯ ಕತೆಂ ಶತಸಂಖ್ಯಾಕಾಃ ಸುಭ್ಛಃ ಸ್ತೋತಾರಃ ಸಾಕಂ ಸಹೈವ ಯುಗಪಪಷೇವೇರತೇ ಸ್ತುತ್‌ 
ಪ್ರವರ್ತಂತೇ | ಯೆದ್ವಾ ಯೈಸ್ವೇಂದ್ರೆಸ್ಯ ರಥೆಂ ಶತಂ ಸುಳ: ಶತಸಂಖ್ಯಾಕಾ ಅಶ್ವಾಃ ಸಾಕಂ ಸಹೇರತೇ! 
ಗಮಯುಂತಿ | ತಮಿಂದ್ರ ಮವಸೇಸಸ್ಮದ್ರ ಶ್ರಣಾಯ ಸುವೃಕ್ತಿಭಿಃ ಸುಷ್ಟ್ವ್ವಾವರ್ಜಳೈಃ ಸ್ತೋತ್ಸೈಃ ರಥಮಾವ- 
ವೃತ್ಯಾಂ | ರಥಂ ಪ್ರೆತ್ಯಾವರ್ತೆಯಾನಿ | ಕೇಪೈತಂ ರಥಂ | ಹವನೆಸ್ಥದೆಂ 1 ಹವನಮಾಹ್ಹಾನಂ ಯಾಗಂ 
ವಾ ಸ್ರತಿ ವೇಗೇನ ಗೆಚ್ಚಂತಂ | ನೇಗಗಮತೇ ದೃಷ್ಟಾಂತ: | ಅತ್ಯಂ ನ ವಾಜಂ | ಗಮನಸಾಧನಮತ್ತ- 
ಮುವ || ಮಹೆಯೆ | ಮಹ ಪೂಜಾಯಾಂ | ಚುರಾದಿರದಂಶಃ |! ಸೆಂಹಿತಾಯಾಮನೈೇಷಾಮಶಿ ಶೃಶ್ಯತೆ 
ಇತಿ ವೀರ್ಫ್ಥತ್ಛಂ | ಸುಚ್ಚಃ ! ಸುಷ್ಣು ಭವಂತೀತಿ ಸುಬ್ಬಿ: ಸ್ತೋತಾರಃ | ಕ್ವಿಪ್‌ಜಚೇಶಿ ಕ್ರಿಷ್‌ | ಕೃಮೆತ್ತರ 
ಸಡೆಪ್ರಕೃತಿಸ್ವರತ್ವಂ | ಜಸ್ಯೋ&ಃ ಸುಪೀತಿ ಯೆಸಾದೇಶಸ್ಯೆ ನ ಭೂಸುಧಿಯೋರಿಕಿ ಸ್ರೆಕಿಷೇಫೇ ಸ್ರಾಷ್ಮೇ 
ಛಂವಸ್ಯುಭಯಥಾ | ಪಾ. ೬-೪-೮೬ | ಇಶ್ಟುಭಯೆ ಫಾಭಾವಾಪ್ಯಹಾದೇಶ: | ಉಪಾತ್ರಸ್ಪರಿಶಯೋರ್ಯಣ 
ಇತಿ ಪರಸ್ಯ ಜಸೋನಮದಾತ್ರ ಸ್ಥ ಸ್ವರಿತತ್ವಂ | ಈರಶೇ | ಈರ ಗತಾ ಕೆಂಸೆನೇ ಚೆ! ಆದಾದಿತ್ಪಾಚ್ಛಸಪೋ 
ಉಸ್‌ | ರುಸ್ಕಾದಾದೇಶಃ | ಬೇರೇತ್ವೆಂ | ಅನುದಾಶ್ರೇಶ್ವ್ವಾಲ್ಲಸಾರ್ವಧಾಶು ಕಾನುದಾಶ್ರತ್ತೇ ಹಾತು 
ಸ್ವರಃ ಶಿಷ್ಕತೇ | ಯಷ್ಪೃತ್ತಂಕೋಗಾದನಿಘಾತಃ | ತೆತ್ರ ಹಿ ಸೆಂಚಮಾನಿರ್ದೇತೇಂಸಿ ವ್ಯವಹಿಶೇನಿ 
ಇಇರ್ಯಮಿಷ್ಯಶೇ | ಕಾ. ೮-೧-೬೬ | ಇತ್ಕುಕ್ತಂ | ಅತ್ಯಂ 1 ಅತ್ಯ ಇತ್ಯಶ್ಚನಾಮ | ಅತ್ಯೋ ಹಯ ಇತಿ 
ಪಾಠಾತ್‌ | ವಾಜಂ | ವಾಜ್ಯತೇ ಗಮ್ಯೆತ;ನೇಫೇತಿ ನಾಜನ | ನಜ ವ್ರಜ ಗತ್‌ | ಕರಣೇ ಫೇಜ್‌ | 
ಅಜಿವ್ರಜ್ಕೋಶ್ಸ | ಸಾ. ೭-೩-೬೦ | ಇಶೈತ್ರ ಚತಬ್ಬಸ್ಥಾನುಕ್ತೆ ಸಮುಚ್ಛ ಯಾರ್ಫತ್ವಾದ್ವಾಜೋ ವಾಜ್ಯಮಿ- 
ತ್ಯತ್ರಾಪಿ ಕುತ್ನಾಭಾವ ಇತ್ಯುಸ್ತಂ |! ಹವನಸ್ವವಪಂ | ಸೈಂದೂ ಸ್ರೆಸ್ತವಣೇ 1 ಸಹೋ ಜವೇ। ಷಾ. 
೬-೪-೨೮ | ಇತಿ. ನೇಗೇ ಗಮ್ಮಮಾನೇ ಘಳಾನ್ರೋ ನಿಸಾತಿಶೆ: | ಅತ ಏವ ನಲೋಪೋ ವೃಷ್ಟ್ಯಭಾವತ್ವ 
ನಚನ ಧಾತುಳೋಫ ಆರ್ಥಧಾತಂಕೇ | ಪಾ. ೧-೧-೪ | ಇತಿ ವೃದ್ಧೇಃ ಪ್ರಕಿಷೇಧಃ | ಇಗ್ಗ ಶ್ಲಣಾ ಬ 
ವೃಡ್ಬಿಸ್ತತ್ರೆ ಪ್ರತಿಷಿಧ್ಧತೇ| ನ ಚೇಯಮಿಗ್ಗ ಕ್ಷಣಾ! ಘೋ ಅಲ್‌ತ್ತ್ಯಾಡೆತ್ತರಸೆಪಸ್ಯಾ ನ್ಯುದಾತೆತ್ವಂ 1 


214 ಸಾಯಣಭಾಸ್ಯ ಸಹಿತಾ [ ಮಂ. ೧. ಅ. ೧೦. ಸೂ. ೫೨ 





ಆ ಲ ಟ್‌ ಟ್ಟು ುು  ು ೃ,್ಟೋ್ಟೋ್ಟೂುರೂರ್ರಾ ಗ ಟದ ಕ ಗ ಬ. 


ಸ್ಸಮತ್ತೆರಪಚಪ್ರೆಕೃತಿಸ್ಟರತ್ತೇಷ ತೆಜೇವ ಶಿಷ್ಯತೇ | ವವೃತ್ಯಾಂ! ವೃತು ವರ್ತೆನೇ | ಲಿಜು ವ್ಯತ್ಯಯೇನ 
ಪೆರಸ್ಕೈಸವಂ | ಬಹುಳೆಂ ಭಂದಸೀತಿ ಶಪಃ ಶ್ಲುಃ | ದ್ವಿರ್ವಚನಾದಿ | ಯಾಸುಖೋ ಜಾತ್ಪಾಲ್ಲಘೂಸೆಥ 
ಗುಣಾಭಾವಃ 1 ಪಿಜ್ವತಿಜ ಇತಿ ನಿಘಾತಃ 1! | 


i ಪ್ರತಿಪದಾರ್ಥ ಚ್ಟ 

| (ಎಲ್ಬೆ ಅಧ್ಲೈರ್ಯುವೇ) ತೈಂ- _ಪ್ರಸಿದ್ದನೂ | ಮೇಷಂ--ಶತ್ರುಗಳೊಡನೆ ಹೋರಾಡುವವನೂ | 
ಸ್ಫರ್ವಿದಂ-- ಸ್ವರ್ಗವನ್ನು ಅಥವಾ ಆದಿತ್ಯ ನನ್ನು ತಿಳಿಸತಕ್ಕವನೂ ಅಥವಾ ಹೊಂದತೆಕ್ಕವನೂ ಅಥವಾ ಧನ 
ವನ್ನು ಹೊಂದಿಸತಕ್ಕವನೂ ಆದ ಇಂದ್ರನನ್ನು | ಸು ಮಹಯ. ಚೆನ್ನಾಗಿ ಪೂಜಿಸು |! ಯಸ್ಯ ಯಾವ 
ಇಂದ್ರನ (ನ್ನು) (ಶತೆಂ-- ನೂರು ಸಂಖ್ಯೆಗಳುಳ್ಳ | ಸುಭ್ವ8-ಸ್ತೋತ್ಸಗಳು | ಸಾಕಂ ಒಟ್ಟಿಗೆ ಸೇರಿಜೊಂಡು 
ಈರಶೇ-ಸ್ತೋತ್ರಮಾಡುತ್ತಾರೋ | [ಅಥವಾ | ಯೆಸ್ಕ-ಯಾವ ಇಂದ್ರನ (ರಥವನ್ನು) | ಶತೆಂ- ನೂರು 
ಸಂಖ್ಯೆಗಳುಳ್ಳ 1 ಸುಭ್ವೇ-ಕುದುಕಿಗಳು | ಸಾಕೆಂ--ಒಬ್ಬಿಗೆ ಸೇರಿಕೊಂಡು | ಈರತೇ--ಎಳೆಯುತ್ತವೆಯೋ | 
ಇಂಪ್ರಂ-ಆ ಇಂದ್ರನನ್ನು | ಅವಸೇ--ನಮ್ಮ ರಕ್ಷಣೆಗಾಗಿ | ಅತ್ಯಂ ನ ವಾಜಂ__ ವೇಗವಾಗಿ ಓಡುವ ಕುದುರಿ 
ಯಂತೆ | ಹವನಸ್ಯದೆಂ-_ ಆಹ್ವಾನವನ್ನು ಕುರಿತು ಅಥವಾ ಯಾಗವನ್ನು ಕುರಿತು ( ವೇಗವಾಗಿ) ಓಡುವ | 
| ರಥೆಂ--ರಥವನ್ನು | ಸುವೃಕ್ಲಿಭಿ:-ಪೊಜಾರ್ಹವಾದ ಸ್ತೋತ್ರಗಳಿಂದ | ಆ ವವೃತ್ಯಾಂ--ಹೆತ್ತುವಂತೆ 
ಮಾಡುನೆನು. 


| ಭಾವಾರ್ಥ ॥ 
ಎಲೈ ಅಡ್ವೆರ್ಯುವೇ, ಶತ್ರುಗಳೊಡೆನೆ ಹೋರಾಡುವವನೂ, ಸ್ವರ್ಗವನ್ನು ತಿಳಿಯುವಂತೆಮಾಡುವವ ನೂ 
ಪ್ರಸಿದ್ಧನೂ ಆದ ಇಂದ್ರನನ್ನು ಚಿನ್ನಾಗಿ ಪೂಜಿಸು. ಆ ಇಂದ್ರನನ್ನು ನೂ (ರಾ) ರು ಸ್ತೋತ್ಸಗಳು ಒಟ್ಟಿಗೆ 
ಸೇರಿಕೊಂಡು ಸ್ತೋತ್ರಮಾಡುತ್ತಾರೆ. ಅಂತಹ ಇಂದ್ರನನ್ನು ಪೂಜಾರ್ಹವಾದ ಸ್ತೋತ್ರಗಳಿಂದ ಪ್ರಾರ್ಥಿಸಿ 
ಸುದುಸೆಯಂತೆ ವೇಗವಾಗಿ ಓಡುವ ರಥವನ್ನು ಹತ್ತಿಸಿ ನಮ್ಮ ರಕ್ಷಣೆಗಾಗಿ ನಮ್ಮ ಯಜ್ಞಾ ಭಿಮುಖವಾಗಿ 
'ಬಜರುವಂತೆ ಮಾಡುವೆನು. | 


Enghsh Translation. | 
Worship well that vam (Indra) who makes heaven known, whom a 
hundred worshippers at once are praising.’ T implore Indra with many prayers 
to ascend the car which hastens like ೩ fleet horse to the Saoriflce for my 
protection. | 


| ವಿಶೇಷ ವಿಷಯಗಳು [| 


ತ್ಕ ಇದು ಪ್ರಸಿದ್ಧಾರ್ಥಕವಾದ ತ್ಯಡ್‌ ಶಬ್ದದ ದ್ವಿತೀಯ್ಛೈಕವಚನ. ಪ್ರಸಿದ್ಧ ವಾದ ಎಂಬುದೇ ಇದರ ಅರ್ಥ. 


ಮಹಂ _ಶತ್ರುಗಳೊಡನೆ ಸೃರ್ಧೀಸುಷ ಇಂದ್ರ. ( ಈ ಪದದ ವಿವರಣೆಯು, ೧-೫೧-೧ ರಲ್ಲಿ ವಿಶದವಾಗಿ 
ಕೊಡಲ್ಪಟ್ಟಿದೆ. | 


Lu 
pk 
೫ 


ಅ. ೧. ಆ. ೪. ವ, ೧೨, ] ಯಗ್ಗೆ (ದಸಂಹಿತಾ 


ಸ್ಪೆರ್ವಿವೆಂ-ಸ್ವರಾದಿತ್ಯೋ ದ್ಯೌರ್ನಾ | ತೆಸ್ಯ ವೇದಿತಾರಂ ಅಬ್ದಾರಂ ವಾ! ಯದ್ವಾ ಸುಷ್ಟರ- 
೫ಜೇಯೆಂ ಧನಂ ತಸ್ಯ ಲಂಭಯಿತಾರಂ | ಸ್ಫರ್ಗವನ್ನೂ, "ಆದಿತ್ಯಕೋಕವನ್ನೂ ಹೊಂದಿ ಅಲ್ಲಿನ ಸಕಲ ವಿಷಯ 
ಗಳನ್ನೂ ತಿಳಿದಿರುವವನು, ಅಥವಾ ಫ ಸ್ರಶಸ್ತೆವಾದ ಐಶ್ವರ್ಯವನ್ನು ಯೆಜನತಾನರಿಗೆ ಕರುಣಿೆಸುವವನು ಎಂಬರ್ಥ 
ದಿಂದ ಈ ಪದವು ಇಂದ್ರನಿಗೆ ನಿಶೇಷಣವಾಗಿದೆ. 

ಶಶೆಂ ಸುಬ್ಬ: ಸಾಕೆಮಾರತೇ | ಇಲ್ಲಿ ಸುಭೂಶಬ್ಬಕ್ಕೆ ಸ್ತೋತ್ರಮಾಡುವವರು, ಮತ್ತು ಕುದುರೆಗಳು 
ಎಂಬ ಎರಡರ್ಥವಿದೆ. ಇಂದ್ರನನ್ನು ನೂರುಜನ ಸ್ತುತಿಪಾಠಕರು ಒಬ್ಬಾಗಿ ನಿಕಥ್ದೆನಿಯಲ್ಲಿ ಸ್ತುಶಿಸುತ್ತಿರುವರಕಿ 
ಎಂದೂ, ಅಥವಾ ಇಂದ್ರನ ರಥವನ್ನು ನೂರು ಕುದುರೆಗಳು ಏಕಕಾಲದಲ್ಲಿ ವೇಗವಾಗಿ ಎಳೆಯುತ್ತಿವೆಯೆಂದೂ 
ಅರ್ಥ ಹೇಳಬಹುದಾಗಿದೆ. 

ಅತ್ಯಂ--ಇದಕ್ಕೆ ಕುದುಕೆ ಎಂದರ್ಥೆ. ಅತ್ಯ: ಹಯೆಃ (ನಿ.೨-೨೭) ಎಂದು ನಿರುಕ್ತದಲ್ಲಿ ಹೆಯಾರ್ಥದಲ್ಲಿ 
ಇದು ಪಠಿತವಾಗಿದೆ. 

ನಾಜಂ--ವಾಜ್ಯಶೇ ಗೆಮ್ಯತೇ ಅನೇನ ಎಂಬ ಉತ್ಪತ್ತಿಯಿಂದ ವಾಜ ಶಬ್ದವು ವೇಗವಾಗಿ ಹೋಗುವ 
ಎಂಬರ್ಥವನ್ನು ಕೊಡುವುದು. ಅತ್ಯಂ ನ ವಾಜಂ ಎಂಬ ವಾಕ್ಯಕ್ಕೆ ಗಮನಸಾಧಕವಾದ ಕುದುರೆಯಂತೆ 
ಎಂಬರ್ಥನವಿರುವುದು. 

ಸುವೃಕ್ತಿಭಿಃ--ಎಲ್ಲಿದ್ದರೂ ಮನಸ್ಸನ್ನು ಅಆಕರ್ಹಿಸುವಂತಹ ಪ್ರಶಸ್ತವಾದ ಸೊ ಸ್ವೀತ್ರಗಳಿಗೆ ಸುವೃತ್ತಿ 

ಗಳೆಂದು ಹೆಸರು. 


\ ವ್ಯಾಕರಣಪ್ರಕ್ರಿಯಾ 


ಮಹಯು- ಮಹ ಪೂಜಾಯಾಂ ಭಾತು. ಚುರಾದಿ. ಇದು ಅದಂತವಾದ ಧಾತು. ಲೋಟ್‌ 
ಮಧ್ಯಮಪುರುಷ ಏಕವಚನದ ಸಿಪಿಗೆ ಹಿ ಆದೇಶ. ಚುರಾದಿಗೆ ಸ್ಪಾ ಿರ್ಥದಲ್ಲಿ ಸತ್ಯಾಪಪಾಶ-...ಸೂತ್ರದಿಂದ ಜೆಚ್‌ 
ಆಶೋ ಲೋಸೆಃ ಎಂಬುದರಿಂದ ಣಿಚ್‌ ಸರದಲ್ಲಿರುವಾಗ ಅಕಾರೆಲೋಸಃ ಶಪ್‌ ವಿಕರಣ. ಅತೋ ಹೇ: 
ಎಂಬುದರಿಂದ ಹಿ ಲುಕ್‌. ಶಪ್‌ ನಿಮಿತ್ತಿಕವಾಗಿ ಹೆಚಿಗೆ ಗುಣಾಯಾದೇಶ. ಮಹಯ ಎಂದು ರೂಪವಾಗುತ್ತದೆ. 
ಅನ್ಯೇಸಾಮಪಿ ದೃಶ್ಯತೇ (ಪಾ. ಸೂ. ೬-೩-೧೩೨) ಎಂಬುದರಿಂದ ಸಂಹಿತಾದಲ್ಲಿ ದೀರ್ಫ ಬರುತ್ತದೆ. ಅತಿಜಂತದ 
ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. | 
ಸುಭ್ಜಃ. -ಸುಷ್ಟು ಭವಂತಿ ಇತಿ ಸುಳ್ಬಃ ಸ್ತೋತಾರಃ ಭೂ ಸತ್ತಾಯಾಂ ಧಾತು ಕ್ವಿಪ್‌ ಚೆ ಎಂಬುದ 
ರಿಂದ ಕ್ರಿ ಪ್‌. ಸುಭೂ ಶಬ್ದವಾಗುತ್ತದೆ. ಸು ಎಂಬ ಗತಿಯೊಡನೆ ಸಮಾಸವಾದಾಗ ಗತಿಕಾರತೋ-.-- ಸೂತ್ರದಿಂದ 
ಕೃದುತ್ತರಪದ ಪ್ರಕೃತಿಸ್ತ್ರರ ಬರುತ್ತದೆ. ಇದಕ್ಕೆ ಜನ್‌ ಪರೆದಲ್ಲಿರುವಾಗ ಓಃ ಸುಹಿ ಸೂತ್ರದಿಂದ ಪ್ರಾಪ್ತವಾದ 
ಯಣಾಜೀಶಕ್ಕೆ ನಭೂಸುಧಿಯೋಃ (ಪಾ. ಸೂ. ೬-೪-೮೫) ಎಂಬುದರಿಂದ ಪ್ರತಿಷೇಧವು ಬರಬೇಕಾಗುತ್ತದೆ. 
ಆದರೆ ಛಂದಸ್ಕುಭಯೆಥಾ ಎಂಬುದರಿಂದ ನಿಷೇಧವು ಬಾರದಿರುವುದೂ ಇದೆಯಾದುದರಿಂದ ಉತ್ಸರ್ಗಸೂತ್ರದಿಂದ 
ಯಣಾಡೇಶವು ಬರುತ್ತದೆ. ಊಕಾರಕ್ಕೆ ಯಣಾದೇಶ ಬಂದು ಅದರ ಪರದಲ್ಲಿ" ವಿಭಕ್ತಿ ಇದ್ದುದರಿಂದ ಉದಾತ್ರೆ 
ಸ್ವರಿಕಯೋರ್ಯಣಃ ಸ್ವರಿತಶೋತನುದಾತ್ತಸ್ಯ ಎಂಬುದರಿಂದ ವಿಭಕ್ತಿಗೆ ಸ್ವರಿತಸ್ವರ ಬರುತ್ತನೆ. 
ಈರತೇ- ಈರೆ ಗತೌ ಕಂಪನೇ ಚ ಧಾತು. ಅದಾದಿ. ಅದಿಪ್ರಭೃತಿಭ್ಯಃ ಶಸೆಃ ಸೂತ್ರದಿಂದ ಶಪ್‌ 
ಲುಕ್ಳ್ಯಾಗುವುದರಿಂದ ಅಕಾರದ ಪರದನ್ಲಿರದಿರುವುದರಿಂದ ಆತ್ಮನೇಪದೇಷ್ವನತೆ: ಸೂತ್ರದಿಂದ ಮು ಪ್ರತ್ವಯಕ್ಕೆ 
ಆದಾದೇಶ. ಟಿತೆ ಆತ್ಮೆನೇಪದಾನಾಂ ಹೇರೇ ಎಂಬುಪೆರಿಂದ ಅದರೆ ಚಿಗೆ ಏಿತ್ತ ಈರತೇ ಎಂದು ರೂಪವಾಗುತ್ತದೆ. 


216 _ ಸಾಯಣಭಾಷ್ಯಸಹಿತಾ [ಮಂ. ೧. ಅ, ೧೦. ಸೂ. ೫೨. 
ಅನ:ಪಾತ್ರೇತ್ತಾದ ಧಾತುವಿನ ಅಂತೋಷದಾತ್ರಸ್ತರವು ಉಳಿಯುತ್ತದೆ. ಯಸ್ಯ ಎಂದು ಹಿಂದೆ ಯಚ್ಛೆ ಬ್ಹಸಂಬಂಧ 
ವಿರ:ಪ್ರದರಿಂದ ಯಶ್ಭೈತ್ತಾಸ್ನಿತ್ಯಂ ಎಂಬುದರಿಂದ ನಿಘಾತ ಪ್ರತಿಷೇಧ ಬರುತ್ತದೆ. ಯದ್ಯಪಿ ಆ ನಿಷೇದೆಸೂತ 
ದಲ್ಲಿ ಹಂಚನಿೀ ನಿರ್ದೇಶವಮಾಾಡಿರುವುದರಿಂದ ಯಚ್ಛಬ್ದದ ಅನ್ಯವಹಿತ ಪರದಲ್ಲಿರುವ ನಿಘಾತಕ್ಕೆ ನಿಷೇಧೆ 
ಬರಬೇಕು. ಆದರೆ ವ್ಯವಹಿಶೇಿ ಹಾರ್ಯನಿಷ್ಯತೇ (ಕಾ. ೮-೧-೬೬) ಎಂಬ ವಚನದಿಂದ ಇಲ್ಲಿ ವ್ಯವಧಾನ 
ವಿದ್ದರೂ ಕಾರ್ಯ ಬರುತ್ತದೆ. 


ಅತ್ಯಂ--ಅತ್ಯ ಎಂದು ಕುದುರೆಯ ಹೆಸರು. ಅತ್ಯಃ ಹಯೆಃ (ನಿ. ೨-೨೭) ಎಂದು ನರ್ಯಾಯ 
ವಾಗಿ ನತಮಾಡಿಗುತ್ತಾಕೆ. | 


ವಾಜಂ--ವಾಜ್ಯತೇ ಗಮ್ಯತೇತನೇನೇತಿ ವಾಜಃ ವಜ ವ್ರಜ ಗತೌ ಧಾತು. ಕರಣಾರ್ಥದಲ್ಲಿ ಘ್‌ 
ಆತೆ ಉಪಧಾಯಾಃ ಎಂಬುದರಿಂದ ಥಾತುವಿನ ಉಪಥುಗೆ ವೃದ್ಧಿ. ಅಜಿವೃಜ್ಯೋಶ್ಚ (ಪಾ. ಸೂ. ೭-೩-೬೦) 
ಎಂಬ ಸೂತ್ರದಲ್ಲಿ ಚ ಶಬ್ದವು ಅನುಕ್ತಸಮುಚ್ಛಾಯಕವಾದುದರಿಂದ ವಾಜಃ ವಾಜ್ಯಂ ಎಂಚಿಡೆಗಳಲ್ಲಿ ವಜ ಧಾತು 
ವಿಗೂ ಕುತ್ವವು ಬರುವುದಿಲ್ಲ ವಾಜ ಎಂದು ರೂಪವಾಗುತ್ತದೆ. ಇಗಲ್ಲತ್ಯಾದಿರ್ನಿತ್ಯಂ ಎಂಬುದರಿಂದ ಆದ್ಯು- 


ದಾತ್ರಸ್ವರ ಬರುತ್ತದೆ. 


ಹವನಸೈಷೆಂ--ಸೈಂದೂ ಪ್ರಸ್ರವಣೇ ಧಾತು. ಸೈದೋಜವೇ (ಪಾ. ಸೂ. ೬-೪-೨೮) ಸೂತ್ರದಲ್ಲಿ 
ವೇಗ ರೂಪಾರ್ಥವು ತೋರುತ್ತಿರುವಾಗ ಈ ಧಾತುನಿಗೆ ಫೆಇಂತವಾಗಿ ನಿಪಾತಮಾಡಿರುತ್ತಾಕಿ. ಆದುದರಿಂದ 
ಸೂತ್ರಾಂತರದಿಂದ ಸಿದ್ಧವಾಗಿದ್ದರೂ ನಲೋಸವೂ ವೃದ್ಧ್ಯಭಾವವೂ ಸಿದ್ದವಾಗುತ್ತದೆ. ನ ಧಾತುಲೋಸ ಅರ್ಧ- 
ಧಾತುಕೇ (ಪಾ. ಸೂ, ೧-೧೪) ಎಂಬುದರಿಂದಲೇ ಇಲ್ಲಿ ವೃದ್ಧಿ ಪ್ರತಿಷೇಧವು ಸಿದ್ಧವಾದಾಗ ಅದಕ್ಕೋಸ್ಕರ ನಿವಾ 
ತವನ್ನು ಏಕೆ ಸ್ವೀಕರಿಸಬೇಕು ಎಂದು ಶಂಕಿಸಬಹುದು. ಆದರೆ ಆ ಸೂತ್ರದಿಂದ ನಿಷೇಧಿಸುವುದು ಕೇವಲ ಇಕ್‌ 
ಲಕ್ಷಣವಾದ ವೃದ್ಧಿಯನ್ನು. ಇಲ್ಲಿ ಇತ್‌ಲಕ್ಷಣವೃದ್ಧಿಯಲ್ಲ ಅತಉಪೆಧಾಯಾಃ ಎಂಬುದರಿಂದ ಆಕಾರಕ್ಕೆ ವೃದ್ಧಿ 
ಪ್ರಾಪ್ತಿ. ಆದುದರಿಂದ ನಿಪಾತವನ್ನೆೇ ಸ್ವೀಕರಿಸಬೇಕು. ಘ್‌ ಜಾತ್ತಾಮದರಿಂದ ಉತ್ತ ರಪದಕ್ಕೆ ಆದ್ಯುದಾತ್ರಸ್ಪರ 
ಬರುತ್ತದೆ. ಸಮಾಸವಾದಾಗ ಗೆತಿಶಾರಕೋಹೆಪೆದಾತ* ಕೃತ್‌ ಸೂತ್ರದಿಂದ ಕೃದುತ್ತ ಕ ಶದಪ್ರಕೃತಿಸ್ವರವು 


ವವೃತ್ಯಾಂ. -ವೃತು ವರ್ತನೇ ಧಾತು. ಭ್ವಾದಿ ಆತ್ಮನೇ ಹದಿ ವ್ಯತ್ಯಯೋಬಹುಲಂ ಎಂಬುದರಿಂದ 
ಪರಸ್ಮೃ ಪದದ ಲಿಜ್‌ಪ್ರತ್ಯಯ ಬರುತ್ತದೆ. ಬಹುಲಂ ಛಂಡಸಿ ಸೂತ್ರದಿಂದ ಶಸಿಗೆ ಶ್ಲು ವಿಕರಣ ಬರುತ್ತಶೆ. 
ಶೌ ಎಂಬುದರಿಂದ ಥಾತುವಿಗೆ ದ್ವಿತ್ವ ಅಭ್ಯಾಸಕ್ಕೆ ಹಲಾದಿಶೇಷ್ಠು ಉರಡತ್ತ ಹೆಲಾದಿಶೇಸ ತೆಸ್‌ಥಸ್‌ಥ- 
ಸೂತ್ರೆ ವಿಂದ ಮಿಫಿಗೆ ಅಮಾದೇಶ ಲಿಜ್‌ನೆ ಯಾಸುಟ್‌ಪ- ಸೂತ್ರದಿಂದ ಯಾಸುಟಾಗಮ. ವವೃತ್ತಾಂ ಎಂದು 
ರೂಸವಾಗುತ್ತದೆ. ಇಲ್ಲಿ ಯಾಸುಟಗೆ *ನಿದ್ದದ್ಧಾವ ಹೇಳಿರುವುದರಿಂದ ಪುಗಂತಲಘೂ ಇಪದಸ್ಯ ಚ ಸೂತ್ರದಿಂದ 


ಧಾತುವಿನ ಅಘೂಪದುಗೆ ಗುಣ ಬರುವುದಿಲ್ಲ. ಅತಿ೫ಂತದ ನರದಲ್ಲಿರು ಪ್ರುದರಿಂದ ತಿಜ್ಜ ತಿ೫8 ಸೂತ್ರದಿಂದ ನಿಘಾತ 
ಸ್ತ ರ ಬರುತ್ತದೆ ಸಿ 


ಆ. ೧. ಆ. ೪, ವ. ೧೨] | ಖುಗ್ಗೇದಸಂಹಿತಾ | 17 








1 | 
ಸೇ 1 ಷರ್ವತೂ! ನ! ಧರಣೇಷು ! ಅಚ್ಚುತಃ! ಸಹಸ್ರಂ: ಊತಿಃ | ತನಿಸೀಷು | 


| | 
“ಏಂದ್ರೆಃ! ಯತ್‌ ! ವೃತ್ರಂ | ಅವಧೀತ್‌ ! ನದೀಆವೃತಂ | ಉಬ್ಬನ್‌! ಅರ್ಣಾಂಸಿ. 


SE 


[ಸಾಯಣಭಾಷ್ಯಂ || 


ಅಂಧಸಾ ಸೋಮಲಕ್ಷಣೇನಾನ್ನೇನೆ ಜರ್ಹ್ಯಷಾಣೋಂತ್ಯರ್ಥಂ ಹೃಷ್ಯನ್ನಿಂದ್ರೋ ಯದ್ಯದಾ: 
ವೈತ್ರೆಂ ತ್ರಯಾಣಾಂ ಲೋಕಾನಾಮಾವರೀತಾರಮಸುರಮವಧೀತ್‌ | ಹೆತೆನಾನ್‌ | ಕೀಪೃಶಂ ವೃತ್ರಂ | 
ಸವೀವೃತೆಂ |! ನಡನಾನ್ಸದ್ಯ ಆಪಃ | ತಾಸಾಮಾವರೀತಾರಂ | ಕಂ ಕುರ್ವನ್ಸಿಂದ್ರಃ | ಅರ್ಣಾಂಸಿ ಜಲಾ. . 
ಮ್ಯೊಬ್ಬನ್‌ | ಆಧಃಪಾತೆಯೆನ್‌ | ತೆದಾನೀಂ ಸೆ ಇಂಪ್ರೆಃ ಪೆರ್ವತೋ ನೆ ಪರ್ವರ್ವಾ ಶಿಲೋಜ್ಚೆಯೆ ಇವ 
ಫರಾಣೇಷು ಸರ್ವಸ್ಯ ಧಾರಕೇಷೊದಳೇಸು ಮಧ್ಯೆ ಆಚ್ಯುತಶ್ಚ ಲನರಾಹಿತ್ಯೇನ ಸ್ಥಿತಃ ಸಹಸ್ರಮೂತಿರ್ಬಹ್ಲು 
ಕುಪರಕ್ಷಣವನಾನ್‌ ತವಿಷೀಷು ಬಲೇಷು ನಾವೃಥೇ | ಪ್ರವೃದ್ಧೋ ಬಭೂವ | ಧರುಹೇಷು | ಧಾರಯಶೇರ್ಣಿ- 
ಅಂತ್‌ ಚೇತ್ಯುನಪ್ರತ್ಯಯಃ | ಪ್ರತ್ಯೆಯಸ್ವರಃ। ಸಹಸ್ರೆಮೂತಿಃ | ಸಹಸ್ರಮೂತೆಯೋ ಯಸ್ಯಾಸಾ | ಲುಗ- 
| ಭಾವಶ್ಪಾಂದೆಸಃ | ವಾವೃಭೇ | ಸೆಂಹಿತಾಯಾಮಭ್ಯಾಸಸ್ಯಾನ್ಯೇಷಾಮಹಿ ದೈತ್ಯತೆ ಇತಿ ದೀರ್ಥೆಶ್ಚಂ | 
ವವೀವೃತೆಂ | ನದೀಂ ವೃಣೋತೀಶಿ ನದೀವೃತ್‌ | ಕಿಪ್‌ | ತುಗಾಗಮಃ | ಉರ್ಬ್ಬ | ಉಬ್ಬ ಆಅರ್ಜನೇ | 
ವುಳದಣಸ್ತರಃ | ಅರ್ಣಾಂಸಿ | ಉಡಳೇ ನುಟ್ಟ | ಉ. ೪-೧೯೬ | ಇತ್ಯರ್ಶೇರಸುನ್‌ಪ್ರೆತ್ಯಯಸ್ತತ್ಸನ್ನಿಯೋ- 
ಗೇನವ ನುಡಾಗಮಶ್ನ | ನಿತ್ತಾದಾಷ್ಯುದಾತ್ತೆತ್ವಂ | ಜರ್ಹ್ಯಷಾಣಃ ಹೃಷೆ ತುಸ್ಯೌ | ಯಜ್‌ಲುಗಂತಾ- 
ದ್ರ ತ್ಯಯೇನ ಶಾನಚ್‌ | ಅಭ್ಯಸ್ತಾನಾಮಾದಿರಿತ್ಯಾಮ್ಯುದಾತ್ತೆ ತ್ವಂ | ಯದ್ವಾ | ಯಜಂತಾವೇವ ಶಾನಜಿ 
ಬುಹೆ೨ಲಂ ಛಂದೆಸೀತಿ ಶಪೋ ಲುಕ್‌ | ಛೆಂಡೆಸ್ಕುಭಯೆಫೇತಿ ಶಾನಜ್‌ |! ಅರ್ಥೆಧಾತುಕತ್ತಾದಕಶೋಲೋಪೆ 

28 | | 


218  ಸಾಯೆಣಭಾಷ್ಯಸಹಿತಾ [ಮಂ. ೧. ಆ.೧೦. ಸೂ. ೫೨. 


REN 





NT NT ENA Te ಗ” ಹ ರಾರಾ TAT 


ಯೆಲೋಷಾೌ | | ಸಾರ್ನಧಾತುಕತ್ವಾಚ್ಞಾ ಭತ್ತ ಸ್ವಾಮ್ಯ ದಾಶ್ರೆತ್ವಂ | ಅಂಥಸಾ | ಅದೈತ ಇತ್ಯಂಧಃ ! ಅದೇ- 
ರ್ನುಮ್‌ ಧಶ್ಚ | ಉ. ೪.೨೦೫ | ಇತ್ಯೈಸುನ್‌ | ಧಾತೋರ್ನುಮಾಗಮೋ ಧಕಾರಾಂತಾದೇಶತಶ್ನ ! ನಿತ್ತ್ವಾ- 
ದಾದ್ಯೊದಾತ್ರತ್ವೆಂ ! 





| ಪ್ರತಿಪದಾರ್ಥ ||. 


ಅಂಧಸಾ- ಸೋಮರೂಪದ ಅನ್ನದಿಂದ! ಜರ್ಹ್ಯಷಾಣಃ--ತೃಪ್ತಿಯನ್ನು ಹೊಂದುತ್ತ | ಇಂಪ್ರೆ8-- 
ಇಂದ್ರನು | ಅರ್ಣಾಂಸಿ--ನೀರುಗಳನ್ನು | ಉಬ್ಬ೯- ಕೆಳಕ್ಕೆ ಸುರಿಸುತ್ತ | ನದೀವೃತೆಂನೀರುಗಳಿಗೆ ಪ್ರತಿ 
ಬಂಧೆಕನಾದ | ವೃತ್ರಂ--(ಮೂರು ರೋಕಗಳನ್ನೂ) ಆವರಿಸಿದ ವೃತ್ರನನ್ನು । ಯೆತ್‌-- ಯಾವಾಗ | ಅವ- 
ಧೀತ್‌-_ಕೊಂದನೋ (ಆಗ) | ಸಃ--ಆ ಇಂದ್ರನು | ಸರ್ವತೋ ನ--(ಬಂಡೆಗಳ ಸಂಘಾತವಾದ) ಪರ್ವತದಂತೆ! 
ಧರುಣೇಷು--(ಸರ್ವ) ಧಾರಕಗಳಾದ ನೀರುಗಳ ಮಧ್ಯದಲ್ಲಿ | ಅಚ್ಯುತಃ ಚಲನರಹಿತನಾಗಿ ( ಸ್ಥಿರವಾಗಿ) 
ನಿಂತುಕೊಂಡು | ಸೆಹಸ್ರಮೂತಿಃ--ಸಹಸ್ರಾರು ರಕ್ಷಣಾ ಸಾಧೆನಗಳೊಡನೆ | ತನಿಷೀಷು-ಬಲಗಳಲ್ಲಿ | 
ವಾವೃಧೇ-- ವೃದ್ಧಿ ಹೊಂದಿದನು | (ಅತ್ಯಂತ ಪ್ರಬಲನಾದನು) || 


| ಭಾವಾರ್ಥ | 


ಯೆಜಾ ನಿನ್ನೆದಿಂದ ತೃ ಪ್ರಿಯನ್ನು ಹೊಂದುತ್ತ ಇಂದ್ರನು ನೀರುಗಳನ್ನು ಕೆಳಕ್ಕೆ ಸುರಿಸುತ್ತ ಸೀರುಗ 
ಳಿಗೆ ಸ್ರತಿಬಂಧೆಕನಾದ ವ ತ್ರನ್ನು ಕೊಂದಾಗ ಸರ್ವಾಧಾರಕಗಳಾದ ಫೀರುಗಳ ಮಧ್ಯೆ ಪರ್ವತದಂತೆ ಚಲನ 
ರಹಿತನಾಗಿ ನಿಂತುಕೊಂಡು ಭಕ್ತರನ್ನು ಸಲಹುವ ಸಹಸ್ರಾರು ರಕ್ಷಣಾಸಾಧನಗಳೊಡನೆ ಅತ್ಯಂತ ಪ್ರಬಲ 
ನಾದನು, 


English Translation. 


When Indra, who delights in the sacrificial food had slain the stream- 
obstructing Vritra, and was pouring down the waters, he stood firm amid the 


torrents like mountain, and endowed | with a thousand means of protecting, 
increased in vigour: 


॥ ವಿಶೇಷ ವಿಷಯಗಳು ॥ 


ಸರ್ವತೋ ನ--ಸರ್ವತದಂತೆ ಎಂಬರ್ಥವು ಇಲ್ಲಿರುವ ಇವಾರ್ಥಕದ ನಕಾರದ ಸಾಕಚರ್ಯದಿಂದ 
ಬಂದಿದೆ, | | | 4 
ಧರುಣೇಷು-_. ಸರ್ವಸ್ಯ ಧಾರಕೇಷೂದಕೇಷು ಮಧ್ಯೇ ಇಂದ್ರನು ವೃತ್ರಾಸುರನನ್ನು ಎದುರಿಸುವ 
ಸಂದರ್ಭದಲ್ಲಿ ನೀರಿನ ಮಧ್ಯದಲ್ಲಿ ಪರ್ವತದಂತೆ ಹೆದರದೆ ಸ್ಲಿರೆವಾಗಿ ನಿಂತಿದ್ದನು ಎಂದು ವರ್ಣಿಸಿರುವುದು 


ಸಹಸ್ರ ಮೂತಿಃ-- ಸಹಸ್ರಂ ಊತಯಃ ಯಸ್ಯ ಸ ಸಃ ಎಂಬ ವ್ಯುತ್ಪತ್ತಿ ತ್ರಿಯಿಂದ ಅನೇಕನಿಧವಾದ ರಕ್ಷಣೆ 
ಯುಳ್ಳ ನನು ಎಂದಾಗುವುದು. | K | ಎಂದ 


ಅ. ೧..ಅ. ೪. ವ. ೧೨, ] |  ಖುಗ್ರೇದಸಂಹಿತಾ 219 


ರ್ಟ (ಅ ಇಓ ರ ey, ನ್‌ ಜಬ ಜ.6 





ಬ ಪ ಪ್‌ ಬ್ಬ ಭರೋ ಅಬ ಲ್ಮ ON I ಬ ಬ್‌ ್ಬ್ರಾಹಜರ್ಸಾು,ೃ Ms A 


ನದೀವೃಶಂ-- ನದನಾತ್‌ ನದ್ಯ8 | ಶಾಸಾಮಾವರೀತಾರಂ | ಜಲರಾಶಿಯ ಮಧ್ಯೆದಲ್ಲಿದ್ದವನು ವೃತ್ರಾ 
ಸುರ., ಆಂತಹ ವೃತ್ರನನ್ನು ಇಂದ್ರನು ಸಂಹಾರಮಾಡಿದನು. | 


y ವ್ಯಾಕರಣಪ್ರಕ್ರಿಯಾ | 


ಧರುಣೇಷು-ಥೃಜ್‌ ಅನಸ್ಥಾನೇ ಧಾತು. ಧಾರಯೆಕೇರ್ಜೆಲು ಕ್‌ ಚ ಎಂಬುದರಿಂದ ಉನ 
ಪ್ರತ್ಯಯ. ತನ್ನಿಮಿತ್ತಕವಾಗಿ ಧಾತುವಿಗೆ ಗುಣ. ರೇಫದ ಪರದಲ್ಲಿರುವುದರಿಂದ ನಕಾರಕ್ಟೆ ಅಟ್‌ಕುಪ್ಪಾ-- 
ಸೂತ್ರದಿಂದ ಇತ್ತ. ಥೆರುಣ ಶಬ್ದವಾಗುತ್ತದೆ. ಸಪ್ತಮೀ ಬಹುವಚನರೂಸ, ಪ್ರತ್ಯಯದ ಆದ್ಯುದಾತ್ರೆ 
ಸ್ವರದಿಂದ ರೇಫದ ಪರದಲ್ಲಿರುವ ಉಕಾರಕ್ಕೆ ಉದಾತ್ರಸ್ವರ ಬರುತ್ತದೆ. 

ಸಹಸ್ರಮೂತಿಃ... ಸಹಸ್ರಂ ಊತಯೋ ಯಸ್ಯ ಅಸೌ ಸಹಸ್ರಮೂತಿಃ ಸಮಾಸವಾದಾಗ ಸುಪೋ- 
ಧಾತು ಪ್ರಾತಿಪದಿಕೆಯೋಃ ಎಂಬುದರಿಂದ ವಿಭಕ್ತಿಗೆ ಲುಕ್‌ ಪ್ರಾ ಪ್ರವಾದರೂ ಛಾಂದಸವಾಗಿ ಇಲ್ಲಿ ಬರುವುದಿಲ್ಲ. 


ಷವೃಭೇವೃಧು ವೃದ್ಹ್‌ ಧಾತು ಭ್ವಾದಿ, ಲಿಟ್‌ ಪ್ರಥಮಪುರುಷ ನಿಕವಚನ ತ ಪ್ರತ್ಯಯಕ್ಕೆ 
ಲಿಖಸ್ತ ರುಯೋಕೇಶಿರೇಚ್‌ ಸೂತ್ರದಿಂದ ನಿಕಾದೇಶ ಬರುತ್ತದೆ. ಲಿಣ್ನಿಮಿತ್ತವಾಗಿ ಧಾತುವಿಗೆ ದ್ವಿತ್ವ ಅಭ್ಯಾ 
ಸಕ್ಕೆ ಹಲಾದಿಶೇಷ ಉರದತ್ವ ಪುನಃ ಹಲಾದಿಶೇನ. ಅಸೆಂಯೋಗಾಲ್ಲಿಹ್‌ಕಿತ್‌ ಸೂತ್ರದಿಂದ ಕಿದ್ದದ್ಭಾವವಿರು 
ವುದರಿಂದ ಲಘೂಪಧೆಗುಣ ಬರುವುದಿಲ್ಲ. ವವೃಧೇ ಎಂದು ರೂಪವಾಗುತ್ತದೆ. ತಿಜ್ಜತಿಜಃ ಎಂಬುದರಿಂದ 
ನಿಘಾತಸ್ವರ ಬರುತ್ತದೆ. ಸಂಹಿತಾದಲ್ಲಿ ಅಭ್ಯಾಸಕ್ಕೆ ಅನ್ಯೇಷಾಮಸಿ ದೃಶ್ಯತೇ ಎಂಬುದರಿಂದ ದೀರ್ಫೆ ಬರುತ್ತದೆ. 


ನದೀವೃತಮ-- ನದೀಂ ವೃಣೋತಿ ತಿ ನದೀವೃತ್‌. ವ್‌ ವರಣೇ ಧಾತು. ಕಪ್‌ ಚೆ ಎಂಬು 
ದರಿಂದ ಸ್ವಿಸ್‌ ಪ್ರಸ್ಟಸ್ಯಪಿತಿಕೃತಿಶುಕಕ ಎಂಬುದರಿಂದ ಧಾತುವಿನ ಖುಕಾರಕ್ಕೆ ತುಗಾಗಮ. ಕಿತ್‌ ಪ್ರತ್ಯಯ 
ಪರದಲ್ಲಿರುವುದರಿಂದ ಧಾತುವಿಗೆ ಗುಣ ಬರುವುದಿಲ್ಲ. ದ್ವಿತೀಯಾ ಏಕವಚನರೂಪನ. 


ಧ್‌ 


ಉಬ್ಬನ್‌--ಉಬ್ಬ ಆರ್ಜವೇ ಧಾತು ತುದಾದಿ ಲಡರ್ಥದಲ್ಲಿ ಶತೃಪ್ರತ್ಯಯ ತುದಾದಿಭ್ಯ್ಯ8ಶಃ ಎಂಬುದ 
ರಿಂದ ಶ ವಿಕರಣ. ಉಬ್ಬ 3" ಶಬ್ದವಾಗುತ್ತದೆ. ಪ್ರಥಮಾ ಏಕವಚನದಲ್ಲಿ ಉಗಿತ್ತಾದುದರಿಂದ ನುಮಾಗಮ, 
ಹಲ್‌ಜ್ಯಾದಿನಾ ಸುಲೋಪ ಸಂಯೋಗಾಂತಲೋಪ.  ಉಬ್ಬನ್‌ ರೂಪವಾಗುತ್ತದೆ. ವಿಕರಣ ಸ್ವರದಿಂದ ಜಕಾ 
ಕೋತ್ತರಾಕಾರ ಉದಾತ್ಮವಾಗುತ್ತದೆ. 


ಅರ್ಣಾಂಸಿ--ಖು ಗತೌ ಧಾತು. ಉದಕೇ ನು ಚೆ (ಉ. ಸೂ. ೪.೬೩೬) ಎಂಬುದರಿಂದ ನೀರು 
ಎಂಬರ್ಥ ತೋರುವಾಗ ಯಧಾತುವಿಗೆ ಅಸುನ್‌ ಪ್ರತ್ಯಯವೊ ತತ್ಸಂನಿಟೋಗದಿಂಡ ನುಡಾಗಮವೂ ಬರುತ್ತದೆ. 
ರೇಫದ ಪರದಲ್ಲಿ ನಕಾರವಿರುವುದರಿಂದ ರಷಾಭ್ಯಾಂ ಸೂತ್ರದಿಂದ ಅತ್ವ. ಅರ್ಣಸ್‌ ಎಂದು ಶಬ್ದವಾಗುತ್ತದೆ. 
ದ್ವಿತೀಯಾ ಬಹುವಚನದಲ್ಲಿ ಅರ್ಣಾಂಸಿ ಎಂದು ರೂಪವಾಗುತ್ತದೆ. ಅಸುನ್‌ ಫಿತ್ತಾದುದರಿಂದ ಇ್ನ್ಪತ್ಯಾದಿ- 
ರ್ಥಿತ್ಯಂ ಸೂತ್ರದಿಂದ ಆದ್ಯುದಾತ್ರವಾಗುತ್ತದೆ. | 


ಜರ್ಸ್ಹೈಷಾಣಃ-ಹೃಷ ತುಸ್ರೌ ಧಾತು. ಅತಿಶಯಾರ್ಥದಲ್ಲಿ ಯಜ” ಅದಕ್ಕೆ ಯಶೋ ಚಿಚ 


ಸೂತ್ರದಿಂದ ಲುಕ್‌. ಸನಾವ್ಯಂತಾ ಧಾತವಃ ಎಂಬುದರಿಂದ ಅದಕ್ಕೆ ಧಾತುಸಂಜ್ಞಾ. ಧಾತುವಿಗೆ ದ್ವಿತ್ವ. 
ಅಭ್ಯಾಸಕ್ಕೆ ಹಲಾದಿಶೇಷ ಚುತ್ತದಿಂದ ಜಕಾರ. ರುಗ್ರಿಕೌಚೆ ಲುಕಿ (ಪಾ. ಸೂ. ೭-೪೯೧) ಸೂತ್ರದಿಂದ 


ರುಕಾಗಮ ಜರ್ಹ್ಟೃಷ್‌ ಎಂದಾಗುತ್ತದೆ. ಶತೃಪ್ರತ್ಯಯಕ್ಕೆ ಯೋಗ್ಯವಾಗಿದ್ದರೂ ವ್ಯತ್ಯಯೋ ಬಹುಲಂ ಎಂಬು 


220 ' | ಸಾಯಣಭಾನ್ಯ ಸಹಿತಾ [ ಮಂ. ೧. ಟೆ. ೧೦. ಸೂ, ೫೨೨. 














ಬ ಪೋ ಲ ಲ ಸ ಯ ಬ್ಲ ಲ ಫಾ ಸ ಎ ಹಾಜಿ ಇಟ ಬಂ ಸಭ ಬಂ ಸುಸು ಒಂ ಯ ಪ ಟಟ ಲಪ ವಾರಾ NE 


ದರಿಂದ ಶಾನಚ್‌. ಷಕಾರದ ಪರದಲ್ಲಿರುವುದರಿಂದ ನಕಾರಕ್ಕೆ ಆಟ್‌ ಕುಷ್ಠಾ ಸಜ ಸೂತ್ರದಿಂದ ಇತ್ರ. ಜರ್ಹ್ಯ 
ಷಾಣ ಎಂದು ರೂಪವಾಗುತ್ತದೆ. ಅಭ್ಯಸ್ತಾನಾಮಾಡಿಃ (ಪಾ. ಸೂ. ೬-೧-೧೮೯) ಎಂಬುದರಿಂದ ಅದ್ಯುದಾಶ್ರ 
ಸ್ಪರ ಬರುತ್ತದೆ. ಅಥವಾ ಯಜಂತದ ಮೇಲೆ ಶಾನಜ್‌ ಬಹು ಲಂಛಂಪಸಿ ಎಂಬುದರಿಂದ ಶನಿಗೆ ಲುಕ್‌. 
'ಜರ್ಕೈಷ್ಯ ಆನ ಎಂದಿರುವಾಗ ಛಂಡಸ್ಯುಭಯಫಾ ಎಂಬುದರಿಂದ ಶಾನಚಿಗೆ ಅರ್ಥ್ಧಧಾ ತುಕಸಂಜ್ಞೆ ಬರುವುದ 
ರಿಂದ ಅಶೋಲೋಪೆ--ಎಂಬುದಠಿಂದ ಯಜರಿನ ಅಕಾರಕ್ಕೆ ಲೋಪವೂ ಯಸ್ಯಹಲಃ ಎಂಬುದರಿಂದ ಯಲಜೋ( 
ಪವೂ ಬರುತ್ತವೆ. ಸಾರ್ವಧಾತುಕ ಸಂಜ್ಞೆ ಯೂ ಇರುವುದರಿಂದ ಅಭ್ಯಸ್ತಕ್ಕೆ. ಆದ್ಯುದಾತ್ರಸ್ವರವು ಬರುತ್ತದೆ. 
ರೂಪವು ಹಿಂದಿನಂತೆಯೇ ಆಗುವುದು. 


ಅಂಧಸಾ- ಅದ್ಯತೇ ಇತಿ ಅಂಧಥಃ, ಅದ ಭಕ್ಷಣೇ ಧಾತು. ಅದೇರ್ನುಧಶ್ಚ (ಉ. ಸೂ. ೪-೬೪೫) 
ಎಂಬುದರಿಂದ ಧಾತುವಿಗೆ ನುಮಾಗಮ, ಆಸುನ್‌ ಪ್ರತ್ಯಯ, ಧಕಾರಾಂತಾದೇಶ. ಅಂಥಸ್‌ ಎಂದು ಸಾಂತನೆದ 
ವಾಗುತ್ತದೆ. ತೃತೀಯಾ ಏಕವಚನರೂಪ. ಆಸುನ್‌ ನಿತ್ತಾದುದರಿ೦ಂದ ಇಉ್ನಿತ್ಯಾದಿರ್ನಿತ್ಯೆಂ ಎಂಬುದರಿಂದ 
'ಆದ್ಯುದಾತ್ರಸ್ತರ "ಬರುತ್ತ ಡೆ. 


॥ ಸಂಹಿತಾಪಾಕಕ | 
ಸಹಿ ದ್ವರೋ ದ್ವ ರಿಷು ವವ ವ್ರ ಊಧನಿ ಚನ್ಹ ಬುಡ್ಗೋ ಮದವೃದ್ಧೋ 
ಮನೀಸಿಭಿಃ | 
ಇಂದ್ದ ನಂ ತಮಹ್ಟೇ ಸ್ವಪಸ್ಯಯಾ ಧಿಯಾ ಮಂಕಿಷ್ಯ ರಾತಿಂ ಸ ಹಿ ಪಬ್ರಿ- 
ರನಸಃ 1೩ i 


| ಪದಪಾರಃ 8 


ಸಃ! ಹಿ1ದ್ವರಃ! ದ್ವರಿಷು | ವನ್ರ | ಊಧನಿ | ಚೆಂದ್ರಬೆ ಬು 


ದ್ರ್ಯ ಧಃ | ಮದವೃದ್ಧಃ! 


ನೀಪಿ-ಜಿಃ | 
| | 
ಇಂದ್ರಂ| ತಂ! ಅಹ್ಟೇ | ಸು$ಅಪಸ್ಯ ಯಾ । ಧಿಯಾ ಮಂಹಿಷ್ಕಂರಾತಿಃ | ಸಃ 


| | 
ಹಿ! ಪೆಪ್ರೀ 1 ಅನ್ನಸ: ॥೩॥ 





| ಸಾಯಣಭಾಷ್ಯ | 


ಸೆ ಪೂರ್ವೋಕ್ತೆ ಗುಣವಿಶಿಷ್ಟ ಇಂದ್ರೋ ಡ್ಹರಿಷ್ಟಾವರೀತೈಷು ಶತ್ರು ಷು ದ್ವರೋ ಹಿ ಅತಿ- 
ಶಯೇನಾವರೀತಾ ಖಲು | ಶತ್ರು ಜಯಶೀಲ ಇತ್ಯರ್ಥಃ | ಯಸ್ಮಾಮೊಧನ್ಯುದ್ಧೃ ಶಜಲವತ್ಕೆಂತೆರಿಕ್ಷೇ 
ನವ್ರ8 ಸಂಭಳ್ತೋ ವ್ಯಾಪ್ಯ ವರ್ತತೇ | ಅತ ಏನ ಚೆಂದ ್ರಿಬುಧ್ಧ8 | ಸೆರ್ನಾಸಾಂ ಪ್ರ ಕ್ರೈಜಾನಾಮಾಹ್ಲಾ ವಕೆ- 
ಮೂಲ | ಅಂತರಿಕ್ಷಸ್ಯ ಸರ್ವಾಹ್ಲಾದೆಕೆತ್ವಾತ್‌ | ಮದವೃದ್ಛಃ ಹಾಡೋರ ಮದಾಃ ಸೋಮಾಃ | 


ತೈರ್ವರ್ಧಿತೆಃ | ಏವಂಭೂಶೋ ಯೆ ಇಂದ್ರೋ ಮಂಜಿಷ್ಯ `ರಾಶಿಂ ವೃದ್ಧಧನಂ ಪ್ರವೃಪ್ಪದಾನಂ ವಾ 
ತೆನಿಂಪ್ರಂ ಮನೀಷಿಭಿರ್ಮನಸ ಈಷಸಿಶೃಭಿಃ ಪ್ಲ ್ರಜ್ಞೈರ್ಯತ್ತಿ ಗ್ಭಿಃ Ns 'ಸ್ಪಸಸ್ಯ್ಯಯಾ ಧಿಯಾ ಶೋಭನ- 
ಕರ್ಮಯೋಗ್ಯಯಾ ಬುದ್ಧ್ಯಾಹ್ನೇ | ಅಹ್ವ್ಹಯಾನಿ | ಹಿ ಯೆಸ್ಮಾತ್ಸೆ ಇಂಜ್ರೋತಂಥಸ್ಟೋ- 


ನ್ಲೆಸ್ಯಾಸ್ಮೆದಹೇಸ್ತತಸ್ಯ ಪಸಪ್ರಿಃ ಪೂರಯಿತಾ || ದ್ವೈರಃ ದೈ ಇಶ್ಯೇಕೇ | ಡ್ವೆರತ್ಯಾನೃಹೋತೀತಿ 
ವೈರಃ | ಪೆಚಾದ್ಯಜ್‌ | ಜೆತ್‌ಸ್ಪರೇಣಾಂಶೋದಾತ್ರತ್ಟೆಂ | ದ್ವರಿಷು | ಅಚ ಇರಿತಿ ಕರ್ತರೀಸ್ರತ್ಯಯಃ | 
ವವ್ರಃ | ವೃಜ್‌ ಸೆಂಭಕ್ಕ್‌ | ಪ್ರಿಯತೇ ಸಂಭಜ್ಯತ ಇತಿ ವವು; | ಘಂರ್ಥೇ ಕೆನಿಧಾನೆಂ ಸ್ಥಾಸ್ನಾಹಾ- 
ವ್ರಧಿಹನಿಯುದೃರ್ಥಂ | ಪಾ. ೩-೩-೫೮೪ | ಇತಿ ಪೆರಿಗಣನಸ್ಯೋಪಲಕ್ಷಣಾರ್ಥತ್ತಾತ್‌ ಕರ್ಮಣಿ 
ಕಪ್ರತ್ಯಯಃ | ದ್ವಿರ್ಭಾವಶ್ಚಾಂದಸೆಃ | ಊಧನಿ | ಉತ್‌ ಊರ್ಧ್ವಂ ಧ್ವಿಯತೇತಸ್ಮಿನ್‌ ಜಲಮಿತ್ಯೂಧಃ | 
ಸಪ್ಮಮ್ಯೇಕವಚನೆಟಸ್ಥಿದಧಿಸಕ್ಕ್ಯ ಸ್ಲಾಮನಚ್ಚು ದಾತ್ತಶ್ಚಂಪಸ್ಯಪಿ ಪೃಶ್ಯತೇ | ಪಾ. ೭-೧-೩೬ | ಇತಿ ಪೃಶಿ- 
ಸ್ರಹಣಾದೂಧಸ್‌ ಶಬ್ದಸ್ಯಾಪ್ಯನಜಾದೇಶಃ | ಯದ್ವಾ! ಊಧಸೊಟನಜ್‌ | ಪಾ. ೫-೪-೧೩೧ . ಇತಿ 
ಸಮಾಸೇ ನಿಧೀಯಮಾನೋಇನಜಾದೇಶಶ್ಛಾ ೦ಡೆಸತ್ತಾತ್ಸೇನಲಾಹಪಿ ಭವತಿ | ಚೆಂಪ್ರೆಬುದ್ಹಃ | ಚೆಡಿ 
'ಅಹ್ಲಾದನೆ ದೀಪ್ತಾ ಚ | ಇದಿತ್ತಾನ್ನುಮ್‌ ಗ ಸ್ಟಾ ಯಿಶಜು ಶ್ರೀತ್ಯಾದಿನಾ ರಕ್‌।| ಪ್ರತ್ಯೈಯಸ್ವ ಸ 
ವಾತ್ರತ್ವಂ। ಬಹುಪ್ರೀಹೌ ಪೂರ್ವಪೆದೆಸ್ರಕ್ಕ ತಿಸ್ನ ರತ್ನನ ತದೇವ ಶಿಷ್ಯಶೇ। ಮದವೃದ್ಧಃ। ಮದೀ ಹರ್ನೇ! 
ಮದೊಲನುಸೆಸರ್ಗ ಇತಿ ಕರಣೇಂಸ್‌ | ತಸ್ಯ ನಿತ್ತ್ವಾದನುದಾತ್ರತ್ತೇ ಧಾತುಸ್ಪರಃ "ತ್ರತೀಯಾ ಕರ್ಮ- 
ಚೇತಿ ಪೂರ್ವಪೆದಪ್ರೆ ಳೈತಿಸ್ಟರತ್ವೆಂ |! ಅಹ್ವೇ | ಹ್ವೇಣ್‌ ಸ್ಪರ್ಧಾಯಾಂ ಶಬಜ್ಬೇ ಚೆ | ಛಂದೆಸಿ ಲುಜ್‌ 
ಲಜಕಲಿಟ ಇತಿ ವರ್ತಮಾನೇ ಲುಜ್ಯಾತ್ಮನೇಸದೇಷ್ಟನ್ಯತರಸ್ಯೂಂ | ಪಾ. ೩-೧-೫೪ | ಇತಿ ಚ್ಲೇರಜಾದೇಶಃ | 
ಆತೋ ಲೋಪ ಇಟಿ ಜೇತ್ಯಾಕಾರಲೋಪಃ | ಗುಣಃ | ಸ್ವಪಸ್ಯಯಾ! ಅಸ ಇತಿ ಕೆರ್ಮನಾಮ | ಶೋಭ- 
ನಮಪಃ ಸ್ಪಪಃ | ತದರ್ಹತೀತಿ ಸ್ಪಪಸ್ಯಃ 1! ಛಂದಸಿ ಚೇತಿ ಯಪ್ರೆತ್ಯಯಃ |!  ಮಂಹಿಷ್ಕರಾತಿಂ | 
ಮಹಿ ವೃದ್ಧಾ | ಅತಿಶಯೇನ ಮಂಹಿತ್ರೀ ಮಂಹಿಷ್ಕಾ | ಶುಶೃಂಪಸೀತೀಷ್ಠಸ್ಟ್ರತ್ಯಯಃ | ತುರಿಷ್ಕೇ 
ಮೇಯೊುಸ್ಟಿತಿ ಶೃಲೋಸೆಃ | ನಿತ್ತ್ಯಾಡಾಮ್ಯದಾತ್ತತ್ವಂ | ಮಂಹಿಷ್ಕಾ ರಾತಿರ್ಯಸ್ಯ | ಸ್ತ್ರಿಯಾಃ 
ಪುಂವತ್‌ | ಪೂ, ೬-೩-೩೪ | ಇತಿ ಪ್ರಂವದ್ಭಾವಾಜ್ಞ )ಸ್ಪೈತ್ವಂ | ಬಹುಸ್ರೀಹೌ ಪ್ರೆಕೃಶ್ಯೇತಿ ಪೂರ್ವಸವ- 
ಪ್ರಕೃತಿಸ್ಟರತ್ವಂ | ಪಪ್ರಿಃ। ಹ್ಯೈ ಪಾಲನಪೂರಣಯೋಃ | ಆಪೈಗಮಹನಜನ ಇತಿ ಕಿನ್‌ಪ್ರತ್ಯಯಃ 
ಉಮೋಷ್ಠ್ಯಪೂರ್ವಸ್ಯೇತ್ಯುತ್ಸಸ್ಯ ಬಹುಳೆಂ ಛಂದಸೀತಿ ವಚೆನಾದೆಭಾವೇ ಯೆಣಾದೇಶಃ ! ಲಿಡ್ವದ್ಯಾ- 
ವಾದ್ದ್ಟಿರ್ವಚನೇಇಜೇತಿ ಸ್ಥಾನಿವದ್ಭಾವೇ ಸತಿ ದ್ವಿರ್ಭಾವೋರದತ್ವಹಲಾದಿಶೇಷಾಃ | ನಿತ್ತ್ವಾದಾಮ್ಯವಾ- 
ತ್ರತ್ವಂ ೩ 
| ಪ್ರತಿಪದಾರ್ಥ || 

ಸ್ವಃ _ಆ'ಇಂದ್ರನು | ದೈರಿಷು -- ಪ್ರಕಿಬಂಧಕವನ್ನುಂಟುಮಾಡುವ ಶತ್ರುಗಳಲ್ಲ | ಪ್ವರಃ ಹಿ 

{ ಅತ್ಯಂತ ಪ್ರಬಲನಾಗಿ ) ಜಯಶಾಲಿಯಾಗಿದ್ದಾನಲ್ಲವೇ | ( ಆದ್ದರಿಂದಲೇ ) ಊಧನಿ- ( ಜಲಭರಿತ 


222 | ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ಜ೨ 


ಹ ರ ಲಹಲ್ಯ್ಧ TE ರ ಪ ಟ್ಟ ಟ್ಟು ೈೂಾರ್ಕಾೂರುಟ್ಟಓಕ್ದು, 
ಹ Sy NE ಕೃ ಕ್ಟ ಬಟ ಪೋ ಕಗ ರಾ ಗ ತ hs 





ಗಳಾದ ಮೇಘೆಗಳಿಂದ) ಕೂಡಿದ ಅಂತರಿಕ್ಷದಲ್ಲಿ | ವವ್ರ:- ವ್ಯಾನಿಸಿದ್ದಾನೆ | ಚೆಂದ್ರೆಬುದ್ಧಃ-(ಸಕಲರಿಗೂ) 
ಆಹ್ಲಾದಹೇಶುವೂ | ಮದವೃದ್ಧ॥-. ಸೋಮರಸದಿಂದ ವರ್ಧಿತನೂ ( ಆಗಿದ್ದಾನೆ ಇಂತಹ ಗುಣಗಳುಳ್ಳ ವನೂ) 
ಮತ್ತು | ಮಂಹಿಸ್ಕರಾತಿಂ- ಅಧಿಕಥೆನವುಳ್ಳವನೂ ಅಥವಾ ದಾನಯುಕ್ತನೂ ಆದ | ತಂ ಇಂದ್ರೆಂ--ಆ ಇಂದ್ರ 
ನನ್ನು | ಮನೀಸಿಭಿಃ--ಪ್ರಾಜ್ಞರಾದ ಯತ್ತಿಕ್ಕುಗಳೊಡನೆ | ಸ್ವಪೆಸೈಯಾ ಧಿಯಾ--ಪನಿತ್ರ ಕರ್ಮಗೆಳಿಗೆ 
ಯೋಗ್ಯವಾದ ಬುದ್ದಿಯಿಂದ | ಅಹ್ವೇ--ಕರೆಯುತ್ತೇನೆ | ಹಿ... ಏತಕ್ಕೆಂದರೆ | ಸಃ-ಆ ಇಂದ್ರನು | 
ಅಂಧ... ನಮ್ಮಿಂದ ಅಸೇಕ್ಷಿತವಾದ ಅನ್ನಕ್ಕೆ | ಪಪ್ರಿ£ ಪೊರಕನು (ನಮಗೆ ಅನ್ನವನ್ನು ಸೆಮೃದ್ಧಿಯಾಗಿ 
ಅನಮುಸ್ರಹಿಸುವವನು) ಗ 


॥ ಭಾವಾರ್ಥ ॥ 


ಆ ಇಂದ್ರನು ಅತ್ಯಂತ ಪ್ರಬಲರಾದ ಶತ್ರುಗಳನ್ನೂ ಜಯಿಸುವವನು. ಜಲಭರಿತಗಳಾದ ಮೇಘಗ 
ಳಿಂದ ಕೂಡಿದೆ ಅಂತರಿಕ್ಷದಲ್ಲಿ ವ್ಯಾಪಿಸಿರುವುದರಿಂದ ಅಹ್ಲಾದಹೇತುವಾಗಿದ್ದಾನೆ. ಇಂತಹ ಗುಣಪೂರಿತನೂ, 
ಸೋಮರಸನರ್ಧಿತನೂ, ದಾನಯುಕ್ತನೂ ಆದ ಇಂದ್ರನನ್ನು ಪ್ರಾಜ್ಞರಾದ ಖುತ್ತಿಕ್ಕುಗಳೊಡನೆ ಪವಿತ್ರ ಕರ್ಮ 
ಗಳಿಗೆ ಯೋಗ್ಯವಾದ ಶುದ್ಧಬುದ್ಧಿಯಿಂದ ಪ್ರಾರ್ಥಿಸಿ ಕರೆಯುತ್ತೇನೆ. ಏತಕ್ರೆಂದರೆ ಅವನು ನಮಗೆ ಸಮ 

ದ್ಲವಾಗಿ ಅನ್ನವನ್ನು ಅನುಗ್ರಹಿಸುತ್ತಾನೆ. 


English Translation. 


He who is victorious over his enemies» who is spread through the dewy 
firmament, the root of happiness, who is exhilarated by the 80208-101061 him 
I invoke» the most bountiful Indra along with learned priests with a mind 
disposed 80 plous adoration, for he is the bestower of abundant food. 


॥ ವಿಶೇಷ ವಿಷಯಗಳು | 


ಡೃರಃ-ಪ್ವೈರತಿ ಅವೃಹೋತೀತಿ ದ್ವೈರಃ--ಅತಿಶಯವಾದ ರೀತಿಯಲ್ಲಿ ಆಕ್ರಮಿಸುವ ಶತ್ರು ಎಂದರ್ಥ 
ದ್ವರಿಷು ಪ್ರೈರಃ ಹಿ ಎಂದು ಇಂದ್ರಪರವಾಗಿರುವ ಈ ವಾಕ್ಯಕ್ಕೆ ಪ್ರಬಲರಾದ ಶತ್ರುಗಳನ್ನೂ ಸಹೆ ಆಕ್ರಮಿಸಿ 
ಧ್ವೆಂಸಮಾಡುವವನು ಎಂದರ್ಥ. 


ಊಧೆನಿ-_ಇದಕ್ಕೆ ಉತ್‌ ಊಧನ್ವಂ ದ್ವಿಯೆತೇತಸ್ಮಿನ್‌ ಜಲಂ ಎಂಬುದಾಗಿ ವ್ಯತ್ಸತ್ತಿಯಿದೆ. 
ಇದರಿಂದ ಊರ್ಧ್ವಭಾಗದಲ್ಲಿ ಜಲರಾಶಿಗೆ ಆಧಾರವಾಗಿರುವ ಮೇಘವೇ ಈ ಪದದ ಅರ್ಥವಾಗುವುದು. 


ಚಂದ್ರಬುಧ್ಭಃ- ಚಂದ್ರನಂತೆ ಆಹ್ಲಾದಕೆರನಾಗಿರುವವನು. ಚೆಡಿ ಆಹ್ಲಾಡೆನೇ ದೀಸ್ತೌ ಚ 
ಎಂಬ ಧಾತುವಿನಿಂದ ನಿಷ್ಟನ್ನ ವಾದ ಚಂದ್ರಶಬ್ದವು ಆಹ್ಲಾದಾರ್ಥದಲ್ಲಿಯೂ, ದೀಪ್ರ್ಯರ್ಥದಲ್ಲಿಯೂ ಇಲ್ಲಿ ಬಳ 
ಸಲ್ಪಟ್ಟಜಿ. 


ಮದವೃದ್ದಃ- ಹರ್ಷದಾಯವಾದ ಸೋಮರಸಪಾನದಿಂದ ನಿಶೇಷವಾಗಿ ಅಭಿವೃದ್ಧಿ ಹೊಂದಿದವನು 
ಇಂದ್ರನು. | 


ಅ.೧ ಅ, ೪. ವ. ೧೨.] ಹುಗ್ರೇದಸಂಟಶಾ 5೦3 


ಮಂಹಿಷ್ಕರಾತಿಂ--ಮಂಹಿಷ್ಮಾ ರಾತಿಃ ಯಸ್ಯ ಸಃ ಎಂಬ ವ್ಯುತ್ಪತ್ತಿಯಿಂದ ಇಂದ್ರನು ಅತಿಶಯ 
ವಾದ ಧೆನವುಳ್ಳ ವನು, ಅಥವಾ ನಿಶೇಷವಾಗಿ ದಾನಮಾಡುವವನು ಎಂಬರ್ಥವು ತೋರಿಬರುವುದು. ರಾತಿಶಬ್ದಕ್ಕೆ 
ಐಶ್ವರ್ಯ ಮತ್ತು ದಾನ ಎಂಬ ಎರಡರ್ಥವಿದೆ. 


ಪಪ್ರಿಃ ಸ್ಥ, ಪಾಲನಪೂರಣಯೋಃ ಎಂಬ ಪೂರಣಾರ್ಥಕವಾದ ಪೃ ಧಾತುವಿನಿಂದ ನಿಷ್ಣನ್ನ 
ವಾದ ಈ ಶಬ್ದಕ್ಕೆ ಪೊರ್ಣಗೊಳಿಸುವವನು ಎಂಬರ್ಥವಿರುವುದು. 
| ವ್ಯಾಕರಜಪ್ರಕ್ರಿಯಾ ॥ 


ದೃರಃ--ದ್ವಣ ಇತ್ಯೇಕೇ ಎಂಬುದರಿಂದ ಪಾಠಾಂತರದಿಂದ ಸಿದ್ಧವಾದ ಧಾತು. ಡ್ವರತಿ ಅವ್ಳ 
ಹೋತಿ ಇತಿ ದ್ವರಃ ಪಚಾದಿಯಲ್ಲಿ ಸೇರಿರುವುದರಿಂದ ನಂದಿಗ್ರೈ ಹಸೆಚಾದಿಭ್ಯಃ ಸೂತ್ರದಿಂದ ಆಜ್‌ ಪ್ರತ್ಯಯ 
ಚಿತೆ ಎಂಬುದರಿಂದ ಅಂತೋದಾತ್ತವಾಗುತ್ತದೆ. ಧಾತುವಿಗೆ ಗುಣ ಬಂದರೆ ದ್ವರಃ ಎಂದು ರೂಪವಾಗುತ್ತದೆ. 





ದ್ವರಿಷು- ಹಿಂದೆ ಹೇಳಿದ ಧಾತುವಿಗೇ ಅಚಇ8 (ಉ. ಸೂ. ೪-೫೭೮) ಸೂತ್ರದಿಂದ ಇ ಪ್ರತ್ಯಯ. 
ಥಾತುನಿಗೆ ತನ್ನಿ ಮಿತ್ತವಾಗಿ ಗುಣ ದ್ವರಿ ಎಂದು ರೂಪವಾಗುತ್ತದೆ. ಸಪ್ತಮೀ ಬಹುವಚನರೂಸ. 


ವವ್ರ&. ವಜ” ಸಂಭಕ್ತಾ ಧಾತು. ವ್ರಿಯತೇ ಸಂಭಜ್ಯತೇ ಇತಿ ವವ್ರಃ ಘಣರ್ಥೇ ಕವಿಧಾನಂ 
ಸ್ಥಾಸ್ನಾಪಾವ್ಯಧಿಹನಿಯುಧ್ಯರ್ಥಮ್‌ (ಪಾ. ಸೂ. ೩-೩-೫೮-೪) ಎಂಬ ವಾರ್ತಿಕದಲ್ಲಿ ಪರಿಗಣನ ಮಾಡಿದರೂ 
ಪರಿಗಣನವು ಇತರೋಪಸಲಕ್ಷಣವಾದುದರಿಂದ ಈ ಧಾತುವಿಗೂ ಶರ್ಮಾರ್ಥದಲ್ಲಿ ಕ ಪ್ರತ್ಯಯ ಬರುತ್ತದೆ. 
ಛಾಂದಸವಾಗಿ ಧಾತುವಿಗೆ ದ್ವಿತ್ವ ಬರುತ್ತದೆ. ಸತ್ತಾದುದರಿಂದ ಗುಣ ಬರುವುದಿಲ್ಲ. ವವ್ರ8 ಎಂದು ರೂಸವಾ 
ಗುತ್ತದೆ. 


ಊಧನಿ.__ಉತ್‌ ಊರ್ದ್ವಂ ಧ್ರಿಯತೇ್ಣಸ್ಮಿನ್‌ ಜಲಮಿತಿ ಊಧಃ ಸಕಾರಾಂತನಾದ ಶಬ್ದ. 
ಸಪ್ತಮೀ ಏಕವಚನ ಪರದಲ್ಲಿರುವಾಗ ಆಸ್ಲಿ ದೆಧಿ ಸಕಾ ಸ್ಟಾ ಮಿನಜಾದಾತ್ತ್ಮ8 ಛಂದಸ್ಯಪಿ ದೃಶ್ಯತೇ (ಪಾ. ಸೂ. 
೭-೧-೭೫-೭೬) ಎಂಬ ದೃಶಿ ಗ್ರಹೆಣದಿಂದ ” ಊಧೆಸ್‌ ಶಬ್ದಕ್ಕೂ ಅನಜಾದೇಶ ಬರುತ್ತದೆ. ಅಥವಾ ಊಧಢ- 
ಸೋನಜ್‌ (ಪಾ. ಸೂ. ೫-೪-೧೩೧) ಎಂಬುದೆರಿಂದ ಸಮಾಸದಲ್ಲಿ ವಿಧಿಸಲ್ಪ ಡುವ ಅನಜಾಬೇಶವು ಭಾಂದಸ 
ವಾದುದರಿಇದ ಕೇವಲ ಊಥಧಸ್‌ ಶಬ್ದಕ್ಕೂ ಬರುತ್ತದೆ. ಜಕಿತ್ರಾದುದರಿಂದ ಜಾಚ್ಚೆ ಎಂಬುದರಿಂದ ಅಂತಾ 
ದೇಶವಾಗಿ ಬರುತ್ತದೆ, ವಿಭಾಷಾಜ್‌ಶ್ಯೋಃ ಎಂಬುದಾದರೆ ಅಲ್ಲೋಪವು ಬರುವುದಿಲ್ಲ, 


ಚೆಂದ್ರಬುಧ್ಧ 8. -ಚದಿ ಆಹ್ಲಾದನೇ ದೀಪ್ತೌ ಚ ಧಾತು. ಇದಿತ್ತಾದುದರಿಂದ ಇದಿತೋನುಮ೯- 
ಧಾತೋಕ ಎಂಬುದರಿಂದ ನುಮಾಗಮ. ಸಾ ನ ಯಿಶಣ್ಲಾ-(ಉ. ಸೂ. ೨-೧೭೦) ಎಂ ೦ಬುದರಿಂಡ ರಕ್‌ ಪ್ರತ್ಯಯ. 
ಚಂದ್ರ ಎಂದು ರೂಪವಾಗುತ್ವದೆ. ಪ್ರತ್ಯಯ ಸ್ವರದಿಂದ ಅಂಶೋತಾತ್ರವಾಗುತ್ತದೆ. ಆಮೇಲೆ ಬಡುಪ್ರೀಹಿ 
ಸಮಾಸ. ಬಹುನ್ರೀಹ್‌ ಸ್ರಕೃತ್ಯಾಪೂರ್ವಸೆದೆಂ ಎಂಬುದರಿಂದ ಸಮಾಸದಲ್ಲಿಯೂ ಆ ಸ್ವರವೇ ಉಳಿ 


ಯುತ್ತದೆ. 


ನಿರಿ 
(ಪಾ. ಸೂ, ೩೩.೭೭) ಎಂಬುದರಿಂದ ರ. ಕರಣಾರ್ಥ ದಲ್ಲಿ ಅಪ್‌ ಪ್ರತ್ಯಯ, ಆದು ಇತ್ತಾ 


224 | ಸಾಯಣಭಾಕ್ಯಸಹಿತಾ [ ಮಂ. ೧. ಅ. ೧೦, ಸೂ. ೫೨ 


ಹ ಕ ಘ ಯಂ ಅಷ್ಟೆ ರಾ ಅ.0 ಜು ಪ ಅರ್ಲ್ಮೂೂಟಜ ರ ರ ನ [ರರು ೈ6 ೀೈ್ಕ ್ಟ್ಟ್ಟ್ಟ್ಕ್ಸು 
ಕ 


ದುದಶಿಂದ ಅನುದಾಶ್‌ ಸುಪ್ಪಿತೌ ಎಂಬುದರಿಂದ ಅನುದಾತ್ರ. ಆಗ ಧಾತುವಿನ ಅಂಕೋದಾತ್ತಸ್ವರವು ಉಳಿ 
ಯುತ್ತದೆ. ಮದ್ಯೆ8 ವೃದ್ಧ8 ಮದವೃದ್ಧಃ ತೃತೀಯಾ ಕರ್ಮಣಿ (ಪಾ. ಸೂ. ೬-೨-೪೮) ಸೂತ್ರದಿಂದ ಪೂರ್ವ 
ಪದಪ್ರಶಕ್ಯತಿಸ್ಟರವು ಬರುತ್ತೆ ದೆ. 


ಅಜ್ಟೇ-ಹ್ರೇಣ್‌ ಸ್ಪರ್ಧಾಯಾಂ ಶಬ್ದೇ ಚ ಧಾತು. ಛೆಂದಸಿ ಲುಖ್‌ಲಜ್‌ಳಿಟಃ ಎಂಬುದ 
ರಿಂದ ವರ್ತಮಾನಾರ್ಥದಲ್ಲಿ ಲುಜ್‌, ಉತ್ತಮಪುರುಷ ಏಕವಚನದಲ್ಲಿ ಇಟ್‌ ಪ್ರತ್ಯಯ. ಆತ್ಮೆನೇಪೆದೇ- 
ಸ್ವನ್ಯಶರಸ್ವ್ಯಾಂ (ಪಾ. ಸೂ. ೩-೧-೫೪) ಎಂಬ ಸೂತ್ರದಿಂದ ಚ್ಲಿ ನಿಕರಣಕ್ಕೆ ಅಜಾದೇಶ. ಆದೇಚಉಸೆದೇ. 
ಶೇ5ಶಿತಿ ಎಂಬುದರಿಂದ ಧಾತುವಿಗೆ ವಿಜಂತೆವಾದುದರಿಂದ ಆತ್ರ. ಅಜ್‌ ಪರದಲ್ಲಿರುವಾಗ ಆತೋಲೋಪೆ 
ಇಟಿ ಜೆ (ಪಃ. ಸೂ. ೬-೪-೬೪) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋಪ. ಧಾತುವಿಗೆ ಅಡಾಗವು. 
ಅಜ್‌ನ ಅಕಾರಕ್ಕೆ ಗುಣ, ಅಹ್ಟೇ ಎಂದು ರೂಪವಾಗುತ್ತದೆ. ತಿಜಂತನಿಫಾತೆಸ್ತರ ಬರುಶ್ತದೆ, 


ಸ್ಥಸೆಸೈಯಾ- ಅಪಃ ಎಂಬುದು ಕರ್ಮದ ಹೆಸರು. ಶೋಭನಂ ಅಪಃ ಸ್ಪಸಃ ತದರ್ಹತಿ ಇತಿ 
ಸ್ವನಸ್ಯ ಭೆಂದೆಸಿಚೆ ಎಂಬುದರಿಂದ ಯೋಗ್ಯಾರ್ಥದಲ್ಲಿ ಯಶ್‌ ಪ್ರತ್ಯಯ. ಸ್ತ್ರೀತ್ರ ನಿವಕ್ಷಾಮಾಡಿದಾಗ ಅಜಾ- 
ವೈತಸ್ಟ್ರಾಸ್‌ ಎಂಬುದರಿಂದ ಬಾಪ್‌. ತೃತೀಯಾ ವಿಕನಚೆನದ ರೂಪ. 


ಮಂಡಿಷ್ಕ ರಾತಿಮ್‌ ಮಹಿ ವ ವೃಡ್ಲೌ ಧಾತು. ಇದಿತ್ತಾದುದರಿಂದ ಧಾತುವಿಗೆ ನುಮಾಗಮ. ಕರ್ತ್ರ 
ತೈಜ್‌, ಶ್ರೀತ್ವದಲ್ಲಿ ಯಾನೆ ಜೋಕೀಸ್‌ ಎಂಬುದರಿಂದ ಜೀಪ್‌ ಮಂಹಿತ್ರೀ ಶಬ್ದವಾಗುತ್ತದೆ. 
£ನ ಮಂಹಿತ್ರೀ ಮಂಗಿಷ್ಕಾ ಶುಶ್ಛಂಪೆಸಿ (ಪಾ. ಸೂ. ೫-೩-೫೯) ಎಂಬುದರಿಂದ ಇಷ್ಕನ್‌ ಪ್ರತ್ಯಯ. 
ಪನ್‌ ಸಶದಲ್ಲಿರುವಾಗೆ ತುರಿಷ್ಕೆ (ಮೇಯಃ ಸು ಎಂಬುದರಿಂದ ತೃಚಿಗೆ ರೋಪ, ವಿತ್‌ ಪ್ರತ್ಯಯಾಂತವಾದು 
ದರಿಂದ ಮಂಹಿಸ್ಮಾ ಶಬ್ದವು ಅದ್ಯುದಾತ್ತ ವಾಗುತ್ತ ಜೆ ಮಹಿಷ, ರಾತಿರ್ಯಸ್ಯ ಮಂಹಿಷ್ಯರಾತಿಃ ಸ್ತ್ರಿಯಾಃ- 
ಪ್ರಂನತ್‌ (ಸಾ. ಸೂ, ೬-೩-೩೪) ಎಂಬುದರಿಂದ ಪ್ರ ಪುಂವದ್ಭಾನ ಬರುವುದರಿಂದ ಮಂಹಿಷ್ಕಾ ಎಂಬುದಕ್ಕೆ ಪ್ರಸ್ತ 
ಬರುತ್ತದೆ. ಬಹುಪ್ರೀಹೌ ಪ್ರಕೃತ್ಯಾ ಪೂರ್ವಹೆದಮ "ಂಟುದರಿಂದ ಸಮಾಸದಲ್ಲಿ ಪೂರ್ವನ ಸರಸ್ರಶ್ಪತಿಸ್ವರ 


ಸೆಪ್ರಿ ನ್ನ ಪಾಲನಪೂರಣಯೋಃ ಧಾತು. ಜುಹೋತ್ಯಾದಿ, ಆದೈಗಮಹನಜನ ( ಪಾ. ಸೂ. 
೩-೨-೧೭೧) ಎಂಬುದರಿಂದ ಕೆನ್‌ ಪ್ರತ್ಯಯ. ಅದಕ್ಕೆ ಲಿಡ್ವದ್ಭಾವನಿರುವುದರಿಂದ ಧಾತುವಿಗೆ ದ್ವಿತ್ವ ಅಭ್ಯಾಸಕ್ಕೆ 
ಉಕದತ್ತೆ, ಹಲಾದಿಶೇಷೆ. ಪಹ್ಯಸಇ ಎಂದಿರುವಾಗ ಉದೋಷ್ಯ್ಯಪೊರ್ವಸ್ಯೆ ಎಂಬುದಶಿಂದ ಉತ್ಪವು 
ಬಹುಲಂ ಛಂದಸಿ ಎಂಬುದರಿಂದ ಬಾರದಿರಲು ಯಣಾದೇಶ. ಹಪ್ರಿ8 ಎಂದು ರೂಪವಾಗುತ್ತದೆ. ಮೊದಲು 


) 


ಣಾನೇಶ ಬಂದರೂ ದ್ವಿರ್ವಚೆನೇಇಚೆ ಎಂಬುದರಿಂದ ಸ್ಥಾನಿವದ್ಬಾವ ಬರುವುದರಿಂದ ಹಿಂದಿನಂತೆ ಪ್ರಕ್ರಿಯಾ 
ಬರುತ್ತದೆ. ಕಿನ್‌ ಸಿತ್ತಾದುದರಿಂದ ಇಳ್ಸಿ ತ್ಯಾದಿರ್ನಿತೆಂ ಎಂಬುದರಿಂದ ಆದ್ಯುದಾತ್ತಸ್ತರ ಬರುತ್ತದೆ. 





ಅ. ೧. ಆ ೪, ವ. ೧೨, 1.4 46. ಖುಗ್ಗೇಡಸಂಹಿತಾ 22ರ 


| ಸಂಹಿಕಾಪಾಠಃ, ॥ 


| 
ಅಭಿಷ್ಟುಯಃ | 
( | 
ತಂ ನುತ್ರಹತ್ಯೆ ಅನು ತಸ್ಮುರೂತ ಯಃ ಶುಷ್ಕಾ ಇಂದ್ರಮವಾತಾ 
ಆಹ್ರುತಪ್ಸವಃ Hoy | 
| ಪದಪಾಠಃ ॥ 


| | 
ಆ! ಯಂ! ಪೃಣಂತಿ ! ದಿವಿ! ಸದ್ಮ£ಬರ್ಹಿಷಃ | ಸಮುದ್ರಂ | ನ! ಸುಂಭ್ಚಃ | 


೬4 
ತಂ | ತ್ರ5ಹತ್ಯೇ ! ಅನು! ತಸು 8! ಊತಯಃ | ಶುಸ್ತಾಃ ! ಇಂದ್ರಂ | 


ಸಾಯಣಭಾಷ್ಯ | 


ಸಡ್ಮೆ ಸದನಂ ಸ್ಥಾನಂ ಬರ್ಹಿ॥ ಕಜ್ದೋಪೆಲಕ್ಷಿಕೋ ಯೆಜ್ಞೋ ಯೇಷಾಂ ಸೋಮಾನಾಂ ಶೇ 
ಸೋಮಾ ದಿವಿ ಸ ರ್ಗಲೋಕೆಟವಸ್ನಿ ಶಂ ಯಮಿಂದ್ರ ಮಾಪೃ 808 1 ಆ ಸಮಂತಾತ್ಪೊ ರಯೆಂತಿ | ತತ್ರೆ 
ವೃ ಷ್ಟಾಂತಃ | ಸುಷ್ಮು ಭವಂತೀತಿ ಸುಭ್ಹೋ ನಷ್ಯಃ ಸಮುದ ನ! ಯಥಾ ನದ್ಯಃ ಸೆಮುದ್ರೆಂ ಪೂರ- 
ಯಂತ ತದ್ವದಿತ್ಯ ರ್ಥ | ಕೀದೃ ಶ್ಯೋ ನದ್ಯಃ! ಸ್ವಾಃ! ಸೆಮುದ್ರಸ್ಯ ಸ್ಪಭೂತಾಃ | ಶಾ ಚಾಮ್ಮಾಯಶೇ। 
ಸಮುದ್ರಾಯ ವಯುನಾಯೆ ಸಿಂಧೂನಾಂ ಸತಯೇ ನಮಃ | ಶೈ.ಸೆಂ- ೪-೬-೨-೬1 ಇತಿ | ಅಭಿಷ್ಟಯೆಃ | 
ಅಭಿಮುಖ್ಯೇನ ಗಮನವತ್ಯ ಊತಯೋತನಿತಾಕೋ ಮರುತೋ ವೃಶ್ರಹಶ್ಯೇ ವೃತ್ರೆಹನನೇ ನಿಮಿತ್ತ ಭೂತೇ 
ಸತಿ ತಮಿಂಪ್ರಮನುಶಸ್ಥುಃ | ಅನುಲಕ್ಷ್ಯ ಸ್ಥಿತಾ ಬಭೂಪುಃ। ಕೀದೃಶಾ ಮರುತಃ | ಶುಷ್ಮಾಃ | ಶಶ್ರೊಣಾಂ 
ಶೋಷಯಿತಾರಃ | ಅವಾತಾಃ | ವಾಂತಿ ಪ್ರಾತಿಕೂಲ್ಯೇನ ಗಚ್ಛಂತೀತಿ ವಾಶಾಃ ಶತ್ರವಃ | ಶದ್ರೆಹಿಶಾಃ | 
ಅಹ್ರುತಪ್ಸವೊಟ ಶುಟಿಲರೂಪಾಃ ! ಶೋಭನಾವಯವಾ ಇತ್ಯರ್ಥಃ | ಪೃಣಂತ | ಸೈ ಪಾಲನಪೂರ- 
8ಯೋಃ : ಪ್ರೊಯ್ಯಾಧಿಕಃ | ಪ್ವಾದೀನಾಂ ಹ್ರಸ್ಟ ಇತಿ ಹ್ರಸ್ತೆತ್ಸಂ |! ಶ್ಲಾಭ್ಯಸ್ತಂಯೋರಾತೆ ಇತ್ಯಾಕಾರ 
ಲೋಪಃ | ಪ್ರಶ್ಯಯಸ್ಪರಃ | ಯ ದ್ರೃತ್ತಯೋಗಾಡನಿಘಾತೆಃ | ಸಹ್ಮಬರ್ಹಿಷಃ | ಷದ್ಲೈ ನಿಶರಣಗತ್ಯವ-. 
ಸಾದನೇಷು ಸೀದಂತ್ಯಸ್ಮಿನ್ಸಿತಿ ಸಮ್ಮ | ಔಣಾಧಿಕೋಂಧಿಕರಣೇ ಮನಿನ್ಸ್ರತ್ಯಯಃ। ನಿತ್ಚ್ವಾ ದಾದ್ಯುವಾತ್ರತ್ವಂ 


226 ಸಾಯಣಭಾಷ್ಯಸಜಶಾ [ ಮಂ. ೧. ಅ, ೧೦. ಸೂ, ೫೨ 





ಗ್‌ ಗತ ರ ಮ ಸ ಳು ಕನ 0 ನ್ನು ದ್ಯಾ ಉಡುಗಿ ಬ ಗಾಣ ಇ ಮ. ರ್‌ ಟಗ ಡನ 





ಗ್‌ ue 


ಬಹುವ್ರೀಹೌ ಪೂರ್ವಪದಪ್ರಕೃತಿಸ್ವರತ್ತೇನ ತದೇವ ಶಿಸ್ಕತೇ ! ಸುಭ್ರಃ। ಭವತೇಃ ಕ್ವಿಸ್‌ ಚೇ) ಕ್ರಿಸ್‌! ಕೃ- 
'ಡುತ್ತೆರಸವಸ್ರೆಕೃತಿಸ್ಸರತ್ವೆಂ ಜಸ್ಕೋಃ ಸುನೀತಿ ಯೆಣಾದೇಶಸ್ಯ ನ ಭೂಸುಧಿಯೋರಿತಿ ಪ್ರತಿಸೇಧೇ ಪ್ರಾಪ್ತೇ 
ಛಂದಸ್ಯುಭಯೆಥೇತಿ ಯೆಣಾದೇಶ:ಃ | ಉಡಾತ್ತಸ್ಪರಿತಯೋರ್ಯಣ ಅತ್ಯನುದಾತ್ರೆಸ್ಯ ಜಸ: ಸ್ವರಿತತ್ವೆಂ | 
ಅಭಿಷ್ಟ್ರಯೆಃ | ಇಷ್ಟೇಯೆ ಏಸಣಾನಿ | ಉಪೆಸರ್ಗಾಶ್ಚಾಭಿವರ್ಜಮಿತಿ ವಚೆನಾದೆಭಿರಂತೋದಾತ್ರಃ | ಬಹು- 
ವ್ರೀಹೌ ಪೂರ್ವಪದಪ್ರೆಕೃತಿಸ್ಪರತ್ವೇನ ಸ ಏವ ಶಿಷ್ಯಶೇ | ಏಮನಾವಿತ್ತಾತ್ಸೆರರೂಸೆತ್ಸಂ | ವೃತ್ರಹತ್ಯೇ | 
ಹನಸ್ತ ಚೇತಿ ಹಂತೇರ್ಭಾವೇ ಕೈಪ್‌ ತಕಾರಾಂತಾಬೇಶಶ್ಚ ! ಪ್ರೆತ್ಯಯೆಸ್ಯ ಪಿಶ್ಚಾದನುದಾತ್ರೆತ್ರೇ ಧಾತು- 
ಸ್ಪರಃ ಶಿಷ್ಕೃತೇ! ಅಪ್ರುತಸ್ಸೆವಃ | ಹ ಕೌಟಲ್ಕೇ! ಅಸ್ಮಾನ್ಸಿಷ್ಠಾಯಾಂ ಹ್ರು ಹ್ವಕೇಶ್ಛಂಪಸಿ | ಸಾ. 
೭-೨-೩೧ | ಇತಿ ಹ್ರು ಆದೇಶಃ | ಪ್ಸಾ ಭಕ್ಷಣ ಇತ್ಯಸ್ಮಾದಾಣಾದಿಕೋ ಡುಪ್ಪೆ ಪ್ರತ್ಯಯಃ | ನ ಹ್ರುತಪ್ಪ 
ವೋಹ್ರು ತಸ್ಸವಃ | ಅವ್ಯಯೆಪೂರ್ವಪವಸಪ್ರಳೃತಿಸ್ವರತ್ವಂ | ೪ ॥ | 


|| ಪ್ರತಿಪದಾರ್ಥ || 


ಸ್ವಾ! ತನ್ನ (ಸಮುದ್ರದ) ಬಳಗಗಳೇ ಆದ | ಸುಭ್ಚ್ವಃ-- ನದಿಗಳು |! ಸಮುದ್ರಂ ಸನ... ಸಮುದ್ರ 
ವನ್ನು ಸೇರಿ (ನೀರಿನಿಂದ) ತುಂಬುವಂತೆ | ಸದ್ಮೆಬರ್ಜಿಷಃ- -ಬರ್ಹಿಗಳಿಂದ ಕೂಡಿದ ಯಜ್ಞಗೃಹವೇ ಉತ್ಪತ್ತಿ 
ಸ್ಥಾನವಾಗಿ ಉಳ್ಳ ಸೋಮರಸಗಳು | ಯೆಂ-ಯಾವನ ಇಂದ್ರನನ್ನು | ಆ ಪೈಣಂತಿ--ಸುತ್ತಲೂ ತುಂಬಿ 
(ತೃಪ್ತಿ ಪಡಿಸುತ್ತವೆಯೋ) | ತೆಂ-ಇಆ ಇಂದ್ರನನ್ನು | ಅಭಿಷ್ಟಯಃ- ಅಭಿಮುಖವಾಗಿ ಹೋಗತಶಕ್ಕವರೂ | 
ಶುಷ್ಮೂಃ- ಶತ್ರು ಗಳ ನಾಶಕರೂ (ಅಥವಾ ಇಬ ಬನಿಯನ್ನು ಹೀರುವವರೂ) | ಅವಾತಾ&.... ಪ್ರಕಿಬಂಧೆಕವಿಲ್ಲದ 
ಗಕಿಯುಳ್ಳವರೂ | ಅಹ್ರುತಪ್ಪ ಮಃ. -ವಿರೂಪವಿಲ್ಲಜಿ ಕ ಶ್ರೇಷ್ಠವಾದ ಅವಯವಗಳುಳ್ಳ ವರೂ | ಊತಯೋ--ರಕ್ಷ 


ಕರೂ ಅದ ಮರುತ್ತಗಳು | ವೃತ್ರಹತ್ಯೇ--ವೃತ್ರಸಂಹಾರ ಸಂದರ್ಭದಲ್ಲಿ | ಅನುತಸ್ಸು:-.(ಬೆಂಬಲಕೊಟ್ಟು) 
ಅನುಸರಿಸಿದರು. 


| ಭಾವಾರ್ಥ | 


ನದಿಗಳು ತಮ್ಮ ಪತಿಯಾದ ಸಮುದ್ರವನ್ನು ಸೇರಿ ನೀರಿನಿಂದ ತುಂಬುವಂತೆ ಯಜ್ವಗೃಹದಲ್ಲಿ ಉತ್ಪ 
ನ್ನಗಳಾದ ಸೋಮರಸಗಳು ಇಂದ್ರನನ್ನು ತುಂಬಿ ತೃಪ್ತಿ ಪಡಿಸುತ್ತವೆ. ಇಬ್ಬನಿಯನ್ನು ಹೀರುವವರೂ ಶತ್ರುಗಳ 
ನಾಶಕರೂ, ಪ್ರತಿಬಂಧಕವಿಲ್ಲದೆ ಸ್ವತಂತ್ರವಾದ ಗಮನಪುಳ್ಳವರೂ, ವಿರೂಪವಿಲ್ಲದೇ ಶ್ರೇಷ್ಠವಾದ ಅವಯವಗಳು 


ಳೈವರೂ ರಕ್ಷಕರೂ ಆದ ಮರುತ್ತುಗಳು ವೃತ್ರಸಂಹಾರಕಾಲದಲ್ಲಿ ಆ ಇಂದ್ರನನ್ನು ಅನುಸರಿಸಿ ಸಾವಥಾನದಿಂದ 
ಬೆಂಬಲ ಕೊಟ್ಟರು. 


English Translation. 


That Tudra, whom in heaven the libations sprinkled on the sacred gras8 
replenish, as the kindred rivers hastening to it fll the ocean ; that Indra whom 
the Maruts, the driers up of moisture, who are unobstructed, and ೦1 madis- 
torted forms attended as helpers at the slaying of Vritra. 


ಅ೧.. ಆ. ೪. ವಂತ] : -ಖುಗ್ಗೇದಸಂಹಿತಾ. 227 


ms ಬಗ ಚಾ ಸಜ ಚಟಾ ಜಟ ಹರು ಬಟು ಅಜಾ ಪರ ಚ ಸಹಾ ಸಾ ಜಾ ಳು ಗಾಗಾ ಸಟ, 








ರ್‌ ಬ್‌ 


| ವಿಶೇಷ ವಿಷಯಗಳು ॥ 


ಆ ಪೈಃಿಂತಿ-- ಎಲ್ಲ ರೀತಿಯಲ್ಲಿಯೂ ಪೊರ್ಣಗೊಳಿಸುತ್ತಾರೆ. ಸಪ ಧಾತುನಿಗೆ ಪಾಲನ, ಮತ್ತು 
ಪೂರಣ ಎರಡು ಅರ್ಥಗಳೂ ಇರುವುದರಿಂದ ಎಲ್ಲ ವಿಧದಿಂದಲೂ ರಕ್ಷಿಸುತ್ತಾರೆ ಎಂದೂ ಅರ್ಥ ಹೇಳಬಹುದು. 


| ಸದ್ಮೆಬರ್ಹಿಷೆಃ--ಸೆದ್ಧ ಸದನಂ ಸ್ಥಾನಂ ಬರ್ಜಿಕೃಜ್ನೋಪಲಕ್ಷಿಕೋ ಯಜ್ಞಃ ಯೇಷಾಂ ಶೇ ಸದ್ಮ 
ಬರ್ಜಿಸಃ ಯಜ್ಞದಲ್ಲಿ ಮುಖ್ಯಸ್ಥಾನವನ್ನು ಸಡೆದಿರುವ ಸೋಮವೆಂಬುದೇ ಈ ಸದದ ಅರ್ಥ. 


ಸುಭ್ರಃ ಸಮುದ್ರಂ ನ. ನದಿಗಳು ಸಮುದ್ರವನ್ನು ತುಂಬಿಸುವಂತೆ ಸೋಮರಸಗಳು ಇಂದ್ರ 
ನನ್ನು ವೃದ್ಧಿ ಗೊಳಿಸುಪುವು. ಸಮುದ್ರಾಯ ವಯುನಾಯ ಸಿಂಧೊನಾಂ ಪತಯೇ ನಮಃ (ಕೈ.ಸಂ. ೪-೬-.೨-೬) 
ಎಂಬ ಶ್ರುತಿಯೂ ನದಿಗಳಿಗೆ ಸಮುದ್ರ ನಿಧಿಗಳಂತಿರುವುದು ಎಂಬರ್ಥವನ್ನು ಸೂಚಿಸುವುದು. 


ಅಭಿಷ್ಟಯೆಃ ಅಭಿಮುಖ್ಯೇನ ಗಮನವತ್ಯಃ. ಸಮುದ್ರಕ್ಕೆ ಎದುರಾಗಿ ಬರುವ ಸ್ವಭಾವವುಳ್ಳ 
ನದಿಗಳು ಎಂದರ್ಥವನ್ನು ಕೊಡುತ್ತಾ ಈ ಪದವು ಸ್ವಾಃ ಎಂಬ ಪದಕ್ಕೆ ನಿಶೇಷಣವಾಗಿದೆ. 


ಅನುಶಸ್ಥುಃ... ವೃತ್ರಾಸುರನ ವಧೆಯ ಕಾಲದಲ್ಲಿ ಮರುದ್ದೇವತೆಗಳು ಇಂದ್ರನನ್ನು ಬಿಡದೆ ಅನುಸರಿಸಿ 
ನಿಂತು ಯುದ್ಧ ಮಾಡಿದರು. | 


ಆಹ್ರು ತಪ್ಸೆವಃ- ಅಕುಖಲರೂಪಾಃ ಶೋಭನಾವಯವಾ ಇತ್ಯರ್ಥಃ | ಸುಂದರವಾದ ರೊಪಿನಿಂದಲೂ 
ಅಮರೊನಗಳಾದ ಅವಯವಗಳಿಂದಲೂ ಕೂಡಿದ್ದುವು ಎಂದರ್ಥನು. 


ವ್ಯಾಕೆರಣಪ್ರ ಕ್ರಿಯಾ 


ಪೃಖಿಂತಿ- ಪ್ಯು ಪಾಲನನೊರಣಯೋಃ ಧಾತು ಕ್ರಾದಿ ಯೋರಿತಃ ಎಂಬುದರಿಂದ ಮಿಗೆ ಅಂತಾ 
ದೇಶ. ಕ್ರ್ಯಾದಿಭ್ಯಃ ಶ್ನಾ ಎಂಬುದರಿಂದ ಶ್ಲಾ ವಿಕರಣ. ಶ್ನಾಜ್ಯಸ್ತಯೋರಾತ:ಃ ಸೂತ್ರದಿಂದ ಅಜಾದಿ ಜಾತ್‌ 
ಪ್ರತ್ಯಯ ಪರದಲ್ಲಿರುವುದರಿಂದ ಶ್ನಾ ಪ್ರತ್ಯಯದ ಆಕಾರಲೋಪ ಪ್ರಾದೀನಾಂ ಹ್ರಸ್ಟಃ (ಪಾ. ಸೂ. ೭-೩೧೮೦) 
ಐಂಬುದರಿಂದೆ ಧಾತುವಿಗೆ ಪ್ರಸ್ತ... ಖಕಾರದ ಪರದಲ್ಲಿರುವುದರಿಂದ ಶಾ ನಕಾರಕ್ಕೆ ಣತ್ವ. ಸೃಣಂತಿ ಎಂದು 
ರೂಪನಾಗುತ್ತದೆ. ಯಮ್‌ ಎಂದು ಹಿಂದೆ ಯಚ್ಛಬ್ದದ ಸಂಬಂಧವಿರುವುದರಿಂದ ಯೆದ್ಪೃತ್ತಾನ್ಸಿತ್ಯೆಂ ಎಂಬುದ 
ದಿಂದ ನಿಘಾತಸ್ತರ ಪ್ರಕಿಷೇಧ., ಪ್ರತ್ಯಯದ ಆದ್ಯುದಾತ್ತಸ್ವೆರದಿಂದ ಉಕಾರೋತ್ಸರಾ ಕಾರವು ಉದಾತ್ಮವಾ 
ಗುತ್ತದೆ. 

ಸದ್ಮಬರ್ಕಿಷೇ--ಷದ್‌ಲ್ಕ ವಿಶರಣಗತ್ಯವಸಾದನೇಷು ಧಾತು. ಸೀದಂತ್ಯಸ್ಮಿನ್ನಿತಿ ಸದ್ಮ. ಅಧಿ 
ಕರಣಾರ್ಥದಲ್ಲಿ ಉಣಾದಿಸಿದ್ದವಾದ ಮನಿನ್‌ ಪ್ರತ್ಯಯ. ಧಾತ್ವಾದಿಗೆ ಸಕಾರ. ಸದ್ಮನ್‌ ಶಬ್ದವಾಗುತ್ತದೆ. - 
ನಿತ್‌ ಪ್ರತ್ಯಯಾಂತವಾದುದರಿಂದ ಆದ್ಯುದಾತ್ರವಾಗುತ್ತದೆ. ಸದ್ಧ್ಮ ಬರ್ಹಿಃ ಯೇಷಾಂ ಶೇ. ಬಹುವ್ರೀಹಿ 
ಯಲ್ಲ ಬಹುನ್ರೀಹೌ ಪ್ರಕೃತ್ಯಾಪೂರ್ವಪದೆಂ ಎಂಬುದರಿಂದ ಪೂರ್ವಪದ ಪ್ರಕೃತಿಸ್ವರದಿಂದ ಹಿಂದಿನ ಸ್ವರವೇ 
ಉಳಿಯುತ್ತದೆ. | 

ಸುಭ್ನಒ ಭೂ ಸತ್ತಾಯಾಂ ಧಾತು. ಕ್ವಿಪ್‌ಚೆ ಎಂಬುದರಿಂದ ಕ್ವಿಪ್‌ ಸು ಎಂಬ ಗತಿಯೊಡನೆ ಸಮಾ 
ಸವಾದಾಗ ಗತಿಕಾರಕೋಸಪಪದಾತ್‌ಕೈತ್‌ ಎಂಬುದರಿಂದ ಕೃದುಶ್ತರಸದ ಪ್ರಕೃತಿಸ್ವರ ಬರುತ್ತದೆ. ' ಉಕಾರ 


ಲಳ 
ಉದಾತ್ರವಾಗುತ್ತದೆ. ಜಸ್‌ ಪ್ರತ್ಯಯ ಪರದಲ್ಲಿರುವಾಗ ಓ8ಸುಹಿ ಎಂಬುದರಿಂದ ಯಣಾದೇಶವು ಪ್ರಾಪ್ತವಾ 


238 ಸಾಯಿಣಭಾನ್ಯಸಹಿತಾ. (ಮಂ. ೧. ಆ; ೧೦, ಸೂ. ೫೨ 


ಹ ಷ್ಟ ಷ್ಟ ಧಂ ಂಛ್ಗ್ಳ || ೨.1... . ಗ. 0. ಓ.. ೧ ನಾ ಜ|. ಡೈ“ ಣಿ ಬ ಕ ತ ಮ ಫಲ ಫೋ ಫೋ ಲೋ ಿ ಲ ಲ ಅಪ್ರ ್ಪ ಹ ಕಾಶಿಯ ಟಿ ಪಂಕ ನ ಜಬ ಸ ಹ ಜು ಎ Ta TS 





ine, 7 


ದಾಗ ನೆಭೊಸುಧಿಯೋ: ಸೂತ್ರದಿಂದ ನಿಷೇಧ ಪಾಪ್ಪವಾದಕೆ ಛಂಧಸ್ಕುಭಯಥಾ (ಪಾ. ಸೂ. ೬.೪-೮೬) 
ಎಂಬುದರಿಂದ ಪುನಃ ಯಣಾದೇಕೆ ಆಗ ಉದಾತ್ತಸ್ಥಾನದಲ್ಲಿ ಬಂದ ಯಣಿನ ಪರದಲ್ಲಿರುವುದರಿಂದ ಉದಾ- 
ತ್ರಸ್ಟ ರಿತಯೋರ್ಯಣಃ ಸ್ವರಿತೋನುದಾತ್ರಸ್ಯ ಎಂಬುದರಿಂದ ನಿಭಕ್ತಿಗೆ ಸ್ವರಿತಸ್ತರ ಬರುತ್ತದೆ. 


ಅಭಿಷ್ಟೆಯ8__-ಇಷ್ಟಯಃ ನಿಷಣಾನಿ. ಇನ ಇಚ್ಛಾಯಾಂ ಧಾತು ಸ್ತ್ರಿಯಾಂಕ್ತಿ ನ್‌ ಎಂಬುದೆರಿಂದೆ 
ಕ್ಲಿನ್‌ ಪ್ರತ್ಯಯ. ಉಸೆಸೆರ್ಗಾಶ್ಚಾ ಭಿವರ್ಜಮ' (ನಿ. ಸೂ. ೮೧) ಎಂಬುದರಿಂದ. ಅಭಿಯನ್ನು ಪ್ರಶ್ಯೇಕಿಸಿರು 
ವುದರಿಂದ ಅಭಿಯು ಅಂತೋದಾತ್ರ ವಾಗುತ್ತ ಡೆ. ಅಭಿ ಎಂಬುದರೊಡನೆ ಬಹುವ್ರೀಹಿ ನಮಾಸನಾದಾಗ ಪೂರ್ವ 
ಫದ ಪ್ರ ಕ್ಛ ತಿಸ್ಪರವು ಬರುವುದರಿಂದ ಹಿಂದಿನ ಸ್ಟ ರವೇ ಉಳಿಯುತ್ತದೆ. ಅಭಿಇಷ್ಟಿಃ ಎಂದಿರುವಾಗ ಏಿಮನ್ನಾ 
ದಿಯಲಿ ಇದು *ಕೀರಿರುವುದರಿಂದ ಪರರೂಪ ಬರುತ್ತ ದಿ. | | 


ವೃತ್ತ್ರಹತೇ--ಹೆನ ಹಿಂಸಾಗಕ್ಕೊ ಧಾತು ಹೆನಸ್ತಚೆ (ಪಾ. ಸೂ. ೩-೧-೧೦೫) ಎಂಬುದರಿಂದ. 
ಭಾವಾರ್ಥದಲ್ಲಿ ಕಪ್‌, ಹೆನಿನ ನಕಾರಕ್ಕೆ ತಕಾರಾಜೇಶ. ಹತ್ಯ ಎಂದು ರೂಪವಾಗುತ್ತದೆ. ಆಗ ಧಾತುವಿನ 
ಅಂತೋದಾತ್ರಸ _ರವ್ರು ಉಳಿಯುತ್ತದೆ. ವೃ ತ್ರಸ್ಯ ಹೆತ್ಯೆಂ ವ | ತ್ರಹೆತ್ಯಂ ತಸ್ಮಿನ್‌. ಸಮಾಸದಲ್ಲಿ ಕಾರಕಪೂರ್ವ 
ಸದವಾದುಡರಿಂದ ಗತಿಕಾರಕೋಷೆಹೆದಾತ್‌ಕೃ ತ್‌ ಎಂಬುದರಿಂದ ಕೃದುತ್ತ ರದ ಸ ಸ್ರಕೃತಿಸ್ಟರ ಬರುತ್ತ ದೆ. 


ಅಹ್ರುತಪ್ಸೆವಃ--ಹ್ಹ ವ ಕೌಟಲ್ಕೇ ಧಾತು. ಇದಕ್ಕೆ ನಿಷ್ಕಾತಕಾರವು ಸರದಲ್ಲಿರುವಾಗ ಹ್ರು ಹ್ವಕೇ- 
ಶೃಂದಸಿ (ಪಾ. ಸೂ. ೨೩) ನಿಂಬುದರಿಂದ ಹ್ರು ಅದೇಶ. ಹ್ರುತ ಎಂದು ರೂಪವಾಗುತ್ತದೆ. ಪ್ಸಾ 
ಭಕ್ಷಣೇ ಧಾತು. ಇದಕ್ಕೆ ಉಣಾದಿಸಿದ್ದವಾದ ಡು ಪ್ರತ್ಯಯ. ಡಿತ್ತಾ ದುದರಿಂದ ಸಾಮಾರ್ಥ್ಯದಿಂದ ಧಾತುವಿನ 
ಬಗೆ ಲೋಪ, ಪ್ಸು ಎಂದಾಗುತ್ತದೆ. "ನ ಹ್ರು ತಪ್ಪ ನ ಅಹ್ರುತಪ್ಸವಃ ನ್‌ ತತ್ಪುರುಷ ಸಮಾಸ. ತತ್ಪು 
ರುಷೇ ತುಲ್ಯಾರ್ಥ- -ಸೂತ್ರ ದಿಂದ ಅವ್ಯೆಯಪೂರ್ವನದ ಸ್ರ ಪ ಕೃ ತಸ ವು ಬರುತ್ತದೆ. ಪ್ರಥಮಾ ಬಹುವಚನರೂಪೆ. 


| ಸಂಹಿತಾಪಾಶಃ ॥ 


| ವು | | 
ಅಭಿ ಸ್ವವೃಷ್ಟಿಂ ಮದೇ ಅಸ್ಯ ಯುಧ್ಯತೋ ೭ ರಲ್ಲ ರಿನ ಪ್ರವಣೇ ಸಸ್ರು 


ರೂತಯಃ | 
ಇಂದೊ ಕೆ ಯದ್ವಜ್ರೀ ಧೃಷಮಾಣೋ ಅಂದಸಾ ಸಾಭಿನದ್ವಲ ಲಸ್ಕ ಸರಿಧೀ 
ರಿವ ತಿ ತಃ | ಜ | 
1 ಸಡಪಾಠಃ ॥ 
ಅಭಿ | ಟ್‌ | ನುಡೇ | | ಅಸ್ಕ | ಯುಧ್ಯತಃ | ರ್ರೀ ಇನ | ಪ್ರವಣೇ | 
ಸಸ್ತುಃ | ಊತಯಃ | 


[ 
ಇಂದ್ರ $1 ಯತ್‌! ವಜ್ರೀ! ಧೃಷಮಾಣಃ | ಅಂಧಸಾ 1 ಭಿನತ್‌ ! ನಲಸ್ಯ ! ಪರಿ- 


ಲ 


ಧೀನ್‌5ಇನ [ತ್ರಿತಃ | ೫॥ 


ಅ. ೧, ಆ. ೪. ವ. ೧೨. ]' ಯಗ್ವೇದಸೆಂಹಿಶಾ 229 


ಗ ದ ಹ ನ ರು ುಾ್ಮಾ್ಮ್ಮ್ತಮಕ್ತ್‌ ೈ ,।ೈಾು್ಟ್‌ು ್ರ ್ಟೊ್ಸ್‌ 


1 ಸಾಯಂಭಾಸ್ಯ | 

| 'ಉತಯೋ ಮರುತೋ ಮದೇ ಸೋಮಪಾನೇನೆ ಹರ್ಷೇ ಸತ್ಯಸ್ಯೇಂದ್ರಸ್ಯ' ಯುಧ್ಯಶೋ 
ವೃತ್ರೇಣ ಸಹ ಯುಧ್ಯಮಾನಸ್ಯ ಪುರತಃ ಸ್ವವೃಷ್ಟಿಂ ಸ್ಪಭೂತವೃಸ್ಟಿಮಂತೆಂ ವೃತ್ರಮಭಿ ಅಭಿಮುಖ್ಯೇನೆ | 
ಸಸ್ರು8| ಜಗ್ಮುಃ | ರಫ್ವೀರಿವ ಪ್ರವಣೇ! ಯಥಾ ಗಮನಸ್ವಭಾವಾ ಆಪೋ ನಿಮ್ಮ ದೇಶೇ ಗೆಚ್ಛೆಂತಿ ! ಯದೈ- 
ದಾಂಧಸಾ ಸೋಮಲಕ್ಷಣೇನಾನ್ನೇನ ಪೀಠೇನ ಧೃ ಷಮಾಣಃ ಪ್ರೆಗಲ್ಬಃ' ಸನ್ನಜ್ರೀ ವಜ್ರವಾನಿಂದ್ರೋ ವಲಸ್ಯ 
ಸಂವೃಣ್ಣತ ಏತೆತ್ಸಂಜ್ವ ಕೆಮಸುರಂ ಭಿನತ್‌ | ವ್ಯದಾರಯತ್‌ | ಅವಧೀದಿತೈರ್ಥಃ | ತತ್ರ ದೈಷ್ಟ್ರಾಂಶಃ | 
ತ್ರಿತೇಃ ಸೆರಿಧೀನಿವ | ದೇವಾನಾಂ ಹವಿರ್ಲೇಸನಿಘರ್ಷಣಾಯೊಾಗ್ಸೇ8 'ಸಕಾಶಾದಪ್‌-ಸ್ಟೇಕತೋ ದ್ವಿತಸ್ತ್ರಿತೆ 
ಇತಿ ತ್ರಯಃ ಪುರುಷಾ ಜಜ್ಞಿರೇ | ತೆಥಾ ಚೆ ತೈತ್ತಿರೀಯ: ಸಮಾನ್ನಾತೆಂ | ಸೊಟಜ್ಞಾಕೇಣಾಪೆಃ 
ಅಭ್ಯಸಾತೆಯೆತ್‌ | ಶತ ಏಕಕೊಟಜಾಯೆತೆ | ಸ ದ್ವಿತೀಯಮಭ್ಯಪಾತಯತ್‌ ತತೋ ದ್ವಿತೋ- ಜಾಯತೆ 
ಸೆ ಶೃತೀಯಮಭ್ಯಪಾಶೆಯೆರ | ಶತಸ್ರಿತೊಟ ಜಾಯತ | ೩-೨-೮-೧೦ | ಇತಿ | ತತ್ರೋಪಕಪಾನಾರ್ಥಂ 
ಪ್ರವೃತ್ತಸ್ಯ ಕೊಪೇ ಪತಶಿತಸ್ಯ ಪ್ರೆತಿರೋಧಾಯಾಸುಕೈಃ ಹರಿಧಯಃ ಪರಿಧಾಯ ಕಾಃ ಕೂಪಸ್ಕಾಚ್ಛಾವಕಾ 
ಸ್ಥಾಪಿತಾಃ |! ತಾನ್ಯಥಾಸ ಅಭಿನತ್‌ ತೆಡ್ಡತ್‌  ಸ್ವವೃಷ್ಟಿಂ |! ಬಹುಪ್ರೀಹೌ ಪೊರ್ವಪಪಸ್ರೆಕೈತಿಸ್ಟರತ್ವಂ | 
ಯುಧ್ಯಶಃ | ಯುಧ ಸಂಪ್ರಹಾರೇ | ವೈವಾದಿಕಃ | ವ್ಯತ್ಯಯೇನ ಶತೃ | ಅದುಪದೇಶಾಲ್ಲಸಾರ್ವಧಾತುಕಾ 
ಸುದಾತ್ತೆತ್ಸೇ ಶ್ಯನೋ ನಿತ್ತ್ಯಾದಾಡ್ಕುದಾತ್ತಶ್ವಂ | ರಫ್ತೀಃ | ರಘಿ ಗತ್ಯರ್ಥಃ | ರಂಘಿಬಂಹ್ಯೋರ್ನ- 
ಲೋಪಶ್ಚ | ಉ. ೧-೨೯ | ಇತ್ಯುಪ್ರತ್ಯ್ಯಯಃ | ಪೋಶೋ ಗುಣವಣೆನಾದಿಕಿ ಜೀಸಸ್‌ ! ಜಸಿ ವಾ ಛಂದ- 
ಸೀತಿ ಸೂರ್ವಸವರ್ಣದೀರ್ಥತ್ವಂ ! ಜೀಷ್‌ಸ್ಪರಃ ಶಿಷ್ಕತೇ! ಧೃಷಮಾಣಃ | ಇಸಿಥ್ರ ಷಾ ಪ್ರಾಗಲ್ಫೇ | 
ಶ್ಲುಪ್ರತೈಯೇ ಪ್ರಾಷ್ತೇ ವ್ಯತ್ಯಯೇನ ಶ ಆಶ್ಮೆನೇಪನಂ ಚೆ | ಅದುಸೆದೇಶಾಲ್ಲಸಾರ್ವಧಾಶುಕಾಸುದಾ- 
ತ್ತಕ್ರೇ ವಿಕೆರಣಸ್ಟರಃ ಶಿಷ್ಯತೇ | ಭಿನತ” | ಲಜ್‌ ಬಹುಳೆಂ ಛಂದೆಸ್ಯಮಾಜ್ಕ್ಕೋಗೆಲ ನೀತ್ಯಡಭಾವಃ | 
ವಿತರಣಸ್ವೆರಃ | ಯೆ_ದ್ರೈತ್ತಯೋಗಾದನಿಘಾತಃ | ವಲಸ್ಯ | ವಲ ಸಂವರಣೇ | ವಲತಿ ಸಂವೃಣೋತಿ 
ಸರ್ವಮಿತಿ ವಲಃ | ಪೆಚಾವ್ಯಚ್‌ |! ಸ್ರಿಯಾಗ್ರಹಣಂ ಕರ್ತವ್ಯಮಿತಿ ಕರ್ಮಣಃ ಸಂಪ್ರದಾನತಶ್ಚಾಚ್ಚತು- 
ಥೃರ್ಥೇ ಷಷ್ಠೀ | ಪೆರಿಧೀನ್‌ |! ಹರಿಥೀಯಂತ ಇತಿ ಪೆರಿಥಧಯಃ | ಉಸಸರ್ಗೇ ಘೋಃ ಕ: | ಹಾ. 
೩-೩-೯೨ | ಇತಿ ದಧಾಶೇಃ ಕರ್ಮಣಿ ಕಿಪ್ರತ್ಯಯೆಃ | ಆತೋ ಲೋಪೆ ಇಟ ಚೇತ್ಯಾಕಾರಲೋಪೆಃ | 
ಕೈದುತ್ತರಪೆದಪ್ಪ್ರಕೃತಿಸ್ತರತ್ಟೆಂ || ೫ ॥ 


| ಪ್ರತಿಪದಾರ್ಥ | 


ಊಕತೆಯೆ:--( ಮಿತ್ರರಾದ) ಮರುತ್ತಗಳು | ಮದೇ--(ಸೋ ಮರಸಪಾನದಿಂದ) ಹರ್ಹಿತರಾವಾಗೆ | 
ಯುಧ್ಯತೆಃ (ವೃತ್ರನೊಂದಿಗೆ) ಯುದ್ಧಮಾಡುತ್ತಿದ್ದ | ಅಸ್ಯ ಇಂದ್ರನ (ಮುಂಭಾಗದಲ್ಲಿ) |: ಸ್ವವೃಷ್ಟಿಂ 
ಅಭಿ ತನ್ನ ಸಂಬಂಧಿಯಾದ ಮಳೆಯನ್ನು ತಡೆದಿರುವ ವೃತ್ರನನ್ನು ಕುರಿತು (ಅವನೆ ಎದುರಾಗಿ) | ಪ್ರವಣೇ. - 
ಇಳಿಜಾರು ಪ್ರದೇಶದಲ್ಲಿ! ರಘ್ತೀರಿವ. - ನದಿಗಳು (ತಡೆಯಿಲ್ಲದೆ) ಹರಿಯುವಂತೆ | ಸೆಸ್ರು8... ಯುದ್ಧ ಮಾಡುತ್ತ) 
ಓಡಿದರು | ಯತ್‌. .ಯಾವಾಗ | ಅಂಧಸಾ--ಸೋಮರಸರೂಪನಾದ ಅನ್ನದಿಂದ (ಅದನ್ನು ಸೇವಿಸುವುದ 
| 





ರಿ೦ದ) | ಧೃಷಮಾಣ--ಉತ್ಸಾಹೆಪೂರಿತನಾಗಿ (ಆದನೋ ಆಗ) | ವಚ್ರೀ-ವಜ್ರಾಯನನನ್ನು ಹೊಂದಿದ 
ಇಂದ್ರಃ ಇಂದ್ರನು | ತ್ರಿತೆ--ತ್ರಿತನು | ಹೆರಿಧೀನಿವ. (ತಾನು ಬಾವಿಗೆ ಬಿದ್ದಾಗ ಬಾವಿಯನ್ನು) ಮುಚ್ಚಳ 
ದಿಂದ ಮುಚ್ಚಿದ ರಾಕ್ಷಸರನ್ನು ಧ್ಹೆಂಸೆಮಾಡಿದಂತೆ ವಲಸ್ಯ--(ತನ್ನನ್ನು ಮುತ್ತಿದ) ವಲನೆಂಬ ರಾಕ್ಷಸನನ್ನು | 


ಭಿನತ್‌-- ಖೀಳಿಕೊಂದನು ॥ 


280 | ಸಾಯೆಣಭಾಷ್ಟಸಹಿತಾ (ಮಂ. ೧. ಆ.೧೦. ಸೂ. ೫೨. 








ಎ ತ ತ ಕಟ ಪಂಡ (ಸ ಹಸಿ ಸಪ ಯಡ ಬಿ ಯಹ ಜು 
ಟರ 


| ಭಾವಾರ್ಥ || 


ಮಿತ್ರರಾದ ಮರುತ್ತಗಳು ಸೋಮರಸಪಾನದಿಂದ ಹರ್ಹಿತರಾದಾಗ ವೃತ್ರನೊಡನೆ ಹೋರಾಡುತ್ತಿದ್ದ 
ಇಂದ್ರನನ್ನು ಹಿಂದೆ ಬಿಟ್ಟು ತಾವು ಅವನ ಮುಂಭಾಗದಲ್ಲಿ, ನದಿಗಳು ಇಳಿಜಾರು ಪ್ರದೇಶದಲ್ಲಿ ತಡೆಯಿಲ್ಲದೆ 
ಪ್ರವಹಿಸುವಂತೆ, ಅಪೃಕಿಹತರಾಗಿ ಮಳೆಯನ್ನು ತಡೆದಿಟ್ಟಿ ರುವ ವೃತ್ರನ ಅಭಿಮುಖರಾಗಿ ಯುದ್ಧೆ ಮಾಡುತ್ತ. 
'ಿಡಿದರು. ಕ್ರಿತೆನು ತಾನು ಬಾನಿಗೆ ಬಿದ್ದಾಗ ಮುಚ್ಚಳದಿಂದ ಬಾವಿಯನ್ನು ಮುಚ್ಚಿದ ರಾಕ್ಷಸರನ್ನು ಧ್ಪಂಸ 
ಮಾಡಿದಂತೆ, ಸೋಮರಸರೂಪವಾದ ಅನ್ನ ಸೇವನದಿಂದ ಉತ್ಸಾಹಪೊರಿತನಾದ ಇಂದ್ರನು ತನ್ನನ್ನು ಮುತ್ತಿದ 
ವಲನೆಂಬ ರಾಕ್ಷಸನನ್ನು ಸೀಳಿಕೊಂದನು, 


English Translation. 


His allies, exhilarated by libations preceded him, warring against the 
withbolder of the rain, as rivers rash down declivities. Indra animated by 
the sacrificial food, broke through the defences of Vala as did Trita through 
the coverings of the well. 


| ನಿತೇಷ ವಿಷಯಗಳು || 


ಸ್ವವೃಸ್ಟಿಂ-ಸ್ಪಭೂತವೃಷ್ಟಿಮಂತೆಂ ವೃತ್ರಂ ವೃಷ್ಟಿರೂಪದಲ್ಲಿ ತನ್ನ ಸೈನ್ಯವನ್ನು ಮುನ್ನುಗ್ಗಿಸುತ್ತಿ 
ದ್ಲವನು, ವೃತ್ರಾಸುರನು. 


| ರಫ್ತೀರಿವ ಪ್ರವಣೇ--ಗತ್ಯರ್ಥಕವಾದ ರಫಿಧಾತುನಿನಿಂದ ಸಿಷ್ಪನ್ನವಾದ ರಥೀಶಬ್ದವು ನದೀವಾಚಕ 
ವಾಗಿರುವುದು, ಪ್ರವಣಶಬ್ದಪು ನಿಮ್ನ ಪ್ರದೇಶ (ಹಳ್ಳ) ಎಂಬರ್ಥವನ್ನು ಕೊಡುವುದು. ಮರುದ್ವೇವತೆಗಳು 
ವೃತ್ರಾಸುರನ ಎದುರಾಗಿ ಹಳ್ಳಕ್ಕೆ ನೀರುಹರಿಯುವಂತೆ ವೇಗವಾಗಿ ನುಗ್ಗಿಹೋದರು ಎಂದು ತಾತ್ಸರ್ಯವು. 


್ರಿತ8 ಪೆರಿಧೀನಿವಇಲ್ಲಿ ಪ್ರಕೃತ ಸಂದರ್ಭಕ್ಕೆ ಕೊಟ್ಟಿರುವ ದೃಷ್ಟಾಂತವೊಂದು ತೋರಿಬರುವುದು. 
ಹಿಂದೇ ದೇವತೆಗಳಿಗೆ ಕೊಡಬೇಕಾದ | ಹನಿರ್ಭಾಗೆವನ್ನು ಫೆರ್ಷಣಾದಿಗಳಿಂದ ಸಂಸ್ಕ ರಿಸುವುದಕ್ಕಾಗಿ, ಅಗ್ನಿಯ 
ಸಮಾಪದಲ್ಲಿಯೇ ಮೂರು ಜಲಕುಂಡಗಳು (ಬಾವಿಗಳು) ಸ್ಥಾಪಿತವಾದುವು. ಆದರಲ್ಲಿ ಕ್ರಮವಾಗಿ ಮೂವರೃ 
ಪುರುಷರು ಹುಟ್ಟಿದರು. ಇದಕ್ಕೆ ಶ್ರುತಿ ಹೀಗಿದೆ. ಸೋಂಗಾರೇಣಾಸಃ ಅಭ್ಯಪಾತಯತ್‌ | ತತ ಏಕತೊಣ್ಣ 
ಜಾಯತ | ಸ ದ್ವಿತೀಯಮಭ್ಯ ಪಾತಯತ್‌ | ಶತಶೋ ದ್ವಿತೋಜಾಯತ | ಸ ತೃತೀಯಮಭ್ಯಪಾತಯತ್‌ | 
ತತಸ್ತ್ರಿತೊ್ತ ಜಾಯತ | ( ತ್ರೈ. ಬ್ರಾ. ೩-೨-೮-೧೦ ) ಆ ಜಲಕೂಪದಿಂದ ನೀರನ್ನು ಕುಡಿಯಲು ಪ್ರವೇಶಿಸು 
ವವರಿಗೆ ಅಡ್ಡಿಮಾಡಲು ರಾಕ್ಷಸರು ಮೂರು ಬಾನಿಗಳಿಗೂ ಮೂರು ಪರಿಧಿಗಳನ್ನು (ಆವರಣಗಳು) ಕಲ್ಪಿಸಿದರು. 
ಇಂದ್ರನು ಕ್ಷಣಮಾತ್ರೆದಲ್ಲಿ ಆ ಪರಿಧಿಗಳನ್ನು ಭೇದಿಸಿದನು. ಅದರಂತೆಯೇ ವೃತ್ರಾಸುರನ ಮುಂದಿನ ಸೈನ್ಯ 
ಪಂಕ್ತಿಗಳನ್ನು ನಿರ್ಭಯವಾಗಿ ಇಂದ್ರನು ಧ್ವಂಸಮಾಡಿದನು. : ಪಾಶ್ಚಾತ್ಯ ಪಂಡಿತನಾದ Wilson ಎಂಬ ಹಂಡಿ 
ತನು ಪರಿಧೀರಿವ ತ್ರಿತಃ ಎಂಬ ಶಬ್ದಗಳ ನಿಷಯವಾಗಿ ಈರೀತಿ ಬಕೆದಿರುತ್ತಾಕೆ 


The text has only ಹರಿಧೀರಿವ ತ್ರಿತೇ nd ತ್ರಿತಃ may mean 12101 or threefold; making the 


{3 ಎ ಚ 1 '` 5 
phrase as through triple coverings '' or defences; whence Rosen has custodes veluti ಈ 


ಆ.೧೪. ೪.ವ. ೧೨] ಸುಗ್ಗೇದಸಂಹಿತಾ 233 


ಹಿಡಿ ಾಗ ಗ ಗಾನಾ ಸಿಡಿ ಸ್ಯ (ನಾಟ ಎ ಎ. ಅ ಜಿ ಸಣ ಇಟ ಆ. ಇ ಆ ೮೧೮ಊ ಚ 





ಗ ಗ್‌ ನ ud K iy NEN NN ASN A SN 


tribus partibus eonstitutos ; M. Langlois 18. more correct. in 6onsidering ತ್ರಿತ8 ೩ಂ & proper 
name ; but it may be doubted if he has authority for rendering it by Soma-—on libations qu! 
porte le nom de Trita ; or for the additional circumstances he narrates. ‘The legent told by 
the 80801189 and confirmed by other passages of the text, as well ೩6 by the version of the 
story found in NITIMANJARI, is wholly different, ನಿಕೆತ್ಕ ದ್ವಿತ್ಕ ೩74 33 wero three mon produced 


In water by Agni for the purpose of removing or rubbing off the reliques of an oblation of 
clarified butter, the proper function of the sacred grass, tio the three blades of which placed 
on the altar, the legend may owe its origin; but this does not appear from the narrative. 
The Scholiast following Taittiriyas says that Agni threw the cinders of the burnf offerings 
into water whence successively arose ಕತೆ, ದ್ವಿತ 4nd ತ್ರಿತು who, it elswhere appears, were there- 


fore called APTYAS or sous of water (ಸೂಕ್ತ. ೫-೯) ಶ್ರಿತೆ having on a subsequené occasion gone 


to Draw water from a well, fell into 16, and the Asuras heaped coverings over the mouth of 18 
to prevent his getting out; but he broke through them with ease. Ibis to this exploit that 
Indra’s breaking through the defences of the Asura Vala is compared. The story is some- 
what differently related in the NITIMANJARI. Three brothers, it is said ಖಕತೆ ದ್ವಿತ ಗಡ ಶ್ರಿತ 


were travelling in a desert and being distressed by thirst. came to a well from whieh the 
youngest 33 drew water and gave 16 to his brothers; in requital they threw him into the 
well, in order to appropriate his property and having covered“the top with ೩ cart-wheell Jeff 
him in the well; in this extremity he prayed to all the gods to extricate him and 
by their-favour he made his escape- ಪರಿಧಿ, the term of the text, means 2 circumference, a 


a circular covering or lid. Mr. Colebrooke, bas briedy, but with his usual ೩6೦೭೩೦೪. 61166, 
his story in his account of the We (As Researches viii p. 388) Dr. Roth 0000961765 ಶ್ರಿತ 


to be the same as ಶ್ರೈತನೆ & name that occurs in a text of the Rik and converting the latter 
into a deification, he imagines him to be the original of Thraetona, the Zend form of Feridun, 
one of the heroes of the Shab-nama, and of ancient Persian tradition-—Zeitsehriitb der 
D. Morgenlandischen Gesellschaft, 701, ii. p. 216. Professor Lassen seems disposed to adopt 
this identification—Indische Alterthumskunde, Additions. The identify of ಶ್ರಿತೆ ೩೩ತ್ರೈಶನತ್ಕ 
however, remains to be established, and the very stanza quoted by Dr. Roth as authority Tor 
the latter name. is explained in the NITIMANJARI in a very different sense from that which 
he bas given. Ibis said, that the slaves of Dirghatamas, when he was ೦146 and blind, became 
insubordinate and attempted 10 destroy him, first by throwing him into the fire, whence he 
was saved by the Aswins, then into water, whence he was extricated by the same divinities ; 
upon which ತ್ರೈತನ್ಕೆ one of the slaves wounded him on the head, breast, and -arms, and then 
inflicted like injuries on himself of which he perished. After these events, the sage recited 
in praise of Aswins the hymn in which the verse oecurs— 


ತಮಾ ಗರನ್ನಜ್ಯೋ ಮಾತೃತಮಾ ದಾಸಾ ಯದೀಂ ಸುಸಮುಬ್ಧಮವಾಧುಃ | 
ತಿರಕೋ ಯದಸ್ಯ ತ್ರೈತನೋ ವಿತಕ್ಷತ್ಸ್ವಯಂ ದಾಸ ಉರೋ ಅಂಸಾವಪಿ ಗ್ದ 
(ಖು. ಸಂ. ೧-೧೫೮-೫) 


“ Let not the maternal waters swallow me, since the slaves assailed this decrepit old man; in 
like manner as the slave 3ನ wounded his head, 80 has he struck it of himself and lixewise 


his breast and shoulders” Tf this interpretation be correct there can be little relation betwsen 


234 ಸಾಯಣಭಾಷ್ಯಸೆಹಿತಾ :[ಮೆಂ..೧. ಅ. ೧೦, ಸೂ. ೫೨ 


ಎ ಯ 
ರು ಬಾಯಿಯು ಪಿ ಸ ಚ 











| ಪದೆಪಾಠಃ 1 . 


| pO 
| ಈ | ಘಣಾ! ಚರತಿ | ತತ್ವ ಸೇ! ವಃ | ಅಪ! | ಪೃತ್ಟೀ | ಕಜಸಃ | 


ಬುದ್ಧಂ 1೬1 ಅಶಯತ್‌ | 


is Ay ಬಟರ 


|. | | ! | 
ವೃತ್ರಸ್ಯ 1! ಯತ್‌! ಪ್ರವಣೇ | ದುಃಗೃಭಿತ್ವನಃ | ನಿಂಜಘನ್ಯ ! ಹನ್ನೋಃ ! ಇಂದ್ರ ! 


ತನ್ಯತುಂ | ೬॥ 


| ಸಾಯಣಭಾಷ್ಯಂ | 


ಯೋ ವೃತ್ರೋಃಪೋ ವೃಕ್ಟೀ | ಉಪಣಕಾನ್ಯಾವೃತ್ಯೆ ರಜಸೋ ಬುಧ್ದಮಂತರಿಶ್ಲಸ್ಕೋಸರಿಪ್ರೆ - 

ದೇಶಮಾಶಯತ್‌ | ಅಶ್ರಿತ್ಯಾಶೇಶ | ತಸ್ಯ ವೃತ್ರಸ್ಯ ಪ್ರವಣೇ ಪ್ರಕರ್ಷೇಣ ವನನೀಯೇ,ಂತರಿಕ್ಷೇ ವರ್ತ- 
ಮಾನಸ್ಯ ದುರ್ಗಭಿಶ್ವನೋ ದುರ್ಗ್ರಹನ್ಯಾಸೆಸಸ್ಕೆ | ತಸ್ಯ ಹಿ ವ್ಯಾಸನಂ ನ ಕೇನಾನಿ ಗ್ರಹೀತುಂ ಶಳ್ಕತೇ! 
ಸ ಇರ್ಮಾ ಲೋಕಾನಾವೃಜೋದಿತಿ ಶ್ರುತೇಃ | ಏವಂಭೂಶಸ್ಯ ವೃತ್ರಸ್ಯ ಹನ್ವೋರ್ಮುಖಪಾರ್ಶ್ವಯೋ&- 
ಹೇ ಇಂದ್ರ ಯಶ್ಯದಾ ತನ್ಯತುಂ ಪ್ರಹಾರಂ ನಿಸ್ತಾರಯಂತೆಂ ಯದ್ವಾ ಶಬ್ದಕಾರಿಣ೦ ವಜ್ರಂ | ತೃತೀ- 
ಯೊರ್ಥೆೇ ದ್ವಿತೀಯಾ | ತನ್ಯತುನಾ ವಜ್ರೇಣ ನಿಜಘಂಥ | ನಿತರಾಂ ಪ್ರಜಹರ್ಥ | ತೆದಾನೀಿಯಾನೇನೆಲ 
ತ್ವಾಮಿಂದ್ರಂ. ಫ್ರುಣಾ ಶತ್ರುಜಯಲಕ್ಷಣಾ ದೀಪ್ತಿ: ಪರಿಚರತಿ | ಪರಿತೋ ವ್ಯಾಪ್ಟೋತಿ |! ತ್ವದೀಯಂ 
ಶವೋ ಬಲಂ ಚೆ ತಿತ್ರಿಷೇ | ಪ್ರೆದಿದೀಪೇ | ತಿತ್ತಿಷೇ | ತ್ರಿಷ ದೀಪ್ತೌ | ಲಿಟಿ ಪ್ರಶ್ಯಯಸ್ವರಃ |! ತಿರ 
ಸೆರತ್ವಾನ್ನಿ ಘಾತಾಭಾವಃ | ನೃತ್ವೀ | ವೃ ವರಣೆ | ಸ್ಥಾ ತ್ವಾ ಯಶ್ಚ | ಪಾ. ೭-೧-೪೯ | ಇತ್ಯಾದಿ. 
ಗ್ರಹಣಾತ್‌ ಕಾ ಇೃಪ್ರೆತ್ಯಯೆಸ್ಕೇಕಾರ: | ರಜಸ8 | ರಂಜ ರಾಗೇ | ರಜಂತೈಸ್ನೀ ಗಂಧರ್ವಾದಯ ಇತಿ 
ರಜೋ ಂತರಿಕ್ಷಂ | ಅಸುನಿ ರಜಕರಜನರಜಃಸೊಪೆಸಂಖ್ಯಾನೆಂ | ಪಾ. ೬.೪- ೨೪-೪ | ಇತಿ ನಲೋಸೆ$ | 
ನಿತ್ತ್ಯಾದಾದ್ಯುದಾತ್ತೆತ್ವೆಂ | ಅಶಯೆತ್‌ | ಶೀಜಕೋ ವ್ಯತ್ಯಯೇನ ಪರಸ್ಕೈಸದಂ | ಬಹುಲಂ ಛಂದಸೀತಿ 
ಶಪೋ ಲುಗಭಾವಃ | ದುರ್ಗ್ಯಭಿಶ್ಚನಃ | ಗ್ರಹ ಉಪಾಹಾಸೇಬಶೂ ವ್ಯಾಸ್ತಾವಿತ್ಯನಯೋರ್ಮು8ಶಬ್ದ ಉಪೆ- 
ಪದೇ ಸೈಷೋಡರಾದಿತ್ವಾ ನಭಿಮತರೂಪಸ್ಥೈ ರಸಿದ್ಧಿಃ | ನಿಜಘಂಥ ! ಹನ ಹಿಂಸಾಗತ್ಕೋ | | ಅಟ ಥಲ 
ಕ್ರಾದಿನಿಯಮಾತ್ಪ್ಟಾಸ್ತಸ್ಕೇಟ ಉಪೆಜೇಶೆಲತ್ತೃತ | ಪಾ. ೭.೨.೬೨ | ಇತಿ ನಿಷೇಧಃ |! ಆಭ್ಯಾಸಾಚ್ಛೇತ್ಯ. 
ಭ್ಯಾಸಾದುತ್ತರಸ್ಯೆ ಹಕಾರಸ್ಯೆ ಘತ್ತೆಂ | ಲಿತೀತಿ ಪ್ರೆತ್ಯಯಾತ್ಪೂರ್ವಸ್ಯೋದಾತ್ತತ್ವಂ | ತಿಜಾ ಚೋದಾತ್ತೆ- 
ವತೀತಿ ಗಶೇರ್ನಿಘಾತಃ | ಯವ್ವೃತ್ತಯೋಗಾನ್ಸಿ ಘಾತಾಭಾವಃ। ತನ್ಯತುಂ | ತನು ವಿಸ್ತಾರೇ | ಅಸ್ಮೂದ್ಧೆ ತ 
ನೃಂಜೀತ್ಯಾದಿನಾ ಉ. ೪-೨೧ | ಯೆತುಚ್‌ | ಯೆದ್ವಾ | ಸನ ಶಬ್ದ ಇತ್ರಸ್ಮಾಪ್ಬಹು ಲವಚನಾದ್ಯತು ಚ್‌ 
ಪ್ರತ್ಯಯೇ ಸೆಕಾರಲೋಪೆಃ | 





(ಯಃ. ಯಾವ ವೃತ್ರನು) | ಅ ನೀರುಗಳನ್ನು ವೃತ್ತೀ--ಆವರಿಸಿ (ತಡೆದು) | ರಜಸಃ 
ಬುಧ್ದಂ-- ಅಂತರಿಕ್ಷದ ಮೇಲ್ಭಾಗವನ್ನು | ಅಶಯೆತ್‌_ಆಶ್ರಯಿಸಿ ಮಲಗಿದನೋ | ಪ್ರೆನಣೇ--ರಮ್ಯವಾದ 


ಆ. ೧, ಅಮ] ಜುಗ್ವೇದಸಂಹಿತಾ` 235 





TT ಎರ ಇರಾ ಟಗ, 
ಹಾಯು ಇಡು ಇಹ SS 
eu ರಾರ. ಎರ ಯಂ ಸಚ ಎ ಒಂ ರ ಲ ಚ್‌ ು 
ಇ ಟಬ್‌ ರಾಸ್‌ ಗ್‌ 


ಆಅತರಿಕ್ಷದಲ್ಲಿ | ದುರ್ಗ್ಯಭಿಶ್ವನೇ(ಅವನ ಗತಿಯನ್ನು)ತಡೆಯಲಾಗದಂತೆ ವ್ಯಾಪಿಸಿದ | ವೃತ ಸ್ಕ- -ಆವೃತ್ರನ | 

; ವಿ ಮೇಲೆ | ದೃ- ಎಲ್ಲೆ ಇಂದ 6; ps Wat 
ಕರೆ ಮ್ರೋಃ-ಕೆನ್ನೆಗಳ ಮೇ ಇಂದ್ರ- ಎಲ್ಫಿ ಇಂದ್ರನೇ | ಯತ್‌- ಯಾವಾಗ | ತನ್ಯತುಂ-- ಗಾಯವ 
ಪ್ತಿ ೦ಟುಮಾಡುವ ಅಥವಾ ಶಬ್ದವನ್ನು ಮಾಡುವ (ವಜ್ರಾ ಯುಧೆದಿಂದ) | ನಿಜಘಂಥ-- ಚೆನ್ನಾಗಿ ಹೊಡೆದೆಯೋ 
(ಆಗ) | ಈರ್ಮ.-_ಈ ನಿನ್ನನ್ನು | ಫೃಣಾ--(ಶತ್ರುಜಯವನ್ನು ಸೂಚಿಸುವ) ಕಾಂತಿಯು | ಪರಿ ಚಂತಿ- 
ಮುತ್ತಲೂ ವ್ಯಾಪಿಸುತ್ತದೆ (ಹರಡುತ್ತದೆ) | ಶವಃ--(ನಿನ್ನ) ಬಲವನ್ನು! ಕಿತ್ಚಿಷೇ-- ಪ್ರಜ್ವಲಿಸುವಂತೆ ಮಾಡಿತು ॥ 


ನಟ ಬಾಳಟಾ ಬ ರ ಹ ಟ್ಟ ಭಜ ಜಾ pe ಬೌ: 
ಗ: 2 (. 


1 ಭಾವಾರ್ಥ ॥ 


| ಎಲೈ ಇಂದ್ರನೇ, ಯಾವಾಗ ವೃತ್ರನು ಫೀಕುಗಳನ್ನು ತಜೆದು ರಮ್ಯವಾದ ಅಂತರಿಕ್ಷವನ್ನಾ ಶ್ರಯಿಸಿ, 

ಐರಶಾರಿಂದಲೂ ತಡೆಯಲಾಗದಂತೆ ಅಂತರಿಕ್ಷವನ್ನೆಲ್ಲಾ ವ್ಯಾಪಿಸಿ ಮಲಗಿದನೋ ಆಗ ನೀನು ನಿನ್ನ ವಜ್ರಾಯುಧೆ 
ದಿಲದ ಅವನ ಕೆನ್ನೆಗಳ ಮೇಲೆ ಬಲವಾಗಿ ಹೊಡೆದೆ, ಆಗ ಶತ್ರುಜಯವನ್ನು ಸೂಚಿಸುವ ನಿನ್ನ ಕಾಂತಿಯು 
ಸುತ್ತಲೂ ವ್ಯಾಪಿಸಿ, ನಿನ್ನ ಬಲವನ್ನು ಪ್ರಜ್ವಲಿಸುವಂತೆ ಮಾಡಿ ನಿನ್ನ ಕೀರ್ತಿಯನ್ನು ಹರಡಿತು. 


English Translation- 


0 Indra, when you had smitten with your thunderbolt the cheeks of the 
wide-extended Vritra, who, having obstructed the waters’ reposed in the region 
above the firmament, your fame spread afar» your prowess was renowned. 


| ವಿಶೇಷ ವಿಷಯಗಳು ॥ 


ಈ ಂ--ಇದು ಏತಚ್ಛಬ್ಹಾರ್ಥಕ ಶಬ್ದವಾಗಿದೆ. ಏನಂ ಎಂಬುದೇ ಇದರ ಅರ್ಥ. ಇಲ್ಲಿ ಇಂದ್ರ 
ವಮ್ಮು ವಿಶೇಷಿಸುವುದು. 1 | 

ವೃಶ್ಚೀ-_ವೃಜ್‌ ವರಣೆ ಎಂಬ ಧಾತುವಿನಿಂದ ನಿಷ್ಪನ್ನವಾದ ಈ ಶಬ್ದವು, ಆವರಿಸುವಿಕೆ ಎಂಬರ್ಥ 
ವಮ ಕೊಡುವುದು. | 

| ರಜಸಃ ಬುಧ್ಧ ಂ--ರಜಂತಿ ಅಸ್ಮಿನ್‌ ಗಂಧರ್ವಾಡಯಃ: ಇತಿ ರಜಃ ಅಂಶರಿಶ್ಲಂ. ಇಲ್ಲಿ ಗಂಥರ್ವಾ 

ರುಗಳ ಸಂಚಾರಕ್ಕೂ ವಿಹಾರಕ್ಟೂ ಆಶ್ರಯವಾಗಿರುವ ಅಂತೆರಿಕ್ಷವನ್ನು ಸರ್ವರೂಪದಲ್ಲಿಯೂ, ಊರ್ಧ್ವ ಭಾಗದ 
ಲ್ಲಿಯೂ ಆಶ್ರಯಿಸಿ ವೃತ್ರನು ವ್ಯಾಪಿಸಿದನು.' | 

ಪ್ರವಣೇ ಡುಗ್ಗೃಭಿಶ್ವನಃ ಹಾಗೆ ಅಂತರಿಕ್ಷದಲ್ಲಿ ವ್ಯಾಪಿಸಿ ನಿಂತ ವೃತ್ರಾಸುರನನ್ನು ತಡೆಯುವು 
ಪಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ. ಇಲ್ಲಿ ದುಗನ್ಯಭಿಶ್ವ ಎಂಬ ಪದಕ್ಕೆ ದುರ್ಗ್ರಹೆ ವ್ಯಾಪನ ಎಂದು ಅರ್ಥಮಾ 
ಡಿದ್ದಾರೆ. ಸ ಇಮಾನ್‌ ಲೋಕಾನವೃಣೋಶ್‌' ಎಂಬ ಶ್ರುತಿಯು ಇದಕ್ಕೆ ಸಮರ್ಥಕವಾಗಿದೆ. 

ತನ್ಯತುಂ-  ತನ್ಯತು ಶಬ್ದಕ್ಕೆ ಸರ್ವತ್ರ ವ್ಯಾಪಿಸುವ ಅಥವಾ ಧ್ವನಿಮಾಡುವ ವಜ್ರಾಯುಧವೆಂದು 
ಅರ್ಥವಿದೆ. ಇಲ್ಲಿ ಈ ಶಬ್ದವು ದ್ವಿತೀಯಾ ವಿಭಕ್ತಿಯಲ್ಲಿದ್ದರೂ ತೃತೀಯಾ ನಿಭಕ್ತಿಯ ಅರ್ಥವನ್ನೇ 
ಹಡುವುದು. 


236. ಸಾಯಣಭಾಷ್ಯಸಹಿಶಾ [ಮಂ೧., ಆ. ೧೦. ಸೂ. ೫೨, 


ಕ 


K ೫. ಳಾ ಗಾ MTS |... (|! 10. ಸ SME pr ೫೫ 
KR ER ST NN YN 4445445544 ನಾ ೫] 
EE ರಾಗಾ ತಾರಾ ಗಾಗಾ ರಾರಾ ರಾರಾರಾ ರಾಗ ಗದಾ ಲ ಗಿ ರ 3 ಎ. ಚ ಖಿ 


; ಫೃಣ.... ಈ ಶಬ್ದ ಕೈ ಲೌಕಿಕವಾಗಿ ಕರುಣೆಯೆಂದರ್ಥವಿದ್ರೆರೂ ಇಲ್ಲಿ ಶತ್ರುಜಯಲಕ್ಷಣ ವಾನ ದ. ದೀಪ್ತಿ 
ಅಥವಾ : ಕಾಂತಿ ಎಂದರ್ಥಮಾಡಬೇಕು. 


| ವ್ಯಾ ಕರಣಪ್ರಕ್ರಿಯಾ | 


ಕಿತ್ಚಿಸೇ--ತ್ವಿಷ ದೀಪ್ತೌ ಧಾತು. ಲಿಓನ ತೆ ಪ್ರತ್ಯಯಕ್ಕಿ ಅಟಸ ಸ್ರೈರುಸಯೋಕರೇಶಿಕೇಚ್‌ ಎಂಬು 
ದರಿಂದ ಏತ್ವ. ಧಾತುವಿಗೆ ಲಿಣ್ನಿಮಿತ್ತವಾಗಿ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ಶಿತ್ರಿಷೇ ಎಂದು ರೂಪ 
ವಾಗುತ್ತದೆ. ಪ್ರತ್ಯಯದ ಆದ್ಯುದಾತ್ಮಸ್ಟ ಸ್ಮರದಿಂದ ತಿತ್ರಿಸೇ ಎಂಬುದು ಅಂತೋದಾತ್ತವ ವಾಗುತ್ತದೆ ದೈ ಚರತಿ 
ಎಂಬ. ಕಿ೫ಂತದ ಪರದಲ್ಲಿರುವುದರಿಂದ ಥಿಘಾತಸ್ತರ ಬರುವುದಿಲ್ಲ. 


ವೃತ್ಸೀ--ವೃ ಇಗ ವರಣೇ ಧಾತು. ಕ್ವ್ವಾ ಪ್ರತ್ಯಯ. ವೃತ್ವಾ ಎಂದಿರುವಾಗ ಸ್ನಾತ್ವಾಹೆಯಶ್ಚ 
(ಪಾ. ಸೂ. ೭-೧-೪೯) ಎಂಬಲ್ಲಿ ಆದಿಗ್ರಹೆಣದಿಂದ ಕ್ರಾ ಪ್ರತ್ಯಯಕ್ಕೆ ಈಕಾರಾಂತಾದೇಶವಾಗಿ ಬರುತ್ತದೆ 


ವೃತ್ತೀ ಎಂದಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ತ. 


ರಜಸಃ--ರಂಜ ರಾಗೇ ಧಾತು. ರಜಂತಿ ಅಸ್ಮಿನ್‌ ಗಂಧರ್ವಾದಯಃ॥ ಇತಿ ರಜ8 ಅಂತರಿಕ್ಷಮ*.. 
'ಸರ್ವಧಾತುನಿಮಿತ್ತ ಕವಾಗಿ ಬಂದ  ಅಸುನ್‌ ಪರೆದಲ್ಲಿರುವಾಗ ರಜಕರಜನರಜಃಸೂಪಸಂಖ್ಯಾನರ್ಮ್‌ 
(ಪಾ. ಕಲಂ ೨೪. ೪) ಎಂಬುದರಿಂದ ಧಾತುವಿನ ನಕಾರಕ್ಕೆ ಲೋಪ. ರಜಸ್‌ ಶಬ್ದವಾಗುತ್ತದೆ. 


ಅಶಯೆತ್‌- ಶೀರ್‌ ಸ ಸ್ವಷ್ಟೇ ಧಾತು. ವ್ಯತ್ಯೆಯೋ ಬಹುಲಂ ಎಂಬುದರಿಂದ ಪರಸೆ ಸದಸ ತ್ಯಯು 
ಬರುತ್ತದೆ. ಲಜ್‌ ಪ್ರಥಮಪುರುಷದ ತಿಗೆ ಇತೆಶ್ಚ ಎಂಬುದರಿಂದ ಅಂತ್ಯಲೋಪ. ಬಹುಲಂ ಛಂಡೆಸಿ 
ಎಂಬುದರಿಂದ ಶಪಿಗೆ ಲುಕ್‌ ಬರುವುದಿಲ್ಲ. ಧಾತುವಿಗೆ ಶವ್‌ ನಿಮಿತ್ತಕವಾಗಿ ಗುಣ. ಅಯಾದೇಶ. ಅಂಗಕ್ಟ್‌ 
ಬಜ್‌ ನಿಮಿತ್ರಕವಾಗಿ ಅಡಾಗಮ್ಮ ಅಶಯತ್‌ ಎಂದಾಗುತ್ತದೆ. ತಿಜಂತನಿಫಾತಸ್ವರ ಬರುತ್ತದೆ 


ದುಗ ್ಸೆಭಿಶ್ವ ನಃ _ಗ್ರಹ ಉಪಾದಾನೇ ಧಾತು. ಅಶೂ ವ್ಯಾಶ್ತೌ ಧಾತು. ಈ ಎರಡು ಧಾತುಗಳಿಗೆ 
ದುಸ್‌ ಎಂಬುದು ಉಪಪದನಾಗಿರುವಾಗ ಪೃಷೋದೆರಾದೀನಿ ಯಹಥೋಪದಿಸ್ಟೈಮ್‌ ಎಂಬುದರಿಂದ ಇವು 
ಪ್ಭ ಸೋದರಾದಿಯಲ್ಲಿ ಸೇರಿರುವುದರಿಂದ ನರ್ಣವಿಕಾರಾದಿಗಳಿಂದ ಅಭಿಮತರೂಪಸಿದ್ಧಿ 'ಯಾಗುತ. ದೆ. 


§ ನಿಜಘಂಥ--ಹನ ಹಿಂಸಾಗತ್ಕ್ಯೋ8 ಧಾತು. ಲಿಟ್‌ ಮಧ್ಯಮಪುರುಷ ಏಕವಚನದಲ್ಲಿ ಪರಸ್ಕೈಪೆ- 
ದಾನಾಂಣಲ್‌ ಎಂಬುದರಿಂದ ಸಿಪಿಗೆ ಥಲಾದೇಶ. ಕ್ರ್ರ್ಯಾದಿನಿಯಮದಿಂದ ಅನಿಟ್ಟಾದರೂ ಡಲಿಗೆ ಇಟ್‌ ಪ್ರಾಪ್ತ 
ವಾದಕಿ ಉಪೆದೇಶೇಂಶ್ಚತಃ (ಪಾ. ಸೂ. ೭-೨.೬೨) ಸೂತ್ರದಿಂದ ಅಕಾರವುಳ್ಳ ಧಾತುವಾದುದರಿಂದ ಪುವಃ 
ಇಣ್ಬಿಸೇಥೆ. ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೇಸಃ ಕುಹೋಶ್ಚುಃ ಎಂಬುದರಿಂದ ಚುತ್ತ. - ಅದಜ್ಟ್‌ 
ಜಸ್ತ್ವ ಜಹನ್‌-ಥ ಎಂದಿರುವಾಗ ಅಭ್ಯಾಸಾಚ್ಚೆ (ಪಾ. ಸೂ. ೭-೩-೫೫) ಎಂಬುದರಿಂದ ಅಭ್ಯಾಸದ ಪರದಲ್ಲಿ 
ರುವ ಹನಿನ ಹಕಾರಕ್ಕೆ ಕುತ್ತದಿಂದ ಘಕಾರಾದೇಶ. ನಕಾರಕೆ ತ್ಕ ಅನುಸ್ವಾರಪರಸವರ್ಣ. ಜಫೆನ್ಸ ಎ೦ದು 
ರೂಪವಾಗುತ್ತದೆ. ಥಲ” ಲಿತ್ತಾದುದರಿಂದ ಲಿತಿ (ಪಾ. ಸೂ. ೬-೧-೧೯೩) ಎಂಬುದರಿಂದ ಪ್ರತ್ಯಯೆದ ಪೊರ್ವಜ್ಟ್‌ 
ಉದಾತ್ತಸ್ಪರ. ' ತಿಜುಜೋದಾತ್ರೆವತಿ ಎಂಬುದರಿಂದ ಗತಿಗೆ (ನಿ) ಉದಾತ್ತವುಳ್ಳ ತಿಜಂತ ಪರದಲ್ಲಿರುವು ದ 
ರಿಂದ ನಿಫಾತಸ್ವರ ಬರುತ್ತದೆ. ಯತ್‌ ಎಂದು ವ್ಯವಹಿಶವಾದ ಸಂಬಂಧವಿದ್ದರೂ ಯೆದ್ರೃತ್ತಾನ್ಲಿತ್ಯೆಂ ಎ೦ಯು 
ದರಿಂದ ನಿಘಾತಶಪ್ರ ತಿಷೇಧ (ತಿಜಂತಕ್ಕಿ) | | 


ಆ. ೧, ಆ. ೪. ವ, ೧೩]  ಹುಶ್ವೇಜಸಂಹಿತಾ p) 


ಹ 1 4 


I ವಾರಾ ಸ ಜಂಭ ಪ ಧಮರ ಬ ಲ್ಪ 


| ತನ್ಯತುಂ-- ತನು ವಿಸ್ತಾರೇ ಧಾತು. ಇದಕ್ಕೆ ಖುತನ್ಯಇಬ್ಬ (ಉ. ಸೂ. ೪-೪೪೨] ಎಂಬುದೆ 
ವಿಂದ ಯತುಚ್‌ ಪ್ರತ್ಯಯ, ಅಥವಾ ಸ್ತನ ಶಬ್ದೇ ಧಾತು. ಉಹಣಾನೆಯೋಬಹುಲಮ್‌ ಎಂಬಲ್ಲಿ ಬಹುಲ 


ಕ್‌ 


ವಚನನಿರುವುದರಿಂದ ಯತುಚ್‌ ಪ್ರತ್ಯಯ. ಛಾಂದಸವಾಗಿ ಸಕಾರ ಲೋಪ. ತನ್ಯತು ಶಬ್ದವಾಗುತ್ತದೆ. 
ಚಿತೆ ಎಂಬುದರಿಂದ ಅಂತೋದಾತ್ರೆಸ್ವರೆ ಬರುತ್ತದೆ. 


॥ ಸಂಹಿತಾಪಾಕಃ 1 
| 
ಹ್ರದಂನ ಹಿತ್ವಾ ನ್ಯುಷನ್ರ್ಯೂರ್ಮಯೋ ಬ್ರಹ್ಮಾಣೇಂದ್ರ ತವ ಯಾನಿ 
``ವರ್ಧಯಾ | 4. 
ತ್ವಷ್ಟಾ ಚಿತ್ತೇ ಯುಜ್ಯಂ ವಾವೃಥೇ ಶವಸ್ತತಕ್ಷ ವಜ್ರಮಭಿಭೂತೆ 


ಜಸಂ ॥೭॥ 





| ಪದಪಾಶಃ ಗೆ. 


4 
ಹ್ರುನಂ | ನ|ಹಿ 1 ತ್ರಾ 1 ಸಾಯಷಕ್ತಿ | ಊರ್ಮಯಃ | ಬ್ರಹ್ಮಾಣಿ | ಇಂವ್ರ | 


ತನ | ಯಾನಿ ; ನರ್ಧನಾ 


| | 
ತ್ವಷ್ಟಾ! ಚಿತ್‌! ತೇ 'ಯುಜ್ಯಂ | ವವೃಧೇ ! ಶನ | ತತ್ತ | ವಜ್ರಂ ! ಅಭಿಭೂ- 


ತೀಹಿಜಸಂ ೭! 


॥ ಸಾಯೆಣಭಾಷ್ಯಂ [| 

ಹೇ ಇಂದ್ರೆ ಯಾನಿ ಬ್ರಹ್ಮಾಣಿ ಸೋತ್ರಶಸ್ತ್ರ ರೂಪಾಣಿ ಮಂತ್ರೆಜಾತಾನಿ ತವ ವರ್ಧನಾ ವರ್ಧ- 

ಯಿತ್ಕೆ ಣೆ ತಾನಿ ತ್ವಾ ತ್ವಾಂ ನ್ಯೃಷಂತ ಓ | ನಿತೆರಾಂ ಪ್ರಾ ಪು ನಂತೆ ವ | ತತ್ರೆ ದೈಣ್ಟಾ ತೆ pr 
| ಯೋ ಜಲಪ್ರೆ ಮಾಹಾ ಪ್ರ "ದಂ ನ | ಯೆಥಾ ಜಲಾಶಯೆಂ ಪ್ರಾಪ್ಲುವಂತಿ ತೆದ್ವತ್‌ | ಗ ೈಷ್ಟಾ ಚಿತ್‌ ಸತ್ವ ತ್ವಚೆ 
' ಹೇವಸ್ತೇ ತವ ಯುಜ್ಯಂ ಯೋಗ್ಯಂ ಶವೋ ಬಲಂ ವವೃಥೇ ' ಸ್ರಾ ಶನರ್ಧಯತ ಅಸಿ ಚಾಳಿ 
ಭೂತ್ಯೋಜಸೆಂ ಶತ್ರೂಣಾಮಭಿಭವಿತೈಣಾನೋಜಸಾ ಬಲೇನ ಯುಕ್ತೆಂ ವಜ್ರಂ ತತಿಕ್ಷ ಟದ 
ಕಾರ | ನ್ಭೃಷಂತಿ | ಯಷೀ ಗತೌ |ಶ ನಾದಾಣಿಕಃ | ಅಮಸೆದೇಶಾಲ್ಲಸಾರ್ವಧಾತುಕಾನುಡಾ ತ್ರ್ರತ್ವೆ 
ರಳಸ್ಸೆ ರಃ | ಹಿ ಜೇತಿ ನಿಘಾತಪ್ರತಿಸೇಧಃ | ಊರ್ಮುಯಃ। ಖುಗೆತ್‌! ಯಚ್ಛೆ ಂತಿ ಗೆಚ್ಛೆಂ: 


238.  ಸಾಯಣಭಾಷ್ಯ ಸಹಿತಾ [ ಮಂ. ೧. ಅ. ೧೦. ಸೊ. ೫೨: 


MT TN ರಾರ AS TS em Nm ms 


ರ್ಮಯ: | ಅರ್ತೇರೂಜೆ | ಉ. ೪:೪೪ [ ಇತಿ ಮಿಸೆ ಕ್ರಿತ್ಯ್ಯಯಃ | ಗುಣೇ ಸೆತೈ ಕಾರಸ್ಯೋಕಾರಾದೇಶಶ್ಚ | 
ಪ ಕ್ರತ್ಯಯಸ್ಸೆ ರಃ! ವರ್ಧನಾ | ವ ಥು ವೃ ನ್ದೌ | ವರ್ಧತ ಏಜಿರಿತಿ ನರ್ಧನಾ | ಕರಣೇ ಲ್ಕುಟ್‌ | ಶೇಶ್ಚಂದ- 
ಸೀತಿ ತೇರ್ಳೋಪಃ | ತಶಕ್ಷ |. ಶೆಕ್ರೂ pA ತನೂಳೆರಣೇ | ಲಿಟ ಅಲಿ ಲಿತ್ಪೈರೀಣ ಪ್ರತ್ಯಯೊತ್ತೊರ್ವ- 
ಸ್ಯೋದಾತ್ರೆಶ್ನಂ | ಪಾದಾನಿತ್ತಾನ್ನಿ ಘಾತಾಭಾವ: | ಅಭಿಭೂಕ್ಕೋಜಸಂ | ಅಭಿಭೂಯೆತೇಂನೇನೇತ್ಯ- 
ಭಿಭೊತಿ ! ಕರಣೇ ಪ್ರೆನ್‌ | ತಾರೌ ಚೆ ನಿಕೀತಿ ಗತೇಃ ಪ್ರೆಕೃತಿಸ್ಟರತ್ವಂ |! ಅಭಿಭೂತ್ಯೋಜೋ ಯಸ್ಯ | 
ಬಹುಪ್ರೀಹೌ ಪೂರ್ವಸದಪ್ಪತ್ಪೆತಿಸ್ವರತ್ಸಂ |೭|. 


| ನೆ. ಪ್ರಶಿಸದಾರ್ಥ ಗ 


ಇಂದ್ರ--ಎಲ್ಫೆ ಇಂದ್ರ ನೇ | ಯಾನಿ ಬ ಬ್ರಹ್ಮಾಣಿ-ಯಾವ ಸೊ ಸ್ತೋತ್ರ (ಶಸ್ತ್ರ) ರೂಪಗಳಾದ ಮಂತ್ರೆ 
ಗಳು | ತವಪ--ನಿನ್ನ | ವರ್ಧನಾ (ಮಹಿಮೆಯನ್ನು ಕೊಂಡಾಡಿ) ಬೆಳೆಸುವುವೋ ಅವು | ಊರ್ಮಯೆ8... 
ಜಲಪ್ರವಾಹಗಳು | ಹ ಹ್ರದೆಂ ನೆ-ಸಾಗರವನ್ನು ಸೇರುವಂತೆ | ಶ್ವಾ--ಸನಿನ್ನನ್ನು | ನ್ಭೃಸಂತಿ ಒ--ಸೇರಿಯೇ 
ಸೇರುತ್ತತೆ! ತ್ರೆಷ್ಟಾ ಚಿಕ್‌-ತ್ವಸ್ಥೃನಾದಕೋ | ತೇ ನಿನ್ನೆ | ಯುಜ್ಯಂ-ಯೋಗ್ಯವಾದೆ | ಶವಃ--ಬಲವನ್ನು 
ವವೃಢೇ ನೃದ್ಧಿಯಾಗುವಂತೆ ಮಾಡಿದನು (ಮತ್ತು) ! ಅಭಿಭೂತ್ಯೋಜಸೆಂ--(ಶತ್ರುಗಳನ್ನು) ಸೋಲಿಸುವ 
ಶಕ್ತಿಯಿಂದ ಕೂಡಿದ | ವೆಬ್ರಂ-ವಜ್ರಾಯೆಧೆನನ್ನು | ತೆಶೆಕ್ಷ--ಅತ್ಯಂತ ಹರಿತವಾಗುವಂತೆ ಮಾಡಿದನು 


೪ ಭಾವಾರ್ಥ | 
ಎಲ್ಛೆ ಇಂದ್ರನೇ, ನಿನ್ನ ಮಹಿಮೆಯನ್ನು ಕೊಂಡಾಡಿ ಬೆಳೆಸುವ ಸ್ತೋತ್ರರೂಪಗಳಿಂದ ಮಂತ್ರಗಳು 
ಜಲಹಪ್ರವಾಜಗಳು ಸಾಗರವನ್ನು ಖಂಡಿತ ಸೇರುವಂತೆ ನಿನ್ನನ್ನು ಸೇರಿಯೇ ಸೇರುತ್ತವೆ. ತ್ರಷ್ಟೃದೇವವಾ 
ದಕೋ, ನಿನಗೆ ಯೋಗ್ಯವಾದ ಬಲವನ್ನು ವೃದ್ಧಿಯಾಗುವೇತೆ ಮಾಡಿದನು ಮತ್ತು ಶತ್ರುಗಳೆನ್ಸೆಲ್ಲ ಸೋಲಿಸುವ 
ಶಕ್ತಿ ಯುಳ್ಳೆ ನಿನ್ನ ವಜ್ರಾಯುದವನ್ನು ಆತ್ಯುಂತೆ ಹರಿತವಾಗುವಂತೆ ಮಾಡಿದವು. 


English Translation. 
ಛಿ Tadra, the hymus, that glorify you, attain you as rivulets flow intoa 
Jake. Twashtri has augmented your appropriate vigour; he bas sharpened 
your bolt with overpowering might. 


॥ ವಿಶೇಷ ವಿಷಯಗಳು ॥ 
ಹಪ್ರಜಂ ನೆ--ಇನಾರ್ಥಕವಾದ ನ ಶಬ್ದ ಸಾಹಚರ್ಯದಿಂದ ಇದಕ್ಕೆ ಕೊಳವನ್ನು ಪ್ರವೇಶಿಸುವಂತೆ 
ಎಂದರ್ಥಬರುವುದು. ' 
ನ್ಯೈಸಂತಿ- ಖುಷೀ ಗತೌ ಎಂಬ ತ್ಯರ್ಥಕಥಾತುನಿನಿ-ದ ನಿಷ್ಪನ್ನನಾಡ ಈ ಶಬ್ದವು ನಿತರಾಂ 
ಪ್ರಾಪ್ತುನಂತಿ ತಡೆಯಿಲ್ಲದೆ ಪ್ರವೇಶಿಸುವುವು ಎಂಬರ್ಥವನ್ನು ಕೊಡುವುದು. 
ತ್ವಷ್ಟಾ ಚಿತಕ--ಸೆ ತ್ವಷ್ಟಾ ದೇವ ಏವ | ಇಲ್ಲಿ ಚಿತ್‌ ಎಂಬ ಶಬ್ದಕ್ಕೆ ನಿವಶೆಬ್ದಾರ್ಡವಿದೆ. ಆ 


ತ್ವಸ್ಟ ಸೇವತೆಯಾದೆರೊ। ಎಂದರ್ಜ್ಣ. 


ಅ.೧. ಅ. ೪. ವ. ೧೩]... .. ಖಗ್ಗೇರಸಂಶಿತಾ 239 


ಥ್‌. 








ನ ನ್‌್‌ ನ್‌ ಲ ಸಾಮಾ ನಾ ನ ಜಾ 


ಅಭಿಭೂತ್ಯೋಜಸಂ- ಅಭಿಭೂತಿ* ೬ ಜಸೆಂ-- ಅಭಿಭೂತಿ ಒಜೋ ಯೆಸ್ಯ ತಕ್‌ | ಶತ್ರುಗಳನ್ನು 
ಮಂಕುಗೊಳಿಸುವ ಅಥವಾ ತಿರಸ ಸ್ಪರಿಸುನ ಸಾಮರ್ಥುಷೆಳ್ಳ ದ್ದು ಎಂದು ಇದು ವಜ್ಜಾ ತ್ರಿಯುಧವನ್ನು ನಿಶೇಹಿಸುವುದು. 
ಆಭಿಭಯೆತೇ ಅನೇನೇತಿ ಅಭಿಭೊತಿ ಎಂದು ನಿಗ್ರಹವು. | 





ಸ್‌ ನ್‌್‌ ಕ್‌ ನ್‌್‌ 





| ವ್ಯಾಕರಣಪ್ರಕ್ರ ಯಾ 1 


ನ್ಯೃಷಂತಿ_ ನಿಸಹುಷಂತಿ ಖುಷೀ ಗತೌ ಧಾತು. ತುದಾದಿ. ಯೋಂತೆಃ ಎಂಬುದರಿಂದ ಮಿಗೆ ಅಂತಾ 
ದೇಶ. ತುದಾದಿಭ್ಯಃ ಶಃ ಎಂಬುದರಿಂದ ಶವಿಕರಣ. ಅಶೋಗುಣೇ ಸೂತ್ರ ದಿಂದ ಸರರೂಪ. ಹುನೆಂಕಿ 
ಎಂದು ರೂಪವಾಗುತ್ತದೆ. ಅದುಪಡೀಶದ ಪಡೆದಲ್ಲಿರುವುದರಿಂದ ಲಸಾರ್ವಥಾತುಕವು ತಾಸೈನುದಾಶ್ರೇಶ್‌- 
ಸೂತ್ರದಿಂಥ ಅನುದಾತ್ತವಾಗುತ್ತದೆ. ಆಗ ನಿಕರಣಸ್ಪರವು ಉಳಿಯುತ್ತದೆ. ನ ಹಿ ಎಂದು ಹಿ ಶಬ್ದದ ಯೋಗ 
ವಿರುವುದರಿಂದ ಹಿಚೆ (ಪಾ. ಸೂ. ೮.೧-೩೪) ಎಂಬುದರಿಂದ ನಿಘಾತಪ್ರ ಕಿಸೇಷ. | 


ಊರ್ಮ್ಮಯೆಃ---ಯ ಗತ್‌ ಧಾತು. ಯಚ್ಛ €ಪ್ರಿ ಗಚ್ಛ ಕಿ ಇತಿ ಊರ್ಮಯಃ ಅರ್ಶೇರೂಚಿ 
(ಉ. ಸೂ. ೪-೬೩೪) ಎಂಬುದರಿಂದೆ ಮಿ ಪ್ರತ್ಯಯ. ಮಿ 4.ರಡಲ್ಲಿರುವಾಗ ಧಾತುವಿಗೆ ಗುಣಬಂದಾಗ, ರಿನ 
ಅಕಾರಕ್ಕೆ ಊಕಾರಾದೇಶ. ಊರ್ಮಿ ಶಬ್ದವಾಗುತ್ತದೆ. ಪ್ರತ್ಯಯ ಸ್ವರದಿಂದ ಅಂಶೋನಾತ್ತ. 

ವರ್ಧನಾ--ವೃಧು ವೃದ್ಧೌ ಧಾತು. ವರ್ಥತೇ ವಿಭಿರಿಶಿ ವರ್ಧೆನಾ. ಕರಣಾರ್ಥದಲ್ಲಿ ಲ್ಯುಟ್‌. ವರ್ಧನ 
ಶಬ್ದವಾಗುತ್ತದೆ. ಯುವೋರನಾಕೌ್‌ ಎಂಬುದರಿಂದ ಯು ಎಂಬುದಕ್ಕೆ ಅನಾದೇಶ. ಪ್ರಥಮಾ ಬಹುವಚನದಲ್ಲಿ 
ನುಮಾಗಮು ದೀರ್ಫೆ. ಶೇಶ್ಸಂಪಸಿ ಬಹುಲಂ ಎಂಬುದರಿಂದ ತಿಗೆ ಲೋಪ ಬಂದರೆ ವರ್ಥನಾ ಎ೦ದು ರೊನ 
ವಾಗುತ್ತದೆ. 

ತತೆಕ್ಷಿ_ತಕ್ಷೂ ತ್ವಕ್ಷೊ ತನೂಕರಣೇ ಧಾತು. ಲಿಟ್‌ ಪ್ರಥೆಮುಪುರುಷದ ತಿಥಿಗೆ ಸೆರಸ್ಕೈ ಪಾನಾಂ 
ಎಂಬುದರಿಂದ ಇಲಾದೇಶ. ಲಿಜ್ನೆ ಮಿತ್ತಕವಾಗಿ ಧಾತುವಿಗೆ ದ್ವಿತ್ವ" ಅಭ್ಯಾಸಕ್ಕೆ ಹಲಾದಿಶೇನ. ಉಲ್‌ ಲಿಶ್ತಾ 
ದುಪರಿಂದ ಲಿಶತಿ ಎಂಬುದರಿಂದ ಪ್ರತ್ಯಯದ ಪೂರ್ವಕ್ಕೆ ಉದಾತ್ತಸ್ವರೆ ಇರುತ್ತದೆ. ಪಾಡದ ಅದಿಯಲ್ಲರ ರುವುದ 
ರಿಂದ ಆಪಾದಾದೌ ಎಂದು ನಿಸೇಥಢ ಮಾಡಿರುವುದರಿಂದ ನಿಘೌತಸ್ಟೆರ ಬರುವುದಿಲ್ಲ. 

ಅಭಿಭೂತ್ಯೋಜಸಮ್‌. ಅಭಿಭೂಯತಶೇಇನೇನೇತಿ ಅಭಿಭೂತಿ. ಭೂ ಧಾತುವಿಗೆ ಸರಣಾರ್ಡದಲ್ಲಿ 
ಕಿನ್‌. ಕಾದೌಚೆನಿತಿ (ಪಾ. ಸೂ. ೬-೨-೫೦) ಎಂಬುದರಿಂದ ಗತಿಗೆ (ಅಭಿ) ಪ್ರಶೃಕಿಸ್ತ್ವರ ಬರುತ್ತಡಿ. ಅಭಿ 
ಭೂತಿ ಓಜೋ ಯಸ್ಯೆ ತತ್‌ ಅಭಿಭೂತ್ಕೋಜಃ ತತ್‌ ಬಹುವ್ರೀಹಿಸಮಾಸ. ಬಹುನ್ರೀಹೌ ಸ್ರಕೃತ್ಯಾ ಪೂರ್ವ 
ಪೆಹಮ್‌ ಎಂಬದರಿಂದ ಪೊರ್ವಪದೆಶ್ರಕೃಕಿಸ್ವರ ಬರುತ್ತದೆ. 


| ಸಂಹಿತಾಸಾಠ। ॥ 


ಜಘನ್ವಾ ಊ ಹರಿಭಿಃ ಸಂಭೃತಕ ಶತದಿನ ವೃತ್ರಂ ಮನುಸೇ ಗ ಈು- 


೦40 ಸಾಯಣಭಾಷ್ಯಸಹಿಶಾ : [ಮಂ. ೧. ಅ. ೧೦. ಸೂ, ೫೨. 


A SP TT ( ಅಂ 4%... ಹಾಲಿ ಸಬಹು ಜ8 00 ಹು 4 ಬ. TE ಸ ಚಾ ಜು 1090 2.2 1 ಎಟ 2 ಅಂ ಲ ಫ್‌ ಫ್‌ [ಜ್‌ 


॥ ಪದಪಾಠಃ 8 


| oo 4 | | 14 ಎಲ ೨.6 
ಜಘನ್ವಾನ್‌! ಊಂ ಅತಿ | ಹರಿಂಭಿಃ | ಸಂಭೃತಕ್ರತೋ ಇತಿ ಸಂಭೃತಃಕ್ರತೋ।| 


K | 
ಇಂದ್ರ ವೃತ್ರಂ | ಮನುಷೇ | ಗಾತುಯನ್‌ | ಅಪಃ | 
ಅಯಚ್ಛಫಾಃ | ಬಾಹ್ಟೋಃ | ವಜ್ರಂ |! ಆಯಸಂ | ಅಧಾರಯಃ | ದಿವಿ! ಆ! 


| 
ಸೂರ್ಯಂ ! ದ್ವತೇ |e || 


॥ ಸಾಯಣಭಾಷ್ಯ ॥ 


ಹೇ ಸಂಭೃತಕ್ರತೋ ಸಂಸಾದಿತಕರ್ಮನ್‌ ಸಂಪಾದಿತಪ್ರೆಜ್ಜ ವೇಂದ್ರ ಮನುಸೇ ಜನಾಯ 
ಗಾತುಯೆನ್‌ ಗಾತುಂ ಮಾರ್ಗನಿಚ್ಛನ್‌ ವೃತ್ರಂ ಲೋಕಾನಾಮಾವರಕಮಸುರಂ ಹರಿಭಿರಶ್ವೆ ಯರ: 
ತ್ಲೆಸ್ಲೈಂ ಜಫನ್ವಾನ್‌ ಉ | ಹತೆನಾನ್‌ ಖಲು | ಶಡೆನಂತರಮಪೋ ವೃಷ್ಟ್ಟುದಕಾನಿ ಪ್ರಾವರ್ತೆಯೆ 
ಇತ್ಯೆ ಧ್ಯಾಹಾರಃ | ಜಾಹ್ಟೋಸ್ತೈದೀಯಯೋರ್ಹಸ್ವಯೋರಾಯೆಸಮಂಯೋಮಯಂ ವಜ್ರಮಯೆಚ್ಛೆ- 
ಥಾಃ ! ಅಗ್ರಹೀಃ | ಅಕಾರಃ ಸಮುಚ್ಚಯಾರ್ಥ:ಃ | ಸೂರ್ಯಂ ಚೆ ವಿನಿ ದ್ಯುಲೋಕೇ ದೃಶೇ ದ್ರೆಷ್ಟುಂ 
ಸರ್ವೇಷಾಮಸ್ಮಾಕೆಂ ಡರ್ಶನಾಯಾಧಾರಯೆಃ | ಸ್ಥಾಪೆಯಾಂ ಚೆಕ್ಕಷೇ | ಜಘನ್ವಾನ್‌ | ಹಂತೇರ್ಲಿಟಃ 
ಕ್ನಸುಃ | ನಿಭಾಷಾ ಗಮಹನನಿದನಿಶಾಂ | ಪಾ. ೭-೨-೬೮ | ಇತೀಡಾಗಮಸ್ಕ ವಿಕೆಲ್ಬೋಕ್ಕೇರಭಾವಃ | 
ಗಾತುಯನ್‌ | ಗಾತುಮಿಚ್ಛೈಸಿ | ಛೆಂದೆಸಿ ಪರೇಚ್ಛಾಯಾಮಹೀತಿ ಕೈಚ್‌ | ಕಾ. ೩-೧-೮-೨ | ನ ಛೆಂದಸ್ಯ 
ಪುತ್ರೆಸ್ಟೇತಿ ವೀರ್ಥಪ್ರತಕಿಸೇಧಃ ! ಕೈಜಂತಾಚ್ಛತೆರ್ಯದುಪೆದೇಶಾಲ್ಲಸಾರ್ವಧಾತುಕಾನುದಾತ್ತತ್ನೇ ಕೈಚ 
ಏವ ಸ್ವರಃ ಶಿಷ್ಯತೇ | ಜಾಹ್ಟೋಃ | ಉದಾತ್ರಯಣೋ ಹಲ್ಬೂರ್ವಾದಿತಿ ನಿಭಕ್ತೇರುವಾತ್ರ್ಮತ್ವಂ |! ೮ | 


| ಪ್ರತಿಪದಾರ್ಥ | 


೨. ಸಂಭೃತಕ್ರತೋ.. ಪವಿತ್ರಗಳಾದ ಕರ್ಮಗಳನ್ನು ನೆರವೇರಿಸಿದ ಅಥವಾ ಸಂಪಾದಿತವಾದ ಪ್ರಜ್ಞೆ 
ಯುಳ್ಳ | ಇಂದ್ರೆ--ಎಲೈ ಎಂದ್ರನೇ |! ಮಾನುಷೇ-- ಮಾನವನಲ್ಲಿಗೆ | ಗಾತುರ್ಯ--ಹೋಗಲು (ಮಾರ್ಗ 
ವನ್ನು ಹೊಂದಲು) ಇಚ್ಛಿಸಿದವನಾಗಿ | ವೃತ್ರೆಂ-ಲೋಕವನ್ಥೆಲ್ಲ ಆವರಿಸಿದ ವೃತ್ರನನ್ನು | ಹರಿಭಿಃ- - ಕುದುರೆ 
ಗಳಿಂದ ಕೂಡಿ (ನೀನು) | ಜಘರ್ನ್ಟಾ ಉ-.ಕೊಂದೆಯಲ್ಲನೆ. (ಆ ಮೇಲೆ) | ಅಪಃ ನೀರುಗಳನ್ನು (ಬಿಡಿಸಿ 
ಹರಿಸಿದೆ) | ಜಾಹ್ರೋಃ--ನಿನ್ನೆರಡು ಕೈಗಳಲ್ಲೂ! ಆಯಸಂ-. ಕಬ್ಬಿಣದಿಂದ ಮಾಡಿದ | ವಜ್ರಂ--ವಜ್ರಾಯುಧೆ 
ವನ್ನು! ಆಯಚ್ಛೆಥಾ8- ಹಿಡಿದುಕೊಂಡೆ ಮತ್ತು | ಆ ಸೊರ್ಯಂ--ಸೂರ್ಯನನ್ನೂ ಕೂಡ | ದಿನಿ- ಅಂತರಿಕ್ಷ 
ದಲ್ಲಿ | ಪೃಶೇ-( ನಮಗೆ) ಗೋಚರವಾಗಲು | ಅಧಾರಯಃ-- ಸ್ಥಾಪಿಸಿದೆ. (ನಮಗೆ ಕಾಣುವಂತೆ ಮಾಡಿದೆ). 


ಅ. ೧. ಅ. ೪, ವ. ೧೩. J] ಖುಗ್ರೇದಸಂಹಿತಾ 241 
॥ ಭಾವಾರ್ಥ ॥ 
ಪನಿತ್ರಗಳಾದ ಕರ್ಮಗಳನ್ನು ನೆರವೇರಿಸಿದ ಎಲ್ಫೆ ಇಂದ್ರನೇ, ನೀನು ಮಾನವನಲ್ಲಿಗೆ ಹೋಗಲಿಬ್ಛಿಸಿ 

ದಾಗ ಮಾರ್ಗವನ್ನು ಆವರಿಸಿ ನಿಂತ ವೃತ್ರಾಸುರನನ್ನು ನಿನ್ನ ಕುದುರೆಗಳಿಂದ ಕೂಡಿಕೊಂಡು ಕೊಂಡೆಯಲ್ಲನೆ. 
ಆಮೇಲೆ ಫೀನು ನೀರುಗಳನ್ನು ವೃತ್ರನಿಂದ ಬಿಡಿಸಿ ಹರಿಸಿದೆ. ಕಜ್ಜಿಣವಿಂದ ಮಾಡಿದ ನಿನ್ನ ವನಜ್ರಾಯುಧೆ 
ವನ್ನು ನಿನ್ನೆರಡು ಕೈಗಳಲ್ಲೂ ಹಿಡಿದುಕೊಂಡೆ, ಮತ್ತು ನಮಗೆಲ್ಲ ಕಾಣಿಸುವಂತೆ ಸೂರ್ಯನನ್ನು ಅಂತರಿಕ್ಷದಲ್ಲಿ 


ಸ್ಥಾಪಿಸಿದೆ. | 


English Translation. 


Indra, performer of holy acts, desirous of going to man, you; with your 
hoxses has slain Vritra (has set free) the waters, have taken in your hands 
your thunderbolt of iron and have made the sun visible in the 887. 


| ವಿಶೇಷ ನಿಷಯಗಳು |] 


ಸೆಂಭೃತಕ್ರ ತೋ ಇಲ್ಲಿ ಕ್ರತುಶಬ್ದಕ್ಕೆ ಯಾಗ ಅಥವಾ ಪ್ರಜ್ಞೆ ಎಂದು ಎರಡರ್ಥವನ್ನೂ ಮಾಡಿ 
ದ್ಹಾಕಿ. ಸಕಲ ಯಾಗಾದಿ ಕರ್ಮಗಳನ್ನೂ ಹೊಂದಿರುವವನು ಆಥವಾ ಸಂಪೂರ್ಣಪ್ರಜ್ಞಾಶಾಲಿ ಎಂದು ಇಂದ್ರ 
ನಿಗೆ ವಿಶೇಷಾರ್ಥವನ್ನು ಈ ಪದವು ಕಲ್ಪಿಸುವುದು. 

ಮನುಷೇ-ಸಷಕಾರಾಂತವಾದ ಮನುಶೃಬ್ದವು ಇಲ್ಲಿ ಜನಸಮುದಾಯಕ್ಕೆ ಎಂಬರ್ಥವನ್ನು 
ಕೊಡ:ವ್ರದು, | 

ಗಾತುಯೆನ್‌-ಗಾತುಂ ಮಾರ್ಗಮಿಚ್ಛನ್‌ವೃಷ್ಟಿಯೇ ಇಲ್ಲದೆ ಕಂಗೆಟ್ಟಿದ್ದ ಜನತೆಗೆ ಸುಖ 
ವಾದ ಮಾರ್ಗವನ್ನು ಎಂದರೆ ವೃಷ್ಟಿ ಯನ್ನು ದೊರಕಿಸುವ ಮಾರ್ಗವನ್ನು ಉಂಟುಮಾಡುವುದಕ್ಕಾಗಿ ಎಂದು ಇಲ್ಲಿ 
ವಿಶೇಷಾರ್ಥವಿದೆ. 

ದೃಶೇ--ದ್ರಷ್ಟುಂ ಸರ್ವೇಷಾಮಸ್ಮಾಕಂ ದರ್ಶನಾಯು | ಸಾಮಾನ್ಯರಿಗೂ ದರ್ಶನಯೋಗ್ಯತೆಯು 
ಲಭಿಸಲೆಂಬ ಉದ್ದೇಶದಿ೦ದ ಸೂರ್ಯನನ್ನು ಅಂತವಿಕ್ಷದಲ್ಲಿ ಸ್ಥಾಪಿಸಿದೆ ಎಂದು ಇಲ್ಲಿ ಇಂದ್ರನನ್ನು ಸ್ತುತಿಸ 
ಲಾಗಿದೆ. 


I ವ್ಯಾಕೆರಣಪ್ರ ಕ್ರಿಯಾ ॥ 


ಜಘನ್ವಾನ್‌. ಹನ ಹಿಂಸಾಗತ್ಯೋಃ ಧಾತು. ಛೆಂದಸಿ ಲಿಟ್‌ ಕ್ವಸುತ್ವ (ಪಾ. ಸೂ. ೩-೨-೧೦೭) 
ಎಂಬುದರಿಂದ ಲಿಟಗೆ ಕ್ವಸುರಾದೇಶ. ಹನ್‌4-ವಸ್‌ ಎಂದಿರುವಾಗ ಲಿಣ್ಣಿಮಿತ್ತ ಕವಾಗಿ ಧಾತುವಿಗೆ ದ್ವಿತ್ವ. ಅಭ್ಯಾ 
ಸಕ್ಕೆ ಹೆಲಾದಿಶೇಷ. ಕುಹೋತ್ತುಃ ಎಂಬುದರಿಂದ ಹೆಕಾರಕ್ಕೆ ಚುತ್ವ, ಜಸ್ತೃ. ಅಭ್ಯಾಸಾಚ್ಚೆ (ಪಾ. ಸೂ. 
೭-೩-೫೫) ಎಂಬುದರಿಂದ ಅಭ್ಯಾಸದ ಪರದಲ್ಲಿರುವ ಹೆನಿನ ಹಕಾರಕ್ಕೆ ಕುತ್ತ. ನಿಭಾಷಾ ಗನುಹನವಿದನಿಶಾಮ್‌ 
(ಪಾ. ಸೂ. ೭-೨-೬೮) ಎಂಬುದರಿಂದ ನಿಕಲ್ಪವಾಗಿ ಸರದಲ್ಳಿರುವ ವಲಾದ್ಯಾರ್ಧಧಾತುಕಕ್ಕೆ ಇಡಾಗಮ ಹೇಳಿರು 
ವುಡರಿಂದ ಇಲ್ಲ ಇಟ್‌ ಬರುವುದಿಲ್ಲ. ಜಘೆನ್ವಸ್‌ ಕಬ್ದವಾಗುತ್ತದೆ. ಪ್ರಥಮಾ ಏಕವಚನ ಪರದಲ್ಲಿರುವಾಗ ಉಗಿ 


31 


2402 ಸಾಯಣಭಾಸ್ಯಸಹಿತಾ [ ಮಂ. ೧. ಆ. ೧೦, ಸೂ. ೫೨ 





ಶ್ರಾದುದರಿಂದ ಉಗಿದೆಚಾಂ ಸೂತ್ರದಿಂದ ನುಮಾಗಮ ಬರುತ್ತದೆ. ಅತ್ವಸಂತೆಸ್ಯ ಚಾ-.ಎಂಬುದ೨ಂದ ದೀರ್ಫೆ. 
ಹಲ್‌ ಜ್ಯಾಭ್ಯೋ--ಸೂತ್ರದಿಂದ ಸುಲೋಪ. ಸೆಂಯೋಗಾಂತೆಸ್ಳಲೋಪೆ: ಎಂಬುದರಿಂದ ಸಕಾರಲೋಪ. ಅದು 
ಅಸಿದ್ದವಾದುದರಿಂದ ನೆಲೋಪಹೆ-ಸೂತ್ರದಿಂದ ನಕಾರಕ್ಸೆ ಲೋಸ ಬರುವುದಿಲ್ಲ. ಜಘೆನ್ವಾನ್‌ ಎಂದು ನೂಸ 
ವಾಗುತ್ತದೆ. ಪ್ರತ್ಯಯಸ್ವರದಿಂದ ಆಕಾರ ಉದಾತ್ತವಾಗುತ್ತದೆ. 


ಗಾತುಯನ್‌. -ಗಾತುಮಿಚ್ಛತಿ ಭಂದಸಿ ಸೆರೇಚ್ಛಾಯಾಮಪಿ (ಕಂ. ೩-೧-೮-೨) ಎಂಬುದರಿಂದ 
ಆತ್ಮಸಂಬಂಧಿಯಾಗದಿದ್ದರೂ ಪರೇಚ್ಛಾ ತೋರುಶತ್ತಿದ್ದರೂ ಕೃರ ಬರುತ್ತದೆ.  ಗಾತುಯ ಎಂದು ಕೃಜಂತವು 
ಧಾತು ಸಂಜ್ಞೆ ಯನ್ನು ಹೊಂದುತ್ತ ಜಿ ನ ಛಂದೆಸ್ಯ ನುತ್ರೆ ಸ್ಯ (ಪಾ. ಸೂ. ೭-೪-೩೫) ಎಂಬುದರಿಂದ ಸೂರ್ವ 
ಪದಕ್ಕೆ ನೀರ್ಫೆ ಬರುವುದಿಲ್ಲ. ಕೃಜಂತದ ಮೇಲೆ ಲಡರ್ಥದಲ್ಲಿ ಶತ್ಛೃ ಪೃತ್ಯ ಯ ಬರುತ್ತದೆ. ಗಾತುಯತ್‌ ಶಬ್ದ 
ವಾಗುತ್ತದೆ. ಪ್ರಥಮಾ ಸು ಸರದಲ್ಲಿರುವಾಗ ಉಗಿದಚಾಂ..ಸೂತ್ರ! ದಿಂದ ಮಾಸವು, ಸಂಯೋಗಾಂತ ಲೋಪ 
ದಿಂದ ತಕಾರಕೋಸ ಗಾತುಯನ್‌ ಎ೦ದು ರೂಹವಾಗುತ್ತದೆ. ಅದುಪದೇಶದ ಸರದಲ್ಲಿರುವುದರಿಂದ ಲಸಾರ್ವ 

ಧಾತುಕನು ತಾಸ್ಯನುದಾತ್ರೆ (ಹ್‌ ಸೂತ್ರದಿಂದ ಆನುದಾಕ್ರೆ ವಾಗುತ್ತದೆ. ಕೃಚ್‌ ಪ್ರ ತ್ಯ ಯ ಸ್ವರವು ಸತಿಶಿಷ್ಟ್ಯ 

ವಾಗುವುದರಿಂದ ಯಕಾರೋಶ್ಯರಾಕಾರವು ಉದಾತ್ರವ: ಗುತ್ತದೆ. 

ಅಯೆಚ್ಛೆಥಾಕದಾಣ್‌ ದಾನೇ ಧಾತು. ಲರ್‌ ಮಧ್ಯವ;ಪುರುಷ ಏಕನಚನರೂಸ. ಪಾಘ್ರೌ 
ಧ್ಮಾಸ್ಥಾ. ಎಂಬುದರಿಂದ ಯಚ್ಛಾದೇಶ. ಪಾದದ ಆದಿಯಲ್ಲಿರುವುದರಿಂದ ನಿಘಾತಸ್ರ ತಿಷೇಧೆ ಬರೆ.ವುದರಿಂದ 
ಅಟನ ಆದ್ಯುಯಾತ್ತಸ್ವರವು ಉಳಿಯುತ್ತದೆ. 

ಆಯುಸೆಂ--ಅಯಸಃ ಇದಂ ಆಯಸಂ! ವಿಕಾರಾರ್ಥದಲ್ಲಿ ಆಣ್‌ ಪ್ರತ್ಯಯ. ತಡಿ ತೇಷ್ಟಟಾಂ-- 
ಎಂಬುದರಿಂದ ಆದಿವೃದ್ಧಿ. ಪ್ರತ್ಯಯಸ್ವರದಿಂದ ಅಂತೋದಾತ್ರವಾಗುತ್ತದೆ. 











ಅಧಾರಯಃ--ಪಾದದ ಆದಿಯಲ್ಲಿರುವುದರಿಂದ ನಿಧಾತಸ್ತರ ಬರುವುದಿಲ್ಲ. ಅಟ್‌ ಉದಾತ್ರನಾದು 
ದರಿಂದ ಆದ್ಯುದಾತ್ರ್ರವಾದ ಪದವಾಗುತ್ತದೆ. ' 

ಬಾಹ್ಟೋಃ--ಬಾಹು ಶಬ್ದದ ಹಸ್ಟೀ ದ್ವಿನಚನಾಂತದರೂಶ.  ಉದಾತ್ಮ್ತಯೆಣೋ ಹಲ್‌ 
ಪೂರ್ಮ೯ತ್‌ (ಪಾ. ಸೂ. ೬-೧-೧೭೪) ಎಂಬುದರಿಂದ ಹಲ್‌ ಫೊ ಬಂದಿರುವ 
ಯಣಿನ ಸರದಲ್ತಿರುವುದರಿಂದ ಸಿಗೆ ಉದಾತ್ತ್ಮಸ್ವರ ಏರುತ್ತದೆ. 


ರ್ಭರದಳಗಿ 





ವೃಶೇ-ದ್ರಷ್ಟು ೨ ಂಬರ್ಥದಲ್ಲಿ ದೃಶೇ ನಿಖ್ಯೇಚ (ಪಾ, ಸೂ. ೪೧) ಎಂಬುದರಿಂದ ತುಮ 
ರ್ಥದಲ್ಲಿ ನಿಪಾಕಿತವಾಗಿದೆ. 
| ಹಾವ ॥ 


| 1 1 | | 

ಬೃಹತ್ಸ್ವಶೃಂದ್ರಮಮವದ್ಯದುಕ್ಕ್ಯ೧ಮಕ್ಕಣ್ಣತ ಭಿಯಸಾ ರೋಹಣಂ 
ದಿವಃ | 

ಯನ್ಮಾನುಷಪ್ರಧನಾ ಇಂದ್ರಮೂತಯಃ ಸ್ಹ ಕೋ ಮರುತೂ6 
| 





ಮದನ್ನನು 1೯॥ 


ಆ. ಗ ಆ. ೪. ವ, ೧೩. ] ಹುಗ್ಗೇದಸಂಹಿತಾ. 


1 ಪದಸಾಠಃ | 


| | 
“near ಘೀ ಬ್ಬ ಡಿ ಇತ { 
ಮ್ರ ಹತ್‌ | ಸ್ವಂಚಂದ್ರಂ ! ಅಮಃನತ್‌ |! ಯತ್‌ | ಉಕ್ಚ್ಯ೦! ಅಕೃಣ್ವತ | 


ಧಿ 


| 
ಭಿಯಸಾ ! ರೋಹಣಂ | ದಿವಃ | 


gp 


| | | | 
ರುತ್‌ | ಮಾನುಷೂಪ್ರಧನಾಃ ! ಇಂದ್ರಂ ! ಊತಯಃ ! ಸ್ವಃ! ನೃಃಸಾಚಃ । 


lO | 
ಮರುತಃ ! ಅಮುದನ್‌ ! ಅನು [|| ೯॥ 


| ಸಾಯೆಣಭಾಷ್ಯ || 


ಬೃಹತ್‌ ಬೃಹತ್ಸಾಮ ಸ್ತೋತಾಕೋ ಯಜಮಾನಾ ಬಿಯೆಸಾ ವೃತ್ರಭೆಯೇನ ಯೆವದ್ಕೈಜೋಕ್ಕ್ಯ್ಯ- 
ಮುಕ್ಲಾರ್ಹಂ ಸ್ಫೋತ್ರಯೋಗ್ಯಮನಕ್ಕೆಣ್ಟತ |! ಅಕುರ್ವರ್ನ | ಕೀದೆಶಂ ಬಹತಾಮ |! ಸೆಶಂಡಂ! 
Fo ತ ಳಿ ಖು | ಲ ಈ ಇ ಜರಿ ಆಲಿ 
ಸಸ್ವೈಶೀಯೇನ ಚಂದ್ರೇಣಾಹ್ಲಾಪಕೇನ ತೇಜಸಾ ಯುಕ್ತಂ ಅಮವತ್‌ | ಅಮತಿ ಶತ್ರೊನ್‌ ರುಜತ್ಯನೇ- 
ಹೇತ್ಯಮೋ ಬಲಂ | ತಡುಕ್ತೆಂ | ದಿವಃ ಸ್ಪರ್ಗಸ್ಯ ರೋಹಣಮಾರೋಹಣಹೇಶುಭೂತಂ | ಏವಂಪಿ- 
ಇಘೇನ ಸ್ತೋತ್ರೇಣ ವೃತ್ರಾದ್ಧೀತಾ ಇಂದ್ರೆ ಇಂದ್ರಮಸ್ತೋಷಶೇಇತ್ಯರ್ಥಃ | ಯದ್ಯದಾ ಮಾನುಷಸ್ಪಧನಾಃ! 
ತ್ರೆ ಕೀರ್ಣಾನ್ಯ ಸ್ಮಿನ್ನನಾನಿ ಭವಂತೀತಿ ಸೈರುಕ್ತವ್ಯುತ್ಸತ್ತ್ಯಾ ಪ್ರೆಧನಮಿತಿ ಸಂಗ್ರಾಮನಾಮ | ನಿ. ೯-೨೩ 
ಮುನುಷ್ಯಹಿತಸಂಗ್ರಾಮಾ ಊತೆಯಃ ಸ್ವರ್ದುಲೋಳಸ್ಯ ರಕ್ಷಿತಾರೋ ಮರುತೋ ನೃಷಾಚೆಃ ಪ್ರಾಣರೂಪೇ- 
ಇಂ ನ್ವನ್ಸೇನಮಾನಾ ಭೂತ್ಪೇಂದ್ರಮಪಿ ತೇನೈವ ರೂಷೇಣಾನ್ವಮವನ್‌ | ಅನುಪೂರ್ವ್ಯೇಣ ಹರ್ಷಂ ಪ್ರಾಪ. 
ಏರ್ಮು | ತೆಬಾನೀಂ ಸೆ ಇಂದ್ರೋ ವೃತ್ರವಧಂ ಪ್ರತ್ಯುದ್ಯುಕ್ತೋ ಬಭೂವೇಕಿ ಶೇಷಃ ॥ ಸ್ಪಶ್ಚಂದ್ರಂ 
ಸ್ಮತೀಯಂ ಚಂದ್ರಂ ಯೆಸ್ಯೆ | ಹ್ರಸ್ವಾಚ್ಚಂದ್ರೋತ್ತೆರಸೆದೇ ಮಂತ್ರೇ | ಪಾ. ೬-೧-೧೫೧ | ಇತಿ ಸುಬ್‌ | 
ಹ್ಹುತೇನ ಶಕಾರಃ | ಬಹುಪ್ರೀಹೌ ಪೂರ್ವಪದಣೆಪ್ರು ಕೃತಿಸ್ವರತ್ವಂ | ಭಿಯಸಾ । ಭೀಶಬ್ಬಸ್ಯ ತೈತೀಯೈಕ 
ವಚನೇ ಛಾಂದೆಸೋತಸುಗಾಗಮಃ | ಶಸ್ಯೋದಾತ್ರತ್ವಂ ಚೆ! ನೃಷಾಚೆಃ ! ಷಚೆ ಸಮವಾಯೇ / ಅಯಂ 
ಸೇವನಾರ್ಥ ಇತಿ ಯಾಸ್ಟ್ರಃ | ವಹಶ್ಚ | ಪಾ. ೩-೨-೬೪ | ಇತ್ಯತ್ರೆ ಚೆಶಬ್ದಸ್ಯಾನುಕ್ತೆಸಮುಚ್ಚಿಯಾರ್ಥತ್ವಾ- 
ಹೆಸ್ಮಾಪಪಿ ಚೈಪ್ರಶ್ಯಯಃ 1 ಅಮರ |! ಮದೀ ಹರ್ಷೇ ಜಿಜಿ ಮದೀ ಹರ್ಷಗ್ಗ ಸನಯೋರಿಕಿ ಘಬಾದಿಷು 
ತಾಠಾನ್ಮಿತ್ತ್ನೇ ಸತಿ ಮಿತಾಂ ಪ್ರಸ್ತಣತಿ ಹ್ರಸ್ವೆತ್ನಂ | ಲಔ ಛಂದೆಸ್ಯುಭಯಥೇತಿ ಶಸ ಆರ್ಧಧಾತುಕ 
ತಾತ" ಹೇರನಿಹೀತಿಣೆಲೋನಃ || ೯! 


॥ ಪ್ರತಿಪದಾರ್ಥ ॥ 
ಭಿಯೆಸಾ- (ವೃತ್ರಾಸುರನ) ಭಯದಿಂದೆ | ಯೆತ್‌- ಯಾವಾಗ | (ಸ್ರೋತಾರಃ)- ಯಜ್ಞಕರ್ತರು 
(ಯಜಮಾನರು) | ಸ್ವಶ್ನಂಪ್ರಂ- ಆಹ ದಕರೆನಾದ ತನ್ನ ತೇಜಸ್ಸಿನಿಂದ ಕೂಡಿದುದೂ ! ಅಮವತಶ್‌.--ಬಲ 
ಯುಕ್ತವಾದುದೂ | ದಿವ$. ಸ ರ್ಗಕ್ಕೆ ಕೋಹಣಂ-- ಹತ್ತಲು ಹೇತುಭೂತವಾದುದೂ ಆದ | ಬೃಹತ್‌ 
ತ್ರ 


ಹ್ಮ 
| 
ಗಿ 
, | 


ಸಾಮವೆಂಬ ಸ್ತೋತ್ರವನ್ನು | ಉಕ್ಸೈಂ-ಸ್ರೋತ್ರಯೋಗ್ಯವನ್ನಾಗಿ | ಅಕೃಣ್ವತೆ ಮಾಡಿದರೋ | 


244 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೨, 


ಹ 


ಯತ್‌--ಯಾವಾಗೆ | ಮಾನುಷಪ್ರಧನಾ8-ಮನುಸ್ಯರಿಗಾಗಿ ಯುದ್ಧ ಮಾಡುವವರೂ | ಊತಯಃ ಸ್ವಃ 
ದ್ಯುಲೋಕದ ರಕ್ಷಕರೂ ಆದ | ಮರುತೆಃ--ಮುರುತ್ತುಗಳು | ನೃಷಾಚೆಃ- (ಪ್ರಾಣರೂಪದಿಂದ) ಮಾನವರನ್ನು 
ಸೇವಿಸುವವರಾಗಿ | ಇಂದ್ರೆಂ-.ಇಂದ್ರನನ್ನೂ (ಕೂಡ ಅದೇ ರೂಪದಿಂದ) | ಅನು ಅಮರ್ಜ--ಉಶ್ರೇಜನಗೊಳಿ 


ಸಿದರು (ಆಗ ಇಂದ್ರನ: ವೃತ್ರವಧಕ್ಕೆ ಉದ್ಯುಕ್ತಷಾದನು) 


॥ ಭಾವಾರ್ಥ ಗ 


ವೃತ್ರಾ ಸುರರಿಂದ ಭಯ ಸಟ್ಟಿ ಯಜ್ಞ ಕರ್ತರು ಇಂದ್ರನ ಸಹಾಯವನ್ನ ಪೇಕ್ತಿಸಿ ಆಹ್ಲಾದಕರವಾದ ತನ್ನ 
ತೇಜಸ್ಸಿನಿಂದ. ಕೂಡಿದುದೂ, ಬಲಯು ಕ್ಷವಾದುಜೂ, ಸ್ವರ್ಗಕ್ತ್‌ ಹತ್ತಲು ಹೇತುಭೂತನಾದುದೂ ಸೋತ 
ಯೋಗ್ಯವೂ ಆದ ಬೃಹತ್‌ ಸಾಮವನ್ನು ಗಾನಮಾಡಿದರು. ಆಗ ಮಾನನವರಿಗಾಗಿ ಯುದ್ಧ ಮಾಡು ವವರೂ ಮೃಲೋ 
ಕದ ರಕ್ಷಕರೂ ಆದ ಮರುತ್ತುಗಳು ಮಾನವರನ್ನು ಸೇವಿಸುನನರಾಗಿ ಇಇಂದ್ರನನ್ನೂ ಇಉತ್ತೀ ಜನಗೊಳಿಸಿದರು. 
ಆಗ ಇಂದ್ರನು ವೃತ್ರವಧಕ್ಕೆ ಉದ್ಯುಕ್ತ ನಾದನು. 


11101181 "Translation. 

Through fear of Vritra» your worshippers composed the suitable hymn 
of the Brihat Saman which 18 8011-1111111 ೧31112, strengthening and forming the 
staircase to heaven; on which bis allies the Maruts, fighting For 111011 (gyaurdians) 
of heaven and protectors of mankind, excited Indra (to destroy NV vibra). 


॥ ವಿಶೇಷ ವಿಷಯಗಳು ॥ 


ಬೃಹರ್‌--ಬೃಹೆಚ್ಛಬ್ಬಕ್ಕೆ ಕೇವಲ ಬೃಹತ್ಸಾಮ ಎಂಬರ್ಥನಿದ್ದರೂ ಲಕ್ಷಣದಿಂದ ಬೃರತ್ಸಾ 
ಪಠಿಸುವ ಯಜಮಾನರು ಎಂದರ್ಥವನ್ನು ಹೇಳಬೇಕು. 


ಸ್ವಶ್ಚಂದ್ರಂ ಅಮವಶ್‌--ಆ ಬೃಹತ್ಪಾಮವು ಸ್ವಕೀಯನಾದ ಮತ್ತು ಆಹ್ಲಾದಕರವಾದ ಚಂದ್ರ 


ನಂತಿರುವ ತೇಜಸ್ಸಿನಿಂದ ಕೂಡಿದುದು. ಮತ್ತು ಶತ್ರುಗಳನ್ನು ಥ್ರೈಂಸಮಾಡುವ ರಕ್ರ್ರಿಯುಳ್ಳದ್ದು. 


ದಿವಃ ರೋಹಣಂ..- ಮತ್ತು ಸ್ವರ್ಗವನ್ನು ಹೊಂದಿಸುವ ಶಕ್ತಿ ಯುಳ,ದು, ಇಂತಹ ಬ್ಬ ಹತ್ಕಾಮ 
ಕೈ ಕಹತ | 
ಸ್ತೋತ್ರವನ್ನು ಯಜಮಾನರಿಗೆ ವೃತ್ತಾಸುರನಿಂದ ಉಂಟಾದ ಭಯವನ್ನು ತನ್ಪಿಸಿಕೊಳ್ಳುವುದಕ್ಕಾಗಿ ಜನಿಸಿದರು 


ಮಾನುಷಸೆ ಕ್ರಥನಾಃ--ಮನುಷ್ಯರಿಗೆ ಓತ ನಾಗುವ ಯುದ NS ಸ್ರಧೆನ ಶಬ ಶಬ್ದಕ್ಕೆ ಪ್ರೆಕೀ- 
ರ್ಣಾನ್ಯಸ್ಮಿಸ್‌ ಧನಾನಿ ಭವಂತಿ (ನಿರು. ೯.೨೩) ನಿರುಕ್ತಕಾರರು ಯು ದ್ರವೆಂದ *ರ್ಥಮಾಡಿರುವರು. 


ನೃಷಾಚೆ8- ಪ್ರಾಣರೂಸೇಣ ನ್ರೂನ್‌ ಸೇವಮಾನಾ ಭೂತ್ವಾ ಮರುದ್ವೇವತೆಗಳು ವೃತ್ರಾಸುರ 
ನಥಕಾಲದಲ್ಲಿ ಮನುಷ್ಯರನ್ನು ತಾವು ಪ್ಪಾ ್ರಿಣಿವಾಯುರೂಪದಲ್ಲಿದ್ದು ಕೊಂಡು ಕಾಪಾಡಿದರು. ಆದ್ದ ರಿ೦ದಲೇ 
ಮರುತ್ತಗಳಿಗೆ ನೃಶಾಚರೆಂದು ಹೆಸರಾಯಿತು. ಷಚ ಸಮನಾಯೇ ಎಂಬ ಧಾತುವಿನಿಂದ ನಿಷ್ಪನ್ನವಾದ ಈ 
ಶಬ್ದವು ಸೇವನಾರ್ಥ ಕವೆಂದು ಅಯಂ ಸೇವನಾರ್ಥೆಃ ಎಂದು ಯಾಸ್ಕರು ಹೇಳಿದ್ದಾರೆ. 


ಅ.೧. ೪.೪.ವ.೧೩.] ಖುಗ್ಗೇದಸಂಹಿತಾ 


ಬ ರು ರುದ ಯಿಯ ್ಕ್ಪ  ್ಬ  ೂಾ ಎಟ ಬೂ ಬ 2 ಚ ೫ ಕಾ ಪ ಟೋ ಬ ಯ ಜ್ಯಾ 


ಸ್ವಶ್ನಂಪ್ರಮ್‌-ಸ್ವಕೀಯಂ ಚಂದ್ರಂ ಯಸ್ಯ ತತ್‌. 
ಪದೇ ಮಂತ್ರೇ (ಪಾ. ಸೂ. ೬-೧-೧೫೧) ಎಂಬುದರಿಂದ ಸುಟ್‌, 
ನಾಶ : ಎಂಬುದರಿಂದ ಚಕಾರ ಪಂದಿ ವುದರಿಂದ ಸಕಾರಕ್ಕೆ ಶ್ರುತ್ವದಿ 


ಣೆ 


ಸ್ವಿಸ್‌ ಚೆಂದ್ರ ಎಂದಿರುವಾಗ ಸೋಕು. 


ಗ 
8 i 
A 


ದ ಶಕಾರಾದೇಶ. ಬಹು ವ್ರೀಹಿನಿಮಾಸ 


ಹ PR ' ಕ , 
ಸ್ವಶತ್ಚಂದ್ರರ್ಮ | ಹ್ರಸ್ಟಾಚ್ಞೆಂಪ್ರೋತ್ತರ- 
ಸ್ನ 


ಅಮವತ್‌--ಅಮಃ ಅಸ್ಯ ಆಸಿ ಇತಿ ಅಮವತ್‌, ತೆಷಸ್ಥಾಃ 


ಸ ೨ಸ್ಮಿಃ ಸೂತ ದಿಂದ ನುಸ.ಮ್‌ೆ 

ಅಕಾರದ ಪರದಲ್ಲಿರುವುದರಿಂದ ಮಾಡು ಸೆಧಾಯಾತ್ಹ ಸೂತ್ರದಿಂದ ಮತುನಿನ ಮಕಾರಕ್ಕೆ ವಕಾರಾದೇಕ್ತ 
ಅಕೃಣ್ವತ-ಕೃವಿ ಹಿಂಸಾಕರಣಯೋಶ್ಪ ಧಾತು, ಸ್ವಾದಿ. ಇತ್ತಾ ದುದರಿಂದ ನುಮಾಗಷು. ವ್ಯತ್ಯಯ 
ದಿಂದ ಆತ್ಮನೇಪದ ಪ್ರತ್ಯಯ ಬರುತ್ತ ಡೆ. ಯದ ತ್ರಾ ನ್ನಿತ್ಯ ೦ ಎಂಬುದರಿಂದ ಯಚ ಬ ಸೆಂಬಂಧೆವಿರುವುವವಿಎದ 


ನಿಘಾತಸ್ವರ ಪ್ರತಿಷೇಧ. 


ಭಿಯಸಾ--ಭೀ ಶಬ್ದಕ್ಕೆ ತೃತೀಯ್ಕೆಕವಚನವು ಪರದಲ್ಲಿರುವಾಗ ಛಾಂದಸವಾಗಿ ಅಸುಕಾಗಮ ಬರು 
ತ್ತದೆ. ಅದು ಉದಾತ್ರವಾಗುತ್ತೆ. ಅಸ್‌ ಪರವಾದಾಗ ಈಕಾರಕ್ಕೆ ಇಯಜಾದೇಶ. ಬಿಯಸಾ ಎಂದು 
ರೂಪವಾಗುತ್ತದೆ. 


ದಿವಃ--ಊಡಿದೆಂಪೆದಾದಿ-- ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ವಕ ಬರುತ್ತದೆ. 


ನೃಷಾಚೆಃ--ಸಹಚ ಸಮನಾಯೇ ಧಾತು. ಇದು ಸೇವನಾರ್ಥದಲ್ಲಿ ಇದೆಯೆಂದು ಯಾಸ್ತರ ಮತ. 
ವಹಶ್ಚ (ಪಾ. ಸೂ. ೩-೨-೬೪) ಎಂಬಲ್ಲಿ ಚಶಬ್ದವು ಅನುಕ್ತಸಮುಚ್ಛಾಯಕವಾದುದರಿಂದ ಇದರ ಮೇಲೂ 
ಣ್ಚೆ ಪ್ರತ್ಯಯ ಬರುತ್ತದೆ. ' ಣಿತ್ತಾದುದರಿಂದ ಅಶೆಉಪಧಾಯಾಃ ಎಂಬುದರಿಂದ ಆಕಾಶೊನಥೆಗೆ ವೃದ್ಧಿ. 
ನೇರಸೃಕ್ತಸ್ಯ ಎಂಬುದರಿಂದ ವಕಾರಕ್ಕೆ ಲೋಸ. ಪ್ರಥಮಾಬಹುವಚನವ ರೂಪ. ಗೆತಿಕಾರಳೋಸಹ್‌ೆ- 


ಸೆದಾತ್‌--ಸೂತ್ರದಿಂದ ಕೃದುತ್ತರಪದಪ್ರಕೃತಿಸ್ವರ ಬರುತ್ತದೆ. 


ಅಮದೆನ"--ಮದೀ ಹರ್ನೇ ಧಾತು. ಸೈೇರಣಾರ್ಥ ತೋರುವುದರಿಂದ ಹೇತುಮತಿಚೆ ಎ 
ರಿಂದ ಜೆಚ್ಚ. ಇದು ಮದಿ ಹರ್ಷಗ್ಗ ಸನಯೋಃ ಎಂದು ಘಬಾದಿಯನ ಪಠಿತವಾದುದರಿಂದ ಫೆಟಾಜಿಯೋ 
¢ ಲ 


ಗ್‌ { 


ನಂತೆ ಎಂಬ ವಚನದಿಂದ ಮಿತ್‌ ಸಂಜ್ಞೆ ಯನ್ನು ಹೊಂದುತ್ತ ಡೆ. ಆಗ ಜಿಜ್‌ ನಿಮಿತ್ತಕೆವಾಗಿ ಉಪಧಾವೃದ್ಧಿ 
ಬಂದರೂ ಮಿತಾಂಹ್ರಸ್ವೆಃ (ಪಾ. ಸೂ. ಕ್ತ ೪.೯೨) ಎಂಬುದರಿಂದ ಹ್ತ ಪ್ರಸ್ತ ರುತ್ತದೆ. ಲಜಿನ ಮಿಗೆ ಹಂತ 


೩-೪-೧೧೭) ಎಂಬುದರಿಂದ ಶನಿಗೆ ಅರ್ಥಧಾತುಕಸಂಜ್ಞೆ ಬರುವುದರಿಂದ ನೀಲಿ ಎಂಬುದರಿಂದ ಜನು ಬಂದ 
ಲರುವಾಗ ಜಿ ಲೋನ ಬರುತ್ತದೆ. ಸಂಯೋಗಾಂತಲೋಪದಿಂದ ಪ್ರತ್ಯಯ ತನಾರಜೋಪ. ಆಮದನ್‌ 
ಎಂದು ರೂಪವಾಗುತ್ತದೆ. ವ್ಯವಹಿತವಾದರೂ ಯಚ್ಛಬ್ಬ ಸಂಬಂಧವಿರುವುದರಿಂದ ಯಪ್ಪೈತ್ತಾನ್ಸಿತ್ಯಂ ಎಂಬು 
ದರಿಂದ ನಿಘಾತಸ್ತರ ಪ್ರತಿಷೇಧ ಬರುತ್ತದೆ. 


246 ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ೫೨ 





ಸ್‌ ಹ್‌ ಅ",% “ ೋ್ಮ"ತ್‌್‌ ಶಹ್ಹಾಹರ್ಮ್ನ್ಟಂ ಟ್‌ Tr, ಗ 





ಬ ಲ ಕ್‌ 0 ಟೆ. ಬಜ ಸನ ಸ್ಪ 
ಬ py me ಅಗತಾ ರಾ 
ನ ಡಾ” 


| ಸಂಹಿತಾಹಾಶಃ ॥ 


| 7) I 


| | | 
ದೌತ್ರಿದಸ್ಯಾಮವಾ ಅಹೇಃ ಸ್ವನಾದಯೋಯವನೀದ್ಭಿಯಸಾ ವಜ್ರ ಇಂದ್ರತೇ. 


ಬ 


ಟೆ |. R | 
ವೃತುಸ್ಯ ಯದ್ಭದ್ಧಧಾನಸ್ಯ ರೋದಸೀ ಮದೇ ಸುತಸ್ಯ ಶವಸಾಭಿನಚ್ಛಿರಃ೧೦ 
| ಪದಪಾಠಃ 1 
| 
ದ್ಯೌಃ ! ಚಿತ್‌। ಅಸ್ಯ! ಅಮಃವಾನ್‌ | ಅಹೇಃ | ಸ್ಪನಾತ್‌! ಅಯೋಯವೀತ್‌ ! 


| 
ಭಿಯಸಾ| ವಜ್ರಃ | ಇಂದ್ರ! ತೇ! 


| |, | | | 
ದೃಧಾನಸ್ಯ! ರೋದಸೀ ಇತಿ! ಮದೇ ! ಸುತಸ್ಯ! ಶವಸಾ 


mes 0800ನೇ 


ಮಾತ ಪಜ 
ಖಿ 


| 
ತ್‌ ಕಳ | ಕಾರ ಧಾ ಜಳ | 
ವೃತ್ರಸ್ಯ | 35 ಬ 


| ಸಾಯಣಭಾಷ್ಯಂ [| 


ಅಮನಾನ್ಸ ಲವಾನೌ ಕಿತ್‌  ದ್ಯುಲೋಕೋಪೈಸ್ಯಾಹೇರ್ವ್ಯತ್ರಸ್ಯ ಸ್ವನಾಚ್ಛೆಬ್ಧಾದ್ಬಿಯಸಾ 
ಭಯೇನಾ ಯೋಯೆನೀತ್‌ | ಅತ್ಯರ್ಥಂ ಪೃಥಗ್ಯೂತ ಆಸೀತ್‌ | ಅಕಂಪತೇತೈರ್ಥ:ಃ | ಹೇ ಇಂದ್ರ ತೇ 
ತೆವ ಸುತಸ್ಯಾಭಿಷವಾದಿಭಿಃ ಸೆಂ ಸ್ಕೃತಸ್ಯ ಸೋಮಸ್ಯ ಪಾನೇನ ಮದೇ ಹರ್ಷೇ ಜಾತೇ ಸತಿ ತ್ರದೀಯೋ 
ವಜ್ಬೋ ರೋಜಿಸೀ ದ್ಯಾನಾಪೈಧಿಮ್ಯೌ ಬದ್ಪಧಾನಸ್ಯ ಜಾಧನಶೀಲಸ್ಯ ವೃತ್ರೆಸ್ಯ ಶಿರೋ ಯೆದ್ಯದಾ ಶವಸಾ 
ಬಲೇನಾಭಿಕೆತ್‌ | ಅಬೆ ನತ್‌ | ತದಾನೀಂ ದ್ಯುಲೋಕೋ ಭಯರಾಹಿತ್ಯೇನ ನಿಶ್ಚಲೋ ಬಭೂವೇತಿ 
ಶೇಷಃ | ಆಯೋಯನೀತ್‌ | ಯು ಮಿಶ್ರಣಾಮಿಶ್ರಣಯೋಃ | ಅಸ್ಮಾದ್ಯಜ್‌ ಲುಗಂತಾಲ್ಬಜರಿ ಯೆಜಕೋ 
ವಾಸಾ. ೭-೩-೯೪ | ಇತೃಪೃಕ್ತೆಪ್ರಶೈಯಸ್ಯೇಡಾಗಮಃ | ಅಡಾಗಮ ಉದಾತ್ತಃ | ಬಪ್ಪಧಾನಸ್ಯ | ಬಾಧ್ಯ 
ನಿಲೋಡನೇ | ತಾಚ್ಛೆ ಶೇ ಜಾನಶಿ ಬಹುಲಂ ಛಂದೆಸೀತಿ ಶಸೆಃ ಶ್ಲುಃ | ಹೆಲಾದಿಶೇಷಾಭಾನೋ ಧಾತೋ 
ರ್ಹ್ರೈಸ್ಟತ್ತಂ ಚೆ ಬಾಂದೆಸ ನಸಶ್ಟ್ಯಾತ್‌ | ಚಿತೆ ಇತ್ಯಂತೋದಾತ್ತತ್ವೆಂ | ೧೦ 1 


॥ ಪ್ರತಿಪದಾರ್ಥ ॥ 


ಅಮರ್ವಾ-- ಶಕ್ತಿಯುತವಾದ | ದ್ಯೌಶ್ಚಿತ್‌_ದ್ಯುಲೋಕವೂ ಕೂಡ | ಅಸ್ಯ ಅಹೇ॥--ಈ ವೃತ್ತಾ 
ಸುರರ | ಸ್ವನಾತ್‌-_(ಮೊರೆಯುವ) ಶಬ್ದದಿಂದ | ಭಿಯೆಸಾ-ಭಯಗೊಂಡು ! ಆಯೋಯುವೀತ್‌-- ಸೀಳಿ 
ಹೋಯಿತು | ಇಂದ್ರ ಎಲ್ಫೆ ಇಂದ್ರನೇ | ತೇ--ನಿನಗೆ ತೆ ಸುತಸ್ಯ--ಹಿಂಡಿ ಸಂಸ್ಕೈತವಾದ ಸೋಮರಸದ 
(ಪಾನದಿಂಚ) | ಮದೇ- ಹರ್ಷವುಂ! ಬಾದಾಗ | ವಚ್ರ8-(ನಿನ್ನ) ವಜ್ರಾಯುಧವು | ರೋಹಸಿೀ--ಪೃಥಿವ್ಯಂತ 


ಅ. ೧. ಅ. ೪. ವ, ೧೩. | ಖುಗ್ರೇದಸಂಹಿತಾ 94% 


ಮ ರ ರ ಕಲಗ ೮|ರೂ ರರ ್ಸ್ಸ್ಸ ಕ್ಸ ಟ್ಟ [ೃ್ದ ್ದ ಫೂ ಟ್ಟ ಲಬ ಬೋ ೈಾೂಾ್‌ಾಾಾಾಾಾ್ಟ್ಟೈೈ POO 
ಕಾರಾರ್‌ ರ್‌ TN ನು RR 








ತ 


ರಕ್ಷಗಳಿರಡನ್ನೂ ! ಬದ್‌ ಬಧಾನೆಸ್ಯ-- ಬಾಧಿಸುವ ಸ್ವಭಾವವುಳ್ಳ | ವೃತ್ರಸ್ಯ--ವೃತ್ರಾಸುರನ | ಶಿರಃ--ತರೆ 
ಯನ್ನು 1 ಯತ್‌. ಯಾನಾಗ | ಶವಸಾ--ಶಕ್ತಿಯಿಂದ | ಅಭಿನೆಶ್‌--ಸೀಳಿತೊ (ಆಗ ಅಂತರಿಕ್ಷದ ಕಂಪನವು 
ನಿಂತಿತು) | | 


| ಭಾವಾರ್ಥ ॥ 


ಈ ವೃತ್ರಾಸುರನ ಮೊರೆಯುವ ಶಬ್ದದಿಂದ ಬಲಯುತವಾದ ಸ್ವರ್ಗಲೋಕವುೂ ಕೂಡ ಭಯದಿಂದ ನಡುಗಿ 
ಸೀಳಿಹೋಯಿತು. ಆವಕ್ಕೆ ಎಲ್ಫೆ ಇಂದ್ರನೇ, ಹಿಂಡಿ ಸಂಸ್ಕೃತವಾದ ಸೋಮರಸದ ಪಾನದಿಂದ ನಿನಗೆ ಹರ್ಷ 
` ಪುಂಟಾದಾಗ ನಿನ್ನ ಬಲವಾದ ವಜ್ರಾಯುಧವು ಸೃಥಿವ್ಯಂತರಿಕ್ಷಗಳೆರಡನ್ನೂ ಬಾಧಿಸುವ ವೃತ್ರನ ತಲೆಯನ್ನು 
ಯಾವಾಗ ಸೀಳಿತೋ ಆಗ ಸ್ವರ್ಗದ ಕಂಪನು ನಿಂತಿತು. 


Buglish Translation. 


The strong heaven was rent asunder with fear at the clamour of that 
Abi (Vribra) when you, Indra, delighted by drinking the effused soma-juice 
struck with your thunderboit vigorously the head of 771167೩, the obstrncter 
of heaven and earth. 


ನಿಶೇಷ ವಿಷಯಗಳು 


ಅಶ್ರೇದಮುಕ್ತಂ ಭೆವತಿ-- ಯದಾ ದ್ಯಾವಾಪೃಥಿವ್ಯೋರಹಿ ಉಪದ್ರವಕಾರಿಣಿಂ ವೃತ್ರಮಿಂ- 
ದಧ್ರೋತವಧೀತ್ತೆದಾ ಪೆರಮಮಹಿಮಯುಕ್ತೊೋ ಮೈಲೋಕೊಲಟಪಿ ಭಯೇನ ಚಕಂಪೇ |! ತಥಾ ಮಹಾ 
ಬಲಯುಕ್ತೆಮಪೀಂದ್ರೈಸ್ಯೆ ವಜ್ರಂ ಸ್ವಕೈತಾದ್ವೃತ್ರೆಹನನಾದನಂತರಂ ಮ್ಯಲೋಕವದೇವ ಚೆಕಂಷೇ! 
ಮುಖ್ಯಾಭಿಪ್ರಾಯವೇನೆಂದರೆ. ಸ್ವರ್ಗಲೋಕ ಭೂಲೋಕಗಳಿಗೆ ತೊಂದರೆಯನ್ನು ಂಟುಮಾಡುತ್ತಿದ್ದ ವೃತ್ರ 
ನನ್ನು ಇಂದ್ರನು ಸಂಹಾರಮಾಡಿದಾಗ ಮಹಾಪ್ರಭಾವಯುಕ್ತವಾದ ಸ್ವರ್ಗಲೋಕವೂ ಸಹೆ ಭಯದಿಂದ ನಡಗು 
ವೆಂತಾಯಿತು. ಹಾಗೆಯೇ ಇಂದ್ರನ ವಜ್ರಾಯುಧವೂ ಸಹ ಮಹಾಶಕ್ತಿಯುಳ್ಳದ್ದಾಗಿದ್ದರೂ ಸ್ವರ್ಗಲೋಕವು 
ಕಂಪಿಸಿದಂತೆ ತಾನೂ ಕಂಪಿಸಿತು ಎಂಬ ಅರ್ಥವನ್ನೂ ಹೇಳಬಹುದು. 


ದ್ಯೌಶ್ಚಿ ತ್‌--ಅಂತರಿಕ್ಷವೂ ಕೂಡ. ಇಲ್ಲಿ ಚಿಚ್ಚಬ್ಹಕ್ಕೆ ಅಪಿ ಶಬ್ದಾರ್ಥವಿದೆ. 


ಅಯೋಯುನೀತ್‌_-ಯು ಖುಶ್ರಣಾಮಿಶ್ರಉಂಯೋಃ ಎಂಬ ಧಾಶುನಿನ ಯಜ" ಲುಗಂತರೂಪ 
ಮಾದ ಈ ಪದಕ್ಕೆ, ಇಲ್ಲಿ ನಡುಗಿಸಿತು ಅಥವಾ ಪ್ರತ್ಯೇಕಗೊಳಿಸಿತು ಎಂದರ್ಥವು. 


ಬದ್ದೆಥಾನಸ್ಕೆ-- ಬಾಧೆ ವಿಲೋಡನೇ ಎಂಬ ಧಾತುವಿಗೆ ಚಾನಶ್‌ ಪ್ರತ್ಯಯ ಸೇರಿ, ಬಾಧಿಸುವ ಸ್ವಭಾ 
ವದವನು ಎಂದರ್ಥವಾಗುತ್ತದೆ. | ೨. 


248 | ಸಾಯಣಭಾಸ್ಯಸಹಿತಾ [ ಮಂ. ೧. ಅ. ೧೦. ಸೂ. ೫೨ 


ಹಯಾ ಯಾ ಚ ಗುಜ ಓಂ ಟಂ ಥಾ ಜು ಪಾಯ ತರು ನ್‌್‌ ನಾ ರ್‌ ಜಾ ಜರ ದ್‌್‌ ಎ ಭಾ ಚು (ಜಾ ಜಾ ಹಾ ಜಾ ಗಜಾ ಜಾ ಹ್ಯಾ ಸ ಅಹಾ ಹಾ ಜ್ರ ಜಂ (ಶಾ ಕಾ ಅಜ ಚಾ ಹಾ ಅಜಾ ಇರ ಖಾ ಆಧ. ್‌್‌ 


ಸುತೆಸೈ_ಅಭಿಷವವ ಮೊದಲಾಡ ಯಾಚಜ್ಞಿಕ ಸಂಸ್ಕಾರಗಳಿಂದ ಸೆಂಸ್ಕೃತವಾದ ಸೋಮಕ್ಕೆ ಸುತ 
ವೆಂದು ಹೆಸರಾದರೂ, ಇಲ್ಲಿ ಪ್ರಕರಣವನ್ನ ನುಸರಿಸಿ ಸೋಮಶಾನದಿಂದ ಎಂದರ್ಥವನ್ನು ಹೇಳಬೇಕಾಗುವುದು. 


ಆಯೋಯನೀಶ್‌--ಯು ಮಿಶ್ರಣಾಮಿಶ್ರಣಯೋಃ ಥಾತು ಅದಾದಿ. ಇದಕ್ಕೆ ಅತಿಶಯಾರ್ಥ 
ತೋರುವಾಗ ಯಜ್‌. ಅದಕ್ಕೆ ಯಜಗೋಚಿಚೆ ಎಂಬುದರಿಂದ ಲುಕ್‌. ಇದಕ್ಕೆ ಲಜ್‌" ಪ್ರಥಮಪುರುಷ ಏಕ 
ವಚನ ಬಂದಾಗ ಇತತ್ಚ ಎಂಬುದರಿಂದ ಇಕಾರಲೋಪಫ. ಸನ್ಯಜಕೋ:ಃ ಎಂಬುದರಿಂಡ ಥಾತುವಿಗೆ ಗುಣ. 
ಗುಣೋಯರ್ಜಲುಕೋಃ ಎಂಬುದರಿಂದ ಅಭ್ಯಾಸಕ್ಕೆ ಗುಣ. ಯೆಜಕೋವಾ (ಪಾ. ಸೂ. ೭-೩-೯೪) ಎಂಬು 
ದರಿಂದ ಅಪ್ಪಕ್ತ ಸಂಜ್ಞೈೆಯುಳ್ಳ ತ” ಎಂಬುದಕ್ಕೆ ಕೂಡಾಗಮ. ಶಪ್‌ ಪರೆದಲ್ಲಿರುವಾಗ ಸಾರ್ವಧಾತುಕನಿಬಂಧೆನೆ 
ವಾಗಿ ಧಾತುವಿಗೆ ಗುಣ. ಅವಾದೇಶ. ಅಂಗಕ್ಕೆ ಲಜ್‌ ನಿಮಿತ್ತವಾಗಿ ಅಡಾಗಮ. ಅಯೋಯವೀತ್‌ ಎಂದು 
ರೂಪವಾಗುತ್ತದೆ. ಪಾದದ ಆದಿಯಲ್ಲಿರುವುದರಿಂದ ನಿಘಾಶಸ್ತರ ಬರುವುದಿಲ್ಲ. ಅಡಾಗಮ ಉದಾತ್ರವೆಂಬುದ 
ರಿಂದ ಅದ್ಯುದಾತ್ರವಾದ ನದವಾಗುತ್ತದೆ. 


ಇಂದ್ರ--ಆಮಂತ್ರಿತಸ್ಯಚೆ (ಪಾ. ಸೂ. ೮-೧-೧೯) ಎಂಬುದರಿಂದ ಅಮಂತ್ರಿತ ನಿಘಾತಸ್ವರ 


ಬರುತ್ತದೆ. 


ಬದ್ಪೆಭಾನಸ್ಯ ಬಾಧ್ಸ ನಿರೋಜಷನೇ ಧಾತು. ತಾಚ್ಬೀಲ್ಕವಯೋವಚೆನೇಷು ಚಾನಶ” (ಪಾ. ಸೂ. 
೩-೨-೧೩೦) ಎಂಬುದರಿಂದ ಶಹಿಗೆ ಶ್ಲು ಆದೇಶ, ಶ್ಲೌ ಎಂಬುದರಿಂದ ಧಾತುವಿಗೆ ದ್ವಿತ್ವ. ಛಾಂದಸವಾಗಿ 
ಹಲಾಡಿಃಶೇಷಃ ಸೂತ್ರಕ್ಕೆ ಇಲ್ಲಿ ಸ್ರವೃತ್ತಿ ಬರುವುದಿಲ್ಲ. ಪ್ರಸ್ಸೆಃ ಎಂಬುದರಿಂದ ಅಭ್ಯಾಸದ ಅನಂತ್ಯವಾದ 
ಅಚಿಗೆ ಹ್ರಸ್ವ. ರುಲಾಂಜಿಶ್‌ರುಶಿ ಎಂಬುದರಿಂದ ಧಕಾರಕ್ಕೆ ಜಸ್ರ್ಮದಿಂದ ದಕಾರಾದೇಶ. ಬದ್ಭಧಾನ ಶಬ್ದ 
ವಾಗುತ್ತದೆ. ಷಸ್ಮೀವಿಕವಚನಾಂತರೂಪ,  ಚಾನಶ್‌ ಚಿತ್ತಾದುದರಿಂದ ಚಿತೆ ಎಂಬುದರಿಂದ ಅಂತೋದಾತ್ರ 
ಸ್ಪರ ಬರುತ್ತದೆ. 


ಅಭಿನತ್‌---ಭಿದಿಂಕೆ ನಿದಾರಣೇ ಧಾತು. ರುಧಾದಿ. ಲಜ್‌ ಪ್ರಥಮಪುರುಷ ಏಕವಚನದ ತಿಯ 
ಇಕಾರಕ್ಕೆ ಇತತ್ವ ಎಂಬುದರಿಂದ ಶೋಪ. ರುಧಾದಿಭ್ಯಃ ಶ್ಶಮ್‌ (ಪಾ. ಸೂ. ೩-೧-೬೮) ಎಂಬುದರಿಂದ 
ಶಮ್‌, ವಿಕರಣ ಮಿತ್ತಾದುದರಿಂದ ಮಿದೆಚೋಂತ್ಯಾತ್‌ಪರ8 ಎಂಬುದರಿಂದ ಅಂತ್ಯಾಚಿನನರವಾಗಿ ಬರು 
ತ್ತದೆ. ಅಂಗಕ್ಕೆ ಅಡಾಗಮ, ಅಭಿನದ್‌ ತ್‌ ಎಂದಿರುವಾಗ ಸಂಯೋಗಾಂತಲೋಪ ಬಂದರೆ ಅಭಿನತ್‌ ಎಂದು 
ರೂಪವಾಗುತ್ತದೆ. ವ್ಯ ವಹಿತವಾಗಿ ಯಚ್ಛಬ್ದ ಸಂಬಂಧವಿರುವುದರಿಂದ ಯಪ್ಪೈತ್ನಾನ್ಸಿತ್ಯಂ ಬಂಬುದರಿಂದ 
ನಿಘಾತಪ್ರತಿಷೇಧ ಬರುವುದರಿಂದ ಜಅಡಾಗಮ ಉದಾತ್ತವಾದುದರಿಂದ ಆದ್ಯುದಾತ್ತವಾದ ಸದವಾಗುತ್ತದೆ. 


ಅ.೧, ೮.೪. ವ. ೧೪] ಹುಗ್ಗೇದಸಂಹಿತಾ | 249 


ಕಗಗ ರ ಬ ೋೌೊಲೋ ೋ ೋ ೋ ಾಾ ೈ ೈ ೈರ ಟ್ಟ ಲ ರ ಪ ಲ ಫ್ಯಾ ಇ Ne 











| ಸಂಹಿತಾಪಾಠಃ 1 


| 
ಯಡಿನ್ನಿ ಇಂದ್ರ ಸೃಥಿವೀ ದಶಭುಜಿರಹಾನಿ ನಿಶ್ನಾ ತತನಂತ ಕೃಷ್ಣ ಸಯಃ 


ಅತ್ರಾಹ ತೇ ಮಘವನ್ನಿತು ೨ತಂ ಸಹೋ ದ್ಯಾಮನು ಶವಸಾ ಬರ್ಹಣಾ 
ಭುವತ್‌ 1೧೧। 


| ಸದಪಾಠಃ ॥ 


ಯತ್‌! ಇತ್‌ | ನು! ಇಂದ್ರ! ಪೃಥಿನೀ! ದರ್ಶಭುಜಿಃ ಅಹಾನಿ | ವಿಶ್ವಾ | 


| | 
ಅತ್ರ! ಅಹ! ತೇ! ಮುಘಃವನ ನ್‌ | ವೀಶ್ರುತಂ | ಸಪೇ!ದ್ಯಾಂ। ಅನು | ತಪಸಾ! 


ಬರ್ಹಣಾ |! ಭುನತ್‌ ೧೧ 


| ಸಾಯಣಭಾಷ್ಯಂ | 


ಯದಡಿನ್ನು ಯದಾ ಖಲು ಪೃಥಿವೀ ದಶಭುಜಿರ್ದಶಗುಣಿತಾ ಭವೇತ್‌ | ಯದಿ ವಾ ಕೃಷ್ಣೆಯಃ 
ಸರ್ವೇ ಮನುಷ್ಯಾ ನಿಶ್ಚಾ ಸರ್ವಾಜ್ಯಹಾನಿ ತತನಂತ | ವಿಸ್ತಾರಯೇಯುಃ | ಹೇ ಮಘವನ" | ಧನವ. 
ನ್ಲಿಂದ್ರ ಅತ್ರಾಹ ಅತ್ರೈವ ಪೂರ್ವೋಕ್ತೇಷ್ಟೇವ ದೇಶಕಾಲಕರ್ತೃ್ಯಕೇಷು ತೇ ತ್ವದೀಯಂ ಸೆಹೋ 
ವ ಶ್ರ ವಧಾದಿಕಾರಣಂ ಬಲಂ ನಿಶ್ರುಶಂ ವಿಖ್ಯಾತಂ ಪ್ರಸಿಪ್ಟಂ | ಶವಸಾ ತ್ನದೀಯೇನ ಬಲೇನ ಕೃತಾ 
ಬರ್ಹಣಾ ವೃತ್ರಾದೇರ್ವಧರೂಪಾ ಕ್ರಿಯಾ ದ್ಯಾಮನು ಭುವತ್‌ | ಅನುಭವತಿ | ಯಥಾ ದೌ ರ್ಮಹತೀ 
ತಥಾ ತ್ವತ್ವ 'ತಂ ವೃತ್ರಾದೇರ್ಹಿಂಸನಮಹಿ ಮಹದಿತಿ ಭಾವಃ || ತೆಶನಂತೆ | ತನು ವಿಸ್ತಾರೇ ಸ್ವರಿತೇ- 
ತ್ರ್ಯಾದಾತ ನೇ ಸಂ | ಅಲಿಜರ್ಥೇ ಲಜ್ಯುಪ್ರತ್ಯಯೇ ಸ್ರಾಸ್ತೇ ವ್ಯತ್ಯೆಯೇನ ಶಪ್‌ | ಛಾಂಡಸೋ 
ದ್ವಿರ್ಭಾನಃ | ಯದ್ವಾ | ಬಹುಲಂ ಛಂದಸೀತ್ಯುಪ್ರ ತ್ಯಯಸ್ಯ ಶ್ಲೌ ಸತಿ ಪುನರಪಿ ವ್ಯತ್ಯಯೇನ ಶಪ್‌ | 
ಶಪಃ ಪಿತ್ತ್ವಾದನುದಾತ್ತೆತ್ವಂ | ತಿಜತ್ವ ಲಸಾರ್ವಧಾತುಕಸ್ಟರೇಣ ಧಾತುಸ್ವರಃ ಶಿಷ್ಯತೇ | ಬಹುಲಂ 
ಛಂದಸ್ಯಮಾಜಕ್ಕೋಗೇಸೀತ್ಯಡಭಾವಃ | ಯಡ್ವೃತ್ತಯೋಗಾವನಿಘಾಶಃ | ವಿಶ್ರುತಂ | ಶತ್ರು ಶ್ರವಣೇ | 
ಕರ್ಮಣಿ ನಿಷ್ಕಾ | ಗತಿರನಂತರ ಇತಿ ಗತೇಃ ಪ ಪ್ರಕೃತಿಸ್ವ ರತ್ತಂ | ಬರ್ಹಣಾ | ವರ್ಹ ವಲ್‌ಹ ಪರಿಭಾಷಣ- 
ಹಿಂಸಾದಾನೇಷು | ಅಸ್ಮಾದೌಣಾದಿಕಃ ಕ್ಯುಪ ತ್ರಯಃ | ಬವಯೋರಭೇಜ ಇತಿ ವಳಾರಸ್ಯ ಬತ್ತಂ | 
ಪ್ರೆತ್ಯಯಸ್ಪರಃ | ಸಿಬರ್ಹಯತೀತಿ ವಧಕರ್ಮಸು ಪಠಿತಂ ಚೆ | ಭುವತ್‌ | ಭೂ ಸತ್ತಾ ಯಾಂ | ಲೇಖ್ಯ- 


ರ್‌ 


250 ಸಾಯಣಭಾಷ್ಯಸಹಿತಾ [ಮಂ. ೧, ಅ. ೧೦. ಸೂ. ೫೨. 








ಚ ಲ ಲ ರುಖ ತ್‌್‌ ಸ § NSS . ಹ 3 ಎಇಇ ಧ್ರ 


ಡಾಗೆಮಃ | ಇತಶ್ಚ ಲೋಪೆ ಇತೀಕಾರಲೋಪಃ | ಬಹುಲಂ ಛಂದೆಸೀತಿ ಶಪೋ ಲುಕ್‌ | ಭೂಸುವೋ- 
ಸ್ತಿಜೀತಿ ಗುಜಪ್ರೆತಿಸೇಧ ಉವಜಾದೇಶಃ !! ೧೧ || 


॥ ಪ್ರತಿಪದಾರ್ಥ ॥ 


ಯೆದಿನ್ನು ಒಂದು ವೇಳೆ | ಸೈಥಿನೀ--ಪೃಥಿನಿಯು | ಜೆಶಭುಜಿಃ--(ಈಗಿರುವುದಕ್ಕಿಂತ) ಹತ್ತ 
ರಷ್ಟು ಬೆಳೆದರೂ | ಕೈಷ್ಣ್ಭಯಃ- -ಮನುಷ್ಯರೆಲ್ಲ | ವಿಶ್ವಾ ಅಹಾನಿ-- ಪ್ರತಿದಿನವೂ | ತತನಂತ._ ಅಧಿಕ 
ಸಂಖ್ಯೆಯಲ್ಲಿ ಬೆಳೆದರೂ ಸಹ | ಮಘರ್ವ--ಧನವಂಶನಾದ | ಇಂದ್ರ--ಎಲ್ಫೈ ಇಂದ್ರನೇ | ಆತ್ರಾಹ--ಈ ಬೆಳೆ 
ವಣಿಗೆಗಳಲ್ಲೆಲ್ಲ (ಅಷ್ಟೂ ಅಸ್ಟು ಹೆಚ್ಚಾಗಿ) | ಶೇ--ನಿನ್ನ ! ಸಹ8--(ವೃತ್ರವಧಾದಿಗಳಿಗೆ ಕಾರಣನಾದ) 
ಬಲವು | ನಿಶ್ರು ತೆಂ ಹೆಸರುವಾಸಿಯಾಗುತ್ತಡೆ! ಶವಸಾ--(ನಿನ್ನ) ಶಕ್ತಿಯಿಂದ (ಸಂಪಾದಿಸಿದ)! ಬರ್ಹಣಾ- 
(ವೃತ್ರವಧಾದಿರೂ ಪವಾದ) ಕಾರ್ಯಸಿದ್ದಿ ಯೆ | ದ್ಯಾಮನು-- ಅಂತರಿಕ್ಷವನ್ನನುಸರಿಸಿ (ಅದರಷ್ಟು ವಿಸ್ತಾರವಾಗಿ) | 
ಭುವತ್‌( ಕೀರ್ತಿಯನ್ನು): ಅನುಭವಿಸುತ್ತದೆ. (ಆಗುತ್ತದೆ) 


| ಭಾವಾರ್ಥ ॥ 


ಎಲ್ಫೆ ಇಂದ್ರನೇ, ಒಂದುವೇಳೆ ಪೃಥವಿಯು ಈಗಿರುವುದಕೆಂತ ಹತ್ತರಷ್ಟು ಹೆಚ್ಚಾಗಿ ಬೆಳೆದರೂ, 
ಮನುಷ್ಯರೆಲ್ಲರೂ ಪ್ರತಿದಿನವೂ ಅಧಿಕ ಸಂಖ್ಯೆಯಲ್ಲಿ ವೃದ್ಧಿ ಹೊಂದಿದರೂ ಸಹ, ಈ ಬೆಳೆವಣಿಗೆಗೆ ಸಮನಾಗಿ ವೃತ್ರ 
ವಧಾದಿಗಳಿಗೆ ಕಾರಣವಾದ ನಿನ್ನ ಶಕ್ತಿಯೂ ಹೆಸರುವಾಸಿಯಾಗುತ್ತದೆ. ನಿನ್ನ ಸ್ವಶಕ್ತಿಯಿಂದ ಸಂಪಾದಿಸಿದ 
ವೃತ್ರ ವಧಾದಿರೂಪವಾದ ಈ ಕಾರ್ಯಸಿದ್ದಿಯು ಅಂತರಿಕ್ಷದಷ್ಟು ವಿಸ್ತಾರವಾಗಿ ಹರಡಿದ ಕೀರಿಯನ್ನ ನುಭವಿಸುತ್ತದೆ 


English Translation. 


0 Indra, had the earth been tenfold (in its extent) and men 10011111906 
every day, then, M aghavan, your prowess would have been properly renowned; 
the exploits, achieved by your might are vast like the sky. 


1 ವಿಶೇಷ ವಿಷಯಗಳು ॥ 


| ಮುಖ್ಯಾಭಿಪ್ರಾ ಯವು--ಅತ್ರೇದಮುಕ್ತೆಂ | ಇಂದ್ರಸೈ ವೃತ್ರಹನೆನಾದಿಕ್ರಿಯಾಯಾಂ ಪ್ರಕಾಶಿ- 
ತೇನ ಪರಾಕ್ರಮೇಣ ಯೆಪ್ಯನಿ ತಸ್ಕ ಪ್ರಭಾವಃ ಪ್ರೆಸಿದ್ಧೆ ಏವಾಸ್ತಿ, ತೆದನಿ ತಸ್ಯ ಪ್ರಸೇಧಯಿತ್ಯಣಾಂ 
ಮನುಷ್ಯಭಾವಜನ್ಯಾದೆಲ್ಪಾಯುಸ್ಸ್ಟಾತ್ರೇಷಾಂ ಚೆ ಸ್ಥಾನಭೂತಾಯಾಃ ಪ್ರೆಥಿವ್ಯಾ ಅಲ್ಪತ್ಪಾತ್ತಸೈ ಮಹಿಮಾ 
ದ್ಯುಲೋಕಾದಾಶ್ರಾವಯಿತುಂ ನ ಶಕ್ಕತೇ | ಯದಿ ತು ಪೃಥಿನೀ ದಶಗುಣಿತಾ ಭವೇತ್ಸಾ ಚೆ ಸ್ತೊಶೃಭಿ- 
ರ್ಮನುಷ್ಯೈಃ ಹಪರಿಪೂರ್ಣಾ ಸ್ಯಾತ್‌ ಸ್ತೋತಾರಶ್ಚ ಮನಣರಹಿತಾ ಭೂತ್ವಾಹರ್ನಿಶಮಿಂದ್ರೆಸ್ಕೆ ಸಹಸೋ 
ಮಹಿಮಾನಮೇವ ವರ್ಣಯೇಯುಸ್ತೆದೈವ ಸ ಸರ್ವಾಮಪಿ ದ್ಯಾಂ ವ್ಯಾಪ್ಟುಯಾನ್ಸ ಪ್ರಾಗಿತಿ | ಇಂದ್ರನು 
ಮಾಡಿದ ವೃತ್ರಾಸುರವಧ ಮುಂತಾದ ಸಾಹೆಸ ಕೃತ್ಯಗಳು ಬಹಳ ಪ್ರಸಿದ್ದವಾಗಿದ್ದರೂ ಅಲ್ಪಾಯು 
ಗಳೂ, ಸಾವಿಗೀಡಾದವರೂ ಆದ ಮನುಷ್ಯರ ವಾಸಸ್ಥಾ ನವಾದ ಭೂಲೋಕದಿಂದ ಸ್ವರ್ಗಕ್ಕೆ ಮನುಷ್ಯರು 


ಅಣ. ೪.೪, ವ, ೧೪.] ಖಯಗ್ವೇದಸಂಹಿತಾ 251 


ಮಾ ನರಾ ಸಂಗ್‌ 27 ಅಜಾ NS 














ಮಾಡುವ ಸ್ತೋತ್ಪಾದಿಗಳು ಕೇಳಿಸುವುದು ಅಸಂಭವವು, ಒಂದು ವೇಳೆ ಈಗಿರುವ ಭೂಮಿಯ ವಿಸ್ತಾರವು 
ಹತ್ತುಪಾಲಿನಸ್ಟು ಹೆಚ್ಚಾಗಿದ್ದು ಸ್ಕೋತ್ರಮಾಡುವ ಮನುಷ್ಯರು ಮರಣರಹಿತರಾಗಿ ಬಹುಕಾಲ ಜೀವಿಸಿರು 
ವಂತಾದರೆ ಆಗ ಭೂಲೋಕದ ಮನುಷ್ಯರು ಮಾಡುವ ಇಂದ್ರನ ಸಾಹಸಕೃತ್ಯನಗಳ ವರ್ಣನೆಯು ಸ್ವರ್ಗ 
ಲೋಕವನ್ನೆಲ್ಲಾ ವ್ಯಾಪಿಸಬಹುದು. ಇಲ್ಲದಿದ್ದರೆ ಅಸಾಧ್ಯವು. ಇಂದ್ರನ ಮಹಿಮೆಯು ಅಷ್ಟು ಅತಿಶಯ 
ವಾಗಿರುವುದು ಎಂದಭಿಪ್ರಾಯವು. 


ಯೆತ್‌-ಇತ್‌.ನು--ಯದಿನ್ನು ಇಲ್ಲಿ ಇತ್‌, ನು ಎಂಬ ಅವ್ಯಯಗಳು ಖಲು (ಅಷ್ಟೆ) ಎಂಬರ್ಥದಲ್ಲಿ 
ಪ್ರಯೋಗಿಸಲ್ಪಟ್ಟವೆ. 
ಟಿ 


ಬರ್ಹಣಾ--ವೃತ್ರಾದೇಃ ವಧರೂಸಾ ಕ್ರಿಯಾ... ವರ್ಹಧಾತುವಿಥಿಂದ ನಿಷ್ಟನ್ನ ವಾದ ಈ ಶಬ್ದವು 
ವಬಯೋರಭೇದಃ ಎಂಬ ಲೌಕಿಕ ಕ್ರಮವನ್ನು ಅನುಸರಿಸಿ ಬರ್ಹಣಾ ಎಂದಾಗಿದೆ. ನಿರುಕ್ತಕಾರರು 
ಬರ್ಹೆಹಾ (ನಿ. ೬-೧೯) ಎಂಬ ಸೂತ್ರದಲ್ಲಿ ವಧಕರ್ಮಾರ್ಥವಾಗಿ ಈ ಪದವನ್ನು ಪ್ರಯೋಗಿಸಿರುವರು. 


ದ್ಯಾಮನು ಭುವತ್‌. ಅಂತರಿಕ್ಷದಷ್ಟು ದೊಡ್ಡದಾಗಿದೆ. ಎಂಬರ್ಥವು ಅನುಶಬ್ದದ ಸಾಹಚರ್ಯ 
ದಿಂದ ಬಂದಿಸೆ. ಮತ್ತು ಭೂ ಧಾತುವಿನ ಲೇಡ್ರೂಪವನ್ನು ಶ್ರುತಿಯಲ್ಲಿ ನೋಡಬಹುದಾಗಿದೆ. 


ತತನಂತ- ತನು ವಿಸ್ತಾರೇ ಥಾತು. ಸ್ವರಿತೇತ್‌ ಸ್ವರಿತಉತಃ ಕರ್ತ್ರಭಿಸ್ರಾಯೇ ಕ್ರಿಯಾಫಲೇ 
ಎಂಬುದರಿಂದ ಅತ್ಮನೇಷದಪ್ರತ್ಯಯ ಬರುತ್ತದೆ. ಛಂದಸಿಲುಜ" ಲಜ್‌ಲಿಭಃ ಎಂಬುದರಿಂದ ಲಿಜರ್ಥದಲ್ಲಿ 
ಬಜ್‌, ತನಾದಿಕೃ ಇ ಭ್ಯ ಉಕ ಎಂಬುದರಿಂದ ಉ ವಿಕರಣನು ಪ್ರಾ ಸ್ತವಾದರೆ ವ್ಯತ್ಯಯೋಬಹುಲಂ ಎಂಬುದ 
ರಿಂದ ಶನ್‌. ಬಹುವಚನದಲ್ಲಿ ರುಕೈ ರೋಂತೆಃ ಎಂಬುದರಿಂದ ಅಂತಾದೇಶ, ಛಾಂದಸವಾಗಿ ಧಾತುವಿಗೆ 
ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೇಷ. ಶನಿನ ಅಕಾರಕ್ಕೆ ಅತೋಗುಣೇ ಎಂಬುದರಿಂದ ಪರರೂಸ. ತತನಂತ 
ಎಂದು ರೂಪವಾಗುತ್ತದೆ. ಶನ್‌ ಪಿತ್ರಾದುದರಿಂದ ಅನುದಾತ್ರ, ಅದುಪದೇಶದ ಪರದಲ್ಲಿರುವುದರಿಂದ ತಾಸ್ಯ- 
ನುದಾತ್ರೇತ್‌--ಸೂತ್ರದಿಂದ ಅನುದಾತ್ರವಾಗುವುದರಿಂದ ಧಾತುವಿನ ಅಂಶೋದಾತ್ತಸ್ಪರ ಉಳಿಯುತ್ತದೆ. 
ಯದ್ಯೋಗವಿರುವುದರಿಂದ ನಿಘಾತಬರುವುದಿಲ್ಲ. ಬಹುಲಂ ಛಂದಸ್ಯಮಾಜ್‌ಯೋಗೇಂಸಿ ಎಂಬುದರಿಂದ 
ಅಡಾಗಮ ಬರುವುದಿಲ್ಲ. | 


ನಿಶ್ರುತರ್ಮ.__ಶ್ರು ಶ್ರವಣೇ ಧಾತು. ಕರ್ಮಾರ್ಥದಲ್ಲಿ ಕ್ರ ಪ್ರತ್ಯಯ ಕಿತ್ತಾದುದರಿಂದ ಗುಣ 
ನಿಷೇಧ. ಗತಿರನಂತೆರಃ (ಪಾ. ಸೂ. ೬-೨-೪೯) ಸೂತ್ರದಿಂದ ಗತಿಗೆ (ವಿ) ಪ್ರಕೃತಿಸ್ಟರ ಬರುತ್ತದೆ. 

ಬರ್ಹಣಾ--ವರ್ಹ ವಲ್ಲ ಪರಿಭಾಷಣ ಹಿಂಸಾಚ್ಛಾದನೇಷು ಧಾತು ಇದಕ್ಕೆ ಔಹಾದಿಕವಾದ ಕ್ಕು 
ಪ್ರತ್ಯಯ, ಯುವೋರನಾಕೌ ಎಂಬುದರಿಂದ ಅನಾಡೇಶ.: ವಬಯೋರಚಭೇಥಃ ಎಂಬುದರಿಂದ ವಕಾರಸ್ಥಾನ 
ದಲ್ಲಿ ಬಕಾರ. ಬರ್ಹಣ್‌ ಎಂದಾಗುತ್ತದೆ. ಶ್ರೀತ್ವದಲ್ಲಿ ಅದಂತವಾದುದರಿಂದ ಬಾಪ್‌ ಬರುತ್ತದೆ. ಪ್ರತ್ಯಯ 
ಸ್ವರದಿಂದ ಹಕಾರೋತ್ತ ರಾಕಾರ ಉದಾತ್ತವಾಗುತ್ತದೆ. ಕಿಬರ್ಹಯ ಶಿ (ನಿರು. ೬-೧೯) ಎಂದು ವಧಕರ್ಮ 
ದಲ್ಲಿ ಪಠಿತವಾಗಿದೆ. (ನಾಶಮಾಡುವುದು ಎಂದರ್ಥ). 


252 ಸಾಯಣಭಾಷ್ಕ್ಯೆಸಹಿತಾ [ಮಂ. ೧. ಅ. ೧೦. ಸೂ. ೫೨, 


Ms ಹ ಾರ್ಮಾಹ್ಸಾಕಡ್ಟಲ್ಟ ಪ ಷೋ ಜಾ ಜಟಾ ಇ ಪಕಕ ಬಜ ಬಟ ಜಾ ಯ ಭಜಟ ಘಿ ಫಿಜಿ ಬುಜ ಬ ಬು ಸ ಫದ | ಭೆ ಬ ಇ ಐ . 2 ಬಡೀ ಬಾರು ಫಟುದ ಇಂಡ ಅಭಯ ಬ ಫಡ ಬಾರಿ ಸಾ ಬ ಚ ಯು ಬ ಯುಂಚ ಹಡಾ0ಉಯಿ ಮ 








ರಾ ಕಾ ಬ ಬಸಿ ಬೆ ಉಗಿ ಗ... ಡಿಟಿ 


ಮಫೆವನ್‌. ಪ್ರಕ್ರಿಯೆಯು ಪೂರ್ವದಲ್ಲಿ ಉಕ್ತನಾಗಿದೆ. ಅಮಂತ್ರಿತೆಸೈ ಚೆ ಎಂಬುವರಿಂದ ನಿಫಾ 
ತಸ್ಪರಬರುತ್ತೆದೆ. | 


ಭುವಶ--ಭೂ ಸೆತ್ತಾಯಾಂ ಧಾತು. ಲೇಟ್‌ ಸ್ರಥಮವುರುಸ ಏಕವಚನದಲ್ಲಿ ಕಿಪ್‌. | ಲೇಟೋ- 
ಡಾಟೌ ಎಂಬುದರಿಂದ ಅಡಾಗಮ. ಇತೆಶ ಲೋಪ: ಸೆರಸ್ಕೈ ಸೆಹೇಸು (ಪಾ. ಸೂ. ೩-೪-೯೭) ಎಂಬುದ 
ರಿಂದೆ ತಿರಿನ ಇಕಾರಕ್ಕೆ ಲೋನ. ಭೊಸುವೋಸ್ತಿಜು (ಪಾ. ಸೂ. ೭-೩-೮೮) ಎಂಬುದರಿಂದ ಗುಣಶ್ರತಿಷೇಧ 
ಬರುವುದರಿಂದ ಅಚಿತ್ನುಧಾತುಭ್ರುವಾಂ ಸೂತ್ರದಿಂದ ಉವಜಾದೇಶ. ಭುವತ್‌ ಎಂದು ರೂಪವಾಗುತ್ತದೆ. 
ಅತಿಜಂತದ ಪರದ ಲ್ಲಿರುವುದರಿಂದ ನಿಫೌತಸ್ವರೆ ಬರುತ್ತದೆ, 


| ಸಂಹಿತಾಪಾಕಃ 1 


| | | | 
ತ್ವಮಸ್ಯ ಪಾಠೇ ರಜಸೋ ವ್ಯೋಮನಃ ಸ್ವಭೂತ್ಯೋಜಾ ಅವಸೇ ಧೃಷ- 
ನ್ಮನಃ । 
॥ | | 
ಚಕೃನೇ ಭೂಮಿಂ ಪ್ರತಿಮಾನಮೇಜಸೊಆಪಃ ಸ್ವಃ ಪರಿಭೂರೇಷ್ಯಾ 
| | 
ದಿವಂ ॥೧೨॥। 


| ಸದಖಪಾಠ। 1 


| 
ತ್ವಂ! ಅಸ್ಯ! ಪಾರೇ | ರೆಜಸಃ | ನಿಂಓಒನುನಃ | ಸ್ವಭೂತಿಓಜಾಃ | ಅನಸೇ | 
ದೃಷತ್‌ಂನುನ: | 


| | | | 
ಚಕ್ಕಷೇ। ಭೂಮಿಂ | ಪ್ರತಿಮಾನಂ | ಓಜಸಃ ! ಅಪಃ ! ಸ್ತ ೧ ರಿತಿ ಸ್ತಃ| ಹರಿ- 


| 
ಭೂಃ |! ಏಷಿ |! ಆ| ದಿವಂ ॥1೧೨॥ 


| ಸಾಯಣಭಾಸ್ಕಂ | 


ಹೇ ಧೃಷನ್ಮನಃ ಶತ್ರೂಣಾಂ ಧರ್ಷಕಮನೋಯುಕ್ಕೇಂದ್ರೆ 1 ಅಸ್ಯಾಸ್ಮಾಭಿಃ ಪರಿಷ್ಯಶ್ಯಮಾ. 
ನಸ್ಯ ವ್ಯೋಮನೋ ನ್ಯಾಪ್ತಸ್ಯಾಂತರಿಶ್ಸಸ್ಯ ರಸೋ ಲೋಕಸ್ಯ ಪಾರ ಉಪರಿಪ್ರದೇಕೇ ವರ್ತಮಾನಃ 
ಸೈಭೂತ್ಯೋಜಾಃ ಸ್ವಭೂತೆಬಲಸ್ತ ಮವಸೇಸ್ಮದ್ರಕ್ಷೆಣಾರ್ಥಂ ಭೂಮಿಂ ಭೂಲೋಕ ಚೆಕ್ಳೆಸೇ 
ಫೈತನಾನೆಸಿ | ಕಿಂಚ ಓಜಸೋ ಬಲವಕಾಂ ಬಲಸ್ಯೆ ಪ್ರೆತಿಮಾನಂ ಪ್ರತಿನಿಧಿರಭೊಃ | ತೆಥಾಸ್ತಃ ಸುಷ್ಮೃ 


ಆ. ೧. ಆ.೪. ವ. ೧೪] ಯಗ್ತೇದಸ ಂಹಿತಾ | ಬನಿ 


ನಾನಾ ನನನ್‌ ಕಾಟನ್‌ ನ್‌್‌ ಹಚು“ PN _ ಎ. 
ರಾ ಗ್‌ ಸಾ ಅಭಯ ಕುಂ ರಾನ್‌ ಬ್ಯ ಗ ರಾ ಹಾ 


ರಣೇಯಂ ಗಂತವ್ಯಂ ! ಆಪೆ ಇತ್ಯಂತೆರಿಕ್ಷನಾಮ | ಅಪೋಂತೆರಿಸ್ವಲೋಕಂ ಆ ಥಿವಂ ದ್ಯುಲೋಕಿಂ 
ಚ ಸರಿಭೂಃ ಸೆರಿಗ್ರೆಹೀತಾ ! ಹರಿಪೂರ್ವೊೋ ಭವತಿಃ ತೆರಿಗೆ ಸೈಹಣಾರ್ಥಃ | ಏಸಿ ಪ್ರಾಸ್ಫೋಷಿ | ಅಸ್ಕ | 
ಊಡಿಪೆಮಿತಿ ವಿಭಕೆಟರುದಾತ್ತೆತ್ವಂ | ವ್ಯೋಮ:ನಃ ಅವಕಿರ್ಗೆತ್ಯರ್ಥಃ | ಅವ ರಕ್ಷಣಗತಿಕಾನ್ರಿ ೇಶ್ಯಭಿ- 
ಧಾನಾ 8 | ವಿಶೇಷೇಣ ಗಚ್ಛತಿ ಮ್ಯಾಪ್ಟೋಶೀತಿ ನ್ಯೋಮ | ಯದ್ವಾ! ವೃಷ್ಟಿಪ್ರದಾನೇನ ನಿಶೇಷೇಣ 
ಪ್ರಾಣಿಕೊಣವತಿ ರಕ್ಷತೀತಿ ವ್ಯೋಮ | ಅನ್ಕ್ಶೇಭ್ಯೋಹಿ ದೈಶ್ಯಂತೆ ಇಕಿ ಮನಿನ್‌ | ಜ್ವರತ್ತರೇತ್ವಾದಿನೋ- 
ಪೆಧಾಯಾ ವಕಾರಸ್ಯೆ ಚೋಟ್‌ | ಗುಣಃ |, ದಾಸೀಭಾರಾದಿತ್ವಾತ್ಟೊ ರ್ವಪದಶಪ್ರೆಕ್ಟಕಿಸ್ತರತ್ನಂ | ಯಜ್ವಾ |. 
ಭಾವೇ ಮನಿನ್‌ | ವಿನಿಧನೋಮ ರಕ್ಷಣಂ ಯಸ್ಮಿನ್‌ | ಬಹುನ್ರೀಹೌ ಕ್ರೂರ್ವಸವಸ್ರ ಕೈ ಶಿಸ್ಟ ರತ್ತಂ | 
ಯಣಾದೇಶ ಉದಾತ್ತ ಸ್ವರಿತಯೋರ್ಯಣ ಇತಿ ಸೆರಸ್ಕಾಮುದಾಶ್ತಸ್ವ್ಯ ಸ್ವರಿತತ್ವೆಂ | ಸ್ವಃ | "ಸುಪೂರ್ನಾ- 
ದರ್ಶೇರನ್ಯೇಜ್ಯೋಃಸಿ ತ ಇತಿ ನಿರ್‌ | ಅವನ ಯಾದಾಪ್ರ ಹಳ | ಪಾ. ೨-೪-೮೨ | ಇಕಿ ಸುಪೋ 
ಲುಕ್‌ | ನೃರ್ಶ್‌ಸ್ಪರ್‌ ಸ್ಪೆರಿತ್‌ | ಫಿ. 9.೬ | ಇತಿ ಸ್ವರಿತೆತ್ವಂ ॥ 


| ಪ್ರತಿಪದಾರ್ಥ | 


ಧೃಸನ್ಮನೆ:-(ಶತ್ರು ನಾಶದಲ್ಲಿ) ಸ್ತಿರಮನಸ್ವನಾದ ಇಂದ್ರನೇ 1 ಅಸೈಕಈ (ನಮಗೆ ಗೋಚರೆವಾಗ 
ತಕ್ಕ) | ವ್ಯೊಮನಃ--(ಎಲ್ಲ ಕಡೆಯೂ)" ವ್ಯಾಪಿಸಿರುವ ರಜಸ8--ಅಂತರಿಕ್ಷ ಲೋಕದ (ಅಂತರಿಕ್ಷವನ್ನೂ 
ಮಾರಿ) | ಪಾರೇ. ಮೇಲ್ಭಾಗದಲ್ಲಿ ಸ್ವಭೂತ್ಯೋಜಾಃ ._ನಿನ್ನ ಸ್ಪಶತ್ತೆ ಯಲ್ಲೇ ನೆಲಸಿ! ಶ್ರೃಂ--ಸನೀನು | 
ಅವಸೇ-(ಸಮ್ಮ) ರಕ್ಷಣೆಗಾಗಿ | ಭೂಮಿಂ--ಭೂಲೋಕನನ್ನು | ಚೆಕ್ಕಸೇ--ಸೃಷ್ಟಿಸಿದ್ದೀಯೆ (ನುತ್ತು) 
ಓಜಸೆ1--(ಸರಾಕ್ರಮಿಗಳ) ಬಲಕ್ಕೆ 1 ಪ್ರತಿಮಾನಂ--ಮಾದರಿಯಾಗಿದ್ದೀಯೆ (ಹಾಗೆಯ) | ಸ್ಪಕ--ಸುಲಭ 
ವಾಗಿ ಸಂಚರಿಸಲು ಯೋಗ್ಯವಾದ | ಆಸೆಃ--ಅಂತರಿಕ್ಷವನ್ನೂ | ಆ ದಿವಂ--ದ್ಯುಲೋಕವನ್ನೂ ಕೂಡ ! ಹದಿ- 
ಭೂ $1 ಸುತ್ತುವರಿದು | ಏA-- ವ್ಯಾನಿಸಿದ್ದೀಯೆ | 


| ಭಾವಾರ್ಥ ||: 


ಶತ್ರುನಾಶದಲ್ಲಿ ಸ್ಪಿ ರಮನಸ್ಯ ನಾದ ಎಟ್ಟೆ ಇಂದ್ರನೇ, ಎಲ್ಲ ಕಡೆಯೂ ವ್ಯಾಪಿಸಿರುವೆ ಈ ಅಂತರಿಕ್ಷಲೋಕ 
ವನ್ನೂ ಮಾರಿ ಅದರೆ ಮೇಲ್ಬಾಗದಲ್ಲಿ ನೀನು ನಿನ್ನ ಸಶಕ್ತಿಯಿಂದಲೇ ನೆಲಸಿ ನನ್ಮು ರಕ್ಷಣೆಗಾಗಿ ಭೂಲೋಕ 
ವನ್ನೂ ಸೃಷ್ಟಿಸಿದ್ದೀಯೆ. ನೀನು ಷರಾಕ್ರಮಿಗಳ ಬಳ್ಳ ಮಾದರಿಯಾಗಿದ್ದೀಯೆ. ಮುತ್ತು ಸುಲಭವಾಗಿ 
ಸಂಚನಿಸಲು ಯೋಗ್ಯನಾದ ಅಂತರಿಕ್ಷವನ್ನೂ ಮತ್ತು ದ್ಯುಲೋಕನನ್ನೂ ಸುತ್ತುವರಿದು ಎಲ್ಲೆಲ್ಲೂ ವ್ಯಾಪಿ 
ಸಿದ್ಧೀಯೆ. 


English Translation. 


Indra’ bent upon destroying the enemies, iiving in your strength, above 
the wide-expanded firmament, you have made the earth {or our preservation ; 
you aze the representative of the strong ; you have encompassed the firmament 
and the sky as far as to the heavens. | 


254 ಸಾಯಣಭಾಷ್ಯಸೆಹಿತಾ [| ಮಂ. ೧. ಅ. ೧೦, ಸೂ, ೫೨ 





ನ ಫಾ ಹು ್ಟ್ಕ್ಟರ ್ರಾ ಾೈಾ  ೈೆ:ು ರುರ್ತೂಚಕ್‌್‌ುು್ಟಟಟಟ್ಟ ಲ ಪಟ ಯೋಬ ಬೊ ಇ ಎ ಅ ಸ ಎ ಅರಾ ಅ ಭಾಗ ಬ ಬಾ ಗಾಗ ಅ ಜಾಜ ಭಇ ೧0 A ೌೌ್ಮೊೋಲ್ಮಚತತ 


| ನಿಶೇಷ ವಿಷಯಗಳು ॥ 


ನ್ಯೋಮನೆಃ--ವಿಶೇಷೇಣ ಗೆಚ್ಚಕಿ ಮ್ಯಾಪ್ಟೋತೀತಿ ವ್ಯೋಮ ಯದ್ವಾ ವೃಷ್ಟಿಪ್ರದಾನೇನ ನಿಶೇ- 
ಸೇ ಸ್ರಾಣಿನೋವತಿ ರಕ್ಷತೀತಿನ್ಯೋಮ ಎಂಬ ಎರಡು ರೀತಿಯ ವ್ಯೃತ್ಪಕ್ತಿಯಿತಿಂದ ಆಕಾಶವ್ರು ಸರ್ವವ್ಯಾಸಕ 
ವಾದದ್ದು. ಅಥವಾ ಪ್ರಾಣಿಗಳನ್ನು ವೃಷ್ಟ್ರಿಪ್ರದಾನದಿಂದ ರಕ್ಷಿಸಬಲ್ಲುದು ಎಂದರ್ಥ್ಹವಾಗುವುದು. ವಿವಿಧ೦ 
ಓಮ ರಕ್ತಂ ಯೆಸ್ಮಿನ್‌ ಎಂಬ ವ್ಯುತ್ಪತ್ತಿಯಿಂದ ಸರ್ವರಕ್ಷಕವಾದದ್ದು ಎಂಬರ್ಥವನ್ನೂ ಹೇಳಬಹುದು. 

ಸ್ಪಭೊತ್ಕೋಜಾ ತನ್ನದೇ ಆದ ಓಜಸ್ಸುಳ್ಳವನು. ಪರಾಪೇಕ್ಷೆಯಿಲ್ಲದವನು ಎಂದರ್ಥ. 

ಸ್ಲೈಃ--ಸುಷ್ಕು ಆರಣೀಯಂ ಗಂತೆವ್ಯಂ ಸುಲಭವಾಗಿ ಸಂಚರಿಸುವ ವಸ್ತು ನೀರು ಎಂದಾಗುವುದು. 
ಆದರೆ ಅ ಪಶ್ಶ್ರಬ್ದವು ಅಂತಶಿಕ್ಸವಾಚಿಯಾಗಿರುವುದರಿಂದ (ನಿ. ೨-೧೦) ಇದಕ್ಕೂ ಆಂತೆರಿಕ್ಷವೆಂಬ ಅರ್ಥವನ್ನೇ ಹೇಳ 
ಬಹುದು, | 

ಪರಿಭೂಃ-- ಪರಿಗ್ರಹಿಸಿದವನಾಗಿ- ಪರಿ ಎಂಬ ಉಪಸರ್ಗಪೂರ್ವಕವಾದ ಭೂಧಾತುವಿಗೆ ಇಲ್ಲಿ ಸರಿಗ್ರಹ 
ಎಂಬರ್ಥವಿರುತ್ತದೆ. , 


| ವ್ಯಾಕರಣಪ್ರಕ್ರಿಯಾ | | 
ಆಸ್ಕ. ಇದಂ ಶಬ್ದದ ಸಸ್ಟ $ ತದ ರೂಪ. ಊಡಿದಂಪದಾದಿ- (ಪಾ. ಸೂ. ೬-೧-೧೭೧) ಎಂಬುದ 
ರಿಂದ ನಿಭಕ್ತಿಗೆ ಉದಾತ್ತಸ್ತರೆ ಬರುತ್ತೆದೆ. 


ವ್ಯೋಮನಃ--ಅವ ಧಾತುವು ಇಲ್ಲಿ ಗತ್ಯರ್ಗದಲ್ಲಿ ಪ್ರಯುಕ್ತವಾಗಿದೆ. ಅವ ರೆಕ್ಷೆಣಗತಿಕಾಂತಿ- 
ಎಂದು ಅನೇಕಾರ್ಥದಲ್ಲಿ ಪಠಿಶವಾಗಿರುತ್ತದೆ. ವಿಶೇಷೇಣ ಗಚ್ಛೆತಿ ವ್ಯಾಪ್ಟೋಕಿ ಇತಿ ವ್ಯೋಮ ಅಡವಾ ವೃಷಿ 
ಪ್ರದಾನೇನ ನಿಶೇಷೇಣ ಪ್ರಾಣಿನೋನೆತಿ ರಕ್ಷತೀತಿ ವ್ಯೋಮ (ಎಲ್ಲವನ್ನೂ ವ್ಯಾಪಿಸಿರುವುದು ಅಥವಾ ಮಳೆ 
ಯನ್ನು ಕೊಡುಪುಡರ ಮೂಲಕ ವಿಶೇಷವಾಗಿ ಪ್ರಾಣಿಗಳನ್ನು ರಕ್ಷಿಸುವುದು ಆಕಾಶ ಎಂದರ್ಥ) ಅನ್ಯೇಭ್ಯೊ ಆಏ 
ದೃಶ್ಯ೦ತೇ (ಪಾ. ಸೂ. ೩-೨-೭೫) ಎಂಬುದರಿಂದ ಮನಿನ್‌ ಪ್ರತ್ಯಯ. ಜ್ವರತ್ವರಸ್ಪಿನಿ--(ಪಾ. ಸೂ. ೬-೪-೨೦) 
ಎಂಬುದರಿಂದ ಅವ್‌ ಎಂಬಲ್ಲಿರುವ ಉಸಧಾಭ್ಯೂತ, ಅಕಾರಕ್ಕೂ ಅಂತ್ಯದ ವಸಾರಕ್ಕೂ ಒಳ್ಚಿಗೆ ,ಊಶಾದೇಶ 
ಬರುತ್ತದೆ. ಊರಮನ್‌ ಎಂದಿರುವಾಗೆ ಅರ್ಥೆಧಾತುಕನಿಮಿತ್ರೈಕವಾಗಿ ಊಕಾರಕ್ಕೆ ಗುಣ. ವಿಓಮನಕ 
ಎಂದಿರುವಾಗ ಯಣಾದೇಶ. ವ್ಯೋಮನ್‌ ಶಬ್ದ ವಾಗುತ್ತದೆ. ದಾಸೀಭಾರಾದಿಯಲ್ಲಿ ಸೇರಿರುವುದರಿಂದ 
ಫೂರ್ವಸನದಪ್ರಕೃತಿಸ್ತರ ಬರುತ್ತದೆ. ಅಥವಾ ಭಾವಾರ್ಥದಲ್ಲಿ ಮನಿನ್‌. ಹಿಂದಿನಂತೆ ಓಮ ಎಂದು 
ರೂಪವಾಗುತ್ತದೆ. ವಿವಿಧಂ ಓಮ ರಕ್ಷಣಂ ಯಸ್ಮಿನ್‌, ವ್ಯೋಮ. ಬಹುವ್ರಿ (ಹಿಸಮಾಸವಾದುದ ರಿಂದ 
ಬಹುಪ್ರೀಹೌ ಪ್ರಕೈತ್ಯಾ ಪೂರ್ವಪದೆಂ ಎಂಬುದರಿಂದ ಪೊರ್ವಪದಪ್ರ ಕೃತಿಸ್ಟರ ಬರುತ್ತದೆ. ನಿ*ಓಮನ್‌ 
ಎಂಬಲ್ಲಿ ಉದಾತ್ರವಾದ ಇಕಾರಕ್ಕೆ ಯಣಾದೇಶ ಬಂದುದರಿಂದ ಉದಾತ್ತೆಸ್ವರಿತೆಯೋರ್ಯಣಃ ಸ್ವರಿತೋನು 
ದಾತ್ರಸ್ಯ (ಪಾ. ಸೂ. ೮-೨-೪) ಎಂಬುದರಿಂದ ಯಣಿನ ಪರದಲ್ಲಿರುವ ಅನುದಾತ್ತವಾದ ಓ ರಕ್ಕೆ ಸ್ವರಿತಸ್ವರ 
ಬರುತ್ತದೆ. 


ಚೆಳ್ಳೆಷೇ--ಡುಕೃರ್ಷ ಕರಣೇ ಧಾತು. ಲಿಟ್‌ ಮಧ್ಯಮಪುರುಷೆ ಏಕವಚನದ ಕೂಪ. ಏಕಾಚೆ- 


ಉಪದೇಶೇ--ಎಂಟುದರಿಂದ ಇಣ್ಣಸೇಫೆ. ಪಾವಾದಿಯೆಲ್ಲಿಕುವುದನಿಂದ ನಿಫಾತಸ್ವರ ಬರುವುದಿಲ್ಲ. ಪ್ರತ್ಯಯ 
ಸ್ವರದಿಂದ ಅಂತೋದಾತ್ರನಾಗುತ್ತೆದೆ. | 


ಅ.೧. ಅ. ಇ. ವ, ೧೪,] ಜುಗ್ಗೇದಸಂಹಿಶಾ | 255 


ರ ಬ್‌ ರ್‌ ಗಾ ಟಾನ್‌ ಸ್‌ ನ್‌ ಬಾ: ಲ್‌ ಬ್ಯ ನದದ ೊೂಾ ಾೂು ುುಿರುರ್ಣ ಲೂೂ ಲಾಹ್ಮ್ಮ್ತ್ದ್ದುದು. 








ಸ್ನಃ--ಸು ಪೂರ್ವದಲ್ಲಿರುವ, ಯ ಗತೌ ಧಾತು. ಇದಕ್ಕೆ ಅನ್ಕೇಭ್ಯೋಇಪಿ ದೃಶ್ಯಂತೇ (ನಾ. ಸೂ. 
೩-೨-೭೫5) ಎಂಬುದರಿಂದ ವಿಚ್‌. ಪ್ರತ್ಯಯ ಪರದಲ್ಲಿರುವಾಗ ಧಾತುವಿಗೆ ಗುಣ. ಸುರ್‌ ವಿಂದಿರುವಾಗ 
ಯಣಾದೇಶ. ಸ್ಪೆರಾದಿನಿ ಪಾತೆಮವ್ಯಯೆಮ ಎಂಬುದರಿಂದ ಅನ್ಯ ಯಸಂಜ್ವಾ.  ಅವ್ಯಯಾದಜಾಷ್‌ಸುಸೆಃ 
(ಪಾ. ಸೂ. ೨-೪-೮೨) ಎಂಬುದೆರಿಂದ ಹರದಲ್ಲರುನ ಸುನಿಗೆ ಲುಕ್‌ ಬರುತ್ತದೆ. ಸ್ತಃ ಎಂದು ಅನಸಾನದಲ್ಲಿ 
ವಿಸರ್ಗ ಬಂದಾಗ ರೂಪವಾಗುತ್ತದೆ. ನೈಜ್ಜಸ್ಟರೌ ಸ್ವರಿತೌ (ಹಿ. ಸೂ. ೭೪) ಎಂಬುದರಿಂದ ಸ್ವಃ ಎಂಬುದು 
ಸ್ವರಿತವಾಗುತ್ತದೆ. 


ಖಷಿ ಇರ್‌ ಗತೌ ಧಾತು, ಅದಾದಿ ಲಟ್‌ ಮಥ್ಯೆಮಪುರುಷ ಏಕವಚನದಲ್ಲಿ ಸಿಪ್‌. ಅದಿಪ್ರ. 
ಭ್ರಶಿಭೈಃ ಶಪೆಃ ಎಂಬುದರಿಂದ ಶನಿಗೆ ಲುಕ್ಸ್‌ ಸಿಪ್‌ ಸಾರ್ವಧಾತುಕನಿಬಂಧೆನವಾಗಿ ಧಾತುವಿಗೆ ಗುಣ, 
ಅಪೇಶಪ್ರ ಶಯ ಯೋ ಎಂಬುದರಿಂದ ಪ್ರತ್ಯಯ ಸಕಾರಕ್ಕೆ ಸತ್ತ. ಏಸಿ ಎಂದು ರೂಪವಾಗುತ್ತಔೆ. ಅತಿ 
ಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


| ಸಂಹಿತಾಪಾವೆಃ | 


ತ್ವಂ ಭುವಃ ಪುತ್ರಿಮಾನಂ ಪ ಪೃಥಿವ್ಯಾ ಯಷ್ಟವೀರಸ್ಕ ಬೃ ಹತಃ ಪತಿರ್ಭೂಃ। 


| 
ವಿಶ ಮಾಸ್ರಾ ಅಂತರಿಸ್ಸಂ ಮಹಿತ್ವಾ ಸತ್ಯಮದ್ದಾ ನಕಿರ ರನ್ಯಸ್ತ್ವ್ವಾವಾನ್‌ 


| ೧೩ | 


ದದ 


ೃ1 ಸದಪಾಠಃ ॥ 


| | | 
ತ್ವಂ | ಭುವಃ | ಪ್ರತಿ ಮಾನಂ! ಪುಫಿವ್ಯಾ :1 ಯಸ್ಪ5ವೀರಸ್ಕ | ಬೃಹತೆಃ | ಸತಿಃ | 


ಭೂನಾಮ್ಲೆ ೇಕಾಹೇ ಮರುತ್ವತೀಯಶಸ್ಟ್ರೇ ನಿವಿಷ್ಠಾನೀಯಾತ್ಸೂ ಕ್ರಾಶ್ರುರಾ ತ್ವಂ ಭುವಃ 
ಪ್ರತಿಮಾನನಿತ್ಯೇಷಾ ಶಂಸನೀಯಾ | ತಥೈನಾಸೂಶ್ರೆಯರ್‌ | ಶಸ್ಯಮುಕ್ತಂ ಬೃಹಸ್ಸ ಸೃತಿಸವೇನ ತ್ವಂ 
ಭುವಃ ಸ್ರೆತಿಮಾನಂ ಪೈಥಿವ್ಯಾ8 | ಆ. ೯.೫ | ಇತಿ | 


256 ನಾಯಣಭಾಷ್ಯಸಹಿತಾ ' [ಮಂ. ೧. ಆ.೧೦. ಸೂ. ೫೨ 





ಹ ರ 


ಹೇ ಇಂದ್ರ ತ್ರೆ ೫ ವ್ಯಾ: ಸ್ರಧಿತಾಯಾ ನಿಸ್ತೀರ್ಣಾಯಾ ಭೂನೇಃ ಸೆ ಕ್ರೈ ತಿಮಾನಂ ಭುವಃ | 
ಪ ್ರತಿವಿಧಿರ್ಭವಸಿ | | ಯಥಾ ಹೋರ್ತೇಕೋ ಮಹಾನಚಿಂತ್ಯಶಕ್ತೆ 8 1 ಏವಂ ತ | ಮಹೀತೈರ್ಥ: | ತೆಫಾ 
ಖುಷ್ಟನೀ €ರಸೈ | ಮೀರಯೆಂತಿ ನಿಕ್ರಾಂತಾ ಭೆವಂಶೀತಿ ವೀರಾ ಶೇವಾಃ | ಬುಷ್ಟಾ ಶರ್ಶೆಶೀಯಾ ನೀರಾ. 
ಯೆಸ್ಕ ಸೆ ತಫೋಕ, 8 | ತಸೈ ಬೃಹತೋ ಬೃಂಹಿತಸ್ಯ ಪ್ರೆವೃ ದೃಸ್ಯ ಸ್ಪರ್ಗಳೋಕೆಸ್ಟ ಪತಿರ್ಭೂಃ | ಹಾಲ. 
ಯಿತಾಸಿ | ತೆಥಾಂತೆರಿಕ್ಷಮಂತೆರಾ ಸ್ಪಾಂತೆಂ ದ್ಯಾನಾಪೃೈ ಥಿವ್ಯೋರ್ಮಫ್ಯೇ ವರ್ತಮಾನಮಾ ಕಾಶಂ ವಿಶ್ವಂ 
ಸರ್ವಮನಿ ಮಹಿತ್ಪಾ ಮಹತ್ತೇನ ಸೆತ್ಯ ಮಾಸ್ರಾಃ | ಶಿಶ್ಚಯೇನ ಆ ಸಮಂತಾದ ಪೂರಯಃ | ಅತಸ್ತ್ವಾ. 
ಮಾನ್‌ ತಶ್ರಶ್ಪ ವೃತೋ ನೈಃ ಶೆಶ್ಚಿನ್ನತಿರಸ್ತಿ ನಾಸ್ತೀತಿ | ಯೆಜೀತತ್ತೆ ದದ್ದಾ ಸತ್ಯಮೇವ ॥| ಭುವಃ | ಭವತೇ. 
ರ್ರಿಟಿಸಿ ಸಿಸ್ಕಡಾಗಮಃ | ಉವಜಾದೇಶಃ | ಸೃಢಿವ್ಯಾಃ | ಉದಾತ್ತ ಯೆಸೋ ಹಲ್ಬೂರ್ವಾದಿತಿ ನಿಭಕ್ತಿರು. 
ದಾತ್ತಾ | ಬೃಹತಃ | ಬೃಹನ್ಮಹತೋರುೆಸಂಖ್ಯಾನಮಿತಿ ವಿಭಕ್ರೇರುದಾತ್ರ ತ್ವಂ | ಭೂಃ |! ಛಾಂಡಸೇ 
ವರ್ತಮಾನೇ ಲಳ ಬಹುಲಂ ಛಂಹೆಸ್ಕೆಮಾರ್‌ಯೋಗೇನಪೀತೈಡಭಾವೆಃ | ಅಪ್ರಾಃ | ಪ್ರಾ ಪೂರಣೇ | 
ಆದಾದಿಸಃ | ಲಜ್ಯಡಾಗಮಃ | ಮಹಿಶ್ಚಾ | ಸುಪಾಂ ಸುಲುಗಿತಿ ತೃ ತೀಯಾಯಾಡಾದೇಶಃ | ಶ್ವಾರ್ನಾ | 

ವತುಷ್ಪೆಸರಣೇ ಯುಷ್ಕಪಸ್ಮದ್ಭ್ಯಾಂ ಛಂದೆಸಿ ಸಾದೃಶ್ಯ ಉಸಸಂಖ್ಯಾನಂ | ಸಾ. ೫-೨.೩೯-೧ | ಇಕಿ 
ಸಾಡ್ರೆಶಾ ರೇ ವತುಷ್‌ | ಪ್ರೆತ್ಯಯೋತ್ತೆರಹಡೆಯೋಶ್ಟೆ (2 ಮಹಸೆರ್ಯಂತಸೈ ತ್ರಾದೇಶಃ | ಆ ಸರ್ವನಾಮ್ಸ 
ಇತ್ಯಾತ್ಮ 01 ಪ್ರೆತ್ಯಯಸೈ ಸಿತ್ತ್ವಾನುದಾತ್ಮಶ್ಟೇ ಪ್ರಾಕಿಸೆದಿಕಸ್ಟರಏನ ಶಿಷ್ಯಶೇ || 














|| ಪ್ರತಿಪದಾರ್ಥ || 


(ಎನ್ಕೆ ಇಂದ್ರನೇ) ತ್ವಂ ನೀನು | ಪೈಥಿವ್ಯಾಃ ವಿಸ್ತಾರವಾಗಿರುವ ಭೂಮಿಗೆ | ಪ್ರತಿಮಾನಂ 
ಭುವಃ. ಆದರ್ಶನಾಗಿದ್ದೀಯೆ | ಹುಷ್ಟನೀರಸ್ಯ--ಅಕರ್ಷಕವಾದ ವೀರರಿಂದ ಕೂಡಿದ್ದೂ (ದೇವತೆಗಳಿಂದ 
ಕೂಡಿದ್ದು) | ಬೃಹೆತಃ_ _ಮಹತ್ತಾ ದದ್ದೂ ಆದ ಸ್ವರ್ಗಲೋಕಕ್ಕೆ | ಪತಿರ್ಭೂಃ-- ಪಾಲಕನಾಗಿದ್ದೀಯೆ 
(ಹಾಗೆಯೇ)| ಅಂತೆರಿಕ್ಚಂ ಫಿಶ್ಚಂ--ಜ್ಯಾವಾಪೃಥಿನಿಗಳ ನಡುವೆ ಇರುವ ಸಮಸ್ತ ಆಕಾಶವನ್ನೂ | ಮಹಿತ್ತಾ-. 
ನಿನ್ನ ಪ್ರ ಭಾವದಿಂದ | ಸಶ್ಯಂ--ಖಂಡಿತವಾಗಿಯೂ | |e ಅಪ್ರಾ 1. -ಸುತ್ತಲೂ ತುಂಬಿ (ಕೊಂಡಿ)ದ್ವೀಯೆ (ಆದ್ದ 


ರಿಂದ) 4 ಶ್ವಾರ್ನಾ--ಠಿನಗೆ ಸಮಾನನಾದ | ಅನ್ಯ ಃ--ಜೇಕೊಬ್ಬ ನು | ನತ -ಇಲ್ಲವೆ ಇಲ್ಲವೆಂಬುದು | 
ಆದ್ದಾ-ಸತ್ಯವು | 


॥ ಭಾನಾರ್ಥ ॥ ' 


ಎಲ್ಫೆ ಇಂದ್ರನೇ ನೀನು ವಿಸ್ತಾರವಾಗಿ ಹರಡಿರುವ ಭೂಮಿಗೆ ಆದರ್ಶನಾಗಿದ್ದೀಯೆ. ಶ್ರೇಷ್ಕವಾ 
ಗಿಯೂ ನೀರರಾ ಗಿಯೂ ಇರುವ ದೇವತೆಗಳಿಂದ ಕೂಡಿದ್ದೂ ಮಹೆಶ್ತಾದದ್ದೂ ಆದ ಸ್ವರ್ಗಕ್ಕೆ ಪಾಲಕನಾಗಿ 
ದ್ದೀಯೆ, ದ್ಯಾವಾಪೃಧಿವಿಗಳ ನಡುವೆ ಇರುವ ಸಮಸ್ತ ಆಕಾಶವನ್ನೂ ನಿನ್ನೆ ಪ್ರಭಾವದಿಂದ ಖಂಡಿತ ಸುತ್ತಲೂ 
ತುಂಬಿಕೊಂಡಿದ್ದೀಯೆ. ನಿನಗೆಸ ಸಪೃಶನಾದವನು ಬೇರೊಬ್ಬನಿಲ್ಲವೆಂಬುದು ಸತ್ಯವೇ ಆಗಿರುವುದು. 


English Translation. 


You aze the measure of bhe extended earth; you are the protector of 


the Swarga frequented by the goas; verily with your greatness, you fill all the 
firmament ; for, there is none other like you. 


ಆ. ೧. ಅ. ೪, ವ. ಐ.  ಹುಸ್ಬೇದಸಂಹಿತಾ 1. ೆ | ೨57 


MS ET ತ ಇ ಕ ಶ್ರ ಇೃಂಇಂಉಅಇಜು 1. 01 ೯2೯. | | ।,ುಟಟುವಢ ಲ ರ್ಯ್ಟ್ಸ್ಸುಚಿದ್ಪಟ್ಟುುಟ ಬ್ಬ ಲಘ ಬ ಲ ಫೋ! ಹ 
ಗ + ಗ ಹ ರ್‌ ಗತಾ ಸ ದ ವಾ ಪರಭ 6 0.0. (6.0.00 ಹಶಿ ಬುಜ ಸ ಫಂ ಜಸ ನಗ್ನ ಕ 
ಬೆ "ಇ, ರ್ನ ಗಾ 


| ವಿಶೇಷ ವಿಷಯಗಳು | 


ಸ್‌ ವಿ ಎಂಬ ಒಂದು ದಿನಪಲ್ಲಿ ಮಾಡುವ ಯಾಗವಿಕೇಷದಲ್ಲಿ ಮರುತ್ನತೀಯಶಸ್ತ್ರ ಮಂತ ತ್ರಗಳನ್ನು 
ಪಠಿಸುವಾ ಎ೦ದ್ದಾಫೀಯಸೂಕ್ತ (ಅಹ್ವಾನ ಮಾಡುವ. ಸೂಕ್ತ) ಪಕನಕ್ಕೆ ಮುಂಚಿತವಾಗಿ ತ್ವಂ ಭುವಃ 
ಮೇ ಎಂಬ ಈ ಬುಕ್ಕನ್ನು ಹೇಳಬೇಕೆಂದು ಅತ್ರಲಾಯನಶ್ರೌತಸೂತ್ರದ ಶಸ್ಯಮುಕ್ತಂ ಬೃಹಸ್ಪತಿ. 
ಸವೇನ ತ್ವಂ ಭುವಃ ಪ್ರತಿಮಾನಂ ಪೃಥಿವ್ಯಾಃ ಎಂಬ ಸೂತ್ರದಿಂದ ವಿವೃತನಾಗಿರುವುದು. (ಆ. ೯-೫). 

ಹೆ ೈಥಿವ್ಯಾಃ ಇಲ್ಲಿ ಸೃಥಿನೀ ಶಬ್ದವು ಅತ್ಯಂತ ಏಶಾಲವಾದ ಭೂಮಿ ಎಂದರ್ಥವು. 

ಪ್ರತಿಮಾನೆಂ ಭುವಃ- ಪ್ರತಿಸಿಧಿಯಾಗಿದ್ದೀಯೆ. ಎಂದರೆ ಭೂಮಿಯು ಹೇಗೆ ಅಚಿಂತ್ಯವಾದ ಶಕ್ತಿ 
ಯುಳ್ಳಜ್ಹೊ! ಆಸ್ಟ್ರೇ ಶಕ್ತಿಯು ನಿನ್ನಲ್ಲಿಯೂ ಇದೆ ಎಂದರ್ಥ ವು. | | 

ಯ ಸ್ವವೀರಸ್ಯ-- ಯಷ್ಟಾಃ: ಪರ್ತನೀಯಾಃ ವೀರಾಃ ದೇವಾಃ ಯಸ್ಯ ಸಃ ಯುಷ್ತವೀರಃ ಎಂಬ 
ವ್ರ್ಯತ್ರತ್ತಿಯಿಂದ ಇಂದ್ರನು ಸುಂದರರೂ ಕೂರರೂ ಆದ ಡೇವತೆಗಳುಳ್ಳೆ ವನು ಎಂಬರ್ಥವು ಸ್ಪ ಸ್ವವಾಗುವುದು. 

ಜ್ಬಹತ$. ಇದಕ್ಕೆ ಬೃಂಹತವಾದ ಎಂದರೆ ಅಭಿವೃದ್ಧಿ ಹೊಂದುತ್ತಿರುವ ಸ್ವರ್ಗೆರೋಕದ ಎಂದರ್ಥ. ' 


ಅಂತರಿಕ್ಷಂ-. ಅಂತೆರಾ ಶಾಂತಂ ದಡ್ಯಾವಾಪೈ ಥಿಷಪ್ಯೋರ್ಮಧ್ಯೈ ವರ್ತಮಾನಂ ಆಕಾಶಂ | ಭೂಮಿ 
ಮತ್ತು ಸ್ಪರ್ಗಲೋಕಗೆಳ ಮಥ್ಯ ಇರುವ ಅನಕಾಶವೇ ಅಂತರಿಕ್ಷನೆಂದು ಹೇಳಲ್ಪಡುವುದು. 


ನಹಿ: ಆದ್ದಾಇದೆ, ಇಲ್ಲ ಎಂಬ ಈ ಮಾತು ನಿಶ್ಚಯ. ನಕಿಃ ಎಂಬ ಸದಕ್ಕೆ ಅಸ್ತಿ ನಾಸ್ತೀತಿ 
ಯಜನೇಶರ್‌ ತತ” ಎಂದು ವಾಖ್ಯಾನಮಾಡಿಷ್ದಾ ಕೆ. 


॥ ವ್ಯಾಕರಣಪ್ರಕ್ರಿಯಾ ಇ | 


ಜುವಃ--ಭೂ ಸತ್ತಾಯಾಂ ಧಾತು. ಲೇಟ್‌ ಮಧ್ಯೆಮಪುರುವ ಏಕವಚನದಲ್ಲಿ ಸಿಪ್‌. ಇತೆಶ್ಚ- 
ಲೋಪ। ಪರಸ್ಕೈ ಸದೇಷು ಎಂಬುದರಿಂದ ಅದರ ಇಕಾರಕ್ಕೆ ಲೋಪ. ಉನಜಾದೇಶ. ಸಕಾರಕ್ಕೆ ರುತ್ವ 
ವಿಸರ್ಗ. ಭುವಃ ಎಂದಾಗುತ್ತದೆ. ಶಿಜ್ಜಕಿಜಃ ಎಂಬುಪರಿಂದ ನಿಘಾತಸ್ವರ ಬರುತ್ತದೆ. | 


ಪೃಥಿವ್ಯಾಃ- ಪೃಥಿವೀ* ಜನ್‌ ಎಂದಿರುವಾಗ ಆಣ್‌ನಡ್ಕ್ಯಾ: ಎಂಬುಪರಿಂದ ವಿಭಕ್ತೆಗೆ ಆಡಾಗಮ 
ಈಕಾರಕ್ಕೆ ಯಣಾಜೀಶ. ಸಕಾರಕ್ಕೆ ರುತ್ಸವಿಸರ್ಗ. ನೃಥಿವ್ಯಾಃ ಎಂದು ರೂನವಾಗುತ್ತದೆ. ಉದಾತ್ರೆ- 
ಯೆಹೋಹೆಲ್‌ ಪೊರ್ವಾಶ್‌ (ಪಾ. ಸೊ. ೬-೧-೧೭೪) ಎಂಬುದರಿಂದ ನಿಭಕ್ತಿಗೆ ಉದಾತ್ತಸ್ವರ ಬರುತ್ತದೆ. 


ಬೃಹಶ8--ಷಹ್ರೀ ನಿಕವಚನಾಂತರೂಪ, ಹನ್ಮಹತೋರುಸೆಸೆಂಖ್ಯಾನಮ್‌ ಎಂಬುದರಿಂದ 
ವಿಭಕ್ತಿಗೆ ಉದಾತ್ತ ಸ್ತರೆ ಬರುತ್ತ ಪೆ. | 

ಭೊೂ-ಭೂ ಸತ್ತಾಯಾಂ ಧಾತು. ಛಂಡಸಿ ಲುಜ್‌ ಲಜ್‌ಳಿಟಃ ಎಂಬುದರಿಂದ ವರ್ತಮಾನಾರ್ಥ 
ದಲ್ಲಿ ಲಜ್‌. ಮಧ್ಯೆಮವುರುನ ವಿಕನಚನದಲ್ಲಿ ಸಿಪ್‌. ಇತಶ್ನ ಎಂಬುದರಿಂದ ಅದರ ಇಕಾರಕ್ಕೆ ಲೋಪ. 
ಚ್ಲಿ ಲುಜಶಿ ಎಂಬುದರಿಂದ ಪ್ರಾಪ್ತವಾದ ಚ್ಚಿಗೆ ಚ್ಲೇಃ ಸಿಜ್‌ ಎಂಬುದರಿಂದ ಓಚಾದೇಶ. ಗಾತಿಸ್ಮ್ಯಾ-- ಸೂತ್ರ 
ದಿಂದ ಸಿಟಿಗೆ ಲುಕ್‌. ಪ್ರತ್ಯಯಕ್ಕೆ ರುತ್ತ ವಿಸರ್ಗ. ಬಹುಲಂ ಛಂಪಸ್ಯಮಾಜ್‌ಯೋಗೆಆಸಿ ಎಂಬುದರಿಂದ 
ಅಡಾಗಮ ಬರುವುದಿಲ್ಲ. ತಿಜಂತನಿಘಾತಸ್ತರೆ ಬರುತ್ತದೆ. | 

33 


ಎನ | ಸಾಯಣಜಾಷ್ಯಸಹಿಶಾ ಮಂ. ೧. ಅ. ೧೦, ಸೂ. ೫೨ 


NS ST CM A ST ್‌ ॥ಾ್ಕ ಪ 1 ್ಬ್ಬೋ್ಬೂೋೂುೂುಟ ಟ್ರೂ ಕ್ಕು ಕ್ರ ಹ ಜ್ಯ ಉಟ ಯಂ NL LN 


ಅಸ್ರಾ:-_ಪ್ರಾ ಪೂರಣೇ ಧಾತು ಆದಾದಿ. ಲಜ್‌ ಮಧ್ಯಮಪುರುಷ ಏಕವಚನದ ಸಿಪಿಗೆ ಇಕಾರ 
ಬೋಪ; : ಅದಿಪ್ರ ಭೃ ತಿಭ್ಯಃ ಶಪೇಃ ಎಂಬುದರಿಂದ ಶಪಿಗೆ ಲುಕ್‌. ಅಂಗಕ್ಕೆ ಬಜ್‌ ನಿಮಿತ್ತ ಕವಾಗಿ *ಜಾ 
ಗಮ;  ತಿಜಂತನಿಫಾತಸ್ವರ ಬರುತ್ತದೆ. ೨. 


ಮಹಿತ್ವಾ--- ಸುಷಾಂ ಸುಲುಕ್‌ ಸೆವರ್ಣಿ-- ಎಂಬುದರಿಂದ ತೃತೀಯಾ ವಿಭಕ್ತಿಗೆ ಡಾದೇಶ. ಡಿಶ್ಮಾ 
ದುದರಿಂದ ಓ ಲೋಪ. | | 
ತ್ವಾವಾನ್‌--ವತುಸ್‌ ಪ್ರಕರಣೇ ಯುಷ್ಮದೆಸ್ಕೆದ್ಬ್ಯಾ೦ ಛೆಂದಸಿ ಸಾಧ್ಯಕ್ಕೇ ಉಸಸಂಖ್ಯಾ- 
ನಮಕ್‌ (ಪಾ. ಸೂ. ೫-೨-೩೯-೧) ಎಂಬುದರಿಂದ ಯುಸ್ಮಚ್ಛೆಬ್ಬಕ್ಕೆ ಸಾದೃಶ್ಯಾರ್ಥದಲ್ಲಿ ವತುಪ್‌.  ಯುಷ್ಮಡ್‌ 
ವತ್‌ ಎಂದಿರುವಾಗ ಪ್ರತೈಯೋತ್ತೆರಪಸದಯೋಶ್ಲ (ಪಾ. ಸೂ. ೭-೨-೯೮) ಎಂಬುದರಿಂದ ಯುಷ್ಮದಿನ ಮನ 
ರ್ಯಂತಕ್ಕೆ ತ್ವಾದೇಶ.: ಆಸರ್ವನಾಮ್ಹಃ (ಪಾ. ಸೂ. ೬-೩೯೧) ಸೂತ್ರದಿಂದ ವತುಪ್‌ ಸಿಮಿತ್ತಕನಾಗಿ 
ಆಕಾರ ಅಂತಾದೇಶೆ. ತ್ವಾವತ್‌ ಶಬ್ದವಾಗುತ್ತಡೆ. ಪ್ರಥೆಮೈೆಕವಚನದಲ್ಲಿ ಉಗಿತ್ರಾ ದುದದಿಂದ ಉಗಿಷಾಂ 
ಎಂಬುದರಿಂದ ನುಮಾಗವು. ಅತ್ವ ಸಂತಸ್ಯಚ- ಎಂಬುದರಿಂದ ಉಪಧಾದೀರ್ಥ್ಫೆ. ಹೆಲ್‌ ಜ್ಯಾದಿನಾ ಸುಲೋಪ- 
ಸಂಯೋಗಾಂಶಸ್ಯಲೋಪ: ಸೂತ್ರದಿಂದ ಅಂತ್ಯ ತಕಾರಕ್ಕೆ ಲೋಪ. ಅದು ಅಸಿದ್ಧವಾದುದದಿಂದ ನಲೋನ 
ಬರುವುದಿಲ್ಲ. ತ್ವಾನಾನ್‌ ಎಂದು ರೂಪವಾಗುತ್ತದೆ. ವತುಪ್‌ ಸಿತ್ರಾದುದರಿಂದ ಅನುವಾಶ್ಕ್‌ ಸುಪ್ಪಿತ್‌ 
ಎಂಬುದೆರಿಂದ ಅನುದಾತ್ತ, ಆಗ ಪ್ರಾಕಿಪದಿಕೆದ ಅಂತೋದಾತ್ರಸ್ತರನೇ ಉಳಿಯತ್ತದೆ. 


| ಸಂಹಿತಾಸಾಶಃ ॥ 


ನ ಯಸ್ಯ ದ್ಯಾವಾಸ ನೀ ಅನು ವ್ಯಚೋ ನಸಿಂಧವೋ ರಜಸೋ ಅನ್ವ- 


ಮಾನಶುಃ | 
ನೋತ ಸ್ವವೈಷ್ಟಿಂ ಮದೇ ಅಸ್ಯ ಯುಧ್ಯತ ತ್ರ ಏಕೋ ಆನ್ಕಚ್ಚ ಆಸೆ ವಿಶ್ವ. 
ಮಾನುಷಕ್‌ | 0೪1 


| ಪದಪಾಕಃ ॥ 


[ ಕಂ | | 
ನ ಯಸ್ಯ | ದ್ಯಾವಾಸೃಥಿನೀ ಇತಿ | ಅನು! ವ್ಯಚಿಃ 1 ನ| ಸಿಂದನಃ | ರಜಸೆಃ | 
| l | 
ಅಂತಂ | ಆನಶುಃ | 
| | | | | | 
ನ!ಉಕ!। ಸ್ವೈ5ವೃಷ್ಟಿಂ! ಮದೇ! ಅಸ್ಯ! ಯುಧ್ಯೆತಃ। ಏಕಃ! ಅನ್ಯತ್‌! 


| oo | 
ಚಕ್ಕಷೇ ! ವಿಶ್ವಂ! ಅನುಷಕ್‌ | ೧೪ ॥ 


ಆ.:೧. ಅ. ಳಾ ವ. ೧೩]... ' _. ಖಗ್ಗೇದಸಂಹಿತಾ 25% 


eM MT ೫ 


| ಸಾಯಣಭಾಷ್ಯಂ |. 


ಯಸ್ಯೇಂದ್ರೆಸ್ಯ ವ್ಯಚೋ ವ್ಯಾಪೆನಂ ದ್ಯಾವಾಪೃಧಿವೀ ದ್ಯಾವಾಪೈ ಧಿಮ್‌ ನಾನ್ವಾನಶಾತೇ 
ಪ್ರಾಪ್ತ ಮಸೆಮರ್ಥೆೇ ಬಜೊವತು: | ತಥಾ ರಜಸೋಂತೆರಿ ಸ್ಷರೋಕೆಸ್ಕೋಪರಿ ಸಿಂಧವಃ ಸೈಂಡೆನಶೀಲಾ 
ಆಪೋ ಯಸ್ಯೇಂದ್ರೆ ಸ್ಯ ತೇಜಸೋ*ಂತಮವಸಾನಂ ಪಾನಶುಃ ನ ಪ್ರಾಪುಃ | ಉತಾಪಿ ಚೆ ಸೋ 
ಮಹಾನೇನ ಮನೇ ಹರ್ಷೆ ಸತಿ ಸ್ಪೆವೃಷ್ಟಿಂ ಸ್ವೀಕೈತವೃ ಹಿಂ ವೃತ್ರಾ ದಿಂ ಯುಧ್ಯತೋ ಯುಧ್ಯಮಾನ್ನ 
ಸ್ಯೇಂದ್ರೆಸ್ಕ ಬಳಸ್ಯಾಂಶಂ ವೃ ನಾ ನ ಸ್ರಾಪುಃ ಅತೋ ಹೇ ಇಂದ್ರ ಏಕಸ್ತಮನ್ಯಶ್ನ 
ವ್ಯತಿರಿಕ್ತ ಂ ನಿಶ್ಚಂ ಸರ್ವಂ ಭೂತಜಾತಮಾನುಷಇ್‌ ಆನುಸೆಕ್ತಂ ಚಕ್ಕ ಹೇ! ಸೆಕಲಮಸಿ ಭೂತಜಾತಂ 
ತ್ರವಧೀನಮಭೂದಿತ ಭಾವಃ |! ದ್ಯಾವಾಪೈಥಿವೀ | ದ್ಯೌಶ್ನ ಸ್ಪಥಿನೀ ಚ ವಿವೋ ದ್ಯಾವಾ | ಹಾ. 
೬-೩-೨೯ | ಇತಿ ದ್ಯಾವಾದೇಶ ಆಮ್ಯನಾತ್ರೋ ನಿಪಾತಿತಃ [ ಪ್ಲ | ಫಿನೀತಬ್ಬಃ ಸಿದ್‌  ರಾವಿಭ್ಯಕ್ಷೆ ತಿ 
ಜೀಷಂತೋಂನ್ಕೊ (ಪಾತ್ತ್ಮಃ | ದೇವತಾಜೆ ೈಂಷ್ಟೇ ಚೀತ್ಯುಭಯೆಪೆದಸ್ಯ ಕ್ಸ ಕೈತಿಸ್ಪರತ್ತಂ ಈ ಅಸೃಢಿನೀ- | 
| ರುದ್ರೆ ಪೊ ಸಮಂಧಿಸಿ ತಿ ಪರ್ಯುದಾಸಾನ್ನೋತ್ತರಸಡೆ6ಕುದಾತ್ತಾದಾನಿತಿ ನಿಷೇಧಾಭಾವಃ | ವ್ಯ ಚೆಃ | 
ವ್ಯಚೇ2 ಉಹಾವಿತ್ರಮನಸಿ | ಕಾ. ೧-೨-೧-೧ | ಇತಿ ವಚೆನಾತ್‌ ಜಾತ್ಪ್ಯಾಭಾನೇ ಸಂಪ ಕ್ರ ಸಾರಣಾಭಾವಃ t 
ಆನಶು8 | ಅಶ  ತೇರ್ವ್ಯತ್ಯಯೇನ ಪರಸ್ಕೃಸದಂ | ಅತ ಆದೇರಿತೈಭ್ಯಾ ಸಸ್ಯಾತ್ಸೆಂ | ಅಕ್ನೋಶೇಕ್ಟೆ ತಿ | 
ನುಡಾಗಮಃ || 


|| ಪ್ರತಿಪದಾರ್ಥ | 


ಯಸ್ಯ ಯಾನ ಇಂಡ್ರನ | ವ್ಯಚೆಃ-ವ್ಯಾಪಿಸುವ ಶಕ್ತಿಯನ್ನು | ದ್ಯಾನಾಷೃಥಿನೀ-- ಸೃಢಿವ್ಯಂತ 
ರಿಕ್ಷಗಳೆರಡೂ! ನ ಅನು--ಹೊಂದಲಸಮರ್ಥವಾದವೋ, (ಹಾಗೆಯೆ?) |: ರೆಜಸಃ--ಅಂಶರಿಕ್ಷದ (ಮೇಲೆ ಹರಿ 
ಯುವ) | ಹಿಂಧವಃ-- ನೀರಿನ ಪ್ರವಾಹೆಗಳು | ಅಂತೆಂ--(ಯಾವ ಇಂದ್ರನ ಪ್ರಭಾವದ) ಸೀಮೆಯನ್ನು | 
ನ ಆನಶುಃ--ಸೇರಲಿಲ್ಲವೋ, | ಉತೆ-ಮತ್ತು | ಮಹೇ(ಸೋಮಪಾನದಿಂದ) ಉತ್ತೇಜಿತನಾಗಿ | ಸ್ಟೆ 
ವೃಷ್ಟಿಂ- ತನ್ನ ಮಳೆಯನ್ನು ತಡೆದ ವೃತ್ರನೊಡನೆ | ಯುನ್ಯತಃ--ಯುದ್ಧಮಾಡತಕ್ಕ | ಅಸ್ಯ ಅಂತಹ 
ಇಂದ್ರನ (ಶಕ್ತಿ ಯನ್ನು ಅವನ ಶತ್ರುಗಳು) | ನ ಪ್ರಾಪುಃ ಹೊಂದಲಿಲ್ಲವೋ (ಆದ್ದರಿಂದಲೇ) | (ಇಂದ್ರ 
ನಿಟ್ಟೆ ಇಂದ್ರನೇ) | ಏಕೆ ನೀನೊಬ್ಬನೇ | ಅನ್ಯತ್‌ ನಿಶ್ವಂ--(ನಿನ್ನೊಬ್ಬನನ್ನು ಬಿಟ್ಟು) ಉಳಿದ ಸಕಲ ಭೂತ 
ಗಳನ್ನೂ | ಆನುಷಸ್‌-- ಅನುಕ್ರಮವಾಗಿ 'ಚೆಕೈಷೇ(ನಿನ್ನದೀನವಾಗಿರುವಂತೆ) ಸೃ ಸಿಸಿದ್ದೀಯೆ' | | 


| ಭಾನಾರ್ಥ ||. 


ಇಂಪ್ರನ ವ್ಯಾಸನಶಕ್ತೆಯನ್ನು ಅತ್ಯಂತ ವಿಸಾ ಸ ರವಾಗಿರುವ ಪೃಥಿವ್ಯಂತರಿಕ್ಷಗಳೆರಡೂ ಹೊಂದಲಸಮ 
ರ್ಥವಾದುವು. ಅಂತರಿಕ್ಷದ ಮೇಲೆ ಹರಿಯುವ ನೀರಿನ ಪ್ರವಾಹಗಳು ಇಂದ್ರನ ಪ್ರಭಾವದ ಸೀಮೆಯನ್ನು 
ಮುಟ್ಟಲಾಗಲಿಲ್ಲ, ಸೋಮರಸಪಾನದಿಂದ ಉಕ್ತೆ (ಜಿತನಾಗಿ ಮಳೆಯನ್ನು ತಡೆದ ವ್ಥ ವೃತ್ರ ನೊಡನೆ ಯುದ್ಧ ಮಾಡ 
ತಕ್ಕ ಕಾಲದಲ್ಲಿ ಅವನ ಶಕ್ತಿಯನ್ನು ಅವನ ಶತ್ರುಗಳು ಹೊಂದಲಾಗಲಿಲ್ಲ. ಆದ್ದರಿಂದ ಎದ್ರೆ. ಇಂದ ನೇ, 
ನಿನ್ನೊ ಬ್ರನನ್ನು ಬಿಟ್ಟು ಉಳಿದ ಸಕಲ ಭೂತಗಳನ್ನೂ ಕೂಡ ನೀಮ ನಿನ್ನದೀನವಾಗಿರುವಂತೆ | ಸೃಷ್ಟಿ ಸಿದ್ದೀಯೆ. 


260: | ಸಾಯಣಭಾಷ್ಯಸಹಿತಂ [ ಮ, ೧. ಆ. ೧೮ರ. ಸೂ. ೫೨, 


ಬ ಲ ಪ SIS SN ಸ TM RIN ಟಿ.ಎ ಎ ಭಜ ಎ. PN STR 








English 78೩7518510೫. 

You, Indra, of whom heaven and earth have not attained the ampti- 
tude: of whose energy the waters flowing above the heavens have not reached 
the limit; of whom, when fighting with animation, 01೩೦6 by the Soma 
against the withholder of the rains, his adversaries have not equalled the pro- 
wess ; you alone have made everything else dependent on you. 


|| ವಿಶೇಷ ವಿಷಯಗಳು [| 


ಮುಖ್ಯಾಭಿಸ್ರಾ ಯವು.ಯೋ ಭೂಲೋಹಾಂತರಿಕ್ಷರೋಕಮ್ಯುಲೋಕಾನ್‌ ವ್ಯಾಪ್ಯಾವಕೇಷಸ್ತಿ- 
ಸೃತಿ ಯಸ್ಯ ಚಿ ಬಲಂ ವೃತ್ರ ಹನನಪ್ರೆ ಸೆಂಗೇ ಫೇನಾಪಿ ಪರಿಮಿತತಯಾ ನ ಜ್ಞಾ ತೆಂ ಸ ಇಂದ್ರ ಏವ 
ವಿಶ ಸ್ಕೈ ತಸ್ಯ ವಸ್ತು ಮಾತ್ರ ಸ್ಯ ನಿರ್ಮಾತಾ ಭವತೀತಿ ಭಾವಃ ॥ ಇಂದ್ರನ ಬಲಪರಾಕ್ರ ಮಗಳು ಭೂಮ್ಯಂತರಿಕ್ಷ 
ಸ್ವರ್ಗಲೋಕಗಳನ್ನು ವ್ಯಾಪಿಸಿದ್ದ ರೂ ತುಂಬದೆ ಇನ್ನೂ ಉಳಿದಿರುವುದು. ಇಂತಹ ಇಂದ್ರನ ವೃತ್ರ ಹನನಾದಿ 
ಕಾರ್ಯಗಳ ಮಹಿಮೆಯು ಇಷ್ಟೇ ಸರಿ ಎಂಬುದನ್ನು ಯಾವ ಮನುಷ್ಯನೂ ಸರಿಯಾಗಿ ತಿಳಿಯಲಾರನು. 
ಇಂತಹ ಮಹಿಮೆಯುಳ್ಳ ಈ ಇಂದ್ರನೇ ಈ ವಿಶ್ವದಲ್ಲಿರುವ ಸಮಸ್ತ ವಸ್ತುಗಳನ್ನು ಸೃಷ್ಟಿಸಿರುವನು. 


ವ್ಯಚೆ:-_-ವ್ಯಾಪನಂ ವ್ಯಚೇಃ ಕುಬಾದಿತ್ರ ಮನಸಿ (ಕಾ. ೧-೨-೧-೧) ಎಂಬ ಸೂಶ್ರಾನುಸಾರವಾಗಿ 
ಅಚ್‌ ಧಾತುವು ವ್ಯಚಃ ಎಂಬ ರೂಪವನ್ನು ಪಡೆದು ವ್ಯಾನನೆಯೆಂಬ ಅರ್ಥವನ್ನು ಕೊಡುವುದು. 

ಸಿಂಧವಃ--ಸೃಂದನಶೀಲಾ ಆಪಃ ಸದಾ ಹೆಶಿಯುವ ಸ್ವಭಾವವುಳ್ಳ ದ್ದು ನೀರು ಎಂಬರ್ಥವನ್ನು 
ಕೊಡುವುದು. | 


ಸ್ಪವೃಷ್ಟಿಂ--ವೃಷ್ಟಿಯನ್ನು ತಡೆದು ನಿಲ್ಲಿಸುವ ಸಾಮಥಣ್ಯವುಳ್ಳ ವೃತ್ರಾದಿಗಳು ಎಂದರ್ಥವಾಗುವುದು. 


ಆನುಷಕ್‌-- ಅನುಷಕ್ತಂ ನಿಕಟಿಸಂಬಂಥವುಳ್ಳದ್ದನ್ನಾಗಿ ಎಂಬರ್ಥವು ಪ್ರ ಕಾತಿತವಾಗುವುದು. 


॥ ವ್ಯಾಕರಣಪ್ರಕ್ರಿಯಾ || 

ದ್ಯಾವಾಪೃಥಿನೀ-_ ಬದೌಶ್ಚ ಸೃಥಿನೀ ಚ ದ್ಯಾವಾಸೃಥಿವೀ. ದಿವೋ ದ್ಯಾವಾ (ಪಾ. ಸೂ. ೬-೩-೨೯) 
ಎಂಬುದರಿಂದ ಉತ್ತರಪದ ಪರದಲ್ಲಿರುವಾಗ ದ್ಯಾವಾದೇಶವು ಆದ್ಯುದಾತ್ರವಾಗಿ ನಿಪಾತಿತವಾಗಿದೆ. ಪೃಥಿವೀ 
ಶಬ್ದವು ಸಿದಾ .ರಾದಿಭ್ಯಶ್ಚ ಎಂಬುದರಿಂದ ಜೀಷ್‌ನ್ನು ಹೊಂದಿ ಅಂತೋದಾತ್ತವಾಗುತ್ತದೆ. ದೇವತಾ 
ದೈಂದ್ವೇಚೆ (ಪಾ. ಸೂ. ೬-೨-೧೪೧) ಎಂಬುದರಿಂದ ಸಮಾಸವಾಡಾಗ ಉಭಯಪದ ಪ್ರಕೃತಿಸ್ಟೆರವು ಬರುತ್ತೆ ಡೆ. 
ಮ ಇಲ್ಲಿ ನೋತ್ತರಪೆದೆಆನುಡದಾತ್ತಾದೌ (ಪಾ. ಸೂ. ೬-೨-೧೪೨) ಎಂಬುದರಿಂದ ್‌ ಅನುಡಾತ್ತಾ ದಿಯಾದ 
ಥಿನೀ ಶಬ್ದವು ಪರದಲ್ಲಿರುವುದರಿಂದ ಉಭಯಪದಪ್ರ ಕೃತಿಸ್ಟರಕ್ಕೆ ನಿಷೇಧ ಬರುತ್ತದೆ. ಅದರೂ--ಅಸೃಥಿವೀ 
ತ ಎಂದು ಅಲ್ಲಿ ನಿಷೇಧಮಾಡಿರುವುದರಿಂದ ಪೃಥಿವೀಶಬ್ದ ಪರದಲ್ಲಿರುವಾಗ ನಿಷೇಧ; ಬರುವುದಿಲ್ಲ. 
ವ್ಯಚೆ8-.ವ್ಯಚ ವ್ಯಾಜೀಕರಣೇ ಧಾತು. ತುದಾದಿ. ಔಹಾದಿಕ ಅಸುನ್‌ ಪ್ರತ್ಯಯ. ವ್ಯಚೇಃ 
ಶುಬಾದಿತ್ವಮನಸಿ (ಕಾ. ೧೨-೧-೧) ಎಂಬುದರಿಂದ ಅಸಿನಲ್ಲಿ ಸರ್ಯದಾಸ ಮಾಡಿರುವುದರಿಂದ ಜುತ್ವವು 
ಬರುವುದಿಲ್ಲ. ಆದುದರಿಂದ ಗೃಹಿಜ್ಯಾ-- ಸೂತ್ರದಿಂದ ಸಂಪ್ರಸಾರಣವೂ ಬರುವುದಿಲ್ಲ. ನಿತ್‌ ಪ್ರತ್ಯಯಾಂಶ 

 ವಾದುದರಿಂದ ಆದ್ಯುದಾತ್ರಸ್ಟರ ಬರುತ್ತದೆ. 


ಆ೧೮.೪.ವ.೧೪.].  ಹುಗ್ಬೇದಸಂಟತಾ 261 








ಆನಶ್ನು.. ಅಶೂ ವ್ಯಾಪ್ತೌ ಧಾತು. ವ್ಯತ್ಯೆಯೋಬಹುಲಂ ಎಂಬುದರಿಂದ ಪರಸ್ಮ್ಮೈಸದ ಪ್ರಶ್ಯಚು 
" ಬರುತ್ತದೆ. ಅಟ್‌ ಪ್ರಥಮ ಪುರುಷದ ಮುಗೆ ಪೆರಸ್ಕ್ಮೈಪೆದಾನಾಂ- ಸೂತ್ರದಿಂದ ಉಸಾದೇಶ ಲಿಣ್ಣಿ ಮಿತ್ತವಾಗಿ 
ಧಾತುವಿಗೆ ದ್ವಿ ಸ ಅಭ್ಯಾಸಕ್ಕೆ. ಹಲಾನಿಕೀಷ, : ಅತೋಗುಣೇ ಎಂಬುದ್ಯಕ್ಯಿ ಬಾಧೆಕವಾಗಿ . ಆತ ಆದೇಃ 
ಎಂಬುದರಿಂದ ಕಾಸ ಅಕಾರಕ್ಕೆ ದೀರ್ಫ. ಅಶೊ ೀತೇತ್ವ (ಪಾ. ಸೂ, ೭-೪-೭೨) ಎಂಬುದರಿಂದ ದೀರ್ಫಾ 
ಭ್ಯಾಸದ ಪರದ ವರ್ಣಕ್ಕೆ ನುಡಾಗಮ. ಆನಶು8 ಎಂದು ರೂಪವಾಗುತ್ತ ದೆ. ಯಸ್ಯ ಎಂದು ಹಿಂಜಿ ಯಚ್ಛೆ 
ಏ ಸಂಬಂಧವಿರುವುದರಿಂದ ಯದ್ವೈೃತ್ತಾ —ಸೂಪ್ರ ದಿಂದ ನಿಘಾತಪ್ರ ತಿನೇಧ ಬರುವುದರಿಂದ ಸ ಪ್ರಶ್ಯಯಸ್ವ ಕದಿಂದ 
ಅಂತೋದಾತ್ತವಾಗುತ್ತದೆ. 





ಯುಧ್ಯಶೆಃ--ಯುಥ ಸಂಪ್ರಹಾರೇ ಧಾತು. ಲಡರ್ಥದಲ್ಲಿ ಶತ್ನ ೈ ಪ್ರತ್ಯಯ. | ದಿವಾದಿಭ್ಯಃ ಶೃನ್‌ 
ಎಂಬುದರಿಂದ ಶ್ಶನ್‌ ವಿಕರಣ. ಯುಢೃತ್‌ ಶಬ್ದವಾಗುತ್ತದೆ. ನಸಿ ) (ಕವಚನಾಂತರೂಷ. ಆಡುನಜೀಶದ 
ಪರದಲ್ಲಿರುವುದರಿಂದ ತಾಸೈನುದಾಶ್ತೇತ್‌ ಸೂತ್ರದಿಂದ ಅಸಾರ್ವಧಾತುಕವು ಅನುದಾತ್ರ. ಶೈನ್‌ ನಿತ್ತಾದು 
ದರಿಂದ ಆದ್ಯುವಾತ್ತಸ್ತರ ಬರುತ್ತೆದೆ. | 


ಚೆಳ್ಕಸೇ--ಅತಿಜಂತದ ಪರದಲ್ಲಿರುವುದರಿಂದ ತಿಜ್ಞತಿಜಃ: ಎಂಬುದರಿಂದ . ಸರ್ವಾಸುದಾತ್ತಸ್ವರ 
ಬರುತ್ತದೆ. ಲಿಟ್‌ ಮಧ್ಯ್ಯಮಪುರುಸ ಏಕವಚನರೂಪ. | 


| ಸಂಹಿತಾಪಾಳಃ 1 


ಸೋ ಅಮದನ್ನನು ತ್ವಾ! 





ಆರ್ಚನ್ನತ್ರ ವ ಮರುತಃ ಸಸ್ಮಿನ್ನಾಚೌ ನಿಶ್ವೇದ ದೇವಾ 


ವೃತ್ರಸ ಸ್ಯ ಯದ್ಭಷ್ಟಿ ಸಿಮತಾ ವಥೇನ ನಿ ತ್ವನಿಂದ ದ್ರಪ್ರತ್ಕಾನಂ ಜಫಂಥ 
ios) 


1 ಪಧಪಾಠೂ | 


| | | § EN 
ಆರ್ಚನ್‌ ! ಅತ್ರ | ಮರುತ! | ಸಸ್ಮಿನ್‌ ! ಆಚೌ ! ಅಶ್ಟೇ! ದೇಮವಾಸಃ ! ಅಮದನ್‌ ! 
ಅನು ! ತ್ತಾ ! 
I | | | 
ವೃತ್ರಸ್ಯೆ! ಯತ್‌! ಭೃಷ್ಟಿ5ಮತಾ! ವಧೇನ! ನಿ! ತ್ವಂ! ಇಂದ್ರ! ಪ್ರತಿ! 


2 


ಆನಂ ! ಜಘಂಥ | ೧೫ ॥ 


262 ಸಾಯಣಭಾಸ್ಯಸಹಿತಾ [ಮಂ ೧. ಅ.೧೦. ಸೂ. ೫೨ 


ಹ್‌ Ky KU NS NM NN ಅಪ ಸು ಪ ಪ ಪ be RS em ್ರಾ ೈು ೈಾ ೌ 
ಬ ಗಿ. ಸ ಎ ಅಂ ಸಭ ಇಇ (| ೯ 


| | [ಸಾಯಂಭಾಸ್ಟಂ| | 
ಹೇ ಇಂಪ್ರ ತ್ವಾಂ ಮರುತೋತ್ರಾರ್ಸ್ತಿ ಸಂಗ್ರಾಮ ಆರ್ಚನ್‌ | ಪ್ರಹರ ಭಗೆವೋ ಇಹಿ 

ನೀರಯೆಸ್ಟ 1 ಐ. ಬ್ರಾ. 4-೨೦ | ಇತ್ಯನೇನ ವಚೆನೇನಾಪೂಜಯೆ೫ | ಸಸ್ಮ್ಮಿ ತೆರ ಯದ್ವಾ ಸರ್ವ. 

ಸ್ಮಿನ್ನ್ನಾ ಜೌ ಸಂಗ್ರಾಮೇ ವಿಶ್ವೇ ದೇವಾಸಸ್ತೇ : ಸರ್ವೇ ದಾನಾದಿಗುಣಯುಕ್ತಾ ಮರುತೆಸ್ಟ್ಯಾ ತ್ವಾಮನ್ವ- 
ಮಹರ್‌ | ಅನುಕ್ರ ಮೇಣ ಹರ್ಷಂ ಪ್ರಾಪೆರ್ಯ | ಯದ್ವಾ | ತ್ವದೀಯಮದಾನಂತೆರಂ ತೇಃ ಸಿ. | 
ಮದಂ ಸ್ರಾಸ್ಟಾ ಸ್ತಾ8 | ಹೇ ಇಂದ್ರೆ ತ್ವಂ ಯದೈದಾ ಭೈಷ್ಟಿಮತಾ! ಭ್ರಂಶಯತಿ ಶತ್ರೊಸಿಕಿ ಭೃಷ್ಟಿ 
ರಶ್ರಿಃ | ತಡ್ಡೆಕಾ ವಧೇನ ಹನನೆಸಾಥನೇನ ವಜ್ರೇಖ | ಅಶ್ರಿಮತ್ತಂ ಚೆ ವಜ್ರಸ್ಯ ಬ್ರಾಹ್ಮಣೇ Nid 
ಪನ್ನತಂ | ವಜ್ರೊ ವಾ ನಷ ಯದ್ಯೂಪಃ ಸೋಷ್ಟಾ ಶಿ ಕರ್ತವ್ಯೋಃ ಸ್ವಾಶ್ರಿರ್ವೈ. ವಜ ಜ್ರ81 ಐ. ಪ್ರಾ. 
-೧ | ಇತಿ | ಕೇನ ವಜ್ರೇಣ ವೃತ್ರಸ್ಯಾನಂ ಪ್ರತಿ ಆನನಂ ಮುಖಂ ಪ್ರತಿ ಯದ್ವಾ ಶ್ನಾಸಹೇತು 
ಘ್ರಾಣಂ ಪ್ರೆಕಿ ನಿ ಜಘಂಪ | ನಿತರಾಂ ಪ್ರಾಹಾರ್ಷಿೀಃ !! ಅರ್ಗ | ಅರ್ಜೆ ಸೊಜಾಯಾಂ | ಭೌವಾದಿಕಃ | 

ಆಡಾಗಮ ಉದಾತ್ತೆಃ | ಸಸ್ಮಿ೯ | ತಹೋಃ ಸಃ ಸೌ | ಪಾ. ಸೊ. ೭-೨-೧೦೬ | ಇತಿ ಏವಿಧೀಯಮಾನೆಂ 
ಸತ್ವಂ ವ್ಯತ್ಯಯೇನ ಸಪ್ತಮ್ಯಾಮನಿ ಪ್ರಷ್ಟವ್ಯಂ | ಯೆಡ್ವಾ | ಸರ್ವಸ್ವಿನ್ನಿ ತ್ಯತ್ರ ವಕ್ಫಲೋಪೋ ಪ್ರೆಷ್ಟವ್ಯಃ। 
ದೇವಾಸಃ | ಅಜ್ಜಸೇರಸುಕ್‌ | ಅನಂ | ಅನನಂ | ವರ್ಣಲೋಪೆಶ್ಟಾಂದಸಃ | ಯೆದ್ದಾ | ಅನ ಪ್ರಾಣನೇ | 
ಅನ್ಯಶೇನನೇ ಶೇೀತ್ಯಾನಂ | ಘಾ|೫ಂ | ಕರಣೇ ಫ್‌ | ಸರ್ಷಾತ್ಮತ ಇತ್ಯೆಂತೋದಾತ್ರೆ ಎ೦! ಜಘಂಫ್‌ | 
ಹನ ಹಿಂಸಾಗತ್ಯೋಃ 1 ಥಲ್ಯುಸೆದೇಶೇತ್ವ ತ ಇತೀಹ್‌ಪ್ರತಿಸೇಧಃ | ಅಭ್ಯಾ ಸಾಚ್ಚೆ ತ್ಯಭ್ಯಾಸಾದುತ್ತ ರಸ್ಯ 
ಹೆಕಾರಸ್ಯೆ ಫತ್ಚಂ |: ಲಿಶ್ಸ್ಟರೇಖ ಪೆ ್ರಿಶ್ಯಯಾತ್ಸೂ ರ್ವಸ್ಯೋದಾತ್ರತ್ನಂ, | ' 


| ಪ್ರತಿಪದಾರ್ಥ"! - 


(ಶೇ ಇಂದ್ರೆ ಎಲೈ ಇಂದ್ರನೇ | ತ್ವಾಂ ನಿನ್ನನ್ನು) | ಮರುಶಃ- ಮರುತ್ತುಗಳು | ಅತ್ರ ಈ 
(ಯುದ್ಧ) ಕಾಲದಲ್ಲಿ | ಆರ್ಚೇ--ಪೂಜಿಸಿದರು | ಸೆಸ್ಮಿೀಣ ಆಜೌ...ಆ (ಅಥವಾ ಎಲ್ಲ) ಯುದ್ಧಕಾಲದಲ್ಲಿ | 
ಇಂಪ್ರ--ಎಲ್ಫೆ ಇಂದ್ರನೇ | ಶೈಂ--ನೀನು | ಯೆತ್‌--ಯಾವಾಗ। ಭೃಷ್ಟಿಮತಾ--ಚೂಶಾಗಿಯೂ | ವಧೇಸ-.- 
ವಧ ಸಾಧನವಾಗಿಯೂ ಇರುವ ನಜ್ರಾಯುಢದಿಂದ | ವ ೈತ್ರೆಸ್ಯು ನೃತ್ರ ತ್ರನ! ಆನಂ ಪ್ರೆತಿ__ಮುಖವನ್ನು ಕುರಿತು 
ಅಥವಾಶಾ ಇ್ವಸಹೇತುವಾದ ನಾಸಿಕದ ಮೇಲೆ | ನಿಜಘುಂಘೆ- ಜಿನ್ನಾ ಗಿ ಹೊಡದೆಯೊ (ಆಗ)! ನಿಶ್ಚೇ ದೇವಾಸಃ 
ಆ ಸಕಲ ಮುಜ್ಜಿ ೇವತೆಗಳೂ | ತ್ವಾ ನಿನ್ನನ್ನು 1 ಅನು ಅಮರ್ಜೆ--ಅನುಕ್ರ ಮನವಾಗಿ ಸೆಂತೋಷಗೊಳಿ 
ಸಿದರು ಅಥನಾ ಅನುಸರಿಸಿ ಕ್ರಮವಾಗಿ ಸಂತೋಸಗೊಂಡರು | 


| ಭಾನಾರ್ಥ || 


' ಎಲೈ ಇಂದ್ರನೇ, ಈ ಯುದ್ಧ ಕಾಲದಲ್ಲಿ ಮರುತ್ತುಗಳು ನಿನ್ನನ್ನು: ಪೊಜಿಸಿದರು. ಯುದ್ಧ ಮಾಡುವಾಗ 
ನೀನು ಚೂಪಾಗಿಯೂ, ಕೊಲ್ಲತಕ ಕೃಷ್ಣಾ ಗಿಯೂ ಇರುವ ನಿನ್ನ ವಜ್ರಾ ಶ್ರಿಯುಧೆದಿಂದ ವೃತ್ತ ಶ್ರ ಮುಖಕ್ಕೆ ಹೊಡೆದಾಗ 
ಎಲ್ಲ ಮರುಶ್ಹಿ ೇೀನತೆಗಳೂ ನಿನ್ನ ಸೀ ಹರ್ಷಿತರಾದರು. | | 


ಅ.೧. ಆ. ೪. ವ. ೧೪.1] ೨. ಯಗ್ರೇದಸಂಹಿತಾ | | 263 


ಮಾ ಟು ಸಮಯ ಭೂ ಹ ನ್‌್‌ ನ್‌ ನ್‌ ನ್‌ ಗ ನಂ. 
ue ವಾ ಬ 00 





English Translation. 


The Maruts worshipped you in this battle ನ all the gods in this engage- 
ment imitated you in exulation when you had struck the 1೩೧0. of Vritra with 
your sharp and fatal bolt. | 


' ವಿಶೇಷ ವಿಷಯಗಳು ॥ 


ಆರ್ಚಿನ್‌__ಮರುದ್ದೇವತೆಗಳು ಪ್ರಹರ ಭೆಗವೋ ಜಹಿ ನೀರಯೆಸ್ವ (ಐ. ಬ್ರಾ. ೩-೨೦) ಇತ್ಯಾದಿ 
ಸ್ಲುಕಿವಚನಗಳಿಂದ ಇಂದ್ರ ನನ್ನು ಫೊಜಿಸಿದರು. 


ಅನು ಅಮವಪನ್‌--ಮರೆತ್ತುಗಳು ಕ್ರಮವಾಗಿ ಇಂದ್ರನಿಗೆ ಸಂತೋಷವನ್ನು ಂಟುಮಾಡಿದರು. 
ಅಥವಾ ಇಂದ್ರನು ಸಂತೋಷ ನಟ್ಟ ನೇಲೆ ತಾವೂ ಹರ್ಷಯುತರಾದರು ಎಂದು ಈ ಎರೆಡು ರೀತಿ ಯಲ್ಲಿಯೂ 
ಅರ್ಥ ಹೇಳಬಹುದು. '` 


ಭೈಷ್ಟಿಮತಾ--ಭ್ರಂತಯೆಕಿ ಶೆತ್ರೊನ್‌ ಇತಿ ಭೃಷ್ಟ ತಡ್ವತಾ--ಶತ್ರುಗಳೆನ್ನು ; ಧ್ವಂಸಮಾಡುವ 
ಅಲಗಿಗೆ ಭೃಷ್ಟ ಅಥವಾ ಅತ್ರಿ ಎಂದು ಹೆಸರು. ವಜ್ರಾಯುಡೆವು ಅಂತಹೆ ಅಲುಗುಗಳುಳ್ಳೆದ್ದು. ಇದನ್ನೇ 
ವಜ್ರೋ ನಾ ಏಷೆ ಯದ್ಕೊಸೆ: ಸೋಷಾ ಶ್ರೀ ಸರ್ತವ್ಯೋಷ್ಟಾಶ್ರಿವೈ ವಜ್ರಃ (ಐ. ಬ್ರಾ ೨.೧) ಎಂಬ 
ಶ್ರುತಿಯು ತಿಳಿಸುವುದು. 


ಆನೆಂ ಪ್ರತಿ ಅನಶಬ್ದಕ್ಕೆ ಆನನ (ಮುಖ ) ಅಥವಾ ಉಸಿರಾಡಲು ಸಾಧೆಕವಾದ ನಾಸಿಕ 
(ಮೂಗೆು) ಎಂಬ ಎರಡರ್ಥವಿದೆ. ಇಂದ್ರನು ವೃತ್ರಾಸುರನ ಮುಖದ ಮೇಲೋ ಅಥವಾ ಮೂಗಿನ ಮೇಲೋ 
ಬಲವಾಗಿ ಹೊಡೆದನು ಎಂದರ್ಥೆವಾಗುವುದು, ಅನನ ಶಬ್ದವು ನರ್ಣಲೋಸೆವಾಗಿ ವೇದದಲ್ಲಿ ಉಚ್ಚರಿತನಾದಕ್ಕೆ 
ಮುಖನೆಂದೂ, ಅನ್ಯತೇ ಅನೇನ ಎಂದು ವ್ಯ್ಯತ್ಸತ್ತಿ ಮಾಡಿದರೆ ನಾಸಿಕನೆಂದೂ ಅರ್ಥವಾಗುವುದು. 


[ ವ್ಯಾಕರಣಶ್ರಕ್ರಿಯಾ | 


ಆರ್ಚಿನ-.- ಅರ್ಚ ಪೂಜಾಯಾಂ ಧಾತು. ಭ್ರಾದಿ ಲಜ್‌ ಪ್ರಥಮಪುರುಷ ಬಹುವಚನದಲ್ಲಿ 
ಮೋಂತೆಃ ಎಂಬುದರಿಂದ ಆಂತಾದೇಶ. ಇತತ್ಚ ಎಂಬುದರಿಂದ ಅಲ್ಲಿ ಇಕಾರಲೋಪಸ. ಕರ್ತೆರಿಶಪ್‌ ಎಂಬು 
ದರಿಂದ ಕಪ್‌ವಿತರಣ. ಅಕೋ ಗುಷೇ ಎಂಬುದರಿಂದ ಹರರೂಪ, ಅಜಾದಿಯಾದುದರಿಂಪ ಆಡಜಾದೀನಾಂ 
ಎಂಬುದರಿಂದ ಅಂಗಕ್ಕೆ ಆಡಾಗಮ. ಆಜತ್ಹ ಸೂತ್ರದಿಂದ ವೃದ್ಧಿ. ಪಾದಾದಿಯಲ್ಲಿರುವುದರಿಂದ ನಿಘಫಾತೆ 
ಪ್ರತಿಷೇಥ ಬರುವುದರಿಂದ ಆಡಾಗಮೆ ಉದಾತ್ತವಾದುದರಿಂದ ಆದ್ಯುದಾತ್ತವಾದ ಪದವಾಗುತ್ತೆದೆ. 


ಸಸ್ಮಿನ್‌- ತಸ್ಮಿನ್‌ ಎಂಬರ್ಥದಲ್ಲಿ ಸಸ್ಮಿನ್‌ ಎಂದಾಗುತ್ತದೆ. ತೆದೋಃ ಸಃ ಸಾವನಂತ್ಯಯೋಃ 
(ಪಾ. ಸೊ. ೭-೨-೧೦೬) ಎಂಬುದರಿಂದ ನಿಧಿಸಲ್ಪಡುವ . ಸತ್ವವು ವ್ಯತ್ಯಯದಿಂದ ಸಪ್ತ ಮಿಯಲ್ಲೂ ಬರುತ್ತದೆ" 
ಅಥವಾ ಭಾಂದಸವಾಗಿ ಸರ್ವಸ್ಮಿನ್‌ ಎಂಬಲ್ಲಿ ವರ್ಣಲೋನ ಬಂದರೆ ಸಸ್ಮಿನ್‌ ಎಂದು ರೂಪವಾಗುತ್ತ ದೆ. 


ದೇವಾಸಃ-- ದೇವ" ಜಸ್‌ ಎಂದಿರುವಾಗ ಆಜ್ಜಸೇರಸುಕ್‌ (ಶಾ. ಸು. ೭-೧-೫೦) ಎಂಬುವರಿಂದೆ . 
ಅಸುಕಾಗಮ, ಹೇವಾಸಸ್‌ ಎಂದಿರುವಾಗ ರುತ್ತ ವಿಸರ್ಗ ಬಂದರೆ ದೇವಾಸ8 ಎಂದು ರೂಪನಾಗುತ್ತದೆ. 


264 ಸಾಯಣಭಾಷ್ಯಸಹಿಶಾ (ಮಂ. ೧. ಅ. ೧೦. ಸೂ. ೫೩. 





ಹ ಲ್‌ಫಫ್ಪಹಬಬಚ್ನೃೃ್ಟ್ಟ,ರ್ಸ್ಗ A TE Ne CSA ನ ಉರ ನನಗ ಲಾ ರ ಸ ್ಯ್ಯ್ಬ್ಬ್ಬ್ಬ ಯ ಟಾ ಜಟ ವು ಬಾ ಗ ಸ 00 ೧. ಇ ್ಲಾ. ಎ ಕಾಗ ಎ ರ ಬ ಇ ಲ ಗಾರ್‌ ಲ ಲ ಲಔ 


ಅಮರ್‌ ಮದೀ ಹರ್ನೇ ಧಾತು. ಲಜ್‌ ಪ್ರಥಮಪುರುಷ ಬಹುವಚನದಲ್ಲಿ ಅಮದನ್‌ ಎಂದು 
ರೂಪವಾಗುತ್ತದೆ ತಿಜಂತನಿಘಾಶ ಸ್ಪರ ಏರುತ್ತದೆ. 


ಆನರ್‌. ಆಫನಮ್‌ ಎಂದಿರುವಾಗ ಭಾಂದಸವಾಗಿ ನರ್ಣಲೋಪ ಬರುವುದರಿಂದ ಆನಂ ಎಂದಾಗು 
ತ್ರದೆ. ಅಷವಾ ಅನ ಪ್ರಾಣನೆ ಧಾತು. ಅನ್ಯತೇ ಅನೇನ ಇತಿ ಆನಮ್‌, ಕರಣಾರ್ಥದಲ್ಲಿ ಘೇಜ್‌ ಪ್ರತ್ಯಯ 
ಉತ್ಪಾಮದರಿಂದ ಅತ್ತಉಪಥಾಯಾ8 ಎಂಬುದರಿಂದ ಧಾತುವಿನ ಉನಥೆಗೆ ವೃದ್ದಿ. ಆನಂ ಎಂದಾನುತ್ತೆನೆ. 
ನಾತ ತ್ವತ;-_(ಪಾ. ಸೂ. ೬-೧-೧೫೯) ಎಂಬುದರಿಂದ ಅಂತೋಮವಾತ್ರಸ್ವ ರ ಬರುತ್ತದೆ. 


ಇಫೆಂಥ ಹನೆ ಹಿಂಸಾಗತ್ಕೋ8 ಧಾತು ಅದಾದಿ. ಲಿಪಿಕ ಮಥ್ಯೆ ಮಪುರುನ ಏಕನಚನದ ಸಿಪಿಗೆ 
ಪೆರಸ್ಕೈನದಾನಾಂ ಎಂಬುದರಿಂದ ಥಲಾದೇಶ. ಜಲ್‌ ಪರದಲ್ಲಿರುವಾಗ ಧಾತುವಿಗೆ ದ್ವಿತ್ವ. ಆಭ್ಯಾಸಕ್ಕೆ 
ಹಲಾದಿತೇಷ. ಕುಹೋಶ್ಸು8 ಎಂಬುದರಿಂದ ಚುತ್ವ. ಅಭ್ಯಾಸಾಚ್ಞೆ ಎಂಬುದರಿಂದ ಅಭ್ಯಾಸದ ಪರದಲ್ಲಿ 
ರುವ ಹೆನಿನೆ ಹಕಾರಕ್ಕೆ. ಕುತ್ತ ದಿಂದ ಫೆಕಾರಾಜೇಶ ಉಪನೇಶೆಆತ್ಕೆ ತಃ (ಪಾ. ಸೂ. ೭-೨-೬೨) ಸೂತ್ರದಿಂದ 
ಇಣ್ದೆ ಹೇದೆ. ನಶಾ | ಸೆದಾಂತಸೈರುಲಿ ಎಂಬುದರಿಂದ ಕಕಾರಕ್ಕೆ ಅನುಸ್ವಾರ ಅನುಸ್ವಾರಸ್ಕೈ- ಸೂತ್ರ ದಿಂದ 
ಸರಸವರ್ಣದಿಂಥ ನಕಾರಾದೇಶ. ಜಘನ್ಸ ಎಂದು ರೂಪವಾಗುತ್ತದೆ. ಥಲ್‌ ಲಿತ್ತಾದುದರಿಂದ ಲಿತಿ ಎಂಬುದ 
ರಿಂದ ಪ್ರತ್ಯಂ' ಯುದ ಪೂರ್ವಕ್ಕೆ ಉದಾತ್ತಸ್ತರ ಬರುತ್ತದೆ. ಫಕಾರೋತ್ತ ರಾಕಾರ ಉದಾತ್ರನಾಗುತ್ತದೆ. 


ಜರಾ 


ಐವನತ್ತಮೂರನೆಯ ಸೂಕ್ತವು 
|| ಸಾಯಣಭಾಸ್ಯಂ | 


ನ್ಯೂ ಸ್ವಿತ್ರೇಕಾದಶರ್ಚಂ ತೃತೀಯೆಂ ಸೂಕ್ತಂ 1 ದೆಶಮ್ಯೇಕಾದಶ್ಕ್‌ ತ್ರಿಷ್ಟುಭ್‌ | ಶಿಷ್ಟಾ ನವ 
ಜಗತ್ಯಃ । ಸವ್ಯ ಯಷಿಃ | ಇಂದ್ರೋ ದೇವತಾ | ತಘಾ ಚಾಸುಕ್ರಾಂತೆಂ-ನ್ಯೂ. ರಾದ 
ತಿಷ್ಟುಭಾವಿತಿ | ಅತಿರಾತ್ರೇ ಪ್ರಥನೇ ಸೆರ್ಯಾಯೇ ಜ್ರಾಹ್ಮಣಾಚ್ಛೆಂಸಿನಃ ಶಸ್ತ್ರ ಏತತ್ಸೂಕ್ತಂ | ತೆಥಾ 
ಚಾಸೂತ್ರಯೆದಾಚಾರ್ಯಃ | ನ್ಯೂ ಸು ವಾಚಮಸ್ರು ಥೂತಸ್ಯ ಹರಿವ ಪಫಿಬೇಹೇಕಿ ಯಾಜ್ಯಾ | ಅಶ್ವ. 
೬.೪ ಇತಿ | | | 


ಅನುನಾಪವು-ನ್ಯೂ ಷು ಎಂಬ ಸೂಕ್ತೆವು ಹತ್ತನೆಯ ಅನುವಾಕದಲ್ಲಿ ಮೂರನೆಯ ಸೂಕ್ತವು, 
ಇದರಲ್ಲಿ ಹತ್ತು ಖುಕ್ತುಗ ಗಳರುವವು. ಈ ಸೂಕ್ತಕ್ತೆ ಸವ್ಯನು ಖುಷಿಯು, ಇಂದ್ರನೇ ದೇವತೆಯು. ಹೆತ್ತು 
ಮತ್ತು ಹನ್ನೊಂದ ನೆಯ ಬುಕ್ಕು ಗಳು ತ್ರಿಷ್ಟುಪ್‌ಛಂದಸ್ಸಿನವು. ಉಳಿದ ಖುಕ್ತುಗಳು ಜಗತೀಛಂದಸ್ಸಿವವು. 
ಅನುಕ್ರ ನುಜಕೆಯಲ್ಲಿ ಲ್ಲಿ ನ್ಯೂ ಹೆ ೇಕಾಪಶ್ಯಾಂತ್ಸೇ ಕ್ರಿಷ್ಣುಭಾವಿತಿ ಎಂದು ಹೇಳಿರುವುದು. ಅಕಿಕಾತ್ರನೆಂಬ ಯಾಗ 
ದಲ್ಲಿ ಪ್ರನಮಸ ರ್ಮಾಯದಲ್ಲಿ ಬಾ ಶಹಾ ೦ಸಿಯೆಂಬ ಖುತ್ತಿಜನು ಶಸ್ತ್ರಮಂತ್ರಗಳಿಗಾಗಿ ಈ ಸೂಕ್ತವನ್ನು 
ಪಠಿಸಬೇಕೆಂ ದು ಆಶ್ವಲಾಯೆನ ಶ್ರೌತಸೂತ್ರದಲ್ಲಿ ನ್ಯೂ ಷು ವಾಚಿಮಪ್ಪ್ನು ಧೂತಸ್ಯ ಹರಿವಃ ಸಿಬೇಹೇತಿ 


ಯಾಳಣ್ಯ ಎಂಬ ಸೂತ್ರವು ನರ್ದೇಿಸುವುು (ಆ. ೬-೪), 


ಆ, ೧. ಆ. ೪, ವ, ೧೫] ಖುಗ್ಗೇದಸಂಹಿತಾ 265 





ಕಾಳಗದ ಗಾಗಾ ಗ ಇ ಬ್‌: ಗ್ಗ ಗ NT 


ಸೂಕ್ತ್‌ ೫4 


ಮಂಡಲ--೧ ॥ ಅನುವಾಕ--೧೦ 1 ಸೂಕ್ತ--೫೩॥ 
ಅಷ್ಟಕ-೧ | ಅಧ್ಯಾಯ-೪ | ನರ್ಗ-೧೨, ೧೬॥ 
ಸೂಕ್ತ ಡಲ್ಲಿರುವ ಖಕ್ಸಂಖೈ. ೧೧1 
ಚುಷಿಃ ಸವ್ಯ ಆಂಗಿರಸಃ ॥ 
'ರೇವತಾ.. ಇಂದ್ರಃ | 
ಛಂದ8. ೧.೯ ಜಗೆಕೀ | ೧೦, ೧೧ ತ್ರಿಷ್ಟುನ್‌ [| 





| ಸಂಹಿತಾಸಾಠ। ॥ 


ನ್ಯೂ ೩ ಸು ವಾಚಂ ಪ್ರ ಮಹೇ ಭರಾಮಹೇ ಗಿರ ಇಂದ್ರಾಯ ಸದನೇ 


| | 
ನೂ ದ್ಧಿ ರತ್ನಂ ಸಸತಾಮಿವಾನಿದನ್ನ ದುಷ್ಟುತಿರ್ಪ್ರನಿಷೋದೇಷು 
ಶಸ್ಯತೇ | ೧ 


ಹದೆಹಾಕಃ 


| |] | 
`ನಿ।ಊಂ ಅತಿ! ಸು!ವಾಚಂ। ಪ್ರ | ನುಹೇ!। ಭರಾಮಹೇ ! ಗಿರಃ! ಇಂದ್ರಾಯ! 
1 | 
ಸದನೇ ! ನಿವೆಸ್ತತಃ | 
| 4 1. 
ನು! ಜಿತ್‌! ಹಿ। ರಕ್ನಂ | ಸಸತಾಂಇವ! ಅವಿದತ್‌! ನ! ದಃಸ್ತುತಿ! | 


॥ 
ದ್ರನಿಣದೇಷು | ಶಸ್ಕತೇ ಹಂ! 


| ಸಾಯಣಭಾಷ್ಯಂ | 


ಮಹೇ ಮಹತ ಇಂದ್ರಾಯೆ ಸು ವಾಚೆಂ ಶೋಭನಾಂ ಸ್ತುತಿಂ ನಿ ಪ್ರ ಭರಾಮಹೇ | ನಿತೆರಾಂ 

ಪ್ರೆಯುಂಜ್ಮಹೇ | ಉ ಇತಿ ಪಾದಪೂರಣಃ | ಯೆಶೋ ವಿವಸ್ವತಃ ನರಿಚರಕೋ ಯೆ ಜಮಾನಸ್ಯ ಸಪನೇ 

ಯಜ್ಞಗೈಹ ಇಂಪ್ರಾಯೆ ಗಿರಃ ಸ್ತುತಯಃ ಕ್ರಿಯೆಂತೇ | ಹ ಯೈಸ್ಮಾತ್ಸೆ ಇಂಜ್ರೋ ನೂ ಚಿತ್‌ ಕ್ಲಿಪ್ಪ. 

ಮೇವ ರತ್ನಂ ರಮಣೇಯೆಮಸುರಾಣಾಂ ಧನಮನಿದೆತ್‌ ನಿಂಪತಿ | ತತ್ರೆ ಪೈಷ್ಟಾಂತೆ: | ಸಸೆತಾಮಿವ | 
34 ” 


"266 | ಸಾಯಣಭಾಷ್ಯಸಹಿಶಾ (ಮಂ. ೧. ಅ. ೧೦. ಸೊ. ೫೩. 


SS ಗಿ. 
ಲಗ್ನಾ ಣ್ಣ ಅಟ್ಟು ನಿ ರ ಗಗ ಅ ತಾರಾ ಅಟ ರಾರಾ ಗಾರಾರಾ ಕಾರಾರಾರಾರಾರಾ ನಕಾರ ಹ ಲ ಸ ಲ ಫಟ್ಟ ಇಬ ಭಾರ ಬಾ ಚ 


'ಯೆಥಾ ಸ್ವಸೆಶಾಂ ಪುರುಷಾಣಾಂ ಧನಂ ಚೋರಃ ಕ್ಷಿಪ್ರಂ ಲಭತೇ ಶೆದ್ರೆತ್‌ | ಅತೊಟಸ್ಮಭ್ಯಂ ಧನಂ 
ದಾತುಂ ಶಕ್ತ ಇತಿ ಭಾವಃ | ದ್ರೆನಿಣೋಹಜೇಷು ಥನೆಸ್ಯೆ ದಾತೃಷು ಪುರುಷೇಷು ದುಷ್ಟುತಿರಸಮಿಜೀನಾ 
'ಸ್ತುತಿರ್ನ ಶಸ್ಯೆತೇ ನಾಭಿಧೀಯೆತೇ | ಅತಃ ಸುವಾಚೆಂ ಪ್ರ ಭರಾಮಹ ಇತಿ ಪೂರ್ವೇಣ ಸೆಂಬಂಧಃ |! 
ನ್ಯೊ ಷು ಇತ್ಯಸ್ಕೋದಾತ್ತೆಸ್ವರಿತೆಯೋರ್ಯಣ ಇತಿ ಸ್ವರಿತತ್ರೆಂ 1 ತತ್ರೋದಾತ್ರಪರತ್ವಾಶ್ಸೆಂಹಿತಾಯೌಂ 
ಕಂಪ್ಯತೇ | ಇಳ ಸುಇ | ಪಾ. ೬-೩-೧೩೪ | ಇತಿ ದೀರ್ಫತ್ವಂ | ಸುಇ ಇತಿ ಷತ್ರಂ | ಮಜೇ | 
ಮಹ ಪೂಚಾಯಾಮಿತ್ಯಸ್ಮಾತ್‌ ಕ್ವಿಷ್ಣೇತಿ ಕ್ವಿಪ್‌ | ಸಾವೇಕಾಚ ಇತಿ ವಿಭೆಕೆಲ್ಮರುದಾತ್ತೆತ್ರೆಂ | 
ಯೆದ್ವಾ | ಮಹಚ್ಛೆಬ್ಬಸ್ಯಾಚೈಬ್ಬಲೋಸೆಶ್ಯಾಂದೆಸಃ | ನೂ ಜಿತ್‌ | ಮುಚಿ ತುನುಫೇತ್ಯಾನಿನಾ | 
'ದೀರ್ಫಃ | ಸಸತಾಮಿವ | ಷಸ ಸ್ವಷ್ಟೇ | ಅಸ್ಮಾಚೈತ್ರೆಂತಾಪಂತೋದಾತ್ತಾತ್ಸೆರಸ್ಯಾ ನಿಭಕೇೊ: ಶಕು- 
ರನುಮಃ ಇತ್ಯುವಾಶ್ತತ್ವಂ | ಇವೇನೆ ವಿಭಕ್ತ ಲೋಪೆ: ಪೂರ್ವಪೆದಪ್ರಕೃತಿಸ್ವರತ್ವಂ ಚೆ | ಪಾ. 
೨-೧೪-೨ | ಇತಿ ಸೆಮಾಸಃ | ಅನಿಪೆಶ್‌ | ನಿಪ್ನೃ ಲಾಭೇ! ಛಂದೆಸಿ ಲುಜ್‌"ಲರಜ್‌ಲಿಟ ಇತಿ ವರ್ತಮಾನೇ 
'ಲುಜಂ ಪುಷಾದಿದ್ಯುತಾದೀತಿ ಚ್ಲೇರಜಾದೇಶಃ | ಅಡಾಗಮ ಉದಾತ್ತೆಃ | ಹಿ ಚೇತಿ ನಿಘಾತಪ್ರತಿ- 
'ಹೇಧಃ | ಪ್ರನಿಣೋದೇಷು | ಪ್ರವಿಣಾನಿ ಧನಾನಿ ದದಾತೀತಿ ಪದ್ರೆವಿಣೋದಾಃ | ದ್ರು ಗೆತಾವಿತೈಸ್ಮಾತ್‌ 
ದ್ರುದೆಕ್ಷಿಭ್ಯಾಮಿನನ: | ಉ. ೨-೫೦ | ಇತೀನನ್ರತೈಯಾಂತೋ ಪ್ರನಿಣಶಬ್ದಃ | ತಸ್ಮೀ ಕರ್ಮ- 
ಜ್ಯುಪಸೆಡೆ ಆತೋನನುಸೆಸರ್ಗೇ ಕೆ ಇತಿ ಕಃ | ಪೂರ್ವಸೆದೆಸ್ಕೆ ಸುಗಾಗಮಶ್ಚಾಂದಸಃ | ಕೃಷಮುತ್ತೆರಪದ- 
ಪ್ರಕೃತಿಸ್ವರತ್ವೆಂ | ಶಸ್ಯಶೇ | ಶನ್ಸು ಸ್ತುತೌ | ಯೆಕ್ಕನಿದಿತಾನಿಂತಿ ನಲೋಪಃ || 


| ಭಾಷ್ಯಾರ್ಥ || 


ಮಹೇ.. ಅದ್ಭುತ ಪ್ರಭಾವವುಳ್ಳ | ಇಂದ್ರಾಯ--ಇಂದ್ರನಿಗೆ | ಸು ವಾಚೆಂ-. ಶ್ರೇಷ್ಠವಾದ 
ಸ್ತೋತ್ರವನ್ನು | ನಿ ಪ್ರೆ ಭರಾಮಹೇ.. ಸಂಪೂರ್ಣವಾಗಿ ಅರ್ಪಿಸುವೆವು | ವಿವಸ್ಥೆತೆಃ..ಪೂಜಕನಾದ ಯಜ 
-ಮಾನನ | ಸೆದೆನೇ--ಯಜ್ಞ ಗೃಹದಲ್ಲಿ | ಗಿರಃ--(ಇಂದ್ರನಿಗೆ) ಸ್ತೋತ್ರಗಳು (ಅರ್ಪಿತವಾಗುತ್ತವೆ) | ಹಿ 
ಎತಕ್ಕೆಂದಕಿ | (ಇಂದ್ರ8--ಇಂದ್ರನು) | ನೊ ಚಿತ್‌--ಜಾಗ್ರತೆಯಾಗಿಯೇ | ರತ್ತ್ಟಂ--(ರಾಕ್ಷಸರ) ರಮಣೀಯ 
ವಾದ ಥೆನವನ್ನು | ಸೆಸತಾಂ ಇವ. -ನಿದ್ರೆಮಾಡುವ ಧನಿಕರ ಧನವನ್ನು (ಕಳ್ಳರು ಜಾಗ್ರತೆ) ಹೊಂದುವಂತೆ | 
ಅನಿದತ್‌-- ಹೊಂದುತ್ತಾನೆ (ಅಪಹೆರಿಸುತ್ತಾನೆ ಮತ್ತು ನಮಗೆ ಕೊಡಲು ಶಕ್ತನಾಗುತ್ತಾನೆ) | ದ್ರವಿಷ್ಕೋ. 


'ದೇಷು- ಧನವನ್ನು ದಾನಮಾಡುವವರಲ್ಲಿ | ಡೆಷ್ಟುತಿ8..ಅಯೋಗ್ಯಗಳಾದ ಸ್ತೋತ್ರಗಳು | ನ ಶಸ್ಯತೇ. 
ಗೌರವಿಸಲ್ಪಡುವುದಿಲ್ಲ ॥ | 


| ಭಾವಾರ್ಥ || 


ಇಂದ್ರನ ಪ್ರಭಾವವು ಅತ್ಯದ್ಭುತವಾದುದು. ಶ್ರೇಷ್ಠವಾದ ಸ್ತೋತ್ರಗಳನ್ನರ್ಸಿಸಿ ಅವನನ್ನು ತೃಪ್ತಿ 
ಪಡಿಸುವೆವು. ಯಜ್ಞಕರ್ತನಾದ ಯಜಮಾನನ ಯಜ್ಞ ಗೃಹದಲ್ಲಿ ಅವನಿಗೆ ಸ್ತೋತ್ರಗಳು ಅರ್ಪಿತವಾಗುವುವು. 
ಈ ಸ್ರೋತ್ರಗಳಿಂದ ಉತ್ತೇಜನ ಹೊಂದಿ ಅವನು ಬಹಳ ಜಾಗ್ರತೆಯಲ್ಲಿಯೇ ಕಳ್ಳರು ಫಿದ್ರೆಮಾಡುವ ಥನಿಕನ 
ಧನವನ್ನು ಅಪಹರಿಸುವಂತೆ ರಾಕ್ಷಸರ ರಮಣೀಯಗಳಾದ ಧನಗಳನ್ನು ಅಸಹೆರಿಸಿ ನಮಗೆ ಹಂಚುವನು. ಥೈನ 
ದಾತರಲ್ಲಿ ಸ್ತೋತ್ರಗಳನ್ನು ಅಯೋಗ್ಯವಾದ ರೀತಿಯಲ್ಲಿ ಅರ್ಪಿಸಿದರೆ ಅವಕ್ಕೆ ಬೆಲೆಯಿಲ್ಲ. 


ಆ, ೧. ಅ. ೪. ವ. ೧೫. ] ಎ ಖುಗ್ಗೇದಸಂಹಿತಾ 


ಸ Ne LS er N - 
MT ದು ಒ ಟ್ಟ ೯” ಹ ಗ ಬಾಲ ಟು 0. ಇ. ಮಘ ಸಸ ಸ ಎ ಇಂ ಎಂ ರ್ಸ್‌ ್ಪ ದ ಯಗ 
ET. 





English Translation. 


We offer laudatory words to the mighty Tndra; we offer filling praise: 
to Indra in the house of the sacrificer engaged in the service. He (1ndra) has 


quickly acquired riches, as a thief hastily carries off the property of the slee- 
ping; Tll-expressed words are not praised among the griversiof wealth. 


| ವಿಶೇಷ ವಿಷಯಗಳು 1 

ಮುಖ್ಯಾಭಿಸ್ರಾಯವು-- ಅತ್ರೇಷಮುಕ್ತೆಂ ಭವತಿ | ನಿದ್ರಿತಾಃ ಪುರುಷಾ ಇವ ಯೆದಾ 
ಮನುಷ್ಯಾ ಧನಂ ನೋಪೇಶ್ಸಂಶೇ ತೆಡಪಿ ತೇಭ್ಯ ಇಂದ್ರಃ ಕ್ಲಿಸ್ರೆಂ ಧನೆಂ ಡೆದಾತಿ | ಏತಾದೃಶೇಷು ಧನೆ. 
ದೇಸು ನಿಷಯೇಷು ಚೆ ಸಮಾಜೀನಾ ಸ್ತುತಿಃ ಶಂಸ್ಕ್ರಾ ಭವತಿ | ಅತಃ *ಕಾರಣಾಕ್ಸೆಮಿಾಚೀನಾನಿ 
ಸ್ತೋತ್ರಾಣಿ ರಚಯಿತ್ಪಾಸ್ಯ ನೋ ಯಜಮಾನಸ್ಯ ಯಜ್ಜ್ಞಶಾಲಾಯಾಂ. ಮಹತ ಇಂದ್ರಾಯಾರ್ನೆಯಾ 
ಮೋತಿ || ನಿದ್ರೆಮಾಡುತ್ತಿರುವ ಮನುಷ್ಯರಿಗೆ ದ್ರವ್ಯದ ವಿಷಯದಲ್ಲಿ ಯಾವ ಚಿಂತೆಯೂ ಇರುವುದಿಲ್ಲ. ಅದರಂತೆ 
ದ್ರವ್ಯ ವಿಷಯದಲ್ಲಿ ಗಮನವಿಲ್ಲದಿದ್ದರೂ ಇಂದ್ರನನ್ನು ಸ್ತುತಿಸುವ ಸ್ತೋತೃಗಳಿಗೆ ಇಂದ್ರನು ಬೇಗನೆ ಧನ 
ವನ್ನು ಕೊಟ್ಟೀಕೊಡುವನು. ಆದುದರಿಂದ ಯಜ್ಞಮಾಡುವ ಯಜಮಾನನ ಯಜ್ಞ ಶಾಲೆಯಲ್ಲಿ ಸ್ಕೋತ್ರಾರ್ಹ 
ನಾದ ಇಂದ್ರನ ವಿಷಯದಲ್ಲಿ ಉತ್ತಮವಾದ ಸ್ತೋತ್ರಗಳನ್ನು ರಚಿಸಿ ಇಂದ್ರನಿಗೆ ಅರ್ನಿಸೋಣ ಎಂಬ 
ಆಜಿಪ್ರಾಯವು ವ್ಯಕ್ತವಾಗುವುದು. 


ನಿ-ಊ--ಸುಎ ನ್ಯೂಷು--ಇಲ್ಲಿ ನಿ ಎಂಬುದು ಉಪಸರ್ಗ. ಊಕಾರವು ಪಾದಪೂರಣಾರ್ಥಕ 
ಇದುದು. ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ. ಸು ಶಬ್ದಕ್ಕೆ ಶೋಭನವಾದ ಎಂದರ್ಥ. ಸು ಶಬ್ದವು 
ವಾಕ್‌ ಶಬ್ದಕ್ಕೆ ವಿಶೇಷಣವೆನಿಸಿದೆ. | 
ರತ್ನೈೆಂ- ರಮಣೀಯವಾದ ರಾಕ್ಷಸರ ಧೆನ ಎಂಬುದು ಇಲ್ಲಿ ಪ್ರಕರಣದಿಂದ ಲಭಿಸುವ ಅರ್ಥ. 
`' ಸಸಶಾಂ ಇವ-- ಹಸ ಸ್ವಪ್ನೇ ಎಂಬ ಧಾತುವಿನಿಂದ ನಿಷ್ಟನ್ನವಾದ ಈ ಶಬ್ದವು ನಿದ್ರೆಮಾಡುವನರ, 
ಹಣದಂತೆ ಎಂದರ್ಥಕೊಡುವುದು. ಇಂದ್ರನು ರಾಕ್ಷಸರ ಧನವನ್ನೆ ಲ್ಲಾ ಅಪಹರಿಸಿ ಯಜಮಾನನೇ ಮೊದಲಾದ 
ಸತ್ಪುರುಷರಿಗೆ ಕೊಡುವರು ಎಂಬುದಕ್ಕೆ ಮೇಲಿನ ವಿಷಯವು ದೃಷ್ಟಾಂತವಾಗಿ ಕೊಡಲ್ಪಟ್ಟಿದೆ. 
ದುಷ್ಟುತಿಃ - ಅಸಮೀಚೇನಾ ಸ್ತುತಿ: ಮನಸ್ಸಿಗೆ ಏತವಲ್ಲದ ಸ್ತೋತ್ರ ಎಂದರ್ಥ. 
ದ್ರನಿಹೋದೇಷು- ದ್ರು ಗತೌ ಎಂಬ ಧಾತುವಿನಿಂದ ದ್ರವಿಣಶಬ್ದಪು ಸಿದ್ಧವಾಗಿದೆ. ಅಂತಹ 
ದ್ರವಿಣ (ಚಂಚಲವಾದ ದ್ರವ್ಯ)ವನ್ನು ಕೊಡುವವರು ದ್ರವಿಣೋದರು. ದ್ರವ್ಯವನ್ನು ದಾನಮಾಡುವವರಲ್ಲಿ 
ಆಸಮೀಚೀನವಾದ ಸ್ತುತಿಯು ಫಲಕಾರಿಯಾಗಲಾರದು ಎಂಬುದು ಸ್ರಸಿದ್ಧವಾಗಿಯೇ ಇರುವುದು. 


ಟ್ಛ ವ್ಯಾಕರಣಪ್ರಕ್ರಿಯಾ [1 
ನ್ಯೂ ಷಸು--ನಿ-ಊ ಎಂದಿರುವಾಗ ಯಣಾದೇಶ. ಉದಾತ್ತಸ್ಪರಿತಯೋರ್ಯಣ॥ ಸ್ವರಿತೋನು. 
ದಾತ್ತೆಸ್ಯ ಎಂಬುದರಿಂದ ಉದಾತ್ರಸ್ಥಾನಕ್ಕೆ ಯಣ್‌ ಬಂದಿರುವುದರಿಂದ ಅದರ ಮುಂದಿರುವ ಅನುಡಾತ್ತ ವಾದ 
ಉ ಎಂಬುದಕ್ಕೆ ಸ್ವರತಸ್ವರ ಬರುತ್ತದೆ. ಆದಕ್ಕೆ ಸು ಎಂಬ ಉದಾತ್ರವು ಪರದಲ್ಲಿರುವುದರಿಂದ ಸಂಹಿತಾಪಾಠ: 


268 oo ಸಾಯಣಭಾಸ್ಯಸಹತಾ ಷಃ ( ಮೆಂ. ೧. ಅ. ೧೦. ಸೂ. ೫೩ 


ಲಾ ಪಾರಿ ಯ ಹ್‌ ಜಯ ್ಟ್ಮ[_ ್ಟ್ಬ ಹ ರಾ ಹಾ ಜಾ ಚು ಫಾ ಚ ಚ ನ ಚಕ ಭಾ ಜಸ ಜಾಂ ಯು ದಾ ಅ ಜಹಾ ಎ ಭಾ ಯ ಸ್ಮ ದ್ಯ ಬಬ 





pe ದಯ ಹ ಯ ಲು ರ್ನ ಷಸ ಫೂ ಪಾ ಟ್‌: 





ಪಲ್ಲಿ ಪೂರ್ವಕ್ಕೆ ಕಂಪ ಬರುತ್ತದೆ. ಇಕಃ ಸಿ (ಪಾ. ಸೂ. ೬-೩-೧೩೪) ಎಂಬುದರಿಂದ ಉ ಎಂಬುದಕ್ಕೆ 
ದೀರ್ಫೆ ಬರುತ್ತದೆ. ಸೊಇಃ (ಪಾ. ಸೂ. ೮-೩-೧೦೭) ಪೂರ್ವಹದದಲ್ಲಿರುವ ನಿಮಿತ್ತದ ಪರದಲ್ಲಿರುವ ನಿವಾ 
ತವಾದ ಸುಇರಿನ ಸಕಾರಕ್ಕೆ ಹತ್ತ ಬರುತ್ತ ಜೆ- 


ಮಹೇ--ಮಹೆ ಪೂಜಾಯಾಂ ಥಾತಾ. ಕ್ಲಿಪ್‌ ಚೆ ಎಂಬುದರಿಂದ ಕ್ಲಿಪ್‌. ಮಹ್‌ ಸಾಗು 
ತ್ರಜೆ. ಚತುರ್ಥೀ ನಿಕವಚನದಲ್ಲಿ ಮಹೇ ಎಂದು ರೂಪವಾಗುತ್ತದೆ. ಸಾವೇಶಾಚೆಸ್ತ್ರೈ ತೀಯಾದಿಃ (ಶಾ 
ಸೂ. ೬-೧-೧೬೮) ಎಂಬುದರಿಂದ ವಿಭಕ್ತಿಗೆ ಉದಾತ್ತ ಸ್ವರೆ ಬರುತ್ತದೆ. ಅಥವಾ ಮಹೆಚ್ಛಬ್ಬದ ಅಕಿಗೆ ಛಾಂದೆಸ 
ವಾಗಿ ಲೋಪ ಬರುತ್ತಜೆ. ಆಗಲೂ ಹಿಂದಿನಂತೆಯೇ ಸ್ವರ 

ನೊ ಚಿತ್‌ ನು ಚಿತ್‌ ಎಂದಿರುವಾಗಖುಚಿತುನು ಘ (ಪಾ. ಸೂ. ೬-೩-೧೩೩) ಎಂಬುದದಿಂದ . 

ಸಂಹಿಶಾದಲ್ಲಿ ದೀರ್ಫೆ ಬರುತ್ತ ಜೆ. 

ಸಸತಾಮಿವೆ-ಸಸ ಸ್ವಪ್ನೇ ಧಾತು. ಬಡರ್ಥದಲ್ಲಿ ಶತೃ. ಸಷ್ಮೀ ಬಹುವಚನದಲ್ಲಿ ಸಸತಾಂ ಎಂದು 
ರೂಪವಾಗುತ್ತ ಡಿ. ಶತುಕನುಮೋಕೆಚ್ಛಿಜಾದೀ ಎಂಬುದರಿಂದ ವಿಭಕ್ತಿಗೆ ಉದಾತ್ರಸ್ತರ ಬರುತ್ತದೆ. ಆನೇಲೆ 
ಇವಶಬ್ಧದಿಂದ ಸಮಾಸ. ಇವೇನ ನಿಭಕ್ತ್ಯೈ ಲೋಸೆಃ ಪೂರ್ವಪದ ಸ್ರೆ ಕೃತಿಸ್ತರತ್ಸೆಂ ಚೆ (ಪಾ. ಸೂ. 
ಪಿ-೧-೪.೨) ಎಂಬುದರಿಂದ ಸಮಾಸವಾದಾಗ ವಿಭಕ್ತಿಗೆ ಲೋಪವು ಬರುವುದಿಲ್ಲ. ಸಸತಾಮಿವ ಎಂದೇ ರೂಸ 
ವಾಗುತ್ತದೆ. 


ಅನಿಷನ್‌--ನಿದ್ಭೃ್ರ ಲಾಭೇ ಧಾತು. ಛಂಪಸಿ ಲುಜ್‌ಲಜ್‌ಲಿಟೆ8 ಎಂಬುದರಿಂದ ವರ್ತಮಾನ» 

ರ್ಥದಲ್ಲಿ ಲಜ್‌. ಪ್ರಶಮಪುರುಷವಚನಕ್ಕೆ ಅಂತಾದೇಶ ಬಂದಾಗಿ ಇಶಶ್ಚ ಎಂಬುದದಿಂದೆ ಇಕಾರಲೋಪ, 

 ಸಂಯೋಗಾಂತಲೋನದಿಂದ ತಕಾರೆ ಲೋನ. ಪುಷಾದಿದ್ಯುತಾದಿ. . (ಪಾ. ಸೂ. ೩-೧-೫೫) ಎಂಬುದರಿಂದ 

'ಲುಜಶನಲ್ಲಿ ಪ್ರಾಪ್ತವಾದ ಚ್ಲಿಗೆ ಅಜಾದೇಶ, ಲುಜ್‌ ನಿಮಿತ್ತಕವಾಗಿ ಅಂಗಕ್ಕೆ ಅಡಾಗಮ. ಹಿ ಎಂದು ಹಿಂದೆ 

ಇರುವುದರಿಂದ ಹಿಚೆ (ಪಾ. ಸೂ. ೮-೧-೩೪) ಎಂಬುದರಿಂದ ನಿಘಾತಸ್ಪರ ಪ್ರಕಿಷೇಥ ಬರುವುದರಿಂದ ಆಡಾಗ 
'ಮದ ಉದಾತ್ರಸ್ವರವೇ ಉಳಿಯುತ್ತದೆ. 


ಪ್ರನಿಣೋದೇಷು--ದ್ರವಿಣಾನಿ ಧನಾನಿ ದದಾತಿ ಇತಿ ದ್ರವಿಣೋದಾಃ, ದ್ರು ಗತೌ ಧಾತು. 
ಇದಕ್ಕೆ ದ್ರುವಸ್ಷಿಭ್ಯಾಮಿನೆನ್‌ (ಉ. ಸೂ. ೨-೨೦೮) ಎಂಬುದರಿಂದ ಇನನ್‌ ಪ್ರತ್ಯಯ. ಪ್ರತ್ಯಯ ಪರದಲ್ಲಿ 
ರುವಾಗ ಧಾತುವಿಗೆ ಗುಣ. ರೇಫದ ಪರದಲ್ಲಿ ನಕಾರ ಬಂದುದರಿಂದ ಅಬ್‌ ಕುಸ್ಪಾಜ. ಸೂತ್ರದಿಂದ ಇಶ್ಟ. 
ದ್ರನಿಣ ಎಂದು ಶಬ್ದವಾಗುತ್ತದೆ. ಕರ್ಮವಾಚೆಕವಾದ ದ್ರವಿಣಶಬ್ದವು ಉಪಪದೆವಾಗಿಕುವಾಗ ಆತೋನು- 
ಪಸರ್ಗೇ ಕೆ: (ಪಾ. ಸೊ. ೩-೨-೩) ಎಂಬುದರಿಂದ ದಾ ಧಾತುವಿಗೆ ಕ ಪ್ರತೈಯ. ಕಿತ್ತಾದುದಂಂದ ಅದು 
ಪರದಲ್ಲಿರುವಾಗ ಆತೋಲೋಸೆ ಇಟಚಿ (ಪಾ. ಸೂ. ೬-೪-೬೪) ಎಂಬುದರಿಂದ ದಾ ಧಾತುನಿನ ಆಕಾರಕ್ಕೆ 
ಲೋಪ, ಪೂರ್ವಪದವಾದ ದ್ರವಿಣ ಎಂಬುದಕ್ಕೆ ಛಾಂದಸವಾಗಿ ಸುಗಾಗಮ ಬರುತ್ತಡೆ. ಅಂತಾಡೇಕವಾಗಿ 
ಬರುವುದರಿಂದ ಅದಕ್ಕೆ ರುತ್ತೆ. ಹೆಶಿಚೆ ಎಂಬುದರಿಂದ ಉತ್ತ ಗುಣ. ದ್ರವಿಣೋದ ಎಂದು ರೊನವಾಗುತ್ತದೆ. 
ಕಾರಕಪೂರ್ವಪದವಾಗಿರುವುದರಿಂದ ಗತಿಕಾರಕೋ ಸೂತ್ರದಿಂದ ಕೃದುತ್ತರಪದ ಪ್ರಕೃತಿಸ್ವರ ಬರುತ್ತ ಜಿ. 
ಸಪ್ತನೀ ಬಹುವಚೆನಾಂತರೂಪ. 


ಶಸ್ಯತೇ--ಶಂಸು ಸ್ಪುತೌ ಧಾತು. ಕರ್ಮಣಿ ಲಟ್‌, ಸಾರ್ವಧಾತುಕೇ ಯ್‌ (ಪಾ. ಸೂ. 
೩-೧-೬೭) ಎಂಬುದರಿಂದ ಯಕ" ನಿಕರಣ ಕಿಶ್ತಾದುದರಿಂದ ಅದು ಷರದಲ್ಲಿರುವಾಗೆ ಅನಿನಿತಾಂಹಲ--ಎಂಬುದೆ . 


ಅ. ೧. ಅ. ೪. ವ. ೧೫, 7.  ಖುಗ್ರೇಡಸಹಿತಾ . _ ' 269 . 


ನಾ ಸಹನ, ನಾ ಜಜು ಎಜು ಗ ೭2 ಪ್ಪ ತ್ತೆ 





ನಜ ಹುತ್ತ 0,  ( ಜಾಥ ಅಜಾ | | ಹ. (ಇ SM ರ ಲ ರ್ಟ ಗ 


ರಿಂದ ಧಾತುವಿನ ಉಪಥಾನಕಾರಕ್ಕೆ ಲೋಸ, ತೆ ಆತೆ ಒನೇಸದಾನಾಂ--ಸೂತ್ರದಿಂಪ ಪ್ರತ್ಯಯಾಕಾರಕ್ಕೈ 
ಏತ್ವ, ಶಸ್ಯತೇ ಎಂದು ರೂಪವಾಗುತ್ತೆದೆ. | ತಿಜ್ಜಿತಿ೫। ಎಂಬುದರಿಂದ ನಿಘಾಶಸ್ತೆರ ಬರುತ್ತದೆ. 


| ಸಂಹಿಶಾಪಾಕಃ 1 


ದುರೋ ಅಶ್ವಸ್ಯ ದುರ ಇಂದ್ರ ಗೋರಸಿ ದುರೋ ಯವಸ್ಯ ವಸುನ 
ಲನಸ್ತ್ರತಿಃ | | 


ಶಿಕ್ಷಾನರಃ ಸ್ಪದಿವೋ ಅಕಾಮಕರ್ಶನಃ ಸಖಾ ಸಖಿಭ್ಯಸ್ತ ಸ್ತಮಿದಂ ಗೃಣೀ- 
ಮಸಿ ॥೨॥ೃ 


| ಸದಪಾಕ | 


ದುರಃ ! ಅಶ್ವಸ್ಯ | ಮರಃ | ಇ ಂದ್ರ | ಗೋಃ! ಅಸಿ | ದುರಃ | ಯವಸ್ಯ | ವಸುನಃ| 
ನ 


| 7 | 
ತಿಕ್ಸಾಂನರಃ ! ಪ್ರಂದಿನಃ |! ಅಕಾಮಃಕೆರ್ಶನಃ ! ಸಖಾ! ಸಖಭ್ಯಃ | ತಂ! ಇದಂ! 


ಗೃೇಠೀಮಸಿ | ೨॥ 


| ಸಾಯಣಭಾಷ್ಯಂ | 


ಹೇ ಇಂದ್ರೆ ತ್ರಮಶ್ಚಸ್ಯೆ ಮರೋ ದಾತಾಸಿ | ತಥಾ ಗೋಃ ಸೆಶ್ತಾಜೇರ್ಮಕೋ ದಾತಾಸಿ | 
ತಥಾ ಯವಸ್ಯ ಯನಾದೇರ್ಧಾನ್ಯ ಜಾತಸ್ಯ ಮೆರೋ ಪಾತಾಸಿ 1! ವಸುನೋ ಶಸಿವಾಸಹೇತೋರ್ಥ 
ಸ್ವೇನಃ ಸ್ವಾನ  ಹೆಶಿಃ ಸರ್ಮೇಷಾಂ ಷಾಲಯಿತಾ ಶಿಹ್ನಾನರಃ | ಶಿಸ್ಲಕಿರ್ನಾನಕರ್ಮಾ | ಶಿಶ್ರಾಯಾ 
ದಾನಸ್ಯ ನೇತಾಸಿ 1 ಪ್ರದಿವಃ ಪುರಾಣಃ | ಪ್ರಗತಾ ಡಿನೋ ದಿವಸಾ ಯುಸ್ಮಿನ್ಸ ತಥೋಕ್ತ: 
ಅಕಾನುಕರ್ಶನಃ | ಕಾಮಾನೈರ್ಶಯತಿ ನಾಶಯತೀತಿ ಕಾಮಕರ್ಶನಃ | ನ ಶಾಮಕೆರ್ಶನೋಣ ಕಾಮು. 
ಶರ್ಶನಃ | ಅವ್ಯಯಪೂರ್ವಹದಪ್ರೆಕೃಶಿಸ್ಟೆರತ್ನಂ | ಹೆನಿರ್ದತ್ರವತಾಂ ಯಜಮಾನಾನಾಂ ಕಾಮಾನಭಿಮತ- 
ಫೆಲಪ್ರ ದಾನೇನ ಪೂರಯ ಕೀತ್ಯರ್ಥ81 ಸೆಖಿಭ್ಯಃ ಸಮಾನಖ್ಯಾನೇಜ್ಯ ಯೆತ್ತಿಗ್ಸೆ ತ ಸೆಖಾ ಸಖಿವದತ್ಯೆಂತೆಂ 
ನ್ರಿಯೆ81 ಏವನೆಂಭೂತೋ ಯ ಇಂದ್ರಸ್ತೆಂ ಪ್ರೆತೀಡೆಂ ಸ್ರೋಶ್ರೆಲಸ್ನಿಂ ವಚೋ ಗೈಚೇಮಸಿ ಬ್ರೂಮಪೇ॥ 


270 ' ಸಾಯಣಭಾಸ್ಯಸಹಿಶಾ (ಮಂ. ೧. ಆ, ೧೦. ಸೂ. ೫೩. 


NE NNN RM REN, PRR ದು ಟಬ ಯೂ ಪಟ ಯ ಆ ಎರೋ ಅ ಸ ಎ ಎಬ ಎ ಎ ಧರ ರ ಫೋ ್ಟ [ಶಟ್‌ ್ಸ್ಸ 


ದುರ | ಡುದಾಚಖ್‌ ದಾನೇ | ಮಂದಿವಾಶಿಮಧಿಚತಿ ಚೆಂಕೈಂಕೆಭ್ಯ ಉರಚ್‌ | ಉ. ೧.೩೮ | ಇಕಿ 
ನಿಧೀಯೊಮಾನ ಉರಚ್‌ಸ್ರತ್ಯಯೋ ಬಹುಲವಚೆನಾಪಸ್ಮಾನೆಪಿ ಭವತಿ | ಅತೆ ಏವಾಕಾರಲೋಪೆಃ | 
ಶಿಕ್ಷಾನರಃ | ಶಿಕ್ಷ ನಿದ್ಯೋಪಾದಾನೇ | ಗುರೋಶ್ಚ ಹಲಃ | ಹಾ. ೩-೩-೧೦೩ | ಇತ್ಯ್ಯಕಾರಪ್ರತ್ಯಯ: | 
ಶೆತೆಷ್ಟಾಷ್‌ | ಸಷ್ಠೀಸಮಾಸೆಃ | ಸೆಮಾಸಸ್ಯೇತ್ಯಂತೋದಾತ್ತೆತ್ವೆಂ | ಗೃಣೀಮಸಿ | ಸ್ವ ಶಬ್ಬೇ | 
ಶ್ರೈಯಾದಿಕಃ | ಸ್ವಾದೀನಾಂ ಹ್ರಸ್ವ ಇತಿ ಪ್ರಸ್ವತ್ವೆಂ | ಇದಂತೋ ಮಸಿರಿತಿ ಮಸೇರಿಕಾರಃ [| 











| ಪ್ರತಿಪದಾರ್ಥ | | 

ಇಂದ್ರೆಎಲ್ಫೆ ಇಂದ್ರನೇ (ಸೀನು)! ಅಶ್ವಸ್ಯ ಕುದುರೆಯ | ಹರಃ ದಾತನಾಗಿಯೂ। ಗೋ& 
ಸಶ್ವಾದಿಗಳ | ಡುರಃ- ದಾತನಾಗಿಯೂ | ಯನಸೈ-ಜವೆಧಾನ್ಯದ | ಡುರಃ-- ದಾತನಾಗಿಯೂ | ಅಸಿ. 
ಆಗಿದ್ದೀಯ | ವಸುನ8. (ನಿವಾಸಹೇತುವಾದ) ಧನಕ್ಕೆ | ಇನ8--ಸ್ವಾಮಿಯಾಗಿಯೂ | ಪತಿಃ--(ಎಲ್ಲರಿಗೂ) 
ಪಾಲಕನಾಗಿಯೂ | ಶಿಕ್ಷಾನರಃ-ದಾತರಲ್ಲ ಮುಂದಾಳಾಗಿಯೂ | ಪ್ರದಿವಃ--ಪ್ರಾಚೀನನಾಗಿಯೂ | ಆಕಾ- 
ಮಕೆರ್ಶನ£ (ಭಕ್ತರ) ಅತಾಭಂಗಮಾಡದಿರುವವನಾಗಿಯೂ | ಸಖಿಭ್ಯಃ--ನಮ್ಮ ಸಖಿಗಳಿಂದ ಖುತ್ವಿಕ್ಕು 
ಗಳಿಗೆ | ಸಖಾ... ಬೇಕಾದವನಾಗಿಯೂ (ಇರುವ ಯಾವ ಇಂದ್ರಮಂಟೋ) | ತಂ--ಅವನನ್ನು ಕಾರಿತು | 
ಇದಂ ಈ ಸ್ತೋತ್ರರೂಪವಾದ ವಾಕ್ಕನ್ನು | ಗೃಣೀಮಸಿ--ಹೇಳುತ್ತೀವೆ. 





॥ ಭಾವಾರ್ಥ ॥ 

| ಎಲ್ಫೆ ಇಂದ್ರನೇ, ನೀನು ಕುದುರೆಯನ್ನೂ, ಪಶುವನ್ಮೂ, ಜವೆಧಾನ್ಯನನ್ನೂ ನಮಗೆ ದಾನಮಾಡು ' 

ತ್ರೀಯೆ. ಯಾನೆ ಇಂದ್ರನು ಥೆನದ ಸ್ವಾಮಿಯಾಗಿಯೂ, ಸಕಲರ ಶಾಲಕನಾಗಿಯೂ, ದಾತರೆಲ್ಲಿ ಮುಂದಾಳಾ 

ಗಿಯೂ, ಪ್ರಾಚೇನನಾಗಿಯೊ, ಭಕ್ತರ ಆಶಾಭಂಗಮಾಡದಿರುವವನಾಗಿಯೂ, ನಮ್ಮ ಸಖಿಗಳಾದ ಖುತ್ತಿಕ್ಕೌ 
ಗಳಿಗೆ ಜೇಕಾದೆನನಾಗಿಯೂ ಇರುನನೋ, ೮ ಇಂದ್ರನನ್ನು ಕುರಿತು ನಮ್ಮ ಸ್ತೋತ್ರವನ್ನು ಪಠಿಸುವೆವು. 


English Translation. 


Indra, you are the giver of horses, of cows, of barley, the lord and pro- 
tector of wealth, the instrument of habitation, the foremost in liberality, the 
most ancient god; you do not disappoint the ೮6811768 addressed {0 vou; you 
are a 1116201 to our friends; we praise such Indra- 


4 ವಿಶೇಷ ವಿಷಯಗಳು | 
ಮೆರ ದಾನಮಾಡುವವನು ಎಂಬುದು ಈ ಸದದ ಅರ್ಥ. ಇದು ಡುದಾಜ್‌ ದಾನೇ ಎಂಬ 
ಥಾತುನಿನಿಂದ ನಿಷನ್ನ ವಾಗಿದೆ. ಇಂದ್ರನಿಗೆ ಸರ್ವದಾತೃತ್ವನನ್ನೂ ಈ ಪದವು ತಿಳಿಸುತ್ತದೆ. `. 
ಯವಸ್ಯ--ಇಲ್ಲಿ ಯವಶಬ್ದಕ್ಕೆ ಕೇವಲ ಯವಧಾ್ಯನಾಚಿತ್ವನಿದ್ದ ರೂ ಲಕ್ಷಣಾವೃತ್ತಿಯಿಂದ ಯವವೇ 
ಮೊದಲಾದ ಸಕಲ ಧಾನ್ಯಗಳು ಎಂಬರ್ಥವು ತೋರಿಬರುವುಡು. | 


ಆ. ೧. ಅ. ೪, ವ. ೧೫13 ಖುಗ್ಗೇದಸೆಂ ಶಾ 271 


PN ಬ ೈ ಲ ್ಚಾ ಹ ಎ ಅ ಇಂ ಆಇ 2 ರಾ ಎ ಬ ವ ಲೋ ಫೂ ು ರ್‌ೂ ಟ ್ಸ್ಟ್ಸ್ಟ್ಸ್ಸ್ಟ್ಟ್ಟಾಮ್ಮಾ್ಹ್ಚು್ಕುಾ ುುುುು ೊ ಟೊೂ್ಟ್ರಫೆ್‌ಮಾರ್ರಾಾ್ಷ್ಷಹಾ್ರ ೂಟ[ಟ[ೋೋ್ಟ ಲ್‌ 


ತಿಕ್ನಾನರ8-- ಶಿಕ್ಷತಿರ್ದಾನೆಕರ್ಮೊಾ (ನಿರು. ೩-೧೦) ಎಂಬ ನಿರುಕ್ತವಾಕೈದಂತೆ ಶಿಕ್ನಾಥಾತುವಿಗೆ 
'ಬಾನಮಾಡುವ ಕಾರ್ಯನೆಂಬ ಅರ್ಥವಿದೆ, ಶಿಕ್ಷ ನಿದ್ಕೋಶಾದಾನೇ ಎಂಬ ಧಾತುವಿಶಿಂದ ನಿಸ್ಸನ್ನ ವಾದ ಈ 
ಶಬ್ದವು ನಿದ್ಯಾದಿ ಸಕಲ ಗುಣಗಳಿಗೂ ಇಂದ್ರನು ದಾತ ವು ಎಂಬರ್ಥವನ್ನು ಸೂಚಿಸುವುದು. 


ಪ್ರದಿವಃ-ಸ್ರೆಗತಾ ದಿವೋ ದಿವಸಾ ಯೆಸ್ಕಿನ್‌ ಸಃ ಎಂಬ ವ್ಯತ್ಸಕ್ತಿಯಿಂದ ಪ್ರಧಿವ ಶಬ್ದಕ್ಕೆ 
'ಅನಾದಿಯಾದವನು, ಮತ್ತು ಬಹುಕಾಲದಿಂದಿರುವವನು ನಿಂಬಿರ್ಥವಿರುವುದು. 


ಆಕಾಮಕೆರ್ತವಕ- ಇಷ್ಟಾರ್ಥಗಳನ್ನು ನಾಶಗೊಳಿಸುವವನು ಕಾಮಕರ್ಶನನೆನಿಸುವನು. ಕಾಮೂನ” 
'ಕೆರ್ಷೆಯತಿ ನಾಶಯತಿ ಇತಿ ಕಾಮಕೆರ್ಕೆನಃ ನ ಕಾಮಕರ್ಶನಃ ಆಕಾಮಕರ್ಶನೆ;. ಕೇಳಿದ ಇಷ್ಟಾರ್ಥ 


ಗಳನ್ನೆಲ್ಲಾ ಹೆವಿಸ್ಸನ್ನು ಅರ್ಪಿಸುವ ಯಾಗಳಕತಣೃಗಳಿಗೆ ಇಂದ್ರನು ದಯಪಾಲಿಸುವನು ಎಂಬುದೇ ಇದರೆ 
ತಾತ್ಪರ್ಯ, 


| ವ್ಯಾಕರಣಪ್ರಕ್ಳಿಯಾ || 


ಡೆೈರಃ--ಡುಠಾಇಾ್‌ ದಾನೇ ಧಾಶು. ಉಣಾದೆಯೋಬಹುಲಂ ಎಂಬಲ್ಲಿ ಬಹುಲನಚನದಿಂಥ 
ಮಂದಿವಾಶಿಮತಿಚಸಿ ಚೆಂಕ್ಯಂಕಿಭ್ಯ ಉರಃಚ (ಉ. ಸೂ. ೧-೩೮) ಎಂಬ ಸೂತ್ರದಿಂದ ವಿಧಿಸಲ್ಪಡುನ 
ಉರೆಚ್‌ ಪ್ರತೃಯವು ಈ ಧಾತುವಿನ ಮೇಲೂ ಬರುತ್ತದೆ. ಉರಚ್‌ ಪ್ರತ್ಯಯ ಸರೆದಲ್ಲಿರುವಾಗ ಬಹುಲವಚನ 
ದಿಂದಲೇ ಧಾತುವಿನ ಆಕಾರಕ್ಕೆ ಜೋನ. ದುರೆಃ! ಎಂದು ರೂಪವಾಗುತ್ತದೆ. ಜಿತಃ ಎಂಬುದರಿಂದ ಅಂಶೋ 
ಪಾತ್ರ. 

ಇಂಪ್ರು--ಆಮಂತ್ರಿ ತಸ್ಯ ಚೆ ಎಂಬುದರಿಂದ ವಿಧಾತಸ್ತ ರ ಬರುತ್ತ ಜೆ. 


ಆಸಿ. ಅಸ ಭುವಿ ಧಾತು. ಲಟ್‌ ಮಧ್ಯಮಪುರುಷ ನಿಕವಚನವು ಸರಶಲ್ಲಿರುವಾಗ ಶಾಸಸ್ರ್ಯ್ಯೋ- 
'ಲ್ಲೋಪಃ ಎಂಬುದರಿಂದ ಧಾತುವಿನ ಸಕಾರಕೈ ಲೋಪ ಬರುತ್ತೆಜೆ. ಅಸಿ ಎಂದಾಗುತ್ತದೆ. ಅತಿಜಂತೆಡ 
ಪರದಲ್ಲಿಕುವುದದಿಂದ ನಿಘಧಾಶಸ್ತೆರ ಬರುತ್ತದೆ. 


ಶಿಹ್ನಾನರ- ಶಿಕ್ಷ ನಿಡ್ಯೋಪಾದಾನೇ ಧಾತು. ಗೆರೋತ್ಸ ಹಲಃ (ಪಾ. ಸೊ. ೩-೩-೧೦೩) ಎಂಬು 
ದರಿಂದ, ಅರೂ ಪ್ರತ್ಯಯ ಬರುತ್ತೆದೆ. ಸೆಂಯೋಗೇ ಗುರು ಎಂಬುದರಿಂದ ಸಂಯೋಗ ಫರದಲ್ಲಿರುವುದರಿಂಡ 
ಇಕಾರ ಗುರುವಾಗುತ್ತದೆ. ಶಿಕ್ಷ ಎಂದಿರುನಾಗ ಸ್ರೀತ್ರದಲ್ಲಿ ಅದಂತನಿಮಿತ್ತವಾಗಿ ಟಾಪ್‌ ಬರುತ್ತದೆ. ಶಿಕ್ಷಾಯಾಃ 
ನರಕ ಎಂದು ಸೆಹ್ಮೀಸಮಾಸ. ಸಮಾಸಸ್ಯ (ಪಾ. ಸೂ. ೬-೧-೨೨೩) ಎಂಬುದರಿಂದ ಅಂತೋದಾತ್ತವಾಗುತ್ತದೆ. 


ಅಕಾಮಕರ್ಶನಃ ಕಾಮಾನ್‌ ಕರ್ಶಯತಿ ನಾಶಯತಿ ಇತಿ ಕಾಮಕರ್ಶನಃ, ಕರ್ತ್ರರ್ಥದಲ್ಲಿ 
'ಲ್ಯುಟ್‌. ಯುವೋರನಾಕಾ ಎಂಬುದರಿಂದ ಅನಾದೇಕ. ಪುಗಂತಲಘೂಪಪಸ್ಯೆ ಎಂಬುದರಿಂದ ಧಾತೂ 
ಪಥಿಗೆ ವೃದ್ದಿ. ನ ಕಾಮಕರ್ಶನಃ ಆಕಾಮಕರ್ಕನಃ ತತ್ಪೆರುಷೇ ತುಲ್ಯಾರ್ಥ (ಪಾ. ಸೂ. ೬.೨.೨) ಎಂಬುದ 
ರಿಂದ ಅವ್ಯಯ ಪೂರ್ವಸದಪ್ರಶೃತಿಸ್ವರ ಬರುತ್ತದೆ. 


ಗೃಣೀಮಸಿಗ್ಥ ಶಕಜ್ಜೇ ಧಾತು ಕ್ರ್ಯಾದಿ. ಉತ್ತಮವುರುಷ ಬಹುವಚನದಲ್ಲಿ ಮಸ್‌ ಪ್ರತ್ಯಯ. 
'ಹ್ರಾದಿಭ್ಯಃ ಶ್ಲಾ ಎಂಬುದರಿಂದ ಶ್ಹಾ ನಿಕರಣ. ಪ್ವಾದೀನಾಂ ಹ್ರಸ್ವಃ ಎಂಬುದರಿಂದ ಶ್ಲಾ ಹರದಲ್ಲಿರುವಾಗ 
ಫಾತುವಿಗೆ ಪ್ರೆಸ್ತ ಬರುತ್ತೆದೆ. ಈಹಲ್ಯಘೋಃ (ಪಾ. ಸೂ. ೬-೪-೧೧೩) ಎಂಬುದು ಜಾತ್ತಾದೆ ಪ್ರತ್ಯಯ ಪರದ 
"ಸ್ಲಿಕುವುಡರಿಂನ ಶಾ ಪ್ರೆತ್ಯಯಾಕಾರಕ್ಕೆ ಈತ್ವ ಬರುತ್ತದೆ. ಯವರ್ಣಾನ್ನೆ ಸ್ವಣತ್ವಂ ವಾಚ್ಯಂ ಎಂಬುದರಿಂದ 





272 ಸಾಯಣಭಾಷ್ಯಸೆಹಿತಾ [ ಮಂ. ೧. ಅ. ೧೦. ಸೂ. ೫೩, 


ಕ ಜಾ ಶಿ ಚ್ಟ: ಹಾಗಾಗ ಉಡ ಗಯ ಯು ಜಯಾ ಬ ಚಾ ಹಾ ಸಫಾ ಕಾ ಅಬಾ ಚ ಅಂ 








ಆ ಯ ಅ ಪ ರ ಬ್ಬ ಪ ್ಬ್ಬ್ಬ ಟ್ಬ ಬೋ ಫೌ ಲಿ ಲ ್ಟ ಲ ಫ ಲ್ಟೋ್ಟ್ಬ್ಬ್ಪಲಟ ಲ ಲೋ್ಟಠಲೋೌೀೀ SN 


ಕಕಾರಕ್ಕೆ ಇತ್ವ. ಗೃಣೇನುಸ್‌ ಎಂದಿರುವಾಗ ಇದೆಂಶೋಮಸಿ (ವಾ. ಸೂ. ೭-೧-೪೬) ಎಂಬುದರಿಂದ ಪ್ರತ್ಯ 
ಯಕ್ಕೆ ಇಸಾಗಮದಿಂದ ಗೃಚೀಮೆಸಿ ಎಂದು ರೂಪವಾಗುತ್ತದೆ. ತಿಚ್ಚತಿ೫ಕ ಎಂಬುದರಿಂದ ಅತಿಜಂತೆದೆ ಪರದ 
`ಕ್ಲಿರುವುದರಿಂದ ನಿಘಾತೆಸ್ತರ ಬರುತ್ತವೆ. | | 


\ ಸಂಹಿತಾಖಾಶೆ! | 
ಶಚೀವ ಇಂದ್ರ ಪುರುಕೃದ್ಹ್ಯುಮತ್ತಮ ತವೇದಿದಮಭಿತಶ್ಚೆ (ಕಿತೇ ವಸು | 
] | N | j | ; 
ಅತಃ ಸಂಗೃಭ್ಯಾಭಿಭೂತ ಆ ಭರ ಮಾ ತ್ವಾಯತೋ ಜರಿತುಃ ಕಾಮ- 
ಮೂನಯಾಃ 1೩1 


| ಸದೆಪಾಠೆಃ ॥ 
| | | 
ಶಚಿಆವಃ! ಇಂದ್ರ! ಪುರುಕೃತ್‌' ದ್ಯುಮತ್‌sತಮ | ತನ! ಇತ್‌ | ಇದಂ | 


| 1 

ಅಭಿತಃ | ಚೇಕಿತೇ | ನಸು | 
| 

ಅತಃ ! ಸಂಗೃಭ್ಯ |! ಅಭಿ೯ಭೂತೇ! ಆ! ಭರ! ಮಾ! ತ್ವಾಯತಃ | ಅರಿತುಃ। 


ಕ 
ಕಾವಂ: ಊನಯಾಃ 111. 


| ಸಾಯೆಣಭಾಷ್ಯ ॥ 


'ಕಜೀವಃ | ಶಜೀತಿ ಸ್ರೆಚ್ಜಾನಾಮ | ಹೇ ಇಂದ್ರ ಶಜೀವಃ ಪ್ರಜ್ಞಾರ್ನಾ ಪುರುಳ್ಳಿತ್‌ 
ಪ್ರಭೂತೆಸ್ಯ ವೃತ್ರವಧಾದೇ: ಕರ್ತಃ ದ್ಯುಮತ್ತಮಾತಿಶಯೇನ ದೀಪ್ತಿಮೆನ್‌ ಅಭಿತಃ ಸರ್ವತ್ರ ವರ್ಶ. 
ಮಾನಂ ವಸು ಧನಂ ಯವಸ್ತಿ ಕದಿದಂ ಶೆನೇತ್‌ ತವೈವ ಸ್ವಭೂತೆಮಿತಿ ಜೇಕಿತೇ ಭೈತಮಸ್ಕಾಫಿರ್ಜ್ವಾ- 
ಯತೇ | ಆತಃ ಕಾರಣಾದ್ಧನೆಂ. ಸಂಗೃಭ್ಯ ಸಮ್ಯಕ್‌ ಗೃಹೀತ್ರಾಭಿಭೂತೇ ಶತ್ರೂಣಾಮಜ್ಜಿಭವಿಶೆರಾಭರ | 
ಆಸ್ಥಭ್ಯ ಮಾಹರ | ಪೇಹೀತ್ಯರ್ಥಃ 1 ತ್ವಾಯತೆಸ್ತಾಮಾತ್ಮನ ಇಚ್ಛತೋ ಜರಿಶುಃ ಸ್ತೋತುಃ ಕಾಮ. 
ಮಭಿಲಾಸಂ ಮೋನೆಯಿತಾಃ | ಪರಿಹೀನಂ ಮಾ ಕಾರ್ಹೀಃ | ಪೂರಯೇತ್ಕರ್ಥಃ ॥ ಶಚೀವ: | ಮತುನ- 
ಸೋ ರುರಿತಿ ರುತ್ವಂ | ಸಾಷ್ಠಿಕೆಮಾಮಂತ್ರಿತಾಡ್ಕುದಾತ್ತತ್ವೆಂ | ಇತೆಕೇಸ್ಟಾಪ್ಟನಿಕೆಂ ಸರ್ವಾನು- 
ದಾತ್ರೆತ್ವಂ |! ನ ಚಾಮಂತ್ರಿತೆಂ ಪೂರ್ವಮನಿದ್ಯೈಮಾನವದಿತ್ಯನಿದ್ಧಮಾನವತ್ತೆಂ 1 ನಾಮಂತ್ರಿತೇ 
ಸಮಾನಾಧಿಕರಣ ಇತಿ ನಿಷೇಧಾತ್‌ | ಚೇಕಿತೇ | ಕಿತ ಜ್ಞಾನೇ | ಆಸ್ಮಾದ್ಯಜಂಕಾದ್ದೆರ್ತೆಮಾನೇ 


ಅ. ೧. ಅ. ೪. ವ, ೧೫. |] | ಖಗ್ಗೇದಸಂಹಿತಾ 273 


ಹ ಪ ್ಸ ದು ್ಟ್ಟು ಟ್ಟು ನ ಕಜ ಜಾ ಜಾ ಅಬು ಶಾ ಕಾ ಕಜ ಯಾ ಬಹಖ ಭು ಚಾ ಅರಾ ಚಾ ಚಣ ಬ ಜಂ ಬಂ 





ಅಿಟ್ಕಮಂತ್ರೇ | ಸಾ. &.೧-೩೫ | ಇತಿ ನಿಷೇಧಾವಾಮ್ಪ ತೈಯಾಭಾನೇ ಸತಿ ಲಿಟ ಆರ್ಥಥಾತುಕಶ್ವಾದ. 
ತೋಲೋಪಯೆಲೋಸ್‌ | ಸಂಗೃಭ್ಯ ಅಜ್ದಕೇತ್ಯುಭಯ ತ್ರೆ ಹೈಗ್ರ ಹೋರ್ಭಕ್ಟ ೦ದಸಿ ಪಾ. ೮-೨.೩೨-೧ | ಇತಿ 
ಭತ್ವೆಂ | ತ್ವಾಯೆತೆಃ | ತ್ವಾಮಾತ್ಮನ ಇಚ್ಛತಿ | ಸುನೆ ಅತ್ಮನಃ ಕ್ಯಜ್‌ | 'ಪ್ರತ್ಯಯೋತ್ತ ರಪಡೆಯೋಶ್ಲೇ- 
ತಿ ಮಸೆರ್ಯಂತಸ್ಕ ತ್ವಾಡೇಶಃ | ಛಾಂದಸಮಾತ್ತಂ | ಕೈಜಂತಾಲ್ಲಓಃ ಶತ್ಸ | ತೆಸ್ಯಾಮೆಸೆದೇಶಾಲ್ಲಸಾ- 
ರ್ವಧಾತು ಕೆಸ್ಟೆಕೇಣಾನುದಾತ್ತೆಸೈೈ ಕಾ ಜೇಶಸ್ವಕೇಣೋಡಾತ್ತೆತ್ನೆಂ | ಎಕಾದೇಶಸ್ತಕೊಟಂತೆರಂಗೆ! ಸಿದ್ಧೋ 
ಭವತೀತಿ ವಕ್ತೆವ್ಯಂ | ಪಾ. ೮.೨-೬.೧1 ಇತಿ ವಚನಾತ್ರೆಸ್ಯ ಸಿದ್ದೆತ್ವೇ ಸತ ಶತುರನುಮ ಇತ್ಯಜಾನಿ- 
ನಿಭಕ್ತೇರುದಾತ್ತತ್ವೆಂ! ಕಾಮಂ | ಕಮು ಸಾಂತಾನಿತ್ಯಸ್ಮಾನ್ಭಾನೇ ಫೆರ್ಬ್‌ | ಕೆರ್ಸಾತ್ವತೆ ಇತ್ಯಂಕೋದಾ- 
ತ್ರತ್ವೇ ಸ್ರಾಪ್ತೇ ವೃಷಾದಿಮು ಸಾಠಾದಾಮ್ಯದಾತ್ರೆತ್ವಂ | ಊನೆಯಾಃ | ಊನ ಸರಿಹಾಣೇ | ಚುರಾದಿಃ | 
ಲುಜು ಣಿಶ್ರಿಮ್ರೆಸ್ತುಭ್ಯಃ | ಪಾ. ೩-೧-೪೮ | ಇತಿ ಚ್ಲೇತ್ಚಜಾದೇಶೆಸೆ ನೋನಯೆಕಿಧ್ದನಯತೀತ್ಯಾದಿನಾ | 
ಪಾ. ೩-೧-೫೦ | ಪ್ರತಿಷೇಧಃ |! ಹ್ಹ್ಯಂತಕ್ಷಣೇಕಿ 1 ಸಾ. ೭.೨.೫ | ಸಿಜಿ ವೃದ್ಧಿಪ್ರಕಿಸೇಧಃ ॥! 


| ಪ್ರತಿಪದಾರ್ಥ [| 


ಶಜೀವಃ-- ಪ್ರಜ್ಞಾವಂತಧೂ | ಪುರುಕ್ರ ತ್‌ ನೃತ್ರನಧಾದಿ) ಅದ್ಭುತ ಕರ್ಮಗಳನ್ನು ಮಾಡಿಕ 
ವನೂ | ದ್ಯುಮತ್ತ ಮ--ಅತ್ಯಂತವಾಗಿ ನ ಕ್ರೈ ಜ್ಟ ರಿಸುವನನೂ ಆದ | ಇಂದ್ರ ಎಲ್ವ ಇಂದ್ರನೇ | ಅಭಿತಃ. 
ಸುತ್ತಲೂ (ಇರತಕ್ಕ) | ವಸು. ಧನವು (ಯಾವುದಿಜಿಯೋ) | ಇಡಂ--ಅದೆಲ್ಲ! 'ತನೇತ್‌ - -ನಿನ್ನದೇನೇ ಎಂದು! 
ಚೇಕಿತೇ-- ನನುಗೆ ತಿಳಿದಿದೆ । ಅತ್ಯ--ಆದ್ದರಿಂದ | ಸಂಗ್ರ ಓಹ್ಯ-(ಫನವನ್ನು ) ಶೇಖರಿಸಿಕೊಂಡು | ಅಭಿ. 
ಭೂತೇ | ಶತ್ರುಗಳನ್ನು ಜಯಿಸಿದ ಇಂದ್ರನೇ! ಆ ಭರ... ನನುಗೆ ತಂದುಕೊಡು | ತ್ವಾಯತಃ- ನಿನ್ನನ್ನೇ 
ಅಪೇಕ್ಷಿಸಿದ (ನಂಬಿದ) | ಇರಿತು8--ಸ್ರೋತೃವಿಗೆ 1 ಕಾನೆಂ- ಆಸೆಯನ್ನು | ಮಾ ಊನಯೀಃ--ಭಂಗ 
ಮಾಡಬೇಡ (ಪೂರೈಸು) ॥ 


| ಭಾವಾರ್ಥ ॥ 


ಎಲ್ಲೆ ಇಂದ್ರನೇ, ನೀನು ಸ್ರಜ್ಞಾವಂತನು. ಅದ್ಭುತಕರ್ಮಗಳೆನ್ನು ಮಾಡಿಡನನು. ಅತ್ಯಂತ 
ವಾಗಿ ಪ್ರಜ್ವಲಿಸುವವನು. ಈ ಸುತ್ತಲೂ ಹರಡಿರುವ ಈ ಥನವು ನಿನ್ನದೇ ಎಂದು ನಮಗೆ ತಿಳಿದಿದೆ. ಆದ್ದ 
ರಿಂದ ಆ ಥನನನ್ನೆಲ್ಲ ಶೇಖರಿಸಿಕೊಂಡು ನಮಗೆ ಶೆಂಡುಕೊಡು. ಶೆತ್ರುಜೇತ್ರ್ರನಾದ ಎಲೈ ಇಂದ್ರನೇ, ನಿನ್ನನ್ನೇ 
ನಂಬಿ ನಿನ್ನ ಸಹಾಯವನ್ನಸೇಕ್ಷಿಸಿವ ನಿನ್ನ ಭಕ್ತನ ಆಸೆಯನ್ನು ಭಂಗಮಾಡದೆ ಅದನ್ನು ಪೊಕೈೈ ಸು. 


English Translation: 


Wise and resplendent Indra, the achiever of mighty deeds, the riches. 
that are spread around are known to be yours; having collected them (victor 


over your enemies) bring bhem 80 us, disappoint not the expectation of the 
worshipper who trusts in you. 
85 


೫74 ಸಾಯಣಭಾಸ್ಯಸಹಿತಾ : [ಮೆಂ. ೧. ಅ. ೧೦. ಸೂ, ೫೩. 


| ವಿಶೇಷ ನಿಷಯಗಳಾ || 


ಮುಖ್ಯಾಭಿಪ್ರಾಯೆವು--ಅತ್ರ ಜಗತಿ ಯಪ್ಮನಂ ದೈತ್ಯತೇ ತಶ್ಸರ್ವಂ ತನೈವಾಸ್ತಿ | ಅಕೆಃ- 
ಕಾರಣಾದ್ಸೇ ಇಂದ್ರೆ, ತತ್ಸರ್ವಂ ತತ್ತೆತ್ಲಾನಾದಾನೀಯಾಸ್ಮಭ್ಯಂ ದೇಹಿ! ಅಸ್ಮಾದೃಶಾನಾಂ ತವ ಸ್ತ್ಯೋತ್ಸ 
ಹಾಂ ಹೈಭಿಲಾಷಂ ಸರಿಹೀನಂ ಕರ್ತುಂ ನಾರ್ಹಸೀಶಿ ಭಾವ: ॥ ಎಲ್ಫೆ ಇಂದ್ರನೇ ಈ ಜಗತ್ತಿನನ್ಲಿರುವ ಧೆನ 
ವೆಲ್ಲವೂ ನಿನ್ನದೇ ಆಗಿರುವುದು. ಅದುದರಿಂದ ಎಲ್ಲೆಲ್ಲಿ ಯಾನ ಯಾನ ಉತ್ತಮ ವಸ್ತುಗಳಿನೆಟೋ ಅನೆಲ್ಲ 
ವನ್ನೂ ತಂದು ನಮಗೆ ಕೊಡು. ನಿನ್ನನ್ನು ಸ್ಫೋತ್ರಮಾಡುವ ನಮ್ಮಂತವರ ವಿಷಯದಲ್ಲಿ ಉದಾಸೀನತೆಯನ್ನು 
ತಾಳಬೇ ಡಡ. | 

ಶಜೀವಃ. ಇಲ್ಲಿ ಶಚೀ ಶಬ್ದಕ್ಕೆ ಪ್ರಜ್ಞೆ, ನಿಶೇಷ ತಿಳಿವಳಿಕೆ ಎಂದರ್ಡ. (ನಿ. ೨-೨೩) 

ಪುರುಕೃತ್‌-- ಪ್ರಭೂತವಾದ ಅಂದರೆ ಯಾರಿಂದಲೂ ಮಾಡಲಸಾಥ್ಯವಾದ ವೃತ್ರ ವಥೆರೂಪವಾಥ 
ಕಾರ್ಯಗಳನ್ನು ಮಾಡಿದ ಇಂದ್ರನು ಎಂಬುದು ಈ ಪದದ ವಿಸ್ತೃ ತಾರ್ಥ. | 

ಚೇಕಿತೇಕಿತೆ ಜ್ಞಾನೇ ಎಂಬ ಧಾತುವಿನಿಂದ ಆಗಿರುವ: ಈ ರೂಪವು ಬಹಳವಾಗಿ ನಮ್ಮಿಂದ ತಿಳಿ 
ಯಲ್ಪ ಟ್ಟಿ ದೆ ಎಂಬರ್ಥವನ್ನು ಕೊಡುವುದು. | 

ಆ ಭರ. ಇಲ್ಲಿ ಆ ಎಂಬ ಉನಸರ್ಗಕ್ಕೆ ಅಸ್ಕೆಭಂ ಭರ ಅಂದಕಿ ನಮಗೆ ವಿಶೇಷರೀತಿಯನ್ಲಿ ದಯ 
ಪಾಲಿಸು ಎಂದರ್ಥವಿದೆ. ' 


ಹಾ ಯತಃ ತ್ಯಾಮಾತ್ಮೆನಃ ಇಚಿ ಶೊ ನಿನ್ನ ನ್ನೇ ಅಂದರೆ ನಿನ್ನ ಅನುಗ್ರಹವನ್ನೇ ಸಂಪೂರ್ಣವಾಗಿ 
ಅಪೇಕ್ಷಿಸುವ ನನಗೆ ಎಂದರ್ಥವಾಗುವ್ರೊದು. 


| ನ್ಯಾಕರಣಸಪ್ರ್ರ ಯಾ |] 


ಶಚೀವಃ. ಶಚೀ ಅಸ್ಯ ಅಸ್ತಿ ಇತಿ ಶಚೀನಃ: ಮತೆವೆಸೋ ರುಃ ಸಂಖುದ್ಕೌ (ಪಾ. ಸೂ. 
೮-೩-೧) ಎಂಬುದರಿಂದ ರುತ್ತ. ಭೋಭಗೋ- ಸೂತ್ರದಿಂದ ಯತ್ನ. (ಇಕಾರಪೆರದಲ್ಲಿಕುವಾಗ) ಳೊ(೫8- 
ಶಾಕಲ್ಯಸ್ಯ ಎಂಬುದರಿಂದ ಅದಕ್ಕೆ ಲೋಪ, ಕೇವಲವಿರುವಾಗೆ ಖರವಸಾನಯೋರ್ಥಿ--ಸೂತ್ರದಿಂದ ವಿಸರ್ಗ. 
ಆಿಮಂತ್ರಿ ತೆಸಂಜ್ಞಿ ಬರುತ್ತದೆ, ಪಾದಾದಿಯಲ್ಲಿರುವುದರಿಂದ ಆಮಂತ್ರಿತಸ್ಯೆ ಎಂಬ ಆರನೇ ಅಧ್ಯಾಯದ ಸೂತ್ರ 
ದಿಂದ ಆದ್ಯುದಾತ್ತಸ್ವರ ಬರುತ್ತೆಡೆ. ಮುಂದಿರುವ ಸಮಾನಾಧಿಕರಣವಾದ ಇಂದ್ರ ಮುಂತಾದ. ಚಮಂತ್ರಿತೆಗಳಿಗೆ 
ಎಂಟನೇ ಅಧ್ಯಾಯದ ಆಮಂತಿ ್ರಿತಸ್ಯ ಚೆ ಎಂಬ ಸೂತ್ರದಿಂದ. ಸರ್ವಾಮದಾತ್ರಸ್ವರ ಬರುತ್ತದೆ. ನಿಘಾತಸ್ವರ 
ಹೇಳುವಾಗ ಪಠಾರನರಕತ್ವವನ್ನು (ಒಂದು ಪದವು ಪೊರ್ನದಲ್ಲಿರಬೇಕು) ಹೇರುತ್ತಾರೆ. ಆಗ ಅಮಂತ್ರಿತಂ 
-ಪೊರ್ವಮನಿದ್ಯಮಾನವೆಕ್‌ ಎಂಬುದರಿಂದ ಶಟೀನಃ ಎಂಬುದು ಇದ್ದರೂ ಇಲ್ಲದಂತೆ ಆಗುವುದು ಎಂದಿರುವುದ 
ರಿಂದ ಇಂದ್ರಾದಿಗಳಿಗೆ ನಿಘಾಶಸ್ವರವನ್ನು ಹೇಳುವುದು ಹೇಗೆ? ಎಂದು ಆಶಂಕೆ ಉಂಪಖಾಗುತ್ತಿಡೆ. ಆದರೆ 
ಇವೆಲ್ಲವೂ ಏಕಾರ್ಥವಾಚೆಕಗಳಾಡುದರಿಂದೆ ನಾಮಂತ್ರಿತೇ ಸೆಮಾನಾಧಿಕರಣೇ ಸಾಮಾನ್ಯವಚೆನೆಂ (ಪಾ. ಸೂ. 
ಲ-೧-೬೨) ಎಂದು ನಿಷೇದಮಾ ಡಿರುವುದರಿಂದ ಶಚೀವಃ ಎಂಬುದಕ್ಕೆ ಅವಿದ್ಯ ಮಾಧವದ್ಧಾ ನನಿಬ್ಬದಿರುವುದರಿಂದ 
ಪದದ ಪರದಲ್ಲಿ ಇಂದ್ರಾದಿಗಳು ಬಂದುದೆರಿಂದ ಹಿಂದಿನ ಸ್ವರಕ್ಕೆ ಬಣದವಿಲ್ಲ. 

ಚೇಕಿತೇ ಕಿತ ಜ್ಞಾನೇ ಧಾತು ಭ್ವಾದಿ. ಅತಿಶಯಾರ್ಥೆವು ತೋರುವಾಗ ಫಾತೋರೇಕಾಜಃ 
ಎಂಬುದರಿಂದ ಯಜ. ಯಜಂತದ ಮೇಲೆ ವರ್ತಮಾನಾರ್ಥದಲ್ಲಿ ಛಂಡೆಸಿಲುಜ್‌ ಲಜ್‌ ಲಃ ಎಂಬುದರಿಂದ 


ಅ ೧. ಅ. ೪. ವ..೧೫. ] .. | | ಬುಗ್ಗೇದಸಂಹಿತಾ . ಗ 


ಉರಾನ್‌ ಸ್‌ ಪ ಅಭ ನನನ ನ್‌ ಕಾಣ ರಾಗಾ ಮಾಡಿ ಲ ಚಾ 





ಊಂ 
ರು ಘಾ ಅತು ಅಶಾ ಜೂ ಚಚ ಅಕಾ ಅಜಾ ಅಜಾ ಎಂ ಯಾ ಹಾಸ ಜಾತಾ ಹಾ ಖಾನ ಭಾ ಾಹಟಿ ಗ ಗ ಲ ಲ ಬ ಲ ಲ ಬ ಟಬ ಲ್‌ಿ 





ಲಿಟ್‌, ಯದ್ಯಪಿ ಪ್ರತ್ಯಯಾಂತವಾದುದರಿಂದ ಆಮ್‌ ಬರಬೇಕಾಗುತ್ತದೆ. ಆದರೆ ಕಾಸ್‌ಪ್ರಶ್ಯ ಯೌದಾಮ- 
ಮಂತ್ರೇ ಅಿಟಿ ಎಂಬಲ್ಲಿ ಅಮಂತ್ರೇ ಎಂದು ನಿಸೇಧೆಮಾಡಿರುವುದರಿಂದೆ. ಆಮ" ಬರುವುದಿಲ್ಲ. ಲಿಟಿಗೆ ಅರ್ಥ 
ಧಾತುಕಸಂಜ್ಞೆ ಇರುವುದರಿಂದ ತೋಲೋಪೆಃ ಎಂಬುದರಿಂದ ಯಜಾನ ಅಕಾರಕ್ಕೆ ಲೋಪ. ಯಸ್ಯ ಹಲಃ 
ಎಂಬುದರಿಂದ ಯಲೋನ. ರಿಣ್ಮಿ ಮಿತ್ತ ವಾಗಿ ಧಾತುನಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೆನ. ಯಜಕಿಗೆ 
 ಸ್ಥಾನಿವದ್ಸಾವವಿರುವುದರಿಂದ ಗುಣೋಯಜಲುಕೋಃ (ಪಾ. ಸೂ. ೭-೮-೮೨) ಎಂಬುದರಿಂದ ಅಭ್ಯಾಸಕ್ಕೆ 
ಗುಣ. ಲಿಜಸ್ತರು ಯೋ ಸೂತ್ರದಿಂದ ತೆಪ್ರತ್ಯಯಕ್ಕೆ ವಿಕ್‌ ಆದೇಶ. ಜೇಕಿಕೇ ಎಂದು ರೂಪವಾಗುತ್ತಪೆ. 
ತಿಜಂತನಿಘಾತಸ್ವರ ಬುರೆತ್ತೆದೆ. 


ಸಂಗ ೈಭ್ಯ | ಆಭರ | ಗ್ರಹ ಉಸಪಾದಾನೇ ಧಾತು ಲ್ಕವ್‌. ಹೃರ್‌ ಹರಣೇ ಧಾತು. ಲೋಟ್‌ 
ಮಧ್ಯಮುಪುರುಷನಿಕವಚನರೂನ. ಎರಡು ಕಡೆಗಳಲ್ಲಿಯೂ ಹೃಪ್ರ ಹೋರ್ಭಶೃಂದಸಿ ಎಂಬುದರಿಂದ ಹಕಾ 
ರಕ್ಕೆ ಭಕಾರಾಡೇಶ. 


ತ್ವಾಯೆತಃ--ತ್ರಾಂ ಅತ್ಮೆಫ8 ಇಚ್ಛತಿ ತಾಯರ್‌. ಆತ್ಮ ಸಂಬಂಧಿ ಇಚ್ಚಾ ರ್ಡದಲ್ಲಿ ಸುಸಆತ್ಯನೆ: 
ಕೃಚ್‌ (ಪಾ. ಸೂ. ೩-೧-೮) ಎಂಬುದರಿಂದ ಕ್ಯಜ್‌. ಯುನ್ಮದ್‌-ಯ ಎಂದಿರುವಾಗ ಪ್ರೆತ್ಯ್ಯೆಯೋತ್ತರಣೆದೆ. 
ಯೋಪ್ಚ (ಪಾ. ಸೊ. ೭-೨-೯೮) ಎಂಬುದರಿಂದ ಪ್ರತ್ಯಯನಿಮಿತ್ರ ಕವಾಗಿ ಮಹರ್ಯಂತಕ್ಕೆ ತ್ವ ಆದೇಶ. ಶೇಷೇ 
ಲೋಪಃ ಎಂಬುದರಿಂದ ಮಹರ್ಯಂತದ ಶೇಷಕ್ಕೆ ರೋಸ. ಯಛಾಂದಸೆವಾಗಿ ಆಕಾರ ಅಂತಾಡೇಶವಾಗಿ ಬರು 
ತ್ತದೆ. ಕೈಯ ಎಂಬುದು ಸನಾವ್ಯಂಶಾಧಾಶವಃ ಎಂಬುದರಿಂದ ಧಾತು ಸು ನ್ನು ಹೊಂದುತ್ತದೆ. ಇದಕ್ಕೆ 
ಲಡರ್ಥದಲ್ಲಿ ಶತೃ. ಅಶೋಗುಣೇ ಎಂಬುದರಿಂದ ಸರಕೂಪ ವಿಕಾಡೇಶ, ಯತ್‌ ಶಬ್ದ ವಾಗುತ್ತದೆ. 
ಅದೆಹಬೇಶ ಸರದಲ್ಲಿ ಲಸಾರ್ವಧಾತುಕವು ಬಂದುದರಿಂದ ತಾಸ್ಕನುದಾತ್ತೆ (ತೆ "ಸೂತ್ರದಿಂದ ಅನುಪಾತ್ತ. 
ಕ್ಯಾಚ್‌ ಚಿಕ್ತಾದುಪರಿಂದ ಅಂತೋದಾತ್ತ್ಮ. ಇದರೊಡನೆ *ನುಡಾತ್ರಕ್ಕೆ ಏಕಾದೇಶ ಬಂದುದರಿಂದ ಏಕಾದೇಶ 
ಉದಾಶ್ರೇನೋದಾತ್ರಃ (ನಾ. ಸೂ. ೮.೨.೫) ಎಂಬುದರಿಂದ ಆದು ಉದಾತ್ರವಾಗುತ್ತದೆ. ಏಕಾದೇಶಸ್ತ- 
ಕೋಂತರಂಗಃ ಸಿದ್ಧೋ ಭವತೀತಿ ಪಕ್ತೆವ್ಯೃಮಕ್‌ (ಪಾ. ಸೂ. ೮-೨-೬-೧) ಎಂಬ ವಚನದಿಂದ ಅಸಿದ್ದೆಕಾಂಡೆ 
ದಲ್ಲಿ ಅದು ಪಠಿಶೆವಾದರೂ ಸಿದ್ಧವಾಗುತ್ತದೆ. ನಷಿ (ಏಕನಚನದಲ್ಲಿ ತ್ವಾಯತ8 ಎಂದು ಕೂಪವಾಗುತ್ತೆದೆ. 
ಉದಾಶ್ತೃಪರದಲ್ಲಿ ವಿಭಕ್ತಿ ಬಂದುದರಿಂದ ತತುರನುನೋನೆದೈ ಜಾವೀ. ಎಂಬುದರಿಂದ ವಿಭಕ್ತಿಗೆ ಉದಾತ್ತ ಸ್ವರೆ 
ಬರುತ್ತದೆ. 


ಕಾಮಮಃ--ಕಮು ಕಾಂತೌ ಥಾತು. ಭಾವಾರ್ಥದಲ್ಲ ಫಾ ಇಳಿತ್ತಾದು ದರಿಂದ ಅಶಉಸೆ- 
ಧಾಂಯಾಃ ಎಂಬುದರಿಂದ ಥಾತುವಿನ ಉಪಸೆಗೆ ವೃದ್ಧಿ, ಕಾಮ ಎಂದು ರೂಪವಾಗುತ್ತದಡಿ. ಕೆರ್ನಾತ್ವೆತೆ! ಸೂತ್ರ 
ದಿಂದ ಅಂತೋದಾತ್ರಸ್ವರವು ಪ್ರಾಸ್ತವಾದರೆ ವೃ ಇಂದಿಯಲ್ಲಿ ಸೇರಿರುವುದರಿಂದ ವೃಷಾದೀನಾಂಚೆ (ಪಾ. ಸೂ. 
೬-೧-೨೦೩) ಎಂಬುದರಿಂದ ಅದ್ಭುದಾತ್ರ್ಮವಾಸುತ್ತಕೆ. oo 


ಊನಯಾುಃಃ. ಊನ ನರಿಹಾಣೇ ಧಾತು ಚುರಾರಿ. ಲುಣ್‌ ಮಧ್ಯಮಪುರುಷ ಏಕವಚನ ಪರದಲ್ಲಿ 
ರುವಾಗ ಚಿಕ್ರು ದ್ರಸ್ರಜ್ಯಃ ಕರ್ತೆರಿಚೆ೫್‌ (ಪಾ. ಸೂ. ೩-೧-೪೮) ಎಂಬುಗರಿಂದ ಜೈೈಗೆ ಚಜಾರೀಶವು ಪ್ರಾಪ್ತ 
ವಾದರೆ ಅದಫ್ಸೆ ನೋನಯ ತಿಪ್ಟನಯತಿ- (ಪಾ. ಸೂ. ೩-೧-೫೧) ಎಂಬ ಸೂತ್ರದಿಂದ ಪ್ರತಿಸೇಧ ಬರುತ್ತಸಿ. 
ಬ್ಲೇಃ ಸಿಚ್‌ ಎಂಬುದರಿಂದ ಚ್ಲಿಗೆ ಸಿಚ್‌. ಆರ್ಧಧಾಶುಕಸೈಡ್ಸಲಾದೇಃ ಎಂಬುದರಿಂದ ಅದಕ್ಕೆ ಇಡಾಗವು. 
ಅಸ್ತಿಸಿಚೋ ಪೃಕ್ತೆ « ಸೂತ್ರದಿಂದ ಪ್ರತ್ಯಯಕ್ಕೆ ಈಡಾಗಮ, ಇಟಕಈಔಟ ಎಂಬುದರಿಂದ ಸಿಚಿಗೆ ಲೋನ, ಚಿಚಿಗೆ 


೧76 | ಸಾಯಣಭಾಷ್ಯಸಹಿಶಾ [ ಮಂ. ೧. ೪. ೧೦. ಸೂ, ೫೩ 


SN 





ಗ ಬ್‌ ್‌ ಫಯ ರ ಭಾ ಲ ಮಾ ಸ ಗಾ ಎ ಚುಟು ಜಬ ಯ ದಪ ಬ ಛಿ ಬ ಯಯ 


ಗುಣಾಯಾಜೀಶ ಹ್ಮಂತಕ್ಷೆಣಿಶ್ವಸೆ (ಪಾ. ಸೂ. ೭-೨-೫) ಎಂಬುದರಿಂದ ವೃದ್ಧಿ ಶ್ರತಿಸೇಧೆ ಬರುತ್ತದೆ. 
ಬಹುಲಂ ಛಂದೆಸಿ ಎಂಬುದರಿಂದ ಅಡಾಗಮ ಬರುವುದಿಲ್ಲ. ತಿಜಂತನಿಘಾತಸ್ಪರ ಬರುತ್ತದೆ. ಪ್ರತ್ಯಯಸ್ವರಕ್ಕೆ 
ರುತ್ವವಿಸರ್ಗಬಂದಕಿ ಊನಯೀ ಎಂದು ರೂಪವಾಗುತ್ತದೆ.. | | 


|| ಸಂಹಿತಾಪಾಕೇ ॥ 
ಏರ್ಯ ಸುಮನಾ ಏಭಿರಿಂದುಭಿರ್ನಿರುಂಧಾನೋ ಅಸುತಿಂ ಗೋ- 
` ಭರಶ್ಮಿನಾ | 

| 


ಇಂದ್ರೇಣ ದಸ್ಯುಂ ದ ದರಯಂತ ಇಂದುಭಿರ್ಯುತದ್ವೇಷಸಃ ಸ ಮಿಷಾ ರಚೀ 
ಮಹಿ 1೪1 


| ಪದೆಪಾಳಃ | 


| NR KN | 
ಏಭಿಃ | ದ್ಯುಂಭಿಃ ! ಸುಂಮನಾಃ | ಏಭಿಃ | ಇಂದುಂಭಿ: | ನಿರುಂಧಾನಃ |! ಅನುತಿಂ। 


| 
ಗೋಭಿಃ ! ಅತ್ತಿನಾ | 


ಇಂದ್ರೇಣ | ಡುಸ್ಕುಂ | ದರೆಯಂಕ: | ಇಂದುಂಭಿಃ | ಯುತಡ್ವೇಷಸೆ' | ಸೆಂ! 
ಇಸಾ | ರಜೇಮಹಿ. | © 


| ಸ ಸಾಯೆಣಭಾಷ್ಯಂ [| 


ಹೇ ಇಂದ್ರ ನಿಭಿರಸ್ಮಾಭಿರ್ದತ್ತೈರ್ಶ್ಯುಬಿರ್ದೀಪ್ತೆ ಎಶ್ಚರುಪುರೋಡಾಶಾದಿಭಿಃ ನಿಭಿರಿಂದುಭಿಃ 
ಪುರೋವರ್ತಿಭಿಸ್ತುಭ್ಯಂ ದತ್ರೈ: ಸೋಮೈಶ್ಚ ಸ್ರೀತೆಸ್ಸೈಮಸ್ಮಾಕಮಮತಿಂ ದಾರಿದ್ರ್ಯೈಂ ಗೋಭಿಸ್ತೃ- 
ಯಾ ದತ್ತೈಃ ಸಶುಭಿರಶ್ಚಿ ನಾಶ್ಚ ಯುಕ್ತೋ ಧನೇನ ಜೆ ನಿರುಂಧಾನೋ ನಿವರ್ತೆೇಯೆನ್‌ ಸುಮನಾ! 
ಶೋಭನಮನಾ ಭವ | ವಯುಮಿಂಹುಭಿರಸ್ಕಾಭಿರ್ದತ್ತೈಃ ಸೋಮೈಃ ಪ್ರೀತೇನೇಂದ್ರೇಣ ಪಸ್ಕು- 
ಮುಪೆಕ್ಷನೆಯಿತಾರಂ ಶತ್ರುಂ ಜೆರಯೆಂತೋ ಒಂಸಂತೋಂತ ನಿವ ಯುಶದ್ವೇಷಸೆಃ ಪೆ ಎಡೆಗ್ಳೂ ತಶತ್ರುಕಾ 
ಭೂತ್ರೇಷೇಂದ್ರ ನತ್ತೇನಾನ್ನೇನ ಸೆಂ ರಭೇಮಹಿ | ಸಂರಜ್ಜಾ ಭವೇಮ | ಸೆಂಗಜ್ಜೆ ನ ಮಹೀತೃರ್ಥಃ॥ | 
ಸುಮನಾಃ | ಶೋಭನಂ ಮನೋ ಯೆಸ್ಯ | ಸೋರ್ಮಕಸಸೀ. ಅಲೋಮೋಷಸೀ ಇತ್ಯುತ್ತ ರಸದಾದ್ಯುದಾ- 
ತ್ರತ್ವಂ | ನಿರುಂಧಾನೆಃ | ರುಧಿರ್‌ ಆವರಣೇ | ಸ್ವರಿತೇತ್ತ್ವಾದಾತ್ಮನೇಷಸೆದೆಂ ಶೃಸೋರಲ್ಲೋಸ ಇ- 


ಅ. ೧. ಅ.೪. ವ. ೧೫] ಖುಗ್ಗೇದಸಂಹಿತಾ 277 


ಗ ನ್ಲ್ಲಿ ಗಾ ಫೂ ಭು ಯಾ ಜಾ ಫಾ ಜಾಯ ಛ. ಗ್‌ ಗ 





ನ್‌್‌ ವ್‌ 








ತ್ಯಳಾರಲೋಪಃ | ಚಿತ ಇತ್ಯಂತಶೋದಾತ್ತೆತ್ವೆಂ | ಕೃಡುತ್ತೆಕಪದಸ್ರೆಕೃತಿಸ್ಟೆಕತ್ತೆಂ !ಅಮತಿಂ | ಮಂತನ್ಯಾ 
ಮತಿರೈಶ್ಚರ್ಯೆಂ | ನ ಮತಿರಮತಿ: | ಅವ್ಯಯೆಪೂರ್ವಪವಸ್ರೆಕೃತಿಸ್ವರತ್ತೆಂ | ನ ರೋಕಾವ್ಯಯೇತಿ 
ಷಸ್ಟೀಸ್ರತಿಷೇಧಃ ! ಅಶ್ವಿನಾ | ಅಶ್ಟೋಸಸ್ಯಾಸ್ತೀತ್ಯಶ್ಚಿ ಧನಂ | ಮತ್ತರ್ಥೀಯೆ ಇನಿಃ 1 


|| ಪ ಪ್ರತಿಸದಾರ್ಥ || 


(ಎಲ್ಲೆ ಇಂದ್ರನೇ) ಏಭಿಃ ದ್ಯುಭಿಕ-(ನಮ್ಮಿಂದ ಅರ್ಪಿತಗಳಾದ) ಈ ಪ್ರಕಾಶಮಾನಗಳಾದ ಪುರೋ 
ಡಾಶಾದಿಗಳಿಂದಲೂ | ಏಭಿಃ ಇಂದುಭಿಃ ಈ ಸೋಮರಸಗಳಿಂದಲೂ (ತೃಪ್ತನಾಗಿ) | ಅಮತಿಂ( ನಮ್ಮ) 
ದಾರಿದ್ರವನ್ನು | ಗೋಭಿಃ-- ಪಶುಗಳನ್ನು ಕೊಡೋಣದರಿಂದಲೂ | ಅಶ್ವಿನಾ. _ಅಶ್ವರೂಪವಾದ ಧನವನ್ನು 
ಕೊಡೋಣದರಿಂದಲೂ | ಥಿರುಂಧಾನಃ-_ ನಾಶಪಡಿಸುತ್ತ | ಸುಮನಾಃ-- ಅನುಗ್ರ ಹವುಳ್ಳ ಮನಸ್ಸುಳ್ಳವನಾಗಿ 
(ಆಗು) | (ವಯೆಂ- ನಾವು) ಇಂದುಭಿಃ--(ನಮ್ಮಿಂದ ಅರ್ಥಿತವಾದ) ಸೋಮರಸ (ಪಾನ) ದಿಂದ ತಪ್ತ 
ನಾದ) | ಇಂದ್ರೇಣ ಇಂದ್ರನಿಂದ | ದಸ್ಕೈಂ--ನಾಶಕನಾದ ಶತ್ರುವನ್ನು | ಹೆರಯೆಂತೆಃ. -ಹಿಂಸಿಸುತ್ತ | 


ಯುತೆದ್ವೇಷಸಃ ವಿನಿಂದ ಮುಕ್ತರಾಗಿ | ಇಷಾ-(ಇಂದ್ರ ದತ್ತ ವಾದ) ಅನ್ನದಿಂದ | ಸೆಂ  ಕಥೇಮಹಿ- | 
ಒಟ್ಟಿಗೆ ಸೇರಿ ಸುಖಪಡುನೆವು. 





1 ಭಾನಾರ್ಥ ॥ 


| ಎಲ್ಛೆ ಇಂದ್ರನೇ, ನಮ್ಮಿಂದ ಅರ್ಪಿತಗಳಾದ ಈ ಪ್ರರೋಡಾಶಾದಿಗಳಿಂದಲೂ ಸೋಮರಸಗಳಿಂದಲೂ 
ತೃಪ್ತನಾಗಿ, ನಮಗೆ ಪಶು, ಅಶ್ವ ಮುಂತಾದ ಧೆನದಾನಗಳಿಂದ ನಮ್ಮ ದಾರಿದ ದ್ರ್ಯವನ್ನು ನಾಶಪಡಿಸಿ ನಮ್ಮಲ್ಲಿ 
ಅನುಗ್ರಬುದ್ಧಿಯುಳ್ಳ ವನಾಗಿ ಆಗು. ನಮ್ಮಿಂದ ಅರ್ಪಿತವಾದ ಸೋಮರೆಸದಿಂದ ತೃಪ್ರನಾದ ಇಂದ್ರನ ಸಹಾ 
ಯದಿಂದ ನಾವು ನಾಶಕನಾದ ಶತ್ರುವನ್ನು ಹಿಂಸಿಸಿ ಅವನಿಂದ ಮುಕ್ತರಾಗಿ ಇಂದ್ರದತ್ತವಾದ ಅನ್ನವನ್ನು 
ನಾವೆಲ್ಲ ಒಬ್ಬೆ ಅನುಭವಿಸುವೆವು. | | § | 
1111180 ‘Translation. 


Propitiated by these offerings, by these libations, drive away poverty 
with gifts of wealth consisting of catte and horses and be delighted; Indra, 
may we, subduing our enemy and relieved from foes by oar.libations enjoy 
together abundant food: | | 


| ವಿಶೇಷ ವಿಷಯಗಳು [| 


ಮುಖ್ಯಾಳಿಕಾ ಯವು--ನೀಸಿ, ಮತೋ ಯಾನ್ಸೋವ ಇನ್‌ ನಯಮರ್ಸೆಯಾಮಸ್ವಾ ನ್‌ ಫೀ 
ಶ್ಹೇಂದ್ರೆಃ ಪ್ರಸನ್ನೋ ಭವಿಷ್ಯತಿ | ಅನಿ ಚಾಸ್ಮಾಕೆಂ ಶತ್ರುಹನನಾಯ ಸಾಹಾಯ್ಯೆಂ ಕೆರಿಷ್ಯತಿ ತೇನ 
ವಯೆಂ ನಿಶ್ರತ್ರವಃ ಕೈತಾ ಅನ್ನಸೆಂಸನ್ನಾ ಭವೇಮೇಶ್ಯರ್ಥಃ | ಭಿರಿತ್ಯಸ್ಯ ದ್ವಿರುಕ್ತಿ ರಾದರಾ ರ್ಥೇತೈನು- 
ಸೆಂಭೇಯಂ |! ಪ್ರಕಾಶಮಾನವಾದ ಸೋಮರವನ್ನು ಪಾನಮಾಡುವುದರಿಂದ .ಇಂದ್ರನು ಪ್ರಸನ್ನನಾಗಿ ನಮಗೆ 


ಶತ್ರುಸಂಹಾರ ಕಾರ್ಯದಲ್ಲಿ ಸಹಾಯ ಮಾಡುವುದರಿಂದ ನನುಗೆ ಶತ್ರುಬಾಥೆಯು ತಪ್ಪುವುದಲ್ಲಜೆ ಆಹಾರಾದಿಗಳೂ 


278 | | ಸಾಯಣಭಾಷ್ಯಸಹಿತಾ | [ಮಂ. ೧ ಅ. ೧೦, ಸೂ. ೫೩ 
ನಮಗೆ ಸಮೃದ್ಧವಾಗಿ ಜೊಕೆಯುವವು ಎಂದರ್ಥವು. ಈ ಖಕ್ಕಿನಲ್ಲಿ ನಿಭಿಃ ನಂಬ ಪದವು ಎರಡಾವರ್ತಿ 
ಪಠಿಶವಾಗಿರುವುದರಿಂದ ಇಂದ್ರನಿಗೆ ಸ್ತೋತ್ರಮಾಡುವವರ. ವಿಷಯದಲ್ಲಿ ಆದರಾತಿಶಯವನ್ನು ಸೂಚಿಸುವುದಾಗಿ 
ರುವುಡು- 44 ೨. 








ದ್ಯುಭಿಃ--ದೀಸ್ತೈಃ ಚರುಪ್ರರೋಡಾಶಾದಿಭಿಃ-- ಪ್ರಕಾಶಕರಗಳಾದ ಪುರೋಡಾಶವೇ ಮೊದಲಾದು 
ವುಗಳಿಂದ ಎಂಬ ಈ ಅರ್ಥವು ಲಕ್ಷಣಾವೃತ್ತಿಯಿಂದ ಬರುವುದಾಗಿದೆ. | 


ಅಮತಿಂ--ಮಂತವ್ಯಾ ಮತಿಃ ಐಶ ೈರ್ಫಂ ನ ಮತಿಃ ಅಮತಿಃ ಈ ವ್ಯತ್ಸತ್ತಿಯಿಂದ ಈ ನದವ 
ದಾರಿದ್ರ್ಯ ಎಂಬರ್ಥವನ್ನು ಕೊಡುವುದು. 

| ಇಂದುಭಿೀ--ಈ ಪದಕ್ಕೆ ಯಜ್ಞದಲ್ಲಿ ಪ್ರಕಾಶಕವಸ್ತುಗಳೆನಿಸಿದ ಸೋಮಪುರೋಡಾಶಾದಿಗಳಿಂದ 
ಎಂಬರ್ಥನಿರುವುದು, | | | | 

ಯುತದ್ವೇಷಸಃ- ದ್ವೀಷಮಾಡುವ ಶತ್ರುಗಳನ್ನು” ದೂರಮಾಡುವವರು ಅಂದರೆ ಸಂಪೊರ್ಣವಾಗಿ 
ಶತ್ರುಗಳನ್ನು ಥ್ವಂಸವಕಾಡುವನರು ಎಂದರ್ಥವದಿರುವುದು. 

ಅಶ್ವಿನಾ--. ಅಶ್ಟೋಸ್ಯಾಸ್ಕೀತಿ ಅಶ್ವಿ ಧನಂ-. ಈರೀತಿ ನಿನರಿಸುವುದರಿಂದ, ಕುದುಕೆಯೆಃ ನೊದಲಾದ 
ಸಕಲ ಐಶ ಶರ್ಯಗಳು ಎಂದರ್ಥವಾಗುವುದು. | | 


| ವ್ಯಾಕರಣಪ್ರ ಕಿಯಾ | 


ಸುಮನಾ8--ಶೋಜನಂ ಮ:ನಃ ಯಸ್ಯ ಸಃ ಸುಮನಾಃ | ಸೋರ್ಮ್ಮನೆಸೀ ಅಲೋಮುಸೀ (ಪಾ.ಸೂ. 
೬೨.೧೧೭) ಎಂಬುದರಿಂದ ಸುವಿನ ಪರದಲ್ಲಿ ಅಸಂತ ಬಂದುದರಿಂದ ಉತ್ತರಸದಾದ್ಯು ದಾತ್ತ್ಮಸ್ತರ ಬರುತ್ತ ದೆ, 


ನಿರುಂಧಾನಃ-- ರುಧಿರ” ಅವರಣೇ ಧಾತು. ಸ್ವರಿತೇತ್‌ ಸರಿತ ಇ5ಶಃ- - ಸೂತ್ರದಿಂದ ಅತ್ಮಕೇಪದದ 
ಶಾನಚ್‌ ಬರುತ್ತದೆ. ಶಾನಚ್‌ಪರದಲ್ಲಿರುವಾಗ ರುಧಾದಿಧ್ಯ: ಶ್ರಮ ಎಂಬುದರಿಂದ ಶ್ಲಮ್‌ ವಿಕರಣ. 
ಮಿತ್ತಾದುರಿಂದ ಅಂತ್ಯಾಚಿನ ಪರದಲ್ಲಿ ಬರುತ್ತದೆ. ಕ್ಲಸೋರಲ್ಲೋಸೆ: 8 (ಪಾ. ಸೂ. ೬-೪-೧೧೧) ಎಂಬುದ 
ರಿಂದ ಶ್ಲಮಿನ ಅಕಾರಕ್ಕೆ ಲೋಪ. ನಿರುಂಧಾನ ಎಂದು ರೂಪವಾಗುತ್ತದೆ. ಶಾನಜ್‌ ಚಿಕ್ತಾಮದಬರಿಂದ ಚಿತಃ 
ಎಂಬುದರಿಂದ ಅಂತೋದಜಾತ್ರಸ ರ ಏರುತ್ತದೆ. ನಿ ಎಂಬ ಗತಿಯೊಡನೆ ಸಮಾಸವಾದಾಗ ಗತಿಕಾರಕೋಸೆ 
ಪದಾ" ಪೃ ತ್‌್‌ ಎಂಬುದರಿಂದ ಕೃದುತ್ತ ರಪದಪ್ರಕ ಕೃತಿಸ್ಟ ರ ಬರುತ್ತೆದೆ. | 


ಅಮತಿಮಕ--ಮಂತವ್ಯಾ ಮತಿಃ ಐಶ್ವ ರ್ಯಮ್‌, ಮನ ಧಾತುವಿಗೆ ಕ್ಲಿ ನ್‌. ಕಿಕ್ಲಾದುದರಿಂದ ಅನು- 
ದಾತ್ತೋಪೆಡೇಶ ಸೂತ್ರದಿಂದ ನಕಾರಕ್ರೆ ರೋಷ. ನ ಮತಿಃ ಅಮತಿಃ ತುತ್ಪುರುಷೇ ಶುಲ್ಯಾರ್ಥ... ಸೂತ್ರ 
ದಿಂದ ಅವ್ಯಯಪೂರ್ವಪದ ಪ್ರ ಕ್ರೃತಿಸ್ವರ ಬರುತ್ತದೆ. ಅಮತಿಂ ನಿರುಂಧಾನಃ ಇತ್ಯಾದಿ ಸ್ಥಳದ ಕೆತ್ಸೈ a 
ರ್ಮಣೋಃ ಶ್ಪೈತ್ರಿ ಎಂಬುದರಿಂದ ಷಸ್ಮಿಯು ಪ್ರಾ ಪ್ರವಾದರೆ ನಲೋಕಾವ್ಯಯ-- —(ಪಾ. ಸೂ. ೨-೩-೬೯) ಎಂಬು 
ದರಿಂದ 'ಛಾನೀಕವಾದುದರಿಂದ ಷಸ್ಕಿ (ನಿಷೇಧ ಬರುತ್ತದೆ, | 


ಅಶ್ವಿನಾ._ ಅಶ್ವಃ ಅಸ್ಯ ಅಸ್ತಿ ಇತಿ ಅಶ್ವಿ, ಧನಮ್‌. ಮತ್ವರ್ಥದಲ್ಲಿ ಅತೆ ಇನಿಶನೌ (ಸಾ. ಸೂ. 


೫-೧-೧೧೫) ನಿಂಬುದರಿಂದ ಇನಿ ಪ ಪ್ರತ್ಯಯ. ಪ್ರತ್ಯಯಸ್ವರದಿಂದ ಇಕಾರ ಉದಾತ್ತ. ತೃತೀಯಾ ಏಕವಚನ 
ರೊನ. | | 6. | 


ಅಣ ಅಳು ನ ೧೫] ಖುಗ್ರೇದಸಂಖತಾ 219 


ವ ರ ಭಜ ನ ಹ ಪ ಗ ಕ ೈ್ಮ್ಯ  ಾ ರರು ಟಟ ೊ [ಟಟ್ಟ್ಟೂೈ್ಟ_ರು್ಕ 


ದರಯೆಂತೊ-ದ್ವ ಭಯೇ ಧಾತು. ಇಿಜಂತದ ಮೇಲೆ ಶತೃ ಪ್ರತ್ಯಯ. ಇದು ಘಟಾದಿಯಲ್ಲಿ 
ಸೇರಿರುವುದರಿಂದ ಅದಕ್ಕೆ ಮಿತ್‌ ಸಂಜ್ಞಾ ಇರುವುದರಿಂದ ಣಿಚಿನಲ್ಲಿ ವೃದ್ದಿ ಬಂದಾಗ ಮಿಂತಾಂ ಪ್ರಸ್ಟಃ ಎಂಬುದ 
ರಿಂದ ಹ್ರಸ್ವ ಬರುತ್ತದೆ. ಚಿಚಿಗೆ ಕಪ್‌ ನಿಮಿತ್ತ ಕವಾಗಿ ಗುಣಾಯಾದೇಶ ಬಂದಕೆ ದರಯತ್‌ ಶಬ್ದವಾಗುತ್ತಡೆ. 
ಣಿಚ್‌ ಸ್ವರದಿಂದ ರೇಫೋತ್ತರಾಕಾರ ಉದಾತ್ತವಾಗುತ್ತದೆ. ಪ್ರಥಮಾ ಬಹುವಚನದಲ್ಲಿ ಉಗಿತ್ತಾದುದರಿಂದ 
ನುಮಾಗಮ ಬರುವುದರಿಂದ ದರೆಯಂತ$ ಎಂದು ರೊಪನಾಗುತ್ತ ಡೆ. | 





ಕಗ 


ರಭೇಮಹಿ--ರಭ ರಾಭಸ್ಯೇ ಧಾತು. ಭ್ವಾದಿ ಲಿಜ” ಉತ್ತ ಕ ಮಪುರುಷ ಬಹುವಚನದಲ್ಲಿ ಮಹಿಜ್‌ 
ಪ್ರತ್ಯಯ. ಲಿಜಃ ಸೀಯುಟ್‌ ಎಂಬುದರಿಂದ ಮಹಿಜಿಗೆ ಸೀಯುಟಾಗಮ. ಕರ್ತರಿಶಪ್‌ ಎಂಬುದರಿಂದ 
ಶಪ್‌ ವಿಕರಣ. ಲಿಜಃ ಸಲೋನಂತ್ಯಸ್ಯ ಎಂಬುದರಿಂದ ಸೀಯುಟನ ಸಕಾರಕ್ಕೆ ಲೋಪಸ. ಗುಣ. ರಭೇಮಹಿ 
ಎಂದು ರೂಪವಾಗುತ್ತದೆ. ತಿಜಂತನಿಘಾತಸ್ವ ರೆ ಬರುತ್ತದೆ. 


| ಸಂಹಿತಾಪಾಠಃ | 
ಸಮಿಂದ್ರ ರಾಯಾ ಸಮಿಷಾ ರಭೇಮಹಿ ಸಂ ವಾಜೇಭಿಃ ಪುರುಶ್ಚಂದ್ರೈ- 
ರಭಿದ್ಯುಭಿಃ | 
ಸಂ ದೇವಾ ಪುಮತ್ಯಾ ನೀರಶುಷ ಯಾ ಗೋಆಗ್ರ ಯಾಶ್ಚಾ ವತ್ಯಾ 
| ರಭೇಮಹಿ ॥೫॥ 


| ಪದಪಾಠಃ 1 


] 
ಸಂ! ಇಂದ್ರ! ರಾಯಾ | ಸಂ! ಇಷಾ | ರಭ್ಛೇಮಹಿ ! ಸಂ! ವಾಜೇಭಿಃ 


ಷಾ 


ಫುರುಚಂದ್ರೈಃ! ಅಭಿಮ! | 


ಸಂ | | ದೇವ್ಯಾ ! ಪ್ರಂಮತ್ಯಾ | ನೀರೇಶುಷ್ಟ ಯಾ ! ಗೋಅಗ್ರ ಯಾ | ಅಶ್ವವತ್ಯಾ | 
ರಕಭೇಮುಹಿ | ೫॥ 


[| ಸಾಯೆಣಭಾಷ್ಯ (| 

ಹೇ ಇಂದ್ರೆ ರಾಯಾ ಧನೇನೆ ವಯೆಂ ಸೆಂ ರಭೇಮಹಿ. | ಸಂಗಚ್ಛೇಮಹಿ || ಶಥೇಷಾನ್ನೇನ 

ಸಂ ರಭೇಮಹಿ | ತಥಾ ವಾಜೇಭಿರ್ಬಲೈ: ಸಂ ರಭೇಮಹಿ | *ಕೀದೃಶೈರ್ವಾಜ್ಯೆಃ | ಪುರುಶ್ನಂಪ್ರೈಃ 
ಪುರೂಣಾಂ ಬಹೂನಾಮಾಹ್ಲಾಪೆಕ್ಕೆಃ ಅಭಿದ್ಯುಭಿರಭಿತೋ ದೀಸೈಮಾನೈಃ | ಕೆಂಚೆ ದೇವ್ಯಾ ದ್ಯೋತ- 


2880 | 1 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. -ಸೂ, ೫೩. 


‘ 
Nemes ಗಾ ರವಾ Ame em gS NN Ty ಗ ಗಿ ಬ ರು ಗ ಗ 








ಅಷ ಸ್ನ ಗ ಗ ಗಳ 


ಮಾನಯಾ ಪ್ರಮಶ್ಶಾ ಕ್ಷಡೀಯೆಯೊ ಶ್ರ ಪ್ರಕೃಷ್ಣಬುದ್ಧಾ ಸಂ ರಭೇಮಹಿ | ಕೀಪೈಶ್ಯಾ | ವೀರಶುಸ್ಮ ಯಾ! 
ನೀರಂ ವಿಶೇಷೇಣ ಶತ್ರೊಣಾಂ ಕ್ಷೇಪಣಸೆಮರ್ಥಂ ಶುಷ್ಮೆಂ ಬಲಂ ಯಸ್ಯಾಃ ಸಾ ತಥೋಕ್ತಾ | ಗೋ- 
 ಅಗ್ರಯಾ | ಸ್ತೋತೃಭ್ಯೋ ದಾನಾರ್ಥಮಸ್ರೇ ಪ್ರೆಮುಖತ ಏವ ಗಾವೋ ಯಸ್ಯಾಃ ಸಾ ಶಥೋಕ್ತಾ | 
ಅಶ್ವಾವತ್ಯಾಶ್ಟೈರುಪೇತೆಯೊಾ ॥ ರಾಯಾ | ಊಡಿದಮಿತ್ಯಾದಿನಾ £ವಿಭಕ್ಷೇರುದಾತ್ತತ್ವಂ | ಪುರು- 
ಶ್ಚಂದ್ರೈಃ | ಹ್ರಸ್ಕಾಚ್ಛೆಂಬ್ರೋತ್ತೆರಸೆಡೇ ಮಂತ್ರ ಇತಿ ಸುಟ್‌ | ಶ್ಲುತ್ತೇನ ಶಕಾರಃ | ಸಮಾಸ ರಃ | 
ಅಭಿಷ್ಯುಳಿಃ | ಅಭಿಗೆತಾ ದ್ಯೌ ರ್ದೀಪ್ತಿರ್ಯೇಸಷಾಂ | ಅತ್ರ ನಿವೃಶಜ್ನೊ' € ದೀಸ್ತಿಂ ಲಶ್ಷಯತಿ | ಅನ್ಯಯೆ- 
ಪೂರ್ವಸದಸ್ರಕೃತಿಸ್ವರತ್ತಂ ಸ ದೇವ್ಯಾ | ಉದಾತ್ತಯೆಣ ಇತಿ ನಿಭಕ್ತೇರುದಾತ್ರಶ್ಶಂ | ಪ್ರೆಮತ್ಯಾ | 
ತಾದೌ ನಿತೀತಿ pe ಪ್ರಕೃತಿಸ್ಟರತ್ವಂ | ಉತ್ತ ರಯೋರ್ಬಹುಪ್ರಿ €ಹೌ ಪೂರ್ವಪೆದಪ್ರಕೈತಿಸ್ವರತ್ವೆಂ | 
ಸರ್ವತ್ರ ನಿಭಾಷಾ ಗೋಃ | ಸಾ. ಸೂ. ೬-೧-೧೨೨ | ಅತಿ ಗೋಅಗ್ರಯೇಶ್ಯತ್ರ ಸಪ್ರೆಳೃತಿಭಾವಃ ! ಅಶ್ವಾ- 
ವತ್ಕ್ಯಾ | ಮಂತ್ರೇ ಸೋಮಾಶ್ವೇಂದ್ರಿಯೇತಿ ಮತುಸಿ ದೀರ್ಥತ್ವಂ | 


1 ಪ್ರತಿಪದಾರ್ಥ ॥ 


| ಇಂದ್ರ--ಎಲ್ಫೈ ಇಂದ್ರನೇ | ರಾಯಾ--ಧನದೊಂದಿಗೆ | (ವಯಂ. ನಾವು) | ಸಂ ರಭೇಮಹಿ-- ಸ್ವಾಮ್ಯ 
ವನ್ನು ಪಡೆಯೋಣ | ಇಷಾ--ಅನ್ನದೊಡನೆ | ಸಂ (ರಭೇಮಹಿ)ಸಂಬಂಧೆವನ್ನು ಹೊಂದೋಣ | ಪುರು- 
ಶ್ಲ ದೆ ಕ್ರಿ ಬಹಳ ಜನರಿಗೆ ಆಹ್ಲಾದಕರವಾದವೂ | ಅಭಿದ್ಯುಭಿಕ ಸುತ್ತಲೂ ಪ್ರಕಾಕಮಾನವಾಡುಜೂ ಆದ | 

| ನಾಜೇಭಿಕ-ಶಕ್ತಿ ಗಳಿಂದ | ಸಂ (ರಭೇಮಹಿ)ಕೂಡಿಕೊಳ್ಳೊ(ಣ | ದೇವ್ಯಾ--ಪ್ರಜ್ವಲಿಸುತ್ತಿರುವುದೂ | ನೀರ- 
ಶುಷ್ಮಯಾ- ಶತ್ರು ನಾಶಕವಾದ ಬಲವುಳ್ಳದ್ದೂ | ಗೋಅಗ್ದ ಸ ಮುಂಜಿ ಇಟ್ಟು ಕೊಂಡಿರುವ 
ಗೋವುಳೃದ್ದೂ | ಅಶ್ವಾವತ್ಯಾ-- ಅಶ್ವಗಳಿಂದ ಕೂಡಿದುದೂ ಆದ | ಪ್ರುಮತ್ಕಾ- ನಿನ್ನ ಕ್ರೀಸ ವಾದ ಬುದ್ಧಿ 


ಯೊಡನೆ | ಸಂ ರಭೇಮಹಿ-- ಸಂಪೂರ್ಣವಾಗಿ ಸಂಬಂಧವನ್ನು ಪಡೆಯೋಣ (ಸಂಪೂರ್ಣವಾದ ವೃದ್ಧಿಯನ್ನು 
ಹೊಂಜೋಣ) | 


| [| ಭಾವಾರ್ಥ | 


ಎಲೈ ಇಂದ್ರನೇ, ನಾವು ಧನವನ್ನೂ, ಅನ್ನನನ್ನೂ ಸಂಪೂರ್ಣವಾಗಿ ಪಡೆದು ಮತ್ತು ಅವುಗಳ 
ಸ್ವಾಮ್ಯವನ್ನು "ಹೊಂದಿ ಬಹು ಜನರಿಗೆ ಆಹಾ ಫಿ ದಕರವೂ, ಸುತ್ತಲೂ ಪ್ರಕಾಶಿಸುವುದೂ ಆದ ಶಕ್ತಿಗಳನ್ನು 
ಯುವಂತೆ ಅನುಗ್ರಹಿಸು. ಪ್ರಜ್ವಲಿಸುತ್ತಿರುವುದೂ, ಶತ್ರುನಾಶಕವಾದ ಬಲವುಳ್ಳದ್ದೂ, ಪಾನಕ್ಕಾಗಿ ಚ್‌ 


ಗೋವನ್ನಿಟ್ಟು ಕೊಂಡಿರುವುದೂ ಮೆಕ್ತು ಅಶ್ವಯುಸ್ತವಾದುದೂ ಆದ ನಿನ್ನ್ನ ಶ್ರೇಷ್ಠವಾದ ಬುದ್ದಿ ಯೊಡನೆ ಸೇರಿ 
ವೃದ್ಧಿಯನ್ನು ಹೊಂದುವಂತೆಯೂ ಅನುಗ್ರಹಿಸು, 


English Translation. 


Indra, may we 0000226 possessed of riches and of fo0d ; and with ener- | 


. gles agreeable to many, and shinning around, may we prosper through your 
divine power, the source of prowess, of cattle and of horses. 


ಅ. ೧. ಅ. ೪. ವ. ೧೬. ] WN ಯಗ್ವೇದಸಂಹಿತಾ 281 


ವಿಶೇಷ ನಿಷಯಗಳು 

ಪುರುಶ್ಚಂದ್ರೆ ್ರ್ಯಃ--ಚದಿ ಆಹ್ಲಾದನೇ ಎಂಬ ಧಾತುಜನ್ಯವಾದ ಚಂದ್ರಶಬ್ದಕ್ಕೆ ಕೇವಲ ಆಹ್ಲಾದಕ 
ವಸ್ತು ಎಂದರ್ಥ. ಪುರುಶಬ್ದಕ್ಕೆ ಇಲ್ಲಿ ಬಹಳವಾದ ಅಥವಾ ಅತಿಶಯವಾದ ಎಂಬರ್ಥವಿದೆ. ಆದ್ದರಿಂದ ಅತಿ 
ಶಯವಾಗಿ ಆಹ್ಲಾದಕನವೆನಿಸಿರುವ. ವಸ್ತುಗಳಿಂದ ಎಂಬುದು ಈ ಪದದ ಪೂರ್ಣಾರ್ಥ. | 

ಅಭಿದ್ಯು ಭಿ ಇಲ್ಲಿರುವ ದಿನ್‌ ಶಬ್ದಕ್ಕೆ ದೀಪ್ತಿ ಎಂಬುದು ಲಕ್ಷ್ಮಾರ್ಥ. ಅಭಿಗತಾ ದ್ಯೌಃ 
ಯೇಷಾಂ ತೇ ಎಂಬ ವ್ಯತ್ಸತ್ತಿಯಿಂದ ಸುತ್ತಲೂ ಪ ಕಾಶಿಸ ಸುವ ವಸ್ತುಗಳು ಎಂದರ್ಥನಾಗುವುದು. 

ನೀರಶುಷ್ಮಯಾ--ಇದು ಪ್ರಮತ್ಯಾ (ಇಂದ್ರನ ಪ್ರಶಸ್ತವಾದ ಬುದ್ಧಿ) ಎಂಬುದಕ್ಕೆ ನಿಶೇಷಣವಾಗಿಡೆ. 
ವೀರಂ ನಿಶೇಷೇಣ ಶತ್ರೂಣಾಂ ಸ್ಲೇಪೆಣಿಸಮರ್ಥಂ ಶುಷ್ಕ ಬಲಂ ಯೆಸ್ಯಾಸ್ಸಾ ಎಂದು ನಿವರಣೆಮಾಡಿ, 
ಇಂದ್ರನ ಬುಧ್ಧಿ ಯು ಶತ್ರುಗಳ ಮಿತಿಮಾರಿದ ಬಲನನ್ನೆಲ್ಲಾ ನಾಶಗೊಳಿಸಬಲ್ಲುದು ಎಂಬ ) ತಾತ್ಸ ಶಿರೃವನ್ನು ವಿಶದ 
ಪಡಿಸಿರುನರು. | 

ಗೋಅಗ್ರಯಾ-ತನ್ನನ್ನು ಹೆವಿರ್ದಾನಾದಿಗಳಿಂದ ತೃಪ್ತಿ ಸಡಿಸಿ ಸೊ ಸತ್ರ ಮಾಡುವವರಿಗೆ ಮೊದಲು 
ಗೋವೇ ಮೊದಲಾದ ಸಂಪತ್ತನ್ನು ಕೊಡತಕ್ಕ ಔದಾರ್ಯನು ಇಂದ್ರನಲ್ಲಿದೆ. ಇಂತಹ ಸ್ವಭಾವವುಳ್ಳದ್ದು 
ಇಂದ್ರನ ಪ್ರಮತಿ (ಬುದ್ಧಿ). | | 


|| ನ್ಯಾ ಕರಣಪ್ರಕ್ರಿಯಾ | 


ರಾಯಾ--ರೈ*-೮ಆ ಎಂದಿರುವಾಗ ಎಚ್ಛೋಯೆನಾಯಾವ! ಎಂಬುದರಿಂದ ಆಯಾಡೀಕ.  ಊಡಿ- 
ದಂಫೆದಾದಿ (ಪಾ. ಸೂ. ೬-೧- ೧೩೯) ಎಂಬುದರಿಂದ ವಿಭಕ್ತಿಗೆ ಉದಾತ್ರಸ್ಪರ ಬರುತ್ತದೆ. | 

ಪುರುಶ್ವಂದ್ರೈಃ-ಹುಸ್ವಾಚ್ಛಂದ್ರೋತ್ತರಪಜೀ ಮಂತ್ರೇ (ಪಾ. ಸೊ. ೬-೧- -೧೫೧) ಎಂಬುದರಿಂದ 
ಚಂದ್ರ ಶಬ ಕ್ಕೆ ಸುಡಾಗಮ. ಚಕಾರ. ಪಟಲ ವುಡರಿಂದ ಸೊ, €: ಶು ನಾಶ್ಚು $ ಎಂಬುದರಿಂದ ಸುಚಿನ ಸಕಾರಕ್ಕೆ. 
ಶ್ಚುತ್ವದಿಂದ ಶಕಾರಾದೇಶ. ಪುರೂಣಾಂ ಚಂದ್ರಾಃ ಪುರುಶ್ಚಂದ್ರಾಃ ತ್ಳೈಃ ಸೆಮಾಸೆಸೈ ಎಂಬುದರಿಂದ ಅಂತೋ 
ದಾತ ವಾಗುತ್ತದೆ. | 

ಅಭಿದ್ಯುಭಿ8-ಅಭಿಗತಾ ದ್ಯೌರ್ದೀಸ್ತಿ ಃ ಯೇಷಾಂ ಅಭಿದಿವ$ ತೈಃ  ಅಭಿದ್ಯುಳಿ8& ಇಲ್ಲಿ ದಿವ್‌ 
ಶಬ್ದವು ದೀಪ್ತಿ ಎಂಬ ಆರ್ಥವನ್ನು ಲಕ್ಷಣಾವೃತ್ತಿಯಿಂದ ಬೋಧಿಸುತ್ತ ದಿ, ಅವ್ಯಯಪೂರ್ವಸದ ಪ್ರಕೃತಿಸ್ವರ 
ಬರುತ್ತದೆ. | | | § 
ದೇವ್ಯಾ--ದೇವೀ ಶಬ್ದದ ತೃತೀಯಾ ಏಕವಚನರೂಪ. ಉದಾಶ್ರಯಣೋ ಹಲ್‌ಸಪೂರ್ವಾಶ್‌ 
(ಪಾ. ಸೂ. ೬-೧-೧೭೪) ಎಂಬುದರಿಂದ ವಿಭಕ್ತಿಗೆ ಉದಾತ್ರಸ್ಟರ ಬರುತ್ತದೆ. 

ಪ್ರಮತ್ಕ್ಯಾ--ಮನ ಜ್ಞಾನೇ ಧಾತು. ಸ್ತ್ರಿಯೌಂಕ್ತಿ ನ್‌ ಎಂಬುದರಿಂದ ಕಿನ್‌ ಪ್ರತ್ಯಯ. ಅನು- 
ದಾತ್ಮೋಪದೇಶ ಸೂತ್ರದಿಂದ ಅನುನಾಸಿಕ ನಕಾರಕ್ಕೆ ಲೋಪ. ಪ್ರ ಎಂಬುದರೊಡನೆ ಸಮಾಸವಾದಾಗ 
ತಂದೌಚೆನಿತಿ (ಖಂ. ಸೂ. ೬-೨-೫೦) ಎಂಬುದರಿಂದ ಫಿತ್ತಾದ ತಾದಿ ಪ್ರತ್ಯಯಾಂತ ಪರದಲ್ಲಿರುವುದರಿಂದ ಗತಿಗೆ: 
ಪ್ರಕೃತಿಸ್ವರ ಬರುತ್ತದೆ. ಆದ್ಯುದಾತ್ರವಾದ ಪಠವಾಗುತ್ತದೆ. | | 

ನೀರಶುಷ್ಮಯ ಯಾ ವೀರಂ ಶುಷ್ಮಂ ಯಸ್ಯಾಃ ಸಾ. ವೀಂತುಷ್ವಾ ಬಹುನ್ರಿ ಹೌ ಪ್ತ ್ರಕೃತ್ಯಾಪೂರ್ನ 
ಪದಂ ಎಂಬುದರಿಂದ ಪೊರ್ವಪದಪ್ರಕ ೈತಿಸ್ತರ ಬರುತ್ತದೆ. 

36 


282 ಸಾಯಣಭಾಷ್ಯ ಸಹಿತಾ | (ಮಂ. ೧. ಅ. ೧೦. ಸೂ. ೫೩ 


ಮ ಬ ಾುರ್ತಾಜ್ಜ]ು ಟ್ಟೊಾಾರಾಷರ್ಕುರ್‌್ಸಾ ್‌್‌ A ಪ ಫಫಯ ಬಾಯ ಯಯಯ್ಬ ಯ ಫಂ ಯೋ ಬ ಬಟ ರ ಸನ ಸಗ ನಾನು ಬ್ಬಬೋಉ ಖೋಟ ಜಪ ರಯಜಾ 


ಗೋತಅಗ್ರೈಯಾ--ಗಾವಃ ಅಗ್ರೇ ಯಸ್ಯಾಃ ಸಾ ಗೋಅಗ್ರಾ ತಯಾ, ಬಹುನವ್ರೀಹಿಸಮಾಸವಾದುದೆ 


ರಿಂದ ಹಿಂದಿನಂತೆ ಸ್ವರ. ಸರ್ವತ್ರೆನಿಭಾಷಾ ಗೋಃ (ಪಾ. ಸೂ. ೬-೧-೧೨೨) ಎಂಬುದರಿಂದ ಪ್ರಕೃತಿಭಾನೆ 
ಬರುವುದರಿಂದ ಓಕಾರಕ್ಕೆ ಅವಾಜೇಶ ಬರುವುದಿಲ್ಲ. 


ಅಶ್ವಾವಶ್ಯಾ--ಅಶ್ವಾಃ ಅಸ್ಯಾಃ ಸಂತಿ ಇತಿ ಅಶ್ವಾವತೀ. ತೆದಸ್ಕಾಸ್ಕೈಸ್ಮಿನ್ನಿತಿಮುತುಪ್‌ ಸೂತ್ರ 
ದಿಂದ ಮತುಪ್‌. ಅಕಾರ ಸರದಲ್ಲಿರುವುದರಿಂದ ಮಾಮೆಪೆಧಾಯಾಶ್ನ--ಎಂಬುದರಿಂದ ಮತುನಿನೆ ಮಕಾರಕ್ಕೆ 
ವಕಾರಾನೇಶ. ಸ್ರೀತ್ಸದಲ್ಲಿ ಉಗಿತಶ್ಚ ಎಂಬುದರಿಂದ ಜೀಪ್‌. ಮಂತ್ರೇಸೋಮಾಶ್ರೇಂದ್ರಿಯೆ_(ವಾ.ಸೂ 
೬-೩-೧೩೧) ಎಂಬುದರಿಂದ ಮತುಪ್‌ 'ನರದಲ್ಲಿರುವಾಗ ಪೂರ್ವದ ಅಶ್ವ ಶಬ್ಧ ಕೈ ನೀರ್ಫೆ ಅಶ್ವಾವೆತಿ! ಎಂದು 
ಸೂಹವಾಗುತ್ತದೆ. ತೆ ಶೈ ತೀಯಾ ಬಿಕವಚನರೊಸ. 


| ಸಂಹಿಶಾಪಾಶಃ ॥ 


ತೇ ತ್ವಾ ಮದಾ 'ಅಮದನ್ನಾ, ನಿ ನೃಷ್ಯ್ಯಾ ತೇ ಸೋಮಾಸೋ ವೃತ್ತ 


ಹತ್ಯೇಸು ಸತ್ರ ಶ್ರತೇ | | 
ಯತ್ನಾರವೇ ದಶ ನೃತ್ರಾಣ್ಯಪ್ರತಿ ಬರ್ಹಿಷ ತೇ ನಿ ಸಹಸ್ರಾಣಿ ಬ. 
ರ್ಹಯಃ el 


1 ಸದಪಾಕಃ ॥ 


[| 
ತೇ! ತ್ವಾ! ಮದಾ | ಅಮುದನ್‌ ! ತಾನಿ ! ವೃಷ್ಣಾ 4| ತೇ! ಸೋಮಾಸಃ | 


ಸ್ರೂಹತ್ಕೀಷು ಫ ಸತ್ತಪತೇ | 


ತ 


ಯತ್‌ | ತರವೇ | ವಶ | ವೃತ್ರಾ ಣಿ | ಅಸ್ರತಿ | ಬರ್ಹಿಸ್ಮತೇ J ಪಿ! ಸಹಸಾ ಣಿ! 
ಬರ್ಹಯಃ | ೬ 


I ಸಾಯಣಭಾಷ್ಯಂ | 


ಹೇ ಸತ್ಪತೇ ಸತಾಂ ಪಾಲಯಿತಂಂಪ್ರ ವೃತ್ರಹಕ್ಕೇಸು ವೃತ್ರಹನನೇಸು ನಿಮಿತ್ತೆಭೂತೇಷು 
ಸೆತ್ಸು ತೇ ಪೂರ್ವೋಕ್ತಾ ಮದಾ ಮಾಜಿ ಕಾ ಮರುತಸ್ತಾ  ಶ್ವಾಮಮದೆನ" | ಅಮುಪರ್ಯೆ | ಹೆರ್ಸಂ 


ಪ್ರಾಸರ್ಯ | ತಾನಿ ಪೊರ್ಪೋಕ್ರಾಸಿ ವೃಷ್ಟ್ಯಾ. ನಷ್ಟ: ಸೇಚಿನೆಸೆಮರ್ಥಸ್ಕೆ ತವ ಸೆಂಬಂಧೀಸಿ ಚೆರುಫ್ರ: 


ಅ, ೧, ಆ. ೪. ವ. ೧೬. ] 2 ಹಗ್ಗೇದಸಂಹಿತಾ | °° 283 


ಗ ಸ EN ಗ ಸ ರ ಗ ಗಗ ಆ ಗ ಗಗ ಗ ರಾ ನ ರ RNR NS SR SN 
> ye ಮಾ , Ny Se ಎ ಭಜ ಜ್‌ 


ಪನ" | ಯದಪ್ಯದಾ ಕಾರವೇ ಸ್ತುಶಿಕರ್ತ್ರೇ ಬರ್ಹಿಸ್ಮತೇ ಯಜ ಚ ವತ ಯೆಜಮಾನಾಯೆ ನೆಶ ಸೆಹ. 
ಸ್ರಾಜ್ಯಿಪೆರಿಮಿತಾನಿ ವೃತ್ರಾಹ್ಯಾವರಕಾಃಬ್ಯಪದ್ರೆ ವಜಾತಾನ್ಯ ಪ್ರತಿ “ತು ತ್ರಿಭಿರಪ್ರತಿಗೆತಸ್ಸ್ನಂ ನಿಬರ್ಹಯೆಃ 
ಸ್ಯವದೀ: | ತದಾನೀಮಿತಿ ಪೂರ್ಸೇಣ ಸಂಬಂಧಃ | ವೃಷ್ಣಾ್ಯ | ಶೇಶೃಂದಜೆಸಿ ಬಹುಲನಿತಿ ಶೇರ್ಶೊಪೆ: | 
ಬರ್ಹಯಃ | ಬರ್ಹಯತಿರ್ಹಿಂಸಾಕರ್ಮಾ | ಲ೫೫ ಐಹುಲಂ ಛಂದಸ್ಯಮಾಜಕ್ಯೋಗೇ್‌ಹೀತ್ಯ ಡಭಾವಃ | 
ಶಪಃ ನಿಶ್ಚ್ವಾದನುದಾಶ್ರೆತ್ಟೇ ಜಿಚೆ ಏವ ಸ್ಟರಃ ಶಿಷ್ಯತೇ |! ಯದ್ಭೃತ್ತಯೋಗಾದನಿಘಾಶಃ | 


॥ ಪ್ರತಿಪದಾರ್ಥ i 4 

ಸತ್ಪತೇ-ಸತುರುಷರ ಪಾಲಕನಾದ ಇಂದ್ರನೆಃ | ವೃತ ತ್ರ ಹತ್ಯೇಷು... ವೃತ್ರನನ್ನು ಕೊಲ್ಲುವ ಸಂದ 
ರ್ಭಗಳಲ್ಲಿ | ಶೇ._ಹಿಂದೆ ವರ್ಣಿತಗಳಾದ | ಮದಾಃ ಮಾದಕ ಸಂಪತ್ತುಳ್ಳ (ಸುಹೃತ್ತುಗಳಾದೆ) ಮರುತ್ತ 
ಗಳು | ತ್ಪಾ--ನಿನ್ನನ್ನು | ಅಮರ್ಪ--ಸಂಶೋಸಗೊಳಿಸಿದರು | ಯತ್‌. ಯಾವಾಗ | ಸಾರನೇ--ಸ್ತುತಿ 
ಕರ್ತನೂ | ಏರ್ಹಿಸ್ಮಶೇ-. ಯಜ್ಞಪ್ರಳ್ಳವನೂ (ಸಂಪಾದಕನೂ) ಆದ ಯಜಮಾನನಿಗೆ | ದೆಶ ಸಹಸ್ರಾಣಿ... 
ಹೆತ್ತು ಸಹಸ್ರ (ಅಸಂಖ್ಯಾ ಕಗಳಾದ) | ಪೃತ್ರಾಣಿ--ನಿಫ್ಲಕರಗಳಾದ ಶೊಂದಕೆಗಳನ್ನು | ಅಸ್ಪೆತಿ-ಶತ್ರುಗಳೆ 
ತಡೆಯಿಲ್ಲದೆ ಮುಂದೆ ನುಗ್ಗಿದ ನೀನು | ನಿ ಬರ್ಹಯಃ-- ಸಂಪೂರ್ಣವಾಗಿ ನಾಶಮಾಡಿಜಿಯೊ (ಆಗ) 1 ಶಾಫಿ 
ವೃಷ್ಟ್ವ್ಯಾ (ವೈ ೈತ್ರವಧೆ ಸಂದರ್ಭಗಳಲ್ಲಿ ಆರ್ಷಿತಗಳಾದ) ಆ ಚರುಪುರೋಡಾಕಾದಿ ಹನಿಸ್ಸುಗಳೂ | ಶೇ ಸೋ- 
ಮಾಸು ಪ್ರ ಪ್ರಸಿದ್ಧಗಳಾದ ಆ ಸೋಮರಸಗಳೂ | (ತ್ರಾಂ ಅಮರ್ದೆ- ನಿನ್ನ ನ್ನ್ನ ಹರ್ಜೆಗೊಳಿಸಿದವು) ॥ 


| ಭಾನಾರ್ಥ ॥ 
ಮಲ್ಲೆ ಇಂದ್ರನೇ, ನೀನು ಸತ್ಸು ಹಿಷರವಾಲಕನು. ಸತ್ಪುರುಷರ ಹಿಂಸಕನಾದೆ ವೃತ್ರನನ್ನು ಕೊಲ್ಲುವ: 
ಸಂದರ್ಭದಲ್ಲಿ ನಿನ್ನ ಸ್ನೇಹಿತರಾದ ಮರುತ್ತ ಗಳು ನಿನ್ನನ್ನು ಹರ್ಷಗೊಳಿಸಿದರೆ. ಯಾವಾಗ ನೀನು. 
ನಿನ್ನ ನ್ನು ಸ್ತೋತ್ರ ಮಾಡುವವನೂ, ಯೆಜ್ಞಮಾಡಿ ಹನಿಸ್ಸನ್ನ ರ್ನಿಸುವವನೂ ಆದೆ ಯಜಮಾನನ ಆಸಂಖ್ಯಾಳಗ 
ಳಾದ ವಿಘ್ನಗಳನ್ನು ಶತ್ರುಗಳಿಂದ ತಡೆಯಲ್ಕಡದೇ ನಾಶಮಾಡಿಜಿಯೋ ಆಗ ಯಜಮಾನರು ಅರ್ಪಿಸಿದ ಚರುಪು 
ರೋಡಾಶಾದಿ ಹನಿಸ್ಸು ಗಳೂ, ಪ್ರಸಿದ್ದ ಗಳಾದ ಆ ಸೋಮುರಸಗಳೂ ನಿನ್ನನ್ನು ಹರ್ಷಗೊಳಿಸಿದವು. 


English Translation. 


0 protector of the pious they, who were your allies (the Maruts) elad- 
dened you while you were engaged in slaying Vritra ; those oblations and l1ba 
tions gladdened you, when you, unimpeded by foes destroyed the ten thousand 
obstacles opposed to him who praised you and oflered you oblationse 


il ನಿಶೇಷ ನಿಷಯೆಗೆಳೆ ॥ 


ಯೆಷಾ ಯಜದೇಂದ್ರ;ಃ ಸ್ಕೋಪಾಸಳಾನಾಂ ಶತ್ರುನ್‌ ಹಂತಿ ತದಾ ತವಾ ತೈ ರುಪಾಸಕ್ಕೆ: ಸಮ- 
ಪೀತಾನ್‌ ಸೋಮಾನ್‌ ಚರುಪುಕೋಡಾಶಾದೀನಿ ಚ ಅನ್ನಾನಿ ಭಕ್ತಯಿಶ್ವಾ ಹೃಷ್ಟಃ ಸನ್ನೇವ ಹೆಂತಿ? 


284 | KN ಸಾಯಣಭಾಸ್ಯಸಹಿತಾ [ಮಂ. ೧. ಅ. ೧೦. ಸೂ, ೫೩. 


ಹ ಲ ಹಟ್ಟ [ಬ್ಯ NT ಬ ಅ ಲ ಯ ಉಬ್ಬಿ I ರ ಗಾ ಟರ ಸಾ ಸ ಫೋ ಲ ಸರ ಜಾ ಇ ಲ ಟ್‌ 


ತಸ್ಮಾಪಧುನಾಪ್ಯಾಗತ್ಯಾಸ್ಮಾಕಂ ಸೋಮಾದೀನಿ ಭಕ್ಷಿಯಿತುಮರ್ಹಶೀತ್ಯರ್ಥಃ | ಇಂದ್ರನು ಸ್ತೋತ್ರಮಾ 
ಹುವವರ ಶತ್ರುಗಳನ್ನು ಸಂಹಾರ ಮಾಡಿದ "ಮೇಲೆ ಉಪಾಸಕರಿಂದ ಅರ್ಥಿಸಲ್ಪಟ್ಟ ಸೋಮರಸ, ಚರುಪು್ರರೋ 
ಹಾಶಾದಿಗಳು, ಅನ್ನ ಮುಂತಾದವುಗಳನ್ನು ಭಕ್ಷಿಸಿ ತೃಸ್ತನಾಗುವನು. ಆದುದರಿಂದ ಈಗ ನಾವು ಸಿದ್ಧಪಡಿಸಿ 
ಕುವ ಸೋಮಾದಿಗಳನ್ನು ಸ್ಪೀಕರಿಸಿ ನಮಗೆ ಪ್ರಸನ್ನ ನಾಗಬೇಕೆಂದು ಪ್ರಾರ್ಥಿಸಲಾಗಿರುವುದು. 


ಶ್ರ ಹತ್ಯೇಷು. ಈ ಸದಕ್ಕೆ ವೃತ್ರಾಸುರನನ್ನು ನಾಶಗೊಳಿಸುವ ಕಾರ್ಯನಿಮಿತ್ರವಾಗಿ ಎಂದರ್ಥ. 
ಇಲ್ಲಿರುವ ಸಪ ಮಾ ವಿಭಕ್ತಿಯು ನಿಮಿತ್ತಾರ್ಥದಲ್ಲಿ ಉಪಯುಕ್ತ ವಾಗಿದೆ. 


ಮದಾಃ ಈ ಶಬ್ದಕ್ಕೆ ಇಂದ್ರನಿಗೆ ಸಮಯದಲ್ಲಿ ಸಹಾಯಮಾಡಿ ಸಂತೋಷವನ್ನು ಹೆಚ್ಚಿಸುವ ಮರು 
ತ್ರುಗಳು ಎಂದರ್ಥ. 


| ವೃಷ್ಣಾ-ನೃಷ್ಣಾ ದಿಗಳನ್ನು ದಯಪಾಲಿಸುವನನು ಇಂದ್ರ. ಅವನಿಗೆ ವೃಷ್ಟಿ ಎಂದು ಹೆಸರು, 
ಇಂದ್ರನಿಗೆ ಸಲ್ಲುವ ಚರು ಪುಕೋಡಾಶಾದಿಗಳಿಗೆ ವೃಷ್ಣಾ ಎಂದು ಹೆಸರು. 
೧ ಾ 


ಬರ್ಜಸ್ಮತೇ--ಬರ್ಹಯೆತಿರ್ಹಿಂಸಾಕರ್ಮಾ (ನಿ. ೨.೧೯) ಎಂಬ ನಿರುಕ್ತಸೂತ್ರದಂತೆ ಬರ್ಹಿಶ್ಶ 
ಬ್ಹಕ್ಕೆ ಯಾಗ ಎಂದರ್ಥವಾಗುವುದು. ಯಾಗದಲ್ಲಿ ಮುಖ್ಯ ದೀಕ್ಷಿತನಾದವನಿಗೆ ಬಹ್ಮಿಷ್ಮಾನ್‌ ಎಂದಾಗುವುದು. 


| ಅಸ್ರತಿ--ಶಶ್ರುಭಿರಪ್ರತಿಗತಸ್ತ ಎ್ರಂಶತ್ರುಗಳೊಡನೆ ಯುದ್ಧ ಮಾಡಿ ಎಂದೂ ಹಿಮ್ಮೆಟ್ಟ ದವನು ನೀನು 
"ಎಂದು ಇಂದ್ರನನ್ನು ಹೊಗಳುವ ಶಬ್ದ. ಇಲ್ಲಿ ಪ್ರತಿಶಬ್ದಕ್ಕೆ ನಿದುರಿಸುವವನು: ಎಂದರ್ಥ. 


| ನ್ಯಾಕರಣಪ್ರಕ್ರಿಯಾ | 


ಶ್ವಾ--ಯುಷ್ಮಚ್ಛ್ಚಬ್ದದ ದ್ವಿತೀಯಾ ಏಕವಚನದಲ್ಲಿ 'ತ್ಹಾಮೌ ದ್ವಿತೀಯಾಯಾಃ (ಪಾ. ಸೂ 
೮-೧-೨೩) ಎಂಬುದರಿಂದ ಅನುದಾತ್ರವಾದ ಶ್ರಾ ಎಂಬ ಆದೇಶವು ಸಂಪೂರ್ಣಕ್ಕೆ ಬರುತ್ತದೆ. | 


ಅಮದನ್‌-ಮದೀ ಹರ್ಷೇ, ಧಾತು. ಜೆಜರ್ಥವು ಥಾತ್ತರ್ಥಾಂತರ್ಭಾವಿತವಾಗಿದೆ. ಲಜ್‌ 
ಪ್ರಥಮಪುರುಷ ಬಹುವಚನದರೂಪ, ಅತಿಜಂತದ ಪರದಲ್ಲಿರುವುದರಿಂದ ತಿಜಂತನಿಘಾತಸ್ತರ ಬರುತ್ತದೆ. 


ವೃಷ್ಟ್ವಾ--ನಪುಂಸಕದಲ್ಲಿ ಜಶ್ಮಸೋಃ ಶಿ: ಎಂಬುದರಿಂದ ಜಸಿಗೆ ಶಿ ಆದೇಶ. ನಸುಂಸಳಸ್ಯೆ 
ರುುಲಚೆಃ ಎಂಬುದರಿಂದ ನುಮಾಗಮೆು. ಸರ್ವನಾಮಸ್ಥಾನೇಜಾ*ಸಂಬುದ್ದೌ ಎಂಬುದರಿಂದ ನಾಂತದ ಉಪಣಿಗೆ 
ದೀರ್ಫೆ. ಶೇಶೃ ದೆಸಿ ಬಹುಲಂ (ಪಾ. ಸೂ. ೬-೧೭೦) ಎಂಬುದರಿಂದ ಶಿಗೆ ಲೋಸ, 


ವೃತ್ರಹತ್ಯೇಷು--ವೃ ತ್ರಸ್ಯ ಹತ್ಯಾನಿ. ವೃತ್ರ ಹತ್ಯಾನಿ ತೇಷು. ಹನ ಹಿಂಸಾಗತ್ಯೋಃ ಧಾತು. ಹನ- 
ಸಚಿ (ಪಾ. ಇ. ೩-೧-೧೦೮) ಎಂಬುದರಿಂದ ಉಪಸರ್ಗಭಿನ್ನ ವಾದ ಸುಬಂತವು ಉಪಹದವಾಗಿರುವುದರಿಂದ 
ಭಾವಾರ್ಥದಲ್ಲಿ ಕ್ಶಪ್‌ ಪ್ರತ್ಯಯವೂ ತತ್ಸಂನಿಯೋಗದಿಂದ ಕಾರಕ್ಕೆ ತಕಾರಾದೇಶವೂ ಬರುತ್ತವೆ. ಕ್ಯಪ್‌ 
ಪಿತ್ತಾದುದರಿಂದ ಥಾತುಸ್ವರದಿಂದ ಆದ್ಯುದಾತ್ತ. ಕಾರಕಪೂರ್ವಪದವಾದುದರಿಂದ ಗತಿಕಾರಕೋಪಸೆದಾತ್‌- 
ಫೈ ತ್‌ ಎಂಬುದರಿಂದ ಕೃದುತ್ತರಪದಪ್ರ ಕೃತಿಸ್ಟರ ಬರುತ್ತ ದೆ. 


ಬರ್ಹೆಯಃ- -ಬರ್ಹಯತಿರ್ಹಿಂಸಾಕರ್ಮಾ ( ನಿರು. ೨.೧೯) ಎಂಬುದರಿಂದ... ಬರ್ಹಧಾಶುವು 
ಹಂಸಾರ್ಥದಲ್ಲಿದೆ. ಲಜ್‌ ಮಧ್ಯೆಮಪುರುಷ ಏಕವಚನದಲ್ಲಿ ಬರ್ಹೆಯಃ ಎಂದು ರೂಪವಾಗುತ್ತ ದ. ಬಹುಲಂ. 


ಅ.೧. ಆ. ೪, ವ, ೧೬] . -  ಹುಗ್ಟೇಡಸಂಹಿಶಾ | | 285 





ನ ಸ ee | ಗ ಗಾರ್‌ ನ್‌ ಆ ಬ ಹಾವ ಬ ಜಡ 








ಭಂದಸ್ಯಮಾರ್ಜಯೋಗೆಆಹಿ ಎಂಬುದರಿಂದ ಅಹಾಗಮ ಬರುವುದಿಲ್ಲ. ಶಪ್‌ ಪಿತ್ತಾಮದರಿಂದ ಅನುದಾತ್ಮೌ 
ಸುಪ್ಪಿತೌ ಎಂಬುದರಿಂದ ಅನುದಾತ್ತ. ಆಗ ಚಿಚಿನ ಸ್ವರವೇ ಸಿತಶಿಷ್ಟವಾಗುವುದರಿಂದ ಪ್ರಧಾನವಾಗುತ್ತದೆ. 
ಹಕಾರೋತ,ರಾಕಾರವು ಉದಾತ್ರವಾಗುತ್ತದೆ. ಯತ್‌ ಎಂದು ಹಿಂದೆ ಸಂಬಂಧವಿರುವುದರಿಂದ ನಿಪಾತೈರ್ಯ- 
ವೈದಿ (ಪಾ. ಸೂ. 8.೧.೩೦) ಎಂಬುದರಿಂದ ತಿಜಿಂತನಿಫಾತಸ್ವರ ಪ್ರತಿಸೇಢ ಬರುತ್ತದೆ. 


| ಸಂಹಿತಾಪಾಠಃ ॥ 


ಯುಧಾ ಯುಧಮುಪ ಫೇದೇಸಿ ಧೃಷ್ಣುಯಾ ಪುರಾ ಪುರಂ ಸಮಿದಂ 


ಹಂಸೊ ಜಾ | 


ನಮ್ಮಾ ಯದಿಂದ್ರ ಸಖ್ಯಾ ಪರಾವತಿ ನಿಬರ್ಹಯೋ ನಮುಚಿಂ ನಾಮ 


`'ಮಾಯಿನಂ ೭ 


| ಪದೆಪಾಶಃ 1 


| ಯುಧಾ | ಯುದೆಂ | ಉಷ ಘು | ಅತ್‌ | ಖಷಿ! ಧೃಷ್ಣುಂಯಾ! ಪ್ರ ಪುರಾ! ಪು ರಂ! 
ಸಂ! ಇದಂ! ಹ ಹಂಸಿ | ಓಜಸಾ | oo 
| | 
ನಮ್ಯಾ ! ಯತ್‌ | ಇಂದ್ರ | ಸಖ್ಯಾ | ಸ | ಪರ್ಯಾವತಿ | ನೀಬರ್ಹಯ: | ನಮುಚಿಂ | 


| 
ನಾನು ! ಮಾಯಿನಂ Wall 


11 ಸಾಯಣಭಾಷ್ಯಂ [| 


ಹೇ ಇಂದ್ರಿ ಧೃಷ್ಣು ಯಾ ಶತ್ರೂಣಾಂ ಧರ್ಷಕಸ್ಸ್ಸಂ ಯುಢಾ ಯುದ್ದ ಕೆ ಸಂಬಡ್ಡೆ 0 ಯುದ್ಧಂ ೦ 
ಯುದ್ಧ ಮುಪ ಘೇದೇಷಿ ಉಪೈವ ಗಚ್ಛ ಸಿ| ಸರ್ವದಾ ಯುದ್ಧ ಶೀಲೋ ಭವಸೀತ್ಯರ್ಥಃ | My ಇತಿ ಪಾವ. 
ಪೂರಣ: | ಶತ್ರೂ ಗಾಮುಸುರಾಣಾಂ ಪುರಾ ಪುರೇಣ ನಗರೇಣಿ. ಸೆಹೇದಂ ಪುರೋವರ್ಶಿ ಪುರಂ ಶತ್ರು. 
ನಗರಮೋಜಸಾ ಬಲೇನ ಸೆಂ ಹಂಸಿ। ಸಮ್ಯಗ್ನಿನಾಶಯಸಿ | ಶಶ್ರೂಣಾಂ ಪುರಾ್ಯಭ್ಯೈ ತಿ ಶ್ಸೀರಿತ್ಯರ್ಥಃ | ಹೇ 
ಇಂದ್ರ ತ್ವಂ ನಮ್ಯಾ ಶತ್ರುಷು ನಮನೆಶೀಲೇನ ಸಖ್ಯಾ ಸಹಾಯೆಭೂತೇನ ವಜ್ರೇಣ ಸೆರಾವಶಿ ದೂರ. 
ಪೇಶೇ ನಮುಟಿಂ ನಾಮಾನಯಾ ಸಂಜ್ಞಯಾ ಪ್ರೆ ಸಿದ್ದೆಂ ಮಾಯಿನೆಂ ಮಾಯೊವಿಸಮಸುರಂ ಯೆದ್ಯ.- 


286 | ಸಾಯಣಭಾಸ್ಯಸಕುತಾ [ ಮಂ. ೧. ಅ. ೧೦. ಸೂ, ೫೩ 


ಬ ಾಾಾ RN A ../0.. ಟ್‌ 
ಹ ಫಹ ಶಬ ದುದ್ದು ಬಲ್ಮಠ a ಗ ಆ 


ಸ್ಮಾನ್ಸಿಬರ್ಹಯೆಃ ನಿತರಾಮಹಿಂಸೀ8 |! ಅತಸ್ಪೃಮೇವಂ ಸ್ಕೊಯಸ ಇತ್ಯರ್ಥಃ |! ಯುಧಾ | 
ಯುಧ ಸೆಂಪ್ರಹಾಕೇ! ಸಂಪೆದಾದಿಲಕ್ಷಣೋ ಭಾವೇ ಕ್ವಿಪ್‌ | ಸಾವೇಕಾಚ ಇತಿ ವಿಭಕ್ಟರುದಾತ್ತೆತ್ವಂ | 
ಏಸಿ | ಇಣ್‌ ಗತೌ | ಅದಾದಿತ್ವಾಚ್ಛೆಪೋಲುಕ್‌ | ಧೃಷ್ಟುಯಾ | ಇಂಧ್ರಷಾ ಪ್ರಾಗಲ್ಫ್ಯೇ | ತ್ರಸಿಗೃಧಿ. 
ಧೃಷಿಕ್ಷಿಸೇಃ ಕ್ನುರಿತಿ ಕ್ನುಪ್ರೆತ್ಕಯಃ | ಕಿತ್ತ್ಯಾಡ್ಲುಣಾಭಾವಃ | ಸುಪಾಂ ಸುಲುಗಿತಿ ಸೋರ್ಯಾ- 
ಜಾದೇಶಃ | ಚಿತೆ ಇತೈಂತೋದಾತ್ತತ್ವೆಂ | ಪುರಾ | ಪ್ಲ ಪಾಲನಪೂರಣಯೋಃ | ಪೂರಯತಿ 
ರಾಜ್ಞ್ಯಾಮಭಿನುತಾಫೀತಿ 1 ಕೈಷ್ಣೇತಿ ಕಿಪ್‌ | ಉದೋಷ್ಕ್ಯಪೂರ್ವಸ್ಯೇತ್ಯುತ್ಸಂ | ಸಾನೇಕಾಚೆ 
ಇತಿ ವಿಭಕ್ತಿರುಷಾತ್ತಾ | ಹಂಸಿ | ಹೆಂತೇರ್ಲಔಟ ಸಿಪ್ಯದಾದಿತ್ವಾಚ್ಛೆಪೋ ಲುಕಿ ನಶ್ಚಾಪದಾಂತೆಸ್ಯ ರುಲಿ | 
ಸಾ. ಸೊ. ೮-೩-೨೪ | ಇತೈನುಸ್ಟಾರಃ | ನಮ್ಯಾ | ಮು ಪ್ರಹ್ವತ್ವೇ | ಔಣಾದಿಕ ಇನ್ಫತ್ಯಯಃ | 
ಸುಸಾಂ ಸುಲುಗಿತಿ ಶೈತೀಯಾಯಾ ಡ್ಯಾದೇಶಃ | ಟಿರೋಪಃ | ಸಖ್ಯಾ | ಶೇಷೋ ಫ್ಯಸಖಿ | 
ಪಾ.ಸೊ. ೧-೪-೭ | ಇತಿ ಫಿಸಂಜ್ಞಾಪ್ರತಿಸೇಧಾನ್ನಾಭಾನಾಭಾವೇ ಯಣಾದೇಶಃ | ನಮುಚಿಂ | ಇಂದ್ರೇಣ 
ಸಹ ಯುದ್ಧಂ ನೆ ಮುಂಚಿತೀತಿ “ಮುಚಿ | ಔಣಾದಿಕಃ | ಕ್ಚಿಪ್ರೆತ್ಯಯೆಃ ನಭ್ರಾಣ್ನಪಾದಿತ್ಯಾದಿನಾ 
ನಃ ಪ್ರೆಕೃತಿಭಾವಃ | ನರ" ನ ಗತಿರ್ಹ ಚ ಕಾರಕಮಿತಿ ಕೃದುತ್ತರಪೆದಸ್ರಕೃತಿಸ್ಪರತ್ವಾಭಾವೇ;ವ್ಯಯ 
ಪೂರ್ವಪೆಪಸ್ರೆಕೃತಿಸ್ವರತ್ವೆಂ | ಮಾಯಿನಂ | ಮಾಯಾಶಬ್ದಸ್ಯ ವ್ರೀಹ್ಯಾದಿಷು ಪಾಠಾತ್‌ಮತ್ವರ್ಥೀಯ 
ಇನಿ8 || 


| ಪ್ರತಿಪದಾರ್ಥ ॥ 


(ಎಲ್ಫೈ ಇಂದ್ರನೇ) ಧೃಷ್ಣುಯಾ_(ಶತ್ರುಗಳನ್ನು) ಸದೆಬಡಿಯುವ ನೀನು | ಯುಧಾ--ಯುದ್ಧ- 
ದಿಂದ | ಯುಧಂ--ಯುದ್ಧಕ್ಕೆ | ಉಪ ಘೇದೇಸಿ-_-ಸಮಿನಾಪಿಸಿ ಬರುತ್ತೀಯೆ (ಯಾವಾಗಲೂ ಯುದ್ಧ ಶೀಲ 
ನಾಗಿಯೇ ಇದ್ದೀಖೆ) | ಪುರಾ--(ಶತ್ರುಗಳ) ನಗರಗಳೊಡನೆ | ಇದಂ ಪುರಂ--ಈ (ಮುಂದುಗಡೆ ಇರುವ) 
ಸಟ್ಟಣವನ್ನು | ಓಜಸಾ--ನಿನ್ನ ಬಲದಿಂದ | ಸೆಂ ಹಂಸಿ--ಸಂಪೂರ್ಣವಾಗಿ ನಾಶಮಾಡುತ್ತೀಯೆ । ಇಂದ್ರ-- 
ಎಲೈ ಇಂದ್ರನೇ (ನೀನು) 1 ನಮ್ಯಾ(ಶತ್ರುಗಳನ್ನು ಸ) ಬಗ್ಗಿಸುವುದೂ | ಸಖ್ಯಾ--(ಯಾನಾಗಲೂ ನಿನಗೆ) 
ಸಹಾಯಕವಾಗಿರುವುದೂ ಆದ ವಜ್ರಾಯುಧದಿಂದ | ಪರಾವಕಿ- ದೂರದೇಶದಲ್ಲಿ | ನಮುಜಿಂ ನಾಮ... 
ನಮುಚಿಯೆಂಬ ಹೆಸರುಳ್ಳ | ಮಾಯಿನಂ ಮೋಸಗಾರನಾದ ರಾಕ್ಷಸನನ್ನು | ಯೆತ್‌ ಯಾವಕಾರಣದಿಂದ | 
ನಿಬರ್ಹಯೆಃ-- ನಿಶ್ರೆ (ಷೆವಾಗಿ ನಾಶಮಾಡಿದೆಯೋ (ಆದ್ದರಿಂದಲೇ ನೀನು ಸ್ತುತ್ಯನಾಗಿರುವೆ) ॥ 


| | ಭಾವಾರ್ಥ | 
ಎಲ್ಫೈ ಇಂದ್ರನೇ, ನೀನು ಶತ್ರುಗಳನ್ನು ಸೆಡೆಬಡಿದು ಯುದ್ಧದಿಂದ ಯುದ್ಧಕ್ಕೆ ನುಗ್ಗಿ ನಿನ್ನ ಶಕ್ತಿ 
ಯಿಂದ ಒಂದಾದಮೇಲೊಂದಾಗಿ ಅನೇಕ ಪಟ್ಟಣಗಳನ್ನು ನಾಶಮಾಡಿದ್ದೀಯೆ. ಎಲೆ ಇಂದ್ರನೇ, ನೀನು 
ಶತ್ರುಗಳನ್ನು ನಮ್ರರನ್ನಾಗಿ ಮಾಡುವುದೂ ನಿನಗೆ ಸಹಾಯಕವಾಗಿರುವುದೂ ಆದ ವಜ್ರಾಯುಧಥದಿಂದ ದೂರ 
ದೇಶದಲ್ಲಿ ನಮುಚಿಯೆಂಬ ಮೋಸಗಾರನಾದ ರಾಕ್ಷಸನನ್ನು ಕೊಂದಿದ್ದರಿಂದ ನೀನು ಸ್ತುತ್ಯನಾದೆ. 


HKnglish Translation. 


Humiliator of advarsaries, you go from battle to battle, and destroy, 
3 your might city after city; with you foe- -prostrating associate (the thunder- 
olt) you Indra, did slay : afar off the deceiver named Namuchi. 


೩೨. ೧, ಅ. ೪. ವ. ೧೬] ಖಗ್ರೇಜಸೆಂಹಿಶಾ 28 


ಖಾ] 


ಅ ಚ್‌ ಎಎ ಎ ರೆ ರ ಆಅ... 2900೧“ ಜಂ 0 ಷ್ಟ ಟಗಳ ಚ 
ಎ ಆ ಆರ್ಚ್‌ ್ಟೋಟೋ ೀಊ_ೃ ಕಾ 4. ಗಾ ME § 


॥ ನಿಶೇಷನಿಷಯಗಳು ||. 


ನಮುಚಿಂ-- ಇಂದ್ರೇಣ ಸಹ ಯುದ್ಧಂ ನ ಮುಂಚಿತೀತಿ ನಮುಚಿಃ ತಂ | ಇಂದ ದ್ರನೊಡನೆ 
ಲರನುದ್ಧ ಮಾಡುವುದನ್ನು ಬಿಡುವವನಲ್ಲವಾದ್ದರಿಂದ ಇವನಿಗೆ ನಮುಚಿಯೆಂದು ಹೆಸರು. ನಮುಚಿಯೆಂಬುವನು 
ಬಬ್ಬ ರಾಕ್ಷಸನು. ಇವನು ಮಹಾಬಲವುಳ್ಳ ವನಾದುದರಿಂದ ಇಂದ್ರನು ಇವನೊಡನೆ ಯುದ್ಧಮಾಡಿ ಜಯಿಸು 
ವುದು ಬಹಳ ಕಷ್ಟವಾಯಿತು. ಈ ವಿಷಯದಲ್ಲಿ ತೈತ್ತಿರೀಯ ಬ್ರಾಹ್ಮಣದಲ್ಲಿ ಒಂದು ಉಪಾ ಖ್ಯಾನವಿರುವುದು- 
ಇಂದ್ರೋ ವೃತ್ರೆಗ್‌ಂ ಹತ್ವಾ | ಅಸುರಾನ್‌ ಪರಾಭಾವ್ಯ | ನಮುಚಿಮಾಸುರಂ ನಾಲಭತ | 
ತಗ್‌ ಶಚ್ಯಾಗೃಹ್ಲಾತ್‌ | ತೌ ಸಮಲಭೇತಾಂ | ಸೋಂಸ್ಮಾಪಭಿಶುನೆತರೋಳಭವತ್‌ | 
ಸೊಬ್ರನೀತ" | ಸಂಧಾಗ್‌ಂ ಸಂದಧಾವಹೈ! ಅಥ ತ್ವಾವಸ್ರೆ ಶ್ಲಾಮಿ | ನ ಮಾ ಶುಸ್ಥೇಷ 
ನಾರ್ದೇಣ ಹನ | ನೆ ದಿವಾ ನ ನಕ್ಷಮಿತಿ | ಸ ಏತೆಮಪಾಂ ಫೇನಮಸಿಂಚಿತ್‌ | 
ನ ವಾ ಏಷ ಶುಷ್ಕೋ ನಾರ್ಜ್ರೋ ವ್ಯುಷ್ಪಾಸೀತ್‌ | ಅನುದಿತಃ ಸೂರ್ಯಃ | ನ ವಾ 
ಏತದ್ದಿವಾ ನ ನಕ್ತೆಂ | ಶೆಸ್ಕೈತಸ್ಮಿನ್‌ ಲೋಕೇ | ಅಸಾಂ ಫೇನೇನ ತಿರ ಉದವರ್ತೆ- 
ಯೆಶ್‌ | ಶದೇನಮನ್ನವರ್ತ್ಶತ | ಮಿತ್ರಪ್ರುಗಿತಿ |! ಸೆ ಏತಾನಪಾಮಾರ್ಗಾನಜನಯರ್ತ . 
ತಾನಜುಹೋತ್‌ | ಶೈರ್ವೈ ಸೆ ರಶ್ಷಾಗ್‌ಸ್ಕಸಾಹತೆ | ಯೆಜಿಸಮಾರ್ಗಹೋನೋ ಭವತಿ! 
ರಕ್ಷಸಾಮಸಹಶ್ಶ್ಯೈ ॥॥ . 

(ತೈ. ಬ್ರಾ. ೧-೭-೧) 
ಇಂದ್ರನು ವೃತ್ರಾಸುರನನ್ನು ಸಂಹಾರೆನಾಡಿದ ಮೇಲೆ ಇನ್ನೂ ಇತರ ರಾಕ್ಷಸರನ್ನೂ ಸಂಹಾರಮಾಡಿದನು. 
ಆದರೆ ನಮುಚಿಯೆಂಬ ರಾಕ್ಷಸನನ್ನು ಜಯಿಸಲಾಗಲಿಲ್ಲ. ಇವನು ಮಹಾ ಬಲಶಾಲಿಯಾಗಿದ್ದನು. ಯಾವ 
ವಧೆವಾದ ಆಯುಧೆಗಳಿಗೂ ಜಗ್ಗಲಿಲ್ಲ. ಆದುದರಿಂದ ಇಂದ್ರನು ಅವನನ್ನು ತನ್ನ ಶರೀರ ಬಲದಿಂದಲೇ ಗೆಲ್ಲ 
ಕೆಂದು ಬಯಸಿ ಅವನೊಡನೆ ಮಲ್ಲಯುದ್ಧವನ್ನು ಪ್ರಾರಂಭಿಸಿದನು. ಆದರೂ ಯುದ್ಧಮಾಡಿದಂತೆಲ್ಲ ನಮು 
28ಿಯ ಬಲನೇ ವೃದ್ಧಿಯಾಗುತ್ತಿತ್ತು. ಇಂದ್ರನು ಅವನ ಹಿಡಿತದಿಂದ ತಪ್ಪಿಸಿಕೊಳ್ಳ ಲಾಗಲಿಲ್ಲ. ಆಗ ಇಂದ್ರನು 
ತನ್ನನ್ನು ಬಿಡಬೇಕೆಂದು ನಮುಚಿಯನ್ನು ಕೇಳಲು ಆಗ ಆ ಅಸುರನು ಇಂದ್ರನನ್ನು ಕುರಿತು--ಎಲೈ ಇಂದ್ರನೇ, 
ನಿನ್ನನ್ನು ಬಿಡಬೇಕಾದರೆ ನಾನು ಹೇಳಿದಂತೆ ಕೀಳಬೇಕು. ಈಗ ನಾವು ಒಬ್ಬರಿಗೊಬ್ಬರು ಸಂಧಿಯನ್ನು | ಮಾಡಿ 
ಕೊಳ್ಳೋಣ. ನೀನು ಮತ್ತೆ ನನ್ನೊ ಡನೆ ಯಾವುದಾದರೂ ತಂತ್ರದಿಂದ ಯುದ್ಧ ಮಾಡಿ ನನ್ನ ನ್ನು ಕೊಲ್ಲಬೇ 
ತಂದು ಇಚ್ಛಿಸಬಹುದು. ಅಂತಹ ಸಂದರ್ಭದಲ್ಲಿ ನೀನು ನನ್ನನ್ನು ಕೊಲ್ಲಬೇಕೆಂದು ಉಪಯೋಗಿಸುವ ಆಯು 
ಥೆವು ಹೆಸಿಯಾಗಿರಕೂಡದು. ಒಣಗಿರಲೂಕೂಡದು. ಹಗಲಿನಲ್ಲಿ ನನ್ನನ್ನು ಕೊಲ್ಲಕೂಡದು, ರಾತ್ರಿಯನ್ಲಿಯೂ 
'ಕೊಲ್ಲಕೂಡದು. _ ಈ ನಿಯಮಗಳಿಗೆ ನೀನು ಒಪ್ಪಿವಿಯಾದಕೆ ನಿನ್ನನ್ನು ಬಿಡುವೆನು. ಎಂದು ಹೇಳಿದನು. 
ಇಂದ್ರನು ಹಾಗೆಯೇ ಆಗಲೆಂಡೊಪ್ಪಿ ಅವನ ಹಿಡಿತದಿಂದ ಬಿಡಿಸಿಕೊಂಡು ಇವನನ್ನು ಹೇಗೆ ಜಯಿಸಬೇಕೆಂದು 


ಇಲ್‌ ಶಲ ಕೃತ್ಯ 


`ಆಲೋಚಿಸಕೊಡಗಿದನು. ಕೆಲವುಕಾಲದ ಮೇಲೆ ಇಂದ್ರನು ಒಂದು ಉಪಾಯವನ್ನು ಯೋಚಿಸಿದೆನು. ಸಮು 
ದ್ರದ ನೊರೆಯು ಅವನ ದೃ ಸ್ಟಿಗೆ ಬಿದ್ದಿತು. ಈ ನೊಕೆಯು ಹೆಸಿಯೂ ಅಲ್ಲ ಒಣಗಿದುದೂ ಇಲ್ಲ. ಆದು ದರಿಂದ 
ಇದನ್ನೇ ಆಯುಧೆವನ್ನಾಗಿ ಮಾಡಿಕೊಂಡು ನಮುಚಿಯನ್ನು ಸಂಹರಿಸುವೆನು. ರಾತ್ರೆಯು ಕಳೆದು ಉಷಃ 
ಹಾಲನು ಪಾ ್ರಿರೆಂಭವಾಗಿ ಸೂರ್ಯನು ಉದಯಿಸುವುದಕ್ಕೆ ಮೊದಲು ಚೆನ್ನಾಗಿ ಬೆಳಕಾಗಿರು ಆ ಕಾಲವು 
'ಪತ್ತಲೆಯಲ್ಲದ್ದರಿಂದ ರಾತ್ರೆಯೂ ಅಲ್ಲ, ಸೂರ್ಯನು ಉದಯಿಸಿರುವುದಿಲ್ಲವಾದ್ದ ಶಿಂದೆ ಹಗಲೂ ಅಲ್ಲ. ಜಾತ 
ಕಾಲದಲ್ಲಿ ನನುಚಿಯೊಡನೆ ಯುದ್ಧಮಾಡಿ ನೀರಿನ ನೊರೆಯಿಂದ ನಿರ್ಮಿತವಾದ ಆಯುಧದಿಂದ ಅವನನ್ನು 


288 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೩, 


ಹ ಬರು ಕಟ ಹ ಲ 
ಓದಿ ಬಜಾನ 


NN ಲ ಫಲ ಲಪಲಫಹಫಹ್ಪಾ್ಪಾ್ಚ್ಪ್ಹ್‌್ಗಾಾಾಾ್‌್‌ರ್ರ ್ಟ್ಸೌ್‌ 


ಕೊಂದರೆ ನಾನು ಮಾತಿಗೆ ತಪ್ಪಿದಂತಾಗುವುದಿಲ್ಲ ಎಂದು ನಿಶ್ಚಯಿಸಿ ಅದರಂತೆ ನಮುಚಿಯೊಡನೆ ಯುದ್ಧ ಮಾಡಿ 
ಆ ನೊರೆಯಿಂದ ಅವನ ಶಿರಸ್ಸನ್ನು ಕತ್ತರಿಸಿದನು. ಆದರೂ ಆ ದೈತ್ಯನು ಮೃತನಾಗದೆ ಇಂದ್ರನನ್ನು ಕೊಲ್ಲುವು 
ದಕ್ಕಾಗಿ ಅವನನ್ನು ಅಟ್ಟಿಸಿಕೊಂಡು ಬಂದನು. ಎಕ್ಳೆ ಮಿತ್ರದ್ರೋಹಿಯಾದ ಇಂದ್ರನೇ, ನಿಲ್ಲು. ನಿಲ್ಲು ನೀನು 
ನನ್ನನ್ನು ಕೊಲ್ಲುವುದಿಲ್ಲವೆಂದು ಮಾತುಕೊಟ್ಟು ಈಗ ಇಂತಹ ಮಿತ್ರಜ್ರೋಹಕರವಾದ ಕೆಲಸವನ್ನು ಮಾಡಿರು 
ತ್ರ್ರೀಯೆ, ನಿನ್ನನ್ನು ಈಗಲೂ ಕೊಲ್ಲಿ ಬಿಡುವುದಿಲ್ಲ ಎಂದನು. ಆಗ ಇಂದ್ರನು ಹೆದರಿ ಅಪಾಮಾರ್ಗವೆಂಜ 
ವೃಕ್ಷವಿಕೇಷವನ್ನು ಸೃಷ್ಟಿಸಿ ಅದರ ಸಮಿತ್ತುಗಳಿಂದ ಅಗ್ನಿಯಲ್ಲಿ ನೀರ್ಯವೃದ್ಧಿಗಾಗಿ ಹೋಮಮಾಡಿದನು. 
ಅದರಿಂದ ಇಂದ್ರನ ಬಲವು ಅಧಿಕವಾಗಿ ಆ ನಮುಚೆಯನ್ನು ಸಂಹಾರಮಾಡಿದನು. ಆದುದರಿಂದ ರಾಕ್ಷಸರ ಬಾಡಿ 
ಯಿಂದ ಪಾರಾಗಬೇಕೆಂದು ಬಯಸುವವರು ಅಪಾಮಾರ್ಗ ಸಮಿತ್ತುಗಳಿಂದ ಹೋಮಮಾಡಬೇಕು ಎಂದಿರು 
ವುದು, ಈ ನಮುಚಿಯ ಹೆಸರು ಖುಗ್ರೇದದಲ್ಲಿ ಈ ಖುಸ್ಕಿನಲ್ಲಲ್ಲದೆ... 
ಯಃ ಪಿಪ್ಪುಂ ನೆಮುಚಿಂ ಯೋ ರುಧಿಕಾಂ ತಸ್ಮಾ ಇಂದ್ರಾಯಾಂಧಸೋ ಜುಹೋತ | 
(ಯ. ಸಂ. ೨-೧೪-೫) 


ನಿವೇಶನೇ ಶತಶಮಾವಿನೇಷೀರಹಣ್ಳು ವೃತ್ರಂ ನಮುಚಿಮುತಾಹನ್‌ | 
(ಯು. ಸಂ. ೭-೧೯-೫) 


ತ್ವಂ ಜಘಂಥ ನನಖಚಿಂ ಮಖುಸ್ಕುಂ ದಾಸಂ ಕೃಣ್ಣಾನ ಯಷಯೇ ವಿಮಾನಂ | 
(ಖು. ಸಂ. ೧೧-೭೩-೭) 


ಅತ್ರಾ ದಾಸಸ್ಯೆ ನಮುಚೇಃ ಶಿರೋ ಯೆಡವರ್ತಯೋ ಮನವೇ ಗಾತುಮಿಚ್ಛೆ ನ" | 
(ಯ. ಸ, ೫-೩೦-೭) 


ಯುಜಂ ಹಿ ಮಾಮಕ್ಸಥಾ ಆದಿದಿಂದ್ರ ಶಿಕೋ ದಾಸಸ್ಯ ನಮುಚೇರ್ಮಥಾಯನ" | 
(ಹು. ಸಂ. ೫-೩೦-೮) 


ಪ್ರ ಶೈೇನೋ ನ ಮದಿರಮಂಶುಮಸ್ಮೈ ಶಿರೋ ದಾಸಸ್ಯೆ ನಮುಚೇರ್ಮಘಾಯೆನ್‌ | 
oo (ಯ. ಸಂ. ೬-೨೦-೬) 


ಅಸಾಂ ಫೇನೇನೆ ನೆಮುಚೇಃ ಶಿರ ಇಂದ್ರೋದೆವರ್ತಯ: | 
(ಖು. ಸಂ. ೮-೧೪-೧೩) 


ಯುವಂ ಸುರಾಮಮುಶ್ಚಿನಾ ನಮುಚಾವಾಸುರೇ ಸಚಾ | 
(ಖು. ಸಂ. ೧೦-೧೩೧-೪) 
ಎಂಬ ಖುಕ್ಬುಗಳಲ್ಲಿರುನದು. ಮತ್ತೆಲ್ಲಿಯೂ ಇರುವುದಿಲ್ಲ. 

ಮುಖ್ಯಾಭಿಪ್ರಾಯೆವು--ಯೆದಾ ಇಂದ್ರೆಃ ಸ್ಪೋಸಾಸಕಸ್ಯ ನೆಮಾನಾಮ್ನ ಯಷೇ ರಕ್ಷಣಾರ್ಥಂ 
ನೆಮುಚಿನಾಮಾನಮಸುರಂ ಹತವಾನ" ತೆದಾ ತೇನ ನಮುಚಿನಾ ಸಹೈಕೆಸ್ಮಾದ್ಯುದ್ಧಾಪನಂತರಮನ್ಯು ಮ್ಯ- 
ದೃಮೇನಂ ಪ್ರಕಾರೇಣಾನೇಕಾನಿ ಯೆದ್ದಾನಿ ಚಿಕಾರ, ತಥೈಕಸ್ಮಾನ್ನಗರಾದನಂತರಮನ್ಯನ್ನಗರಮೇವಂ 
ಪ್ರಕಾರೇಣ ನಮುಚೇಃ ಸರ್ವಾಜ್ಯಸಿ ನಗೆರಾಣಿ ಹತವಾನಿತೈರ್ಥ: | ಇಂದ್ರನು ತನ್ನನ್ನು ಸ್ತೋತ್ರಮಾಡುವ 
ನಮಾ ಎಂಬ ಖುಷಿಯನ್ನು ಸಂರಕ್ಷಿಸುವುದಕ್ಕಾಗಿ ನಮುಚಿಯೆಂಬ ಅಸುರನೊಡನೆ ಅನೇಕಾವರ್ಕಿ ಯುದ್ಧಮಾಡಿ 

ದನೆಂದೂ ಯುದ್ಧಮಾಡಿದಾಗಲೆಲ್ಲಾ ಅವನ ನಗರಗಳನ್ನು ಒಂದಾಗುತ್ತಲೊಂದನ್ನು ನಾಶಮಾಡಿ ಕಡೆಗೆ ಅವ 


ಆ. ೧. ಅ.೪. ವ, ೧೬]  ಫುಗ್ವೇದಸಂಹಿತಾ 289 





ರ 


ಹ ಗ ಪೋ ಒಡ 











ಸಾ. ind les ತ್‌್‌ ಸಮನ 
೫.6 ರಾಗಾ ಗಾಗ ಕ 
ಬಾ ಗು ಯಾ ಟಾ ಹಟ ಮ ರ 





ನನ್ನು ಸಂಹಾರಮಾಢಿದನೆಂದು ಪೂರ್ವೆೇತಿಹಾಸವನಿರುವುದು. ಇಲ್ಲಿ ಕೆಲವರು ಸೆಖ್ಯಾ ಎಂಬ ಶಬ್ಬಕ್ಕೆ ಇಂಡ್ರನಿಗೆ 
ಸ್ನೇತಿ ಶನಾದ ನಮಿ ಎಂಬ. ಖುಷಿಯೆಂದು ಅರ್ಥಮಾಡುವರು. ಭಾಷ್ಯಕಾರರು. ಇಂದ್ರನಿಗೆ ಸ್ಥೆ ಯಿ ತನಂತಿಕುವ 
(ಎಂದರೆ ಪ್ರೀತಿಪಾತ್ರವಾದ) ವಜ್ರಾಯುಧೆದಿಂದ ಎಂದು ಅರ್ಥಮಾಡಿರುವರು. 

ಘ ಇತ್‌ ಏಸಿ ಇಲ್ಲಿ ಘಕಾರವು ಕೇವಲ ಪಾದಪೊರಣಾರ್ಥಕ. ಆದಕ್ಕೆ ಯಾವ ಅರ್ಥವೂ ಇಲ್ಲ. 

ಧೃಷ್ಟುಯಾ--ಇದು ಯುಧಾ ಎಂಬ ಪದಕ್ಕೆ ವಿಶೇಷಣವಾಗಿದೆ. ಇಳಿದ್ದೆಷಾ ಪ್ರಾಗಲ್ಫೇ ಎಂಬ 
ಧಾತುವಿನಿಂದ ನಿಷ್ಪನ್ನವಾದ ಥೈಷ್ಟುಶಬ್ದಕ್ಕ ಪ್ರಗಲ್ಭವಾದ ರೀತಿಯಲ್ಲಿ ಶತ್ತು ಸ್ರಿಗಳನ್ನು ನಾಶಪಡಿಸುವಿಕೆ ಎಂಬರ್ಥವು 
ಸ್ಪಷೆ ಕ್ರ ವಾಗುವುದು. 

ನಮ್ಯಾ- ಶತ್ರುಗಳು ಬಗ್ಗುವಂತೆ ಮಾಡುವ ಎಂಬರ್ಥದಿಂದ ಈ ಶಬ್ದವು ನಜ್ರವಾಚಕವಾದ ಸಖ್ಯಾ 


ಎಂಬ ಪದಕ್ಕೆ ವಿಶೇಷಣವಾಗಿದೆ. ಕೆಲವರು ಈ ಶಬ್ದಕ್ಕೆ ನಮಿ ಎಂಬ ಖುಷಿಯೊಡನೆ ಎಂದಭಿಪ್ರಾಯ 
ಸಡುವರು. | 


|| ನ್ಯಾಕರಣಪ್ರ ಕ್ರಿ ಕ ಯಾ |] | | 
ಯುಧಾ__ಯುಧೆ ಸಂಪ್ರಹಾರೇ ಧಾತು. ಸೆಂಪದಾದಿಭ್ಯ:ಕ್ವಿಪ್‌ ಎಂಬುದರಿಂದ ಕ್ವಿಪ್‌. ತೃತೀಯಾ 
ಏಕವಜಚನದರೂಪ. ಸಾವೇಕಾಚೆಸ್ಕೈತೀಯಾದಿಃ (ಪಾ. ಸೂ. ೬-೧-೧೬೮) ಎಂಬುದರಿಂದ ವಿಕಾಚಿನ ಸರದಲ್ಲಿ 
ರುವುದರಿಂದ ವಿಭಕ್ತಿಗೆ ಉದಾತ್ರಸ್ತರ ಬರುತ್ತದೆ. 


ಏಷಿ_ಇಣ್‌ ಗತೌ ಧಾತು. ಲಬ" ಮಧ್ಯಮಪುರುಷದಲ್ಲಿ ಸ ಸಿಪ್‌. ಅದಿಸ ಕ್ರಭ್ಯತಿಭ್ಯಃಶಪೆಃ ಎಂಬುದೆ 
ರಿಂದ ಶನಿಗೆ ಲುಕ್‌. ಸಾರ್ವಧಾತುಕ ಸಿಪ್‌ ನಿಬಂಧನವಾಗಿ ಧಾತುವಿಗೆ ಗುಣ. ಇಕ್‌ ಪರದಲ್ಲಿರುವುದರಿಂದ 
ಪ್ರತ ಯ ಸಕಾರಕ್ಕೆ ಷತ್ವ. ಏಸಿ ಎಂದಾಗುತ್ತದೆ. ಅತಿಜಂತದ ಪರದಲ್ಲಿರುವುಡರಿಂದ ನಿಘಾತಸ್ತರ ಬರುತ್ತದೆ.. 

ಧೃಷ್ಣುಯಾ ಊಥೈಷಾ ಪ್ರಾಗಲ್ಪೇ ಧಾತು. ತ್ರಸಿಗೃಧಿ ಧೃಸಿಸ್ಷಿಪೇಃ ಕ್ಲುಃ (ಪಾ. ಸೂ. 
೩-೧-೧೪೦) ಎಂಬುದರಿಂದ ಕ್ನು ಪ್ರತ್ಯಯ, ಕಿಶ್ತಾದುದರಿಂದ ಗುಣ ಏರುವುದಿಲ್ಲ... ಧೈಷ್ಣುಃ ಎಂದು ರೂಪ 
ವಾಗುತ್ತದೆ. ಪ್ರಥಮಾ ಸುವಿಗೆ ಸುಪಾಂಸುಲುಕ್‌ ಎಂಬುದರಿಂದ ಯಾಜಾದೇಶ. ಚಿತ್ತಾದುದರಿಂದ ಜಿತಃ 
ಎಂಬುದರಿಂದ ಅಂತೋದಾತ್ತಸ ಕರ ಬರುತ್ತದೆ. | 

ಪುರಾ ಸ್ವ ಪಾಲನಪೊರಣಯೋಃ ಧಾತು. ಪೂರಯತಿ ರಾಜ್ಞಾ ಅಭಿಮತಾಶೀಕಿ ಪುರಾ. ಕಿಪ್‌ ಚೆ 
ಎಂಬುದರಿಂದ ಕಿಪ್‌. ಉದೋಷ್ಕೆ »ಪೂರ್ವಸ್ಯೆ (ಪಾ. ಸೂ. ೭-೧- ೧೦೨) ಎಂಬುದರಿಂದ ಧಾತುವಿಗೆ ಉತ್ತ 
ಉರ್‌ ರಪೆರಃ ಎಂಬುದರಿಂದ ರಹರವಾಗಿ ಬರುತ್ತದೆ. ತೃ ಶೀಂಟಾ ಏಕವಚನದಲ್ಲಿ ಪುರಾ ಎಂದು ರೂಪವಾಗುತ್ತ ದ 
ಪುರ್‌ ಶಬ್ದನಾಗುತ್ತದೆ. ಸಾವೇಕಾಚಸ್ಕೃತೀಯಾದಿಃ ನಿಂಬುದರಿಂದ ವಿಭಕ್ತಿಗೆ ಉದಾತ್ತಸ್ಪರ ಬರುತ್ತದೆ. 
ಹೆಂಸಿ--ಹೆನ ಹಿಂಸಾಗತ್ಯೋಃ ಧಾತು. ಲಣ್ಮಧ್ಯೆಮಪುರುಸೈ ಕವಚನದಲ್ಲಿ ಸಿಪ್‌ ಅದಿಸ್ರಭೃತಭ್ಯಃ 
ಶಸೆ8 ಎಂಬುದರಿಂದ ಶಪಿಗೆ ಲುಕ್‌. ನೆಶ್ಲಾಸೆದಾಂತೆಸೈ ರುಲಿ (ಪಾ. ಸೂ. ೮-೩-೨೪) ಎಂಬುದರಿಂದ ಅಪ 
ದಾಂತವಾದುದರಿಂದ ನಕಾರಕ್ಕೆ ಅನುಸ್ತಾ ರ ಬರುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಫಾತಸ್ತ ರ ಬರುತ್ತ ಜೆ. 

ನೆಮ್ಯಾ--ಣಮು ಪ್ರಹೃತ್ತೇ ಧಾತು. ಣಾದಿಸಿದ್ದವಾದ ಇನ್‌ ಪ ಕ್ರತ್ಯಯ ಬಂದರೆ ನಮಿ ಎಂದಾ 
ಗುತ್ತದೆ. ತೃತೀಯಾ ನಿಕವಚನದಲ್ಲಿ ವಿಭಕ್ತಿಗೆ mote ಎಂಬುದರಿಂದ ಡ್ಯಾಡೇಶ ಬರುತ್ತದೆ. 


ಡಿತ್ತಾದುದರಿಂದ ನಮಿ ಎಂಬಲ್ಲಿ ಟರೋಪಬರುತ್ತದೆ. ನಮ್ಯಾ ಎಂದು ರೊಸವಾಗುತ್ತದೆ. 
37 | 


4 


900 ಸಾಯಣಭಾಷ್ಯಸಹಿತ [ ಮಂ, ೧. ಆ. ೧೦. ಸೂ. ೫೩. 


AR ರ ಅ ಳ್‌ ಯಿ ಬ RR Tp RL ಳ್ಳ ಕನ್ನ ಗ್ನು ನ್ಯ ಗ ನ ನ. ME TN Nn, 


ಸಖ್ಯಾ--ಶೇಷೋ ಫ್ಯಸಖಿ (ಪಾ. ಸೂ. ೧-೪. ೭) : ಎಂಬ ಭಿ ಸಂಜ್ಞ್ವಾವಿಧಾಯಕ ಸೂತ್ರದಲ್ಲಿ ಅಸಖ 
ಎಂದು ನಿಷೇಧಮಾಡಿರುವುದರಿಂದ ಸಖ ಶಬ ಕ್ಕೆ ೪ ಸಂಜ್ಞಾ ಬರುವುದಿಲ್ಲ. -: ಇದರಿಂದ ಆಜೋನಾಸ್ತ್ರಿಯೊಂ. 
ಎಂಬುದರಿಂದ ತೃತೀಯಾ ಏಕವಚನಕ್ಕೆ ನಾಭಾವ ಬರುವುದಲ್ಲ. ಯಣಾದೇಶದಿಂದ ಸಖ್ಯಾ ಎಂದು ರೂಪ 
ವಾಗುತ್ತದೆ. 3. 


ನಮುಚಿರ್ಮ- ಇಂದ್ರೇಣ ಸಹ ಯುದ್ಧಂ ನ ಮುಂಚತೀತಿ ನಮುಚೆಃ (ಇಂದ್ರ ನೊಡನೆ ಯುದ್ಧ ವನ್ನು 
ಬಿಡದಿರುವವನು) ಮುಚ್‌ಲೃ ನೋಕ್ಷಣೇ. ಧಾತು ಓಣಾದಿಕ ಕಿ ಪ್ರತ್ಯಯ. ' ಕಿತ್ತಾದುಡರಿಂದ ಗುಣ ಬರುವೆ 
ದಿಲ್ಲ. ನ್‌ ಸಮಾಸವಾದಾಗ ನಭ್ರಾ ಣ್ಲಿಪಾತ್‌ (ಪಾ. ಸೊ. ೬-೨-೭೫) ಎಂಬುದರಿಂದ ನಡಿಗೆ ಪ್ರ ಕೃತಿಭಾವ 
ಬರುತ್ತದೆ. ನರು ನ ಗತಿಃ ನಚೆ ಕಾರಕೆಮ್‌ ಎಂಬ ವಚನದಿಂದ ಕೃದುತ್ತ ರಪದಪ್ರಕ್ಕ ಕೃತಿಸ್ವರ ಬರಲು "ಮಿತ್ತ 
ವಿಲ್ಲದಿರುವುದರಿಂದ ಅವ್ಯಯ ಪೂರ್ವಸದ ಪ್ರ ಕೃ ತಿಸ್ಪರ ಬರುತ್ತ ಡೆ. 


ಮಾಯಿನರ್‌_ಮಾಯಾ ಶಬ್ದವು ಪ್ರೀಹ್ಯಾದಿಯಲ್ಲಿ ಪಠಿತವಾದುದರಿಂದ ನ್ರೀಹ್ಯಾದಿಭ್ಯಶ್ಚ 
ಪಾ. ಸೂ. ೫-೨-೧೧೬) ಎಂಬುದರಿಂದ ಮತ್ವರ್ಥದಲ್ಲಿ ಇನಿ ಪ್ರತ್ಯಯ ಬರುತ್ತದೆ. ಯೆಸ್ಯೇತಿಚೆ ಸೂತ್ರದಿಂದ 
ಇನಿ ಸರದಲ್ಲಿರುವಾಗ ಆಕಾರಲೋಪ. ಮಾಯಾ ಶಬ್ದ ವಾಗುತ್ತದೆ. ದ್ವಿತೀಯಾ ನಕನಚನಾಂಶರೂನ. ಪ್ರತ್ಯಯ 
ಸ್ವರೆದಿಂದ ಇಕಾರವು ಉದಾತ್ತನಾಗುತ್ತದೆ. 


| ಸ ಹಿತಾಪಾಠಃ | 


ತ್ವಂ ಕರೆಂಜಮುತ ಪರ್ಣಯಂ ವಧೀಸೆ ಕಣಸ್ಕಯಾತತ್ತಿಗ. ಸ್ಯ ವರ್ತನೀ |. 


ತ್ವಂ ಶತಾ ನಂಗೃದಸ್ಕಾ ಭಿನತ್ಸುಕೂಛನಾನುದ! ಪರಿಷೂತಾ ಯಜಿಶ್ಚನಾ 
lel 


1 ಪದಪಾಕಃ ॥ 


] 
ತ್ವಂ! ಕಠೆಂಜಂ | ಉತ | ಸರ್ಣಯಂ | ವಧೀಃ ತೇಜಿಷ್ನ ಯಾ | ಅತಿಥೀಗ.ಸೆ 


ದ ಳೆ 


ವರ್ತನೀ! | : 3.4 " 


ತ್ವಂ! ಶತಾ | ನಂಗ ದಸ್ಯ ! ಅಬ್ಬನತ್‌ | ಪ್ಲ ಪುರ 


ಆ th 


oo | 
೩! ಅನನುದೇ | ಸರಿ*ಸೂತಾಃ | 


ಯಜಿತ್ಸನಾ !೮॥ 


ಅ. ೧..ಅ. ೪. ವ, ೧೬. ]  ಹುಗ್ವೇದಸಂಹಿತಾ 291 


ರಾ ರಾಜಾ ದ್‌ ಜಾ ಗಲ್‌ ಲ್‌ ಳಾ ವಡ ಎ ನ ಾ್ಟೈಿಿ್ಮ ಜ್‌ 





1] ಸಾಯಣಭಾಸ್ಮ್ಯ | 


| ಹೇ ಇಂದ್ರ ತ್ವಂ ಕರಂಜಮೇತೆತ್ಸಂಜ್ಞಕೆಮಸುರಮುತಾಪಿ ಚೆ ಸರ್ಣಿಯೆಮೇತನ್ನಾ ಮಾನ- 
ಮಸುರಂ ಚಾತಿಥಿಗ್ಬಸ್ಯೈಶತ್ಸಂಜ್ವಸ್ಯ ರಾಜ್ಞಃ ಪ್ರಯೋಜನಾಯ ತೇಜಿಸ್ಮಯಾತಿಶಯೇನ ತೇಜ- 
ಸ್ವಿನ್ಯಾ ವರ್ತನೀ ವರ್ತ್ಶನ್ಯಾ. ಶತ್ರುಪ್ರೇರಣಕುಶಲಯಾ ಶಕ್ತ್ಯಾ ವಧೀಃ | ಹತೆನಾನಸಿ | ತಥಾನನುದಃ | 
ಅನು ಸಶ್ಚಾವ್ಯ ತಿ ಖಂಡಯೆತೀತೈನುದೋತನುಚಿರೂ | ತಾದೃ ಶೊಟನುಚಿರರಹಿತ ಏಕ ಏನ ತ್ವಮೃ- 
ಜಿಶ್ಚನೈತತ್ಸಂಜ್ವಕೇನ ರಾಜ್ಞಾ ಸೆರಿಸೂತಾಃ ಸರಿತೊಟನಷ್ಟೆಬ್ದಾಃ ಶತಾ ಶತಾನಿ ಶತೆಸಂಖ್ಯಾಕಾ ವಂಗ್ಯ- 
ಜೆಸ್ಕೈತತ್ಸ ಉಜ್ಜ ಕಸ್ಯಾಸುರಸ್ಯೆ ಪುರಃ ಪುರಾಜೆ ನಗರಾಣ್ಯಭಿನತ್‌ | ಬಿಭಿದಿಷೇ | ವಧೀಃ | ಹಂತೇರ್ಲು ಜು 
ಸಿನಿ ಲುಜಃ ಚೇತಿ ವಧಾದೇಶ | ತೆಸ್ಕಾದಂತತ್ವಾಪ್ಟ್ಯೃದ್ಣ್ಯ್ಯಭಾವಃ | ಪಾ. ೭-೩-೩೫ | ಅತ ಏವಾನೇಕಾ- 
ಚ್ಹ್ಯಾದಿಬ್‌ಪ್ರತಿಸೇಧಾಭಾವಃ | ಹಾ. ೭-೨-೧೦ | ಇಟೆ ಈಟೀತಿ ಸಿಜೋ ಲೋಪಃ | ತೇಜಿಸ್ಮಯಾ | 
ತೇಜಸ್‌ ಕಲಾ ಚಸ್ಮಾಯಾಮೇಧೇ ಮತ್ಚಿರ್ಥೀಯೋ ನಿನಿಃ | ತೆಸ್ಮಾದಾತಿಶಾಯೆನಿಕ ಇಷ್ಕನಿ ನಿನ್ಮತೋ 
ರ್ಲುಗಿತಿ ನಿನೋ ಲುಕ್‌ | ಟೇರಿತಿ ಟಿಲೋಪಃ |, ನಿತ್ಸ್ಟಾದಾಮ್ಯದಾತ್ರತ್ವಂ | ವರ್ತನೀ | ವೃತ್ಯತೇ 
ಪ್ರೇರ್ಯಶೇನಯೇತಿ ವರ್ಶನೀ | ಕರಣೇ ಲ್ಯುಟ್‌ | ಔತ್ಪಾತ್‌ ಜೋಸ್‌ | ಪಾ. ೪-೧-೧೫ | ಸುಪಾಂ 
ಸುಲುಗಿತಿ ನಿಭೆಕ್ತೇಃ ಪೂರ್ವಸವರ್ಣಿದೀರ್ಥತ್ತ್ವಂ | ವ್ಯತ್ಯ ಯೇನಾಂತೋದಾತ್ತೆ ತ್ವಂ | ಅಭಿನೆತ್‌ | ಭಿದಿರ್‌ 
ನಿದಾರಣೇ | ಲಜಃ ಸಿಪಿ ರುಧಾದಿತ್ವಾತ್‌ ಶ್ರಮ" | ಇತಶ್ಹೇತೀಕಾರಲೋಪಃ | ಹಲ್ಜ್ಯ್ಯಾಬ್ಭ್ಯ್ಯ ಇತಿ ಸಕಾರ 
ಲೋಸೆಃ | ಅನನುದಃ | ಜೋ ಅವಖಂಡನೇ | ಆದೇಚೆ ಇತ್ಸೆಂ | ಆತಶ್ಲೋಪೆಸರ್ಗ ಇತಿ ಕೆಪ್ರತ್ಯ ಯೆಃ | 
ನಾಸ್ತ್ರ 3ನುದೊಲಸ್ಕೇತಿ ಬಹುನ್ರೀಕೌ ನರ್‌ ಸುಭ್ಯಾಮಿತ್ಯುತ್ತ ರೆದಾಂತೋದಾತ್ರ ತ್ವಂ | ಸಂಹಿತುಯಾಂ 
ದೀರ್ಫ್ಥಶ್ಸಾಂದಸೆಃ | ಪೆರಿಷೂತಾ: | ಷೂ ಪ್ರೇರಣೇ |! ಕೆರ್ಮುಣಿ ನಿಷ್ಠಾ | ಗತಿರನಂತೆರ ಇತಿ ಗತೇ: 
ಪ್ರಕೃತಿಸ್ತರತ್ವೆಂ | 


|! ಪ್ರತಿಪದಾರ್ಥ || 


(ಎಲ್ಪೆ ಇಂದ್ರನೇ) ತ್ವೈಂ- ನೀನು | ಳೆರಂಜಂ--ಕರಂಜನೆಂಬ ಅಸುರನನ್ನೂ | ಉತ. ಮತ್ತು | 
ಪರ್ಣಯಂ. ಪರ್ಣಯನೆಂಬ ಅಸುರನನ್ನೂ | ಅತಿಥಿಗೃಸ್ಯ--ಅತಿಥಿಗ್ವನೆಂಬ ದೊರೆಯ (ಪ್ರಯೋಜನಕ್ಕಾಗಿ) 
ತೇಜಿಷ್ಕ ಯಾ--ತೇಜಸ್ವಿಯಾದುದೂ | ವರ್ತನೀ.- (ಶತ್ರುವನ್ನು) ಕೆರಳಿಸುವುದೂ ಆದ ಶಕ್ತಿಯಿಂದ | ವಧೀಃ..- 
ಕೊಂದಿದ್ದೀಯೆ (ಹಾಗೆಯೇ) ಅನನುವಃ-ಅನುಚರರ ಸಹಾಯವಿಲ್ಲದೆ | ತೈಂ--ನೀನು (ಒಬ್ಬನೇ) | ಖುಜಿ- 
ಶ್ವನಾ--ಖುಜಿಶ್ವನೆಂಬ ದೊರೆಯಿಂದ | ಪರಿಷೂತಾಃ ಸುತ್ತಲೂ ಮುತ್ತಲ್ಪಟ್ಟ | ವಂಗೃದೆಸ್ಯ-- ನಂಗೃದನೆಂಬ 
ಆಸುರನ | ಶತಾ--ನೂರು | ಪುರಃ--ಪಟ್ಟಿಣಗಳನದ್ನಿ ಅಭಿನತ್‌-ಧ್ವೈಂಸಮಾಡಿದೆ || 


| ಭಾವಾರ್ಥ | 


ಎಲ್ಪೆ ಇಂದ್ರ ನೆ ನೀನು ಕರಂಜನೆಂಬ ಅಸುರನನ್ನೂ ಮತ್ತು ಪರ್ಣಯನೆಂಬ ಅಸುರನನ್ನೂ ಅತಿಥಿ 
ಗ್ರನೆಂಬ ದೊರೆಯ ಪ್ರಯೋಜನಕ್ಕಾಗಿ ನಿನ್ನ ತೇಜಸ್ವಿಯಾದ ಅಸ್ತ್ರದಿಂದ ಕೊಂದಿದ್ದೀಯೆ. ಹಾಗೆಯೇ ಇತರರ 
ಸಹಾಯವಿಲ್ಲದೇ ನೀನೊಬ್ಬನೆ ಖಯಜಿಶ್ವನು ಮುತ್ತಿದ ವಂಗೃ ದನೆಂಬ ಅಸುರನ ನೂರು ಪಟ್ಟಣಗಳನ್ನು ಧ್ವಂಸ 


202 | ಸಾಯಣಭಾನ್ಯಸೆಹಿಕಾ [ ನಮುಂ.೧.೮ಅ.೧೦. ಸೊ. ೫ 


RR R ಗ AM NNT ee MTR ANA SLE AN NS 
A NT TS A, NAN ಸ ನ್ನ. nS 





English Translation- 

You have slain Karanja and Parnaya with your bright gleaming spear 

in the cause of Atithigwa ; unaided, you demolished the hundred cities of 
Vangrida when besieged by Rijiswan- | 


| ನಿಶೇಷ ವಿಷಯಗಳು | 


ಕರಂಜಂ ಪೆರ್ಜ್ಣಿಯೆಂ--ಕರಂಜವೆಂಬ ಒಂದು ವೃಕ್ಷವಿಶೇಷನಿರುವುದು. (Pongamia~glabra} 
"ಇಲ್ಲಿ ಕರಂಜನೆಂಬ ಒಬ್ಬ ೈತ್ಯನ ಹೆಸರಾಗಿರುವುದು. ಈ ಶಬ್ದವೂ ಮತ್ತು ಪರ್ಣಯ ಎಂಬ ಶಬ್ದವೂ ಪ್ರ 
ಹುಕ್ಕಿನಲ್ಲಿಯೂ-- | | 


ಯಶ ರ್ಣಯತು ಉತ ವಾ ಕರಂಜಹೇ ಪ್ರಾಹಂ ಮಹೇ ವೃ ತ್ರಹತ್ಯೇ ಅಶುಶ್ರವಿ | 
| (ಖು. ಸಂ. ೧೦-೪೮- ೮) 


ಎಂಬ. ಖುಕ್ಕಿನಲ್ಲಿಯೂ ಮಾತ್ರ ಪಠಿತವಾಗಿರುವುದು. ಈ ಖುಕ್ಕಿನಲ್ಲಿಯೂ ಸಹ ಇಂದ್ರನು ಕರಂಜನೆಂಬ ಅಸು 
ಸೆಕನ್ನು ಸಂಹಾರಮಾಡಿದ ಸಂದರ್ಭದಲ್ಲಿ ಪರ್ಣಯ ಎಂಬ ದೈತ್ಯನ ಹೆಸರೂ ಉಕ್ತವಾಗಿರುವುದು. ಇವರ 
ವಿಷಯ ನಮಗೆ ಹೆಚ್ಚು ತಿಳಿಯದು. 


ಆತಿಥಿಗೃಸೈ--ಒಬ್ಬ ರಾಜನ ಹೆಸರು. ಇವನ ವಿಷಯವಾಗಿ ನಾವು ೧೭೪ ನೆಯ;ಸೇಜಿನನ್ಲಿ ಬಕಿದಿ 
ರುವ ವಿವರಣೆಯನ್ನು ನೋಡಿ. | 


ವರ್ತನೀ_ ತೃತೀಯಾ ವಿಭಕ್ಕ್ಯರ್ಗದಲ್ಲಿ ಪ್ರಥಮಾ ಬಂದಿದೆ. ಶತ್ರುವನ್ನು ಥ್ವೆಂಸಮಾಡುವ ಶಕ್ತಿ 
ಯಿಂದ ಎಂಬುದೇ ಇದರೆ ಅರ್ಥ. ವೃತ್ಯತೇ ಪ್ರೇರ್ಯೆತೇ ಅನೇನೇತಿ ವರ್ತನೀ ಎಂದು ಇದರೆ ವಿವರಣೆ. 


ಅನನುದೆಃ:-- ಅನು ಸಶ್ಚಾತ್‌ ದ್ಯತಿ ಖಂಡಯೆತೀತಿ ಅನುದ: ಅನುಚೆರಃ ಎಂಬ ವ್ಯುತ್ಸತ್ತಿಯಿಂದ 
ಅನುದ ಶಬ್ದ ನಿವು ಸೇವಕನೆಂಬ ಅರ್ಥಕೊಡುವುದು. ಆ ರೀತಿಯಾದ ಯಾವ ಸೇವಕರ ಸಹಾಯವೂ ಇಲ್ಲದೆ ಶತ್ರು 
ಗಳನ್ನು ನಾಶಮಾಡುವನನನು ಇಂದ್ರ ನು ಎಂಬರ್ಥವು. ಈ ಅನುದಃ ಎಂಬ ಪದದಿಂದ ತೋರುವುದು. ನಾಸ್ತಿ 
ಅನುದೆಃ ಯೆಸ್ಯ ಅನನುದೆ: ಎಂಬುದೇ ಇದರ ನಿಗ ಗ್ರಹವಾಕ್ಯ. ಸಂಹಿತೆಯಲ್ಲಿ ಕಂಡುಬರುವ ದೀರ್ಫಿವು ವ್ಯಾಕರಣ 
ನಿಯಮಕ್ಕೆ ಸೇರಿದುದಲ್ಲ. ಕೇವಲ ಛಂದಸ್ಸಿಗೆ ಸಂಬಂಧಿಸಿದುದು. 


ಜ್ಜೃದಸ್ಯ--ಈ ಹೆಸರಿನನನು ಒಬ್ಬ ರಾಕ್ಷಸನು. ಇವನ ಹೆಸರು ಈ ಖುಕ್ಕಿನಲ್ಲಲ್ಲದೆ ಬೇರಿನ್ಲಿಯೂ 
ಹಸನಾಗಲಿ ರಿಂದ ಇವನ ವಿಷಯವನ್ನು ಹೆಚ್ಚಾ ಗಿ ತಿಳಿಯಲು ಸಾಧ್ಯವಿಲ್ಲ. | 


ಯಜಿಸ ನಾ ಯಚಿಶ್ನ  ನೆಂಬುವನು ಒಬ್ಬ. ರಾಜನು. ಇವನ ವಿಷಯವಾಗಿ ನಾನು ೧೬೯ ನೇ ಸೇಜಿ 
ನಲ್ಲಿ ಬರೆದಿರುವುದನ್ನು ನೋಡಿ. | | 


ಪರಿಸೂತಾ-ಸೂ ವೆ ಸ್ರೀರಣೆ ಎಂಬ ಧಾತುವಿನಿಂದ ನಿಷ್ಪನ್ನವಾದ ಈ ಶಬ್ದಕ್ಕೆ ಸುತ್ತಲೂ ಆಕ್ರನಿಸಲ್ಪ 
ಬ್ವರುವುದು ಎಂದರ್ಥವು. 1... 


ಸ ಲ ನ » ಕ 
wt pW 1 pS ತ Ml ಕ ೪. ಥ್ರೂ ಗು ಕು ಹ 
ಈ. ೧. ಅ,-೪. ವ. ೧೬, ಖುಗ್ಗೇನಸಂಹಿತಾ 293 
NBM. ಡಿಪಿ ಬಜ ಬ್ರಾ ಛು ಬ ಖೇ ಬಂದ ಫೀ ತ ಬಫೆ MRNA SNS ಆ ೨೫2 ಬಜ ಜಟ ಬ 0 ಓಗಡಿಚತ ಓಟ ಒಡ 0ಿಶ್ಛಿ ಯಡ ಹಂಜಗಿ ಬಜೆ ಇಚ ಹಿಭುಟು ಬು ಬಜ ಪಜ ಎಜಿ ಅಜ ಸರ ಇ ಐ ((|್ರ|ೂ Mes ಗ , 


| ನ್ಯಾಕರಣಪ್ರ ಕ್ರಿಯಾ | 


| ವಧೀಃ- -ಹನ ಹಿಂಸಾಗತ್ಯೋ: ಧಾತು. ಲುರ್ಜ ಮಧ್ಯೆಮಪುರುನ ಏಕವಚನದಲ್ಲಿ ಸಿಪ್‌. ಇತೆತ್ತ 
ಎಂಬುದರಿಂದ ಅದರ ಇಕಾರಕ್ಕೆ ಲೋಪ, ಲುಜೀ ಚೆ ಎಂಬುದರಿಂದ ಧಾತುವಿಗೆ ವಥಾಜೀಕ. ಇದು ಅದಂತೆ 
ಪಾದುದರಿಂದ ಆಕೋಹಲಾದೇ: ( ಪಾ. ಸೂ. ೭-೩-೩೫) ಎಂಬುದರಿಂದ ವೃದ್ಧಿ ಬರುವುದಿಲ್ಲ. ಆದುದ 
ರಿಂದಲೇ ಅನೇಶಾಚಾದುದರಿಂದ ಏಕಾಚೆಉಪದೇಶೇನುದಾತ್ತಾತ್‌ (ರಾ.ಸೂ. Mk ನಲ) ಎಂಬುದರಿಂದ ಪರದ 
'ಅರ್ಥಭಾಶುವಾದ ಸಿಚಿಗೆ ಇಣ್ಣಿಷೇಧೆ ಬರುವುದಿಲ್ಲ. ಆಅರ್ಥಧಾತೆಕಸ್ಕೇಡ್ವಲಾದೇ: ಎಂಬುದರಿಂದ ಸಿಚಿಗೆ 
'ಇಡಾಗಮ. ಆಸ್ತಿ ಸಿಚೊಟಪೈಕ್ಷೇ ಸೂತ್ರದಿಂದ ಅಪೃಕ್ತವಾದೆ ಸಿಪಿಗೆ ಈಡಾಗನು. ಇಟ ಈಟ ಸೂತ್ರ 
ದಿಂದ ಸಿಚಿಗೆ ಲೋಪ, ಬಹುಲಂಛಂದೆಸೃಮಾರ್‌ ಯೋಗೋ ಎಂಬುದಶಿಂದ ಅಡಾಗಮು ಬರುವುದಿಲ್ಲ. 
ನಧೀಕ ಎಂದು ರೂಸವಾಗುತ್ತದೆ. ತಿಜಂತನಿಘಾತಸ್ತರ ಬರುತ್ತದೆ. . 


ತೇಜಿಷ್ಠಯಾ-- ತೇಜರ್‌ಶಬ್ದ ಅಸಂತವಾದುದರಿಂದ ಅಸ್‌ಮಾಯಾಮೇಧಾ-. (ಪಾ. ಸೂ. 
೫-೨-೧೨೧) ಎಂಬುದರಿಂದ ಮತ್ತರ್ಥದಲ್ಲಿ ವಿನಿಪ್ರತ್ಯಯ, ತೇಜಸ್ವಿನ್‌" ಎಂತಾಗುತ್ತದೆ. ಇದರ ಮೇಲೆ ಅತಿ 
ಶಯಾರ್ಥದಲ್ಲಿ ಆತಿಶಾಯನೇ ತಮಬಿಷ್ಮನ್‌ (ಪಾ. ಸೂ. ೫-೩-೫೫) ಎಂಬುದರಿಂದ ಇಷ್ಮನ್‌ ಪ್ರತ್ಯಯ. 
ಇಷ್ಮನ್‌' ಪರದಲ್ಲಿರುವಾಗ ವಿನ್ಮತೋರ್ಲುಕ್‌ (ಪಾ. ಸೂ. ೫-೩-೬೫) ಎಂಬುದರಿಂದ ವಿನ್ನಿಗೆ ಲುಕ್‌. ಟೇಃ 
(ಹಾ. ಸೊ. ೬-೪-೧೪೩) ಎಂಬುದರಿಂದ ತೇಜಸಿನ ಟಿಗೆ ಲೋಪ. ಸ್ತ್ರೀತ್ವದಲ್ಲಿ ಅದಂತನಿಬಂಧೆನವಾದ ಬಾಪ್‌. 
ತೇಜಿಷ್ಠಾ ಎಂದು ರೂಪವಾಗುತ್ತದೆ. ಇಷ್ಕನ್‌ ನಿಶ್ತಾದುದರಿಂದ ಇಸ್ನಿಶ್ಯಾದಿರ್ನಿತ್ಯಂ ಎಂಬುದರಿಂದ ಆದ್ಯು 
ದಾತ್ತವಾಗುತ್ತೆದೆ. ತೃತೀಯಾ ನಿಕವಚನರೂಪ. | 


ವರ್ಶನೀ._ _ವೃತ್ಯತೇ ಪ್ರೇರ್ಯತೇ ಅನಯಾ ಇತಿ ವರ್ತನೀ. ಕರೆಣಾರ್ಥದಲ್ಲಿ ಲ್ಯುಟ್‌ ಯುವೋ- 
ಕನಾಕ್‌ ಎಂಬುದರಿಂದ ಅನಾಜೀಶ ಬರುತ್ತದೆ. ಲ್ಯುಟ್‌ ಔತಶ್ತಾದುದರಿಂದ ಸ್ರ್ರೀತ್ವದಲ್ಲಿ ಓಡ್ಧಾಣಿಇ*್‌ 
(ಪಾ. ಸೂ. ೪-೧-೧೫) ಸೂತ್ರದಿಂದ ಜೀಪ್‌.  ವರ್ಶನೀರಆ ಎಂದಿರುವಾಗ ಸುಪಾಂಸುಲುಳ್‌ ಸೂತ್ರದಿಂದ 
ನಿಭಕ್ತಿಗೆ ಪೂರ್ವಸವರ್ಣದೀರ್ಥಿ. ವರ್ತೆನೀ ಎಂದು ರೂಪವಾಗುತ್ತದೆ. ವ್ಯತ್ಯಯೋಬಹುಲಂ ಎಂಬುದರಿಂದ 
ಅಂತೋದಾತ್ತವಾಗುತ್ತದೆ. 


ಅಭಿನಶ್‌_ಭಿದಿರ್‌ ನಿದಾರಣೇ ಧಾತು. ರುಧಾದಿ. ಲಜಳಿನ ಮಧ್ಯಮಪುರುಸ ನಿಕವಚನದಲ್ಲಿ ಸಿಪ್‌. 
ಇಶಶ್ಚ ಎಂಬುದರಿಂದ ಇಕಾರರೋಪ. ರುಧಾದಿಭೈಃ ತಮ್‌ ಎಂಬುದರಿಂದ ಶ್ನಮ್‌ ವಿಕರಣ. ಮಿದ- 
`ಟೋಂತ್ಯಾತ್ಸರಃ ಎಂಬುದರಿಂದ ಮಿತ್ತಾದುದರಿಂದ ಧಾತುವಿನ ಅಂತ್ಯಾಚಿನನರವಾಗಿ' ಬರುತ್ತವೆ. ಹಲ್‌- 
ಜ್ಯಾಭ್ಯೋ--ಸೂತ್ರದಿಂದ ಅಪ್ಫಕ್ತಸಕಾರಲೋಪ. ನಾವಸಾನೇ ಎಂಬುದರಿಂದ ಧಾತ್ತಂತ್ಯ ದಕಾರಕ್ಕೆ ಚರ್ತ್ತ, 
ಅಂಗಕ್ಕೆ ಅಡಾಗಮ. ಅಜಥಿನತಿ” ಎಂದು ರೂಪನಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ 
ಬರುತ್ತದೆ. 


ಅನನುವೆ:--ದೋ ಅವಖಂಡನೇ ಧಾತು. ಆದೇಚಉ- (ಪಾ. ಸೊ. ೬-೧-೪೫) ಸೂತ್ರ ದಿಂದ ಧಾತು 
ನಿಗೆ ಆತ್ಮ. ಆತೆಶ್ಚೋಪಸರ್ಗೆೇ (ಪಾ. ಸೂ. ೩-೧-೧೩೬) ಎಂಬುದರಿಂದ ಅನು ಎಂಬ ಉಪಸರ್ಗವು ಉಪ- 
ಸದವಾಗಿಕುವಾಗ ಧಾತುವಿಗೆ ಕ ಪ್ರತ್ಯಯ. ಆಶೋಲೋಸಣಇಜಿಚೆ ಎಂಬುದರಿಂದ ಆಕಾರಲೋನ. ಅನುದ 
ಎಂದು ರೂಪವಾಗುತ್ತದೆ. ನಾಸ್ತಿ ಅನುದಃ ಅಸ್ಯ ಇಕಿ ಅನನುದಃ ನಲೋನಳಾ: ಎಂಬುದರಿಂದ ನ್‌ 


294 | ಸಾಯಣಭಾಟ್ಯ ಸಹಿತಾ [ ಮಂ. ೧. ಅ, ೧೦. ಸೂ, ೫೩ 


K ಸ ಟೋ ಕೆ SC Ne oy ಫ` ಟಟ 8೨ ಹಟ ಟಟ A, ಹ 
ಮ ನಳ ರನ್ನು ಗಾ ಗಗ ಗ ಕಗ - 1 


ನಕಾರಕ್ಕೆ ಕೋಪವಾದಾಗ ಶೆಸ್ಮಾನ್ನುಡಚಿ (ಪಾ. ಸೂ. ೬-೩-೭೪) ಎಂಬುದರಿಂದ ಅಚಿಗೆ ನುಡಾಗಮ, ಬಹು 
ವ್ರೀಹಿ ಸಮಾಸವಾದುದರಿಂದ ನಇ್‌ಸುಭ್ಯಂ ಎಂಬುದರಿಂದ ಉತ್ತ ಕೃರಸದಾಂತೋದಾತ್ತಸ್ವರ ಬರುತ್ತದೆ. ಸಂಹಿ 
ತಾದಲ್ಲಿ ಛಾಂದಸವಾಗಿ: ದೀರ್ಫಬರುವುದರಿಂದ ಅನಾನುದಃ ಎಂದು ರೂಪವಾಗುತ್ತ ದೆ. | 


 ಫೆರಿಸೂತಾ8 ಹೂ ಪ್ರೇರಣೇ ಧಾತು. ಕರ್ಮಾರ್ಥದಲ್ಲಿ ಕ್ತ ಪ್ರತ್ಯಯ | ಕಿತ್ತಾದುದರಿಂದ ಗುಣ, 
ಬರುವುದಿಲ್ಲ. ಉಪೆಸರ್ಗಾತ್‌ಸು ಸೂತ್ರ ದಿಂದ ಸತ್ವ ಬರುತ್ತದೆ. ಗತಿರನಂತರಃ (ಪಾ. ಸೂ ೬.೨.೨. -೪೯). 
ಎಂಬುದರಿಂದ ಗತಿಗೆ (ಪರಿ) ಪ್ರಕೃ ತಿಸ್ಟ ರ ಬರುತ್ತ ದೆ. 


| ಸಾಯೆಣಭಾಷ್ಯ || 


ಅ 


ಬ್ಬಂ ಸಹಸ್ರಾ ನವತಿಂ ನವ ಶು ತೋ ನಿ ಚಕ್ರೇಣ ರಥ್ಯಾ ದುಷ್ಪುದಾ- 
ವೃಣಕ್‌ ॥೯॥ 


ಲೀಸು 


| 7 
ತೃಮೇತ ತಾಜ್ಣುನರಾಜ್ಞೊ ದಿ, ರ್ದಶಾಬಂಧುನಾ ಸುಶ್ರವಸೋಪಜಗು ಸಃ 
ಖಿ 


2 


೦) 


ಪದಪಾಶೆಃ 


| | | | 
ತ್ವಂ | ಏತಾನ್‌ | ಜನರಾಜ್ಞಃ | ದ್ವಿಃ। ದಶ ! ಅಬಂಧುನಾ ! ಸುಂಶ್ರವಸಾ | 


ಗ 


| 
ಉಪಜಗ್ಮುಷಃ | 


ಸಷ್ಟಿಂ | ಸಹಸ್ರಾ | ನವತಿಂ | ನನ | ಶ್ರುತಃ ನಿ [ಚಕ್ರಿ ಕ್ರೀಣ | ರಥ್ಯಾ ! ಜಪದ 


ಅವೃಣಕ್‌ lek 


'$ 


| ಸಾಯಣಭಾಷ್ಯಂ 1 


ಹೇ ಇಂದ್ರ ಶ್ರುಶೋ ವಿಶ್ರುತಃ ಪ್ರಖ್ಯಾತಸ್ತ್ಪಂ | ದ್ವಿರ್ದಶ ನಿಂಶತಿಸೆಂಖ್ಯಾಕಾನಬಂದುನಾ 
ಬಂಧುರಹಿಶೇನ ಸಹಾಯರಹಿಶೇನ ಸುಶ್ರ ವಸ್ಯತೆಶ್ಸೆಂಜ್ಞ ಕೇನ ರಾಜ್ಞಾ ಯುದ್ಧಾರ್ಥಮುಸಣಜಗ್ಮುಷೆ 
ಉಸಪಗತೆವಕೆ ಏತಾನೇವಂನಿರ್ಧಾ ಜನರಾಜ್ಯ ಜನಪವಾನಾಮಧಿಸೆರ್ತೀ | ಷಸ್ಟಿಮಿತ್ಯಾದಿನಾ 
ತೇಷಾಂ ರಾಜ್ಞಾ 'ಮನುಚರಸೆಂಖ್ಯೋಚ್ಯತೇ | ಸಸ್ಟಿಂ ಸಹಸ್ರಾ ಸಹಸ್ರಾಣಾಂ ೩4ಪ್ಟಿಂ ನವತಿಂ ನೆವ ನನ. 
ಸಂಖ್ಯೋತ್ತರಾಂ ನವತಿಂ | ರ್ತಾ ರಾಜ್ಞ ಈದೃತ್ಸಂಖ್ಯಾಕಾನನುಚೆರಾಂತ್ರ ರಥ್ಯಾ ರಥಸಂಬಂಧಿನಾ 
ದುಷ್ಪದಾ ದುಷ್ಪ ಸ್ಸ ವಿಪದನೇನ | ಶತ್ರುಭಿಃ ಷಾ ೨ಾಸ್ರ್ಯಮಶಕ್ಕೇನೇತೈರ್ಥಃ | ಈದೃಶೇನ ಚೆಕ್ರೇಣ ನ್ಯವೃಣಕ್‌ 


ನ್ಯವರ್ಜಯಃ | ತ್ವಾಂ ಸ್ತುವತಃ ಸುಪ್ರ ಶ್ರವಸೋ ಜಯಾರ್ಥಂ ತ್ಹಮಾಗತ್ಯ ತನೀರ್ಯೌ ಶತ್ರೊನಜೈಷೀ- 


ಅ.೧..ಆ ೪, ವ.೧೬,]  ಖುಗ್ಗೇದಸಂಹಿತಾ | 295 


ತಾಜ 


Nr ನ ನಾಲೆ ಕ 5 (_(; _; ರಟ ಅ್ಪ್ಪ ರ್ಜ ೂರಾರಾಹಹಹಾಾುಾಟ ಟಟ 
ಹ ಗಧಾ Mw ಹ 0 ಟಾ 


ರಿತ್ಯರ್ಥಃ 1 ಜನರಾಜ್ಞಃ ಸಮಾಸಾಂತನಿಧೇರರಿಕ್ಯತ್ವಾಟ್ಟಚ್‌ಪ್ರ ತೈ ಯಾಭಾವಃ | ಹಾ. ೫-೪-೯೧ | 
ಸರಿ. ೮೪ | ರಾರ್ಜಕಬ್ಲೋ ರಾಜ್ಯ ದೀಪ್ತಾ ನಿತ್ಯ ಸ್ಮಾತ್ವೆನಿನ್ಪ ತೈಯಾಂತೆ : ಆದ್ಯ್ಯದಾತ್ರ್ಯಃ | ಕೃದೆ- 
ಶ್ರರಹೆದೆಪ್ರಕೃತಿಸ್ಟರಕ್ತೇನ ಸ ಏನ ಶಿಸ್ಯಶೇ | ಅಬಂಧುನಾ | ನರ್‌ಸುಭ್ಯಾಮಿತ್ಕುತ್ತ ರಸೆದಾಂ- 
ತೋದಾತ್ತತ್ವಂ | ಸುಶ್ರವಸಾ | ಶೋಭನಂ ಶ್ರವೋಂನ್ನಂ ಯೆಸ್ಯ | ಆಡ್ಕುದಾತ್ತೆಂ ಪ್ರ ಕಚ್ಚೆ ಂಪೆಸೀತ್ಯು- 
ತ ತ್ರರಸದಾದ್ಯು ದಾತ್ರತ್ತ ತ್ವಂ | ಉಸೆಜಗ್ಮುಷಃ | ಗಮೇರ್ಲಿಟಃ ಕೃಸುಃ | ಶಸಿ ಭಸಂಜ್ಞಾ ಯಂ ವಸೋಃ 
ಸಂಪ್ರೆಸಾರಣಮಿತಿ ಸಂಸ್ರೆಸಾರಣಂ | ಸೆರಪೂರ್ವತ್ತೆಂ | ಗಮಹನಮಿತ್ಯಾದಿನೋಸಧಾಲೋಫ: | 
 ಶಾಸಿವಸಿಘಸೀನಾಂ ಚೇತಿ ಸತಂ | ಕೃಮತ್ತೆರಸದಪ್ರೆಕೃತಿಸ್ವರತ್ವೇನ ಕೃಸೋಕೇವ ಸ್ವರ: ಶಿಷೃತೇ | 
ರಥ್ಯಾ | ರಥಸ್ಯೇದೆಂ ರಥ್ಯಂ | ರಥಾದ್ಯತ್‌ | ಪಾ. ೪-೩-೧೨೧ | ಇತಿ ಯತ್‌ | ಯಶೋರ್ಯನಾವ 
ಇತ್ಕ್ಯಾಮ್ಯು ದಾತ್ತೆಶ್ಚೆಂ | ಸುಪಾಂ ಸುಲುಗಿತಿ ನಿಭಕ್ಕೇರಾಕಾರಃ 1 ಡುಷ್ಪದಾ | ಪದೆ ಗತಾ ಈಸದ್ದುಃ- 
ಸುಸ್ಹಿತಿ ಖಲ್‌ | ಲಿತೀತಿ ಪ್ರತ್ಯಯಾತ್ಸೂರ್ವಸ್ಯೋದಾಶ್ರತ್ಸೆಂ | ಫೂರ್ವವದ್ದಿ ಭಕ್ತೆ ೇರಾಕಾರಃ | 
ಅವೃಣಕ್‌ | ವೃಜೀ ನರ್ಜನೆ! ರೌಧಾದಿಕೆಃ ಲಜು ಮುಧ್ಯಮೈ ಕವಚಿನೇ ಹಲ್ಕಾ $ಬ್ಬಿ ಇತಿ ಸಿಪೋ 
ರೋಸ ಚೋಕುರಿತಿ ಕುತ್ತಂ॥/ 


nu ಪ ಸ್ರತಿಪದಾರ್ಥ ||. 


(ಎಲ್ಛೆ ಇಂದ್ರ ನೇ). ಶ್ರುತಃ-(ಲೋಕ) ಪ್ರ ಸಿದ್ಧನಾದ | ತೈಂ-ನೀನು | ಅಬಂಧುನಾ- _ನಿಸ್ಸಹಾ ಯ 
ಕನಾದ | ಸುಶ್ರವಸಾ--ಸುಶ್ರವಸ್ಸೆಂಬ ದೊಕೆಯೊಂದಿಗೆ! "ಉಪಜಗ್ಮುಷಃ ೬. (ಯುದ್ಧಕ್ಕೆ ) ಹೋದ | ಏರ್ತಾ. 
ಅಂತಹ | ವಿ ದ್ವಿರ್ದಶ. ಇಸ್ಪತ್ತು, i ಜನರಾಜ್ಞಃ-_ದೇಶದ ದೊರಿಗಳನ್ನೂ | ಸಷ್ಟಿಂ ಸಹಸ್ರಾ--ಅರವತ್ತು ಸಹ 
ಸ್ರವೂ ಮತ್ತು! ನವತಿಂ ನೆನ ತೊಂಭತೊಂಭತ್ತು ಸಂಖ್ಯೆಗಳುಳ್ಳ (ರಾಜರ ಅನುಚರರನ್ನೂ) | ರಥ್ಯಾ--(ನಿನ್ನ) 
ರಥಕ್ಕೆ ಸೇರಿದ | ಮುಷ್ಪುದಾ-(ಶತ್ರುಗಳಿಂದ) ಸಮಿಾನಿಸಲಸಾಧ್ಯವಾದ | ಚೆಕ್ರೇಣ- ಚಕ್ರದಿಂದ | ನಿ ಅವೃ- 
೫5”--ಉರಿಳಿಸಿದೆ || 


| ಭಾವಾರ್ಥ | 


ಎಲ್ಬೆ ಇಂದ್ರನೇ, ನೀನು ಲೋಕಪ್ರಸಿದ್ಧನು. ಯಾವಾಗ ನಿಸ್ಸಹಾಯ ಕನಾದ ಸುಶ್ರವಸ್ಸೆಂಬ ಬೊರೆ 
ಯೊಡನೆ ಇಪ್ಪತ್ತು ದೇಶದ ಜೊರೆಗಳೂ ಅವರ ಅರವತ್ತು ಸಹಸ್ರ ಮತ್ತು ತೊಂಭತ್ತೊಂಭತ್ತು ಅನುಚರರೊಡನೆ 
ಯುದ್ದಕ್ಕೆ ನುಗ್ಗಿಹೋದರೋ ಆಗ ನೀನು ಆ ಶತ್ರುಗಳಿಂದ ಸಮನಿಸಾನಿಸಲಸಾ ಭುವನ ನಿನ್ನ ರಥಚಕ್ರದಿಂದ 
ಅನರನ್ನೈಲ್ಲಳರಿಳಿಸಿದೆ, 4 | 


English Translation. 


ಲಿ renowned I ndrs: you overthrew; by your not-to-be- overtaken chariot- 
wheel, the twenty kings of men, who had come against Susravas, unaided, and 
101 sizty-thousand and ninety and nine followers: 


| ವಿಶೇಷ ವಿಷಯಗಳು ॥ 


| A ೨ 
ಸುಶ್ರವಸಾ--ಸುಶ್ರವಸ್‌ ಎಂಬುವನು ಇಂದ್ರನಿಗೆ ಬೇಕಾದವನಾದ ಒಬ್ಬ ರಾಜನು. ಇವನ ನಿಷ 
ಯವು ನಮಗೆ ಹೆಚ್ಚಾಗಿ ತಿಳಿಯದು. ಪಂಚವಿಂಶ ಬ್ರಾಹ್ಮಣದಲ್ಲಿ (೧೪-೬-೮) ಸುಕ್ರವಸ್‌ ಎಂಬುವನು ಉಪಗು 


296 | | ಸಾಡು ಕಳಾತ್ಯತಿಕಾ | [ಮಃ ೧. ಅ. ೧೦. ಸೂ. ೫೩. 





ಯ ಲ ಲಿ ಲ ಗೆ ಯ ಜುಚ ಪಂಶ್ವ ಶು ಫ್ಟಿಕ ಬ ಕ ಚ ಫಂಛ ಸ ಗ ಸ 
ಬ ಟೋ ಸ ಜಸ ಬ ಭ್ರ ಛಿ ಚನ EA ಬ ಕಾಗ ರಾಗ ಇರ್‌ 
ಸಗ ನ್ನ SS Ce 


| ಸುಕ್ರ ವಸ ಎಂಬುವನ ತಂರೆಯೆಂದ್ಕೂ ಸುಶ್ರವಾಃ ಕೌಸ್ಯಃ ಎಂಬುವನು ಶತಪಥ ಬ್ರಾಹ್ಮಣದಲ್ಲಿ (೧೮೪೫. ೧): 
ಒಬ್ಬ € ಆಚಾರ್ಯಕನೆಂದೂ ಸುಕ್ರ ವಾಃ  ವರ್ಷಗಣ್ಯಃ ಎಂಬುವನು ವೈ ೈಷಗಣನ ನಂಶದವನ್ನೂ, ಒಬ್ಬ ಆಚಾರ್ಯ 
ಪುರುಷನೂ, ಪ್ರಾತರೆಹ್ನೆ ಕೌಹಲನ್ಷೆಂಬುವನ ಶಿಷ್ಯನೂ ಆಗಿದ್ದೆ ನೆಂದು "ವಂಶಟ್ರಾ ್ರ್ರಾಹ್ಮಣದಲ್ಲಿ (೧೦- -೭೫ - -೫). ಹೇಳಿರು. | 
ವುದು. ಪ್ರಸಕ್ತ ಖುಕ್ಕಿನಲ್ಲಿ ಹೇಳಿರುವ ಸುಶ್ನ ಶ್ರವಸನು ಇವರಲ್ಲಿ ಯಾರೆಂಬುದು ಸ್ಪಷ್ಟ ವಾಗಿಲ್ಲ. 





ಅಬಂಧುನಾ ಶುಶ್ರವಸಾ- -ಸುಶ್ರವಸ್ಸೆಂಬುವನು ಒಬ್ಬ ರಾಜನು. ಅತನಿಗೆ ಯಾವ ವಿಧೆವಾಡ ಸಹಾ: 
ಯವಾಗಲೀ ಸಹಾಯಮಾಡುವ ಬಂಧುಗಳಾಗಲಿ ಇರಲಿಲ್ಲ. ಇಂದ್ರನನ್ನು ಸ್ತುತಿಸಿ ಇಂದ್ರನ ಸಹಾಯದಿಂದ 
ತಾನು ಯುದ್ದದಲ್ಲಿ ಜಯವನ್ನು ಪಡೆದನು. | 
`ಶೋಭನೆಂ ಶ್ರವಃ ಅನ್ನಂ ಯಸ್ಯ ಸಃ ಶ್ರೇಷ್ಠವಾದದ್ದು, ಸಂಪತ್ತುಳ್ಳವನು ಎಂದರ್ಥವನ್ನು ವಿವರಿ. 
ಸಿದ್ದಾರೆ. | | 1. | | 
ಜನರಾಜ್ಞಃ-_ಭೂಪತಿಗಳು ಎಂದರ್ಥ. ಇಲ್ಲಿ ಜನಶಬ್ದಕ್ಕೆ ಜನಪದ, ದೇಶ ಎಂದರ್ಥ. 
ಸಸ್ಟಿಂ ಸಹಸ್ರಾ ನವತಿಂ ನವ--ಸುಶ್ರವಸ್ಸಿನ ಮೇಲೆ ಯುದ್ಧಕ್ಕೆ ಬಂದ ರಾಜರು ಅರುವತ್ತು ಸಾವಿ 
ಫದ ತೊಂಬತ್ತೊಂಬತ್ತು ಸೈನಿಕಕೊಡನೆ ಕೂಡಿ ಯುದ್ದ ಕ್ಕೆ ಬಂದರು. 


ಮೆಸ್ಟದಾ-ಪದ ಗತೌ--ಎಂಬ ಧಾತುವಿನಿಂದ ಸದ ಶಬ್ದಕ್ಕೆ ಗತ್ಯರ್ಥವು ತೋರುವುದು. ಆದರೆ 
ಇಲ್ಲಿ ನದಶಬ್ದಕ್ಕೆ ಪ್ರಾಪ್ತಿರೂಸವಾದ ಅರ್ಥವನ್ಸ್ಟಿಟ್ಟು ಕೊಂಡು, ಶತ್ರುಗಳಿಂದ ಸುಲಭವಾಗಿ ಹೊಂದಲು ಅಸಾಧ್ಯ 
ವಾದ ಎಂದರ್ಥಮಾಡಿರುವರು, 


ರಥ್ಯಾ--ರಡ್ಡಸಂಬಂಧಿಯಾದ ಎಂಬರ್ಥದ ಈ ಪದವು ಇಂದ್ರನ ಚಕ್ರಕ್ಕೆ ವಿಶೇಷಣವಾಗಿಡೆ. 


॥ ನ್ಯಾಕರಣಪ್ರಕ್ರಿಯಾ | . 


ಜನರಾಜ್ಞ ಃ-- ಜನಾನಾಂ ರಾಜಾ ಎಂದು ಸಮಾಸಮಾಡಿದಾಗ ರಾಜಾಹೆಃ ಸಹಿಭ್ಯಃ ಟಚ್‌. (ಪಾ.. 

ಸೂ. ೫-೪-೯೧) ಎಂಬುದರಿಂದ ಟಚ್‌ ಪ್ರಾಪ್ತವಾದರೆ ಸಮಾಸಾಂತನಿಧಿರನಿತ್ಯಃ (ಪರಿ. ೮೪) ಎಂಬುದರಿಂದ 

ಇಲ್ಲಿ ಬರುವುದಿಲ್ಲ. ಸಸ್ಕ್ರೀನಿಕವಚನಾಂತರೂಪ.' ಇಲ್ಲಿ ರಾಜನ್‌ ಶಬ್ದವು ರಾಜ್ಯ. ದೀಪ್ತೌ್‌ ಎಂಬ ಧಾತುವಿಗೆ 

ಕನಿನ್‌ ಪ್ರತ್ಯಯ ಮಾಡುವುದರಿಂದ ಸಿದ್ಧವಾದುದರಿಂದ ಆದ್ಯುದಾತ್ತವಾಗುತ್ತದೆ. ಸಮಾಸವಾದಾಗ ಗತಿಕಾರ.. 
ಕೋಸೆಸದಾತ್‌ ಕೈತ್‌ ಎಂಬುದರಿಂದ ಕೃದುತ್ತರಪದಪ್ರ ಕೃತಿಸ್ಟರದಿಂದ ಅದೇ ಉಳಿಯುತ್ತದೆ. 


ಅಬಂಧುನಾ--ನ ವಿದ್ಯತೇ ಬಂಧು ಯಸ್ಯ ಅಬಂಧುಃ ತೇನ. ಬಹುವ್ರೀಹಿ ಸಮಾಸವಾದುದ 
ರಿಂದ ನರ್ಗಸುಭ್ಯಾಂ (ಪಾ. ಸೂ. ೬-೨-೧೭೨) ಎಂಬುದರಿಂದ ಉತ್ತರಪದಾಂತೋದಾತ್ರಸ್ತರ ಬರುತ್ತದೆ. 


ಸುಶ್ರವಸಾ- ಶೋಭನಂ ಶ್ರವಃ . ಅನ್ನಂ ಯಸ್ಯ ಸುಶ್ರವಾಃ ತೇನ. ಆದ್ಯುದಾಶ್ಮಂ ದ್ರೈಚ್‌ 


ಛಂಧೆಸಿ (ಪಾ. ಸೂ. ೬-೨-೧೧೯) ಸುವಿನ ಪರದಲ್ಲೆರುವ ದ ದ್ರ್ಯಚ್ಛವಾಡ ಉತ್ತರನದವು ಆದ್ಯುದಾತ್ತ, ವಾಗುತ್ತ ದೆ: 
ಎ-ಬುದರಿಂದ. ಉಪಪದ ಆದ್ಯುದಾತ್ತಸ್ತರ ಬರುತ್ತದೆ. 


' ಉಷೆಜಗ್ಮುಷ:--ಗಮಲ್ಕ ಗತೌ ಧಾತು. ಶೈೈಸುತ್ಚ (ವಾ. ಸೂ. ೩-೨-೧೦೭) ಎಂಬುದರಿಂದ ಲಿಟಿಗೆ 
ಕ್ವಸು ಪ್ರತ್ಯಯ. ತನ್ನಿಮಿತ್ತೆವಾಗಿ ಧಾತುವಿಗೆ ದ್ವಿತ್ವ, ಅಭ್ಯಾಸಕ್ಕೆ ಹಲಾದಿಶೇಷ. ಚುತ್ತ ಗಮಹನಜನ- 
(ಪಾ, ಸೂ. ೬.೪.೯೮) ಎಂಬುದರಿಂದ ಧಾತುನಿನ ಉಪಥೆಗೆ ಲೋಪ, ಉಪಜಗ್ಮ್ಯಸ್‌ ಶಬ್ದವಾಗುತ್ತದೆ. ಶಸ್‌` 


ಅ.೧ ಅ.ಪ. ೧೬] ಹುಗ್ಗೇದಸಂಹತಾ ೧9 


ಪರೆದಲ್ಲಿರುವಾಗ ವಸೋಃ ಸಂಪ್ರಸಾರಣಂ (ಪಾ. ಸೂ. ೬-೪-೧೩೧) ಎಂಬುದರಿಂದ ವಕಾರಳಿ ಸಂಪ ಸಾರಣ. 
ಗೆ 5 ದ್‌ 
ಸಂಪ್ರಸಾರಣಾಚ್ಚೆ ಎಂಬುದೆರಿಂದ ಪೂರ್ವರೂಪ. ಶಾಸಿವಸಿಘಪೀನಾಂಚ (ಪಾ. ಸೂ. ೮-೩-೬೦) ಎಂಬುದ 
ರಿಂದ ವಸಿನ ಸಕಾರಕ್ಕೆ ಷತ್ತ. ಶಸಿನ ಸಕಾರಕ್ಕೆ ರುತ್ತ ನಿಸರ್ಗ. ಉಪಜಗ್ಮುಷಕ ಎಂದು ರೂಪವಾಗುತ್ತದೆ 
ನೆ ಮ | ~ 
ಗತಿಪೂರ್ವ ಪದವಾಗಿರುವುಡರಿಂದ ಗತಿಕಾರಕೋಪಪದಾತ್‌ಕೈತ್‌ ಎಂಬುದರಿಂದ ಕೃದುತ್ತರಪದಪ್ರ ಕೃತಿಸ್ಟರ 
ದಿಂಡೆ ವಸುವಿನ ಸ್ವರ ಉಳಿಯುತ್ತೆ. | 


ರಫ್ಯಾ--ರಥಸ್ಯ ಇದಂ ರಫ್ಟ್ಯಮ. ರಥಾದ್ಯೆ ತ್‌ (ಪೂ. ಸೂ, ೪-೩-೧೨೧) ಎಂಬುದರಿಂದ ಯತ್‌ 
ಪ್ರತ್ಯಯ. ಸ್ವರಿತವು ಪ್ರಾಪ್ತವಾದರೆ ಯೆತೋನಾವಃ (ಪಾ. ಸೂ. ೬-೧-೨೧೩) ಎಂಬುದರಿಂದ ಆದ್ಯುದಾತ್ರ 
ಸ್ವರ ಬರುತ್ತದೆ. ತೃತೀಯಾ ಏಕವಚನ ಪರದಲ್ಲಿರುವಾಗ ಸುಪಾಂಸುಲುಕ್‌ ಎಂಬುದರಿಂದ ನಿಭಕ್ತಿಗೆ ಆಕಾರಾ 
ನೇಶ. ರಥ್ಯಾ ಎಂದು ರೂಪವಾಗುತ್ತದೆ. 


ಮಷ್ಟದಾ--ಸದ ಗತೌ ಧಾತು. ಈಷದ್ದುಃಸುಷು (ಪಾ. ಸೂ. ೩-೩-೧೨೬) ಎಂಬುದರಿಂದ ಖಲ 
ಪ್ರತ್ಯಯ. ದುಷ್ಟ್ಪದ ಶಬ್ದವಾಗುತ್ತದೆ. ಖಲ" ಲಿತ್ತಾದುದರಿಂದ ಲಿತಿ ಎಂಬುದರಿಂದ. ಪ್ರತ್ಯಯದ ಪೂರ್ವಕ್ಕೆ 
ಉದಾತ್ರಸ್ತರ ಬರುತ್ತದೆ. ಇಲ್ಲಿಯೂ ತೃತೀಯಾದ ಬಾ ವಿಭಕ್ಕಿಗೆ ಸುಪಾಂಸುಲು೫” ಸೂತ್ರದಿಂದ ಆಕಾರಾದೇಶ. 


ಅವೃಖಕ್‌--ವೃಜೀ ವರ್ಜನೇ ಧಾತು. ರುಧಾದಿ ಲಜ್‌ ಮಧ್ಯಮಪುರುಷ ಏಕವಚನದಲ್ಲಿ ಸಿಪ್‌. 
ಇತಶ್ನ ಎಂಬುದರಿಂದ ಅದರ ಇಕಾರಕ್ಕೆ ಲೋಸೆ. ರುಧಾದಿಭ್ಯಃ ಶ್ಲಮ್‌ ಎಂಟೌೆದರಿಂದ ಶ್ಲಮ್‌ ವಿಕರಣ. 
ಮಿತ್ತಾದುದರಿ೦ದ ಅಂತ್ಯಾಚಿನಪರವಾಗಿ ಬರುತ್ತದೆ. ಖುಕಾರದ ಪರದಲ್ಲಿರುವುದರಿಂದ ಶ್ನಮಿನ ನಕಾರಕ್ಕೆ 
ಇತ್ರ. ಹಲಿನ ಪರದಲ್ಲಿರುವುದರಿಂದ ಹೆಲ್‌ ಜ್ಯಾ ಭ್ಯೋ-- ಸೂತ್ರದಿಂದ ಪ್ರತ್ಯಯಕ್ಕೆ ಲೋಪ. ಚೋ: ಕುಃ ಎಂಬು 
ದರಿಂದ ಧಾತ್ವಂತ್ಯದ ಜಕಾರಕ್ಕೆ ಕುತ್ತ. ವಾವಸಾನೇ ಎಂಬುದರಿಂದ ಚರ್ತ್ವ. ಅಂಗಕ್ಕೆ ಲಜ್‌" ಮಿತ್ತವಾಗಿ 
ಅಡಾಗಮ. ಅವೃಣಕ್‌ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ಸಿಜ್ಜತಿ೫ಃ ಎಂಬುದ 
ರಿಂದ ನಿಘಾತಸ್ತರ ಬರುತ್ತದೆ, 





_ಐಕಿಭ್ಯರ್ಯಾಾ 


| ಸಂಹಿತಾಪಾಶಃ | 


ತ್ವಮಾವಿಥ ಸುಶ್ರವೆಸಂ ತವೋತಿಭಿಸ್ತವ ತ್ರಾಮಭಿರಿಂದ್ರ ತೂರ್ವ- 
ಯಾಣಂ | 
1 


| | | 
ತೃಮಸ್ಮ್ರೈ ಕ ತ್ಸಮತಿಥಿಗ್ದಮಾಯುಂ ಮಹೇ ರಾಜ್ಞೇ ಯೂನೇ ಅರಂ- 


೪ 


ಧನಾಯಃ ೧೦ 1 


38 


298 ಸಾಯಣಭಾಷ್ಯಸಹಿಶಾ [ಮಂ. ೧. ಅ. ೧೦. ಸೂ. ೫೩. 


| ಪದಪಾಶಃ ॥ 


ತ್ವಂ! ಆನಿಥ | ಸುಃಶ್ರ ಶ್ರವಸಂ ತವ | ಊತಿಭಿ: | ತನ | ತಾ ್ರ್ರಾಮಂಭಿಃ ಇಂದ್ರ | 


ತೂರ್ವಯಾಣಂ | 
ತ್ರಂ। ಅಸ್ತ | ಕುತ್ಸಂ | ಅತಿಥಿಗೃಂ ! ಆಯುಂ | ಮಹೇ ! ರಾಜ್ಞೆ | ಯೂನೆಳ 


ಅರಂಧನಾಯಃ | ೧೦ ॥ 


| ಸಾಯಣಭಾಷ್ಯ || | 

ಹೇ ಇಂದ್ರ ತ್ವಂ ಶವೋಶಿಭಿಸ್ತೈ ದೀಯೈಃ ಪಾಲನ್ಯೆ: ' ಸುಶ್ರವಸೆಂ ಪೂರ್ವೋಕ್ತೆಂ ರಾಜಾನ- 
ಮಾವಿಥ ರರಕ್ಷಿಥ | ತಥಾ ತೂರ್ವಯಾಣಮೇತನ್ನಾಮಾನೆಂ ರಾಜಾನಂ ತವ ತ್ರಾಮಭಿಸ್ತದೀಯ್ಯ ಸ್ಟ್ರಾ. 
ಯೆಕೈಃ ಪಾಲಕೈರ್ಬಲೈರಾವಿಥೇತಿ ಶೇಷಃ | ಕಿಂಚೆ ಶೃಂ ಮಹೇ ಮಹತೇ ಯೂನೇ ತರುಣಾಯಾಸ್ಕೈ 
ಸುಶ್ರವಸೇ ರಾಜ್ಞೇ ಕುತ್ತಾ್ಯೋಂಸ್ಟ್ರೀನ್ರಾ ಜ್ಹೋರಂಧನಾಯಃ | ವಶಮನಯ:ಃ | ರಥ್ಯತಿರ್ವಶಗಮನೇ | 
ನಿ. ೬.೩೨ | ಇತಿ ಯಾಸ್ತ್ರಃ ||! ತ್ರಾಮಭಿಃ | ಶ್ರೈಜ್‌ ಸಾಲನೇ | ಆದೇಚೆ ಇತ್ಯಾತ್ಸಂ | ಆತೋ ಮನಿ. 
ನ್ಲಿತಿ ಮರ್ನಿ | ನಿತ್ಸ್ರಾದಾದ್ಯುದಾತ್ರತ್ವೆಂ | ಅರಂಥನಾಯಃ | ರಂಥನಂ ವಶೀಕರಣಂ ಕರೋತಿ ರಂಧನ* 
ಯೆತಿ | ತತ್ತೈರೋತಿ | ಸೊ. &.೧.೨೬-೫ | ಇತಿಣಿಚ್‌ | ಇಷ್ಕವಣ್ಣೌ ಪ್ರಾಶಿಪದಿಕಸ್ಯ | ಸೂ- 
೬.೪-೧೫೫-೧ | ಇತೀಷ್ಮವದ್ಭಾನಾಹ್ಟಿಲೋಪಃ | ಲಜಾ ಸಿಪಿ ದೀರ್ಥಶ್ಛಾಂದಸಃ | 


| ಪ ಪ್ರತಿಪದಾರ್ಥ | 


ಇಂದ್ರ..ಎಲ್ಫೆ ಇಂದ್ರನೇ | ತ್ವಂ--ನೀನು | ತೆವ-ನಿನ್ನ 1 ಊತಿಭಿಃ ಒತ್ತಾಸೆಯಿಂದ | ಸುಶ್ರ 
ವಸಂ--ಸುಶ್ರವಸ್ಸೆಂಬ ರಾಜನನ್ನು | ಆವಿಥೆ... ಕಾಪಾಡಿದೆ | ತೂರ್ವಯಾಣಂ--ತೂರ್ವಯಾಣನೆಂಬ ರಾಜ 
ನನ್ನೂ | ತೆವ--ನಿನ್ನ | ತ್ರಾಮಭಿಃ--ರಕ್ಷಣಾಸಹಾಯದಿಂದ (ಉಳಿಸಿದೆ ಅಲ್ಲದೆ) | ತ್ವಂ ನೀನು | 
ಯೂನೇ.-- ಯುವಳೆನಾದರೂ | ಮಹೇ--ಪ್ರಭಾವಯುತೆನಾದ | ಅಸ್ಮೈ--ಈ ಸುಶ್ರವಸ್ಸೆಂಬ | ರಾಜ್ಞೇ 
ದೊರೆಗೆ | ಫೆತ್ಸಂ--ಕುತ್ಸ ನನ್ನೂ | ಅತಿಥಿಗ್ವೆಂ- ಅತಿಥಿಗ್ವನನ್ನೂ | ಅಆಯೆಂ-ಆಯುನನ್ನೂ (ಈ ಮೂರು 
ದೊಕೆಗಳನ್ನು) | ಅರಂದನಾಯೆಃ--ಅಧೀನರಾಗಿರುವಂತೆ ಮಾಡಿದೆ ॥ 


॥ ಭಾವಾರ್ಥ | 
ಎಲ್ಛೆ ಇಂದ್ರನೇ, ನೀನು ನಿನ್ನ ಒತ್ತಾಸೆಯಿಂದ ಸುಶ್ರ ವಸ್ಸೆಂಬ ರಾಜನನ್ನು ಕಾಪಾಡಿನೆ. ತೂರ್ವ 
ಯಾಣನೆಂಬ ರಾಜನನ್ನೂ ನಿನ್ನ ರಕ್ಷಣಾಸಹಾಯದಿಂದ ಉಳಿಸಿದೆ. ಅಲ್ಲದೇ ನೀನು ಈ ಸುಶ್ರವಸ್ಸು ಯುವಕ 
ನಾದರೂ ಪ್ರಭಾನಯುತನಾದುದರಿಂದ, ಈ ದೊರೆಗೆ ಕುತ್ಸ, ಅತಿಥಿಗ್ಬ ಮತ್ತು ಆಯು ಎಂಬ ಮಾರು ದೊರೆ 
ಗೆಳೂ ಅಧೀನರಾಗಿರುವಂತೆ ಮಾಡಿದೆ. 


ಅ, ೧. ಅ. ೪, ವ, ೧೬] | ಖಯಗ್ವೇದಸಂಹಿಶಾ 299 


MT ಲಗ 


| Enghsh Translation. 


Indra, you have preserved Susravas by your protection, Tnrvayana by 
your help ; you have made kutsa, Atithigwa, and Ayu subject to the mighty, 
though youthful Susravas. 


| ವಿಶೇಷ ನಿಷಯೆಗಳು || 


ಅತಿಥಿಗ್ಯಂ--೧೭೪ನೇ ಪೇಜಿನಲ್ಲಿ ಇವನ ವಿನಯವಾಗಿ ಬರೆದಿರುವುದನ್ನು ನೋಡಿ. 

ಪುತ್ಸಂ-.ಇವನ ವಿಷಯವನ್ನು ೧೭೩ನೇ ಪೇಜಿನಲ್ಲಿ ವರ್ಣಿಸಲಾಗಿರುವುದು. 

ಆಯುಂ-_ಆಯುವೆಂಬ ಒಬ್ಬ ರಾಜನು ಸಕ್ಕ ಎಂಬ ಜನಾಂಗದ ರಾಜನಾಗಿದ್ದನೆಂದು ತಿಳಿಯಬರು 
ವುದು. ಇವನನ್ನು ತೂರ್ವಯಾಣಿನೆಂಬುವನು ಇಂದ್ರನ ಸಹಾಯದಿಂದ ಸೋಲಿಸಿದನೆಂದೇ ಇಲ್ಲಿ ಹೇಳಿದೆ. 
ಇವನ ಹೆಸರು ಖು. ಸಂ. ೬-೧೧-೪ ; ೬-೧೮-೦೧೩ ; ೮-೫೩-೨ ; ೧೦-೨೦-೭ ಎಂಬ ಖುಕ್ಳುಗಳಲ್ಲಿ ಪಠಿತವಾಗಿದೆ. 

ಶವ ಊತಿಭಿಃ--ಉಊತಿ ಶಬ್ದಕ್ಕೆ ರಕ್ಷಣೆ ಎಂದರ್ಥವಿದ್ದರೂ ಇಲ್ಲಿ ಲಕ್ಷಣಾವೃತ್ತಿಯಿಂದ ರಕ್ಷಣೆಕೊಡುವ 
ಕಾರ್ಯ ವಿಶೇಷಗಳಿಂದ ಎಂದರ್ಥ ಮಾಡಬೇಕು. 


ತೂರ್ವಯಾಣಿಂ- ಇಂದ್ರನಿಂದ ರಕ್ಷಣೆಸಡೆದ ಒಬ್ಬ ರಾಜನ ಹೆಸರು ಇದು. ಇವನು ಅತಿಥಿಗ್ವ, 
ಆಯ್ಕು ಕುತ್ಸ ಎಂಬುವರ ಶತ್ರುವೆಂದು ಖು. ಸಂ. ೨-೧೪-೭ರಲ್ಲಿಯೂ ಇವನೂ ಸಕ್ಫರೆಂಬ ಜನಾಂಗದ ರಾಜ 
ನೆಂದು ಖು. ಸಂ. ೧೦-೬೧-೨ರಲ್ಲಿಯೂ ಹೇಳಿದೆ, ಇವನ ಹೆಸರು ಖು. ಸಂ. ೧-೧೭೪-೩ ; ೬-೧೮-೧೬೩ ಎಂಬ 
ಖುಕ್ಳುಗಳಲ್ಲಿಯೂ ಪಠಿತವಾಗಿದೆ. 


ತ್ರಾಮಭಿಃ..-ತ್ರೈಜ್‌ ಪಾಲನೇ ಎಂಬ ಧಾತುಜನ್ಯವಾದ ಈ ಪದವು ಅಕ್ರಿತರನ್ನು ರಕ್ಷಿಸುವ ಸೈನ್ಯಗ 
ಳಿಂದ ಎಂಬ ವಿಶೇಷಾರ್ಥವನ್ನು ಕೊಡುವುದು. 


ರಾಜ್ಞೇ _ಸುಶ್ರವಸ್ಸೆಂಬ ರಾಜನಿಗೆ ಎಂಬುದು ಈ ಪದದ ಅರ್ಥ. 


ಅರಂಧನಾಯೆಃ--ವಶಮಾಡಿಕೊಂಡೆ ಎಂಬುದು ಇದರ ಅರ್ಥ. ರೆಥ್ಯತಿರ್ವಶಗಮನೇ (ನಿ. ೬-೩೨) 
ಎಂಬ ಯಾಸ್ವರ ಅಭಿಪ್ರಾಯದಂತೆ ರಂಧನಂ ವಶೀಕರಣಂ ಫೆಕೋತಿ ರಂಧನೆಯೆತಿ ಎಂದು ಈ ಪದಕ್ಕೆ 
ಅರ್ಥವನ್ನು ನಿವರಿಸಿರುವರು, | 


॥| ವ್ಯಾಕರಣಪ್ರಕ್ರಿಯಾ 


ಆವಿಥ--ಅವ ರಕ್ಷಣೇ ಧಾತು. ಲಿಟ್‌ ಮದ್ಯಮಪುರುಷವಿಕವಚನಕ್ಕೆ ಪೆರಸ್ಕೈಪೆದಾನಾಂ ಎಂಬು 
ದರಿಂದ ಫಲಾದೇಶ. ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ಅಶೆಆದೇಃ ಎಂಬುದರಿಂದ ಅದಕ್ಕೆ 
ದೀರ್ಫ್ಥ. ಆರ್ಥಧಾತುಕಸ್ಯೇಡ್ವಲಾದೇಃ ಎಂಬುದರಿಂದ ಡಲಿಗೆ ಇಡಾಗನು. ಆವಿಥೆ ಎಂದು ರೂಪವಾಗು 
ತ್ತದೆ. ಅತಿಜಂತದ ಪರದಲ್ಲಿರುವುದರೀದ ನಿಘಾತಸ್ತರ ಬರುತ್ತದೆ. | 


poet 


ಸುಶ್ರವಸಮ್‌ ಹಿಂದಿನ ಮಂತ್ರದಲ್ಲಿ ವ್ಯಾಖ್ಯಾತವಾಗಿದೆ. ದ್ವಿತೀಯಾ ನಿಕವಚನಾಂತರೂಪ. 


300 ಸಾಯಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ. ೫೩, 


Ns ಆ I ನ ಟ್‌ ಚಟ ಟಾ ್ಮ್ಟುುಂುು. ಗ 
ಹ Rm NT ಚೆ! ಓಗೇ08 18 ೫ SR ಹ ರಾರ್‌ § Ns ಜಂ ೬ ಜರಾ ದಗ ಸಿಗು ಗ ದ ಯತ 
NN ಲ ಗಾ 


ಶ್ರಾಮಭಿಃ--ತ್ರೈಜ್‌ ಪಾಲನೇ ಧಾತು. ಅದೇಚೆಉಸದೇಶೇತಶಿತಿ (ಪಾ. ಸೂ. ೬-೧-೪೫) ಎಂಬು 
ದೆರಿಂದ ಧಾತುವಿಗೆ ಅತ್ವ. ಅತೋೊಮನಿನ್‌ವಸಿಪ್‌ ಕ್ಸ ಸಿಪಶ್ಚ (ಪಾ. ಸೂ. ೩-೨-೭೪) ಎಂಬುದರಿಂದ ಮನಿಸ್‌ 
ಪ್ರತ್ಯಯ, ತ್ರಾಮನ್‌ ಶಬ್ದ ವಾಗುತ್ತದೆ. ನಿತ್‌ ಪ ಸ್ರ ತಯಾಂತವಾದುದರಿಂದ ಆದ್ಯುದಾತ್ರ ವಾಗುತ್ತದೆ. ತ ಕೀಯಾ 
ಬಹುವಚನದಲ್ಲಿ ನ ಲೋಹೆಃ ಪ್ರಾತಿಸೆದಿಕಾಂತೆಸ್ಯ (ಪಾ. ಸೂ. ೮-೨-೭) ಎಂಬುದರಿಂದ ನಲೋಪವಾಗುತ್ತದೆ. 

ಆಸ್ಕೈ--ಇದಂ ಶಬ್ದಕ್ಕೆ ಅನ್ವಾದೇಶವಿನಯದಲ್ಲಿ ಇಡಮೋನ್ವಾದೇಶೇಶನುದಾತ್ತ ಸ್ಪೈ ತೀಯಾದ್‌ 
ಎಂಬುದರಿಂದ ಅನುದಾತ್ತವಾದ ದೇಶ ಬಸುತ್ತಡೆ. ಶಿತ್ತಾದುದರಿಂದ ಸರ್ವಾದೇಶವಾಗುತ್ತದೆ. ಅನುದಾ- 
ತ್ರಂಸುಪ್ಪಿತ್‌ ಎಂಬುದರಿಂದ ವಿಭಕ್ತಿಯು ಅನುದಾತ್ತವಾಗುತ್ತೆದೆ. 

ಅರುಂಧನಾಯೆಃರಂಥನಂ ವಶೀಕರಣಂ ಕರೋತಿ ರಂಧನಯತಿ. ತಶ್ವರೋತಿ ತದಾಚಿಷ್ಟೆ 
(ಪಾ. ಸೂ. ೩-೧-೨೬-೫) ಎಂಬುದರಿಂದ ಪ್ರಾತಿಸದಿಕದ ಮೇಲೆ ಧಾಶ್ವರ್ಥ ವಿವಕ್ಷಾಮಾಡಿದಾಗ ಚಿಚ್‌. ಜಿಜ್‌ 
ಪರದಲ್ಲಿರುವಾಗ ಇಷ್ಕವಣ್ಣಾ ಪ್ರಾತಿಷೆದಿಕೆಸ್ಕ (ಪಾ. ಸೂ. ೬-೪-೧೫೫-೧) ಎಂಬುದರಿಂದ ಇಷ್ಟವದ್ಭಾವ ಬರು 
ತ್ತಡಿ. ಇಷ್ಕನ್‌ ಪರದಲ್ಲಿರುವಾಗ ಯಾವಯಾನ ಕಾರ್ಯಗಳು ಬರುತ್ತವೆಯೋ ಅವೆಲ್ಲವೂ ಚಿಚ್‌ ಪರಡಲ್ಲಿರು 
ವಾಗಲೂ ಬರುವುವು ಎಂದರ್ಥ. ಸ್ರಕೃತದನ್ಲಿ ಬಲೋಸನಮಾತ್ರ ಬರುತ್ತದೆ. ರುಂಭೆನಿ ಎಂಬ ಣಿಜಂತನ್ರೆ 
ಸನಾದ್ಯಂತಾ ಧಾತೆವಃ ಎಂಬುದರಿಂದ ಧಾತುಸಂಜ್ಞೆಯನ್ನು ಹೊಂಡುತ್ತದೆ. ಲಜ್‌ ಮಧ್ಯಮಪುರುಷ ನಿಕವಚ 
ನದಲ್ಲಿ ಸಿಪ್‌. ಇತೆಶ್ಚ ಎಂಬುದರಿಂದ ಅದರ ಇಕಾರಕ್ಕೆ ಲೋನ. *ರ್ಶಿರಿಶಪ್‌ ಎಂಬುದರಿಂದ ಶಪ್‌. ಕಪ್‌ 
ನಿಮಿತ್ತಕವಾಗಿ ಜಿಚಿಗೆ (ಧಾತುವಿನ ಇಕಿಗೆ) ಗುಣ. ಆಯಾದೇಶ ಹ ಸ್ರತ್ಯಯಸಕಾರಕ್ಕೆ ರುತ್ತ ವಿಸರ್ಗ. ಅಂಗಕ್ಕೆ 
ಲಜ್‌ನಿಮಿತ್ರ ಕವಾಗಿ ಅಹಾಗಮ. ಅರುಂಭೆನೆಯಃ ಎಂದು ರೂಪವಾಗುತ್ತದೆ. ದೀರ್ಫಿವು ಭಾಂದಡಸವಾಗಿ 
ಬರುವುದರಿಂದ , ಅರುಂಧನಾಯಃ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ಕಿಜ್ಜಕಿ೫ಃ 
ಎಂಬುದರಿಂದ ಫಿಘಾತಸ್ತರ ಬರುತ್ತದೆ. | | 


| ಸೆಂಹಿತಾಪಾಠಃ | 


ದರಾ | ೧೧ 1 


| ಸವಪಾಠಃ | 
| | | | 1 
ಯೇ! ಉತ್‌*ಖುಚಿ | ಇಂದ್ರ! ದೇವಂಗೋಪಾ್‌ । ಸಖಾಯಃ | ತೇ | ತಿವಃ- 
| 
ತಮಾಃ! ಅಸಾಮ | | 
ತ್ವಾಂ | ಸ್ತೋಷಾಮ | ತ್ವಯಾ | ಸು5ವೀರಾಃ | ದಾ ೨) ಫೀಯೆಃ | ಆಯೆ: | 


ಪ್ರುತತೆಂ | ದಧಾನಾಃ ॥ ೧೧ ॥ 


ಆಗಿ. ೪. ವ. ೧೬,] ಯಗ್ನೇದಸಂಹಿತಾ 301 








KN ಚ್‌ K A | ಮ ರ್‌ ಬ್ಯ ಫಫಫಘಚಘಘಪಂಯ್ಯ ದ sm. + ಭಟ್ಟ್‌ ಕೇ, 





ಬಾಯ ನ್‌್‌ ನ್‌ ಸನಕ ಬಡಾ ಜ್ಯ ಗಾ ದ ತ ಅ ಅರಾ ಭು ಮಾ ಇರಾ 


| ಸಾಯಣಭಾಷ್ಯಂ ॥ 


ಹೇ ಇಂದ್ರ ಯೇ ವಯಂ ಉಪೃಚ್ಯುದರ್ಕೇ ಯೆಜ್ಞಸೆಮಾಸ್ತಾ ವರ್ಶಮಾನಾ ದೇವ- 
ಗೋಪಾ ದೇವೈಃ ಸಾಲಿತಾಸೇ ತವ ಸಖಾಯಃ ಸಖವದೆಶ್ಯಂತೆಂ ಪ್ರಿಯಾ ಅಶೆ ಏನ ಶಿವತಮಾ 
ಅಸಾಮ ಅತಿಶಯೇನ ಕೆಲ್ಯಾಣಾ ಅಭೂಮ, ಶೇ ವಯಂ ಯೆಜ್ವಸಮಾಪ್ರ್ಯ್ಯತ್ತೆರಕಾಲಮಹಿ ತ್ವಾಂ 
ಸ್ತೋಷಾಮ ಸ್ತನಾಮ | ಅಸ್ಮಾಭಿಃ ಸ್ತುಶೇನ ತ್ವಯಾ ಸುನೀರಾಃ ಶೋಭನಪುತ್ರೆವಂತಃ ಸಂಶೋ ದ್ರಾಘೀ- 
ಯೋುತಿಶಯೇನ ದೀರ್ಥಮಾಯುರ್ಜೀವನಂ ಪ್ರಶರಂ ಪ್ರೆಕೈಷ್ಟೆತರಂ ಯೆಥಾ ಭೆನತಿ ತೆಥಾ ದಢಾನಾ 
ಧಾರಯೆ೦ಶೋ ಭೂಯಾಸ್ಕೆ | ದೇವಗೋಪಾಃ | ಜೀನಾ ಗೋಸಾ ಯೇಷಾಂ | ಬಹುಪ್ರೀಹೌ ಪೂರ್ವ. 
ಪದಸ್ರೆ ಕೃ ಪಿಷ್ಟೆರತ್ತಂ | ಅಸಾಮ | ಆಸೆ ಭುನಿ | ಲುಜರ್ಥೆೇ ಲೋಜಟ್ಯಾಡುತ್ತಮಸ್ಯ ಪಿಚ್ಚೇತಿ ಪಿಷ್ವ- 
ದ್ಭಾನಾತ್ರಿ ಚ್ಹಿ ಜಾನ್ಸೇತಿ ಜತ್ತ್ಯಾಭಾವೇ ಶ್ಚಸೆನೀರಲ್ಲೋಪೆ ಇತ್ಯೆ ಕಾರಲೋಪಾಭಾವಃ | ಪಿತ್ತ್ಯಾಹೇವ 
ತಿಜೋಂ ಮುದಾತ್ತೆತ್ತೇ ಧಾತುಸ್ವರಃ ಶಿಷ್ಯಶೇ ! ಸ್ತೋಷಾಮ ! ಸ್ಮಾತೇರ್ಲೋಹಿ ಸಿಬ್ಬಹುಲಂ ಲೇಟೀತಿ 
ಬಹುಲಗ್ರೆ ಹೆಣಾಶ್‌ ಲೋಟ್ಯಪಿ ಸಿಪ್‌ | ಶಸ, ಹಿತಾ ್ಸಷ್ಲುಣಃ | ಸುವೀರಾಃ | ವೀರವೀರ್ಯೌ ಚೇತ್ಯು- 
ತ್ರರಸದಾಮ್ಯೊ ದಾತ್ತೆಶ್ನೆಂ ! ಪ್ರಾಘೀಯಃ | ದೀರ್ಥಶಬ್ದಾಡೀಯಸುಸಿ ಪ್ರಿಯೆಸ್ಥಿರೇತ್ಯಾದಿನಾ | ಹಾ. 








₹3. 


೬.೪.೧೫೭ | ದ್ರಾಥಘಾದೇಶಃ | ನಿತ್ತ್ಯಾದಾಮ್ಯದಾತ್ತೆತ್ವಂ | ಪ್ರೆಶರಂ | ಪ್ರಶಜ್ಞಾತ್ತೆರಸೈಮು ಜೆ 
ಚ್ಛಂಪನಿ | ಹಾ. ಸೂ. ೫.೪-೧೨ | ಇತ್ಯದ್ರವೃಪ್ಪ ಕರ್ನೇಂಮುಪ್ರೆತ್ಯಯೆಃ | ಪ್ರೆತ್ಯಯೆಸ್ಟೆರೇಣಾಂತೋ- 
ದಾತ್ತತ್ವೆಲ | ಪಧಾನಾಃ | ದೆಧಾತೇಃ ಶಾನಚೈಭೈಸ್ತಾನಾಮಾಡಿರಿತ್ಯಾದ್ಯುದಾತ್ತತ್ತೆಂ || 


| ಪ್ರತಿಸದಾರ್ಥ || 


ಇಂದ್ರೆ--ಎಲೈ ಇಂದ್ರನೇ | ಯೇ--ಯಾವ ನಾನು | ಹೇವಗೋಪಾಃ--ಜೇವತೆಗಳಿಂದ ರಕ್ಷಿಸಲ್ಪಟ್ಟ 
ವರಾಗಿ | ಉದೃಚಿ._ ಯಜ್ಞದ ಕೊನೆಯಲ್ಲಿ | ಶೇ--ನಿನ್ನ | ಶಿವತಮಾಃ--ಅತ್ಯಂತ `ಅದೃಷ್ಟಶಾಲಿಗಳಾದ | 
ಸೆಖಾಯೆ:- ಸ್ನೇಹಿತರಾಗಿ | ಅಸಾಮ--ಇರುವೆವೋ (ಆ ನಾವು)! ತ್ವಾಂ- ನಿನ್ನನ್ನು! ಸ್ರೋಷಾಮ- 
(ಯಜ್ಞ ಸಮಾಪ್ತ್ಮಿಯಾದರೊ) ಸ್ತುತಿಸುತ್ತೇವೆ | ತ್ರಯಾ--(ಸ್ತು ತನಾದ) ನಿನ್ನಿಂದ | ಸುವೀರಾಃ ಶ್ರೇಷ್ಠರಾದ 
ಸಂತತಿಗಳುಳ್ಳವರಾಗಿ | ದ್ರಾಘೀಯೆಃದೀರ್ಫೆವಾದದ್ದೂ | ಪ್ರೆಶರಂ--ಅತ್ಯಂತ ಉಚ್ಛಾ ್ರಯಸ್ಸಿ ತಿಯಲ್ಲಿಡು 
ನಂತಹುದೂ ಆದ |! ಆಯುಃ--ಅಯುಸ್ಸನ್ನು | ಡೆಧಾನಾಃ--ಹೊಂದಿದವರಾಗಿ (ಇರುವೆವು) | 


|| ಭಾವಾರ್ಥ [| | | 
ಎಲೈ ಇಂದ್ರನೇ, ನಾವು ದೇವತೆಗಳಿಂದ ರಕ್ಷಿಸಲ್ಪಟ್ಟು ಯಜ್ಞದ ಕೊನೆಯಲ್ಲಿ ನಿನ್ನ ಅತ್ಯಂತ ಅದೃಷ್ಟ 
ಶಾಲಿಗಳಾದ ಸ್ಟೇಹಿತರಾಗಿರುವೆವು. ನಿನ್ನ ಅನುಗ್ರಹದಿಂದ ಶ್ರೇಷ್ಠವಾದ ಸಂತತಿಗಳನ್ನೂ, ದೀರ್ಫೆವಾದದ್ದೂ, 
ಉಚ್ಛ್ರಾಯಸ್ಥಿತಿಯನ್ನು ಂಟುಮಾಡುವುದೂ ಆದ ಆಯುಸ್ಸನ್ನು ಹೊಂದುವುದರಿಂದ ಯಜ್ಞದ ಅಂತ್ಯದಲ್ಲೂ 
ನಿನ್ನನ್ನು ಸ್ಕೋತ್ರಮಾಡುತ್ತೇವೆ. | 
| English Translation 
Protected by the gods, remain, Indra, at the 01086 of the sacrifice, your 
most fortunate friends ; 776 praise you, for we enjoy through you excellent 
offspring and 8 long and prosperious life, | 


302 ಸಾಯಣಭಾಷ್ಯಸಹಿಶಾ [ಮಂ. ೧. ಅ.೧೦. ಸೂ. ೫೩ 














ಗ FR Ny ee 
ರಗ್‌ ಇ ನ್‌ 











Se ST 








| ವಿಶೇಷ ವಿಷಯೆಗಳು ॥ 


ಉಪ್ಪ ಚಿ ಯಜ್ಞಸಮಾಪ್ತಿ ಕಾಲದಲ್ಲಿ ಎಂದರ್ಥ. 
ಯೇ. ಪ್ರಕರಣಾನುಕೋರವಾಗಿ ಇಲ್ಲಿ ಯಚ್ಛಬ್ದಕ್ಕೆ ಅಸ್ಮಚ್ಛ ಬ್ಹಾರ್ಥವನ್ನೇ ಹೇಳಬೇಕು. 


ಜೀವಗೋಪಾಃ--ಜೀವಾಃ ಗೋಪಾಃ ರಕ್ಷಕಾಃ ಯೇಷಾಂ ದೇವತೆಗಳಿಂದ ರಕ್ಷಣೆಯನ್ನು ಪಡೆದು 
ಜೀವಿಸುವೆವು ಎಂಬುದೇ ಇದರ ಸೂಣಾರ್ಥ. | 


ಸುನೀರಾಃ--ಶೋಭನರಾದೆ ಪುತ್ರರುಳ್ಳವರು ಎಂಬರ್ಥದಿಂದ, ಇಂದ್ರನನ್ನು ಯಜ್ಞ ಸಮಾಪ್ತಿಯ 
ಲ್ಲಿಯೂ ಸ್ತುತಿಸುವವರು ಪುತ್ರಸಂಪತ್ತನ್ನು ಪಡೆಯುವರು ಎಂಬ ಫಲಶ್ರುತಿಯು ಇಲ್ಲಿ ವ್ಯಕ್ತವಾಗುವುದು. 


ದ್ರಾಘೀಯೆ8--ಅತಿಶಯವಾದ ಅವಧಿಯುಳ್ಳದ್ದು. ಇದು ಆಯುಸ್ಲ್ಸಿಗೆ ವಿಶೇಷಣವಾಗಿರುವುದರಿಂದ 
ದೀರ್ಥಕಾಲ ಎಂಬರ್ಥವನ್ನು ಹೇಳಬೇಕು. 


wed wd) 
ವ್ಯಾಕರಣಪ್ರ ಕ್ರಿಯಾ 


ದೇವಗೋಪಾ& ದೇವಾ ಗೋಪಾ ಯೇಷಾಂ ದೇನಗೋಪಾಃ ಬಹುವ್ರೀಹೌ ಪ್ರತೃತ್ಯಾ ಪೂರ್ವ- 
ಪದಮ್‌ ಎಂಬುದರಿಂದ ಪೊರ್ವಪದಪ್ರಕೃತಿಸ್ವರವು ಬರುತ್ತದೆ. 


ಅಸಾಮ--ಅಸ ಭುವಿ ಧಾತು. ವ್ಯತ್ಯಯೋಬಹುಲಂ ಎಂಬುದರಿಂದ ಲುಜರ್ಥದಲ್ಲಿ ಕೋಟ್‌. 
ಉತ್ತಮಪುರುಷ ಬಹುವಚನದಲ್ಲಿ ಮಸ್‌ ಪ್ರತ್ಯಯ. ಲೋಚೋಲಜ್ವತ್‌ ಎಂದುದರಿಂದ. ಲಜ್ವದ್ಭಾವವಿರುವುದ 
ರಿಂದ ನಿತ್ಯಂಬಂತೆಃ ಎಂಬುದರಿಂದ ಉತ್ತಮದ ಮನಸಿನ ಸಕಾರಕ್ಕೆ ಲೋಪ. ಆಡುತ್ತಮಸ್ಕಫಿಚ್ಚೆ (ಪಾ. 
ಸೂ. ೩-೪೯೨) ಎಂಬುದರಿಂದ ಮಸಿಗೆ ಅಡಾಗಮ ಬರುತ್ತದೆ. ಜಾಚ್ಛಿಪಿನ್ನೆ- ನಿಚ್ಚೆಜಂನ್ನೆ ಎಂದು ಭಾಸ್ಯ 
ದಲ್ಲಿ ಹೇಳಿರುವುದರಿಂದ ಆಟಗೆ ನಿತ್ಚವನ್ನು ಹೇಳಿರುವುದರಿಂದ ಸಾರ್ವಧಾತುಕೆಮಪಿತ್‌ ಎಂಬುದರಿಂದ 
ಜದ್ವದ್ಧಾವ ಬರುವುದಿಲ್ಲ... ಆದುದರಿಂದ ಶೃಸೋರಲ್ಲೋಪೆಃ (ಪಾ. ಸೂ. ೬-೪-೧೧೧) ಎಂಬುದರಿಂದ ಅಸಿನ 
ಅಕಾರಕ್ಕೆ ಲೋಪ ಬರುವುದಿಲ್ಲ. ದಿತ್ವ ಹೇಳಿರುವುದರಿಂದಲೇ ತಿಜ್‌ ಅನುದಾತ್ಮವಾಗುವುದರಿಂದ ಧಾತುವಿನ 
ಸ್ವರವೇ ಉಳಿಯುತ್ತದೆ. | 


ಸ್ತೋಷಾಮ- ಷ್ಟು ಳ್‌ ಸ್ತುಶೌ ಧಾತು. ಅದಾದಿ. ಲೋಹುತ್ತಮ ಬಹುವಚನದಲ್ಲಿ ಹಿಂದಿನಂತೆ 
ಯೇ ಮಸ್‌. ಅದರ ಸಕಾರಕ್ಕೆ ಲೋನ, ಸಿಬ್ಬಹುಲಂ ಲೇಟಿ (ಪಾ. ಸೂ. ೩-೧-೩೪) ಎಂಬಲ್ಲಿ ಬಹುಲ 
ಗ್ರಹಣಮಾಡಿರುವುದರಿಂದ ಲೋಟನಲ್ಲಿಯೂ ಸಿಪ್‌ ಬರುತ್ತಜಿ. ಪಿತ್ತಾದುದರಿಂದ ಧಾತುವಿಗೆ ಗುಣ. ಇಕಿನ 
ಪರದಲ್ಲಿರುವುದರಿಂದ ಪ್ರತ್ಯಯ ಸಿಪಿನ ಸಕಾರಕ್ಕೆ ಸತ್ವ. ಆಡುತ್ತೆಮಸ್ಯ ಸೂತ್ರದಿಂದ ಆಡಾಗಮ. ಸ್ತೋಷಾನು 
ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಸುವೀರಾ8-_ಶೋಭನಾಃ ನೀರಾ: ಯೇಷಾಂ ಸುವೀರಾಃ ನೀರವೀರ್ಯಾಚ (ಪಾ. ಸೂ. ೬-೨. ೧೨೦) 
ಎಂಬುದರಿಂದ ಉತ್ತರಪದ ಅದ್ಯುದಾತ್ತಸ್ಟರ ಬರುತ್ತದೆ. 


ಅ, ೧. ಅ.೪. ವ. ೧೭, ] ಹುಗ್ರೇದಸಂಹಿಶಾ | 303 


ಟನ ಗ TL CE SN SNE ಶಯ ಶಂಸ ES NTE RL RY 
Wa My 
NN 





ದ್ರಾಫಘೀಯಃ.-ದೀರ್ಫೆಶಬ್ದದ ಮೇಲೆ ಅತಿಕಯಾರ್ಥದಲ್ಲಿ ಗುಣವಾಚಕವಾದುದರಿಂದ ದ್ವಿವಚೆನಡಭ- 
ಜ್ಯೋಸಪದ್ಯೇ ಸೂತ್ರದಿಂದ ಈಯಸುಸ್‌ ಇದು ಪರದಲ್ಲಿರುವಾಗ ಪ್ರಿಯೆಸ್ಸಿಕೋರು (ಪಾ. ಸೂ ೬-೪-೧೫೭) 
ಎಂಬುದರಿಂದ ದೀರ್ಫೆಶಬ್ದಕ್ಕೆ ದ್ರಾಘೆ ಎಂಬ ಆದೇಶ ಬರುತ್ತದೆ. ಯೆಸ್ಕೇತಿಚೆ ಎಂಬುದರಿಂದ ಅಕಾರೆಲೋಸ 


ವಾದರೆ ದ್ರಾಥೀಯಃ ಎಂದು ರೂಪವಾಗುತ್ತದೆ. ನಿತ್‌ನ ಸ್ರತ್ಯಯಾಂತವಾದುದರಿಂದ ಇಸ್ಪಿತ್ಯಾದಿರ್ನಿತ್ಯಂ ಎಂಬು 
ದರಿಂದ ಅದ್ಭ್ಯುದಾತ್ರ ಸ್ವರ ಬರುತ್ತದೆ. 


ಪ್ರತೆರಂ--ಪ್ರ ಶಬ್ದದ ಮೇಲೆ ತರಪ" ಇರುವಾಗ ಅಮು ಚೆ ಚ್ಛೆಂದಸಿ (ಪಾ. ಸೂ. ೫-೪-೧೨) 
ಎಂಬುದರಿಂದ ಅದ್ರವ್ಯಗತಪ್ರ ಕರ್ಷವು ತೋರುತ್ತಿರುವಾಗ ಅಮು ಪ್ರತ್ಯಯ ಬರುತ್ತದೆ. ಪ್ರತರಂ ಎಂದು 
ಕೂಪವಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ರೆವಾಗುತ್ತದೆ. 


ದೆಧಾನಾಃ-- ಡುಧಾಣಗ್‌ ಧಾರಣವೋಹಣಯೋಃ ಧಾತು. ಲಡರ್ಥದಲ್ಲಿ ಶಾನಜ್‌ ಜುಹೋತ್ಯಾಭ್ಯಃ 
ಶ್ಲುಃ ಎಂಬುದರಿಂದ ಶ್ಲುಃ ಶೌ ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹ್ರೆಸ್ತ ಜಸ್ತೃ. ದಧಾನ 
ಎಂದು ರೂಪವಾಗುತ್ತದೆ. ಅಭ್ಯಸ್ತಾನಾಮಾದಿಃ ಎಂಬುದರಿಂದ ಆದ್ಯುದಾತ್ರಸ್ತರ ಬರುತ್ತದೆ. 


ಐವತ್ತನಾಲ್ವನೆಯ ಸೂಕ್ತವು 


| ಸಾಯಣಭಾಷ್ಯಂ॥ 


ಮಾನ ಇತಿ ಏಕಾದೆಶರ್ಚೆಂ ಚುತುರ್ಥಂ ಸೊಕ್ತೆಂ | ಷಷ್ಕ್ಯಷ್ಟಮಿನವಮ್ಯೇಕಾದಶ್ಯಸ್ತ್ರಿ. 
ಸ್ಫುಭಃ ! ಶಿಷ್ಟಾಃ ಸಸ್ತೆ ಜಗತ್ಯಃ | ಸವ್ಯ ಯಸಹಿಃ | ಇಂದ್ರೋ ದೇವತಾ | ತೆಥಾ ಚಾನುಕ್ರಾಂತೆಂ | ಮಾ 
ನೊಟಂತ್ಯಾ ತ್ರಿಷ್ಟುಪ್‌ ಷಸ್ಕ್ಯೃಸ್ಪನಾ ನವಮಿ ಚೇತಿ! ಅತಿರಾತ್ರೇ ಪ್ರೆಥನೇ ಸೆರ್ಯಾಯೇಚ್ಛಾ- 
ನಾಕೆಶಸ್ತ್ರ ಇದೆಂ ಸೂಕ್ತಂ | ತಥಾ ಚ ಸೂತ್ರಿತಂ! ಮಾನೋ ಅಸ್ಮಿನ್ಮಘವನ್ನಿಂಪ್ರ ಸನಿಬ ತುಭ್ಯಂ ಸುತೋ 
ಮದಾಯೇತಿ ಯಾಜ್ಯಾ | ಆ. ೬-೪ | ಇತಿ | 


ಅನುವಾಜವು--ಮಾ ನಃ ಎಂಬ ಈ ಸೂಕ್ತವು ಹತ್ತನೆಯ ಅನುವಾಕದಲ್ಲಿ ನಾಲ್ಕನೆಯ ಸೂಕ್ತವು. 
ಇದರಲ್ಲಿ ಹನ್ನೊಂದು ಖುಕ್ಕುಗಳಿರುವುವು. ಈ ಸೂಕ್ತದ ಆರು, ಎಂಟು, ಒಂಭತ್ತು, ಹನ್ನೊಂದನೆಯ ಖುಕ್ಳು 
ಗಳು ತ್ರಿಷ್ಟು ಪ್‌ಛಂದಸ್ಸಿ ನವು ಉಳಿದ ಏಳು ಖಯಕ್ಕುಗಳು ಜಗತೀಛಂದಸ್ಸಿ ನವು. ಈ ಸೂಕ ಕ್ರಕೆ ಸವ್ಯನು ಖುಹಿಯು. 
ಇಂದ್ರನು ಸೇವಕಿಯ. ಅನುಕ್ರಮಣಿಕೆಯಲ್ಲಿ ಮಾ ನೋಂತ್ಯಾ ತ್ರಿಷ್ಟುಪ್‌ ಷಸ್ಟ ಷ್ಟ ನೂ ಚೇತಿ ಎಂದು 
ಹೇಳಿರುವುದು. ಅತಿರಾತ್ರವೆಂಬ ಯಾಗದಲ್ಲಿ ಪ್ರಥಮಪರ್ಯಾ ಸುದಲ್ಲಿ ಅಚ್ಛಾ ವಾಕನೆಂಬ ಖುತ್ಮಿಜನು ಪಠಿಸ 
ಬೇಕಾದ ಶಸ್ತ್ರಮಂತ್ರಗಳಿಗಾಗಿ ಈ ಸೂಕ್ತದ ವಿನಿಯೋಗವಿರುವುದೆಂದು ಅಶ್ವ ಲಾಯನಕಾ ಿತಸೂತ್ರದ ಮಾ ನೋ 
ಅಸ್ಮಿನ್ಮಘವನ್ನಿಂದ್ರ ಪಿಬ ತುಭ್ಯಂ ಸುಶೋ ಮದಾಯೇತಿ ಯಾಜ್ಯಾ ಎಂಬ ಸೂತ್ರದಿಂದ ವಿವೃತವಾಗಿರು 


ಸ. (ನಿ. ೬-೪) 


304 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ, ೫೪. 


ಎ. 10 ಉರಿಯ 01... ಬಟರ ಇ ಅ ಇ ಆಂಗ ಟ್‌ ಲಚ್‌ ಟ್‌ 


ಸೊ ತ್ರ ಹಲಿ 


ಮಂಡಲ- ೧1 ಅನುವಾಕ--೧೦॥ ಸೂಕ್ತ--೫೪/ 
ಅಷ್ಟಕ--೧ ॥ ಅಧ್ಯಾಯ-೪ ॥ ವರ್ಗ--೧ಪ೭, ೧೮ | 

ಸೂಕ್ತ ದಲ್ಲಿರುವ ಯಕ್ಸೆಂಖ್ಯೆ--೧೧ (| 

ಯುಸಿ ಸವ್ಯ ಆಂಗಿರಸಃ ॥ 

ದೇವತಾ. ಇಂದ್ರಃ 

ಛಂದಃ. ೧.೫, ೩, ೧೦ ಜಗತೀ] ೬, ಲ್ಪ ಕ ೧೧ ತ್ರಿಷ್ಟುಪ್‌ 


ಮಾನೋ ಟಸವಸ್ತೃತ ತೆ ಕಂಡಿದ್ದ ನಹಿ ತೇ ಅನ್ತ ಃ ಶವಸಃ $ ಪರೀ ಣಶೇ | 
ಅಳ್ರೆಂದಯೋ ನ ಗೊ ್ಯ್ಯೋಷ್ಠಿ Wa ಕಥಾ ನ ಸ್ರೋಣೀರ್ಭಿಯ- 


| ಪದಸಾಠಃ ॥ 


ಮಾ! ನಃ! ಅಸ್ಮಿನ್‌ | ಮಘಃನನ್‌ | ಪೃತ್‌*ಸು | ಅಂಹಸಿ | ನಹಿ! ಶೇ! ಅನ್ನ! | 


ಶವಸಃ | ಸರಿನತೇ | 


| | | 1 
ಅಕ್ರಂದಯ: | ನದ್ಯಃ! ರೋರುವತ್‌ | ನನಾ! ಕಥಾ! ನ | ಸೋಣೀೇಃ | 


ಭಿಯಸಾ | ಸೆಂ | ಆರತ ॥೧ | 


| ಸಾಯಣಭಾಷ್ಯಂ || 


ಹೇ ಮಘವನ್‌ ಧನವಸ್ಥಿಂದ್ರ ಆಸ್ಮಿನ್‌ ಪರಿದೃಶ್ಯಮಾನೇಂ5ಹಸಿ ಪಾಪೇ ಸೃತ್ಸು ಸೃತನಾಸು 
ಸಾಪಫಲಭೂತೇಷು ಸಂಗ್ರಾಮೇಷು ಚ ನೋಸಸ್ಕಾನ್ಮಾ ಪ್ರೆಕ್ಸೈನ್ಸೀರಿತಿ ಶೇಷಃ | ಯಸ್ಮಾತ್ರೇ 
ತವ ಶವಸೋ ಬಲಸ್ಯಾಂಶೋಂವಸಾನಂ ಪರೀಣಶೇ ಪರಿಶೋ ವ್ಯಾಪ್ತುಂ ನಹಿ ಶಕ್ಯತೇ | ಸರ್ವೊಣಪಿ ಜ- 
ನಸ್ತ್ವದೀಯಂ ಬಲಮತಿಕ್ರಮಿತುಂ ನ ಶಕ್ನೋತೀತ್ಯರ್ಥಃ | ತಸ್ಮಾತ್ತಮಂತೆರಿಕ್ಷೇ ವರ್ತಮಾನೋ 
ರೋರುವತ್‌ ಅತ್ಯರ್ಥಂ ಶಬ್ದಂ ಕುರ್ವನ್‌ ನದ್ಯೋಃ ನದೀರ್ವನಾ ತತ್ರ ಕೈಂಬಂಧೀನ್ಯುದ ಕಾನಿ ಚಾಕ್ರಂದಯೆಃ|| 


೪.೧. ಅ.೪. ವ, ೧೭,] . . ಖುಗ್ಗೇದಸಂಹಿತಾ 305 





ee ರಾ ಗ್‌ ದಾರದ ರಾರ ರರ” ರಗಳ ರಾರಾ ನ ಅ ಅಯ 
ಕ್‌ med ಎಡ್‌ ಹಯಾ ಹಾ ಅ ಅ 5 ™ 
ಕಾ ರಾರಾ 


ಶಬ್ದಯಸಿ | ಹೋಜೇ ಕೋಣ್ಯ! | ಕ್ಷೋಣೀಕಿ ಪೃಥಿನೀನಾಮ | ತಮನೆಲಕ್ಷಿತಾಸ್ತ್ರ ಯೋ ಲೋಕಾ 
ಭಿಯಸಾ ತ್ವೈಪ್ಹಯೇನ ಕಥಾ ಕಥಂ'ನ ಸಮಾರತ | ನ ಸಂಗಚ್ಛಂತೇ | ತ್ವದೀಯೆಂ ಬಲಮವಲೋಕ್ಕ 
ಶ್ರಯೋಸಸಿ ಲೋಕಾ ಬಿಭೈತೀತಿ ಭಾವಃ | ಪೈತ್ಸು | ಸದಾದಿಷು. ಮಾಂಸ್ಟ ಎಕ್‌ ಫಿ ನಾಮುಪಸಂಖ್ಯಾನಂ | 

ಸಾ. ೩-೧-೬೩-೧ | ಇತಿ ಪೃಶನಾಶಬ್ದಸ್ಯ ಪೈದ್ಸಾವಃ | ಪೆರೀಣಶೇ | ನಶತರ್ನ್ಯಾಸ್ತಿ ಕರ್ಮಾ | ಕೃತ್ಯಾರ್ಥೇ 
ತನೈಶೇನಿತಿ ಕೇನ ತ್ರಯಃ | ನಿತ್ತಾ ದಾಡ್ಕುದಾತ್ತೆ ತ್ವಂ | ನಿಸಾತೆಸ್ಕೆ ಚೇತಿ ಸೂರ್ವಪದಸ್ಯ ದೀ. 

ರ್ಥಕ್ತಂ | ನದ್ಯಃ | ದ್ವಿತೀಯಾರ್ಥೇ ಪ್ರಥಮಾ! ಕೋರುವತ್‌ | ರು ಶಬ್ದೇ | ಯಜ್ಞುಗಂತಾಲ್ಲಟೆಃ 

ಶಶ 1 ಅದಾದಿವಚ್ಹೇತಿ ವಚನಾಚ್ಛಪೋ ಲುಕ್‌ | ಶತುರ್ಜಾತ್ತಾ ಎನ್ಲುಣಾಭಾವ ಉವಜಾದೇಶಃ | 

ನಾಭ್ಯಸ್ತಾಚ್ಛತುರಿತಿ ನುಮ್ಪ ತಿಷೇಧಃ | ಅಭ್ಯಸ್ತಾನಾಮಾದಿರಿತ್ಯಾದ್ಯೈದಾತ್ರೆತ್ರಂ | ಕಥಾ | ಥಾ 

ಹೇತಾ ಚ ಚೈಂದಸೀತಿ ಕಂ ಶಬ್ದಾತ್ರಕಾರನಚನೇ ಥಾಪ್ರತ್ಯಯಃ | ತಸ್ಯ ವಿಭಕ್ತಿಸಂಜ್ಞಾಯಾಂ 

ಕಿಮ: ಕ | ಪಾ. ೭-೨-೧೦೩ | ಇತಿ ಕಾದೇಶ8 | ಆರತ | ಯ ಗತ್‌ | ಸಮೋ ಗಮ್ಯ ಚ್ಚೀತ್ಯಾತ್ಮನೇ- 

ಸನಂ | ಛಾಂಪಸೇ ವರ್ತಮಾನೇ ಲಜ್ಯದಾದಿಶ್ಚಾಚ್ಛೆಪೋ ಲುಕ್‌ | ರುಸ್ಯಾದಾದೇಶಃ ! ಆಡಾಗಮೋ 

ವೃದ್ಧಿಶ್ನ ॥ 


| ಪ್ರತಿಪದಾರ್ಥ ॥ 


ಮಹಘೆವನ"ಧನವಂತನಾದ ಇಂದ್ರನೇ | ಅಸ್ಮಿನ್‌ ಆಂಹಸಿ_(ಸ್ಪಷ್ಟವಾಗಿ ಕಾಣುವ) ಈ ಪಾಪ 
ದಲ್ಲಿಯೂ | ಪೃತ್ಸು- ಅಧಿಕವಾಗಿ ಪಾಪಾತ್ಮಕಗಳಾಗಿರುವ ಈ ಯುದ್ಧಗಳಲ್ಲೂ | ನ8--ನಮ್ಮನ್ನು | ಮಾ (ಪ್ರ- 
ಕ್ಲೈನ್ಸಿ8)--ಬಲಾತ್ಮರಿಸಬೇಡ. (ಏತಕ್ಕೆಂದರೆ) | ತೇ ನಿನ್ನ | ಶವಸಃ--ಬಲದ | ಅಂತೆ: ಅವಧಿಯನ್ನು 
ಸರೀಣಶೇ ಮೀರಿವ್ಯಾಪಿಸುವುದಕ್ಕೆ | ನ ಹಿ ಸಾಧ್ಯವೇ ಇಲ್ಲ. | (ನೀನು ಅಂತರಿಕ್ಷದಲ್ಲಿ ನಿಂತುಕೊಂಡು) 
ಕೋರುವರತ್ತ. ಗರ್ಜಿಸುವ ಶಬ್ದವನ್ನು ಮಾಡುತ್ತ | ನದ್ಯಃ--ನದಿಗಳನ್ನೂ | ವನಾ---ಅವುಗಳ ನೀರುಗಳನ್ನೂ 
ಅಕ್ರೆಂದಯಃ--ಶಬ್ದಮಾಡಿಸುತ್ತೀಯೇ | ಶಕೋಣೀಃ--ಪೃಥಿವ್ಯಾದಿಮೂರು ಲೋಕಗಳೂ | ಭಿಯೆಸಾ--ನಿನ್ನ 
ಭಯದಿಂದ | ಕೆಥಾ- ಹೇಗೆತಾನೇ |! ನ ಸಮಾರತ.._ತುಂಬಿಕೊಳ್ಳುವುದಿಲ್ಲ? 


॥ ಭಾವಾರ್ಥ ॥ 


ಎಲ್ಲೆ ಧನವಂತನಾದ ಇಂದ್ರನೇ, ಕಣ್ಣಿಗೆ ಕಾಣತಕ್ಕ ಈ ಪಾಸಕ ೈತ್ಯುದಲ್ಲೂ, ಪಾಪಾತ್ಮಕಗಳಾಗಿರುವ 
ಈ ಯುದ್ಧಗಳಲ್ಲೂ ನಮ್ಮನ್ನು ಬಲಾತ್ಯ ರಿಸಬೇಡ.. ತಕ್ಕ ದರೆ ನಿನ್ನ ಬಲದ ಅವಧಿಯನ್ನು ಮೀರುವುದಕ್ಕೆ 
ಯಾರಿಗೂ ಸಾಧ್ಯವೇ ಇಲ್ಲ. ನೀನು '೨ಂತರಿಕ್ಷದಲ್ಲಿದ್ದು ಕೊಂಡು ನೀನೂ ಗರ್ಜಿಸುವ ಶಬ್ದವನ್ನು ಮಾಡುತ್ತ 
ನದಿಗಳನ್ನೂ ಅವುಗಳ ನೀರುಗಳನ್ನೂ ಶಬ್ದಮಾಡಿಸುತ್ತೀಯೆ. ಇಂತಹ ಪ್ರಭಾವವುಳ್ಳ ನಿನಗೆ ಪೃಥಿವ್ಯಾದಿ 
ಮೂರು ಲೋಕಗಳೂ ಹೇಗೆ ತಾನೇ ಭಯಪಡುವುದಿಲ್ಲ? 


Engish Transation- 


0 Maghaven, do not throw us into this iniquity; into these sinful con- 
1108, for the limit of your strength cannot be measured ‘you are shouting in 
the heavens and making the waters of the rivers roar; why shall not the earth 


be filled with terror ? 
39 


306  ಸಾಯಣಭಾಷ್ಯಸಹಿತಾ [ಮಂ.೧. ಅ, ೧೦. ಸೂ. ೫೪. 


ಆ ಲ್‌ ಇ ಒರಿಜ ಜಿಒ ಎಟ ೫01 ಇ ೬. 7 





| ವಿಶೇಷ ವಿಷಯಗಳು ! 


ಕೆಲವರು ಈರೀತಿ ಹೇಳುತ್ತಾ ಕಿ. ಕೆಂಚಿತ್ಸ 072 ಪ್ರಿಮರೂಸೆಂಸ್ರಾಣಸೆಂಕಟ ಸ್ರೈಸೆಂಗೆಮುದಿ ಶ್ರ ವಚೆ. 
'ನಮಿಷೆಂ ಸವೃಸ್ಯೆ | ಯಿ ಇಂದ್ರೊ « ವೃತ್ರೆಂ ಭಿತ್ವಾ ಸಗರ್ಭನೇನ ತಥಾ ಲೋಕಾಂಶ್ಚ ಭಯೆ ಹೇತುತ್ತಾತ್ಮ. 
'ಮಾಸಯತಾ ಮಹತಾ ನೇಘಜಲವರ್ಷಣೇನ ತಜ್ಜಾತಾ ನದೀರ್ಮುಹದಶಬ್ದ ಯಶ್‌ ತ ಚೆ ಸ ಓಬಲವುನೆಂ- 
ತೆಮಿತ್ಯಾವಿರಭಾವಯೆತ್‌ ಸೋಸಸ್ಮಿನ್ಬಾರುಣಿ ಪ್ರೆಸಂಗೇಂಸ್ಕ್ರಾಕೆಂ ಪ್ರಾಣಸೆಂಕೆಟಸ್ಯ ನಿನಾರಕೋ ಭನಿಸ್ಯ ತೀತಿ 
ಭಾಗವತೆಂ | ಯುದ್ಧ ಭಯವು ಒದಗಿದಾಗ ಸೂಕ್ತದ ಖುಷಿಯಾದ ಸವ್ಯನು ಕೇಳವ ವಚನನಿದು. ಇಂದ್ರನು 
ವೃತ್ರಾಸುರನನ್ನು ಸಂಹಾರೆಮಾಡಿದಾಗ ಲೋಕವನ್ನೆಲ್ಲಾ ಭಯ ಸಡಿಸುವಂತೆ ಮಹಾ ಶಬ್ದದಿಂದಲೂ ಗುಡುಗು 
ಮಿಂಚುಗಳಿಂದಲೂ ಯುಕ್ತವಾದ ಮಹಾವೃಸ್ಟಿಯುಂಟಾಯಿತು. ಅದರಿಂದ ಒಂದು ದೊಡ್ಡ ನದಿಯು ಮಹಾ 
ರಭಸವಾಗಿ ಗರ್ಜಿಸುತ್ತಾ ಹರಿಯತೊಡಗಿತು. ಅದನ್ನು ನೋಡಿ ಸನ್ಯನು ಹೆದರಿ ತನ್ನನ್ನು ಕಾಶಾಡಬೇಕೆದು 
ಇಂದ್ರನನ್ನು ಈ ರೀತಿ ಸ್ತೋತ್ರಮಾಡಿರುವನೆಂದು ಭಾಗವತ ಪುರಃಣಾದಿಗಳಲ್ಲಿ ಉಕ್ತವಾಗಿದೆ. 


ಪೈತ್ಸು--ಪಾಸಫಲಭೂತವಾದ ಯುದ್ಧದಲ್ಲಿ ಎಂಬುದು ಇದರ ಅರ್ಥ. ಸೇನುನಾಚೆಕನಾಸ ಸೃತನು 
ಶಬ್ದಕ್ಕೆ ಪೃದ್ಛಾವ ಬಂದು ಪೃತ್ಸು ಎಂಬ ರೂಪವಾಗಿದೆ. 

ಪರೀಣಶೇ--ಸರಿತೋ ಮ್ಯಾಪ್ತುಂ | ಇಲ್ಲಿ ಪರಿ ಎಂಬ ಉನಸರ್ಗಪೊರ್ನಕನಾದ ನಶ್‌ ಧಾತುವಿಗೆ 
ವ್ಯಾಪ್ತಿ ರೂಪವಾದ ಕ್ರಿಯೆಯನ್ನು ಅರ್ಥವಾಗಿ ಕಲ್ಪಿಸಿದ್ದಾರೆ. ಸುತ್ತಲೂ ವ್ಯಾಪಿಸುವುದಕ್ಕೆ ಎಂಬುದು ಇದರ ಅರ್ಥ. 

ನವ್ಯಃ- ಇದು ತೃತೀಯಾವಿಭಕ್ತ್ಯರ್ಥದಲ್ಲಿ ಪ್ರಥಮಾಂತೆವಾಗಿ ಪ್ರಯೋಗಿಸಲ್ಪಟ್ಟಿದೆ. 

ವನಾ.__ಜಲಾರ್ಥಕವಾದ ವನಶಬ್ದವು ಇಲ್ಲಿ ದೀರ್ಫೌಂತವಾಗಿದ್ದು ನದೀ ಸಂಬಂಧೆವಾದ ಜಲ 
ಎಂದರ್ಥಕೊಡುತ್ತಿದೆ. | 

ಕೋಣೇ ಈ ಶಬ್ದಕ್ಕೆ ಸಾಮಾನ್ಯವಾಗಿ ಭೂನಿಿಯೆಂದರ್ಥನಿದ್ದರೂ, ಇಲ್ಲಿ ಭೂನ್ಯುಪಲಕ್ಷಿತನಾದ 
ಮೂರು ಲೋಕಗಳು ಎಂದರ್ಥ ಹೇಳಬೇಕು. | 


ಸತ್ಸು. ಪೃತನಾಶಬ್ದ ಸಪ್ತಮೀ ಬಹುವಚನದಲ್ಲಿ ಪೆದಾದಿಷು ವಣಂಸ್‌ ಪೈತ" ಸ್ನೊನಾಮುಸೆ 
ಸಂಖ್ಯಾನಮ?" (ಪಾ. ಸೂ. ೬-೧-೬೩-೧) ಎಂಬುದರಿಂದ ಇದಕ್ಕೆ ಪೃತ್‌ ಎಂಬ ಆದೇಶ ಬರುತ್ತದೆ. ಶೃತ್ಸು 
ಎಂದು ರೂಪವಾಗುತ್ತದೆ. | 


ಸೆಂಜಿಶೇ--ಇಶ ಅದರ್ಶನೇ ಧಾತು. ಇಲ್ಲಿ ವ್ಯಾಸ್ತಿಕರ್ಮಕವಾಗಿದೆ. ಕೈತ್ಯಾರ್ಥೇ ತೆನೈಕೇನ್‌ 
(ಪಾ. ಸೂ. ೩.೪.೧೪) ಎಂಬುದರಿಂದ ಕೇನ್‌ ಪ್ರಶ್ಯಯ. ನಿತ್ತಾದುದರಿಂದ ಆದ್ಯ್ಭುದಾತ್ರ್ಮವಾಗುತ್ತದೆ. ಣಶೇ 
ಎಂಬುದು ಪರದಲ್ಲಿರುವಾಗ ಸರಿ ಎಂಬ ನಿಪಾತಕ್ಕೆ ನಿಪಾತೆಸೈಚೆ (ಪಾ: ಸೂ. ೬-೩-೧೩೬) ಎಂಬುದರಿಂದ ' 
ದೀರ್ಫೆ ಬರುತ್ತದೆ. 


ನೆಡ್ಯೆಃ. ನದೀ ಶಬ್ದ. ಜಸ್‌ ಪರದಲ್ಲಿರುನಾಗ ದೀರ್ಫಾಜ್ಜಸಿಚೆ ಎಂಬುದರಿಂದ ಪೂರ್ವಸವರ್ಣ 
ದೀರ್ಥನಿಷೇಧೆ... ಯಣಾದೇಶ. ಇಲ್ಲಿ ದ್ವಿತೀಯಾರ್ಥದಲ್ಲಿ ಪ್ರಥಮಾ ಬಂದಿದೆ. 


6.೧ ಅ. ೪, ಮ ೧ಖ] ... ಖುಗ್ಗೇದಸಂಹಿತಾ 307 


ತ ಸ ೧6, 
ಜಸ Su ಲ ಫಲ ಲ್ಪ ಇಂ ' ಆಟ ಲ ೋ ಲೊ ಲ 





ಬ ಪ್‌ me ್‌ುಾ್‌ 








ಗಾ ಯೋ ಹರಾ ಇ ಇಯ ಬ ಜಬ ಹಕ ಟ್‌ ಲಮ ಬ ಪಜ 


ಕೋರುವತ್‌-_ರು ಶಬ್ದೇ ಧಾತು. ಅತಿಶಯಾರ್ಥದಲ್ಲಿ ಯಜ್‌ ಯೆಜಕೊಟ್ಟಜಿಚೆ ಎಂಬುದರಿಂದ 
ಅದಕ್ಕೆ ಲುಳ್‌ ಯೆಜ್‌ ನಿಮಿತ್ತವಾಗಿ ಧಾತುವಿಗೆ ದ್ವಿತ್ವ. ಗುಣೋಯೆಜ್‌ಲುಕೋಃ ಎಂಬುದರಿಂದ ಅಭ್ಯಾಸಕ್ಕೆ 
ಗುಣ. ಸನಾದ್ಯಂತಾಧಾತವ: ಎಂಬುದರಿಂದ ಯಜ್‌ಲುಗಂತವಾದ ಕೋರು ಎಂಬುದಕ್ಕೆ ಧಾತುಸಂಜ್ಞಾ. 
ಇದರ ಮೇಲೆ ಲಡರ್ಥವಲ್ಲಿ ಶತ್ಛ. ಯಜ" ಲುಕಿನಲ್ಲಿ ಅದಾದಿವಚ್ಚೆ ಎಂದು ಅತಿದೇಶ ಮಾಡಿರುವುದರಿಂದ 
ಪ್ರಾಪ್ತವಾದ ಶನಿಗೆ ಅದಿಪ್ರಭ ಸ ತಿಭ್ಯೈ:ಶಪೆ8 ಎಂಬುದರಿಂದ ಲುಕ್‌, ಆಗ ಸಾರ್ವಧಾತುಕಮಪಿತ್‌ ಸೂತ್ರೆ 
ದಿಂದ ಶತ್ಛ ಜಂತ್ತಾದುದರಿಂದ ಧಾತುವಿನ ಇಕಿಗೆ ಗುಣ ಬರುವುದಿಲ್ಲ. ಕೋರು--ಅತ್‌ ಎಂದಿರುವಾಗೆ ಅಜಿಕ್ನು 
ಧಾತುಭ್ರು ವಾಂ ಸೂತ್ರದಿಂದ ಉಕಾರಕ್ಕೆ ಉವಜಾದೇಶ. ಕೋರುವತ್‌ ಎಂದಾಗುತ್ತದೆ. ನಾಭ್ಯಸ್ತಾ ಚೈತುಃ 
(ಪಾ. ಸೂ. ೭-೧-೭೮) ಎಂಬುದರಿಂದ ಸರ್ವ ನಾಮಸ್ಥಾನನರದಲ್ಲಿದ್ದರೂ ನುಮಾಗಮ ಬರುವುದಿಲ್ಲ. ಲ 
ಜ್ಯಾಭ್ಯೋ -- ಸೂತ್ರದಿಂದ ಸುಲೋಪವಾದರೆ ಕೋರುವತ್‌ ಎಂದು ರೂಪವಾಗುತ್ತದೆ. ಅಭ್ಯೆಸ್ತಾನಾಮಾದಿಃ 
(ಪಾ. ಸೂ. ೬-೧-೧೮೪) ಎಂಬುದರಿಂದ ಆದ್ಯುದಾತ್ರಸ್ಪರ ಬರುತ್ತದೆ. 


ಫೆಥಾ--ಕೆರ್‌ ಶಬ್ದ. ಪುಕಾರಾರ್ಥವು ತೋರುತ್ತಿರುವಾಗ ಥಾ ಹೇತೌಚಚ್ಛಂದನಸಿ (ಪಾ. ಸೂ. 
೫-೩-೨೬.) ಎಂಬುದರಿಂದ ಥಾ ಪ್ರಶ್ಯಯ. ಪ್ಪಾಗ್ಳಿ ಓಶೋವಿಭಕ್ತಿಃ ಎಂಬುದರಿಂದ ಈ ಪ ಪ್ರತ್ಯಯಕ್ಕೆ ವಿಭಕ್ತಿ ಸಂಜ್ಞೆ 
ಇರುವುದ ರಿಂದ *ಮಃಕಃ (ಪಾ. ಸೂ. ೭.೨- ೧೦೩) ಎಂಬುದರಿಂದ ಕಿಮ್‌ ಶಬ ಕ್ರೈ ಕ ಎಂಟ ಆದೇಶ. ಕಥಾ 
ಎಂದು ಶೂಪನಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ರ. 


ಆರತೆ ಖು ಗತೌ ಧಾತು. ಸಮ್‌ ಪೂರ್ವಕವಾದುದರಿಂದ ಸಮೋಗವಮೃಚ್ಛಿಭ್ಯಾಂ (ಪಾ. ಸೂ. 
೧-೩-೨೯) ಎಂಬುದರಿಂದ ಆತ ಒನೇಪದ ಪ್ರ ಪ್ರತ್ಯಯ ಬರುತ್ತದೆ. ವರ್ತಮಾನಾರ್ಥದಲ್ಲಿ ಛಂದಸಿ ಲುಜ್‌ ಲಜ್‌ 
ಲಿಭಃ ಎಂಬುದರಿಂದ ಲಜ್‌. ಪ ಪ್ರಥಮಪುರುಷ ಬಹುವಚನದ ರು ಪ್ರೆತ್ಯಯಕ್ಕೆ ' ಆತೆ ಒನೇಪೆದೇಷ್ಟನತೆಃ ಎಂಬು 


ದರಿಂದ ಆದಾದೇಶ. ಅದಾದಿಯಲ್ಲಿ ಸೇರುವುದರಿಂದ ಅದಿಪ್ರೆಭೃತಿಭ್ಯ;ಶಸಃ ಎಂಬುದರಿಂದ ಶನಿಗೆ ಲುಕ್‌. 


ಆಡಜಾದೀನಾಂ ಎಂಬುದರಿಂದ ಅಂಗಕ್ಕೆ ಆಡಾಗಮ. ಅಚ್ಚ ಸೂತ್ರದಿಂದ ವೃದ್ಧಿ. ಆರತ ಎಂದು ರೂಪ 


ನಾಗುತ್ತ ದೆ. ತಿಜಂತನಿಘೌಾತಸ್ವರ ಬರುತ್ತದೆ. 


| ಸಂಹಿತಾಪಾಠಃ | 


ಅರ್ಜಾ ಶಕ್ರಾಯ ಶಾಕಿನೇ ಶಚೀವತೇ ಶೃಣ್ವಂತಮಿಂದ್ರಂ ಮಹಯ 
ನ ಮೈ | 

ಯೋ ಧೃಷ್ಠುನಾ ಶವಸಾ ರೋದಸೀ ಉಭೇ ವೃಷಾ ನೃಷತ್ವಾ ನೃಷ- 
ಭೋ ನ್ಯಂಜತೇ | ೨1 


308  ಸಾಯಣಭಾಷ್ಯಸಹಿತಾ [ ಮಂ.'೧. ಅ. ೧೦. ಸೂ.೫೪ 


ಹಾ ಹ ಯ ಅಭ ಸ ಪ ಇ ಜಬ ಅಸಭ್ಯ ಚತ ಪ ಯಾ ಕಾ ಹಂ Tm Nn TN ್ಯ ರ್ಗ 
ಇ 


_ ॥ ಪದಪಾಠಃ ॥ 
ಅರ್ಜ | ಶಕ್ರಾ ಮಿ ಶಾಕಿನೇ | ಶಚೀಆವತೇ | ಶೃಣ್ಯ ತೆಂ | ಇಂದ್ರಂ | ಮಹ- 
ಯನ್‌ | ಅಭಿ | ಸ್ತು ರ, ರಂ | 


ಯಃ | ಧೃಷ್ಣು ನಾ | ಶನಸಾ | ಕೋದಸಿ € ಇತಿ | ಉಭೇ ಇತಿ ವೃಷಾ | ವೃ ಸ್ಲತತ್ವಾ I 


ವೃಷಭಃ | ನಂಯಂಜತೇ | ೨ | 


| ಸಾಯಣಭಾಷ್ಯಂ || 


ಹೇ ಅಥ್ವರಯ್ಯೋ ಶಾಕಿನೇ ಶಕ್ತಿಯುಕ್ತಾಯೆ ಶಜೀವಶೇ ಪ್ರಜ್ಞಾನತೇ ಶಕ್ರಾಯೇಂದ್ರಾಯಾ. 
ರ್ಚೆ | ಏವಂನಿಧಮಿಂಪ್ರಂ ಪೂಜಯ 1 ಕಂಚಿ ಸ್ತುತೀಃ ಶ್ರಣ್ರಂತೇ ಸೆಮಾಜೀನೇಯೆಂ ಸ್ತುತಿರಿತಿ 
ಜಾನಂತೆಂ ತನಿಂದ್ರಂ ಮಹರ್ಯೆ ಸೂಜಯನ್ನಭಿಷ್ಟುಹಿ | ಅಭಿಮುಖ್ಯೇನ ತಸ್ಯ ಸ್ಕೋತ್ರಂ ಕುರು! 
ಯ ಇಂದ್ರೋ ಧೃಷ್ಟುನಾ ಶತ್ರೂಹಾಂ ಧರ್ಷಕೇಣ ಶವಸಾ ಬಲೇನೋಭೇ ರೋಜಪಸೀ ದ್ಯಾನಾಪೃಥಿವ್ಯೌ 
ನ್ಯೃಂಜತೇ ನಿತರಾಂ ಪ್ರಸಾಧಯೆತಿ | ಯಂಜತಿಃ ಪ್ರಸಾಧನಕರ್ಮಾ | ಥಿ. ೬-೨೧! ಇತಿ ಯಾಸ್ಕಃ | 
ಸ ಇಂದ್ರೋ ವೃಷಾ ಸೇಚೆನಸೆಮರ್ಫೊೋ ವೃಷತ್ವಾ ವೃಷಶ್ಚೇನಾನೇನೈವ ಸೇಚೆನೆಸಾಮರ್ಥ್ಯೇನ ವೃಷಭೋ 
ವರ್ಷಿತಾ ಕಾಮಾನಾಂ ಯೆದ್ವಾ ವೃಷ್ಟು ದಕಾನಾಂ | ಅರ್ಚೆ | ಶಸೆಃ ಫಿತ್ತಾವನುದಾತ್ತತ್ವೇ ಧಾತು-. 
ಸ್ವರಃ | ಪ್ರ್ಯಜೋಂತಸ್ತಿಐ ಇತಿ ನೀರ್ಫತ್ವಂ | ಶಾಕಿನೇ |! ಶಕ್ತಿಃ ಶಾಕಃ | “ಕಕ್ಕೆ ಎಶೆಕೌೌ | ಭಾವೇ 
ಘರ್‌ | ಮತ್ತೆರ್ಥೀಯೆ ಇನಿ: | ಕ್ರಿಯಾಗ್ರ ಹಣಂ ಕೆರ್ಕವ್ಯಮಿತಿ ಕರ್ಮಣಃ ಸಂಪ ಕ್ರ ದಾನ ತ್ವಾಚ್ಚೆ 
ಶುರ್ಥೀ | ಅಭಿ ಸ್ಟುಹಿ | ಸ್ಪೌಶೇರದಾದಿತ್ವಾ ಚೈಪೋ ಲುಕ್‌ | ಉಪೆಸರ್ಗಾಶ್ಸುನೋತೀಶಿ ಷತ್ತೆಂ | ಸೈನಾ 
ಷ್ಟುರಿತಿ ಸ್ಟುತ್ವಂ | ವೃಷಶ್ಟಾ | ಸುಪಾಂ ಸುಲುಗಿತಿ ವಿಭಕ್ಷೇರಾಕಾರಃ | ನ್ಯೃಂಜತೇ | ಖುಜಿ ಭೃಜೀ 
ಭರ್ಜನೆ | ಇದಿತ್ತ್ಟಾನ್ಸುಮ | ಶನಿ ಪ್ರಾಪ್ತೇ ವ್ಯತ್ಯಯೇನೆ ಶಃ | 


| ಪ್ರತಿಪದಾರ್ಥ | 


(ಎಲೈ ಅಥ್ವರ್ಯುವೇ) ಶಾಕಿನೇ--ಶಕ್ತಿವಂತನೂ | ಶಜೀನತೇ- ಪ್ರ ಜ್ಞಾವಂತನೂ ಆದ | ಶಕ್ರಾ ಯ- 
ಇಂದ್ರನಿಗೆ | ಅರ್ಚೆ--ಪೂಜೆಯನ್ನರ್ಪಿಸು | ಶೃಣ್ವಂತಂ--(ನಿಮ್ಮ ಸ್ತೋತ್ರ ಗಳನು ) ಕೇಳುತ್ತಿರುವ ಇಂದ್ರ 
ನನ್ನು | ಮಹರ್ಯ೯--ಪೂಜಿಸುತ್ತ | ಅಭಿ ಷ್ಟು ಹಿ ಅವನ ಅಭಿಮುಖವಾಗಿದ್ದು ಸ್ತೋತ್ರಮಾಡು. | ಯಃ 
ಯಾನ ಇಂದ್ರನು | ಧೃಷ್ಟುನಾ--(ಶತ್ರುಗಳನ್ನು) ಸಜಿಬಡಿಯುವ । ಶವಸಾ- - ಬಲದಿಂದ | ಉಭೇ ರೋಡದಸೀ- 
ದ್ಯಾವಾಪೃ ಥಿವಿಗಳೆರಡಕೂ. | ನ್ಯೈಂಜಶೇ--ಅತ್ಯಂತವಾಗಿ ಅಲಂಕರಿಸುತ್ತಾನೋ | (ಸಃಆ ಇಂದ್ರನು) 
ವ ೈ[ೈಷಾ_(ಮಳೆಯನ್ನು) ಸುರಿಸಲು ಸಮರ್ಥನು | ವ ಶಸತ್ಯಾ--ಈ ಸೇಚನ ಸಾಮರ್ಥ್ಯದಿಂದಲೇ | ವೃಷಭಃ-- 


(ನಮ್ಮ) ಇಷ್ಟಾರ್ಥಗಳನ್ನು ಕೊಡುವವನು ಅಥವಾ ವೃಷ್ಟ್ಯುದಕಗಳ ದಾತನು. (ಎಂದು ಪ್ರಸಿದ್ಧಿ ಯು) 


ಅ. ೧,೮,೪. ನ. ೧೭, ].  " ಹುಗ್ರೇಜಿಸೆಂಹಿತಾ | 309 














'| ಭಾನಾರ್ಥ ॥ 


| ಎಲೈ ಅಧ್ರರ್ಯುವೇ, ಶಕ್ತಿ ವಂತನೂ ಪ ಪ್ರಜ್ಞಾ  ವಂತನೂ ಆದ ಇಂದ್ರನಿಗೆ ಪೂಜಿಯನ್ನ ರ್ನಿಸು. ನಿಮ್ಮ 
ಸ್ತೊ (ತ್ರಗಳನ್ನು ಕೇಳುತ್ತಿರುವ ಇಂದ್ರನನ್ನು ಪೂಜಿಸುತ್ತ ಅನನ ಅಭಿಮುಖವಾಗಿ ನಿಂತು ಸ್ತೋತ್ರಮಾಡು. 
ಶತ್ರು ಗಳನ್ನು ಸದೆಬಡಿಯುವ ಬಲದಿಂದ ದ್ಯಾವಾಸೃ ಥಿವಿಗಳೆರಡನ್ನೂ ಅಲಂಕರಿಸತಕ್ಕ ಇಂದ್ರನು ಮಳೆಯನ್ನು 
ಸುರಿಸಲು ಸಮರ್ಥನು. ಮತ್ತು ತನ್ನ ಸಾಮರ್ಥ್ಯದಿಂದ ನಮ್ಮ ಇಷ್ಟಾ ಗಳನ್ನು ಕೂಡುವವನು. 


Enelish "Translation. 


Adore the wise and powerful Indra ; adoring, the listening Indra, praise 
him who adorns both heaven and earth by his irresestible might, he is the 
sender of showers, and by his bounty gratifies our desires. 


| ವಿಶೇಷ ವಿಷಯಗಳು | 


ಶಾಕಿನೇ-_ಶಕ್ಷೃ ಶಕ್ತೌ ಎಂಬ ಧಾತುವಿನಿಂದ ನಿಷ್ಪನ್ನವಾದ ಶಾಕಶಬ್ದಕ್ಕೆ ಶಕ್ತಿ ಎಂದರ್ಥ. ಶಾಕ 
ವುಳ್ಳವನು ಶಾಕೀ ಎಂದರೆ ಸಂಪೂರ್ಣವಾದ ಶಕ್ತಿಯುಳ್ಳ ವನು ಎಂದರ್ಥ. | | 


ಶೃಣ್ಚಂತಂ--ಇದು ಇಂದ್ರ ಶಜ್ದಕ್ಕೆ ನಿಶೇಷಣವಾಗಿದೆ. ತನ್ನನ್ನು ಸ್ತುತಿಸುವವರ ಸ್ತೋತ್ರವನ್ನು 
ಮನಸ್ಸಿಟ್ಟು ಕೇಳುವವನು ಎಂದು ಅರ್ಥ. | 


ಅಭಿ ಷ್ಟುಹಿ. ಎದುರಿನಲ್ಲಿ ನಿಂತು ಅವನ ಸ್ತೋತ್ರವನ್ನು ಮಾಡು. 
ಉಭೇ ರೋಜದೆಸೀ-_ಎರಡಾದ ದ್ಯಾವಾಪ್ಫ ಥಿವಿಗಳು. ಇಲ್ಲಿ ಕೋದಶೃ ಬ್ಹದ ಮೇಲಿರುವ ದ್ವಿವಚನ 


ದಿಂದಲೇ ಉಭೇ ಎಂಬ ಪದದ ಅರ್ಥವು ಪ್ರತೀತವಾಗುತ್ತಿದ್ದರೂ ಮತ್ತೆ ಉಭಿಕಬ ಪ್ರಯೋಗವು ಸೃಷ್ಟಾರ್ಥ 
ನಾಗಿಜೆ ಎಂದು ತಿಳಿಯಬೇಕು. ' 


ನ್ಯೃಂಜಶೇ--ನಿತರಾಂ ಪ್ರೆಸಾಧಯಿತಿ | ಖುಜಿ ಭೈಜೀ ಭರ್ಜನೆ ಎಂಬ ಧಾತುವಿನಿಂದ ನಿಸ್ಸೃನ್ನ 
ವಾಗಿ ನಿ ಎಂಬ ಉಪಸರ್ಗದಿಂದ ಕೂಡಿದ ಈ ಶ್ರಿ ಕ್ರಿಯಾ ಹದಕ್ಕೆ ಅಲಂಕಾರ ಹೊಂದುತ್ತದೆ. ಎಂದರ್ಥ ಬರುವುದು. 
ಅದಕ್ಕೆ ಖುಂಜತಿಃ ಪ್ರಸಾಧೆನಕರ್ಮಾ (ನಿ. ೬-೨೧) ಎಂಬ ನಿರುಕ್ತವೇ ಪ ಪ್ರಮಾಣವಾಗಿದೆ. | 

ವೃಷಾ--ವ ೈ ಸ್ಟಿಯನ್ನು ಸುರಿಸುವವನು. 

ವೃಷತ್ಟಾ--ವೃಷ್ಟಿಸೇಚನ ರೂಪವಾದ ಸಾಮರ್ಥ್ಯವುಳ್ಳ ವನು. 

ವ ಷಭಃ-ಯಾಗಕತ್ಯ ೯ಗಳ ಇಷಾ ಫರ್ಥಗಳನ್ನು ಸಲ್ಲಿಸುವವನು. ಅಥವಾ ವೈ ಸ್ಟಿರೂಸವಾದ ಉಪ 
ಕಾರದಿಂದ ಎಲ್ಲರನ್ನೂ ತೃಪ್ತಿ ಪಡಿಸುವವನು. (ಇಂದ್ರ) 


| ನ್ಯಾಕರಣಪ್ರಕ್ರಿಯಾ /| 


ಅರ್ಚ_ ಅರ್ಚ ಪೂಜಾಯಾಂ ಧಾತು. ಲೋಟ್‌ ಮಧ್ಯ್ಯಮಪುರುಷ ಏಕವಚನದಲ್ಲಿ ಸಿಪ್‌ ಸೇರ್ಹ್ಯ 
'ಸಿಚ್ಚೆ ಎಂಬುದರಿಂದ ಅದಕ್ಕೆ ಹಿ ಆದೇಶ. ಕರ್ತರಿ ಶ್‌ ಸೊತ್ರವಿಂದ ಶಪ್‌ ವಿಕರಣ. ಅಕಾರದ ಸರದಲ್ಲಿ 
ರುವುದರಿಂದ ಅತೋಹೇಃ ಎಂಬುದರಿಂದ ಹಿಗೆ ಲುಕ್‌. ಅರ್ಚ ಎಂದು ರೊ ಸವಾಗುತ್ತ ಷಿ. ಪಾದಾದಿಯಲ್ಲಿ 


310 ಸಾಯಣಭಾನ್ಯಸಟುತಾ [ ಮಂ. ೧. ಅ. ೧೦. ಸೂ, ೫೪ 


ಯೆ ಅಯ ಯು ಯಂ ಚಯ ಹು ಕಾಚು ಮಾ ಚ ಜಾ ಚಾ ಜಾ ನ್‌. ಬು 
ಕ ಳ್‌ 





ಗಾಗಾ 


ಇರುವುದರಿಂದ ನಿಫಾತಸ್ವರ ಬರುವುದಿಲ್ಲ. ಶಪ್‌ ಪಿತ್ತಾದುದರಿಂದ ಅನುವಾತ್‌ ಸುಪ್ಪಿತೌ ಎಂಬುದರಿಂದ ಅನು 
ದಾತ್ತವಾಗುತ್ತಜಿ. ಆಗ ಧಾತುವಿನ ಸ್ನ ಸ್ವರವೇ ಉಳಿಯುತ್ತ ದೆ. ದ್ವ ಚೋತೆಸ್ತಿಜಃ (ಪಾ. ಸೂ. ೬-೩-೧೩೫). 
ಎಂಬುದರಿಂದ ಸಂಹಿತಾದಲ್ಲಿ ಅಂತ್ಯಕ್ಕೆ ದೀರ್ಫ ಬರುತ್ತ ದಿ. 


ಶಾಕಿನೇ--ಶಕ್ತಿಃ ಶಾಕಃ ಶಕ್ಸೃ ಶಕ್ತಾ ಧಾತು. ಭಾವಾರ್ಥದಲ್ಲಿ ಘಳುಪ್ರತ್ಯಯ. ಇಿತ್ತಾದುದ 
ರಿಂದ ಅತ ಉಪೆಧಾಯಾಃ ಎಂಬುದರಿಂದ ಧಾತುವಿನ ಉಪಥೆಗೆ ವೃದ್ಧಿ. ಶಾಕಃ ಅಸ್ಕ ಅಸ್ತಿ (ಶಕ್ತಿಯು ಇವ. 
ನಿಗೆ ಇದೆ) ಎಂಬ ಮತ್ವರ್ಥವಲ್ಲಿ ಅತ ಇನಿಶನ್ಕೌ (ಪಾ. ಸೂ. ೫-೨-೧೧೫) ಎಂಬುದರಿಂದ ಇನಿ ಪ್ರತ್ಯಯ, 
ಯೆಸ್ಕೇತಿಚೆ ಎಂಬುದರಿಂದ ಅಕಾರಕ್ಕೆ ಲೋಪ. ಶಾಕಿನ್‌ ಶಬ್ದವಾಗುತ್ತದೆ. ಚತುರ್ಥೀ ಏಕವಚನರೂನ, 
ಕ್ರಿಯಾಗ್ರಹಣಂ ಕರ್ತವ್ಯಂ ಎಂಬ ವಚನದಿಂದ ಕರ್ಮಕ್ಕೆ ಸಂಪ್ರದಾನ ಸಂಜ್ಞೆ ಬರುವುದರಿಂದ ಚತುರ್ಥೀ 
ವಿಭಕ್ತಿ ಬಂದಿದೆ. : 


ಅಭಿ ಷ್ಟುಹಿ-ನ್ಟುಳ್‌ ಸ್ತುಕೌ ಧಾತು. ಲೋಟ್‌ ಮಧ್ಯಮಪುರುಷದ ಸಿಪಿಗೆ ಹಿ ಆದೇಶ ಬರುತ್ತದೆ 
ಅದಕ್ಕೆ ಅಪಿತ್ವ ಹೇಳಿರುವುದರಿಂದ ತನ್ನಮಿತ್ತಕವಾಗಿ ಧಾತುವಿಗೆ ಗುಣ ಬರುವುದಿಲ್ಲ. ಅದಾದಿಯಾದುದರಿಂದ 
ಅದಿಪ್ರೆ ಭೃಕಿಭ್ಯಃಶಪಃ ಎಂಬುದರಿಂದ ಶಪಿಗೆ ಲುಕ್‌. ಸ್ತುಹಿ ಎಂದು ರೂಹವಾಗುತ್ತದೆ. ಅಭಿ ಎಂಬ ಉಪ 
ಸರ್ಗದ ಸಂಬಂಧವಿರುವಾಗ ಉಪೆಸರ್ಗಾತ್‌ ಸುನೋತಿ (ಪಾ. ಸೂ. ಲೆ-೩-೬೫) ಎಂಬ ಸೂತ್ರದಿಂದ ಧಾತು 
ಸಂಬಂಧಿ ಸಕಾರಕ್ಕೆ ಥತ್ರ ಬರುತ್ತದೆ. ಸಕಾರ ಸಂಬಂಧ ತಕಾರಕ್ಕೆ ಬಂದುದರಿಂದ ಷ್ರುನಾಸ್ಟುಃ: ಎಂಬುದ 
ರಿಂದ ಷ್ಟುತ್ಸದಿಂದ ಟಿಕಾರಾದೇಶ, ಸಷ್ಟುಹಿ ಎಂದಾಗುತ್ತದೆ. ತಿಜಂತನಿಘಾತಸ್ವರ ಬರುತ್ತದೆ. 


ಧೃಷ್ಣು ನಾ ಜ್‌ಧೈಷಾ ಪ್ರಾಗಲ್ಫ್ಯೇ ಧಾತು. ತ್ರಸಿಗೃಧಿಧೃಸಿಸ್ತಿಪೇಃ ಕ್ಲುಃ ಎಂಬುದರಿಂದ ಕ್ಸು 
ಪ್ರತ್ಯಯ. . ಕಿತ್ತಾ ದುದರಿಂದ ಅಘೊನಧಗುಣ ಬರುವುದಿಲ್ಲ. ತೃತೀಯಾ ಏಕವಚನದಲ್ಲಿ ಭಸಂಜ್ವ್ಯಾ ಇರುವುದ. 
ರಿಂದ ನಾಭಾವ, ಪ್ರತ್ಯಯ ಸ್ವರ ಬರುತ್ತದೆ. 


ವೃಷತ್ವಾ-. ನೃಷು ಸೇಚನೇ ಧಾತು. ಭಾವಾರ್ಥದಲ್ಲಿ ತ್ವ | ಪ್ರತ್ಯಯ ತೃತೀಯಾದಲ್ಲಿ ಸುಪಾಂ-. 
ಸುಲುಕ್‌ ಎಂಬುದರಿಂದ ವಿಭಕ್ತಿ, ಗೆ ಆಕಾರ ಆದೇಶ. ವೃಷತ್ವಾ ಎಂದು ರೂಪವಾಗುತ್ತದೆ. ಪ್ರತ್ಯಯಸ್ವರ 
ದಿಂದ ಅಂತೋದಾತ್ರವಾಗುತ್ತದೆ. 


ನ್ಯೃಲ್ಲ್‌ ತೇಜಿ ಭೃಜೀ ಭರ್ಜನೇ ಧಾತು. ಇದಿಶ್ತಾದುದರಿಂದ ಇದಿತೋನುಮ್‌ಧಾತೋಃ 
ಎಂಬುದರಿಂದ ಧಾತುವಿಗೆ ನುಮಾಗವು. ವ್ಯತ್ಯಯೋ ಬಹುಲಂ ಎಂಬುದರಿಂದ ಶನಿಗೆ ಶ ವಿಕರಣ ಬರುತ್ತ ಜೆ. 
ಖಂಜತೇ ಎಂದು ರೂಪವಾಗುತ್ತದೆ. ಉಪಸರ್ಗ ಸಂಬಂಧ ಬಂದಾಗ ಅದರ ಇಕಾರಕ್ಕೆ ಯಣಾದೇಶ. ಅದುಪ. : 
ದೇಶದ ಪರದಲ್ಲಿರುವುದರಿಂದ ತಾಸ್ಕನುದಾತ್ತೆ (ತ್‌ ಸೂತ್ರದಿಂದ ಲಸಾರ್ವ ಧಾತುಕವು ಅನುದಾತ್ರ. ಆಗ ವಿಕ 
ರಣಸ್ವ ರ ಬರುತ್ತ ದಿ. | ಹಿಂದೆ ಯಕ ಎಂದು ಯಚ್ಛೃ ಬ್ಬ ದ ಸಂಬಂಧವಿರುವುದರಿಂದ ಯಷ್ಟೃಶ್ತಾ ಸ್ಲಿತ್ಯಂ ಎಂಬುದ. 
ರಿಂದ ನಿಘಾತಸ್ವ ರಹ ಪ್ರ ತಿಷೇಧ ಬರುತ್ತ ದೆ. 


೬.4 1 ಹ 021 (| ೫.11. 1 ಎ 
೪.೧. ಅ.೪. ವ. ೧೭,] ಖಗ್ಗೇದಸಂಹಿತಾ 311 
RS pe ತ್ಯಾಗಗಳ. ಬ ನ 
9 ಗ ಸ್ಮ ಸ ನನ ಭರ pe ಮುಡಾ ಬಬ ಬ ಭಾ (೪.1 Ma ಗು ಶುಚ ಯೈ ಭಾ ಟೀ ಭುಜ eg Sy ಯ ದ er” ap Ne” ಟಕ್‌ ಮ್ಮಗ್ಲಾಟ. 


1 ಸಂಹಿತಾಪಾಕಃ l 
ಅರ್ಚಾ ದಿವೇ ಬೃಹತೀ ಶೂಷ್ಯಂ € ೧ ವಚಃ ಸ್ವಸ್ಷತ್ರಂ ಯಸ್ಕ ಧೃಷತೋ 


| ಧೃಷನ್ಮ ನಃ | 
ಬೃಹಚ್ಚ ವಾ ಅಸುರೋ ಬರ್ಹಣಾ | ಕೃತಃ ಪುರೋ ಹರಿಭ್ಯಾಂ ನ ಸೋ 


ರಥೋ ಹಜಷಃ 1೩॥ 


| ಪದಪಾಠೆಃ 1 
| | | 
ಅರ್ಜ | ದಿನೇ! ಬೃಹತೇ ! ಶೂಷ್ಯಂ ! ವಚಃ | ಸ್ವತಶ್ಷತ್ರಂ ! ಯಸ್ಯ | ಧೈಷತಃ! 


| 
ಧೃಷತ್‌ |! ಮನಃ! 


ಸವ 


ತ | 
ಬೃಹತ್‌sಶ್ರವಾಃ| ಅಸುರಃ | ಬರ್ಹಣಾ | ಕೃತಃ ! ಪುರಃ! ಹರೀಭ್ಯಾಂ | 2 | ವೃಷಭಃ 


| 
ರಫಃ! ಹಿ! ಸಃ ॥೩॥ 


| ಸಾಯಣಭಾಷ್ಯ ॥ 


`ಹೇಸ್ಕೋತಃ ದಿನೇ ದೀಪ್ತಾಯೆ ಬೃಹತೇ ಮಹತೇ ಇಂದ್ರಾಯ ಶೂಷ್ಯಂ |! ಶೂಷಮಿತಿ ಸುಖ- 

ನಾಮ | ಶತ್ರ ಸಾಧು ಶೂಷ್ಯಂ | ತಾದೈಶಂ ಸ್ತು ತಿಲಕ್ಷಣಂ ವಚೋ;ರ್ಜ | ಉಚ್ಚಾರಯೆ | ಯೆಸ್ಯೇಂದ್ರ- 
ಸ್ಯ ಧೃಷತಃ ಶತ್ರೂ ನ್ಹರ್ಷಯತಃ ಸ್ಥೆ ತತ್ರ ೦ ಸ್ಪಭೂತೆಬಲವನ್ಮನೋ ಧೃಸತ್‌ ಧಷ್ಟಂ ಭವತಿ [ಹಿ ಹಃ 
ಸಹಿಸಖಲ್ಪಿ ಂದ್ರೋ ಬ ಬೃಹಚ್ಛ ಅ) ನಾಃ ಪ್ರಭೂತೆಯಶಾ ಅಸುರಃ ಶತ್ರೂಣಾಂ ನಿರಸಿತಾ | ಯೆಡ್ವಾ | ಅಸುಃ 
ಪ್ರಾಷೋ ಬಲಂ ವಾ! ಶದ್ವಾನ್‌ | ರೋ ಮತೃರ್ಥೀಯೆಃ | ಅಥೆನಾ | ಅಸವಃ ಪ್ರಾಣಾಃ | ತೇನ ಚಾ- 
ಸೋ ಲಕ್ಷ್ಯಂಶೇ | ಪ್ರಾಣಾ ನಾ ಅಸಃ | ಶೈ. ಬ್ರಾ. ೩.೨.೫೨ | ಅತಿ ಶ್ರುತೇಃ | ತಾನ್ರಾತಿ ಡದಾತೀತ್ಯ- 
ಸುರಃ | ಬರ್ಹಣಾ ಶತ್ರೊಣಾಂ ನಿಬರ್ಹಯಿತಾ ಹರಿಭ್ಯಾಮಶ್ಚಿಭ್ಯಾಂ ಪುರಸ್ಕೈತಃ ಪೂಜಿತಃ ವೃಷಭಃ 
ಕಾಮಾನಾಂ ವರ್ಷಿತಾ ರಥೋ ರಂಹೆಣಶೀಲಃ ॥ ಶೂಷ್ಯಂ | ಶತ್ರೆ ಸಾಧುರಿಕಿ ಯಶ್‌ | ಸರ್ವೇ ನಿಧಯಶ್ಚಂ- 
ದಸಿ`ನಿಕಲ್ಬ $೦ತೆ ಇತಿ ಯಶೋಜನಾವ ಇತ್ಯಾದ್ಯುದಾತ್ರತ್ತಾಭಾವೇ ಕಿತ್ಸೈರಿತಂ ಇತಿ ಸ್ವೈರಿತೆತ್ವಂ | 
ಸತಃ | ಇಸಿಧೃಷಾ ಪ್ರಾಗೆಲ್ಪೆ ಕ್ರೋ | ವ್ಯತ್ಯಯೇನ ಶಃ | ಶತುರನುಮ ಇತಿ ನಿಭಕ್ತೇರುದಾಶ್ಮತ್ತೆಂ | ಬೃಹ- 

ಚ್ಛೆ್ರವಾಃ | ಬೃ ಹಚ್ಚೆ ಪೋ ಯೆಸ್ಯ |! ಬಹುನ್ರೀಹೌ ಪೂರ್ನ್ವಪೆದೆಪ್ರಕೈತಿಸ್ಟರತ್ವಂ | ಅಸುರೂ | ಅಸು 
ಕ್ಷೇನಿಣೇ | ಅಸೇರುಳಿನ್‌ | ಉ. ೧-೪೩ | ಇತ್ಯುರನ್ಸ್ಪತ್ಯಯೆಃ | ಿತ್ತಾ ದಾಮ್ಯುಡಾತ್ರತ್ತೆ ತ್ತಂ | ಬರ್ಹಣಾ! 
ಸುಸಾಂ ಸುಲುಗಿತಿ ನಿಭಕ್ಷೇರಾಕಾರೆಃ | ಪುರಃ | ಪೂರಾ ಧಕೇಶ್ಯಾದಿನಾಸಿಸ್ರೆತ್ಯಯಾಂತೋದಾತ್ರ | 


312 ಸಾಯಣಭಾಷ್ಯಸಹಿತಾ : [ಮಂ ೧. ಅ. ೧೦. ಸೂ. ೫೪. 





ಮ LN ಟಾಡಾ ಬ ಲ ಗ po - 
ee ಬಂಧ ಯ ೃ್ಪಠ ಇ ಆ ಬ ಯ 2 ಟ್‌ ಹ 


ಶೆ ಪ್ರ ತಿಪದಾರ್ಥ 4 


(ಎಲೈ ಸ್ತೋತೃವೇ) ದಿವೇ-ಸಪ್ರಕಾಶಮಾನನೂ | ಬೃಹತೇ--ಅದ್ಭುತನೂ ಆದ ಇಂದ್ರನಿಗೆ | 
`ಶೂಷ್ಯಂ. ಹರ್ಷದಾಯಕವಾದ 1 ವಚೆಃ--(ಸ್ತೋತ್ರರೂಪವಾದ) ವಾಕ್ಮನ್ನು | ಅರ್ಚೆ--(ಅರ್ಪಿಸು.) ಪಠಿಸು, | 
ಫೃಷತ--(ಶತ್ರು ಗಳನ್ನು) ಭಯ ಪಡಿಸತಕ್ಕ ಅಥವಾ ನಿರ್ಭೀತನಾದ | ಯಸೈ--ಯಾವ ಇಂದ್ರನ ಸ್ಪೆಕ್ಷತ್ರಂ-- 

ಸ್ವಶಕ್ತಿಯಿಂದ ಸ್ಥಿರವಾದ | ಮನಃ. - ಮನಸ್ಸು | ಧ ಷತ್‌- (ಏಕಾಗ್ರ ಬುದ್ದಿಯಿಂದ) ನೆಲೆಸಿದೆಯೋ | ಹಿ ಷಃ... 
ಅದೇ ಇಂದ್ರನು | ಬೃಹೆಚ್ಛೆ ನಾಃ-- ಅಧಿಕವಾದ ಯಶಸ ಸ್ಸು ಳ್ಳವನು. ಅಸುರಃ--ಮಳೆಯನೀರನ್ನು ಸುರಿಸು 
ವವನು. | ಬರ್ಹಣಾ--ಶತ್ತುಗಳನ್ನು ಹೊಡೆರೋಡಿಸುವವನು. | ರಥಃ--(ಈಕಡೆ) ಸಂಚರಿಸತಕ್ಕವನು. 
(ನಮ್ಮಕಡೆ ಬರತಕೃನನು.) | 


| ಘಾವಾರ್ಹ | 
ಎಲ್ಫೈೆ ಸ್ರೋತೃವೇ, ಪ್ರಕಾಶಮಾನನೂ, ಅದ್ಭುತನೂ ಆದ ಇಂದ್ರನಿಗೆ ಹರ್ಷದಾಯಕವಾದ ಸೆ ಸ್ತೋತ್ರ 
ವನ್ನರ್ನಿಸು. ಕತ್ರುಗಳನ್ನು ಭಯಪಡಿಸಿ ತಾನು ನಿರ್ಭೀತನಾದ ಯಾವ ಇಂದ್ರ ನ ಸ್ಥಿರವಾದ ಮನಸ್ಸು ವಿಕಾಗ್ರ 
ಬುದ್ದಿಯಿಂದ ನೆಲೆಸಿದೆಯೋ ಆ ಇಂದ್ರನು ಅಧಿಕವಾದ ಯಶಸ್ಸುಳ್ಳ ವನು. ಮುಳಿಯ ನೀರನ್ನು ಸುರಿಸುವವನು. 
ಶತ್ರುಗಳನ್ನು ಹೊಡೆದೋಡಿಸಿ ನಮ್ಮ ಕಡೆಗೆ ಬರತಕೃವನು. : 


71301180 Translation. 


Offer pleasant Jaudations to the great and illustrious Indra, who is the 
victor of enemies and is firm-minded by his own strength. He, of great renown 


is obeyed by his horses, the showerer of bounties and impetuous, drives 
away the Asuras and enemies: 


ದಿನೇ ಅಂತರಿಕ್ಷವಾಚಕವಾದ ದಿವ್‌ ಶಬ್ದಕ್ಕೆ ಇಲ್ಲಿ ದೀಪ್ರ ರ್ಥಕವಿಡೆ. ಇದು ಬೃ ಹಚ್ಚ ಬಕ್ಕ ವಿಶೇ 
ಸಣವಾಗಿದೆ. 


ಶೂಸಷೈಮ್‌-ಶೂಸಂ ಎಂಡರಿ ಸುಖ ಎಂದರ್ಥ. ಸುಖವನ್ನುಂಭುಮಾಡುವ ಸ್ತೋತ್ರವೇ ಶೂಷ್ಯ 
ವೆನಿಸುವುದು. 
| ಅಸುರಃ--ಶತ್ರುಗಳನ್ನು ನಿರಸನ ಮಾಡುವವನು. ಅಥವಾ ಅಸು8 ಪ್ರಾಣೋ ಬಲಂ ವಾ 
ತದ್ವಾನ” ಅಸುರಃ ಎಂದು ವಿವರಿಸಿಗರೆ ವಿಶೇಷ ಬಲವುಳ್ಳ ವನು ಎಂದಾಗುವುದು. ಅಥವಾ ಅಸವಃ ಎಂದರೆ 
ಪ್ರಾಣಗಳು ಎಂದರ್ಥ. ಅದಕ್ಕೇ ನೀರೂ ಎಂದರ್ಥನಿದೆ, ಪ್ರಾಣಾ ವಾ ಅಸೆ (ತೈ. ಬ್ರಾ. ೬೨-೫-೨) ಎಂಬ 
ಶ್ರುತಿಯೇ ಇದಕ್ಕೆ ಪ್ರಮಾಣ, ಅಂತಹ ನೀರನ್ನು ರಾತಿ ದದಾತಿ ಅಂದರೆ ವೃತ್ರಾದಿ ರಾಕ್ಷಸರು ಆಗಾಗ ಮೇಫೆ 
ರೂಪದಿಂದಿದ್ದು ಭೂಮಿಗೆ ಜಲರೂಪದಿಂದ ಬೀಳುತ್ತಿದ್ದರು. ಅಂತಹವರನ್ನು ಕೊಲ್ಲುವವನು. ಅಥವಾ ಸ್ವಯಂ 
ವೃಷ್ಟಿಯನ್ನು ಭೂಮಿಗೆ ಕರೆಸುವವನು (ಇಂದ್ರ). 


ಬರ್ಹಣಾ ಶತ್ರು ಗಳನ್ನು ದಿಕ್ಕಾಪಾಲಾಗಿ ಚದುರಿಸುವವನು, 


ವ ಷಭ: ಇಷ್ಟಾ ರ್ಥಗಳನ್ನು ಪ್ಟಿಯಂತೆ ಕರುಣಿಸುವವನು. 


ರಥಃ _ರಂಹಣಶೀಲಃ ಟಿ ಚಲಿಸುವ ಸ್ವಭಾವವುಳ್ಳವನು. ಶತ್ರುಗಳನ್ನು ಅಕ್ರ ಮಿಸವವನು. 
(ಇಂದ್ರ). 


೪.೧. ೪.೪. ವ. ೧೭.] ಖುಗ್ಗೇದಸಂಹಿತಾ | 813: 


ಸ ಬಟ ರ ಚ 
ಹ ಚ್ಮ ಇಸ ಬಜ .. ಎ 2 ಆ ಲಲ್‌ pM 
ಗ ನಾ ಗಗ ಬ ಬದ 6ಉಛ ಆರಿ ಅಗ ಗ ಇ ಸ ಹಗಗ ಅಡ ಶಬ ಚತ ಸಂ ಇಷ ಬ ಭಾ ಬನ ಭು (ಪದ! 


ವ್ಯಾಕರಣಪ್ರಕ್ರಿಯಾ i 


ದಿವನೇ_- ದಿವ್‌ ಶಬ್ದದ ಚತುರ್ಥೀನಿಕವಚನಾಂತರೂಪ. ಊಡಿದಂ ಪದಾದಿ.. (ಪಾ. ಸೂ, ೬-೧.. 
೧೭೧) ಎಂಬುದರಿಂದ ವಿಭಕ್ತಿಗೆ ಉದಾತ್ತಸ್ತರ ಬರುತ್ತದೆ- | 

ಶೂಷ್ಯಂ-- ಶೂಷೇ ಸಾಧು ಶೂಷ್ಯಂ ತತ್ರ ಸಾಧುಃ (ಪಾ. ಸೂ. ೪-೪-೯೮) ಎಂಬುದರಿಂದ ಯತ್‌: 
ಪ್ರತ್ಯಯ. ಯಾದಿಯಾದುದರಿಂದ ಭಸಂಜ್ಞೆ ಬರುತ್ತದೆ. ಯಸ್ಯೇತಿಚೆ ಸೂತ್ರದಿಂದ ಅಕಾರಲೋಪೆ. ಸೂ 
ಎಂದು ರೂಪವಾಗುತ್ತದೆ. ಯತ್‌ ತಿತ್ರಾದುದರಿಂದ ಯತೋತನಾವಃ ಎಂಬುದರಿಂದ ಆದ್ಯುದಾತ್ತಸ್ವರವು. 
ಪ್ರಾಸ್ತವಾದರೆ ಸರ್ವೇ ವಿಧಯಶೃಂದಸಿ ವಿಕಲ್ಪ್ಯಂತೇ ಎಂಬ ವಚನದಿಂದ ಇಲ್ಲಿ ಅದ್ಯುದಾತ್ತಸ್ವರ ಬರುವುದಿಲ್ಲ. 
ತಿತ್ಸ್ವರಿಶೆಂ (ಪಾ. ಸೂ. ೬-೧-೧೮೫) ಎಂಬುದರಿಂದ ಸ್ವರಿತಸ್ವರವು ಬರುತ್ತನಿ. 


ಧೃಷಶಃ. ಇಳಿ ಧೈಷಾ ಪ್ರಾಗಲ್ಪ್ಯೇ ಧಾತು. ಲಡರ್ಥದಲ್ಲಿ ಶತೃ ಪ್ರತ್ಯಯ. ವ್ಯತ್ಯೆಯೋಬಹುಲಂ 
ಎಂಬುದರಿಂದ ಶಪಿಗೆ ಬದಲಾಗಿ ಶವಿಕರಣ. ಆದುದರಿಂದ ಲಘೊಪಧಗುಣ ಬರುವುದಿಲ್ಲ. ಸಾರ್ವಧಾತುಕವು. 
ನಿತ ಎಂಬುದರಿಂದ ಅನು ಇಠತಿತ್ತಾಗುತ್ತದೆ. ಅಶೋಗುಣೇ ಎಂಬುದರಿಂದ ಪರರೂಪ. ಥೈಷತ್‌ ಶಜ್ಞ 


ವಾಗುತ್ತದೆ. ಷಸ್ಮೀ ವಿಕನಚನರೂಪ. ಶತುರನುಮೋನದ್ಯಜಾದೀ (ಪಾ. ಸೂ. ೬-೧-೧೭೩) ಎಂಬುದರಿಂದ 
ವಿಭಕ್ತಿಗೆ ಉದಾತ್ತಸ್ತರ ಬರುತ್ತದೆ. | 


ಬೃಹಚ್ಛ್ನೈವಾ8- ಬೃಹತ್‌ ಶ್ರವಃ ಯಸ್ಯ ಬೃಹಚ್ಛೈವಾಃ ಬಹುವ್ರೀಹಿ ಸಮಾಸವಾದುದರಿಂದ. 
ಬಹುನ್ರೀಹೌ ಪ್ರಕೃತ್ಯಾಪೂರ್ವಪೆದೆಂ ಎಂಬುದರಿಂದ ಪೂರ್ವಪದ ಪ್ರಕೃತಿಸ್ಟರ ಬರುತ್ತದೆ. 

ಅಸುರಃ--ಅಸುಕ್ಷೇಪಣೇ ಧಾತು. ದಿವಾದಿ. ಅಸೇರುರನ್‌ (ಉ. ಸೂ. ೧-೪೨) ಎಂಬುದರಿಂದ 
ಉರನ್‌ ಪ್ರತ್ಯಯ. ಅಸುರ ಎಂದಾಗುತ್ತದೆ. ನಿತ್‌ ಪ್ರತ್ಯಯಾಂತವಾದುದರಿಂದ ಇಕ್ನಿತ್ಯಾದಿರ್ನಿತ್ಯಂ ಎಂಬು. 
ದರಿಂದ ಆದ್ಯುದಾತ್ರಸ್ವರ ಬರುತ್ತದೆ. | | 

ಬರ್ಹಣಾ--ಸುಪಾಂಸುಲಕ್‌-- ಸೂತ್ರದಿಂದ ತೃತೀಯಾ ದ್ವಿವಚನಕ್ಕೆ ಆಕಾರ ಬರುತ್ತದೆ. 


ಪುರ।--ಪೂರ್ನಾಧರಾವರಾಹಾಂ- (ನಾ ಸೂ. ೫-೭-೩೯) ಎಂಬುದರಿಂದ ಅಸ್ತಾತ್ಯರ್ಥದಲ್ಲಿ ಅಸಿ. 
ಪ್ರತ್ಯಯ. ತಶ್ಸಂಥಿಯೋಗದಿಂದ ಪೂರ್ವಶಬ್ದಕ್ಕೆ ಪುರ್‌ ಎಂಬ ಆದೇಶ ಬರುತ್ತಜೆ. ಪುರಸ್‌ ಎಂತಾಗುತ್ತದೆ.. 
ಕುತ್ವವಿಸರ್ಗಗಳು ಬಂದರೆ ಪುರ್‌ ಎಂದು ರೂಪವಾಗುತ್ತದೆ. ಪ್ರತ್ಯಯಸ್ವರದಿಂದ : ಅಂತೋದಾತ್ತ ವಾಗುತ್ತದೆ. 


| ಸಂಹಿತಾಪಾಠಃ ॥ 


` | | | 
ತ್ವಂ ದಿವೋ ಬೃಹತಃ ಸಾನು ಕೋಪಯೊಳ್ಳವ ನಾ ಧೃಷತಾ ಶಂಬರಂ 
| ಛಿನತ್‌ | 
ಯನ್ಮಾ ಓಯಿನೋ ನ್ನ ್ರಂದಿನೋ ಮಂದಿಸಾ ದೃಷ್ಟ ತಾಂ ಗಳ ಮಶನಿಂ 


ಪೃತನ್ಯಸಿ | ¢ 


40 


314 ಸಾಯಣಭಾಷ್ಯಸಹಿತಾ [ಮಂ.೧. ಅ. ೧೦. ಸೂ. ೫೪. 


Pe RA EN ES pn a LE ್ಗು ್ರ್ಟುುು ರ್ಯ ್ಟೂ್ಯ 3 





Tm 


| ಪಡಪಾಕಃ | 
| | | | 
ತ್ನಂ| ದಿನಃ। ಬೃಹತಃ |! ಸಾನು! ಕೋಪಯಃ | ಅನ ! ತ್ಮನಾ ! ಧೃಷತಾ! 


| | 
ಶಂಬರಂ | ಭಿನತ್‌ | 


| 1 | | 
ಯತ್‌ | ಮಾಯಿನಃ | ವ್ರಂದಿನಃ | ಮಂದಿನಾ | ಧೈಷತ್‌ | ತಿತಾಂ | ಗಭಸ್ತಿಂ | 


- | | 
ಅಶನಿಂ ! ಪೃತನ್ಯಸಿ H © WM 


| ಸಾಯಣಭಾಷ್ಯಂ | 


ಹೇ ಇಂದ್ರೆ ತ್ವಂ ಬೃಹತೋ ಮರುತೋ ದಿವೋ ಮ್ಯಲೋಕಸ್ಯ ಸಾನು ಸಮುಚ್ಛಿ) ತಮುಪರಿಪ್ರ- 
ದೇಶಂ ಕೋಪೆಯಃ | ಅಕಂಪೆಯಃ | ಧೃಷತಾ ಶತ್ರೊಣಾಂ ಧರ್ಷಯಿತ್ರಾ ತ್ಮನಾತ್ಮನಾ ಸ್ವಯೆಮೇವ ಶಂ- 
ಬರಮೇತೆತ್ಸೆಂಜ್ಞ ಮಸುರಮವಾಭಿನತ್‌ | ಅವಧೀಃ !.ಯದ್ಯದಾ ವುಂದಿನಃ ಶತ್ರೊನ್‌ಜೇತುಂ ಮೃಡು- 
ಭಾವಂ ಪ್ರಾರ್ಸ್ವಾ | ಯದಾ | ವೃಂದಂ ಸಮೂಹೆಃ | ಅಸುರಸಮೂಹವತಃ | ಮಾಯಿನೋ ಮಾಯಾನಿ- 
ನೊಟಸುರಾನ್ಮಂದಿನಾ ಹೃಷ್ಟೇನ ಧೃಷತ್‌ ಧೃಷತಾ ಸಪ್ರಾಗಲ್ಫ್ಯಂ ಪ್ರಾಪ್ಲುವತಾ ಮನಸಾ ಯುಕ್ತಸ್ಸೃಂ 
ಶಿತಾಂ ತೀಕ್ಷ್ಷೀಕೃತಾಂ ಗಭಸ್ತಿಂ ಹಸ್ತೇನ ಗೃಹೀತಾಂ | ಯೆದ್ವಾ | ಗಭಸ್ತಿರಿತಿ ರಶ್ಮಿನಾಮ | ತೆದ್ವತೀ- 
 ಮಶನಿಂ ವಜ್ರಂ ಪೈಶನ್ಯಸಿ |ತಾನಸುರ್ರಾ ಜೇತುಂ ಪೃತನಾರೂಪೇಣೇಜ್ಛೆ ಸಿ| ತಾನ್ರೃತಿ ಪ್ರೇರಯೆಸೀತೈರ್ಥಃ! 
'ತೆದಾನೀಂ ಬೃಹತೋ ದಿವಃ ಸಾನು ಕೋಪೆಯೆ ಇತಿ ಪೂಕ್ಟೇಣಾನ್ವಯೆಃ |! ಕೋಸೆಯುಃ | ಕುಪೆ ಕೋಷೇ! 
ಣ್ಯಂತಾಲ್ಲಜ್ಕ! ಬಹುಲಂ " ಛಂಜೆಸ್ಯಮಾಜಕ್ಕೋಗೇ 5 ನೀತ್ಯಡಭಾವಃ | ತ್ಮನಾ | ಮಂತ್ರೇಷ್ಟಾಜ್ಯಾ 
ದೇರಾತ್ಮನ ಇತ್ಯಾಕಾರಲೋಸೆ8 | ಧೃಷತ್‌ | ಸುಪಾಂ ಸುಲುಗಿತಿ ತೃತೀಯಾಯಾ ಲುಕ್‌ | ಶಿಶಾಂ।| 
ಶೋ ತನೂಕರಣೇ | ನಿಷ್ಠಾಯಾಂ ಶಾಜ್ಛ್ಫೋರನ್ಯತರಸ್ಯಾಂ | ಪಾ. ೩-೪-೪೧ | ಇತೀಕಾರಾದೇಶಃ ! 
ಪೃತನ್ಯಸಿ | ಪೈತನಾಶಬ್ಪಾಶ್ಸುಸೆ ಆತ್ಮನಃ ಕೈಚ್‌ | ಕವ್ಯಧ್ಹರಪೃತನಸ್ಕೇಂತ್ಯಲೋಪೆಃ | ಪ್ರತ್ಯಯ 
ಸರಃ | | 
| ಪ್ರತಿಪದಾರ್ಥ || 
(ಎಲ್ಫೆ ಇಂದ್ರನೇ) ಧೃಷತಾ-- (ಶತ್ರುವಿಗೆ) ಆಘಾಶವನ್ನುಂಟುಮಾಡತಕ್ಕ | ತ್ಮನಾ-. ಸ್ವಶಕ್ತಿ 
_ ಯಿಂದಲೇ (ನೀನೇ) | ಶಂಬರಂ-- ಶಂಬರನೆಂಬ ರಾಕ್ಷಸನನ್ನು | ಅವಾಭಿನತ್‌-- ಧ್ವಂಸಮಾಡಿದ್ದೀಯೆ | 
ಯಶ್‌-- ಯಾವಾಗ | ವ್ರುಂದಿನಃ- (ತಮ್ಮ) ಶತ್ರುಗಳನ್ನು ಜಯಿಸಲು ಮೃದುಭಾವವನ್ನು ಹೊಂದಿದೆ 
ಅಥವಾ ಸಮೂಹದಿಂದ ಒಟ್ಟಿಗೆ ಸೇರಿದ | ಮಾಯಿನಃ.. ಮೋಸಗಾರರಾದ ರಾಕ್ಷಸರನ್ನು | ಮಂದಿನಾ-. ಹರಿ 
ತವಾದದ್ದೂ | ಧೃಷತ್‌ (ಧೃಷತಾ) (ಶತ್ರುನಾಶಕ್ಕೆ) ದೃಢಧಿಶ್ಚಯಮಾಡಿದ್ದೂ ಆದ ಮನಸ್ಸಿನಿಂದ ಕೂಡಿದ 
(ನೀನು) | ಶಿತಾಂ-_ ತೀಕ್ಷ್ಮವಾದದ್ದೂ | ಗೆಭೆಸ್ತಿಂ-- ಕಿರಣಗಳಿಂದ ವ್ಯಾಪ್ತವಾದದ್ದೂ ಅಥವಾ ಕೈಯಿನಿಂದ 
ಹಿಡಿದಿದ್ದೂ ಆದ | ಅಶನಿಂ. ವಜ್ರಾಯುಧವನ್ನು | ಪೈತನ್ಯಸಿ- (ಆ ಅಸುರರ ಮೇಶೈ]) ತೀವ್ರವಾಗಿ ಎಸೆಜೆ. 
ಯೋ, (ಆಗ) | ತ್ವಂ ನೀನು! ಬೃಹೆತಃ- ಅತಿ ಮಹತ್ತಾದ | ದಿವ8-- ದ್ಯುಲೋಕದ | ಸಾನು- ಶಿಖನ 
ಪ್ರದೇಶವನ್ನು | ಕೋಷೆಯೆ:- ನಡುಗಿಸಿದೆ. 


೪.೧. ಅ. ೪. ವ, ೧೭. ] ಖುಸ್ತೇದಸಂಹಿತಾ | 315. 


RT ಒಂ ನ MT pm NM MS ಗಾ 1 RN 
ಹರೋ ಬ RE SN K 
has ಡೀ RS hw SN 


॥ ಭಾವಾರ್ಥ || 


ಎಲ್ಲೆ ಇಂದ್ರನೇ, ನೀನು ಶತ್ರುನಾಶಕವಾದ ನಿನ್ನ ಸ್ವಶಕ್ತಿಯಿಂದಲೇ ಶಂಬರನೆಂಬ ರಾಕ್ಷಸೆನನ್ನು ಧ್ವಂಸ. 
ಮಾಡಿದ್ದೀಯೆ. ಯಾವಾಗ ನಿನ್ನ ಶತ್ರುಗಳು ನಿನ್ನನ್ನು ಜಯಿಸಲು ಒಟ್ಟಿಗೆ ಸೇರಿದರೋ ಆಗ ಆ ಮಾಯಾವಿ 
ಗಳನ್ನು ನಿನ್ನ ಹೃಷ್ಟ ವಾದ ಮಸ್ತು ದೃಢನಿಶ್ಚಯವುಳ್ಳ ಮನಸ್ಸಿನಿಂದ ತೀಕ್ಷಣವಾದದ್ದೂ ಮತ್ತು ಕಿರಣಗಳಿಂದ. 
ವ್ಯಾಸ್ತವಾದದ್ದೂ ಆದ ವಜ್ರಾಯುಧವನ್ನು ಆ ಅಸುರರ ಮೇಲೆ ತೀವ್ರವಾಗಿ ಎಸೆದೆ. ಆ ರಭಸದಿಂದ ನೀನು. 
ಅಕಿ ಮಹತ್ತಾದ ದ್ಯುಲೋಕದ ತಿಖರಪ್ರದೇಶವನ್ನು ನಡುಗಿಸಿದೆ. 


English Translation: 


You have shaken the summit of the spacious heavens ; you have your- 
self killed Sambara by your foe-destroying might ; you have hurled with exul 
ting and determined mind the sharp and bright-eyed thunderbolt against the: 
assembled Asuras. 


ವಿಶೇಷ ವಿಷಯಗಳು 


ಇದಮುಕ್ತಂ ಭವತಿ | ಅನೇಕಮಾಯಾವೃನುಚೆರಯುಕ್ತ: ಶಂಬರ ಇಂದ್ರೇಣ ಸಹ ಯುದ್ಧಾ- 
'ಯಾಜಗಾಮ | ತದಾ ಹಸ್ತಗ್ರಹಣೋಟಚಿತೆಂ ತೀಚ್ಷ್ನಂ ವಜ್ರಂ ಗೃಹೀತ್ವಾ ಸೋಮಪಾನೇನ ಜಾತೆಹರ್ಷ 
ಇಂದ್ರೋ ಧೈರ್ಯಯುಕ್ತಮನಾಃ ಸನ್‌ ಶಂಬರೇಣ ಸಹ ಯುದ್ಧಂ ಕೃತ್ವಾ ತಂ ಜಘಾನ | ತಸ್ಮಿನ್ಸಮ- 
ಯೇ ಮಹಾನ್‌ ಮ್ಯಲೋಕೊಣಪಿ ಇಂದ್ರಭಿಯೆಸಾ ಚಿಕಂಪ ಇತಿ | ಮಾಯಾವಿಗಳೂ ದುಷ್ಬೋಪಾಯಚತು. 
ರರೂ ಆದ ಅನೇಕ ಅನುಚರರಿಂದ ಕೂಡಿ ಶಂಬರಾಸುರನು ಇಂದ್ರನೊಡನೆ ಯುದ್ಧ ಮಾಡಬೇಕೆಂದು ಬಂದನು. 
ಆಗ ಇಂದ್ರನು ಸೋಮಪಾನಮಾಡಿ ಅದರಿಂದುಂಟಾದ ಹರ್ಷದಿಂದ ಥೈರ್ಯೊತ್ಸಾಹೆಗಳಿಂದ ಯುಕ್ತನಾಗಿ ಹರಿತ 
ವಾದ ತನ್ನ ನಜ್ರಾಯುಧವನ್ನು ಕೈಯಲ್ಲಿ ಹಿಡಿದು ಶಂಬರನೊಡನೆ ಯುದ್ಧಮಾಡಿ ಅವನನ್ನು ಕೊಂದನು. ಆ 
ಕಾಲದಲ್ಲಿ ಇಂದ್ರನ ಆರ್ಭಟದಿಂದ ಬಹು ದೊಡ್ಡ ದಾದ ಸ್ವರ್ಗಲೋಕವೊ ಸಹ ಭಯದಿಂದ ತತ್ತರಿಸಿತು., 


ದಿವ: ಸಾನು-- ಸ್ವರ್ಗಲೋಕದ ಮೇಲುಭಾಗ. ಲೌಕಿಕವಾಗಿ ಸಾನುಶಬ್ದಕ್ಕೆ ಬೆಟ್ಟದ ತಪ್ಪಲು. 
ಪ್ರದೇಶವೆಂದಿದ್ದರೂ ಇಲ್ಲಿ ಊರ್ಥ್ವಭಾಗವೆಂದು ಹೇಳಿದ್ದಾರೆ. | 


ತ್ಮನಾ--ಆತ್ಮನ್‌ ಶಬ್ದವು ಛಾಂದಸವಾಗಿ ಆಕಾರದಿಂದ ಬೇರೆಯಾಗಿ ಆತ್ಮನ್‌ ಶಬ್ದಾರ್ಥವನ್ನೇ 
ಕೊಡುವುದಾಗಿದೆ. 


ಶಂಬರಂ--ಶಂಬರಾಸುರನೆಂಬವನು ಪ್ರಸಿದ್ಧನಾದ ರಾಕ್ಷಸ. ಇವನನ್ನು ಮನ್ಮಥನು ಕೊಂದಕತೆಂದು. 
ಪುರಾಣದಲ್ಲಿ ಅನೇಕರೀತಿಯ ಕಥೆಗಳಿವೆ. 


ವ್ರಂದಿನಃ--ಇದು ಮಾಯಿನಃ ಎಂಬ ಪದಕ್ಕೆ ವಿಶೇಷಣ. ಶತ್ರುಗಳನ್ನು ಗೆಲ್ಲುವುದಕ್ಕೋಸ್ಕರ ಕನಟಿ 
ದಿಂದ ಮೃದುಭಾವವನ್ನು ಹೊಂದಿರುವವರು, ಅಥವಾ ಸರ್ವದಾ ಅಸುರೆಸಮೂಹವುಳ್ಳ ವರು. 


ಮಂದಿನಾ-_ ಹೃಷ್ಟವಾದ ಮನಸ್ಸುಳ್ಳವನು. ಇದು ಇಂದ್ರನಿಗೆ ವಿಶೇಷಣವಾಗಿದೆ. 


316 ಸಾಯೆಣಭಾ್ಯಸಹಿತಾ | [ ಮಂ. ೧. ಆ. ೧೦. ಸೂ. ೫೪ 


\ ಮ ES ಬ ೋೋೂೋೂೋೂೂ 


ಧೃಷಶಾಕತ್ರುಧ್ವೈಂಸಮಾಡುವಂತಹ ನಿಷ್ಮುರಸ್ತಭಾವದಿಂದ ಕೂಡಿದವನು. (ಇಲ್ಲಿ ಇಂದ್ರನನ್ನು 
'ಹೊಗಳುವ ಪ್ರ ಶ್ರ ಕರೆಣವಿದೆ) 

'ಗಭೆಸ್ತಿಂ-ಹಸ್ತೇನ ಗೃಹೀಶಾ | ಯೆದ್ವಾ | ಗಭೆಸ್ತಿ: ಇತಿ ರಶ್ಮಿನಾಮ ತದ್ವತೀಂ! ಇಂದ್ರನ ಕೈ 
'ಯಿಂದ ಹಿಡಿಯಲ ಬಡತಕ್ಕುದು, ಮತ್ತು ಪ್ರಕಾಶಮಾನವಾದ ಕಿರಣಗಳುಳ್ಳು ದ್ದು ವಜ್ರಾಯುಧೆ. 

ಪೃತನ್ಯಸಿ--ಸಂಗ್ರಾಮ ಅಥವಾ ಸೈನ್ಯ ಈ ಎರಡರ್ಥವೂ ಪೃತನಾಶಬ್ದಕ್ಕುಂಟು. ಇಲ್ಲಿ ವಜ್ರಾಯುಧೆ 
ವನ್ನು ಸೈನ್ಯವನ್ನಾಗಿ ಮಾಡಿಕೊಳ್ಳುವೆ ಎಂದರ್ಥ. 





ಮಾ 


| ನ್ಯಾಕರಣಪ್ರ ಕ್ರಿ ಯಾ ॥ 


ಕೋಪೆಯಃ _ಕುನ ಕೋಪೇ ಧಾತು. ಚುರಾಧಿ. ಣ್ಯಂತದಮೇಲೆ ಲಜ್‌. ಮಧ್ಯೆಮಪ್ರೆರುಷ ಏಕ 
`ವಚನದಲ್ಲಿ ಸಿಪ್‌. ಇತತ್ಚ ಎಂಬುದರಿಂದ ಅದರ ಇಕಾರಕ್ಕೆ ಲೋಪ, ಇಿಚ್‌ಫಿಮಿತ್ತವಾಗಿ ಧಾತುವಿನ ಲಘೂ 
ಪಥೆಗೆ ಗುಣ ಬರುತ್ತದೆ. ಶಪ್‌ ನಿಮಿತ್ರಕವಾಗಿ ಣಿಚಿಗೆ ಗುಣಾಯಾದೇಶಗಳು ಬರುತ್ತವೆ. ಪ್ರತ್ಯಯಕ್ಕೆ 
'ರುತ್ವವಿಸರ್ಗ ಬಂದರೆ ಕೋಪಯ$ ಎಂದು ರೂಪವಾಗುತ್ತದೆ. ಬಹುಲಂ ಛೆಂದೆಸ್ಕಮಾಜ"ಯೋಗೇತನಿ ಎಂ 
`ಬುದರಿಂದ ಅಡಾಗಮ ಬರುವುದಿಲ್ಲ. ತಿಜಂತನಿಘಾಶಸ್ತರ ಬರುತ್ತದೆ. 


ತ್ಮನಾ ಆತ್ಮನ್‌ ಶಬ್ದದ ತೃತೀಯಾ ಏಕವಚನಾಂತರೂಪ. ಆತ್ಮನಾ ಎಂದಿರುವಾಗ ಮಂತ್ರೇಷ್ಟಾಜ್ಯಾ 
ಡೇರಾತ್ಮನಃ (ಪಾ. ಸೊ. ೬-೪-೧೪೧) ಎಂಬುದರಿಂದ ಆಕಾರಕ್ಕೆ ಲೋಪಬರುತ್ತದೆ. | 


ಮಾಯಿನಃ . — ಮಾಯಾ ಶಬ್ದಪು ವ್ರೀಹ್ಯಾದಿಯಲ್ಲಿ ಪಠಿಶನಾದುದರಿಂದ ವ್ರೀಹ್ಯಾದಿಭ್ಯತ್ಚ. 
"ಎಂಬುದರಿಂದ ಇನಿ ಪ್ರತ್ಯಯ ಬರುತ್ತದೆ. ಯೆಸ್ಯೇತಿಚೆ ಎಂಬುದರಿಂದ ಆಕಾರಕ್ಕೆ ಲೋಪ. ತೃತೀಯಾ ಬಹು 
ವಚನಾಂತರೂಸ. ಪ ಸ್ರತ್ಯಯಸ್ವ ರದಿಂದ ಇಕಾರವು ಉದಾತ್ತ ವಾಗುತ್ತದೆ. 


ವೈಂಔಿನ8- ನ್ನ ವೃಂಡೆ ಮಸ್ಯಾಸ್ತೀತಿ ವೃಂದೀ. ಮತ [ರ್ಥದಲ್ಲಿ ಅತೆ ಇನಿಶನ್‌ ಎಂಬುದರಿಂದ ಇಸಿ 
ಪ್ರತ್ಯಯ. 'ಯೆಸೇತಿಚೆ ಎಂಬುದರಿಂದ ಅಕಾರಲೋಪ. ತೃತೀಯಾ ಬಹುವಚನಾಂತರೂಪ, ಪ್ರತ್ಯಯದೆ 
`ಆದ್ಯುವಾತ್ರ ಸ್ವರದಿಂದ ಮಧ್ಯೋದಾತ್ತ ವಾಗುತ್ತದೆ. | 

ಧೃಷಕ್‌- ಊಧೈಷಾ ಪ್ರಾಗಲ್ಪ್ಯೇ ಧಾತು. ಲಡರ್ಥದಲ್ಲಿ ಶತೃ ಪ್ರತ್ಯಯ. ವ್ಯತ್ಯಯದಿಂದ ಶನಿಗೆ ಶ 
ವಿಕರಣ. ಅತೋಗುಣೇ ಎಂಬುದರಿಂದ ಪರರೂಪ. ಧೃಷತ್‌ ಎಂದು ರೂಪವಾಗುತ್ತದೆ. ತೃತೀಯಾ ಎಕ 
ವಚನದಲ್ಲಿ ಸುಪಾಂ ಸುಲುಕ್‌-- ಎಂಬುದರಿರಿಂದ ವಿಭಕ್ತಿಗೆ ಲುಕ್‌. ವಿಕರಣಸ್ವರ ಸತಿಶಿಷ್ಠ ವಾಗುತ್ತದೆ. 


ಶಿತಾಮ್‌__ಶೋ ತನೂಕರಣೇ ಧಾತು. ಕೆರ್ಮಣಿಯಲ್ಲಿ ನಿಷ್ಠಾ ಎಂಬುದರಿಂದ ಕ ಕ್ರಪ್ರತ್ಯಯ. ಕೊತ 
ಎಂದಿರುವಾಗ ಅತ್ವಕ್ಕೆ ಅಸವಾದವಾಗಿ ಶಾಚ್ಛೋರನ್ಯತರಸ್ಯಾಮ್‌ (ಪಾ. ಸೂ. ೭-೪-೪೧) ಎಂಬುದರಿಂದ ನಿಕ 
ಲ್ಪವಾಗಿ ಇಕಾರಾದೇಶ ಬರುತ್ತದೆ. ಸ್ರೀತ್ವೆಡಲ್ಲಿ ಅಜಾದ್ಯತೆಷ್ಟಾಪ್‌ ಎಂಬುದರೀದ ಟಾಪ್‌. ಪ್ರತ್ಯಯೆಸ್ವರ 
ದಿಂದ ಅಂತೋದಾತ್ರ. ಶಿತಾ ಎಂದು ರೂಪವಾಗುತ್ತದೆ. ದ್ವಿತೀಯಾ ಏಕವಚನಾಂತರೂಪ. | 

ಸೈತನ್ಯಸಿ-_ಸೃತನಾಂ ಆತ್ಮನಃ ಇಚ್ಛತಿ ಪೃತನ್ಯೃತಿ. ಸುಪೆ ಅತ್ಮನಃ ಫೈ ಚ” (ಪಾ. ಸೂ. ೩-೧-೮) 
ಎಂಬುದರಿಂದ ಇಚ್ಛಾರ್ಥದಲ್ಲಿ ಕೈಜ್‌. ಪೃತನಾಃಯ ಎಂದಿರುವಾಗ ಕೆವ್ಯಧ್ವರಸೃತೆನ-(ಪಾ. ಸೂ. ೭-೪-೩೯) 
ಎಂಬುದರಿಂದ ಅಂತಲೋಪ ಬರುತ್ತದೆ. ಸೆನಾದ್ಯಂತಾಧಾತೆವಃ ಎಂಬುದರಿಂದ ಪೃತನ್ಯ ಎಂಬ ಕ್ಯಜಂತಕ್ಕೆ 


೪, ೧. ಅ. ೪. ವ. ೧೭, ] ಖಗ್ಗೇದಸಂಹಿತಾ 317 


ಹ ಯ ಲ ಲ ಲ ಲ ಶೋ ್ಟ  ್ಟ ಟೋ ಲಫಚಟಪಟ್ರಾ್‌್‌್ಡ 





ಎ. ಎ ಅರ ಲ ಕಟ 
ಕಾ 


NE 





(ಗ್‌, 


ಫಾತುಸಂಜ್ಞಿ ಬರುತ್ತದೆ. ಇದರಮೇಲೆ ಅಟ್‌ ಮಧ್ಯೆಮಪುರುಷ ಸಿರ್ಪ ಕೆರ್ತರಿಶಪ್‌ ಎಂಬುದರಿಂದ ಶಪ್‌. ಅತೋ 
ಗುಣೇ ಎಂಬುದರಿಂದ ಪರರೂಪ. ಪೃತನ್ಯಸಿ ಎಂದು ರೂಪವಾಗುತ್ತದೆ. ಯತ್‌ ಎಂದು ಆದಿಯಲ್ಲಿ ಯತ್ಸಂಬಂ 
ಥೆವಿರುವುದರಿಂದ ಯದ್ಮೈತ್ತಾನ್ನಿತ್ಯಂ ಎಂಬುದರಿಂದ ನಿಫಾತಪ್ರತಿಷೇಧ ಬರುತ್ತದೆ. 
ಯಕಾರೋತ್ತರ ಅಕಾರ ಉದಾತ್ರವಾಗುತ್ತದೆ. 





ಪ ಪ್ರತ್ಯಯಸ್ವ ಸ್ಪಕದಿಂದ 


| ಸಂಹಿತಾಪಾಕಃ 1 


ನಿಯದ್ವ ತಿ ಶ್ಚ ಸನಸ್ಕ ಮೂರ್ಧನಿ ಶುಸ್ಥಸ್ಯ ಚಿದ್‌ ಪ್ರಂದಿನೋ ರೋ 
ರುವದ್ವನಾ | 


ಪ್ರಾಚೀನೇನ ಮನಸಾ ಬರ್ಹಣಾವತಾ ಯದದ್ಕಾ ಚಿತ ವಃ ಕಸ್ಲಾ, 


ಸರಿ i ೫ 


ಪಡಪಾಠಃ 


"ನಿ! ಯತ್‌ | ವೈಣತ್ತಿ ಸಸ | ಮೂರ್ಧನಿ | ಶುಸ್ಥ ಸ್ಥ | ಚಿತ್‌ | ಪ್ರಂದಿನಃ 


ರೋರುವತ್‌ | ನನಾ | 
ಪ್ರಾ ಜೀನೇನ | ಮನಸಾ | ಬರ್ಹಣಾಃನತಾ ಯೆತ್‌ | ಅದ್ಯ | ಚಿತ್‌ | ಕೃಣವ!| 


ಕಃ | ತ್ವಾ | ಪರಿ || & 


| ಸಾಯಣಭಾಷ್ಯರಂ || 


ಹೇ ಇಂದ್ರೆ ತ್ರೆಂ ರೋರುವತ್‌ ಮೇಫ್ಯರತೈರ್ಥೆಂ ಶಬ್ದರ್ಯೆ ಶ್ರಸನಸ್ಯ 1ಅಂತೆರಿಕ್ಸೇ ಶ್ವಸಿತೀತಿ 
ಶ್ವಸನೋ ವಾಯುಃ | ಶಸ್ತ್ರ ಪ್ರಂದಿನಃ ಸ್ವಕಿರಣೈರಾಮ್ರಫಲಾದೀನ್ಮೃ ದುಭಾವಂ ಪ್ರಾಪೆಯತೆಃ ಶುಷ್ಣಸ್ಕ 
ಚಿತ್‌ .ರೆಸಾನಾಂ ಶೋಷಯತುರಾದಿತ್ಯಸ್ಯಾಪಿ ಮೂರ್ಧನ್ಯುಸೆರಿಪ್ರೆ ದೇಶೇ ವನಾ ನನಾನ್ಯುದಕಾಸಿ 
'ಯದೃಸ್ಮಾನ್ಸಿವೃ ಬಸ್ತಿ ಅವರ್ಜಯಸಿ | ಪ್ರಾಸೆಯೆಸೀತ್ಯರ್ಥಃ |; ವಾಯುನಾ ಸೂರ್ಯೆಕ*ರಣೈಶ್ಚ 

ವೃಷ್ಟಾ ಆಪೆಃ ಸೂರ್ಯಸ್ಯೋಪೆರಿ ಪುನರವಸ್ಥಾ ಫೈಂತೇ | ತೆದೇವಾವಸಾ  ಪನಮಿಂಡ್ರಃ ಕೆರೋತೀತ್ಯುಪಚೆ' 
ರ್ಯತೇ। ಪ್ರಾಜಚೀನೇನ ಪ್ರೆಕರ್ಷೇಣ ಗೆಂತ್ರಾ | ಅಪರಾಜ್ಮುಖೇನೇತ್ಯರ್ಥ:! ಬರ್ಹಣಾವತಾ | ನಿಬರ್ಹಯೆ- 
ಕೀಕಿ ವಥಢಕರ್ಮಸು ಪಾಠಾದೃರ್ಹಣಾ ಕತ್ತೊ ಕಾಂ ಹಿಂಸಾ | ತಡ್ವತಾ | ಏವಂಭೂಶೇನ ಮನಸಾ ಯುಕ್ತೆ- 
ಸ್ತಂ ಯಡ ಸ್ಮಾಡದ್ಯಾಜಿಡದ್ಯಾಪಿ ಕೈಣವಃ | ಫಘರ್ಮಕಾಲೇ ಸೂರ್ಯಸ್ಕೋಸೆರಿ ಭಾರ್ಮಾ ರಸಾನೆ , 
 ವಸ್ಮಾಪಯೆಸಿ ವರ್ಷಾಸು ಚೆ ವರ್ಷಯೆಸೀತಿ ಯಸ್ಮಾದೇಶತ್ತು ರುಷೇ ತಸ್ಮೂತ್ವಾರಾಣಾತ್ತಾ ಮ ತ್ವಾಂ 
ಸರ್ಯುಪರಿ ಕೋ ವರ್ತೆತೇ ನ ಕೋಪೀತ್ಯರ್ಥಃ | ಅತಸ್ತ್ಪಮೇವ ಸರ್ವಾಧಿಕ ಇತಿ ಭಾವಃ 


'ವೃಣಸ್ಷಿ! ವೃಜೀ ವರ್ಜನೇ | ರೌಧಾಧಿಕಃ | ಸಿನೆಃ ತ. ತೇ ವಿಕರಣಸ್ಪರಃ | ಯೆಪ್ಟೃತ್ತೆಯೋ- 


318 'ಸಾಯಣಭಾಷ್ಯಸಹಿತ [| ಮಂ, ೧. ಅ. ೧೦. ಸೂ. ೫೪. 


ಬ ಟೋ ಲೋ ತ. 





ಬಂಟ ಲ ಟಟ ಭಾ ಜಾ ಬ ಯ ಟಟ ಅಜಜ 


ಗಾಡನಿಘಾತಃ | ಪ್ರಾಚೀನೇನ | ಪ್ರಫೂರ್ಹಾದಂಚೆತೇರ್ಯುತ್ತಿಗಿತ್ಯಾಧಿನಾ ಕ್ರೀ | ಅನಿಡಿತಾಮಿತಿ 
ನಲೋಪೆ: |! ನಿಭಾಸಾಂಚೇರದಿಕ್ಸಿ ಪ$್ರಯಾನಿತಿ ಸ್ವಾರ್ಥೇ ಖಃ | ಖಸ್ಯೇನಾದೇಶಃ | ಅಚೆ ಇತ್ಯೈಕಾರ- 
ಲೋಪೇ ಚಾವಿತಿ ದೀರ್ಫ್ಥಶ್ಛೆಂ | ಖಪ್ರತ್ಯಯಸ್ಯ ಸತಿ ಶಿಷ್ಪತ್ಪಾತ್ರೆದಾದೇಶಸ್ಯೋಪೆದೇಶಿವದ್ಭಾವೇ 
ನೇಕಾರ ಉದಾತ್ತೆಃ! ಅದ್ಯಾ ಚಿತ್‌ | ನಿಪಾತಸ್ಯ ಚೇತಿ ದೀರ್ಥತ್ಟೆಂ | ಕೃಣವಃ | ಕೈವಿ ಹಿಂಸಾಕರಣಯೋ. 
ಶ್ಚ! ಇದಿತ್ತಾನ್ನುಮ್‌ |! ಲೇಟ ಸಿಸ್ಯಡಾಗಮ: | ಧಿನ್ವಿ ಕೃಣ್ಟ್ಯೋರಚ್ಚೇತ್ಳುಪ್ರತ್ಯಯಃ | ವಕಾರಸ್ಯಾ- 
ಕಾರಾದೇಶಶ್ಚ | ತಸ್ಯಾ ತೋ ಲೋಪೇ ಸತಿ ಸ್ಥಾನಿವದ್ಭಾವಾಲ್ಲ ಘೂಷೆಧಗುಹಾಭಾವಃ | ಗುಣಾವಾದೇ.- 
ಶೌ! ಆಗೆಮಾನುದಾತ್ತತ್ಸೇ ನಿಕರಣಸ್ವರಃ | ಅತ್ರ ನಿರುಕ್ತಂ। ವ್ರಂದೀ ವ್ರಂದತೇರ್ಮ್ಯದೂಭಾವಕರ್ಮಣಃ | 
ನಿವೃಣಸ್ತೆ ಯಚ್ಛ್ಛಸನಸ್ಯ ಮೂರ್ಥನಿ ಶಬ್ದ ಕಾರಿಣಃ ಶುಷ್ಮ ಸ್ಯಾದಿತ್ಯಸ್ಯ ಚ ಶೋಷಯಿತೊ ರೋರೂಯ. 
ಮಾಣೋ ವನಾನೀತಿ ವಾ ಧನಾನೀತಿ ವಾ! ನಿರು ೫-೧೬ | ಇತಿ | ಧನಾನೀತಿ ಸಕ್ಸೇ ಮೇಘಸ್ಯ ಧನಾ- 
ನೀತಿ ವ್ಯಾಖ್ಯೇಯಂ ॥ 





| ಪ್ರತಿಪದಾರ್ಥ 1 


(ಎಲೈ ಇಂದ್ರನೇ, ನೀನು) ರೋರುವತ್‌. (ಮೇಘಗಳಿಂದ) ಗರ್ಜನಶಬ್ದಮಾಡುತ್ತ | ಶ್ವಸ- 
ನಸ್ಯ--ವಾಯುವಿನ ಮತ್ತು | ವ್ರಂದಿನಃ--(ಫಲಗಳನ್ನು) ಪಕ್ಚಮಾಡಿಸುವವನೂ | ಶುಷ್ಣಸ್ಯ ಚಿತ್‌ ರಸಗ 
ಳನ್ನು ಹೀರುವವನೂ ಆದ ಸೂರ್ಯನ | ಮೂರ್ಥನಸಿ. ನೆತ್ತಿಯ ಮೇಲೆ | ವನಾ--ನೀರುಗಳನ್ನು | ಯತ್‌... 
ಯಾವಕಾರಣದಿಂದ ( ಯಾವಪ್ರಭಾವದಿಂದ) | ನಿ ವೃಣಕ್ಷಿ-ಸುರಿಸುತ್ತೀಯೋ (ಸುರಿಸಿದ್ದೀಯೆ ಅದೂ 
ಅಲ್ಲದೆ) | ಪ್ರಾಜೀನೇನ-- ಪ್ರಕರ್ಷವಾದ (ಸ್ಥಿರವಾದ) ಗಮನವುಳ್ಳದ್ದೂ | ಬರ್ಹಣಾವತಾ--ಶತ್ರು ನಾಶದಲ್ಲಿ 
ತತ್ಸರವಾದದ್ದೂ ಆದ | ಮನಸಾ--ಮನಸ್ಸಿನಿಂದ ಕೂಡಿ (ನೀನು) | ಯೆತ್‌--ಯಾವಕಾರಣದಿಂದ | ಅದ್ಯಾ 
ಚಿಕ್‌ ಈಗಲೂ ಕೂಡ | ಕೈಣವಃ--(ಮೇಲೆಹೇಳಿದ ಅಸಾಧಾರಣ ಕಾರ್ಯಗಳನ್ನು) ಮಾಡುತ್ತಿರುತ್ತೀಯೋ 
(ಆ ಕಾರಣದಿಂಥ) | ತ್ರಾ ಪೆರಿ-ನಿನ್ನನ್ನು ಮಾರಿ | ಕ8--ಯಾವನು (ಇದ್ದಾನೆ) ॥ 


॥ ಭಾವಾರ್ಥ ॥ 
ಎಲ್ಫೆ ಇಂದ್ರನೇ, ನೀನು ಗರ್ಜನಶಬ್ದಮಾಡುತ್ತ ವಾಯುವಿನ ತಲೆಯಮೇಲೂ; ಮತ್ತು ಫಲಗಳನ್ನು 
ಪಕ್ಚಮಾಡಿಸುವವನೂ, ರಸಗಳನ್ನು ಹೀರುವವನೂ ಆದ ಸೂರ್ಯನ ನೆತ್ತಿಯಮೇಲೂ ನೀರುಗಳನ್ನು ಸುರಿಸುವುದ 
ರಿಂದಲೂ, ಮತ್ತು ಈಗಲೂ ಕೂಡ ನಿನ್ನಪ್ರಕರ್ಷಗೆಮನವುಳ್ಳದ್ದೂ, ಶತ್ರುನಾಶದಲ್ಲಿ ತತ್ಸರವಾದದ್ದೂ ಆದ ಮನ 


ಸ್ಸಿನಿಂದ ಕೂಡಿ ಮೇಲಿನ ಅಸಾಧಾರಣ ಕೆಲಸವನ್ನು ಮಾಡುತ್ತಿರುವುದರಿಂದ ನಿನ್ನನ್ನು ವಿಸಾರಿದ ಪ್ರಭಾವವುಳ್ಳ 
ವರು ಯಾರು? 


English Translation. 


Loud-shouting (Indra) you have poured the rain upon the wind and on 
the head of the maturing and absorbing (sun). Who is above you in the work 


that you, endowed with a mind, unaltered and bent upon destroying enemies 
have done to-day ? 


ಈ, ೧. ಅ.೪. ವ. ೧೭] ಖಗ್ರೇದಸೆಂಹಿಶಾ 319 


ಲ ಟ್‌ ನ ವೂ ವೋ ದಾ ಯ ನಾ ನ 
PR ಮ 


Mr 
[oN 


॥ ವಿಶೇಷ ವಿಷಯಗಳು | 


ಇದೆಮುಕ್ತಂ ಭವತಿ |! ಇಂದ್ರಃ ಪುರಾ ಅನ್‌ ಶೋಷಔರೂಪಸ್ವಾಸುರಸ್ಯ ಶುಷ್ಲ ನಾಮಕಸ್ಯ 
'ಮೂರ್ಧಾನಂ ತೆಮಪೆರಿ ಮೇಘೋದಕಾನಾಂ ವೃಷ್ಟಿಂ ಕೃತ್ವಾ ಬಿಭೇದೇತಿ ಯನಿನಚೆನೇಷು ಪ್ರಸಿದ್ಧಿ: 11 
ತಥೈವ ತನ್ಮೂರ್ಥಚ್ಛೇದನಂ | ಆಧುನಾಹಿ ಯದಿ. ಕಾಮಯೇ ತತೃರ್ಶೆಂ ಶಕ್ನೋತಿ | ಏವಂ "ಸತಿ 
ಕೋಂಸ್ತಿ ನಾಮ ಇಂದ್ರಾವಸಿ ಗೆರೀಯಾನ್‌ ? ನ ಕೋನಂಹೀತ್ಯರ್ಥಃ || ಪೂರ್ವದಲ್ಲಿ ಇಂದ್ರನು ಶುಷ್ಪ ನೆಂಬ 
ಹೆಸರಿನ ಅಸುರನನ್ನು ಸಂಹಾರಮಾಡಿದಾಗ ನೀರನ್ನು ಹೀರಿ ಎಲ್ಲವನ್ನು ವಣಗಿಸುವ ಸ್ವಭಾವವುಳ್ಳ ಈ ಶುಷ್ಣಾ 
ಸುರನ ತಲೆಯಮೇಲೆ ಮೇಘದಿಂದ ಜಲವನ್ನು ಸುರಿಯುವಂತೆ ಮಾಡಿ ಅವನನ್ನು ಸಂಹಾರಮಾಡಿದನೆಂದು 
`ಯಹಿವಚನವಿರುವುದು. ಈಗಲೂ ಇಂದ್ರನು ಇಷ್ಟ ಪಟ್ಟರೆ ಅಂತಹೆ ಕಾರ್ಯವನ್ನು ಮಾಡಲು ಸಮರ್ಥನಾಗಿ 
ರುವನು. ಹೀಗಿರುವಾಗ ಇಂದ್ರನಿಗಿಂತಲೂ ಹೆಚ್ಚಾದ ಶಕ್ತ ಸಾಮಥಣ್ಯ ಗಳುಳ್ಳ ವನು ಯಾವನು ತಾನೇ 
"ಇರುವನು? ಯಾರೂ ಇಲ್ಲವೆಂದಭಿಪ್ರಾಯವು. 


ರೋರುವತ್‌--ಮೇಘೆಗಳ ಸಹಾಯದಿಂದ ವಿಶೇಷವಾಗಿ ಗರ್ಜಿಸುವವನು, ಇಂದ್ರನು. 


ಶ್ವಸನಸ್ಯ-- ಅಂತರಿಸ್ಷೇ ಶ್ವಸಿತೀತಿ ಶ್ಚಸೆನಃ ವಾಯುಃ ಅಂತರಿಕ್ಷದಲ್ಲಿ ಉಸಿರುಬಿಡುವವನು ಎಂದರೆ. 
ಸಂಚರಿಸುವವನು ಎಂಬರ್ಥದಲ್ಲಿ ಈ ಶಬ್ದವು ವಾಯುಶಬ್ದವಾಚ್ಯವಾಗಿದೆ. 


ವ್ರಂದಿನಃ, ಶುಷ್ಪಸ್ಯ...ಈ ಎರಡು ಪದಗಳೂ ಸೂರ್ಯಾರ್ಥಕಗಳಾಗಿವೆ. ತನ್ನ ಕಿರಣಗಳ |ಸಹಾಯ 
ದಿಂದ ಮಾವಿನಹಣ್ಣೇ ಮೊದಲಾದ ಕಠಿನ ವಸ್ತುಗಳನ್ನು ಮೃದುವಾಗಿ ಮಾಡುವವನು. ಹಾಗೂ ಈ ಭೂಮಿ 
ಯಲ್ಲಿ ಕಂಡುಬರುವ ಸಮಸ್ತ ರಸಗಳನ್ನೂ ಒಣಗಿಸುವವನು. ಈ ಎರಡು ವಿಧಗಳಾದ ಸಾಮರ್ಥ್ಯವೂ ಸೂರ್ಯ 
ನಲ್ಲಿರುವುದು. ಬಿಸಿಲುಕಾಲದಲ್ಲಿ ಭೊಗತನಾದ ಸಕಲರಸವನ್ನೂ ಸೂರ್ಯನ ಮೂಲಕ ಹೀರಿ ವರ್ಷಾಕಾಲದಲ್ಲಿ 


ಮತ್ತೆ ಸೂರ್ಯನಿಗೆ ಕೊಡುವ ಸಾಮರ್ಥ್ಯವು ಇಂದ್ರನಿಗೆ ಇರುವುದರಿಂದಲೇ ಇಂದ್ರನು ಸರ್ವಶ್ರೇಷ್ಠನೆಂದು 
ಹೇಳಲ್ಪಟ್ಟಿದೆ. 


ವೃಣಸ್ರಿ-- ಅವರ್ಜಯಸಿ | ಸೂರ್ಯನಿಂದಲೂ ವಾಯುವಿನಿಂದಲೂ ಭೂಮಿಗೆ ಬಿದ್ದ ಸಿಯ ಮತ್ತೆ 


ಅವಿಯರೂಪದಿಂದ ಸೂರ್ಯನನ್ನೂ ವಾಯುವನ್ನೂ ಸೇರುವುದಷ್ಟೆ. ಈ ಕಾರ್ಯವು NAR ಆಗುವುದೆಂದು 
ಇಂದ್ರನನ್ನು ಸ್ತುತಿಸಲಾಗಿರುವುದು. 


ಬರ್ಹಣಾವತಾ-- ಬರ್ಹಣಾಶಬ್ದವು ಹಿಂಸಾರ್ಥದಲ್ಲಿ ಪಠಿಶವಾಗಿರುವುದರಿಂದ ಬರ್ಹೆಣಾವಶಾ ಎಂದರೆ 
ಂಸೆಯನ್ನು ಂಟುಮಾಡುವುದು ಎಂದರ್ಥ. ಇದು ಇಂದ್ರನ ಮನಸ್ಸಿಗೆ ಅನ್ವಯಿಸುವುದು. 


ಕೈಣವಃ _ಕೃವಿ ಹಿಂಸಾಳರಣಯೋಶ್ಚ ಎಂಬ ಧಾತುವಿನಿಂದ ನಿಷ್ಪೆನ್ನವಾದ ಈ ಶಬ್ದವು, ಇಷ್ಟು 
ಅರ್ಥವನ್ನು ಕೊಡುವುದು. 


ವ್ರಂದಿನಃ ಶುಷ್ಣಸ್ಯೆ ಈ ಪದಗಳ ವಿವರಣೆಯು ನಿರುಕ್ತದಲ್ಲಿ ಈ ರೀತಿ ಹೇಳಲ್ಪಟ್ಟಜಿ. ವ್ರಂದೀ 
`ವ್ರಂಪೆತೇಮಗ್ಯ ದಮೊಭಾವಕರ್ಮಣ: ಶುಷ್ಹಸ್ಯಾದಿಶ್ಯಸ್ಯ ಚ ಶೋಷಯಿತೊ ರೋರೂಯೆಮಾಣೋ 
"ವನಾತೀತಿ ನಾ ಧನಾನೀತಿ ನಾ (ನಿರು. ೫-೧೫). 


320 | ಸಾಯಣಭಾಸ್ಯಸಹಿತಾ [ ಮಂ. ೧. ಅ. ೧೦. ಸೂ, ೫೪ 


ಬಾ 2 ಲ ಯ ಸ ಸಾ ಬಸ ಜಾಗ ಜಾ ರಖಾ ಎಂದ ಹಜಾ ಜಾ ಹಾಚಾ ಲ್‌ ನಸ್ಯ ಟಬ ಜಾ ಬಾ ಜಾಯಾ ಭಾರೂ ಯ ಯಂ ಜಾ ಜಯಾಯ ಯಾಯೋಾ ಯಾ ಥರ ರ ಜಿ 





1 ವ್ಯಾಕರಣಪ್ರಕ್ರಿಯಾ ॥ 


ವೃಣಕ್ಷಿ-ವೃಜೀ ವರ್ಜನೇ ಧಾತು ರುಧಾದಿ. ಲಟ್‌ಮಧ್ಯೆಮಪುರುಷ ಏಕನಚನದಲ್ಲಿ ಸಿಪ್‌. 
ರುಧಾದಿಭ್ಯಃ ಶಮ" ಎಂಬುದರಿಂದ ಶ್ಲುಮ್‌ ವಿಕರಣ.. ಮಿತ್ತಾದುದರಿಂದ ಅಂತ್ಯಾಚಿನ ಪರವಾಗಿ ಬರುತ್ತದೆ. 
ವೃನಜ್‌*ಸಿ ಎಂದಿರುವಾಗ ಜೋಃಕುಃ ಎಂಬುದರಿಂದ ಜಕಾರಕ್ಕೆ ಕುತ್ತೆದಿಂದ ಗಕಾರಾದೇಶ. ಖರಿಚೆ ಎಂಬು 
ದರಿಂದ ಚರ್ತ್ರದಿಂದ ಕಕಾರ. ತೆಕಾರದಪರದಲ್ಲಿ ಸಕಾರ ಬಂದುದರಿಂದ ಆದೇಶಪ್ರತೈಯಯೋಃ ಎಂಬುದ 
ರಿಂದ ಸಕಾರಕ್ಕೆ ಷತ್ವ. ಕಷಸಂಬ೦ಧ ಬಂದಾಗ ಕ್ಷಕಾರವಾಗುತ್ತದೆ. ಖುಕಾರದ ಹರದಲ್ಲಿರುವುದರಿಂದ ನಕಾ 
ರಕ್ಕೆ ಯವರ್ಣಾನ್ನಸ್ಯ ಐತ್ವೆಂ ವಾಚ್ಯಂ ಎಂಬ ವಚನದಿಂದ ಇಕಾರಾದೇಶ. ವೃಣಕ್ಷಿ ಎಂದು ರೂಪವಾಗುತ್ತೆ 
ಯದ್ಯೋಗವಿರುವುದರಿಂದ ನಿಘಾತಸ್ತರ ಬರುವುದಿಲ್ಲ. ವಿಕರಣಸ ರದಿಂದ ಮಧ್ಧೋದಾತ್ರ ವಾಗುತ್ತದೆ. ಸಿಪ್‌ 
ನಿತ್ತಾದುದರಿಂದ ಅನುದಾತ್ರವಾಗುತ್ತದೆ. 


ಪ್ರಾಚೀನೇನ--ಪ್ರ ಉಪಸರ್ಗಪೂರ್ವಕವಾದ ಅಂಚು ಧಾತುವಿಗೆ ಯತ್ವಿಕ್‌ ದೃಕ್‌ (ಪಾ. ಸೂ, 
೩೨-೫೯) ಎಂಬುದರಿಂದ ಕ್ವಿನ್‌ ಪ್ರತ್ಯಯ. ಅನಿದಿತಾಂಹಲ ಉಪಧಾಯಾಕಃ ಕ್ಹಿತಿ ಎಂಬುದರಿಂದ ಉಪಧಾ 
ಭೂತನಕಾರಕ್ಕೆ ಲೋಪ. ಪ್ರಾಚ್‌ ಎಂದಿರುವಾಗ ವಿಭಾಷಾಂಚೇರದಿಕ್‌ ಸ್ತ್ರಿಯಾಂ (ಪಾ. ಸೂ. ೫-೪-೮) 
ಎಂಬುದರಿಂದ ಸ್ವಾರ್ಥದಲ್ಲಿ ಖ ಪ್ರತ್ಯಯ ಬರುತ್ತದೆ. ಅದಕ್ಕೆ ಆಯನೇಯೀನೀ ಎಂಬುದರಿಂದ ಈನಾಡೇಶ. 
ಆಚೆಃ (ಪಾ. ಸೂ. ೬-೪-೧೩೮) ಲುಪ್ತನಕಾರವುಳ್ಳ ಅಂಚು ಧಾತುವಿನ ಅಕಾರಕ್ಕೆ ಲೋಪಬರುತ್ತದೆ ಎಂಬುದ 
ರಿಂದ ಭಸಂಜ್ಣ್ಯಾ ಇರುವುದರಿಂದ ಅಕಾರಕ್ಕೆ ಲೋಪ. ಚೌ ಎಂಬುದರಿಂದ ಲುಪ್ರಾಕಾರನಕಾರವುಳ್ಳ ಅಂಚು 
ಥಾತುವು ಸರಪೆಲ್ಲರುವುದರಿಂದ ಪೊರ್ವಪದಕ್ಕೆ ದೀರ್ಫಬಂದರೆ ಪ್ರಾಚೀನ ಎಂದು ಶಬ್ದವಾಗುತ್ತದೆ. ಇಲ್ಲಿ ಖ. 
ಪ್ರತ್ಯಯವು ಸತಿಶಿಷ್ಟವಾಗುವುದರಿಂದ ಅದಕ್ಕೆ ಬಂದಿರುವ ಈನಾದೇಶಕ್ಕೆ ಉಪದೇಶವದ್ಭಾವ ಇರುವುದರಿಂದ 
ಈಕಾರವು ಉದಾತ್ತವಾಗುತ್ತದೆ. ಪ್ರಾಚೀನೇನ ತೃತೀಯಾ ಏಕವಚನರೂಪ. 


ಅದ್ಯಾಚಿತ”-- ಅದ್ಯ ಎಂಬುದು ಫಿಪಾತ. ನಿಪಾತೆಸ್ಯ ಚೆ ಎಂಬುದರಿಂದ ದೀರ್ಫೆ ಬರುತ್ತದೆ. 


ಕೈಣವಃ- -ಕೃವಿ ಹಿಂಸಾಕರಣಯೋಕಶ್ಚ. ಧಾತು ಇದಿತ್ತಾದುದರಿಂದ ಇದಿತೋನುಮ್‌ ಧಾತೋಃ 
ಎಂಬುದರಿಂದ ಧಾತುವಿಗೆ ನುಮಾಗಮ, ಲೇಟ್‌ ಮಥ್ಯೆಮಪುರುಷವಿಕವಚೆನದಲ್ಲಿ ಸಿಪ್‌. ಲೇಟೊಟಡಾಟ್‌ 
ಎಂಬುದರಿಂದ ಅದಕ್ಕೆ ಅಡಾಗಮ. ಧಿನ್ಸಿಕೃಷ್ಟ್ಯೋರಚೆ ಎಂಬುದರಿಂದ ಉ ಪ್ರತ್ಯಯ. ಥಾತುನಿನ 
ವಕಾರಕ್ಕೆ ಅಕಾರಾದೇಶ. ಅತೋಲೋಪೆೇಃ ಎಂಬುದರಿಂದ ಅದಕ್ಕೆ ಲೋಪ. ಅಲೋಪಕ್ಕೆ ಅಚೆಃಸೆರಸ್ಮಿನ್‌ 
ಪೂರ್ವವಿಧ್‌ ಎಂಬುದರಿಂದ ಸ್ಥಾನಿವದ್ಸಾನ ಬರುವುದರಿಂದ ಪುಗಂತಲಘೂಪದಸ್ಯಚೆ ಎಂಬುದರಿಂದ. 
ಧಾತುವಿನ ಅಘೂಪಧೆಗೆ ಗುಣ ಬರುವುದಿಲ್ಲ, ಕೃನು*ಅಸ್‌ ಎಂದಿರುವಾಗ ಖುಕಾರದ ಪರದಲ್ಲಿರುವುದರಿಂದ 
ನಕಾರಕ್ಕೆ ತ್ವ. ಅಸ್‌ ನಿಮಿತ್ತಕವಾಗಿ ಉ ಪ್ರತ್ಯಯಕ್ಕೆ ಗುಣ. ಅವಾದೇಶ.. ಪ್ರತ್ಯಯ ಸಕಾರಕ್ಕೆ. 
ರುತ್ವವಿಸರ್ಗ. ಕೃಣವಃ ಎಂದು ರೂಪವಾಗುತ್ತದೆ. ಆಗಮಾ ಅನುದಾತ್ತಾಃ ಎಂಬುದರಿಂದ ಅಡಾಗಮ- 
ಅನುದಾತ್ರ. ವಿಕರಣಸ್ವ ರ ಸತಿಶಿಷ್ಟವಾಗುವುದರಿಂದ ಜಕಾರೋತ್ತರಾಕಾರವು ಉದಾತ್ರ ವಾಗುತ್ತದೆ. ಯಜ್ಯೋ- 
ಗವಿರುವುದರಿಂದ ನಿಘಾತಸ್ವರ ಬರುವುದಿಲ್ಲ. 


ಇಲ್ಲಿ ನಿರುಕ್ತದಲ್ಲಿ ಇನ್ನೊಂದು ರೀತಿಯಿಂದ ಪ್ರಕ್ರಿಯೆಯನ್ನು ಕೋರಿಸಿರುತ್ತಾರೆ. ಮೃದೂಭಾನ 
ಕ್ರಿಯೆಯಲ್ಲಿ ವೃಂದ ಧಾತುವಿಡೆ. ತಾಚಿ ೇಲ್ಯದಲ್ಲಿ ಅದಕ್ಕೆ ಚಿನಿ ಪ್ರತ್ಯಯ. ವೃಂದಿನಃ ಎಂದು ಬಹುವಚನ 
ದಲ್ಲಿ ಕೂಪವಾಗುತ್ತದೆ. ನಿವೃಣಕ್ಷಿ ಯತ್‌ ಶ್ಚಸನಸ್ಯ ಮೂರ್ಧನಿ ಶಬ್ದ ಕಾರಿಣಃ ಕುಷ ನಸ್ಯ ಆದಿತ್ಯಸ್ಥು ಚ ಕೋರ 


ಅ, ೧. ಅ. ೪. ವ. ೧೮. ] ... ಖುಗ್ಬೇದಸಂಹಿತಾ | 321 


A NEN ಮ ಮ ಮ Tes ಜೂ 
Res 





ಗಾ ದಿ ಅಾಕೌಪರಾರ ಚ 


ಯಿತೂ ಕೋರೂಯಮಾಣೋ ವನಾನೀತಿ ಥನಾನೀತಿ ವಾ (ನಿರು. ೫-೧೫-೧೬) ಎಂದು ಆನ್ವಯಕ್ರಮವನ್ನು 
ಹೇಳಿರುತ್ತಾರೆ. ಥನಾನೀತಿ ಪಕ್ಷೇ ಮೇಘೆಸ್ಯ ಧನಾನೀತಿ ವ್ಯಾಖ್ಯೇಯಮ್‌ (ಮೇಘೆದ ಜಲವೆಂದರ್ಥ). 


| ಸಂಹಿತಾಪಾಠಃ 1 4 


ತ್ವಮಾನಿಥ ನರ್ಯಂ ತುರ್ವಶಂ ಯದುಂ ತ್ವಂ ತುರ್ನಿತಿಂ ವಯ್ಯಂ 
ಶತಕ್ರತೋ | 64 

ತ್ವಂ ರಥಮೇತಶೆಂ ಕೃತ್ತ್ಯೇ ಧನೇ ತ್ವಂ ಪುರೋ ನವತಿಂ ದಂಭಯೋ 
ನವ ॥೬॥ 


| ಪದಪಾತೆಃ 1 


| | | | | | 
ತ್ವಂ | ಆವಿಥ | ನರ್ಯಂ | ತುರ್ವಶಂ| ಯೆದುಂ ! ತ್ವಂ | ತುರ್ವೀತಿಂ। ವಯ್ಯಂ | 
| 
ಶತಕ್ಟ ತೋ ಇತಿ ಶತಾಕ್ರತೋ | 


| [ 
ತ್ವಂ | ರಥಂ! ಏತಶಂ | ಕೃತ್ತ್ಯೀ! ಧನೇ | ತ್ವಂ | ಪುರಃ | ನವತಿಂ | ದಂಭಯಃ | 


ನನ ಗ 


il ಸಾಯೆಣಭಾಷ್ಯಂ | 


ಹೇ ಇಂದ್ರ ಶ್ಚಂ ನಕ್ಯಾದೀಂಸ್ರೀನ್ರಾಜ್ಞ ಅನಿಥ ರರಕ್ಷಿಥ | ತಥಾ ಹೇ ಶತಕ್ರತೋ ಬಹು- 
ನಿಧಕರ್ಮನ್‌ ಬಹುನಿಧಪ್ರಜ್ಞ ವಾಶ್ರೆಂ ವಯ್ಯಂ ವಯ್ಯೆಕುಲಜಂ ತುರ್ನ್ಮೀತಿನಾಮಾನಂ ರಾಜಾನ- 
ಮಾವಿಥೇಶ್ಯೇವ | ಅಪಿ ಚೆ ಶ್ವಂ ರಥಂ ರಂಹಣಸ್ವಭಾನಮೇತೆತ್ಸಂಜ್ಞಮೃಸಿಮೇತಶಮೇತೆಶ್ಸಂಜ್ಞಕೆಂ 
ಧನೇ ಧನನಿಮಿತ್ತೇ ಸಂಗ್ರಾಮೇ ಕೈತ್ಟ್ಯೇ ಕರ್ತನ್ಯೇ ಸತ್ಯಾವಿಥೇತಿ ಶೇಷಃ | ಯದ್ವಾ | ಪೊಕ್ಕೋಳಕ್ಲಾನೂಂ 
ರಾಜ್ಞಾಂ ರಥಂ | ಏತಶಃ ಇತೈಶ್ವನಾಮ | ಏತೆಶಮಶ್ಚಂ ಚೆ ರರಕ್ತಿಥೇತಿ ಯೋಜ್ಯಂ | ತಥಾ ತ್ವೆಂ 
ಶಂಬರಸ್ಯೆ ನವತಿಂ ನವ ನೆವೋತ್ತರನವತಿಸಂಖ್ಯಾಕಾಃ ಪುರಃ ಪುರಾಣಿ ದಂಭೆಯೆಃ ವ್ಯನೀನಶಃ | ಏಶಶಂ | 
ಏತಿ. ಗಚ್ಛತೀತ್ಯೇತಶಃ | ಆನ್‌ ಗತೌ | ಇಣಸ್ತಶಂತೆಶಸುನೌ | ಉ. ಸೂ. ೩-೧೪೯ ಇತಿ ತಶನ್ಟ್ರತ್ಯಯಃ 
ಗುಣಃ | ಕೃತ್ಟ್ಯೇ | ಕರ್ತವ್ಯ ಇತ್ಯಸ್ಯ ಶಬ್ದಸ್ಯ ವರ್ಣವಿಕಾರಃ ಸೃಷೋದಡರಾದಿತ್ವಾತ್‌ [| 

4] | 


322 ಸಾಯೆಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ, ೫೪. 
ಆ ಲ ಲ್‌ ್ಹಾಾು ES ET cs MM PR, I RT ಗ ನ ಸ ನ 8& SS NRE RS MENS TE Oe 


॥ ಪ್ರತಿಪದಾರ್ಥ ॥ 


(ಎಕ್ಕೆ ಇಂದ್ರನೇ) ತ್ವೆಂ--ನೀನು | ನರ್ಯೆಂ(ದೊರೆಗಳಾದ) ನೆರ್ಯನನ್ನೂ |! ತುರ್ವಶಂ-- 
ತುರ್ವಶನನ್ನೂ | ಯೆದುಂ—ಯದುನನ್ನೂ | ಆನಿಥ-_ರಕ್ರಿಸಿರುವೆ |(ಹಾಗೆಯೇ) ಶತಕ್ರತೋ..ಅನೇಕರ್ಮ 
ಕಾರಿಯಾದ ಅಥವಾ ಬಹು ವಿಧವಾದ ಪ್ರಜ್ಞೆಯುಳ್ಳ (ಇಂದ್ರನೇ) | ತ್ವಂ--ನೀನು | ವಯ್ಯೆಂ--ವಯ್ಯ 
ವಂಶೋತ್ಸನ್ನ ನಾದ | ಶುರ್ವೀತಿಂ--ತುರ್ವೀತಿಯೆಂಬ ದೊರೆಯನ್ನೂ (ರಕ್ಷಿಸಿರುವೆ) | ತ್ವಂ- ನೀನು | ರಥೆಂ-.- 
(ಅವರೆ) ರಥಗಳನ್ನೂ | ಖತೆಶಂ--ಕುದುಕಿಗಳನ್ನೂ ಅಥವಾ [ರಥಂ -ರಥನೆಂಬ ಖುಹಿಯನ್ನೂ | ಏಕಶಂ-- 

ಏಕಶನೆಂಬ ಖಹಿಯನೂ ಸಾ] ! ಧನೇ--ಧನನಿಮಿತ್ತವಾದ ಯುದ್ಧವು | ಈೆ ರ್ನ ನಡೆಯಚೇ 
ಬೇಕಾದ ಸಂದರ್ಭದಲ್ಲಿ (ಕಾಪಾಡಿರುವೆ) | ತ್ವಂ--ನೀನು (ಶಂಬರಸ್ಯ--ಶಂಬರೆನ | ನವಿಂ ನೆವ ತೊಂಭ 
ತ್ತೊ ಭತ್ತು | | ಪುರಃ--ಸಟ್ಟಿಣಗೆಳನ್ನು |! ಪೆಂಭಯಃಃ--ಧ್ವಂಸಮಾಡಿದೆ 


| ಭಾನಾರ್ಥ || 


ಶತಕ್ರತುವಾದ. ಎಲೈ ಇಂದ್ರನೇ, ನೀನು ನರ್ಯ, ತುರ್ವಶ ಮತ್ತು ಯದು ಎಂಬ ದೊಕೆಗಳನ್ನೂ 
ಕಾಗೆಯೇ ವಯ್ಯವಂಶೋತ್ಸನ್ನನಾದ ತುರ್ವೀತಿಯೆಂಬ ದೊಕಿಯನ್ನೂ ರಕ್ಷಿಸಿರುವೆ. ಅವರ.ರಥಗಳನ್ನೂ ಕುದು 
ಕೆಗಳನ್ನೂ ಸಹೆ ಧೆನನಿಮಿತ್ತವಾಗಿ ಅತ್ಯವಶ್ಯವಾಗಿ ಮಾಡಬೇಕಾದ ಯುದ್ಧದಲ್ಲಿ ಕಾಪಾಡಿರುವೆ. ಮತ್ತು 
ಶಂಬರನ ತೊಂಭತ್ತೊಂಭತ್ತು ಪಟ್ಟಣಗಳನ್ನು ಧ್ವೆಂಸಮಾಡಿರುವೆ. 


English Translation. 


You have protected Narya, Turvasa, Yadu and Turviti, of the race of 
Vayya; you have protected their chariots and horses in a battle undertaken 
for necessary wealth ; you have destroyed the ninety-nine cities (of Sambara). 


॥ ವಿಶೇಷ ನಿಷಯಗಳು | 


ತುರ್ವಶಂ, ಯೆಡುಂ-- ಇವರ ವಿಷಯವಾಗಿ ನಾವು ಖು. ಸೆಂ. ಭಾಗ ೪, ಪೇಜು ೨೪೦-೨೪೨ರೆಲ್ಲಿ 
ಬರೆದಿರುವುದನ್ನು ನೋಡಿ. 


ತುರ್ವೀಶಿಂ_-ಖು. ಸಂ. ಭಾಗ ೪, ಪೇಜು ೨೪೪ರಲ್ಲಿ ಇವನ ವಿಷಯವು ವರ್ಣಿತವಾಗಿರುವುದು. 


ನರ್ಯೆಂ--_ ಒಬ್ಬ ರಾಜನ ಹೆಸರು. ಇವನ ಹೆಸರು ಈ ಖುಕ್ಕಿನಲ್ಲಿಯೂ ಯ. ಸಂ. ೧-೧೧೨-೯ 
ರಲ್ಲಿಯೂ ಪಠಿಶವಾಗಿರುವುದು. ಬೇರೆಲ್ಲಿಯೂ ಇಲ್ಲವಾದ್ದರಿಂದ ಹೆಚ್ಚು ವಿಷಯಗಳು ನಮಗೆ ತಿಳಿದುಬಂದಿಲ್ಲ. 


| ತತೆಕ್ರತೋ-- ಬಹುವಿಧವಾದ ಕರ್ಮಗಳುಳ್ಳ ವನು, ಅಥವಾ ನಾನಾ ರೀತಿಯ ಪ್ರಜ್ಞೆಯುಳ್ಳ ವನು, 
 ಅಫವಾ ನೂರು ಯಾಗಗಳನ್ನು ಮಾಡಿದವನು. ಇಂದ್ರ ಎಂದು ನಾನಾರೀತಿ ಅರ್ಥಮಾಡಿರುವರು. 


ಅ. ೧. ಅ. ೪. ವ. ೧೮, ]  ಹುಗ್ವೇದಸಂಹಿತಾ | | 323: 


ಬ ಇಂ ಎ ರವ ಸರೂ ಪ ಟಮ ಸ ಪೋ A ೋರ್ಬ್ರಾೂ್ರಾರ್ರ್ರಾರ್ಯ್ಯಾ್ವ್ಯಾ್ವಾ್ವ್ಪ್ಮ್ಚ್ಮ್ಚ್ಮ್ಮ್ರ್ಷ್ರ್ಚ್ಣಾಾಕಕ್ಸ್ಸ ಚ್‌ ನ 





ಗಾಗಾರ ಟಟ ಹ ಲೊೊ್ಟಟ್ಟೋ ಯ ಲೋ ಲ ಟಟ ಟೋ ಖ್ವ್‌ಸ್ಮ್ಪದ್ಜರ್ಟ ಲ್‌ 


ವಯ್ಯಂ ತುರ್ವೀಶಿಂ--ನಯ್ಯವೆಂಬುದು ಒಂದು ವಂಶಕ್ಕೆ ಸಂಬಂಧಿಸಿದ ಹೆಸರು. ಅದರಲ್ಲಿ ಜನಿಸಿ. 
ದವನು ತುರ್ವೀತಿ ಎಂಬ ರಾಜ. ಅವನನ್ನು ಇಂದ್ರನು ರಾಕ್ಷಸರ ಬಾಧೆಯಿಂದ ತಪ್ಪಿಸಿ ಕಾಪಾಡಿದನು. 





ಕಹ ಗಾಗ 


ಏತಶಂ ರಥೆಂ--ರಥ, ಏತಶ ಈ ಎರಡು ಶಬ್ದಗಳೂ ಬೇಕೆ ಬೇಕಿ ರಾಜರ ಹೆಸರನ್ನೂ ಸೂಚಿಸುತ್ತವೆ. 
ಅಥವಾ ರಥ ಶಬ್ದವು ಹಿಂದೆ ಹೇಳಿದ ಕೆಲವು ರಾಜರ ರಥ ಎಂಬರ್ಥವನ್ನೂ, ಏತಶ ಶಬ್ದವು ಕುದುರೆ ಎಂಬರ್ಥ 
ವನ್ನೂ ಕೊಡುವುದೆಂದೂ ಹೇಳಬಹುದು. ಕುಡುರೆ ಎಂಬರ್ಥದಲ್ಲಿ ಏತಿ ಗಚ್ಛತೀತಿ ಏತಶಃ ಎಂದು ವ್ಯತ್ಸತ್ತಿ 
ಮಾಡಬೇಕು. | 
ನವತಿಂ ನವ ಇದಕ್ಕೆ ತೊಂಬತ್ತೊಂಭತ್ತು ಎಂದರ್ಥ. ಪುರಃ ಎಂಬ ಪದಕ್ಕೆ ಇದು ವಿಶೇಷಣ 
ವಾಗಿದೆ. ಶಂಬರಾಸುರನಿಗೆ ತೊಂಬತ್ತೊಂಭತ್ತು ಪಟ್ಟಣಗಳಿದ್ದುವು. ಅವೆಲ್ಲವನ್ನೂ ಇಂದ್ರನು ಧ್ವಂಸಮಾಡಿ 
ದನು ಎಂದು ಇಲ್ಲಿ ಇಂದ್ರನನ್ನು ಸ್ತುತಿಸಲಾಗಿದೆ. 


| ವ್ಯಾಕೆರಣಪ್ರಕ್ರಿಯಾ ॥ 


ಆವಿಫ. ಅವ ರಕ್ಷಣೇ ಧಾತು. ಲಿಟ್‌ ಮಧ್ಯೆಮಪುರುಷ ಏಕವಚನದಲ್ಲಿ ಪ್ರತ್ಯಯಕ್ಕೆ ಥಲಾಜೀಶ.. 
ಲಿಣ್ನಿಮಿತ್ತವಾಗಿ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ಅತೆಆದೇಃ ಎಂಬುದರಿಂದ ದೀರ್ಫಿ. 
ಸ್ರತ್ಯಯಕ್ಕೆ ಇಡಾಗಮ ಅವಿಥ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಫಾತಸ್ತರ: 
ಬರುತ್ತೆದೆ. | 


ಶತಕ್ರತೋ-- ಆಮಂತ್ರಿತೆಸ್ಕ್ಯ ಚ ಎಂಬುದರಿಂದ ನಿಘಾತಸ್ವರ ಬರುತ್ತದೆ. 


ಏತಶಮ್‌-- ಏತಿ ಗಚ್ಛತಿ ಇತಿ ಏತಶಃ ಇಣ್‌ ಗತೌ ಧಾತು ಅದಾದಿ. ಇಣಸ್ತಶಂತೆಶಸುನ್‌ 
(ಉ. ಸೂ. ೩-೪೨೯) ಎಂಬುದರಿಂದ ತಶನ್‌ ಪ್ರತ್ಯಯ. ತಶನ್‌ ಪರದಲ್ಲಿರುವಾಗ ಸಾರ್ವಧಾತುಕಾರ್ಧಧಾ- 
ತುಕಯೋಃ ಎಂಬುದರಿಂದ ಧಾತುವಿಗೆ ಗುಣ. ಏತಶ ಎಂದು ರೂಪವಾಗುತ್ತದೆ. ಇಿತ್ಯಾದಿರ್ನಿತ್ಯಂ ಎಂಬು 
ದರಿಂದ ಆದ್ಯುದಾತ್ತಸ್ವರ ಬರುತ್ತದೆ. | 


ಕೃತ್ತ್ಯೇ_ಸೃಷೋದರಾದೀನಿ ಯಥೋಪದಿಷ್ಟೆಂ ಎಂದುದರಿಂದ ಕರ್ತವ್ಯೇ ಎಂಬುದು ಅದರಲ್ಲಿ 
ಸೇರಿರುವುದರಿಂದ ನರ್ಣವಿಕಾರ ಲೋಪಗಳಿಂದ ಕೃತ್ತ್ಯೇೀ ಎಂದು ರೂಪವಾಗುತ್ತದೆ. 


ದಂಭೆಯ8- ದಂಭು ದಂಭೇ ಧಾತು ಚುರಾದಿ. ಲಜ್‌" ಮಧ್ಯಮಪುರುಷವಿಕವಚನದಲ್ಲಿ ಸಿಪ್‌. 
ಇತೆಶ್ಶ ಎಂಬುದರಿಂದ ಆದರ ಇಕಾರಕ್ಕೆ ಲೋಸ. ಕರ್ತರಿಶಪ್‌ ಎಂಬುದರಿಂದ ಣಿಜಂತದಮೇಲೆ ಶಪ್‌. 
ಣಿಚಿಗೆ ಶಬ್ಬಿನಿಮಿತ್ತಕವಾಗಿ ಗುಣ... ಅಯಾದೇಶ, ಪ್ರತ್ಯಯ ಸಕಾರಕ್ಕೆ ರುತ್ತವಿಸರ್ಗ. ಬಹುಲಂ ಛಂದಸ್ಯ- 
ಮಾಜ್‌ಯೋಗೆೇ;್ರಪಿ ಎಂಬುದರಿಂದ ಅಡಾಗಮ ಬರುವುದಿಲ್ಲ. ದಂಭಯಃ ಎಂದು ರೂಪವಾಗುತ್ತದೆ. ತಿಜ್ಜತಿಜ8 


ಎಂಬುದರಿಂದ ನಿಘಾತಸ್ಪರಬರುತ್ತದೆ. 


ದಾರಾ 


324 ಸಾಯಣಭಾಸ್ಯಸಹಿತಾ (ಮಂ. ೧, ಅ. ೧೦. ಸೂ. ೫೪ 








ಹಾ ಇ Ww K ಇ ವ [ TS ದ ಬಾ ಸ ಗಟ. we ಗ 





a 


| ಸಂಹಿತಾಪಾಠೇಃ 1 


ಸಫಾ ರಾಜಾ ಸಪ್ಪಶಿಃ ಶೂಶುವಜ ನೋ ರಾತಹವ್ಯಃ ಪ್ರತಿ ಯಃ ಶಾಸ- 


ಮಿನ್ವತಿ | 4. | 
ಉಕ್ಕಾ ವಾ ಯೋ ಅಭಿಗೃಣಾತಿ ರಾಧಸಾ ದಾನುರಸ್ಮಾ ಉಪರಾ ಓಿ. 
ನ್ವತೇ ದಿವಃ ॥೭1 


| ಪದಖಾಠಃ | 


| | | | 
ಸಃ ಘು! ರಾಜಾ! ಸತ್‌*ಪತಿಃ ! ಶೂಶುನತ್‌! ಜನಃ! ರಾತ;ಹವ್ಯಃ ! ಪ್ರತಿ 


i | 
ಯಃ! ಶಾಸಂ ! ಇನ್ರತಿ | 


| [ | 
ಉಕ್ಲಾ | ವಾ!ಯಃ! ಅಭಿಂಗೃಣಾತಿ | ರಾಧಸಾ | ದಾನುಃ | ಅಸ್ಕೈ ! ಉಸರಾ! 


ಪಿನ್ವತೇ | ದಿವ: | ೭ | 


| ಸಾಯಣಭಾಷ್ಕಂ | 


ಸಘ ಸ ಖಲು ಜನೋ ಜಾತೋ ರಾಜಾ ರಾಜಮಾನಃ ಸತ್ರತಿಃ ಸತಾಂ ಪಾಲಯಿತಾ ಯೆಜಮಾನ; 
 ಶೂಶುವತ್‌ | ಆತ್ಮಾನಂ ವರ್ಧಯತಿ | ಯೆ ಇಂದ್ರಂ ಪ್ರತಿ ರಾತಹವ್ಯೋ ದೆತ್ತೆಹೆನಿಸ್ಕಃ ಸ್ಸ ಶಾಸೆ. 
ಮಿಂದ್ರ ಕರ್ತೃಕಮನುಶಾಸೆನಂ ಯದ್ವಾ ತೆಸೈ ಸ್ತುತಿಮಿನ್ವತಿ ವ್ಯಾಸ್ನೋತಿ | ಉಕ್ಸಾವೋಕ್ಕಾನಿ 
ಶಸ್ತ್ರಾಣಿ ನಾ ಯಃ ಸ್ತೋತಾ ರಾಧಸಾ ಹನಿರ್ಲಕ್ಷಣೇನಾನ್ನೇನ ಸಹಾಭಿಗೃಣಾತಿ ತಸ್ಯಾಭಿಮುಖೀಕರ- 
ಣಾಯೆ ಶಂಸತಿ | ಅಸ್ಕೈ ಸ್ತೋತ್ರೇ ದಾನುರಭಿಮತಫಲಪ್ರೆ ದಾಶೇಂದ್ರೆ ಉಪೆರೋಪರಾನ್ಮೇಘಾನ”" | 
ಉಸರ ಇತಿ ಮೇಘನಾಮ | ಸ ಚೆ ಯಾಸ್ಕೇನೈವಂ ನಿರುಕ್ತಃ | ಉಪರ ಉಪೆಲೋ ಮೇಘೋ ವ. 
ತ್ಯುಪೆರಮಂತೆಟಸ್ಮಿನ್ನಭ್ರಾಣ್ಯುಪರತಾ ಆಸೆ ಇತಿ ನಾ! ನಿರು ೨-೨೧ | ಇತಿ | ತ್ತಾ ಮೇರ್ಫೂ ದಿವಃ 
ಸಕಾಶಾಕ್ಸಿನ್ನತೇ | ಸೇಚೆಯತಿ |! ದೋಗ್ಬೀತಿ ಯಾವತ್‌ | ಈ ಯಚಿ ತುನುಫೇತ್ಯಾದಿನಾ ದೀರ್ಥಃ | 
ಸತ್ಪತಿಃ | ಸತಾಂ ಪತಿಃ ಸತ್ಪತಿಃ | ಪೆತ್ಯಾವೈಶ್ಚರ್ಯ ಇತಿ ಪೂರ್ವಸೆಡಸ್ರೆ ಕೃತಿಸ್ವರತ್ವ್ತಂ | ಶೂಶುವತ | 
ಬು೬ಶ್ರಿ ಗತಿವೃದ್ಧ್ಯೋಃ | ಜ್ಯಂತಾದೈರ್ಶಮಾನೇ ಲುಜಂ ಚ್ಲೇಶ್ಚಜಾದೇಶೇ ಸಂಪ್ರಸಾರಣಿಂ ಸಂಪ್ರೆ- 
ಸಾರಣಾಶ್ರಯಂ ಚೆ ಬಲೀಯಃ | ಮ. ೬-೧-೧೭-೨ |ಇತ್ಯಂಕೆರಂಗಮಹಿ ವೃದ್ಧ್ಯಾದಿಕೆಂ ಬಾಧಿ- 
ತ್ವಾಣೌ ಚ ಸಂಶ್ಚಚೋಃ .! ಪಾ. ೬-೧-೩೧ | ಇತಿ ಸಂಪ್ರಸಾರಣಿಂ | ಸಂಜ್ಞಾಪೂರ್ವಕಸ್ಯ ವಿಧೇರ- 
ನಿತ್ಯತ್ತಾದ್ಪೈದ್ಫೈಭಾನೇ ದ್ವಿರ್ವಚೆನಾದಿ | ಉವಜಾದೇಶಃ | ರಾತಹವ್ಯಃ | ಬಹುವ್ರೀಹೌ ಪೂರ್ವ 
ಪದಪ್ರಕೃತಿಸ್ಟರತ್ವೆಂ | ಶಾಸಂ | ಶಾಸು ಅನುಶಿಷ್ಟಾನಿತ್ಯಸ್ಮಾದ್ಭಾನೇ ಘಂ ಕೆರ್ಷಾತ್ವತ ಇತ್ಯಂ- 
ತೋದಾತ್ತತ್ವೇ ಪ್ರಾಪ್ತೇ ವ್ಯತೃಯೇನಾಡ್ಕುದಾತ್ತೆತ್ವಂ | ವೃಷಾದಿರ್ವಾ ಪ್ರೆಷ್ಟವ್ಯಃ' | ಸೆಹ್ಯಾ- 
ಕೈತಿಗಣಿ ಇಶ್ಯುಕ್ತಂ | ಯೆದ್ವಾ | ಶನ್ಸು ಸ್ತುತಾವಿಶ್ಯಸ್ಮಾದ್ಫಇಗ ವೃತ್ಯಯೇನ ನಲೋಪಃ ! 


_ಅ೧. ಅ.೪.ವ.೧೮.] ` ಖುಗ್ಗೇದಸಂಶಿಶಾ | 325 


ನ ಸ 4 44ಾೌ* ಕ ಸ 4 mm ತ ತಸ 4 A | 
ರ ಸ್‌ ಮ ಕ ರ N ಸಾ ಕ ಕ ಡ್‌ ನ ಗೆ ಗ ಗಾ ಬನ ೧ ಹಾಚಾ ಎ ಅ ಎ ಚು ಚಾ ಯ ರಪ ್ಟ್ಟ್ಟ ್‌ಾಟ ಹ 


ಇನ್ವತಿ | ಇವಿ ವ್ಯಾಪ್ತೌ | ಶಪಃ ಪಿತ್ತಾ ಕ್ರಾ ದನುದಾಕ್ತಿತ ಕೀ ಧಾತುಸ್ವರಃ | ಯೆಡ್ರೃತ್ತಯೋಗಾವೆನಿಘಾತೆ: | 
ಅಭಿಗೃಹಾತಿ | ಗ್ಗ ಶಬ್ದೇ | ಕ್ರೈಯಾದಿಕಃ | ಪ್ರಾದೀನಾಂ ಪ್ರಸ್ತಕ[ಇತಿ ಪ್ರಸ್ಪತ್ವಂ | ತಿಸಃ ಸಿತ್ತಾದನು. 
ವಾತ್ಮತ್ತೇ ವಿಕರಣಸ್ವರಃ | ಪೂರ್ವವನ್ನಿ ಘಾತಾಭಾವಃ | ಉಪರಾ | ಸುಪಾಂ ಸುಲುಗಿತಿ ಶಸೆಃ 
ಪೂರ್ವಸವರ್ಲದೀರ್ಥೆಶ್ಚಂ | ಪಿನ್ನತೇ | ಸಿನಿ ಮಿನಿ ಣಿನಿ ಸೇಚನೇ | ವ್ಯತ್ಯೆಯೇನಾತ್ಮನೇಸೆವೆಂ || 





| ಪ್ರತಿಪದಾರ್ಥ || 


ಯಃ. ಯಾವನು | (ಇಂದ್ರಂ) ಪ್ರತಿ--ಇಂದ್ರನನ್ನು ಕುರಿತು | ರಾತಹವ್ಯಃ.._ ಹವಿಸ್ಸನ್ನು ಅರ್ಪಿ 
ಸುತ್ತ | ಶಾಸೆಂ- ಇಂದ್ರನ ಆಜ್ಞೆಯನ್ನು ಅಥವಾ ಸ್ತೋತ್ರವನ್ನು | ಇನ್ವತಿ-ನೆರವೇರಿಸುತ್ತಾನೋ ಮತ್ತು 
ಯಃ ಯಾವನು | ಉಕಾ ವಾ-- ಉಕ್ಸವನ್ನಾಗಲಿ ಅಥವಾ ಶಸ್ತ್ರವನ್ನಾಗಲಿ'(ಉಕ್ಸರೂಸವಾದ ಅಥವಾ ಶಸ್ತ್ರ 
 ರೊಸವಾದ ಮಂತ್ರೆವನ್ನು) |! ರಾಧಸಾ--ಹವಿಸ್ಸಿನರೂಪದ ಅನ್ನದೊಡನೆ | ಅಭಿಗೃಣಾತಿ- (ತನ್ನ) ಅಭಿಮುಖ 
ವಾಗಿ ಮಾಡಿಕೊಳ್ಳಲು ಪಠಿಸುತ್ತಾನೋ | ಸ ಘ--ಅದೇ | ಜನಃ-- ಮಾನವನೂ | ರಾಜಾ... ಪ್ರಕಾಶಿಸುವ 
ವನೂ | ಸತ್ಸತಿ:__ ಸಜ್ಜನರ ಪಾಲಕನೂ ಆದ ಯಜಮಾನನು | ಶೂಶುವಶ್‌--(ತನ್ನನ್ನು) ವೃದ್ಧಿ ಸಡಿಸಿಕೊ 
ಳ್ಳುಶ್ತಾ ನೆ1 ಅಸ್ಮೈ--ಇಂತಹ ಸ್ರೊ ಶೃ ನಿಗಾಗಿ | ದಾನುಃ-- ಇಷ್ಟಾ ರ್ಥಗಳನ್ನು ಕೊಡತಕ್ಕ ಇಂದ್ರನು! 
ಉಸರಾ-ಮೇಫೆಗಳನ್ನು | ದಿವ: ಅಂತರಿಕ್ಷದಿಂದ! ನಿನ್ನತೇ (ಮಳೆಯನ್ನು ) ಸುರಿಸುವಂತೆ ಮಾಡುತ್ತಾನೆ. 


| ಭಾವಾರ್ಥ 1 


ಯಾವ ಸ್ತೋತೃವು ಇಂದ್ರನಿಗೆ ಹೆನಿಸ್ಸನ್ನು ಅರ್ಪಿಸುತ್ತ ಉಕ್ಕ ಮತ್ತು ಶಸ್ತ್ರಮಂತ್ರಗಳನ್ನು 
ಆ ಹವಿಸ್ಸಿನರೂಪದ ಅನ್ನ ದೊಡನೆ ಪಠಿಸುತ್ತಾನೆಯೋ ಆ ಮಾನವನೂ, ಸ್ರಕಾಶಿಸುವನನೂ ಮತ್ತು ಸಜ್ಜನರ 
ಪಾಲಕನೂ ಆದ ಯಜಮಾನನು ವೃದ್ಧಿಯನ್ನು ಹೊಂದುತ್ತಾನೆ. ಮತ್ತು ಇಂತಹ ಸ್ತೋತೃನಿಗಾಗಿ ಇಷ್ಟಾರ್ಥ 
ಪ್ರದನಾದ ಇಂದ್ರನು ಅಂತರಿಕ್ಷದಿ೦ದ ಮೇಘಗಳನ್ನು ಕರೆದು ಮಳೆಯನ್ನು ಸುರಿಸುತ್ತಾನೆ. 


English Translation. 

That eminent person, the cherisher of the pious, advances bis own 
prosperity, who while offering oblations te Indra, sings his praise; or who, 
along with the offerings he presents, recites hymns in honour of him; for him 
the bounteous Indra causes the clouds to rain from heaven- 


| ವಿಶೇಷ ವಿಷಯಗಳು 1 


ಇದಮುಕ್ತಂ ಭವತಿ |! ಯೋ ಜನೋ ಪತ್ರ ಹವಿಷ್ಯ: ಸನ್‌ ತಥಾ ಪೆತ್ತರಾಧಾಃ ಸನ್ನಿಂಪ್ರಸೈ 
ಶಾಸನಂ ಪಾಲಯತಿ ತೆಥಾ ತಸ್ಯ ಸ್ತು ಕೀರ್ಗಾಯತಿ ಸನಿ: ಸಂಶಯಂ ಸತ್ಸತೀ ರಾಜಾ ಭೂತ್ವಾ ವರ್ಧತೇ 
ತದರ್ಫೇ ಚ ದಿವ್ಯಾ ಮೀಘೋಡಳವ ಪ್ಟಿರ್ವಿಪುಲಂ ಯಥಾ ಶೆಥಾ ಪೆಶತೀತಿ | ಯಜ್ಞಮಾಡುವ ಯಾವ 
ಯಜಮಾನನು ಇಂದ್ರನಿಗೆ ಹವಿರಾದಿಗಳನ್ನು ಅರ್ಪಿಸಿ ಆವನ ಆಜ್ಞೆ ಯನ್ನು ಸರಿಪಾಲಿಸುತ್ತಾ ಸ್ತೋತ್ರಾದಿಗ 


326 ಸಾಯಣಭಾಷ್ಯಸಹಿತಾ [ಮಂ.೧. ಅ. ೧೦. ಸೂ. ೫೪, 


I ಅಂತಾರಾ ಸರಾ ದಯಯಾ ಕ್ಸ ಸ” ಗ ಹಾ ವ ಶೋ ಯ ಗರಗ ಕ್ಯ ಗ ಗಾಗ ಎಇ ಎ (ಲ ಲ ಲ ಅ 


ಳಿಂದ ಇಂದ್ರನನ್ನು. ಸಂತೋಷಗೊಳಿಸುನೆನೋ ಅಂತಹ ಯಜಮಾನನು 'ರಾಜನಾಗುವನು. ಅವನ ಅನು 
ಕೂಲಕ್ಕಾಗಿ ಮೇಘವು ವಿಶೇಷವಾಗಿ ವೃಷ್ಟಿಯನ್ನು ಸುರಿಸುವುದು... ಈ ವಿಷಯದಲ್ಲಿ ಸಂಶಯವಿಲ್ಲ ಎಂದಳಿ. 
ಪ್ರಾಯವು. | | | ; 

ಘಫಾ--ಇದು ಫ ಶಬ್ದ. ಇದಕ್ಕೆ ಖಲು (ಅಸ್ಟೆ, ಆದರೋ) ಎಂದರ್ಥ- ಖಚಿ ತುನುಘೆಿ ಎಂಬ 
ಸೂತ್ರದಿಂದ ಸಂಹಿತೆಯಲ್ಲಿ ದೀರ್ಫೆ ಬಂದಿದೆ. 

ಸೆತ್ರತಿಃ--ಇಲ್ಲಿ ಸತ್ಪೆರುಸರನ್ನು ಕಾಪಾಡುವವನು, ಯಾಗದೀಕ್ಷಿತಕಾದ ಯಜಮಾನನು ಎಂದರ್ಥವ್ಟ 

ಶುಶೂವತ್‌ ಟು ಿಶ್ಚಿ ಗತಿವೃ ದೊ ಶ್ರ! ಎಂಬ ದ್ರ್ಯರ್ಥಕವಾದ ಧಾತುವಿನಿಂದ ನಿಷ್ಪನ್ನವಾಡ 
ಈ ಶಬ್ದವು, ತನ್ನನ್ನೇ ತಾನು ವೃದ್ಧಿ ನಡಸಿಕೊಳ್ಳು ವನು ಮ ಸೂಚಿಸುವುದು. 

ರಾತಹವ್ಯಃ--ರಾತಂ ಹವ್ಯಂ ಯೇನ ಸಃ ಎಂಬ ವ್ಯತ್ಪತ್ತಿ ತ್ತಿಯಿಂದ ಹವಿಸ್ಸನ್ನು ದೇವತೆಗಳಿಗೆ ಅರ್ಪಿ 
ಸಿದವನು ಎಂದರ್ಥವಾಗುವುದು. | 

ಶಾಸಂ--ಶಾಸು ಅನುಶಿಷ್ಟೌ ಎಂಬ ಧಾತುವಿನಿಂದ ಉಂಟಾದ ಈ ಶಬ್ದವು ಇಂದ್ರನ ಅಪ್ಪಣೆ ಎಂದೂ 
ಅಥವಾ ಇಂದ್ರನ ಸ್ತುತಿ ಎಂದೂ ಅರ್ಥಕೊಡುವುದು. 








pe 


ರಾಧಸಾ. _ಹವಿರ್ಲಕ್ಷಣದಿಂದ ಕೂಡಿದ ಅನ್ನದಿಂದ. 
ಉಕ್ಕಾ ವಾ--ಇಲ್ಲಿ ಉಕ್ಸಶಬ್ದಕ್ಕೆ ಶಸ್ತ್ರಗಳೆಂಬ ಮಂತ್ರವಿಶೇಷಗಳು ಎಂದರ್ಥ. 


ಉಪೆರಾಉಪರಾ ಎಂಬುದು ಮೇಘದ ಹೆಸರು. ಇದಕ್ಕೆ ಉಪರ ಉಸಲೋ ಮೇಘೋ ಭವ. 
ತ್ಯುಪರಮತಶೇಸ್ಮಿನ್ನಭ್ರಾಣ್ಯುಪೆರತಾ ಆಸ ಇತಿ ವಾ (ನಿರು. ೨- ಗ) ಎಂಬ ಫಿರುಕ್ತವು ಪ್ರಮಾಣವಾಗಿದೆ. 
ದಾನುಃ- ಯಜಮಾನರು ಕೇಳಿಕೊಳ್ಳುವ ಸ ಸಕಲ ಇಷ್ಟಾರ್ಥಗಳನ್ನೂ ತೊಡುವವನ್ನು ಇಂದ್ರನು. 


|| ವ್ಯಾಕರಣಪ್ರ ಕ್ರಿ ಯಾ || 


ಫು--ಯಚಿ ತುನುಘ--(ಪಾ. ಸೂ. ೬-೩-೧೩೩) ಎಂಬುದರಿಂದ ಸಂಹಿಇದಲ್ಲಿ ದೀರ್ಥೆ ಬರುತ್ತದೆ. 
ಸೆತ್ಸೆ 8ಃ-_ಸತಾಂ ಪತಿಃ ಸತ್ಪತಿಃ ಪೆತ್ಯಾವೈಶ್ವರ್ಯೇ (ಪಾ. ಸೂ. ೬-೨-೧೮) ಎಂಬುದರಿಂದ 
ಪೂರ್ವಸದಪ್ರಕ್ರ ತಿಸ್ವರ ಬರುತ್ತದೆ. 


ಶೂಶುವತ್‌-ಟು ಶ್ವಿ ಗತಿವೃ ದೊ ಸೋ ಧಾತು ಹೇತುಮತಿಚೆ ಎಂಬುದರಿಂದ ಪ್ರಲೋಜಕವ್ಯಾಪಾ 
ರವು ತೋರುವುದರಿಂದ ಣಿಜ್‌. ಸನಾದ್ಯಂತಾಧಾತವಃ ಸೂತ್ರದಿಂದ ಜಿಜಂತಕ್ಕೆ ಧಾತುಸಂಡ್ಞಾ. ನರ್ತಮಾ 
ನಾರ್ಥದಲ್ಲಿ ಛಂದಸಿಲುಜ್‌ಲಜ್‌ಲಿಟ8 ಎಂಬುದರಿಂದ ಲುಜ್‌. ಪ್ರಥಮಪುರುಷ ಏಕವಚನದಲ್ಲಿ ಕಿಪ್‌. 
ಇತಶ್ಚ ಎಂಬುದರಿಂದ ಇಕಾರಲೋಪ, ಚ್ಲೆ ಲುಜರಿ ಎಂಬುದರಿಂದ ಪ್ರಾಪ್ತವಾದ ಚ್ಲಿಗೆ ಚೆಶ್ರಿದ್ರುಸ್ರುಭ್ಯಃ ಕರ್ತರಿ 
ಚೆಜ್‌ (ಪಾ- ಸೂ. ೩-೧-೪೮) ಎಂಬುದರಿಂದ ಚಜ್‌. ಧಾತುವಿನ ಆದಿಯಲ್ಲಿರುವ ಟು ಮತ್ತು ಓ ಎಂಬುದು 
ಇತ್ತಾಗುತ್ತದೆ. ಆದುದರಿಂದ ತಸ್ಯಲೋಪಃ ಎಂಬುದರಿಂದ ಅದಕ್ಕೆ ಕೋಪ. ಚಿಚ್‌ ಪರದಲ್ಲಿರುವಾಗ ಅಂತ 
ರಂಗವಾದುದರಿಂದ ವೃ ದ್ವಿಯು ಪ್ರಾಪ್ರವಾದಕೆ ಸಂಪ್ರಸಾರಣಿಂ, ತೆದಾಶ್ರ ಯೆಕಾರ್ಯೆಂ ಚ ಬಲೀಯೆಃ (ಪಾ. 
ಮ. ೬-೧-೧೭-೨) ಎಂಬುಡರಿಂದೆ ಅಂತರಂಗವಾದ ವೃ ದ್ಭ್ಯಾದಿಯನ್ನು ಬಾಧಿಸಿ" ಣೌಚಿಸಂಶ್ಲ ಜಸೋಕ (ಪಾ. 
ಸೂ. ೬-೧- -೩೧) ಎಂಬುದರಿಂದ ಧಾತುವಿನ ವಕಾರಕ್ಕೆ ಸಂಪ್ರಸಾರಣ. ಸಂಪ್ರಸಾರಣಾಚ್ಛ್ಚ ಎಂಬುದರಿಂದ ಪೂರ್ವ 


H 


ಅ, ೧. ಅ. ೪. ವ. ೧೮] . :: .  ಖುಸ್ವೇದಸಂಹಿಶಾ °° 827 


Me 





ರೂಪ, ಶುಃಇಃ ಅತ್‌ ಎಂದಿರುವಾಗ ಸೆಂಜಾ ಶ್ವ ಪೊರ್ವಕೋವಿಧಿರನಿತ್ಯಃ ಎಂಬ ವಚನದಿಂದ ವೃದ್ಧಿಯು ಬಾರ 
ದಿರುವಾಗ ಚಜ್‌ ನಿಮಿತ್ತ ಕವಾದ ದ್ವಿತ್ವ. ಣೇರನಿಟಿ ಎಂಬುದರಿಂದ ಣಿ ಲೋಪ. ಶುಶು- ಆತ್‌ 'ಎಂದಿರುವಾಗ 
ಸನ್ವಲ್ಲಘನಿಚಜ್‌ಪರೇನಗ್ಲೊ (ಫೇ ಎಂಬುದರಿಂದ ಸ ಸನ್ವದ್ಭಾವ, ಬರುವುದರಿಂದ ' ದೀರ್ಫೊೋಲಘೋಃ (ಪಾ... ಸೂ. 
೭-೪-೯೪) ಎಂಬುದರಿಂದ ಅಭ್ಯಾಸದ ಲಘುವಿಗೆ ದೀರ್ಥ. ಚಜಾಿನ ಅಕಾರನಿಮಿತ್ತಕವಾಗಿ ಅಚಿಶು ್ಸಧಾತುಭ್ಬು- 
ನಾಂ-ಸೂತ್ರದಿಂದ ಪೂರ್ವದ ಉಕಾರಕ್ಕೆ ಉನಜಾದೇಶ. ಶೂಶುವತ್‌ ಎಂದು ರೊಪವಾಗುತ್ತ ಡೆ. ಬಹುಲಂ 
ಛಂದಸ್ಯಮಾ ಮಾಜ್‌" ಯೋಗೆಲಆಪಿ ಎಂಬುದರಿಂದ ಅಡಾಗಮ ಬರುವುದಿಲ್ಲ. ತಿಜಂತನಿಘಾತಸ್ವರ ಬರುತ್ತದೆ. 


ರಾತಹವ್ಯಃ--ರಾತಂ ಹವ್ಯಂ ಯೇನ ರಾತಹವ್ಯಃ | ಬಹುನ್ರೀಹೌ ಪ್ರಕೃತ್ಯಾ ಪೂರ್ವಸೆಜಮ್‌ ಎ ಎಂ 
ಬುದದಿಂದ ಪೂರ್ವಸದಪ್ರಕೃತಿಸ್ಟರ ಬರುತ್ತದೆ. ರಾ ಆದಾನೇ ಧಾತು. ಕ್ಷಪ್ರತ್ಯಯ., ಪ್ರತ್ಯಯಸ್ವರದಿಂದ 


ಅಂತೋದಾತ್ರ. 


ಶಾಸಮ್‌-ಶಾಸು ಅನುತಿಷ್ಟೌ. ಧಾತು. ಭಾವಾರ್ಥದಲ್ಲಿ ಘರ್‌ ಪ್ರತ್ಯಯ." ಕರ್ಣಾಶ್ಚತೆ... 
(ಪಾ. ಸೂ. ೬-೧-೧೫೯) ಎಂಬುದರಿಂದ ಅಂಶೋದಾತ್ರವು ಪ್ರಾಪ್ತವಾದರೆ ವ್ಯತ್ಯೆಯೋ ಬಹುಲಂ ಎಂಬುದರಿಂ 
ದ ಅದ್ಭುದಾತ್ತವಾಗುತ್ತದೆ. ಅಥವಾ ವೃಷಾದಿಯು ಆಕೈತಿಗಣವಾದುದರಿಂದ ವೃಷಾದೀನಾಂಚೆ (ಪಾ. ಸೂ. 
೬-೧-೨೦೩) ಎಂಬುದರಿಂದ ಆದ್ಯುದಾತ್ರ ವಾಗುತ್ತದೆ. ಅಥವಾ ಶಂಸು ಸ್ತುಶೌ ಧಾತು. ಇದಕ್ಕೆ. ಭಾವಾರ್ಥದಲ್ಲಿ 
ಘಟ್‌. ವ್ಯತ್ಯಯದಿಂದ ನಿಮಿತ್ತ ವಿಲ್ಲದಿದ್ದರೂ ನಲೋಪವಾಗುತ್ತದ್ದೆ ಅತೆ ಹೆದಾಯಿ ಎಂಬುದರಿಂದ ಉಪ 
ಧಾಕಾರಕ್ಕೆ ವೃದ್ಧಿ. ಶಾಸ ಎಂದಾಗುತ್ತದೆ. | 


ಇನ್ವತಿ..-ಇವಿ ವ್ಯಾಪ್ತೌ. ಧಾತು. ಭ್ರಾದಿ ಇದಿತೋನುಮ್‌ ಧಾತೋಃ ಎಂಬುದರಿಂದ ನುಮಾಗನು. 
ಕರ್ತರಿಶಪ್‌ ಎಂಬುದರಿಂದ ಶಬ್ದಿಕರಣ. ಲಟನ ತಿಪ್‌ ಪರದಲ್ಲಿರುವಾಗ ಇನ್ವತಿ ಎಂದು ರೂನವಾಗುತ್ತದೆ. 
ಶಪ್‌ ಪಿತ್ತಾದುದರಿಂದ ಅನುದಾತ್ತ. ಧಾತುಸ್ವರವು ಉಳಿಯುತ್ತದೆ. ಯಃ ಎಂದು ಹಿಂದೆ ಯಚ್ಛಬ್ಧಸಂಬಂಧೆ 
ನಿರುವುದರಿಂದ ಯದ್ಚೈತ್ತಾನ್ನಿತ್ಯಂ ಎಂಬುದರಿಂದ ಫಿಫಾಶ ಪ್ರತಿಷೇಧ. | 


ಅಭಿಗೃಣಾತಿ-_ಗೃ ಶಬ್ಬೇ. ಧಾತು. ಕ್ರ್ಯಾದಿ. ಲಓನಲ್ಲಿ ತಿಪ್‌ ಪ್ರತ್ಯಯ ಸರದಲ್ಲಿರುವಾಗ ಪ್ರಾ ೃದಿಭ್ಯಃ 
ಶ್ಲಾ ಎಂಬುದರಿಂದ ಶ್ನಾವಿಕರಣ. ಪ್ರಾದೀನಾಂ ಪ್ರಸ್ವೆಃ (ಪಾ. ಸೂ. ೭-೩-೮೦) ಎಂಬುದರಿಂದ ಧಾತುನಿಗೆಹ್ರಸ್ನ 
ಬುವರ್ಣಾನ್ನ ಸ್ಕೈಣತ್ತಂ ವಾಚ್ಯಂ ಎಂಬುದರಿಂದ ನಕಾರಕ್ಕೆ ಇತ್ವ. ಗೃಹಾತಿ ಎಂದು ರೂಪವಾಗುತ್ತದೆ. ತಿಪ್‌ 
ನಿತ್ತಾದುದರಿಂದ ಅನುದಾತ್ತೌ ಸುಪ್ಪಿತೌ ಎಂಬುದರಿಂದ ಅನುವಾತ್ತವಾಗುವುದರಿಂದ ವಿಕರಣಸ್ವರವು ಉಳಿಯು 
ತ್ತದೆ. ಇಲ್ಲಿಯೂ ಯಃ ಎಂದು ಹಿಂದೆ ಇರುವುದರಿಂದ ನಿಘಾತಸ್ತರ ಬರುವುದಿಲ್ಲ. 


ಉಪರಾ._ಉಪರ-*ಶಸ್‌ ಎಂದಿರುವಾಗ ಸುಪಾಂಸುಲುಕ್‌. ಸೂತ್ರದಿಂದ ಪೊರ್ವಸವರ್ಣದೀರ್ಫೆ 
ಬರುತ್ತದೆ. | 


ಪಿನ್ವತೇ--ಪಿಎ, ಜಿವಿ, ಮಿವ್ರಿ ಸೇಚನೇ. ಧಾತು. ಇದಿತ್ತಾದುದರಿಂದ ನುಮಾಗಮ. ವ್ಯತ್ಯಯೋ 
ಬಹುಲಂ ಎಂಬುದರಿಂದ ಆತ್ಮನೇಪದಪ್ರತ್ಯಯ ಬರುತ್ತದೆ. ಟತಆತ್ಮನೇಪದಾನಾಂ- ಸೂತ್ರದಿಂದ ಏತ್ವ. 
ಪಿನ್ಶತೇ ಎಂದು ರೊಪವಾಗುತ್ತಡೆ. ತಿಜ್ಞಿತಿಜಃ ಎಂಬುದರಿಂದ ನಿಘಾತಸ್ಪರ ಬರುತ್ತದೆ. 


ತು 


328 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೊ. ೫೪. 





ಜ್‌ ಟ್‌ ಮ PP ತಗ ಕ. 
LMR AT ಜಾ 6 ಜಜು ಎಶ ಹಸ ಶು ಹಚು ಬಿಬಫಂ ಜಂಟ ಹಡಗಿ ಲ. ಭಜ ಚತ ಹಂಜಿ ಯ ಯಿ ಭುಭು ಯು ಬಫಿ ಬಾ ಜಬ ಸ ಯಯ ಜಾ PTS ಮಾ “Pr ಮ ಜ್‌ 


KN ಸಂಹಿತಾಪಾಠಃ | ಕ 
ಅಸಮಂ ಕತ ಮಸಮಾ ಮನೀಷಾ ಪ್ರ ಸೋಮಪಾ ಪಾ ಅಪಸಾ ಸಂತು 
ನೇಮೇ | 
ಯೇ ತ ಇಂದ್ರ ದದುಷೋ ವರ್ಧಯಂತಿ ಮಹಿ ಕ್ಷತ್ರಂ ಸ್ಥವಿರಂ ವೃಷ ತ್‌ 
3 ll 
| 1 ಸದಪಾಠಃ ! 


| | | 
ಅಸಮಂ ! ಕ್ಷತ್ರಂ! ಅಸಮಾ !ಮನೀಸಾ! ಪ್ರ! ಸೋಮಃಾಪಾಃ |! ಅಪಸಾ |! 


| (1 
ಸಂತು | ನೇಮೇ ! 


ಯೇ | ತೇ | ಇಂದ್ರ | ದಡುಷಃ | ವರ್ಧಯಂತಿ | ಮಹಿ | ಕ್ಷತ್ರಂ | ಸ್ಥವಿರೆಂ |! 


ಈ 


ವೃಷ್ಣ್ಯಂ! ಚ Ns | 


ಇಂದ್ರಸ್ಯ ಕ್ಷತ್ರಂ ಬಲಮಸಮಂ [ನ ಕೇನಚಿತ್ಸಮಂ | ಸರ್ವಾಢಿಕೆಮಿತ್ಯರ್ಥಃ |! ತಥಾ ಮನೀ- 
ಷಾ ಬುದ್ದಿಶ್ಲಾಸಮಾ | ನ ಕಸ್ಯಾಪಿ ಬುದ್ಧ್ಯಾ ಸಮಾನಾ | ಸರ್ವಂ ವಸ್ತು ವನಿಷಯಾಕರೋತೀತ್ಯರ್ಥಃ ! 
ನೇಮ ಇತಿ ಸರ್ವನಾಮಶಬ್ದ ಏತಚ್ಛಬ್ದಸಮಾನಾರ್ಥಃ ನೇಮ ಏತೇ ಸೋಮಪಾಃ ಸೋಮಸೈ ಪಾತಾ- 
ರೋ ಯಜಮಾನಾ ಅಸೆಸಾ ಕರ್ಮಣಾ ಪ್ರೆ ಸಂತು। ಪ್ರವೃದ್ಧಾ:ಭವಂತು | ಹೇ ಇಂದ್ರೆ ತೇ ತನ ದಮಸೋ 
ಹನಿರ್ದತ್ತವಂತೋ ಯೇ ತ್ವದೀಯಂ ಮಹಿ ಮಹತ್‌ ಕ್ಷತ್ರಂ ಬಲಂ ಸ್ಮನಿರಂ ಸ್ಥೊಲಂ ಪ್ರವೃದ್ಧೆಂ ವೃಷ್ಣ್ಯಂ 
ವೃಷತ್ವೆಂ ಪುಂಸ್ಕೃಂ ಚೆ ವರ್ಧಯೆಂತಿ ಪ್ರವೃದ್ಧೆಂ ಕುರ್ವಂತಿ | ಯೆದ್ದಾ | ದೆದುಸೋ ಯಜವಾನೇಭ್ಯೋ 
ಯಾಗಫಲಂ ದತ್ತೆವತಸ್ತನೇತಿ ಯೋಜನೀಯಂ | ನೇಮೇ 1 ಸರ್ವನಾಮತ್ಪಾಜ್ಜಸಃ ಶೀಭಾನೇ 
ಗು೫ | ಷಾ. ಸೂ. ೭-೧-೧೭! ತ್ವಸಮಸಿಮನೇಮೇತ್ಯನುಚ್ಚಾನಿ [ಖಿ.ಸು- ೪.೧೦! ಇತಿ ಸರ್ವಾನುದಾತ್ತತ್ವೇ 
ಪ್ರಾಪ್ತೇ ವ್ಯತ್ಯಯೇನಾಷ್ಯುದಾತ್ತತ್ಚಂ | ದಡುಷಃ | ಪದಾಶೇರಿಟ$ ಕೃಸುಃ | ಜಸೋ ವ್ಯತ್ಯಯೇನ 
ಶಸಾದೇಶಃ | ಸಂಪ್ರೆಸಾರಣಂ ಸಂಪ್ರಸಾರಣಾಶ್ರಯೆಂ ಚೆ ಬಲೀಯ ಇತೀಡಾಗಮಾತ್ರೊರ್ವಮೇನ 
ಸಂಪ್ರೆಸಾರಣಂ | ಶಾಸಿವಸಿಘಸೀನಾಂ ಚೇತಿ ಸತ್ವಂ | ಪ್ರತ್ಯಯೆಸ್ವರಃ | ಮಹಿ | ಮಹೇರೌಣಾದಿಕೆ 
ಇನ್ಸ್ಪತ್ಯಯ: ಸ್ಥನಿರಂ! ಅಜಿರಶಿಶಿರೇತ್ಯಾದಿನಾ | ಉ. ಸೂ. ೧.೫೪ | ತಿಷ್ಕಶೇಃ ಕಿರಚ್ಛಿ ಎತ್ಯೈೆಯಾಂತೋ 
ನಿಪಾತಿತಃ | 


ಅ.೧. ಅ. ೪. ವ. ೧೮] | ಖಯಗ್ಕೇದಸೇಹಿತಾ | 329 








ರಾಲಿ ಗ ಮಾರಾ ಕ 





pe 


| ಪ್ರತಿಪದಾರ್ಥ ॥ 


(ಇಂದ್ರಸ್ಯ--ಇಂದ್ರನ)! ಕ್ಷತ್ರೆಂ--ಬಲವು | ಅಸೆಮಂ--ಅಸಮಾನವಾದುದು (ಎಲ್ಲರ ಬಲಕ್ಕೂ ಮೀ 
ರಿದುದು), | ಮನೀಷಾ. ಬುದ್ಧಿಯೂ (ಕೂಡ) | ಅಸಮಾ--ಅಸಮಾನವಾದುದು | ನೇನೇ ಸೋಮಪಾಃ-- 
ಸೋಮರಸಪಾನಮಾಡತಕ್ಕ ಈ ಯಜಮಾನರು | ಆಪೆಸಾ-- ತಮ್ಮ ಪವಿತ್ರಕರ್ಮಗಳಿಂದ | ಪ್ರ ಸಂತು. _ಪ್ರ 
ವೃದ್ಧರಾಗಲಿ (ಇಂದ್ರನಿಗೆ ಸಮಾನವಾದ ಬಲವನ್ನೂ, ಬುದ್ದಿಯನ್ನೂ ಹೊಂದಲಿ) | ಇಂದ್ರ ಎಲೈ ಇಂದ್ರನೇ 
ತೇ ನಿನ್ನ ಅಥವಾ ಹನಿರ್ದಾತರಾದ ಯಜ್ಞಕರ್ತರಿಗೆ ಸರಿಯಾದ ಫಲಗಳನ್ನು ಕೊಡುವ ನಿನ್ನ ! ದಡುಷಃ-- 
ಹನಿರ್ದಾತರು | ಯೇ- ಯಾವ ಯಜಮಾನರು | ಮಹಿ. _ನಿನ್ನ ಮಹತ್ತಾದ | ಬಲಂ ಶಕ್ತಿಯನ್ನೂ | 
ಸ್ಮನಿರಂ--ಸ್ಟೂಲವಾದ | ವೃಷ್ಣ ೃಂಚ ಪುರುಷ ಶಕ್ತಿಯನ್ನೂ ಕೂಡ | ವರ್ಧಯಂತಿ--ವೃದ್ಧಿಯಾಗುವಂತೆ 
ಮಾಡುತ್ತಾರೆಯೋ ಅವರು ಪ್ರವೃದ್ಧರಾಗಲಿ. 


| ಭಾನಾರ್ಥ ॥ 


ಎಲ್ಫೆ ಇಂದ್ರನೇ, ನಿನ್ನ ಬಲವು ಅಸಮಾನವಾದುದು. ನಿನ್ನ ಬುದ್ಧಿಯೂ ಅಸಮೂನವಾದುದು. 
ಸೋಮರಸಪಾನಮಾಡತಕ್ಕ ಈ ಯಜಮಾನೆರಯು ತಮ್ಮ ಸವಿಶ್ರ ಕರ್ಮಗಳಿಂದ ಪ್ರವೃದ್ಧರಾಗಲಿ ಮತ್ತು ಇಂದ್ರ 
ನಿಗೆ ಸಮಾನವಾದ ಬಲವನ್ನೂ ಬುದ್ಧಿಯನ್ನೂ ಹೊಂದಲಿ. ಎಲ್ಫೈ ಇಂದ್ರನೇ, ನಿನಗೆ ಹವಿಸ್ಸನ್ನು ಅರ್ಪಿಸುವ 
ಯಜ್ಞಕರ್ತರು ನಿನ್ನ ಮುಹತ್ತೂದ ಶಕ್ತಿಯನ್ನು ಮತ್ತು ನಿನ್ನ ಸ್ಥೂಲವಾದ ಪುರುಷಶಕ್ತಿಯನ್ನೂ ಸಹ ವೃದ್ಧಿ 
ಯಾಗುನಂತೆ ಮಾಡುತ್ತಾರೆ. 


Bnglish Translation. 
Peerless is his power ; peerless is his wisdom ; may these drinkers of the 
soma-juice become equal to him by the pious act, for they, [ndra, who present 
0101811008, to your augment your vast strength and your manly vigour: 


| ವಿಶೇಷ ನಿಷಯಗಳು || 


ಕ್ಷತ್ರಂ-ಅಸಮಂ-_ ಇಂದ್ರನ ಕ್ಲಾತ್ರಥೆರ್ನ ಎಂದರೆ ಶತ್ರುಗಳನ್ನು ದಥ್ವೆಂಸಮಾಡುವ ಸಾಮರ್ಥ್ಯವು 
ಎಲ್ಲರಿಗಿಂತಲೂ ಅಧಿಕವಾದದ್ದು. ಶೌರ್ಯಾದಿಗುಣಗಳಲ್ಲಿ ಇಂದ್ರನನ್ನು ಹೋಲುವವರು ಯಾರು ಇಲ್ಲವೆಂದು" 
ತಾತ್ಪರ್ಯ. | 
ನೇಮೇ- ಇದು ಸರ್ವನಾಮಶಬ್ದ. ವತಜ್‌ (ಇದು) ಶಬ್ದದ ಅರ್ಥವೇ ಇದರ ಅರ್ಥ. ನೇಮೇ 
ಬಂದರೆ ಇವು ಎಂದರ್ಥ. : 
ಸೋಮಪಾ8- -ಸೋಮರಸವನ್ನು ಪಾನಮಾಡುವವರು, ಯಜಮಾನರು. 
ಅಸೆಸಾ. . ಅಪಶ್ಶಬ್ದಕ್ಕೆ ಯಾಗಾದಿ ಕರ್ಮಗಳು ಎಂದರ್ಥ. (ನಿ. ೩-೧) 
ದದುಷಃ. ಇದು ಪ್ರಥಮಾ ಬಹುವಚನವಾಗಿಯೂ, ಷಷ್ಮೀ ವಿಭಕ್ತಿಯ ಏಕವಚನವಾಗಿಯೂ ಇರು 
ಫುದೆಂದು ಎಳಯಬೇಕು. ಪ್ರಥಮಾ ಬಹುವ ಚನವಾದಾಗ ಹವಿಸ್ಸನ್ನು ಕೊಡುವವರು ಎಂಬರ್ಥವನ್ನೂ, ಸಷ್ಕ್ಯೇ 
43 


330 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ, ೫೪. 


rn 111 ಎ ರ ಟ್‌  ್ರ ೂ್ರಫಿ ಕು।ು ರ ುರ್ತು ಟು RN A ಲ್ಸ್ಟ್ಟಫ ್ಟ್ಮ್‌ ಟ್ಟು್ಬ್ಬ ್ಪ  _ಂಹ್ಟ್ಟ್ಸ್ಸು ಟೃ।) ಾ್‌ ್ಯಾರ್ರ್ಟ 


ಕವಚನದಲ್ಲಿ, ಇಂದ್ರನಿಗೆ ವಿಶೇಷಣನಾಗಿ, ಯಜಮಾನರಿಗೆ ಯಾಗಫಲನನ್ನು ಕೊಡುವ ಇಂದ್ರನು ಎಂದರ್ಥ 
ದಲ್ಲಿಯೂಉಸಯೋಗಿಸಲ್ಪಡುವುದು. 


॥ ವ್ಯಾಕರಣಪ್ರಕ್ರಿಯಾ | 


ಸೋಮಪಾಃ--ಸೋಮಂ ಪಿಬಂತಿ ಇತಿ ಸೋಮಪಾಃ ಪಾ ಪಾನೇ ಧಾತು. ಕಪ್‌ ಪ್ರತ್ಯಯ. 
ಗತಿಕಾರಕೋಪಪದಾತ್‌ಕೃತ್‌ ಎಂಬುದರಿಂದ ಕೃದುತ್ತರಪದಪ್ರಕೃತಿಸ್ಟರ ಬರುತ್ತದೆ. 


ಸೆಂತು- ಅಸ ಭುವಿ. ಧಾತು ಅದಾದಿ. ರೋಂತೆಃ ಎಂಬುದರಿಂದ ಅಂತಾದೇಶ. ಏರುಃ ಎಂಬುದ 
ರಿಂದ ಉತ್ತ. ಶೃಸೋರಲ್ಲೋಪೆಃ (ಪಾ. ಸೂ. ೬-೪-೧೧೧) ಎಂಬುದರಿಂದ ಧಾತುವಿನ ಅಕಾರಕ್ಕೆ ಲೋಪ. 
ತಿಜಂತನಿಘಾತಸ್ತರ ಬರುತ್ತದೆ. | | 


ಸೆ 


ನೇಮೇ_-ಸರ್ವಾದಿಯಲ್ಲಿ ಸೇರಿರುವುದರಿಂದ ಸೆರ್ವಾದೀನಿಸರ್ವನಾಮಾನಿ ಎಂಬುದರಿಂದ ಸರ್ವ 
ಸಾಮಸಂಜ್ಞಿ ಬರುತ್ತದೆ. ಜಸ್‌ ಪರದಲ್ಲಿರುವಾಗ ಜಶ8 ಶೀ (ಪಾ. ಸೂ. ೭-೧-೧೭) ಎಂಬುದರಿಂದ ಜಸಿಗೆ 
ಶೀ ಆದೇಶ. ಅನೇಕಾಲ್‌ ಶಿತ್‌ ಸರ್ವಸ್ಯ ಎಂಬುದರಿಂದ ಸರ್ವಾದೇಶವಾಗಿ ಬರುತ್ತದೆ. ಆದ್ದುಣಃ ಎಂಬು 
ದರಿಂದ ಗುಣ. ನೇಮೇ ಎಂದು ರೂಪವಾಗುತ್ತದೆ. ತ್ವ ಸಮ ಸಿಮ ನೇಮೇತ್ಯನುಚ್ಚಾಸಿ (ಫಿ. ಸೂ. ೭೮) 
ಎಂಬುದರಿಂದ ಸರ್ವಾನುದಾತ್ರತ್ವವು ಪ್ರಾಪ್ತವಾದರೆ ವ್ಯತ್ಯಯದಿಂದ ಆದ್ಯುದಾತ್ತಸ್ವರ ಬರುತ್ತದೆ. 


ದಡುಷಃ-_ಡುದಾಇರ್‌ ದಾನೇ ಧಾತು. ಲಿಟಗೆ ಶ್ವಸುಶ್ರ ( ಪಾ. ಸೂ, ೩-೧-೧೦೭ ) ಎಂಬುದ 
ರಿಂದ ಕ್ವಸು ಪ್ರತ್ಯಯ. ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹ್ರಸ್ವ. ದದಾರ-ವಸ" ಎಂದಿರುವಾಗ ಆತೋ- 
ಲೋಪ ಇಟಿ ಚ ಎಂಬುದರಿಂದ ಆಕಾರ ಲೋಪ. ದದ್ವಸ್‌ ಶಬ್ದವಾಗುತ್ತಡೆ. ವ್ಯತ್ಯಯೋ ಬಹುಲಂ 
ಎಂಬುದರಿಂದ ಜಸಿಗೆ ಶಸಾಜೀಶ. ಆಗೆ ಆರ್ಧಧಾತುಕಸ್ಕೇಡ್ರಲಾಡೇಃ ಸೂತ್ರೆದಿಂದ ಇಡಾಗಮವೂ ವಸೋಃ- 
ಸಂಪ್ರಸಾರಣಿಮ್‌ ಎಂಬುದರಿಂದ ವಕಾರಕ್ಕೆ ಸಂಪ್ರಸಾರೆಣವೂ ಪ್ರಾಪ್ತವಾದರೆ ಸಂಪ್ರೆಸಾರಣಂ ಸಂಪ್ರೆಸಾರಣಾ- 
ಶ್ರಯೆಂ ಚಿ ಬಲೀಯಃ ಎಂಬ ವಚನದಿಂದ ಇಡಾಗಮ ಕ್ಳಿಂತಲೂ ಪೊರ್ವದಲ್ಲಿ ಸಂಪ್ರಸಾರಣವೇ ಬರುತ್ತದೆ. 
ಸಂಪ್ರಸಾರಣಾಚ್ಜೆ ಎಂಬುದರಿಂದ ಅಕಾರಕ್ಕೆ ಪೂರ್ವರೂಪ. ಶಾಸಿವಸಿಘಸೀನಾಂಚೆ (ಪಾ. ಸೂ. ೮-೩-೬೦) 
ಎಂಬುದರಿಂದ ವಸಿನ ಸ್‌ಕಾರಕ್ಕೆ ಷತ್ತ. ದದುಷಃ ಎಂದು ರೂಹವಾಗುತ್ತದೆ. ಪ್ರತ್ಯಯದ ಆದ್ಯುದಾತ್ರ್ಮ ಸ್ವರ 
ದಿಂದ ದದುಷಃ ಎಂಬುದು ಮಠ್ಯೋದಾತ್ತವಾಗುತ್ತದೆ. 


ಮಹಿ “ಮಹ ಪೂಜಾಯಾಂ ಧಾತು. ಇದಕ್ಕೆ ಉಣಾದಿಸಿದ್ದವಾದ ಇನ್‌ ಪ್ರತ್ಯಯ. ವಿತ್‌ 
ಪ್ರತ್ಯಯಾಂತವಾದುದರಿಂದ ಮಹಿ ಎಂಬುದ ಆದ್ಯುದಾತ್ರವಾಗುತ್ತದೆ. 


ಸ್ಮನಿರರ್ಮ--ಷ್ಮಾ .ಗತಿನಿವೃತ್ತೌ ಧಾತು. ಇದಕ್ಕೆ ಅಜಿರಶಿಶಿರ ಶಿಥಿಲ ಸ್ಥಿರ ಸ್ಪರ ಸ್ಮನಿರ 


ಖದಿರಾಃ (ಉ. ಸೂ. ೧-೫೩) ಎಂಬುದರಿಂದ ಕಿರಚಸ್ರತ್ಯಯ ಬಂದು ನಿಪಾತಿತವಾಗಿದೆ. ಇತರ ಶಾಸ್ತ್ರಗಳಿಂದ 


ಬಾರದಿರುವ ಕಾರ್ಯಗಳನ್ನು ಸೇರಿಸಿ ಉಚ್ಚಾರಮಾಡುವುದೇ ನಿಪಾತ. ಆದುದರಿಂದಲೇ ಆದ್ಯುದಾತ್ತಸ್ಟರ 
ಬರುತ್ತದೆ. 


ಅ. ೧. ಅ. ೪. ವ. ೧೮. ] | ಹುಗ್ರೇದಸಂಹಿತಾ 331 


| ಸಂಹಿತಾಸಾಠಃ 1 


ಎ | | | | 
ತುಬ್ಯೇದೇತೇ ಬಹುಲಾ ಅದ್ರಿದುಗ್ಧಾ ಶ್ರಮೂಸದಶ್ವಮಸಾ ಇಂದ್ರಪಾನಾಃ। 


| | 
ವ್ಯಶ್ನುಹಿ ತರ್ನಯಾ ಕಾಮಮೇಷಾಮಥಾ ಮನೋ ವಸುದೇಯಾಯ 
ಕೃಷ್ಣ 1೯। 


| ಪದಪಾಠಃ ॥ 


[ | 
ತುಭ್ಯ ! ಇತ್‌ | ಏತೇ! ಬಹುಲಾಃ ! ಅದ್ರೀೀದುಗ್ಲಾಃ ! ಚಮೂಂಸದ। ಚಮಸಾಃ 
ಇಂದ್ರ5ಹಾನಾಃ | 


| | | 
ನಿ! ಅತ್ನುಹಿ! ತರ್ಪಯ ! ಕಾಮಂ | ಏಷಾಂ | ಅಥ ! ಮನಃ | ವಸುದೇಯಾ- 


ಟಾ 


ಯ | ಕೃಷ್ಣ 1೯1 


| ಸಾಯಣಭಾಷ್ಯ್ಯಂ ! 


ಹೇ ಇಂದ್ರ ತುಭ್ರೇತ್‌ ತುಭ್ಯಮೇವ ಚಮಸಾ | ಚಮ್ಯಂತೇ ಭಕ್ಷ್ಯಂ ಇತಿ ಚಮಸಾಃ 
ಸೋಮಾಃ | ಏತೇ ಸೋಮಾಸ್ತದರ್ಥಂ ಸಂಪಾದಿತಾಃ |! ಕೇದೃಶಾ ಇತ್ಯಾಹ | ಬಹುಲಾಃ ಪ್ರೆಭೂತಾ 
ಅದ್ರಿ ದುಗ್ಬಾ ಅದ್ರಿಭಿರ್ಗ್ರಾವಭಿರಭಿಷುತಾಶ್ಚಮೂಷದೆಶ್ಚಮೂಷು ಚಮಸೇಷ್ವವಸ್ಥಿತಾ ಇಂಪ್ರಪಾನಾ 
ಇಂದ್ರಸ್ಯ ಪಾನೇನ ಸುಖಕರಾಃ | ಅತಸ್ತ್ಪಂ ತಾನ್ಪ್ಯ್ಯಶ್ನುಹಿ | ವ್ಯಾಪ್ಲುಹಿ | ವ್ಯಾಪ್ಯ ಚೈಷಾಂ ತ್ವದೀ- 
ಯಾನಾಮಿಂದ್ರಿಯಾಹಾಂ ಕಾಮಮಭಿಲಾಸಂ ಶೈಸ್ತರ್ಪಯ ಪೂರಯೇತಿ ಯಾವತ್‌ | ಅಥಾನಂ. 
ತರಂ ವಸುಜೇಯಾಯಾಸ್ಮಭ್ಯಮಭಿಮತಧನಪ್ರ ದಾನಾಯೆ ತ್ವೈದೀಯೆಂ ಮನಃ ಕೃಷ್ಣ ಕುರುಷ್ವ || 
ತುಭ್ಯ | ಛಾಂದಸೋ ಮಲೋಪಃ | ಆದ್ರಿಮಗ್ಟಾಃ | ಹುಹೇಃ ಕರ್ಮಣಿ ನಿಷ್ಠಾ | ತೃತೀಯಾ ಕರ್ಮಣೀಕಿ 
ಪೂರ್ವಪವಪ್ರಕೃತಿಸ್ಟರತ್ತಂ ! ಚಮೂಷದಃ | ಚೆಮು ಅದನೇ | ಚೆಮಂತ್ಯನೇನೇತಿ ಚಮೂಃ | ಕೃಷಿ. 
ಚಮಿತಾನೀತ್ಯಾದಿನಾ। ಉ. ಸೂ. ೧-೮೧ |  ಔಣಾದಿಕಃ ಊಪ್ರತ್ಯಯಃ | ಚಮೂಷು ಸೀದಂತೀತಿ 
ಚೆಮೂಷದಃ | ಸತ್ಸೂದ್ದಿಸೇತ್ಯಾದಿನಾ ಕ್ವಿಪ್‌ | ಪೂರ್ವಪೆದಾತ್‌ | ಪಾ. ಸೂ. ೮-೩-೧೦೬ | ಇತಿ ಷತ್ತೆಂ | 
ಸೃಮತ್ತೆರಸದಪುಕೃ ತಿಸ್ವರತ್ವಂ 1 ಇಂದ್ರಪಾನಾಃ | ಕರ್ಮಣಿ ಚ ಯೇನ ಸಂಸ್ಪರ್ಶಾತ್‌ | ಪಾ. ಸೂ, 
೩-೩-೧೧೬ | ಇತಿ ಪಿಬತೇಃ ಕರ್ಮಣಿ ಲ್ಯುಟ್‌ | ಅಶ್ಲುಹಿ | ವ್ಯತ್ಯಯೇನ ಪರಸ್ಮ್ಯೈಸದಂ | ವಸುದೇ- 
ಯಾಯ | ಡುದಾಇ*" ದಾನೇ | ಆಸ್ಮಾದಚಜೋ ಯದಿತಿ ಭಾನೇ ಯತ್‌ | ಈದ್ಯತಿ | ಪಾ. ೬-೪-೬೫ 
ಇತೀಕಾರಾದೇಶಃ | ಗುಣಃ | ಯಶತೋಜನಾವ ಇತ್ಯಾಹ್ಯುದಾತ್ತತ್ತಂ | ಶುಮತ್ತರಸೆಡಪ್ರಕೃತಿಸ್ವರತ್ವಂ | 
ಕೃಷ್ಣ | ಡುಕೃಜ" ಕರಣೇ | ಬಹುಲಂ ಛಂದಸೀತಿ ನಿಕರಣಸ್ಯ ಲು೯* || 


332 ,, ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೪ 


0. ಓರ ೧. (ಇ ಇ.ಡಿ ಭಇ 4 | |... |... ೫020... ೨ ೮೨೨ ಅಲಲ ಪಸಂ ಅಂ ಅ ಟಾ ರಾ 
ಹ 4. me 


| ಪ್ರತಿಪದಾರ್ಥ || 


(ಎಲ್ವೆ ಇಂದ್ರನೆಛಿ ತುಭ್ಳೇತ್‌--ನಿನಗಾಗಿಯೇ | ಬಹುಲಾಃ-ಅಧಿಕವಾಗಿರುವುವೂ | ಅದ್ರಿ- 
ಮುಗ್ಬಾ8- ಕಲ್ಲುಗಳಿಂದ ಜಜ್ಜಿ ಹಿಂಡಲ್ಪಟ್ಟಿವೂ | ಚೆಮೂಷದಃ--ಸೌಟುಗಳಲ್ಲಿರುವುವೂ | ಇಂದ್ರಪಾನಾಃ ಇಂದ್ರ 
ನಿಂದ ಕುಡಿಯಲು ಯೋಗ್ಯವಾದವೂ ಆದ | ಏತೇ ಚಮಸಾಃ--ಈಸೋಮರಸಗಳು (ಸಂಪಾದಿತೆಗಳಾಗಿನೆ) | 
ವ್ಯಶ್ನುಹಿ--(ನೀನು ಅವನ್ನು) ಸಂಪೂರ್ಣವಾಗಿ ಕುಡಿ (ಮತ್ತು)! ಏಷಾಂ--ನಿನ್ನ ಇಂದ್ರಿಯಗಳ | ಕಾಮಂ. 
ಅಭಿಲಾಷೆಯನ್ನು | ತರ್ಪಯ--ತೃಪ್ತಿ ಪಡಿಸು! ಅಥ--ಅನಂತರ | ವಸುದೇಯಾಯ--(ನಮಗೆ) ಅನುಗ್ರ 
ಹಸಬೇಕಾದ ದ್ರವ್ಯದಲ್ಲಿ | ಮನಃ--(ನಿನ್ನ) ಮನಸ್ಸನ್ನು | ಕೈಷ್ಣ--ಮಾಡು !! 


| ಭಾವಾರ್ಥ | 


ಎಲ್ಫೆ ಇಂದ್ರನೇ, ರೀನು ಕುಡಿಯಲು ಯೋಗ್ಯವಾದ ಈ ಸೋಮರಸಗಳು ಕಲ್ಲುಗಳಿಂದ ಜಜ್ಜಿ ಅಧಿಕವಾಗಿ 
ಹಿಂಡಲ್ಬಟ್ಟು ಸೌಟುಗಳಲ್ಲಿ ಸಿದ್ದವಾಗಿರುವುವು. ಇವನ್ನು ಯಥೇಚ್ಛವಾಗಿ ಕುಡಿದು ನಿನ್ನ ಇಂದ್ರಿಯಗಳ ಅಭಿ 
ಲಾಷೆಯನ್ನು ತೃಪ್ತಿ ಪಡಿಸು. ಅನಂತರ ನಮಗೆ ಅನುಗ್ರಹಿಸಬೇಕಾದ ದ್ರವ್ಯದ ವಿಷಯದಲ್ಲಿ ಮನಸ್ಸುಮಾಡು. 


11361161 Translation: 


I'hese copious Soma-juices expressed with stones and contained in 
ladles, are prepared for you; they are the beverage of Indra; drink them; 
Satiate your appetite with them ; and then fix your mind on the wealth that 
16 to be given to us: 


| ನಿಶೇಷ ನಿಷಯಗಳು ॥ 


ತುಭ್ಯೇತ್‌- _ತುಭ್ಯ-ಇತ್‌--ಯುಷ್ಮಚ್ಛೆಬ್ಬದ ಚತುರ್ಥೀ ಏಕವಚನದ ತುಭ್ಯಂ ಎಂಬ ರೂಪವು 
ವೇದದಲ್ಲಿ ಅನುಸ್ವಾರ (ಮಕಾರವು) ಲೋಪವಾಗಿ ಪ್ರಯೋಗಿಸಲಾಗಿರುವುದು. 


ಚೆಮಸಾಃ--ಚೆಮ್ಯಂತೇ ಭಸ್ತ್ಯ್ಯಂತೇ ಇತಿ ಚೆಮಸಾಃ ಸೋಮಾಃ-ದೇವತೆಗಳಿಗೆ ಭಕ್ಷಿಸಲು 
ಯೋಗ್ಯವಾದ ಸೋಮರಸಕ್ಕೆ ಚಮಸವೆಂದು ಹೆಸರು. 


ಅದ್ರಿದುಗ್ಬಾ8-- ಇಲ್ಲಿ ಅದ್ರಿ ಶಬ್ದಕ್ಕೆ ಕಲ್ಲು ಎಂದರ್ಥ. ಕಲ್ಲುಗಳ ಸಹಾಯದಿಂದ ಜಜ್ಜಿ ಹಿಂಡಲ್ಪಟ್ಟ 
ಸೋಮರಸ ಎಂದು ಅರ್ಥವಾಗುವುದು. 


ಚೆಮೂಷದಃ-- ಚೆಮೂಷು ಚಮಸೇಷು ಅವಸ್ಥಿ ತಾಃ--ಸೌಟನಂತಿರುವ ಮರದಿಂದ ಮಾಡಲ್ಪಟ್ಟ 
ಚುಮಸನೆಂಬ ಪಾತ್ರೆಗಳಲ್ಲಿರುವ. | 


ಇಂದ್ರಪಾನಾ8- ಇಂದ್ರನು ಪಾನಮಾಡುವುದಕ್ಕೆ ಯೋಗ್ಯವಾದ ಸೋಮರಸನು. ಇದು ಚಮಸಾಃ 
ಎಂಬ ಪಡಕ್ಕೆ ವಿಶೇಷಣವಾಗಿಜೆ. | 


೪,೧. ಅ. ೪. ವ. ೧೮. | ಯಗ್ವೇದಸೆಂಹಿತಾ 333 


ಕ ಲ ಮ ನೆ ಹ್‌ ಹು ್ಟ್ಟೇ್ಟ್ಟಾಹರಹ33ಾ ` ಟ್‌ ಎ 
ದಾಗ ಗಾಲ್‌ ಗಾಗ 0 ಳಾ ಗ ಕ 0೫ ಜಂ ಚಾ ಇತ ಮರಾ 


| ವಸುದೇಯಾಯೆ- ಸೋಮರಸದಿಂದ ನಿನ್ನನ್ನು ತೃಪ್ತಿ ನಡಿಸಿದ ನಮಗೆ ಇಷ್ಟಾರ್ಥಗಳನ್ನು ಅಂದಕೆ 
ಧೆನಕನಕಾದಿಗಳನ್ನು ಕೊಡುವುದಕ್ಕಾಗಿ. 

ಕಷ್ಣ. _ಕೃಣುಪ್ವ ಎಂಬ ಕ್ರಿಯಾರೂಪದಲ್ಲಿ ಬಹುಲಂ ಛಂಜಿಸಿ ಎಂಬ ಸೂತ್ರಾನುಸಾರವಾಗಿ ನಿಕರ 
ಇಪ್ರತ್ಯಯನೆನಿಸಿದ ಮಧ್ಯಗತವಾದ ನುಕಾರವು ಲೋಪವಾಗಿದೆ. ಮನಸ್ಸುಮಾಡು ಎಂದಭಿಪ್ರಾಯವು. 


ಗಾ ದಾ ಸ 





| ವ್ಯಾಕರಣಪ್ರಕ್ರಿಯಾ || 

ತುಭ್ಯ ತುಭ್ಯಮಹ್ಯ್‌ ೫ಯಿ (ಪಾ. ಸೂ. ೬.೨.೯೫) ಎಂಬುದರಿಂದ ಯುಸ್ಮಚ್ಛೆಬ್ಬದ ಮಹ 
ರ್ಯಂತಕ್ಕೆ ಜೇ (ಚತುರ್ಥೀಏಕವಚನ) ಪರದಲ್ಲಿರುವಾಗ ತುಭ್ಯ ಎಂಬ ಆಡೇಶಬರುತ್ತಡೆ. ೫೩ ಪ್ರಥಮ- 
ಯೋರಮ್‌ ಎಂಬುದರಿಂದ ವಿಭಕ್ತಿಗೆ ಅಮಾದೇಶ. ಶೇಷೇಲೋಪೆಃ ಎಂಬುದರಿಂದ ಅದಿಗೆ ಲೋಪ. ಅಮಿ- 
ಪೂರ್ವಃ ಎಂಬುದರಿಂದ ಪೂರ್ವರೂಪ. ತುಭ್ಯಮ್‌ ಎಂದು ರೂಪವಾಗುತ್ತದೆ. ಛಾಂದಸವಾಗಿ ಮಕಾರ 
ಲೋಸ ಬರುತ್ತದೆ. 

ಅದ್ರಿದುಗ್ಹಾಃ. -ದ್ರುಹ ಜಿಘಾಂಸಾಯಾಂ ಥಾತು. ಕರ್ಮಾರ್ಥದಲ್ಲಿ ಕ್ರಪ್ರತ್ಯಯ, - ಹೋಢಃ 
ಎಂಬುದರಿಂದ ಢತ್ಚಪ್ರಾಪ್ತವಾದರೆ ವಾದ್ರುಹಮುಹ-- ಸೂತ್ರದಿಂದ ಫಿತ್ವ. ರುುಸಸ್ತಹೋಃ ಎಂಬುದರಿಂದ 
| ತಕಾರಕ್ಕೆ ಧೆಕಾರಾಜೀಕ. ರುುಲಾಂಜಶ್‌ರುಶಿ ಎಂಬುದರಿಂದ ಘಕಾರಕ್ಕೆ ಗಕಾರಾಜೀಶ. ಅದ್ರಿಭಿಃ ದುಗ್ವಾಃ 
ತೃತೀಯಾ ಕರ್ಮಣಿ (ಪಾ. ಸೂ. ೬-೨-೪೮) ಎಂಬುದರಿಂದ ಕೃದುತ್ತರಪದಪ್ರ ಕೃತಿಸ್ವರಕ್ಕೆ ಅಪವಾದವಾಗಿ 
ಪೂರ್ವಪದ ಪ್ರಕೃತಿಸ್ಟರ ಬರುತ್ತ ಜಿ. 

ಚೆಮೂಷದಃ--ಚಮು ಅದನೇ ಧಾತು. ಚಮಂತಿ ಅನೇನ ಇತಿ ಚಮೂಃ ಕೈಹಷಿಚೆಮಿತನಿ 
(ಉ. ಸೂ. ೧-೮೧) ಎಂಬುದರಿಂದ ಔಣಾದಿಕವಾದ ಉ ಪ್ರತ್ಯಯ. ಚಮೂಷು ಸೀದಂಕಿ ಇತಿ ಚಮೂಷದಃ 
ಸತ್ಸೂದ್ಧಿಷ (ಪಾ. ಸೂ. ೩-೨-೬೧) ಎಂಬುದರಿಂದ ದಲ್ಕ ಧಾತ್‌ವಿಗೆ ಕ್ಲಿನ್‌ ಪ್ರತ್ಯಯ. : ಚಮೂಸದ್‌ ಶಬ್ದ 
ವಾಗುತ್ತದೆ. ಪೂರ್ವಪದಾತ್‌ಸಂಜ್ಞಾಯಾಮಗೆ: (ಪಾ. ಸೂ. ೮-೩-೧೦೬) ಎಂಬುದರಿಂದ ಧಾತುವಿನ ಸಕಾ 
ರಕ್ಕೆ ಸತ್ತ, ಗೆತಿಕಾರಕೋಸೆಪೆದಾತ್‌ ಕೈತ್‌ ಎಂಬುದರಿಂದ ಕೃದುತ್ತರಸದಪ್ರಕೃತಿಸ್ಟರ ಬರುತ್ತದೆ. | 

ಇಂದ್ರಪಾನಾ8- ಕರ್ಮಣಿ ಚೆ ಯೇನ ಸೆಂಸ್ಪರ್ಶಾತ್‌ಕರ್ತುಃ ಶರೀರಸುಖಂ (ಪಾ. ಸೂ. 
೩-೩-೧೧೬) ಎಂಬುದರಿಂದ ಪಾ ಪಾನೇ ಧಾತುನಿಗೆ ಕರ್ಮ ಉಪಸದವಾಗಿರುವಾಗ ಲ್ಯುಟ್‌. ಯುವೋರ- 
ನಾಕೌ ಎಂಬುದರಿಂದ ಅನಾದೇಶ. ಇಂದ್ರಪಾನ ಎಂದಾಗುತ್ತದೆ. 





ಅಶ್ಲು ಹಿ-ಅಶೂ ವ್ಯಾಪ್ತೌ ಧಾತು. ಸ್ವಾದಿ. ವೃತ್ಯಯೋ ಬಹುಲಂ ಎಂಬುದರಿಂದ ಪರಸ್ಮೈ ಪದ. 
ಪ್ರತ್ಯಯ ಬರುತ್ತದೆ. ಲೋಟ್‌ ಮಧ್ಯೆಮಪುರುಷಏಕವಚನದ ಪಿಗೆ ಹಿ ಆದೇಶ ಬರುತ್ತದೆ. ಸ್ಟಾದಿಭ್ಯಃ 
ಶ್ನುಃ ಎಂಬುದರಿಂದ ಶ್ನು ವಿಕರಣ. ಅಶ್ಪುಹಿ ಎಂದು ರೂಪವಾಗುತ್ತದೆ. ತಿಜಂತನಿಘಾತಸ್ತರ ಬರುತ್ತದೆ. 


ವಸುದೇಯಾಯ--ಡುದಾಇಾ" ದಾನೇ ಧಾತು. ಇದಕ್ಕೆ ಅಚೋಯೆತ್‌ (ಪಾ. ಸೂ. ೩-೧-೯೭) 
ಎಂಬುದರಿಂದ ಅಜಂತಧಾತುವಾದುದರಿಂದ ಯತ್‌ ಪ್ರತ್ಯಯ. ಇದು ಭಾವಾರ್ಥದಲ್ಲಿ ಬರುತ್ತದೆ. ಈದ್ಯತಿ 
(ಪಾ. ಸೂ. ೬-೪-೬೫) ಯತ್‌ ಪರದಲ್ಲಿರುವಾಗ ಧಾತುವಿನ ಆಕಾರಕ್ಕೆ ಈಕಾರ ಬರುತ್ತದೆ ಎಂಬುದರಿಂದ ಈಕಾ 
ರಾದೇಶ.. ದಿಯ ಎಂದಿರುವಾಗ ಯತ್‌ ನಿಮಿತ್ತಕವಾಗಿ ಧಾತುವಿನ ಈಕಾರಕ್ಕೆ ಸಾರ್ವಧಾತು ಕಾರ್ಥಧಾ- 
ತುಕಯೋಕ ಎಂಬುದರಿಂದ ಗುಣ. ಯೆತೋನಾವಃ ಎಂಬುದರಿಂದ ಆದ್ಯುದಾತ್ಮವಾಗುತ್ತದೆ. ವಸುವೊಡನೆ 
ಸಮಾಸನಾದಾಗ ಗತಿಕಾರಕೋಪಹದಾತ್‌ ಕೃತ್‌ ಎಂಬುದರಿಂದ ಕೃದುತ್ತರಸದಪ್ರಕೃತಿಸ್ವರ ಬರುತ್ತದೆ. 


334  ಸಾಯಣಭಾಷ್ಯಸಹಿತಾ [ಮಂ ೧.೮.೧೦. ಸೂ. ೫೪ 


ಎಡ ಕಲ ರ ಸಕಾ 


ಕ್ರಷ್ಟ--ಡು ಕ್ಸ್‌ ಕರಣೀ ಧಾತು. ಇ ತತ್ತ್ರಾದುದರಿಂದ ಉಭಯಪದೀ. ಲೋಟ್‌ ಮಧ್ಯಮ 
ಪುರುಷ ಏಕವಚನದಲ್ಲಿ ಫಾಸಃ ಸೇ ಎಂಬುದರಿಂದ ಸೇ ಆದೇಶ. ಬಹೊಲಂಛಂದೆಸಿ ಎಂಬುದರಿಂದ ವಿಕರಣ 
ವಾದ ಉ ಪ್ರತ್ಯಯಕ್ಕೆ ಲುಕ್‌. ಸೆವಾಭ್ಯಾಂ ವಾಮೌ (ವಾ. ಸೂ. ೩-೪-೯೧) ಎಂಬುದರಿಂದ ಸಕಾರ ಬಂದುದ 
ರಿಂದ ಆದೇಶೆಪ್ರತ್ಯೆಯಯೋಃ ಎಂಬುದರಿಂದ ಸತ್ತ. ಸಾರ್ವಧಾತುಕಮಪಿತ್‌ ಎಂಬುದರಿಂದ ಜಕಿದ್ವದ್ಭಾವ 
ವಿರುವುದರಿಂದ ಇಕಿಗೆ ಗುಣ ಬರುವುದಿಲ್ಲ. ಕಷ್ಣ ಎಂದು ರೂಪವಾಗುತ್ತದೆ. ತಿಜೌಿತಿಜಃ ಎಂಬುದರಿಂದ ನಿಘಾತ 


ಬ್‌ 
ಸ್ಪರ ಬರುತ್ತದೆ. 


@ 


| ಸಂಹಿತಾಪಾಠಃ ॥ 


| | 
ಅಪಾಮತಿಷ ದೃರುಣಿಷ್ವ ರಂ ತಮೊ್ರಂತರ್ವ್ಯತ್ರಸ ಸ್ಯ ಕ ಜಥ ಷು ಸರ್ವತಃ | 


| 1] 
ಅಭೀಮಿಂದ್ರೋ ನದ್ಕೊ ವದ್ರಿಣಾ ಹಿತಾ ನಿಶ್ವಾ ಅನುಷ್ಠಾಃ ಪ್ರವಣೇಷು 
ಜಿಫ್ಪತೇ | ೧೦ ॥ 


ಪಡೆಪಾಠೆಃ 
4. 1 ಜಟ. | 
ಅಪಾಂ ! ಅತಿಷ್ಕತ್‌ ! ಧರುಣ್‌ಹ್ವರಂ ! ತಮಃ! ಅಂತಃ! ವೃತ್ರಸ ಸ್ಯ! ಜಠರೇಷು]|.: 


| 
ಹ್ಮ 
ಪರ್ವತಃ | 
ಪ | 1. | | 
ಭಿ! ಈ೦! ಇಂದ್ರಃ! ನದ್ಯಃ ! ವವ್ರಿಣಾ! ಹಿತಾಃ! ನಿಶ್ತಾಃ|! ಅಚುಸ್ನಾಃ | 


| 
ಪ್ರವಣೇಷು | ಜಿಫ್ಲುತೇ ॥೧೦ | 


ಅಪಾಂ ವೃಷ್ಣು 4ದಕಾನಾಂ ಧರುಣಹ್ಹರಂ | ಧರುಣಶಬ್ದೋ ಧಾರಾವಾಚನಃ | ಧಾರಾನಿರೋ- 
ಧಕಂ ಕಮೋತಂಥಕಾರಮತಿಷ್ಠ ತ್‌ | ಅಯೆಮೇವಾರ್ಥಃ ಸ್ಪಷ್ಟ್ರೀಕ್ರಿಯಶೇ | ವೃತ್ರಸ್ಯ ಲೋಕತ್ರಯಾ- 
ವರಿತುರಸುರಸ್ಯ ಜಠರೇಷೂದರಪ್ರ ದೇಶೇಷ್ಟಂತರ್ಮಥೈೇ ಪರ್ವತಃ ಪರ್ವವಾನ್ಮೇಫೋಂಭೂತಿ" | ಅತ್ತ 
ಸ್ತವೋರೂಪೇಣ ವೃತ್ರೇಣ ಮೇಘಸ್ಯಾವೃತತ್ವಾದ್ವ್ಯಸ್ಟು ದಕೆಮಸ್ಕಾವೃತಮಿತ್ಯುಚ್ಛೃತೇ | ಈಮಿಮಾಃ 
ಪೂರ್ವೋಕ್ತಾ ನದ್ಯೋ ನದೀರಪಃ | ಸದನಾನ್ನದ್ಯ ಇತಿ ವ್ಯುತ್ರೆತ್ತಾಾ ನದೀಶಬ್ದೇನಾಸೆ ಉಚ್ಛೆಂತೇ | 
ವವ್ರಿಣಾವರಕೇಣ ವ ತ್ರೇಣ ಹಿತಾಃ ಪಿಹಿತಾ ವಿಶ್ವಾ ವ್ಯಾಪನೀರನುಷ್ಕಾ ಆನುಕ್ರೆಮೇಣ ತಿಹ್ಕಂತೀಃ | 
ಏವಂ ವಿಧಾ ಅಪ ಇಂದ್ರಃ ಪ್ರವಣೇಷು ನಿಮ್ಮೇಷು ಭೂಪ ದೇಶೇಷ್ವಭಿಜಿಫ್ಲುತೇ ಅಭಿಗಮಯ ತಿ |! ವನ್ರಿ- 
ಣಾ | ವೃಇ15 ವರಣ ಇತ್ಯಸ್ಮಾದಾದೃಗಮಹನಜನ ಇತಿ ಸಿಪ್ರತೃಯಃ | ಲಿಡ್ಬದ್ಭಾವಾಡ್ದಿರ್ಭಾವಾದಿ | 
ಯಣಾವೇಶಃ | ಪ್ರತ್ಯಯಸ್ವರಃ | ಅನುಷ್ಕಾ8 | ಆತಶ್ಹೋಪಸರ್ಗ ಇತಿ ತಿಷ್ಕತೇಃ ಕಪ್ರೆತ್ಯಯಃ | ಉಪ- 


ಅ, ೧. ಅ. ೪. ವ. ೧೭, ] 1 ಖಗೇದಸಂಹಿತಾ | 335 


ಗಾ 0 ಓ ಸ 1.1 ನ ಎ... ಎ... 4" 444444ಎ.42 5454 ಬ್ಬ ಗಾ ಸ ಗೂ 12. (0 1. 418542 2 ಜ.೯2 ರು ಟು ಬಟ್ಟ ಸ ಬಸ ಬಂ ಜ್ಯಾ ಸ ಕ ಎ ಜಂ ಎ ಓಂದು Nis ತ ಬ ಪ್ಪ ಲ ಲು 


ಸರ್ಗಾತ್ಸುನೋತೀಶಿ ಷತ್ವಂ | ಜಿಫ್ಲತೇ! ಹಂತೇರ್ಗತೈರ್ಥಾದ್ರ 3ತ್ರಯೇನಾತ್ಮನೇಪದೆಂ | ಬಹುಲಂ ಛಂ- 
ಪಸೀತಿ ಶಪೆಃ ಶ್ಲುಃ | ಅರ್ತಿಸಿಸರ್ತ್ಯೋಶ್ಚ ಬಹುಲಂ ಛಂದಸೀತೈಭ್ಯಾಸಸ್ಯೇತ್ವಂ ॥ 


॥ ಪ್ರತಿಪದಾರ್ಥ ॥ 

ಅಪಾಂ. (ಮಳೆಯ) ನೀರುಗಳ | ಧರುಣಹ್ವರಂ--ಪ್ರವಾಹೆಗಳನ್ನು ತಡೆಯುವ | ತಮಃ ಅಂಧೆ 

ಕಾರವು | ಅಶಿಷ್ಮತ್‌- ನೆಲೆಸಿತು | ವೃತ್ತ ಸೈ.(ಲೋಕತ್ರಯವನ್ನೂ ಅವರಿಸಿದ) ವೃತ್ರಾಸುರನ! ಜಠರೇಷು-.- 
ಉದರಪ್ರದೇಶಗಳಲ್ಲಿ 1 ಅಂತಃ ಮಧ್ಯಭಾಗದಲ್ಲಿ | ಪೆರ್ವಶಃ-.. ಮೇಘವು ( ತಿರೋಹಿತವಾಯಿತು ) | 
ವವ್ರಿಣಾ-_(ಎಲ್ಲವನ್ನೂ ಆವರಿಸಿದ) ವೃತ್ರನಿಂದ | ಹಿಶಾಃ. ಮುಚ್ಚಿಡಲ್ಪಟ್ಟಿ ( ಅಂತಹ) | ವಿಶ್ವಾಃ- 
ಸಮಸ್ತವಾದ | ಅನುಷಾ ಃ--ಅನುಕ್ರಮವಾಗಿರುವ | ಈಂ ನದ್ಯಃ — ಈ ನೀರುಗಳನ್ನು | ಇಂದ್ರ: 
ಇಂದ್ರನು! ಪ್ರುವಣೇಸು- (ಭೂಮಿಯ) ತಗ್ಗು ಪ್ರದೇಶಗಳಲ್ಲಿ | ಅಭಿ ಜಿಫ್ನುತೇ--ಸುತ್ತಲೂ ಹರಿಯುವಂತೆ: 
ಮಾಡುತ್ತಾನೆ. | 


|| ಭಾವಾರ್ಥ || 


. ವೃತ್ರನು ಮೂರು ಲೋಕಗಳನ್ನೂ ಆವರಿಸಿದುದರಿಂದ ನೀರುಗಳ ಪ್ರವಾಹೆಗಳನ್ನು ತಡೆಯುವ ಅಂಧೆ 
ಕಾರವು ನೆಲೆಸಿತು. ವೃತ್ರನ ಉದರಪ್ರದೇಶದ ಮಧ್ಯಭಾಗದಲ್ಲಿ ಮೇಘವು ಮರೆಯಾಯಿತು. ವೃತ್ರನು ಹೀಗೆ 
ನೀರುಗಳನ್ನೆ ಲ್ಲಮುಚ್ಚಿ ದಾಗ ಇಂದ್ರನು ಆ ಸಮಸ್ತ ನೀರನ್ನೂ ಅನುಕ್ರಮವಾಗಿ ಬಿಡಿಸಿ ಭೂಮಿಯ ತಗ್ಗು ಪ್ರದೇಶ 
ಗಳಲ್ಲಿ ಸುತ್ತಲೂ ಹರಿಯುವಂತೆ ಮಾಡಿದನು. 


English Translation. 


The darkness obstructed the current of the waters, the cloud was within 
the belly of Vritra, but Indra precipitated all the waters which the obstructor 
had concealed, in succession, down to the hollows (of the earth)- 


|| ನಿಶೇಷನಿಷಯೆಗಳು | 


ಅಶ್ರೇದಮುಕ್ತಂಭವಶಿ | ಪುರಾ ಕಿಲ ಜಲಾನಾಂ ವರ್ಷಕಂ ಮೇಘಂ ವೃತ್ರ: ಸ್ಪೋಪರೇ 
ನಿಧಾಯ ಸಕಲಂ ಜಗತ್‌ ತಿಮಿರಾವೃತಂ ಕೃತ್ವಾ ಮೇಘೋಷಕಾನಿ ನಿರುದ್ಧವಾನ್‌ | ತದಾ ಇಂದ್ರಸ್ತದು- 
ಪರಸ್ಕಂ ಮೇಘರೂಪಂ ಪರ್ವತಂ ಭಿತ್ತ್ವಾ ತತ್ರಸ್ಥಾನ್ಯುವಕಾನಿ ಭೂಮೌ ಪಾತಿತೆವಾನಿತಿ | ಪೂರ್ವದಲ್ಲಿ 
ವೃತ್ರಾಸುರನು ವೃಷ್ಟಿಯನ್ನು ಸುರಿಸುವ ಮೇಘವನ್ನು ತನ್ನ ಉದರದಲ್ಲಿ ಇಟ್ಟು ಕೊಂಡು ಸಕಲ ಜಗತ್ತಿಗೂ 
ಕತ್ತಲೆಯುಂಟಾಗುವಂತೆ ಮಾಡಿದನು. ಮತ್ತು ಮೇಘವು ಮಳೆಯನ್ನು ಹುಯ್ಯದಿರುನಂತೆ ತಡೆಗಟ್ಟಿ ದನು. 
ಆಗ ಇಂದ್ರನು ವೃತ್ರಾಸುರನ ಉದರದಲ್ಲಿ ಪರ್ನಶಾಕಾರದಂತೆ ಇದ್ದ ಮೇಘವನ್ನು ಭೇದಿಸಿ ಅದರಲ್ಲಿದ್ದ ಉದಕ 
ವನ್ನು ಮಳೆಯರೂಪದಿಂದ ಭೂಮಿಯ ಮೇಲೆ ಬೀಳುವಂತೆ ಮಾಡಿದನು. 

ಧರುಣಹ್ರರಂ--ಇಲ್ಲಿ ಧೆರುಣ ಶಬ್ದಕ್ಕೆ ಧಾರೆ (ನೀರಿನ) ಎಂದರ್ಥ. ಅದನ್ನು ತಡೆಯುವುದು ಧೆರುಣ 
ಹ್ವರವು, ಇಲ್ಲಿ ಇದು ಕತ್ತಲೆ (ತಮಶ್ವಬ್ದಕ್ಕೆ) ಗೆ ನಿಶೇಷಣವಾಗಿರುವುದು. ವೃತ್ರನು ಅಂತರಿಕ್ಷವನ್ನೆ ಲ್ಲಾ 
ವ್ಯಾಪಿಸಿ ಅಂಧಕಾರವನ್ನುಂಟುಮಾಡಿ ಭೂಮಿಗೆ ಬರುವ ಮಳೆಯನ್ನು ತಡೆದುಬಿಟ್ಟಿ ನು. 


336 ಸಾಯಣಭಾಷ್ಯ ಸಹಿತಂ [ಮೆಂ೧ ಅ. ೧೦. ಸೂ. ೫೪ 


ಎ ಟಾಂ ಇ ಅತ್‌ 


ಈಮಃ6---ಇದು ಇದಂ ಶಬ್ದದ ಬಹುವಚನದ ಅರ್ಗವನ್ನು ಕೊಡುವುದು. ನದ್ಯಃ ಎಂಬ ಶಬ್ದಕ್ಕೆ 
ವಿಶೇಸಣವಾಗಿದೆ. 


ನದೃಃ-- ನದನಾತ್‌ ನದ್ಯಃ ಎಂಬ ವ್ಯತ್ಪತ್ತಿಯಿಂದ ನದೀ ಶಬ್ದಕ್ಕೆ ಜಲ ಎಂದರ್ಥ. 


ವವ್ರಿಣಾ--ಸಮಸ್ತ ಲೋಕವನ್ನೂ ಮೇಘರೂಪದಿಂದ್ಕ ತನೋರೂಪದಿಂದ ಆವರಿಸುವವನು. ವೃತ್ರಾ 
ಸುರ ಇವನಿಂದ. 


ಅನುಷ್ಠಾಃ ಅನು ಕ್ರಮೇಣ ತಿಸ್ಮಂತೀತಿ ಅನುಷ್ಕಾ 8--ತಡೆದಿದ್ದ ನೀರು ಕ್ರಮವಾಗಿ ಹರಿಯು 
ವಂತಾಗುವುದು ಎಂಬರ್ಥವನ್ನು ಈಪದವು ಸೂಚಿಸುವುದು. 

ಪ್ರವಣೇಷು- ಹಳ್ಳ ವಾದ 'ಭೂಮಿಯಲ್ಲಿ ಎಂದರ್ಥ. ವೃತ್ರಾಸುರನನ್ನು ಸಂಹರಿಸಿ ಒಂದೇ ಕಡೆ 
ಶೇಖರವಾಗಿದ್ದ ಜಲರಾಶಿಯನ್ನುತಗ್ಗಾದ ಪ್ರದೇಶದಲ್ಲಿ ಹರಿಯುವಂತೆ ಮಾಡಿದನು ಎಂದರ್ಥವು. 


(| ವ್ಯಾಕರಣಪ್ರಕ್ರಿಯಾ || 


ಅತಿಷ್ಠತ್‌ ಸ್ಕಾ ಗತಿನಿವೃತ್ತೌ ಧಾತು. ಭ್ಹಾದಿ. ಲಜ್‌ ಪ್ರಥಮವುರುಷಏಕವಚನದ ಶಿಪಿಗೆ ಇತಕ್ಕ 
ಎಂಬುದರಿಂದ ಅಂತ್ಯಲೋಪ. ಶಪ್‌ ಪರದಲ್ಲಿರುವಾಗ ಸಾಘ್ರಾಧ್ಮಾಸ್ಥಾಮ್ನಾ (ಪಾ. ಸೂ. ೭-೩-೭೮) ಎಂಬುದ 
ರಿಂದ ಧಾತುವಿಗೆ ತಿಷ್ತ ಎಂಬ ಆದೇಶ. ಲಜ್‌ ನಿಮಿತ್ತಕವಾಗಿ ಅಂಗಕ್ಕೆ ಅಡಾಗಮ. ಅತಿಷ್ಕತ್‌ ಎಂದು 
ರೂಪವಾಗುತ್ತದೆ. ಕಿಜಂತನಿಘಾತಸ್ವರ ಬರುತ್ತದೆ. | | 


ವವ್ರಿಣಾವೃಜ್‌ ವರಣೇ ಧಾತು. ಆದೈಗಮಹನಜನ (ಪಾ. ಸೂ. ೩-೨-೧೭೧) ಎಂಬುದ 
ರಿಂದ ಕ ಪ್ರತ್ಯಯ. ಲಿಟ್ಟ ಎಂದು ಸೂತ್ರದಲ್ಲಿ ಲಿಡ್ವದ್ಭಾವ ಹೇಳಿರುವುದರಿಂದ ಧಾತುವಿಗೆ ತನ್ನಿಮಿತ್ತವಾಗಿ 
ದ್ವಿತ್ವ. ಅಭ್ಯಾಸಕ್ಕೆ ಉರಶ್‌ ಎಂಬುದರಿಂದ ಅತ್ವ. ರಸರವಾಗಿ ಬರುವುದರಿಂದ ಹಲಾದಿಃಶೇಷಃ ಸೂತ್ರ 
ದಿಂದ ಆದಿಹಲ್‌ಶೇಷ. ವವೃಇ ಎಂದಿರುವಾಗ ಯಣಾದೇಶ. ವವ್ರಿ ಎಂದು ಇಕಾರಂತಶಬ್ದವಾಗುತ್ತದೆ. 
ಪ್ರಶ್ಯಯದ ಆದ್ಯುದಾತ್ತಸ್ವರದಿಂದ ಅಂತೋದಾತ್ತವಾದ ಶಬ್ದವಾಗುತ್ತದೆ. ತೃತೀಯಾಏಿಕವಚನರೂಪ. 

ಹಿ3ಾ8--ಡುಧಾಜ್‌ ಧಾರಣಪೋಷಣಯೋಃ ಧಾತು. ತಿಷ್ಮಾ (ಕ್ತ) ಪರದಲ್ಲಿರುವಾಗ ದಧಾ- 
ಕೇರ್ಹಿಃ (ಪಾ. ಸೂ. ೭-೪-೪೨) ಎಂಬುದರಿಂದ ಧಾತುವಿನ ಹಿ ಆದೇಶ. ಪ್ರತ್ಯಯಸ್ತರದಿಂದ ಅಂತೋದಾತ್ರ. 
ಪ್ರಥಮಾ ಬಹುವಚನಾಂತರೂಪ. 


ಅನುಷ್ಕಾಃ- ಅನು ಎಂಬ ಉಪಸರ್ಗವು ಉಪಪದವಾಗಿರುವಾಗ ಷ್ಕಾ ಧಾತುವಿಗೆ ಆತಶ್ಲೋಪ- 
ಸರ್ಗೇ (ಪಾ. ಸೂ. ೩-೩-೧೦೬) ಎಂಬುದರಿಂದ ಕ ಪ್ರತ್ಯಯ.  ಅತೋಲೋಪ ಇಟಿಚೆ ಸೂತ್ರದಿಂದ ಕ ಸರ 
ದಲ್ಲಿರುವಾಗ ಧಾತುವಿನ ಆಕಾರಕ್ಕೆ ಲೋಪ.  ಉಪಸರ್ಗಾತ್‌ಸುನೋತಿ (ಪಾ. ಸೂ. ೮-೩-೬೫) ವಿಂಬುದ 
ರಿಂದ ಉಪಸರ್ಗದ ಉಕಾರಪರದಲ್ಲಿರುವುದರಿಂದ ಧಾತುವಿನ ಸಕಾರಕ್ಕೆ ಷಕಾರಾದೇಶ. ಸ್ಟುತ್ವದಿಂದ ಜಕಾರಕ್ಕೆ 
ಶಕಾರಾದೇಶ. ಪ್ರತ್ಯಯಸ್ವರದಿಂದ ಅಂತೋದಾತ್ತ ಬಹುವಚನಾಂತರೂಪ. 


ಜಿಘ್ನುತೇ.ಹನ ಹಿಂಸಾಗತ್ಯೋಃ ಧಾತು. ಇಲ್ಲಿ ಗತ್ಯರ್ಥದಲ್ಲಿ ಸ್ವೀಕೃತವಾಗಿದೆ. ವ್ಯತ್ಯಯೋ 
ಬಹುಲಂ ಎಂಬುದರಿಂದ ಆತ್ಮನೇಪದಪ್ರತ್ಯಯ ಬರುತ್ತದೆ. ಅದಾದಿಯಲ್ಲಿರುವುದರಿಂದ ಶಪಿಗೆ ಲುಕ್‌ ಪ್ರಾಪ್ತ 


ವಾದರೆ ಬಹುಲಂ ಛಂದಸಿ ಎಬುದರಿಂಶ ಶನಿಗೆ ಶ್ಲ ಆದೇಶ. ಶ್ಲೌ ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾ 


ಈ. ೧. ಈ. ಭಿ, ವ ೧೮. ] ಖುಗ್ಗೇದಸಂಹಿತಾ 387 


ಹಾ ಲೋ ೌ ್‌. ಚ ತ ಟ್ಟ ೂುಲ್ಹ ಟೋ ಆಫ ಯ ಾ ಜಸ ರ್ಸ್‌ ಟ್ಟ ಟೂ RS ಹ್‌ ಚಟ 





ಸಕ್ಳೆ ಕುಹೋಕ್ಚು ಃ ಎಂಬುದರಿಂದ ಚುತ್ತ ಜಸ್ತೃ. ಜಹನ್‌--ತೇ ಎಂದಿರುವಾಗ್ಯ ಅಪಿಶ್‌ ಸಾರ್ವಧಾತುಳವಾದುದ 
ರಿಂದ ತೇ ಎಂಬುದಕ್ಕೆ ಜಶಿದ್ವದ್ಧಾವ ಬರುತ್ತದೆ. ಅದರಿಂದ ಗಮಹನಜನ--(ಪಾ. ಸೂ. ೬-೪-೯೮) ಎಂಬುದ. 
ರಿಂದ ಉಪಧಾಲೋಪ. ಧಾತುವಿನ ಕಕಾರಕ್ಕೆ ಹೋಹಂಶೇ--ಸೂತ್ರದಿಂದ ಕುತ್ತ. ಅಥವಾ ಅಭ್ಯಾಸಾಚ್ಛಿ 
ಎಂಬುದರಿಂದ ಕುತ್ತದಿಂದ ಫೆಕಾರಾದೇಶ. ಅತಿಸಿಸರ್ತ್ಯೋಶ್ಚ ಎಂಬುದರಿಂದ ವಿಹಿತವಾದ ಇತ್ತವು 
ಬಹುಲಂ ಛಂದೆಸಿ (ಪಾ. ಸೂ. ೭-೪-೭೮) ಎಂಬುದರಿಂದ ಇಲ್ಲಿ ಅಭ್ಯಾಸಕ್ಕೆ ಇತ್ತ ಬರುತ್ತದೆ. ಜಿಪ್ಪತೇ 
ಎಂದು ರೂಪವಾಗುತ್ತದೆ. ಅಶಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


| ಸಂಹಿತಾಪಾಕ। | 

ಸ ಕೇವೃಧಮಧಿ ಥಾ ದ್ಯುಮ್ನಮಸ್ಮೇ ಮಹಿ ಕೃತ್ರಂ ಜನಾಷಾಳಿಂದ > 
ತವ್ಯಂ. oo 

ರಕ್ಷಾ ಚ ನೋ ಮಘೋನಃ ಪಾಹಿ ಸೂರೀನ್ರಾಯೇ ಚನಃ ಸ್ವಪತ್ಕಾ 
ಇಷೇ ದಾಃ | ೧೧1 


| ಪದಪಾಠಃ | 
| | 
ಸಃ | ಶೇಂವೃಧಂ ! ಅಧಿ! ಧಾಃ | ದ್ಯುಮ್ನಂ | ಅಸ್ಕೇ ಇತಿ!ಮಹಿ! ಶ್ಲತ್ರಂ | 
| ಆ 
ಜನಾಷಾಜಬ್‌ ! ಅಂದ್ರ! ತವ್ಯಂ | 


ಕಕ್ಷ! ಚ| ನಃ | ಮಘೋನ: | ಪಾಹಿ | ಸೂರೀನ್‌ ! ರಾಯೇ ! ಚೆ | ನಃ | 


ಸುಅಪತ್ಯೈ! ಇಸೇ! ಧಾ: ॥ ೧೧॥ 


ಬಹೂ /ಛಗಗ ee ಂ(ಸಬ್ಹ್ಬ್ರಜಾಜನ 


॥ ಸಾಯಣಭಾಸ್ಕಂ ॥ 
ಹೇ ಇಂದ್ರ ಸ ತ್ವೈಮಸ್ಮೇ ಅಸ್ಮಾಸು ಮೈಮ್ನಂ ಯೆಶೊಂಧಿ ಧಾಃ | ಅಧಿನಿಧೇಹಿ | ಕೀದೈಶ- 
ನಿತ್ಯಾಹ | ಶೇವೃಧಂ | ಶಂ ಶಮನಂ |! ರೋಗಾಣಾಂ ಶಮನೇ ಸತಿ ಯೆದ್ಬೈರ್ಥಕೇ ಶಾದೈಶಂ | ತಥಾ 
ಮಹಿ ಮಹತ್‌ ಜನಾಷಾಟ್‌ ಶತ್ರುಜನಾನಾಮಭಿಭೆನಿತೈ ತೆವ್ಯಂ ಪ್ರೆವೃದ್ಧೆಂ ಕ್ಷತ್ರಂ ಬಲಂ ಜಾಧಿಧಾ | 
ಇತಿ ಶೇಷಃ | ಕಿಂಚೆ ಹೇ ಇಂದ್ರ ನೋಂಸ್ಕಾನ್ಮಫೋನೋ ಧನವತ: ಕೃತ್ವಾ ರಕ್ಷ | ಪಾಲಯ | ಸೂರ್ರೀ 
44 | | 


338 ' ಸಾಯಣಭಾಷ್ಯ ಸಹಿತಾ [ ಮಂ. ೧. ಅ, ೧೦. ಸೂ. ೫೪, 


ಜೋ ಗ ೋ ಅ ೋ ಹೊ ಗ ದ ಹ ರೈ ರ 
ಶಿ ಲ ` ಗ, 
ಗಾ PON 


ವಿದುಷೊಆನ್ಯಾನಪಿ ಪಾಹಿ | ಪಾಲಯ | ತಥಾ ರಾಯೇ ಧನಾಯೆ ಚೆ ಸ್ಪಪೆತ್ಯೈ ಶೋಭನಪುತ್ರಯುಕ್ತಾ. 
ಯೇಷೇ*ನ್ನಾಯ ಚೆ ನೋಸಸ್ಕಾನ್ಸಾಃ | ಧೇಹಿ | ಸ್ಥಾಪೆಯೆ | ಧಾಃ | ಛಂಡೆಸಿ ಲುಟ್‌ ಲಜ್‌ಲಿಟಿ ಇತಿ 
ಪ್ರಾರ್ಥನಾಯಾಂ ಲುಜಃ ಗಾತಿಸ್ಕೇತಿ ಸಿಚೋ ಲುಕ್‌ | ಬಹುಲಂ ಛಂಪಸ್ಯವಣಜಕ್ಕ್ಯೋಗೇಪೀತ್ಯಡ- 
ಭಾವಃ | ಆಸ್ಕ್ರೇ | ಸುಪಾಂ ಸುಲುಗಿತ್ಯಸ್ಮಚ್ಛೆ ಬ್ಹಾತ್ಸಪ್ತಮ್ಯಾಃ ಶೇಆದೇಶಃ | ಜನಾಷಾಟ್‌ | 
ಜನಾನ್‌ ಸಹತ ಇತಿ ಜನಾಷಾಟ್‌ | ಛಂಜಿಸಿ ಸಹಃ | ಪಾ. ೩&-೨.೬೩ | ಇತಿ ಣ್ವಿಃ |! ಅತ ಉಳಧಾ- 
ಯಾ ಇತಿ ವೃದ್ಧಿಃ | ಸಹೇಃ ಸಾಡಃ ಸೆಃ | ಪಾ. ೮-೩-೫೬ | ಇತಿ ಷೆತ್ತಂ | ಅಸ್ಕೇಷಾಮೆಪಿ ದೈಶ್ಯತ 
ಇತಿ ಸೂರ್ವಪದದೀರ್ಥಃ | ತವ್ಯಂ |! ತವಶಿರ್ವ್ವೃದ್ವ್ಯರ್ಥ: | ಸೌತ್ರೋ ಧಾತು: | ಅಚೋ ಯಡಿತಿ 
ಯತ್‌ | ಗುಣೇ ಧಾತೋಸ್ತನ್ನಿಮಿತ್ರಸ್ಕೈವ | ಪಾ. ೬-೧-೮೦! ಇತ್ಯವಾದೇಶಃ | ಯತೋಜನಾವ 
' ಇತ್ಯಾದ್ಯುದಾತ್ರತ್ವಂ | ರಕ್ಷ | ರಕ್ಷ ಪಾಲನೇ | ಶಪಃ ಪಿತ್ತ್ವಾದನುದಾತ್ರಶ್ಟೇ ಧಾಶುಸ್ತೆರಃ | ಪ್ರ್ಯಜೋಸತಸ್ತಿ. 
ಜ ಇತಿ ದೀರ್ಥಶ್ರಂ | ಮಘೋನಃ | ಶ್ವಯುವಮಘೋನಾಮತದ್ದಿತ ಇತಿ ಶಸಿ ಸಂಪ್ರೆಸಾರಣಿಂ | ಹಾ. 
ಹಿ | ಅದಾದಿಶ್ವಾಚ್ಛಪೋ ಲುಕ್‌ | ಹೇರಪಿತ್ತ್ಯಾತ್ತೆಸ್ಕೈನ ಸ್ವರಃ ಶಿಷ್ಯತೇ |! ಮಘೋನ ಇತ್ಯಸ್ಯ 
ವಾಕ್ಯಾಂತರಗತತ್ಪಾನ್ನಿ ಘಾತಾಭಾವಃ | ಸ್ಪಪತ್ಯೈ | ಶೋಭನಾನ್ಯಪತ್ಯಾನಿ ಯಸ್ಯಾಃ ಸಾ ಶಥೋಕ್ತಾ | 
ನ್‌ ಸುಭ್ಯಾಮಿತ್ಯುತ್ತೆ ರಪೆದಾಂತೋದಾತ್ತೆತ್ವಂ | ಜಸಾದಿಷು ಚೈಂದಸಿ ವಾವಚನಮಿತಿ ಯಾಡಾಪಃ | 
ಪಾ. ೭-೩-೧೧೩ ! ಇತಿ ಯಾಡಾಗಮಾಭಾವೇ ವೃದ್ಧಿರೇಜೆ। ಪಾ. ೬-೧-೮೮ | ಇತಿ ವೃದ್ಧಿ: | 


| ಪ್ರ 


ತಿಪದಾರ್ಥ ॥ 

ಇಂದ್ರ. _ಎಲ್ಫೆ ಇಂದ್ರನೇ, | ಸಃ--ಆ ನೀನು | ಆಸ್ಮೇ--- ನಮ್ಮಲ್ಲಿ | ಶೇವೃಧಂ-- ವೈದ್ಧಿ ಹೊಂದ 
ತಕ್ಕ | ವ್ಯಮ್ನಂ--ಯಶಸ್ಸನ್ನು | ಅಧಿ ಧಾಃ--ಇಟ್ಟು ಅನುಗ್ರಹಿಸು (ಹಾಗೆಯೇ) |! ಮಹಿ--ಮಹತ್ತಾದು 
ದೂ | ಜನಾಷಾಟ್‌- ಶತ್ರುಗಳನ್ನು ಸೋಲಿಸತಕ್ಕದ್ದೂ | ತೆವ್ಯಂ- ಪ್ರವೃದ್ಧವಾಗತಕ್ಕದ್ದೂ ಆದ | ಕ್ಷತ್ರಂ-- 
ಬಲವನ್ನು (ಅಧಿ ಧಾಃ- ಇಡು) | (ಮತ್ತು) (ಇಂದಪ್ರ--ಎಲೈ ಇಂದ್ರನೇ) | ನಃ ನಮ್ಮನ್ನು ! ಮಹಘೋನೆಃ 
ಧನವಂತರನ್ನಾಗಿ ಮಾಡಿ | ರಕ್ಷ. ಪಾಲಿಸು | ಚೆ --ಮತ್ತು | ಸೂರೀ೯ ವಿದ್ಯಾವಂತರಾದ ಇತರರನ್ನೂ | 
ಪಾಹಿ ಕಾಪಾಡು | ರಾಯೇ--ಧನಕ್ಕೂ | ಸ್ವಸತ್ಕೈ-ಶ್ರೇಷ್ಠರಾದ ಪುತ್ರರಿಂದೊಡಗೂಡಿದ | ಇಷೇ ಚ 


ಅನ್ನಕ್ಕೂ ಕೂಡ | ನಃ- ನಮ್ಮನ್ನು | ಧಾ&-ಸ್ಥಾನಿಸು (ಧನವನ್ನೂ ಅನ್ನವನ್ನೂ ಹೊಂದುವಂತೆ ಮಾಡು) 
| ಭಾವಾರ್ಥ || 


ಎಲೈ ಇಂದ್ರನೇ, ನಮಗೆ ವಿಸ್ತಾರವಾಗಿ ಹರಡತಕ್ಕ ಯಶಸ್ಸನ್ನೂ ಮತ್ತು ಮಹತ್ತಾದುದೂ ಶತ್ರುಗ 
ಳನ್ನು ಸೋಲಿಸತಕ್ಕದ್ದೂ, ಪ್ರವೃದ್ಧವಾಗತಕ್ಕದ್ದೂ ಆದ ಬಲವನ್ನೂ ಕೊಟ್ಟು ಅನುಗ್ರಹಿಸು. ನಮ್ಮನ್ನು ಥನವಂ , 
ತರನ್ನಾಗಿ ಮಾಡಿ ಪಾಲಿಸು. ಇತರ ವಿದ್ಯಾವಂತರನ್ನೂ ಸಲಹು. ನಮಗೆ ಧನವನ್ನೂ ಮತ್ತು ಶ್ರೇಷ್ಠರಾದ 
ಪುತ್ರರಿಂದ ಕೂಡಿದ ಅನ್ನವನ್ನೂ ಕೊಟ್ಟು ಅನುಗ್ರಹಿಸು, 


English ‘Translation. | 
Bestow upon us, Indra, increasing reputation ; (bestow upon us) greab 
augmenting and foe-subduing strength ; protect us by making us 7100 ; cherish 
the wise; and confer upon us wealth with excellent progeny and food. 


ಅ.೧೨ ಅಳ. ವ. ೧೮,]  ಹುಗ್ವೇದಸಂಹಿತಾ 389 


RN ೋೋೋ ಟ್ಬ ಯಿ PA CE RB ym I NN ಹ SUE 
ಮ Pe NL Ur Sn 








ವಿಶೇಷ ವಿಷಯಗಳು 


-ಅಸ್ಮ್ರೇಇದು ಆಸ ಒಚ್ಛೆಬ್ಬದ ಸಪ್ತಮೀ ಬಹುವಚನದ ರೂಪ. ಅಸ್ಮಾಸು (ನಮ್ಮಲ್ಲಿ) ಎಂಬರ್ಥ 
ರಲ್ಲಿ ಇದು ಪ ಗ್ರಯೋಗಿಸಲ್ಪ ಟ್ರ ದೆ.ಈ ಶಬ್ದವು ಎಲ್ಲಾ ವಿಭಕ್ತಿಗಳ ಅರ್ಥದಲ್ಲಿಯೂ ಉಪಯೋಗಿಸಲ ಡುವುದು. 


ವೃಧಂ- ಶಂ ಶಮನಂ | ರೋಗಾಣಾಂ ಶಮನೇ ಸತಿ ಯೆಶ್‌ ವರ್ಧತೇ ತಾಡಿ ೈತ೦--- ವ್ಯಾಧಿಯು. 
ಜಾ ಮೇಲೆ ರೋಗಿಯು ಅಭಿವೃದ್ಧಿಯಾದಂತೆ, ನಮ್ಮ ಕೀರ್ತಿಯು ಅಭಿವೃದ್ಧಿ ಹೊಂದಲಿ. 


ಜನಾಷಾಟ್‌- ಶತ್ರು ಜನರನ್ನು ತಿರಸ್ಕರಿಸುವುದು, ಇದು ಕ್ಷತ್ರಂ ಎಂಬ ಪದಕ್ಕೆ ನಿಶೇಷಣವಾಗಿದೆ. 
ಜನಾನ್‌ ಸಹತೇ ಇತಿ ಜನಾಷಾಟ್‌ ಎಂಬುದೇ ಇದರ ವ್ಯ್ಯತ್ಪತ್ತಿ 


ಮಫಘೋನಃ -.- ಮಘಶಬ್ದಕ್ಕೆ ಐಶ್ವರ್ಯವೆಂಬರ್ಥವಿರುವುದರಿಂದ ನಮ್ಮನ್ನು ಐಶ್ವರ್ಯವಂತರನ್ನಾಗಿ 
ಮಾಡು ಎಂದು ಪ್ರಾರ್ಥಿಸುವಾಗ ಪ ಶಬ್ದವು ಆಸ್ಮಾನ್‌ ಎಂಬ ಶಬ್ದಕ್ಕೆ ವಿಶೇಷಣವಾಗಿದೆ 

ಸ್ಪಸತ್ಯೈ--ಶೋಭನಾನಿ ಅಪೆತ್ಯಾಸಿ ಯಸ್ಯಾಃ--ಶೋಭನರಾದ ಪುತ್ರಾದಿಗಳುಳ್ಳದ್ದು. ಈ ಪದವು 
ಇಷ್ಟೇ (ಅನ್ನಾ ಯಗ ಎಂಬ ಪದಕ್ಕೆ ವಿಶೇಷಣವಾಗಿರುವುದು. 


|| ವ್ಯಾಕರಣಪ್ರಕ್ರಿಯಾ || 


ಧಾಃ.__ಡುಧಾ9್‌ ಧಾರಣಪೋಷಣಯೊ8 ಧಾತು. ಪ್ರಾರ್ಥನಾರೂಪ ಅರ್ಥದಲ್ಲಿ ಛಂದೆಸಿ ಲುಜ್‌ 
ಲಜಲಿಭಃ ಎಂಬುದರಿಂದ ಬಜ್‌. ಮದ್ಯಮ ಪುರುಷದ ಸಿಸಿನ ಇಕಾರಕ್ಕೆ ಇಶತ್ವ ಎಂಬುದರಿಂದ ಲೋಪ. 
ಚ್ಲೇಸಿಜ್‌ ಎಂಬುದರಿಂದ ಪ್ರಾಪ್ತವಾದ ಶಿಚಿಗೆ ಗಾಕಿಸ್ಪಾ ಘುಷಾ--(ಪಾ. ಸೂ. ೨-೪-೭೭) ಎಂಬುದರಿಂದ ಲುಕ್‌ 
ಬಹುಲಂ ಛಂದಡಸ್ಯಮಾಜ"ಯೋಗೇ$ತಪಿ ಎಂಬುದರಿಂದ ಆಡಾಗಮ ಬರುವುದಿಲ್ಲ. ಪ್ರತ್ಯಯ ಸಕಾರಕ್ಕೆ ರುತ್ತ 
ನಿಸರ್ಗ ಬಂದರೆ ಧಾಃ ಎಂದು ರೂಪವಾಗುತ್ತದೆ. ನಿಫಾತಸ್ವರ ಬರುತ್ತದೆ. 

ಅಸ್ಮೇ--ಅಸ್ಮಚ್ಛಬ್ದಕ್ಕೆ ಸಪ್ತಮೀ ಏಕವಚನ ಪರದಲ್ಲಿರುವಾಗ ಸುಪಾಂ ಸುಲುಕ್‌--ಸೂತ್ರದಿಂದ ಸಸ್ಮ 
ನೀ ವಿಭಕ್ತಿಗೆ ತೇ ಆದೇಶ, ಶೇಷೇಲೋಹಪಃ ಎಂಬುದರಿಂದ ಮನರ್ಯಂತದ ಮೇಲಿರುವ ಅದಿಗೆ ಲೋಪ ಬಂದರೆ 
ಅಸ್ಮೇ ಎಂದು ರೂಪವಾಗುತ್ತದೆ. 


 ಜನಾಷಾಟ್‌-- ಜನಾನ್‌ ಸಹತೇ ಇತಿ ಜನಾಷಾಟ್‌. ಛಂಡೆಸಿ ಸಹಃ (ಪಾ. ಸೂ. ೩-೨-೬೩) ಎಂ 
ಬುದರಿಂದ (ಷಹ ಮರ್ಹಣೇ) ಸಹ ಧಾತುವಿಗೆ ಚ್ರಿ ಪ್ರತ್ಯಯ. ಣಿತ್ತಾಡುದರಿಂದ ಅತೆ ಉಪಧಾಯಾಃ ಎಂಬು 
ದರಿಂದ ಧಾತುವಿನ ಉಪಧಾ ಅಕಾರಕ್ಕೆ ವೃ ದ್ಧಿ. ಜನಸಾಹ್‌ ಎಂದಿರುವಾಗ ಪ್ರಥಮಾನಿಕನಚನದಲ್ಲಿ ಸಹೇಃ 
ಸಾಡಃ ಸಃ (ಪಾ. ಸೂ. ೮-೩-೫೬) ಎಂಬುದ ರಿ೧ದ ಧಾತುವಿನ ಸಕಾರಕ್ಕೆ ನತ್ತ. ಅನ್ಯೇಷಾಮಪಿ ದೈಶ್ಯತೇ 
ಎಂಬುದರಿಂದ ಪೂರ್ವಪದಕ್ಕೆ ದೀರ್ಥ. ಜನಾಷಾಹ್‌*ಸ್‌ ಎಂದಿರುವಾಗ ಹಲ್‌ಜ್ಯಾಭ್ಯೋ--ಸೂತ್ರದಿಂದ ಸು 
ರೋಪ,  ಹೋಢೆಃ ಎಂಬುದರಿಂದ ಹಕಾರಕ್ಕೆ ಢಕಾರಾದೇಶ.  ರುಖಲಾಂ ಜಶೋಂತೇ ಸೂತ್ರದಿಂದ ಅದಕೆ 
ಜಸ್ತದಿಂದ ಡಕಾರಾದೇಶ,  ವಾವಸಾನೇ ಎಂಬುದರಿಂದ ವಿಕಲ್ಪವಾಗಿ ಚರ್ತ್ತ.  ಜನಾಷಾಟ್‌ ಎಂದು ರೂಪ 
ನಾಗುತ್ತದೆ. ಗತಿ ಕಾರಕ- - ಸೂತ್ರದಿಂದ ಕೃದುತ್ತರಪದಪ್ರಕೃತಿಸ್ಟರ ಬರುತ್ತದೆ. 
ತವ್ಯಮ್‌--ವೃದ್ಧ್ಯರ್ಥದಲ್ಲಿ ತು ಎಂಬ ಧಾತುವು ಸೂತ್ರಮಾತ್ರದಿಂದ ನಿರ್ದಿಷ್ಟವಾಗಿದೆ. ಇದಕ್ಕೆ 
ಆಚೋಯತ್‌ (ಪಾ. ಸೂ, ೩-೧- ೪೭) ಎಂಬುದರಿಂದ ಯತ್‌ ಪ್ರತ್ಯಯ. ಯತ್‌ ಪರದಲ್ಲಿರುವೂಗ ಧಾತುವಿಗೆ 


340 ಸಾಯಣಭಾಷ್ಯಸಹಿತಾ ['ಮಂ. ೧. ಅ, ೧೦. ಸೂ. ೫೪ 


ಫೆ ಟೆ 
ಗ್‌ ಬಜ್‌ ನ್‌ ಗ್‌ ನ ನ್‌್‌ ನ್‌ ಗಾ ಚಾಹ ಚಾಸನಸ ಹಾ ಭಜ ಹ ಎಟ ನ ಜಾ ಜಮಾ ಇ.ಸ" ಅ ಲ್ಸ ಪ್ಯೂ ಖು ಯಾ ನ್‌ ದಾ ಹ ಖಾ ಜನು ಬು ಭಜ ಪಂ ನ ಯಹಾ ಫಾ ಭಜ ಹಾ ಹಾ ಚ ಬಾಗೆ 


ಅರ್ಧಧಾತುಕಫಿಮಿತ್ತವಾಗಿ ಗುಣ. ಆಗ ಯತ್‌ ಸ್ರತ್ಯಯನಿಮಿತ್ತ ಕವಾಗಿಯೇ ಓಕಾರರೂಪ ಏಜ್‌ ಬಂದ 
' ಅದಕ್ಕೆ ಯಾದಿಯಾದ ಯಶ್‌ ಪರದಲ್ಲಿ ಬಂದುದರಿಂದ ಧಾಶೋಸ್ತನ್ನಿಮಿತ್ತಸ್ಕೈವ (ಪಾ. ಸೂ. ೬-೧-೮೦) 
ಎಂಬುದರಿಂದ ಅವಾಡೇಶ ಬರುತ್ತದೆ. ಯತೋನಾವಃ ಎಂಬುದರಿಂದ ಆದ್ಯುದಾತ್ರಸ್ಪರ ಬರುತ್ತದೆ. 


ರಕ್ತ ರಕ್ಷ ಪಾಲನೇ ಧಾತು. ಲೋಟ್‌ ಮಧ್ಯೆ ಮಪುರುಷದ ಸಿಪಿಗೆ ಹಿ ಆದೇಶ. ಶಹಿ ನಿಕರಣ 
ಬಂದಾಗ ಅಕಾರದ ಪರದಲ್ಲಿ ಹಿ ಬಂದುದರಿಂದ ಅಶೋಹೇಃ ಎಂಬುದರಿಂದ ಹಿಗೆ ಲುಕ್‌. ರಕ್ಷ ಎಂಡಾಗುತ್ತದೆ. 
ಶಪ್‌ ಪಿತ್ತಾದುದರಿಂದ ಅನುದಾತ್ತವಾಗುತ್ತದೆ. ಆಗ ಧಾತುಸ್ವರ ಉಳಿಯುತ್ತದೆ. ಪಾದದ ಆದಿಯಲ್ಲಿರುವುದ 
ರಿಂದ ಅಪಾದಾದೌ ಎಂದು ನಿಷೇಧೆಮಾಡಿರುವುದರಿಂದ ನಿಘಾತಸ್ತರ ಬರುವುದಿಲ್ಲ. ದ್ರ ಚೋತೆಸ್ತಿ ಜಃ (ಪಾ. 
ಸೂ. ೬-೩-೧೩೫) ಎಂಬುದರಿಂದ ದ್ವ್ಯಚ್ಛವಾದುದಶಿಂದ ಸಂಹಿತಾದಲ್ಲಿ ದೀರ್ಥ ಬರುತ್ತದೆ. 


ಮಫೋನೆಃ- -ಮಘವನ” ಶಬ್ದಕ್ಕೆ ದ್ರಿತೀಯಾಬಹುವಚನ ಪರದಲ್ಲಿರುವಾಗ ಭಸಂಜ್ಞಾ ಇರುವುದ 
ರಿಂದ ಶ್ವಯು ವಮಹ4ಘೋನಾಮತದ್ದಿ ತೇ (ಪಾ. ಸೂ. ೬-೪-೧೩೩) ಎಂಬುದರಿಂದ ಸಂಸ್ರಸಾರಣ. ಸಂಪ್ರಸಾರೆ 
ಣಾಚ್ಚೆ ಎಂಬುದರಿಂದ ಪೂರ್ವರೂಪ. ಮಫಿ--ಉನ"--ಅಸ್‌ ಎಂದಿರುವಾಗ ಗುಣ. ಪ್ರತ್ಯಯಸಕಾರಕ್ಕೆ ರುಶ್ಶ 
ವಿಸರ್ಗಗಳು ಬಂದರೆ ಮಘೋಃನಃ ಎಂದು ರೂಪವಾಗುತ್ತದೆ. : 


ಪಾಹಿ--ಪಾ ರಕ್ಷಣೇ ಧಾತು ಅದಾದಿ. ಲೋಣ್ಮಧ್ಯೆಮದಲ್ಲಿ ಸಿಪಿಗೆ ಹಿ ಆದೇಶ. ಅದಿಪ್ರಭ್ಛತಿಭ್ಯಃ 
ಶೆಪಃ ಎಂಬುದರಿಂದ ಶಬ್ದುಕ್‌. ಹಿ ಗೆ ಅಸಿಶ್ವವಿಧಾನಮಾಡಿರುವುದರಿಂದ ಪ್ರತ್ಯಯ ಸ್ವರ ಬರುತ್ತದೆ. ಪಾಹಿ 
ಎಂಬುದು ಅಂತೋದಾತ್ರವಾಗುತ್ತದೆ. ಮಘೋನಃ ಎಂಬ ಅತಿಜಂತವು ಪೂರ್ವದಲ್ಲಿದ್ದರೂ ಅದು ಬೇರೆ ವಾಕ್ಯ 
ಸಂಬಂಧಿಯಾದುದರಿಂದ, ಪಾಹಿ ಘಟತೆವಾಕ್ಯದ ಆದಿಯಲ್ಲಿ ಇದು ಬಂದುದರಿಂದ ಫಿಘಾತಸ್ತರ ಬರುವುದಿಲ್ಲ. 


ಸ್ವಪೆತ್ಕೈ_ಶೋಭನಾನಿ ಅಪತ್ಯಾನಿ ಯಸ್ಯಾಃ ಸಾ. ಸ್ವಪತ್ಯಾ. ಇದಕ್ಕೆ ಚತುರ್ಥೀ ಏಕನಚೆನದ 
ಜಕೀ ಪರದಲ್ಲಿರುವಾಗ ಜಸಾದಿಷು ಛಂದೆಸಿ ವಾ ವಚೆನಮ್‌ ಎಂಬ ವಚನದಿಂದ ಯಾಡಾಪಃ (ಪೂ. ಸೂ. 
೬-೩-೧೧೩) ಎಂಬುದರಿಂದ ಯಾಡಾಗಮವು ಬಾರದಿರುವಾಗ ಏಚ್‌ ಪರದಲ್ಲಿರುವುದರಿಂದ ವೃದ್ಧಿರೇಚಿ (ಪಾ. 
ಸೂ. ೬-೧-೮೮) ಎಂಬುದರಿಂದ ವೃದ್ಧಿ ಬಂದರೆ ಸ್ವಸತ್ಯ್ಯೈ ಎಂದು ರೂಪವಾಗುತ್ತದೆ. ನ್‌ ಸುಭ್ಯಾಂ ಎಂಬು 
ದರಿಂದ ಉತ್ತರಪದ ಅಂಕೋದಾತ್ತಸ್ತರ ಬರುತ್ತದೆ. ಏಕಾದೇಶ ಉದಾತ್ರೇನೋದಾತ್ರೆ: ಎಂಬುದರಿಂದ 
ವಿಭಕ್ತಿಯೊಡನೆ ಏಕಾದೇಶ ವೃದ್ಧಿ ಬಂದಾಗಲೂ ಐಕಾರವು ಉದಾತ್ತವಾಗುತ್ತದೆ. ಮಂತ್ರದಲ್ಲಿ ಐಕಾರಕ್ಕೆ ಇಕಾರ 
. ಹರದಲ್ಲಿರುವುದರಿಂದ ಏಚಟೋಯುವಾಯಾವಃ ಎಂಬುದರಿಂದ ಆಯಾದೇಶ ಬರುತ್ತದೆ. ಅಗ ಏಕಲ್ಪವಾಗಿ 
'ಯಲೋಪನವಾಗುತ್ತದೆ. 


ಐವತ್ರ ನಾಲ್ಕನೆಯ ಸೂಕ್ತವು ಸಮಾಪ್ತವು- 


TT ARR ಜೂ ಬಾ ಅನ ಜಾ 6 ಛಿ ಬ ಪಚಕ ಜಟ AR SE, Tr .||14 


ಐನತ್ತೆ ದನೆಯ ಸೂಕ್ತವು 


ದಿವಶ್ಚಿ ದಸ್ಕೇತ್ಯಸ್ಪರ್ಚೆಂ ಪಂಚಮಂ ಸೂಕ್ತಂ ಸವ್ಯಸ್ಯಾರ್ಷಮೈಂಪ್ರೆಂ ಜಾಗತಂ | ತಥಾ 
ಚಾನುಕ್ರಾ ಂತಂ | ವಿನಶ್ಚಿದಷ್ಟಾ ಜಾಗೆಶೆಂ ಹೀತಿ | ಹೀತ್ಯ ಭಿಢಾನಾತ್ತು. ಹ್ಯಾಧಿಸೆರಿಭಾಷಯೋತ್ರೆ ಕೇ ಷ್ಟೇಚೆ 
ಸೂಕ "ಜಾಗತೇ ॥ ಅತಿರಾತ್ರೇ ಪ್ರಥಮೇ ಪರ್ಯಾ ಯೇ ಮೈ ತ್ರಾವರುಣಶಸ್ತ್ರ ಇದಂ ಸೂಕ್ತಂ | 
ಸೂತ್ತಿತಂ ಚೆ | ದಿವಶ್ಲಿಷಸ್ಯೇತಿ ಸರ್ಯಾಸಃ ಸ ನೋ ನವ್ಯೇಭಿರಿತಿ ಚ | ಆ. ಕಳ | ಇತಿ | ವಿಷತಿ- 
ವತಿ "ಿಸ್ಕೇವರ್ಲ್ಯೇಪಷ್ಟೇತತ್ಸೂ ಕ್ವೈ೦ | ಸೂತ್ರಿತಂಚೆ | ಕಂಸೇದೇವೋತ್ತೆ ರಾಣಿ ಸಟ್‌ದಿವಶ್ಲಿಡಸ್ಯ | ಆ. . 
೮-೬ | ಇತಿ | ಸಮೂಳ ಸ್ಯ ಡೆಕರಾತ್ರೆ ಸ್ಯ ದ್ವಿತೀಯೇ ಛಂದೋಮೆಲಪಿ ವಿಸೆ ವಲ್ಯ ಓತತ್ತೊ. 


ತ್ರಿತಂ | ತ್ರೆಂ ಮಹಾ ಇಂದ್ರ ಯೋ ಹ ದಿವಶ್ಚಿದೆಸ್ಯ ತಶೆಂ ಮಹಾ ಇಂದ್ರ ತುಭ್ಯಮಿತಿ ನಿಷ್ಟೇವಲ್ಯಂ | 
ಆ. 6.೭ | ಇತಿ | 





ಅನುವಾದವು ವಿವಶ್ಲಿಡೆಸ್ಸೆ ಎಂಬ ಈ ಸೂಕ್ತವು ಹತ್ತನೆಯ ಆನುವಾಕದಲ್ಲಿ ಐದನೆಯ ಸೂಕ್ತವು. 
ಇದರಲ್ಲಿ ಎಂಟು ಯಕ್ಕುಗಳಿರುವವು. ಪ್ರ ಸೂಕ್ತ್ಮಕ್ಕೆ ಸವ್ಯನು ಖಯಸಿಯು, ಇಂದ್ರನು ದೇವತೆಯು, ಜಗತೀ 
ಛಂದಸ್ಸು. ಅನುಕ್ರಮಣಿಕೆಯಲ್ಲಿ- ದಿವಶ್ಚಿದಷ್ಟೌ ಜಾಗತಂ ಹೀತಿ ಎಂದು ಹೇಳಿರುವುದು. ಸೂತ್ರದಲ್ಲಿ ಹ ಎಂಬ 
ಸದಪ್ರಯೋಗವು ಮುಂದಿನ ಎರಡು ಸೂಕ್ತಗಳೂ ಇಗತೀಛಂದಸೃವೆಂಬರ್ಥವನ್ನು ಸೂಚಿಸುವುದು. ಅಫಿರಾತ್ರ 
ವೆಂಬ ಯಾಗದಲ್ಲಿ ಪ್ರಥಮಪರ್ಯಾಯದಲ್ಲಿ ಮೈತ್ರಾ ನರುಣ ಶಸ್ತ್ರಮಂತ್ರ ಗಳಿಗಾಗಿ ಈ ಸೂಕ್ತದ ನಿನಿಯೋಗನ 
ರುವುದು. ಈ "ವಿಷಯವು ಆಶ್ರಲಾಯನಶ್ರೌ ತಸೂತ್ರದ--ದಿವಶ್ಲಿ ದಸ್ಕೇತಿ ಪರ್ಯಾಸಃ ಸನೋ ನಮ್ಯೇಭಿರಿತಿ 
ಚೆ ಎಂಬ ಸೂತ್ರದಲ್ಲಿ ನಿರ್ದೇಶಿಸಲ್ಪ ಟ್ರರುವುದು. (ಆ. ೬-೪) ನಷುಪತ್ತ ೦ಜ್ಞಯಾಗದಲ್ಲಿಯೂ ನಿಷ್ಕೇವಲ್ಯಶಸ್ತ್ರ 
ಮಂತ್ರ ಗಳಿಗಾಗಿ ಈ ಸೂಕ್ತದ ವನಿಯೋಗವಿರುವುದೆಂದು ಆಶ ಸಲಾಯನತ್ಕಾ ತ್ರ ಸೂತ್ರದ ತಂಸೇದೇವೋತ್ತ ರಾಜ 
ಸಡ್ಡಿ ನಶಿ ಶಿವಸ್ಯ ಎಂಬ ಸೂತ್ರವು ನಿರ್ದೇಶಿಸುವುದು. (ಆ. ೮-೬) ಸಮೂಳ್ಳ ವೆಂಬ ದಶರಾತ್ರಯಾಗದಲ್ಲಿಯೂ 
ಬ್ರತೀಯಭಂಜೋಮಾಮಂತ್ರ ಪಠನಕಾಲದಲ್ಲ  ಸಿಷ್ಟೇವಲ್ಯ ಶಸ್ತ್ರ ಮಂತ್ರಗಳಲ್ಲಿ ಗ ಸೂಕ್ತದ ನಿನಿಯೋಗವಿರುವು 


ದೆಂದು ಆಶ್ವಲಾಯನಶ್ರಾತಸೂತ್ರದ ಶ್ವೆಂ ಮಹಾ ಇಂಪ್ರ ಯೋ ಹ ದಿವಿ ಶಿ ದೆಸ್ಯ ತಂ ಮಹಾ ಇಂದ್ರ ತುಭ್ಯ 
ನಿಶಿ ನಿಷ್ಟೇವಲ್ಯಂ ಎಂಬ ಸೂತ್ರ ದಿಂದ ವಿವೃತವಾಗಿರುವುದು. (ಆ. ೮-೭) 


ಸೂಕ್ತ-ಜಜಿ 


ಮಂಡಲ-೧ 1 ಅನುವಾಕ-.೧೦ 1 ಸೂಕ್ತ-೫೫ 
ಅಷ್ಟಕ--೧ 1 ಅಧ್ಯಾಯ-೪ ॥ ವರ್ಗ--೧೯, ೨೦! 
ಸೂಕ್ತ ದಲ್ಲಿರುವ ಖುಕ್ಬಂಖೈ. ೮॥ 
ಯಷಿಃ- ಸವ್ಯ ಆಂಗಿರಸಃ ॥ 
ದೇವತಾ... ಇಂದ್ರಃ | 
ಛಂದಃ. ಜಗತೀ | 


॥ ಸಂಹಿತಾಪಾಕ॥$ ಗ 
| | | | | | 
ದಿವಶ್ಚಿದಸ್ಯ ವರಿಮಾ ವಿ ಪಪ್ರಥ ಇಂದ್ರಂ ನ ಮಹ್ನಾ ಪೃಥಿನೀ ಚನ ಪ್ರತಿ! 
4 ಹ ಯ ಲ ಯತ ಯ ಕಯ!ಠಃ೯ಯಭು,್ತಿ ಘ ಏ  " ಉಇ"ೌ 
ಭೀಮಸ್ತುವಿಷಾ ರ್ಫರ್ಷಣಿಭ್ಯ ಆತಪಃ ಶಿಶೀತೇ ವಜ್ರಂ ತೇಜಸೇ ನ- 
; - 
ವಂಸಗಃ ೧1 


342 ಸಾಯಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ. ೫೫ 











ಪ ತ ಹಾಡ ಸ ಜಂ ದ ಬಂ ಗ ಸ ಶಭ ನಟ ಸ ಟಿಐ 





ರ ಅಟ ಕುಕ ಟನ ರ್‌ 


| ಸದಸಾಶೇ ॥ 
ದಿವಃ | ಚಿಕ್‌ | ಅಸ್ಯ! ವರಿಮಾ! ನಿ! ಪಪ್ಪಥ್ಲೇ! ದ್ರಂ ! ನ! ಮಹ್ಮಾ। 


ಪ್ಲಧಿವೀ | ಚನ | ಪ 


ey 


| ] | | ತ 
ಭೀಮಃ ! ತುವಿಷ್ಕಾನ್‌ ! _ಚರ್ಷಣೀಭ್ಯಃ । ಆ5ತಪಃ ! ಶಿತೀತೇ |! ವಜ್ರಂ! 


| | 
ತೇಜಸೇ! ನ |:ವಂಸಗಃ ಗ 


|ಸಾಯಣಭಾಷ್ಕೃಂ॥| 


ಆಸ್ಕ್ರೇಂಪ್ರಸ್ಯ ವರಿಮೋರುತ್ಸಂ ಪ್ರಭಾವಂ ದಿವಶ್ಚಿತ್‌ ಮೈಲೋಕಾದನಿ ವಿ ಪ್ರಸ್ರಥೇ | 
ನಿಸ್ಸೀೀರ್ಥಿಂ ಬಭೂವ | ಪ ೈಥಿವೀ ಚನ ಪೃಥಿವ್ಯಪಿ ಚ ಮಹ್ನಾ ಮಹಿಮ್ನಾ ಮಹತ್ತ್ಯೇನೇಂದ್ರಂ ನ ಪ್ರತಿ 
ಭವತಿ | ಭೂಮಿರಪೀಂದ್ರ ಸ್ಯ ಪ್ರಶಿನಿಧಿರ್ನ ಭವತಿ | ತೆಕೋಪಿ ಸ ಗರೀಯಾನಿತ್ಯರ್ಥಃ | ಭೀಮಃ ಶತ್ರೂ. 
ಹಾಂ ಭಯಂಕರಸ್ಮುನಿರ್ಸ್ಮಾ ಪ್ರೆ ಜ್ಞಾರ್ವಾ ಬಲವಾನ್ಹಾ ಚರ್ಷಣಿಭ್ಯೋ ಮನುಷ್ಯೇಭ್ಯ: ಸ್ತೋತೃಭ್ಯ- 
ಸ್ನೇಷಾಮರ್ಥಾಯ ಶತ್ರೂಣಾಮಾತಪೆ ಆಸಮಂತಾತ್ತಾಸೆಕಾರೀ | ಏವಂವಿಧಃ ಸ ಇಂದ್ರೋ ವಜ್ರಂ 
ವರ್ಜನಶೀಲಮಾಂಯುದಂ ತೇಜಸೇ ಶೈಶ್ಲ ಯ ಶಿಶೀತೇ ತನೂಕರೋತಿ | ತೀಕ್ಜೀಕರೋತಿ | ತತ್ರ ದೃ- 
ಷ್ಟಾಂತಃ | ವಂಸಗೋ ನ | ವನನೀಯಗತಿಮಾನ್ಹೃಸಭೋ ಯಥಾ ಸ್ವಶ್ಛಂಗೇ ಯುದ್ಧಾರ್ಥಂ ತೀತ್ರ್ಮೀಕ- 
ರೋತಿ ತದ್ವತ್‌! ದಿವಃ | ಊಡಿದಮಿತಿ ನಿಭಕ್ತೇರುದಾತ್ರತ್ವಂ | ವರಿಮಾ | ಉಧರುಶಬ್ದಾತ್‌ ಪ್ರಥ್ಯಾದಿಲಕ್ಷಣ 
ಇಮನಿಚ್‌ | ಪ್ರಿಯಸ್ಥಿಕೇತ್ಯಾದಿನೋರುಶಬ್ದಸ್ಯ ವರಾದೇಶಃ | ಪಪ್ರಥೇ | ಪ್ರಥ ಪ್ರಖ್ಯಾನೇ | ಮಹ್ನಾ 
ಮಹಿಮ್ಸಾ | ವರ್ಣಲೋಪೆಶ್ಛಾಂದಸಃ | ಯದ್ವಾ | ಮಹೇರೌಣಾದಿಕೆಃ ಕನಿಪ್ರತ್ಯಯಃ | ಪ್ರತ್ಯಯಸ್ಪರೇ- 
ಹಾಂತೋವದಾತ್ರ್ತ: | ಶೃತೀಯೈಕವಚನೇ೪ಲ್ಲೋಪೋಆನ ಇತ್ಯ ಕಾರಲೋಪಃ | ಉದಾತ್ತನಿವೃತ್ತಿಸ್ವರೇಣ 
ನಿಭಕ್ತೇರುದಾತ್ತತ್ಹಂ | ಪ್ರತಿ | ಪ್ರತಿ: ಪ್ರೆತಿನಿಧಿಪ್ರತಿದಾನಯೋರಿತಿ ಪ್ರಶತಿನಿಧ್‌ ಕರ್ಮಪ್ರವಚನೀಯ- 
ತ್ವಂ! ಕರ್ಮಪ್ರವಚನೀಯಯುಕ್ತೇ |! ಷಾ. ೨-೩೮ | ಇತೀಂಪ್ರಶಬ್ದಾದ್ದಿಿತೀಯಾ | ಪ್ರತಿನಿಧಿ- 
ಪ್ರೆತಿದಾನೇ ಚೆ ಯಸ್ಮಾತ್‌ | ಪಾ. ೨-೩-೧೧ | ಇತಿ ಪಂಚೆಮಾ ತು ಭಾಂಪಸತ್ವಾನ್ನ ಭವತಿ | 
ಭೀಮಃ | ಇಂಭೀ ಭೆಯ ಇಕ್ಯಸ್ಮಾದ್ಟ್ರಿಯಃ ಹುಗ್ವಾ | ಉ. ೧-೧೪೭ | ಇತಿ ಮಕ್ಚ್ರತ್ಯಯಃ | 
ಭೀಮೋ ಬಿಭ್ಯತ್ಯಸ್ಮಾದಿತಿ ಯಾಸ್ತ್ರಃ | ನಿ. ೧೧೨೦ | ಆತಫಃ | ತಪಶೀತಿ ತಪಃ | ಪಚಾವದ್ಯಚ್‌ | 
ಥಾಥಾದಿನೋತ್ತರಪದಾಂತೋದಾತ್ರತ್ವಂ | ಶಿಶೀತೇ | ಶೋ ತನೂಕರಣೇ | ವ್ಯತ್ಯಯೇನಾತ್ಮ ನೇಪವಂ | 
ಬಹುಲಂ ಛಂದಸೀತಿ ವಿಕರಣಸ್ಯೆ ಶ್ಲುಃ | ಬಹುಲಂ ಛಂಡಸೀತೈಭ್ಯಾಸಸ್ಕೇತ್ವಂ ! ಈ ಹಲ್ಯಘೋ- 
ರಿತೀತ್ವಂ |! ಅನಜಾದಾವಪಿ ಲಸಾರ್ವಧಾತುಕೇ ವ್ಯತ್ಯಯೇನಾಭ್ಯಸ್ತಾ ದ್ಯುದಾತ್ತೆ ತ್ವಂ | ಪಾ. ೬- 
೧-೧೮೯ | ವಂಸೆಗೆಃ | ವನ ಷಣ ಸೆಂಭಕ್ತಾವಿತೃಸ್ಮಾತ್ಮರ್ಮಣ್ಯೌಣಾದಿಕಃ ಸಪ್ರತ್ಯಯಃ | ವಂಸೆಂ ವನ- 
ನೀಯಂ ಗೆಚ್ಛತೀತಿ ವಂಸಗಃ | ಡಹೋತನ್ಯತ್ರಾಪಿ ದೆ | ಶೃತೇ ಸ ೩-೨.೪೮ | ಇತಿ ಗಮೇರ್ಡಪ್ರತ್ಯಯ: | 
ದಿವೋವಾಸಾದಿತ್ವಾತ್ಪೂರ್ವಪದಾಮ್ಯೆದಾತ್ತತ್ತಂ [| 


೮ ಗಿ, ಅ.೪. ನ. ೧೯. ] ಹುಗ್ಗೇದಸಂಟಶಾ | 3443 


1 SN ಟ ್ಸಫ ಟ್ರ ತ್ರ ಕಾ 

ಹ ಪ್‌ ಲೋ mp ಗ 4, 
A NN 

TT 


MR PL 


i ಪ್ರತಿಪದಾರ್ಥ ॥ 


ಅಸ್ಯೆ--ಈ ಇಂದ್ರನ | ವರಿಮಾ-ನೈಶಾಲ್ಯವು ಅಥವಾ ಮಹತ್ವವು | ದಿವಶ್ಚಿತ್‌._ದ್ಯುಲೋಕಕ್ಕಿಂ 
ತಲೂ | ವಿ ಪಪ್ರಥೇ--ಹೆಚ್ಚು ವಿಸ್ತಾರವಾಯಿತು | ಪೃಥಿನೀ ಚೆನ... ಪೃಥ್ವಿಯೂ' ಕೂಡ | ಮಹ್ನಾ--ಮಹತ್ವ 
ದಿಂದ] ಇಂದ್ರೆಂ--ಇಂದ್ರನನ್ನು| ನ ಪ್ರತಿ ಅನುಕರಿಸುವುದಿಲ್ಲ. (ಅವನಿಗೆ ಸಮಾನವಾಗುವುದಿಲ್ಲ) |! ಭೀಮಃ 
(ಶತ್ರುಗಳಿಗೆ ಭಯಂಕರನೂ ತುವಿರ್ಷ್ಮಾ-- ಪ್ರಜ್ಞಾನಂತನೂ ಅಥವಾ ಬಲವಂತೆನೂ ಮತ್ತು | 
ಚೆರ್ಷಣಿಭ್ಯೃ-ಸ್ತೋತ್ರಮಾಡತೆಕ್ಟ ಮನುಷ್ಯರಿಗಾಗಿ | ಅತೆಪಃ-(ಶತ್ರುಗಳಿಗೆ) ಸುತ್ತಲೂ ಹಿಂಸೆ ಮಾಡುವವ 
ನೂ ಆದ ಇಂದ್ರನು | ವಜ್ರಂ--ವಜ್ರಾಯುಧನನ್ನು ತೇಜಸೇ.-. ಹೆರಿತವಾಗುವುದಕ್ಕಾಗಿ | ವಂಸಗೆ ನ-- 
ಆಕರ್ಷಕವಾದ ಗತಿಯುಳ್ಳ ವೃಷಭವು (ತನ್ನ ಕೊಂಬನ್ನು) ಉಜ್ಜುವಂತೆ | ಶಿಶಿಶೇ_ಮನೆಯುತ್ತಾನೆ. 


1 ಭಾವಾರ್ಥ | 


ಈ ಇಂದ್ರನ ವೈಶಾಲ್ಯವು ದ್ಯುಲೋಕಕ್ಕಿಂತಲೂ ಹೆಚ್ಚು ವಿಸ್ತಾರವಾದುದು. ಪೃಥಿವಿಯೂ ಕೂಡ ಮಹ 
ತ್ವದಲ್ಲಿ ಇಂದ್ರನನ್ನ ನುಕರಿಸುವುದಿಲ್ಲ. ಭಯಂಕರನೂ, ಅತ್ಯಂತ ಬಲಶಾಲಿಯೂ, ತನ್ನ ಭಕ್ತರನ್ನು ತೊಂದಕೆ 
ಮಾಡುವ ಶತ್ರುಗಳ ನಾಶಕನೂ ಅದ ಇಂದ್ರನು ತನ್ನ ವಜ್ರಾಯುಧವನ್ನು ಹರಿತ ಮಾಡುವುದಕ್ಕಾಗಿ ವೃಷಭವು 
ತನ್ನ ಕೊಂಬನ್ನು ಉಜ್ಜುವಂತೆ, ಅದನ್ನು ಮಸೆಯುತ್ತಾನೆ. 


English Translation. 


The power of Indra was vaster than heaven; earth could nof equal 
Indra in bulk; formidable and ost righty, he has been ever the 81110067 (of 
the enmies of) those men (who worship him); be whets his thunderbolt for 
sharpness, as a bull (his horns) 


೫ ವಿಶೇಷ ವಿಷಯಗಳು ॥ 


ದ್ಯಾವಾಪೃಥಿನೀಭ್ಯಾಮಹೀಂದ್ರಸ್ಯ ಮಹಿಮಾ ಗರೀಯಾನ್‌ ತಥೇಂದ್ರೋ ಭೀಮಾದಿಗುಣ 
ನಿಶಿಷ್ಟಃ ಸೆನ್‌ ಸ್ವಬಲಸ್ಯ ದರ್ಶಯಿತ್ಛ ವಜ್ರಂ ಹಸ್ತೇ ಧಾರಯಶೀತ್ಯರ್ಥಃ || ಇಂದ್ರನ ಶಕ್ತಿಸಾಮರ್ಥ್ಯಗಳು 
ಅಥವಾ ಮಹಿಮೆಯ ದ್ಯಾವಾಪೃಥಿವೀಗಳಿಗಿಂತ (ಭೂಲೋಕ ಸ್ವರ್ಗಲೋಕಗಳಿಗಿಂತ) ಎಷ್ಟೋ ಹೆಚ್ಚಿನದು. 
ಆದರೂ ಇಂದ್ರನು ತನ್ನ ಸ್ವಬಲಪರಾಕ್ರಮಗಳನ್ನು ಪ್ರದರ್ಶಿಸುವುದಕ್ಕಾಗಿ ವಜ್ರಾಯುಧವನ್ನು ತನ್ನ ಕೈಯ್ಯಲ್ಲಿ 
ಥೆರಿಸುವನು. | | 


ವರಿಮಾ--ಉರುತ್ತಂ ಉರುಶಬ್ದದಮೇಲೆ ನಿಷ್ಪನ್ನವಾದ ಈ ಶಬ್ದವು ಸರ್ವಶ್ರೇಷ್ಟ ವಾದದ್ದು ಎಂಬರ್ಥ 
ನನ್ನು ಕೊಡುವುದು. | 


ಸೈಥಿನೀ ಚೆನ ಪ್ರತಿ-- ಭೂಮಿಯೂ ಸಹೆ ಸಮವೆನಿಸುವುದಿಲ್ಲ. ಇಂದ್ರನಿಗೆ ಭೂಮಿಯು ಸರಿಸಮ 
ನಾಗುವುದಿಲ್ಲ. ಭೂಮಿಗಿಂತಲೂ ಇಂದ್ರನು ಮಹಿಮಾಶಾಲಿ ಎಂದಭಿಪ್ರಾಯವು. 


344 ಸಾಯಣಭಾಷ್ಫಸಹಿತಾ [ ಮಂ. ೧. ಅ. ೧೦. ಸೂ. ೫೫, 








ಭೀಮಃ. ಶತ್ರುಗಳಿಗೆ ಭಯಂಕರನಾದವನು. ಭಯಾರ್ಥಕವಾದ ಭೀಧಾತುವಿನಿಂದ ನಿಷ್ಪನ್ನ ವಾದ 
ಶಬ್ದ ಇದು. ಇದಕ್ಕೆ ಭೀಮೋ ಭಿಭ್ಯೃಶ್ಯಸ್ಮಾತ್‌ (ನಿರು. ೧-೨೦) ಎಂದು ವ್ಯತ್ಪತ್ತಿಮಾಡಿ, ಯಾರಿಂದ ಇತರರು 
ಬಹಳವಾಗಿ ಹೆದರುತ್ತಾರೆಯೋ ಅವರು ಭೀಮರೆನಿಸಿಕೊಳ್ಳು ವರು ಎಂದ ಅರ್ಥಮಾಡಿದ್ದಾರೆ. 

ತುವಿಷ್ಮಾನ್‌-ಪ್ರಜ್ಞಾಶಾಲಿಯು ಎಂದರ್ಥ. ಬನಿಷ್ಕನೂ ಎಂದು ಅರ್ಥಮಾಡಿದ್ದಾರೆ. 

ತೈಜಸೇ ಶಿಶೀತೇ-_.ವಜ್ರಾಯುಧವು ಹೆರಿತವಾಗುವುದಕ್ಕಾಗಿ ಇಂದ್ರನು ಅದನ್ನು ಮಸೆಯುತ್ತಿ ದ್ದಾನೆ. 
ತಿಶೀತೇ ಎಂಬ ಪದಕ್ಕೆ ಸೂಕ್ಷ ವನ್ನಾಗಿ ಮಾಡುವುದು (ತನೂಕರಣೆ) ಎಂಬರ್ಥವಿದ್ದರೂ ಇಲ್ಲಿ ಮಸೆದು 
ಚೂಪಾಗಿ ಮಾಡುವುದು ಎಂದು ವಿವರಿಸಿದ್ದಾರೆ. | | 


ವಂಸಗಃ--ವನ ಷಣ ಸಂಭಕ್ಕ್‌ ಎಂಬ ಧಾತುವಿನಿಂದ ನಿಷ್ಪನ್ನ ವಾಗಿ, ವಂಸಂ ವನಶೀಯಂ ಗೆಚ್ಛ- 
ಕೀತಿ ವಂಸಗಃ ಎಂಬ ಅರ್ಥವನ್ನು ಕೊಡುತ್ತಿದೆ. ಮಸೆಯುತ್ತಾ ಹೋಗುವುದು ಎತ್ತು ಎಂಬುದು ಇದರ 
ಆರ್ಥ. ಗೂಳಿಯು ಮತ್ತೊಂದು ಗೂಳಿಯೊಡನೆ ಹೋರಾಡುವಾಗ ತನ್ನ ಕೋಡನ್ನು ಅದು ಮಸೆದುಕೊಂಡು 
ಹೋಗುವಂತೆ ಇಂದ್ರನು ರಾಕ್ಷಸರ ಮೇಲೆ ಯುದ್ಧಮಾಡುವಾಗೆ ವಜ್ರಾಯುಧವನ್ನು ಹೆರಿತವಾಗಿ ಮಾಡಿಕೊಂಡು 
ಹೋಗುತ್ತಾನೆಂಬುದು ತಾತ್ಸರ್ಯಾರ್ಥ. 

|| ವ್ಯಾಕರಣಪ್ರಕ್ರಿಯಾ | 

ದಿವಃ - ದಿವ್‌ ಶಬ್ದದ ಪಂಚವಿತಾ ಏಕವಚನದ ರೂಪ. ಊಡಿವಂಸೆದಾದಿ-- ಸೂತ್ರದಿಂದ ನಿಭಕ್ತಿಗೆ 
ಉದಾತ್ರಸ್ತರ ಬರುತ್ತದೆ. | 

ವರಿಮಾ--ಉರು ಶಬ್ದ. ಇದು ಪೃಥ್ವಾದಿಯಲ್ಲಿ ಸೇರಿರುವುದರಿಂದ ಪೃಘ್ವಾದಿಭ್ಯ: ಇಮನಿಜ್ಞಾ 
(ಪಾ. ಸೂ. ೫-೧-೧೨೨) ಎಂಬುದರಿಂದ ಅತಿಶಯಾರ್ಥದಲ್ಲಿ ಇಮನಿಚ್‌. ಇದು ಪರದಲ್ಲಿರುವಾಗ ಪ್ರಿಯಸ್ಥಿರ. 
ಸ್ಪಿರ (ಪಾ. ಸೂ, ೬-೪-೧೫೭) ಸೂತ್ರದಿಂದ ಉರುಶಬ್ದಕ್ಕೆ ವರಾದೇಶ ಬರುತ್ತದೆ. ವರಿಮನ್‌ ಶಬ್ದವಾಗುತ್ತದೆ. 
ಪ್ರಥಮಾಏಕವಚನದಲ್ಲಿ ನಾಂತಲಕ್ಷಣ ದೀರ್ಫೆದಿಂದ ವರಿಮಾ ಎಂದು ರೂಪವಾಗುತ್ತದೆ. ಚೆತಃ ಸೂತ್ರದಿಂದ 
ಅಂತೋದಾತ್ತವಾಗುತ್ತದೆ. 


ಪಪ್ರಥೇ-- ಪ್ರಥ ಪ್ರಖ್ಯಾನೇ ಧಾತು. ಲಿಟ್‌ ಪ್ರಥಮಪುರುಷ ಎಕವಚನದಲ್ಲಿ ನಿಶಾದೇಶ ಬರುತ್ತದೆ. 
ಲಿಣ್ಣಿ ಮಿತ್ತವಾಗಿ ಧಾತುವಿಗೆ ದ್ವಿತ್ವ, ಅಭ್ಯಾಸಕ್ಕೆ ಹಲಾದಿಶೇಷ. ಅತಿಜಂತದ ಪರದಲ್ಲಿರುವುದರಿಂದ; ಫಿಘಾತೆ 
ಸ್ಪರ ಬರುತ್ತದೆ. 


ಮಹ್ನಾ---ಮಹಿಮ್ಹಾ ಎಂದಾಗಬೇಕು.  ಛಾಂದಸವಾಗಿ ಇಕಾರಮಕಾರಗಳು ಲೋಪವಾಗುತ್ತವೆ. 
ಅಥವಾ ಮಹ ಪೂಜಾಯಾಂ ಧಾತು. ಇದಕ್ಕೆ ೫ಣಾದಿಕವಾದ ಕನಿ ಪ್ರತ್ಯಯ- ಮಹನ್‌ ಶಬ್ದವಾಗುತ್ತದೆ. 
ತೃತೀಯಾ ಏಕವಚನದಲ್ಲಿ ಅಲ್ಲೋಪೊನಃ ಎಂಬುದರಿಂದ ಅನಿನ ಅಕಾರಕ್ಕೆ ಲೋಪ ಬರುತ್ತದೆ. ಪ್ರತ್ಯಯ 
ಸ್ವರದಿಂದ ಅಂತೋದಾತ್ರವಾಗುತ್ತದೆ.  ಅನುದಾತ್ತವಾದ ವಿಭಕ್ತಿನಿಮಿತ್ತ ಕವಾಗಿ ಉದಾತ್ತವಾದ ಕನಿ ಪ್ರತ್ಯ 
ಯದ ಅಕಾರವು ಲುಪ್ತವಾದುದರಿಂದ ಉದಾತ್ತನಿವೃತ್ತಿಸ್ತರದಿಂದ ವಿಭಕ್ತಿಯೂ ಉದಾತ್ರವಾಗುತ್ತದೆ. 

ಪ್ರತಿ--ಪ್ರತಿಃ ಪ್ರೆತಿನಿಧಿಪ್ರೆತಿದಾನಯೋಃ (ಪಾ.ಸೂ. ೧-೪-೯೨) ಎಂಬುದರಿಂದ ಪ್ರತಿನಿಧಿ (ಸದೃಶ) 
ರೂಪಾ ನದಲ್ಲಿ ಪ್ರತಿಗೆ ಕರ್ಮಪ್ರವಚನೀಯಸಂಜ್ಞೆ ಬರುತ್ತದೆ. ಆಗ ಕರ್ಮಸ್ರೆವಚೆನೀಯೆಯುಕ್ತೇ 
ದ್ವಿತೀಯ” (ಪಾ. ಸೂ. ೨-೩-೮) ಸೂತ್ರದಿಂದ ಅದರ ಸಂಬಂಧವಿರುವ ಇಂದ್ರಶಬ್ದದ ಮೇಲೆ ದ್ವಿತೀಯಾ. 


ಈ, ೧.೫.೪. ವ. ೧೯.] ಖುಗ್ಗೇದಸಂಹಿತಾ 345. 


ಹ್‌  ೋೂ್ರಕ್ಯಾರಾ್ವರಾ ್ಲ ಎಟ 
ಸತ ಯ ಪೋ ಕರಿದ ಕರರ A RN 





ನ್ನ ಸ ವತ ಇಸ ಸ 


ವಿಭಕ್ತಿ ಬರುತ್ತದೆ. ವಾಸ್ತವವಾಗಿ ಇಲ್ಲಿ ಪ್ರತಿನಿಧಿಪ್ರತಿದಾನೇ ಚೆ ಯಸ್ಮಾತ್‌ (ಪಾ. ಸೂ. ೨-೩-೧೧) ಎಂಬು 
ದರಿಂದ ಪಂಚಮಿಯು ಪ್ರಾಪ್ತವಾಗುತ್ತದೆ: ಆದರೆ ಇಲ್ಲಿ ಛಾಂದಸವಾಗಿ ಬರುವುದಿಲ್ಲ. | 

ಭೀಮಃ ಇಂಭೀ ಭಯೇ ಧಾತು. ಜುಹೋತ್ಯಾದಿ ಇದಕ್ಕೆ ಭಿಯೆಃ ಷುಗ್ತಾ (ಉ.ಸೂ. ೧-೧೪೫) 
ಎಂಬುದರಿಂದ ಮತ್‌ ಪ್ರತ್ಯಯ. ಕಿತ್ತಾದುದರಿಂದ ಧಾತುವಿನ ಇಕಿಗೆ ಗುಣ ಬರುವುದಿಲ್ಲ. ಭೀಮ ಎಂದು 


ರೂಸನಾಗುತ್ತದೆ. ಭೀಮೋ ಬಿಭ್ಯತ್ಯಸ್ಮಾತ್‌ (ನಿರು. ೧-೨೦) ಎಂದು ಯಾಸ್ಕರು ಹೇಳಿರುತ್ತಾರೆ. ಯಾವ. 
ನಿಂದ ಹೆದರುತ್ತಾರೋ ಅವನು ಭೀಮನು ಎಂದರ್ಥ. 


ಅತೆಪಃ--ತಪತೀತಿ ತಪಃ ಪಚಾದಿಯಲ್ಲಿ ಸೇರಿರುವುದರಿಂದ ನೆಂದಿಗೆ ಕ್ರಹಪೆಚಾದಿಳ್ಯೋ ಸೂತ್ರದಿಂದ 
ತಪ ಧಾತುವಿಗೆ ಅಚ" ಪ್ರತ್ಯಯ. ಅಜ್‌ ಪ್ರತ್ಯಯಾಂತವಾದುದರಿಂದ ಥಾಥಫ ರಕ್ತಾ ಚೆ._(ಪಾ. ಸೂ. 
೬-೨-೧೪೪) ಎಂಬುದರಿಂದ ಉತ್ತರಪದಾಂತೋದಾತ್ತಸ್ವರ ಬರುತ್ತದೆ. 


| ಶಿಶೀಶೇ-ಶೋ ತನೂಕರಣೇ ಧಾತು. ವ್ಯತ್ಯಯೋಬಹುಲಂ ಎಂಬುದರಿಂದ ಲಟನಲ್ಲಿ ಆತ್ಮನೇ 
ಸದಪ್ರತ್ಯ್ಯಯ ಬರುತ್ತದೆ. ಬಹುಲಂ ಛಂದಸಿ (ಪಾ. ಸೂ. ೨-೪.೭೬) ಎಂಬುದರಿಂದ ವಿಕರಣಕ್ರೆ ಶ್ಲ ಬರು 
ತ್ತಜೆ. ಆದೇಚೆ ಉಪದೇಶೇತಶಿತಿ ಸೂತ್ರದಿಂದ ಧಾತುನಿಗೆ ಆತ್ವ. ಶೌ ಎಂಬುದರಿಂದ ಧಾತುವಿಗೆ ದ್ವಿತ್ವ. 
ಬಹುಲಂ ಛಂದಸಿ (ಪಾ. ಸೂ. ೭-೪-೭೮) ಎಂಬುದರಿಂದ ಅಭ್ಯಾಸಕ್ಕೆ ಇತ್ವ. ಪ್ರತ್ಯಯದ ಅಕಾರಕ್ಕೆ ಟಿತ 
ಆತ್ಮನೇಪಡಾ--ಸೂತ್ರದಿಂದ ಏತ್ವ. ಶಿಶಾ*ತೇ ಎಂದಿರುವಾಗ ಅಪಿತ್‌ ಸಾರ್ವಧಾತುಕವಾದ ಶೇ ಎಂಬುದು 
ಚಿತ್ರಾದುದರಿಂದ ಈಹಲ್ಯಘೋಃ (ಪಾ. ಸೂ. ೬-೪-೧೧೩) ಎಂಬುದೆರಿಂದ ಧಾತುನಿನ ಆಕಾರಕ್ಕೆ ಈತ್ವ. 
ಕಿಶೀತೇ ಎಂದು ರೂಪವಾಗುತ್ತದೆ. ಅಭ್ಯಸ್ತಾನಾಮಾದಿಃ (ಪಾ. ಸೂ. ೬.೧-೧೮೯) ಎಂಬಲ್ಲಿ ಅಜಾದಿಯಾದ 
ಲಸಾರ್ವಧಾತುಕವು ಪರದಲ್ಲಿರುವಾಗ ಅಭ್ಯಸ್ತದ ಆದಿಗೆ ಉದಾತ್ತತ್ವನನ್ನು ಹೇಳಿದರೂ ವ್ಯತ್ಯಯದಿಂದ ಅನ 
ಜಾದಿಯಲ್ಲಿಯೂ ಇಲ್ಲಿ ಅಭ್ಯಸ್ತಾದ್ಯುದಾತ್ರಸ್ವರ ಬರುತ್ತದೆ. | 

ವಂಸಗಃ--ನನ ಷಣ ಸಂಭಕ್ಕಾ ಧಾತು. ಇದಕ್ಕೆ ಕರ್ನುಣಿಯಲ್ಲಿ ಔಣಾದಿಕವಾದ ಸ ಪ್ರತ್ಯಯ 
ಬರುತ್ತದೆ. ಸಶ್ಲಾಪದಾಂತಸ್ಯ--- ಸೂತ್ರದಿಂದ ನಕಾರಕ್ಕೆ ಅನುಸ್ವಾರ ಬಂದರೆ ವಂಸ ಎಂದು ರೂಪವಾಗುತ್ತದೆ, 
ನಂಸಂ ವನನೀಯಂ ಗಚ್ಛ ತೀತಿ ವಂಸಗಃ.  ಗಮ್‌ಲ್ಯ ಗತೌ "ಧಾತು. ಇದಕ್ಕೆ ಡೋನನ್ಯತ್ರಾಪಿ ದೃಶ್ಯತೇ 
(ಪಾ. ಮ. ೩-೨-೪೮) ಎಂಬುದರಿಂದ ಡ ಪ್ರತ್ಯಯ ಡಿತ್ತಾದುದರಿಂದ ಭೆ ಸಂಜ್ಞಾ ಇಲ್ಲದಿದ್ದರೂ ಧಾತುನಿನ ಬಗೆ. 
ರೋಪಬರುತ್ತ ದೆ... ವಂಸಗ ಎಂದು ಶಬ್ದವಾಗುತ್ತ ದೆ ಇದು ದಿಪೋದಾಸಾದಿಯಲ್ಲಿ ಸೇರಿರುವುದರಿಂದ. ಕೃದು 
ತ್ರರಸದಪ್ರ ಕೃತಿಸ್ತರವು ಬಾಧಿತವಾಗಿ ಪೂರ್ವ ಪದಾಧ್ಯುಡಾತ್ರಸ್ತ ಸ್ನರ ಬರುತ್ತದೆ. 


| ಸಂಹಿತಾಪಾಠಃ ॥ 


| 4 4 
ಸೋ ಆರ್ಣವೋ ನ ನದ್ಯಃ ಸಮುದ್ರಿಯಃ ಪ್ರತಿ ಗೃಬ್ಲಾತಿ ವಿಶ್ರಿತಾ ವ.. 
ರೀಮಭಿಃ | 


ಇಂದ್ರಃ ಸೋಮಸ ನೀತಯೇ ವೃಷಾಯತೇ ಸನಾತ್ಸ ಯುದ್ಮ ಓಜಸಾ 


 ಪನಸ್ಯತೇ 1೨1 
45 


346 | ಸಾಯಣಭಾಸ್ಯಸಹಿತಾ [ಮಂ. ೧. ಅ, ೧೦. ಸೂ, ೫೫. 





ಗ A TS SM MIS ಲಂ. 7191 ಉಸಅಚಅತತಪಪಲೀಂಳಂ್ಲ್ಮಯ 
| ಪಜಖಾದೆಸ 1 


‘| 1 | 
ಸಃ |! ಅರ್ಣನಃ ! ನ | ನದ್ಯಃ ಸಮುದ್ರಿಯಃ | ಪ್ರತಿ ! ಗೃಭ್ಹಾತಿ | ವಿ5ಕ್ರಿತಾ । 


4 
ವರೀಮಾಭಿ: । 
| ॥ 
ಇಂದ್ರಃ ! ಸೋಮಸ್ಯ | ಪೀತಯೇ ! ನೃಷಾಯತಶೇ ! ಸನಾತ್‌ ! ಸೇ! ಯುರ! 


ಓಜಸಾ | ಪೆನಸ್ಯತೇ ॥೨॥ 


| ಸಾಯೆಣಭಾಷ್ಯಂ || 


ಸ ಇಂದ್ರೆಃ ಸಮುದ್ರಿಯಃ | ಸಮುದ್ದೆ 'ವಂತೈಸ್ಮಾದಾಸೆ ಇತಿ ಸೆಮುದ್ರಮಂತರಿಸ್ಷಂ | ತತ್ರ 
ಭವಃ ಸೆಮುದ್ರಿಯೆ: | ಏನಂಭೂತಃ ರ್ಸ ವರೀಮಭಿಃ ಸ್ಪಕೀಯ್ಕೆಃ ಸಂವರಣೈಿರ್ಯಜ್ಯೋರುತ್ತೈ- 
ರ್ವಿಶ್ರಿತಾ ವ್ಯಾಪ್ತಾ ನದ್ಯೋ ನದೀಃ ಶಬ್ದಕಾರಿಣೀರ್ವ್ಯತ್ರೇಣಾವೃತಾ ಆಪೋನಂರ್ಣವೋ ನ ಸಮುದ್ರ ಇವ 
ಪ್ರತಿ ಗೃಜ್ಞಾತಿ | ಸ್ವೀಕೃತ್ಯ ವವರ್ಷೇಶಿ ಭಾವಃ | ಸಚೇಂದ್ರಃ ಸೋಮಸ್ಯ ಪೀತಯೇ ಪಾನಾಯೆ ವೃಷಾ- 
ಯೆತೇ ವೃಷೆ ಇವಾಚರತಿ | ಹರ್ಷಯುಳ್ತೋ ವರ್ಶಶ ಇತ್ಯರ್ಥ: | ತಥಾ ಸೆ ಇಂದ್ರೋ ಯುಚ್ಮೋ 
ಯೋಧಾ ಸನಾಚ್ಚಿರಾದೇವ ಯದ್ವಾ ಸನಾತನ ಓಜಸಾ ಬಲಕೃಶೇನ ವೃತ್ರ ವಧಾದಿರೂಪೇಣ ಕರ್ಮಣಾ 
'ಪನಸ್ಯತೇ ಪನಃ ಸ್ತೋತ್ರಮಿಚ್ಛೃತಿ | ಅರ್ಣವಃ | ಅರ್ಜಿಸೋ ಲೋಪಶ್ಚ! ಕಾ. ೫-೨-೧೦೯-೩ | ಮತ್ಪರ್ಥಿೀ 
ಯೋ ವಪ್ರೆತ್ಯಯಃ ಸರೋಪೆಶ್ಚ | ಪ್ರತ್ಯಯಸ್ಸರಃ। ನದ್ಯಃ [ನದ ಅವ್ಯಕ್ತೇ ಶಬ್ದ ಇತ್ಯಸ್ಕ್ಮೂತ್ವ ರ್ಶರಿ ಸಚಾ 
ಪೈಚ್‌ | ಚಿತ ಇತ್ಯಂಶೋದಾತ್ರಶ್ಚಂ |! ನದರ್‌ | ಪಾ. ೩-೦-೧೩೪ | ಇತಿ ಟಿತ್ರೇನ ಪಾಠಾತ್‌ 
ಬಡ್ಮ್ಡಾಣರೋತಿ ಜೀಪ್‌ | ಯೆಸ್ಕೇತಿ ಲೋಪೇ ಉದಾತ್ರೆನಿವೃತ್ತಿಸ್ತರೇಣ ತೆಸೊಲ್ಯದಾತ್ಮತಶ್ವಂ | ಜಸಿ 
ಯೆಣಾವೇಶ ಉದಾತ್ತ ಸ್ಪರಿತಯೋರ್ಯಣ ಇತಿ ಸ್ವರಿತೆತ್ವಂ | ದ್ವಿತೀಯಾರ್ಥೇ ಪ್ರಥಮಾ ! ಅನಯಾ 
ವ್ಯುತ್ಸತ್ತ್ಯಾ ನದ್ಯೆ ಇತ್ಯಾಪ ಉಚ್ಛಂತೇ | ತಥಾ ಚ ಶ್ರೂಯತೇ ಅಹಾವನದತಾ ಹತೇ ತಸ್ಮಾದಾ 
ನಮ್ಯೋ ನಾಮ ಸ್ಟೆ ತಾವೋ ನಾಮಾನಿ ಸಿಂಧವಃ | ಅಥೆ. ೩-೧೩-೧ | ಇತಿ | ಸಮುದ್ರಿಯಃ | ಸಮು- 
ದ್ರಾಭ್ರಾದ್ಞೆಃ | ಪಾ. ೪-೪-೧೧೮ | ಇತಿ ಭವಾರ್ಥೇ ಫಘಸ್ರೆತ್ಯಯಃ |! ಘಸ್ಕ್ಯೇಯಾದೇಶ: | ಶಸ್ಕೋ 
ಪವೇಶಿವದ್ರೈ ಚೆನಾದಾಮ್ಯದಾತ್ರತ್ಚ೦ | ಗೃಬ್ದಾತಿ | ಹೃಗ್ರಹೋರ್ಭ ಇತಿ ಭತ್ವೆಂ! ವಿಶ್ರಿತಃಃ : ಶ್ರಿಇ6 
ಸೇವಾಯಾಂ | ಕರ್ಮಣಿ ನಿಷ್ಕಾ | ಗೆತಿರನಂತೆರ ಇತಿ ಗಶೇಃ ಪ್ರಕೃತಿಸ್ಟರತ್ವಂ | ವರೀಮಭಿಃ | ವೃ 
ವರಣ ಇತ್ಯಸ್ಮಾದೌಣಾದಿಕ ಈಮನಿನ್ಭತ್ಯಯ: | ನಿಶ್ಚ್ಯಾದಾದ್ಯುದಾತ್ರಶ್ವಂ | ಯದ್ವಾ ಉರುಶಬ್ದಾದಿ 
ಮನಿಜಿ ದೀರ್ಥ ಆದ್ಯುದಾತ್ತತ್ವಂ ಚೆ ಛಾಂದಸೆತ್ವಾತ್‌ | ವೃಷಾಯೆತೇ | ಕರ್ತುಃ ಕೈಜ್‌ ಸಲೋ 
ಪಶ್ಚ | ಪಾ. ೩-೧-೧೧ | ಇತ್ಯಾಚಾರಾರ್ಥೇ ಕೈಜ್‌ | ಇಂತ್ರ್ವಾ ದಾತ್ಮನೇಸೆದಂ | ಅಕ್ಸೆತ್ಸಾರ್ವಧಾ- 
ತುಕಯೋರಿಶತಿ ದೀರ್ಥಃ |! ಯುಧ್ಮಃ | ಯುಧ ಸೆಂಸ್ರೆಹಾರ ಇತ್ಯಸ್ಮಾದಿಷಿಯುಧೀಂಧಿದೆಸಿಶ್ಯಾಧೂ- 
ಸೂಭ್ಯೋ ಮಗಿಕಿ ಮಕ್‌ | ಪನಸೃತೇ | ಪೆನ ಸ್ತುಕ್‌ | ಪೆನನಂ ಸಪೆನಃ। ತೆದಿಚ್ಛೆತಿ ಸನಸ್ಯತಿ | 
ವೃತ್ಯಯೇನಾತ್ಮನೇಪದಂ | 


ಅಗಿ ಅ.೪, ವ್ಮ ೧೯] ಖುಗ್ಗೇದಸಂಹಿತಾ 347 
NE SEE EEE 


|| ಪ್ರತಿಪದಾರ್ಥ ॥ 


ಸಃ. ಇಂದ್ರನು | ಸೆಮುದ್ರಿಯಃ ಅಂತರಿಕ್ಷದಲ್ಲಿ ಉತ್ಪನ್ನನಾಗಿ (ನೆಲಿಸಿ) | ವರೀಮಭಿ: ತನ್ನ 
ಮಹತ್ವದ ಶಕ್ತಿಯಿಂದ | ವಿಶ್ರಿತಾಃ--ಸುತ್ತಲೂ ಹರಡಿರುವ | ನದ್ಯೇಃ--ನೀರುಗಳನ್ನು | ಅರ್ಜವೋ ನ... 
ಸಮುದ್ರದಂತೆ | ಪ್ರತಿಗೃಜ್ಞಾತಿ-_ ಸ್ವೀಕರಿಸುತ್ತಾನೆ (ಸ್ವೀಕರಿಸಿ ಮಳೆಯನ್ನು ಸುರಿಸುತ್ತಾನೆ) | ಇಂದ್ರಃ 
ಇಂದ್ರನು |! ಸೋಮಸ್ಯ ಸೀತಯೇ--ಸೋಮರಸಪಾನಕ್ಕಾಗಿ | ವೃಷಾಯೆತೇ--ವೃಷಭದಂತೆ ಹುರುಬಿನಿಂದ 
ಬರುತ್ತಾನೆ (ಹಾಗೆಯೇ) 1 ಯುಘ್ಮಃ- -ಯೋದ್ಧನಾದ | ಸಃ-ಆ ಇಂದ್ರನು | ಸೆನಾತ್‌--ಬಹಳ ಕಾಲ 
ದಿಂದಲೂ ಅಥವಾ ಯಾವಾಗಲೂ | ಓಜಸಾ-_(ವೃತ್ರವಧಾದಿರೂಪವಾದ) ತನ್ನ ಪರಾಕ್ರಮದ ಕೆಲಸಗಳಿಗಾಗಿ | 
ಪನಸ್ಕತೇ ಸ್ತೋತ್ರವನ್ನ ಪೇಕ್ಷಿಸುತ್ತಾನೆ ॥ 


| ಭಾನಾರ್ಥ || 
ಇಂದ್ರನು ಅಂತರಿಕ್ಷದಲ್ಲಿ ನೆಲಿಸಿ ತನ್ನ ಮಹತ್ತ್ವದ ಶಕ್ತಿಯಿಂದ ಸುತ್ತಲೂ ಹರಡಿರುವ ನೀರುಗಳನ್ನು 
ಸಮುದ್ರವು ನದಿಗಳನ್ನು ಸ್ವೀಕರಿಸುವಂತೆ ಗ್ರಹಿಸುತ್ತಾನೆ. ಮತ್ತು ಸೋಮರಸಪಾನಕ್ಕಾಗಿ ವೃಷಭದಂತೆ ಹರ್ಷ 
ದಿಂದಲೂ ಹುರುಬಿನಿಂದಲೂ ಬರುತ್ತಾನೆ. ಯೋದ್ಧ ನಾದ ಆ ಇಂದ್ರನು ಯಾವಾಗಲೂ ತನ್ನ ಪರಾಕ್ರಮದ. 
ಪ್ರಶಂಸೆಯನ್ನ ಪೇಕ್ಷಿಸುತ್ತಾನೆ. 


111180 ‘Translation. 

T'he frmament-abiding Indra crasps the wide-spread waters with his 
comprehensive faculties as the ocean receives the rivers; he rushes (impetuous) 
as a bull, 50 drink of the soma-juice ; he, the warrior ever covets praise for his 


‘ prowess, 


1 ವಿಶೇಷ ನಿಷಯಗಳು 1 


ಅತ್ರೇದಮುಕ್ತೆಂ ಭವತಿ | ಇಂದ್ರಃ ಸೋಮಸ್ಯ ಪಾನೇ ಪ್ರಭೂತೆಮೇವ ತೈಷ್ಣಾ ಲುರ್ಭೆವತಿ | 
ಅತ್ರ ವಿವಾನೇಕೈರುಪಾಸಸೈರರ್ಸಿತಾನ್‌ ಸೋಮಾನ್‌- ಸಮುದ್ರೋ ನದೀರಿವ ಸ್ವೀಕೆರೋಕಿ |! ಸೋಮಂ 
ಪೀತ್ವಾ ಚ ಸ್ತುತೃರ್ಹಾಣಿ ವೃಶ್ರಹನನಾದೀನಿ ಕರ್ಮಾಣಿ ಕೆರೋತೀತಿ !! ಇಂದ್ರನು ಯಥೇಷ್ಟವಾಗಿ. 
ಸೋಮಪಾನಮಾಡಿದವವನಾದರೂ ಅವನಿಗೆ ಮತ್ತೆ ಸೋಮಪಾನದಲ್ಲಿ ಆಶೆ ಇದ್ದೇ ಇರುವುದು. ಆದುದರಿಂದ 
ತನ್ನನ್ನು ಉಪಾಸನೆ ಮಾಡುವ ಆನೇಕಮಂದಿ ಯಜ್ಞ ಕರ್ತರು ಅರ್ಥಿಸುವ ಸೋಮರಸವೆಲ್ಲವನ್ನು, ನದಿಯ 
ನೀರುಗಳನ್ನು ಸಮುದ್ರವು ಸ್ವೀಕರಿಸುವಂತೆ, ಸ್ವೀಕರಿಸುವನು. ಸೋಮಪಾನಾನಂತರ ಎಲ್ಲರಿಂದಲೂ ಪ್ರಶಂಸಿ 
ಸಲ್ಪಡುವ ವೃತ್ರವಧಾದಿಸಾಹಸಕಾರ್ಯಗಳನ್ನು ಮಾಡುವನು ಎಂದಭಿಪ್ರಾಯವು. | 


ಸಮುದ್ರಿಯ-ಸೆಮುದ್ರವಂತಿ ಅಸ್ಮಾದಾಸೆ8 ಇತಿ ಸಮುದ್ರಂ ಅಂತೆರಿಕ್ಷಂ, ತತ್ರ ಭವಃ 
ಸಮುದ್ರಿಯಃ-- ಭೂಮಿಗೆ ನೀರನ್ನು ಒದಗಿಸುವುದು ಅಂತರಿಕ್ಷ ಈ ಪದವು ಇಂದ್ರನಿಗೆ ವಿಶೇಷಣ. ವೃತ್ರಾ 
ಸುರನನ್ನು ಧ್ವಂಸಮಾಡಲು ಇಂದ್ರನು ಅಂತರಿಕ್ಷಗತನಾಗಿ ಜಲರೂಪದಿಂದಿದ್ದ ವೃತ್ರನನ್ನು ಧ್ರಂಸಮಾಡಿದನು. 


348 ಸಾಯಣಭಾಸ್ಯಸುತಾ [ಮಂ. ೧ ಅ.೧೦. ಸೂ, ೫೫, 


ns, ನ ಛಿ ಟಂ ಇಂ ಭಟಟ ಉಂ ೆ 
ತ ಗ EN ಹಿಡಿ  ( (ಕ್ಲಿ 4. ಎಚ ಎ ಇಟ. ಎಂ. ಇಡು ಟಖ 3 
28೫%. , 2 Tm 


ನದ್ಯಃ ನದ ಅವ್ಯಕ್ತೇ ಶಬ್ಬೇ ಎಂಬ ಧಾತುವಿನಿಂದ ಉಂಟಾದ ನದೀಶಬ್ದವು. ಶಬ್ದಮಾಡುವ 
ನೀರು ಎಂಬರ್ಥವನ್ನು ಕೊಡುವುದು. ಇದೇ ಅರ್ಥವನ್ನು ಅಹಾವನದತಾ ಹತೇ ತಸ್ಮಾದಾ ನಜ್ಯೋ ನಾಮ 
ಸ್ಮ ತಾವೋ ನಾಮಾನಿ ಸಿಂಧವಃ (ತೈ. ಸಂ. ೫-೬-೧-೨) ಎಂಬ ಶ್ರುತಿಂಯು ವ್ಯಕ್ತ ಪಡಿಸುವುದು. 

ವೃಷಾಯಶೇ ವೃಷ ಇವಾಚೆರಶಿ ! ಹರ್ಷಯುಳ್ತೋ ವರ್ಶಶೇ ಇತ್ಯರ್ಥಃ ಇಂದ್ರನು ವೃಷಭ 
ದಂತೆ ಇರುತ್ತಾನೆ. ಅಂದರೆ ಸಂತೋಷದಿಂದಿರುತ್ತಾನೆ ಎಂದರ್ಥವು. | 


ಪೆನಸ್ಕತೇ--.ಸನ:ಃ ಸ್ತೋತ್ರಮಿಚ್ಛತಿ-- ಸ್ತೋತ್ರವನ್ನು ಅಸೇಕ್ಷಿಸುವನು. ಸ್ತೋತ್ರರೂಪನಾದ 
ಅರ್ಥವನ್ನು ಕೊಡುವ ನನನ ಶಬ್ದವೇ ಪನಶಬ್ದವಾಗಿದೆ. 


॥ ವ್ಯಾಕರಣಪ್ರತಕ್ರಿಯಾ | | 
ಅರ್ಣವಃ ಅರ್ಣಸ್‌ ಶಬ್ದ. ಇದಕ್ಕೆ ಮತ್ತರ್ಥದಲ್ಲಿ ಅರ್ಣಿಸೋ ಲೋಪೆಶ್ಚ (ಕಾ. ೫-೨-೧೦೯೨) 


ಎಂಬುದರಿಂದ ವ ಪ್ರತ್ಯಯ ಅದರೊಡನೆ ಪ್ರಕೃತಿಯ ಸಕಾರಕ್ಟೂ ಲೋಪಸಬರುತ್ತದೆ. ಅರ್ಣವ ಶಬ್ದವಾಗುತ್ತದೆ. 
ಪ್ರತ್ಯಯಸ್ವರದಿಂದ ಅಂತೋದಾತ್ರವಾಗುತ್ತದೆ. 


ನದ್ಯಃ ನದ ಅವ್ಯಕ್ತೇ ಶಬ್ದೇ ಧಾತು. ಸಚಾದಿಯಲ್ಲಿ ಸೇರಿರುವುದರಿಂದ ಕರ್ತ್ರರ್ಥದಲ್ಲಿ,ನಂದಿಗ್ರಹ- 
ಪೆಚಾವಿಭ್ಯೋ ಸೂತ್ರದಿಂದ ಅಜ್‌ ಪ್ರತ್ಯಯ. ಪ್ರತ್ಯಯ ಚಿತ್ತಾದುದರಿಂದ ಚಿತಃ ಎಂಬುದರಿಂದ ಅಂತೋ 
ದಾಶ್ರವಾಗುತ್ತದೆ. ನಂದಿಗ್ರಹ. (ಪಾ. ಸೂ. ೩-೧-೧೩೪ ಗ) ಎಂಬ ಹಿಂದಿನ ಸೂತ್ರದಲ್ಲಿ ನದಟ್‌ ಎಂದು ಗಣ 
ದಲ್ಲಿ ಪರಿಗಣನೆ ಮಾಡಿರುವುದರಿಂದ ಔತ್ರಾಗುತ್ತದೆ. ಇದರಿಂದ ಟಿಷ್ಮಾಣಿ"--(ಪಾ. ಸೂ. ೪-೧-೧೫) ಸೂತ್ರ 
ದಿಂದ ಸ್ತ್ರೀತ್ವದಲ್ಲಿ ಜೀಪ್‌ ಬರುತ್ತದೆ. ಈ ಪರದಲ್ಲಿ ಬಂದುದರಿಂದ ನದ ಎಂಬಲ್ಲಿರುವ ಅಕಾರಕ್ಕೆ ಯಸ್ಯೇ- 
ತಿಚೆ ಸೂತ್ರದಿಂದ ಲೋಪ ಬರುತ್ತನೆ. ಆಗ ಅನುದಾಕ್ರಸ್ಯ ಚ ಯತ್ರೋದಾತ್ತೆಲೋಪೇಃ ಎಂಬುದರಿಂದ 
ಈಕಾರರೂಪಾನುದಾತ್ಮವು ಪರದಲ್ಲಿರುವಾಗ ಉದಾತ್ತಾಕಾರಕ್ಕೆ ಲೋಪಬಂದುದರಿಂದ ಈಕಾರವು ಉದಾತ್ರವಾಗು 
ತ್ತದೆ... ಜಸ್‌ ಪರದಲ್ಲಿರುವಾಗ ಯಣಾದೇಶ. ಉದಾತ್ತ ಸ್ಥಾನಿಕಯಣಾದೇಶದ ಪರದಲ್ಲಿ ವಿಭಕ್ತಿ ಬಂದುಡರಿಂನ 
ಉದಾತ್ರಸ್ಪರಿತಯೋರ್ಯಣ ಸೃರಿತೋನುದಾತ್ತ ಸ್ಯ ಸೂತ್ರದಿಂದ ವಿಭಕ್ತಿಗೆ ಸ್ವರಿತ ಸ್ವರ ಬರುತ್ತಜೆ: ನಿವ. 
ಕ್ಲಾತಃ ಕಾರಕಾಣಿ ಭವಂತಿ ಎಂಬುದರಿಂದ ದ್ವಿತೀಯಾರ್ಥದಲ್ಲಿ ಪ್ರಥಮಾ ಬಂದಿದೆ. ಕರ್ತ್ರರ್ಡದಲ್ಲಿ ಪ್ರತ್ಯಯ 
ನಿರ್ವಚನ ಮಾಡಿರುವುದರಿಂದ ನದ್ಯಃ ಎಂದರೆ ನೀರು ಎಂದರ್ಥವಾಗುತ್ತದೆ ಇದು ಶ್ರುತ್ಯಂತರದಲ್ಲೂ ಸ್ವೀಕೃತ 
ವಾಗಿಜಿ. "" ಅಹಾವನದತಾ ಹೆತೇ | ತಸ್ಮಾದಾ ನದ್ಯ್ಯೋನಾಮ ಸ್ಪ ತಾವೋ ನಾಮಾನಿ ಸಿಂಧವಃ? (ಶೈ. ಸಂ. 
೫-೬-೧-೨) ಎಂದು ನೀರು ಎಂಬರ್ಥದಲ್ಲಿ ಪ್ರಯುಕ್ತ ವಾಗಿದೆ. 


ಸಮುದ್ರಿಯೆಃ--ಸಮುವದ್ರಾಭ್ರಾದ್ಧೆಃ (ವಾ. ಸೂ. ೪-೪-೧೧೮) ಎಂಬುದರಿಂದ ಭಾವಾರ್ಥದಲ್ಲಿ ಫ 
ಪ್ರತ್ಯಯ, ಆಯನೇಯೀ-ಸೂತ್ರದಿಂದ ಅದಕ್ಕೆ ಇಯಾದೇಶ ಬರುತ್ತದೆ. ಇಯಾದೇಶಕ್ಕೆ ಉಸದೇಶವದ್ಭಾನ 
ದಿಂದ ಘತ್ತವಿರುವುದರಿಂದ ಪ್ರತ್ಯಯಸ್ವರದಿಂದ ಇಕಾರವು ಉದಾತ್ತವಾಗುತ್ತದೆ. 


ಗೃಭ್ಹಾತಿ--ಗ್ರಹ ಉಪಾದಾನೇ ಧಾತು. ಕ್ರ್ಯಾದಿ ಕ್ರ್ಯಾದಿಭ್ಯಃ ಶ್ಲಾ ಎಂಬುದರಿಂದ ಲಟಿನಲ್ಲಿ 
ಶಾ ವಿಕರಣ. ಗ್ರೆಹಿಚ್ಯಾ-- ಸೂತ್ರದಿಂದ ಶಾ ಜಂತ್ತಾದುದರಿಂದ ಧಾತುವಿನ ಖುಕಾರಕ್ಕೆ ಸಂಪ್ರಸಾರಣ ಬರು 
ತ್ತದೆ. ಹೃಗ್ರಹೋರ್ಭಶ್ಚಂದಸಿ ಎಂಬುದರಿಂದ ಹೆಕಾರಕ್ಕೆ ಭಕಾರಾದೇಶ.' ಗೃಭ್ಲಾಕಿ ಎಂದು ರೂಸನಾಗು 
ತ್ತದೆ. ತಿಜಂತನಿಘಾತಸ್ತರ ಬರುತ್ತದೆ. 


೧ ಅಳ. ವ೧್ಣ.] . ಖುಗೇದಸಂಶಿಶಾ . 349 





ಕ 


RN ನ್‌್‌. ಹಾ ಅಭಾ ಲ ಅತು ಅ ಯು ಗಾ ರ್ಟ ಲ್‌ ದ್‌. ಗ ದ ನ ದ. 
ಗಾ ಆ“ ಯಾ ಚ 00 ಬಜ ಸಭಾ ಬಾ ಹಾ ಶಾ ಅಜ ಕ ಜಾ (5 





ವಿಶ್ರಿತಾ॥-_ಶ್ರಿಜಗ್‌ ಸೇವಾಯಾಂ ಧಾತು. .ಕರ್ಮಣಿಯಲ್ಲಿ ನಿಷ್ಠಾಪ್ರತ್ಯಯ ಕಿತ್ತ್ರಾದುವರಿಂದ 
ಧಾತುವಿಗೆ ಗುಣ ಬರುವುದಿಲ್ಲ. ಪ್ರತ್ಯಯಸ್ವರದಿಂದ ಅಂತೋದಾತ್ರವಾಗುತ್ತದೆ. ನಿ ಎಂಬ ಗತಿಯೊಡನೆ 
ಸಮಾಸನಾದಾಗ ಗೆತಿರನಂತರಃ (ಪಾ. ಸೂ. ೬-೨-೪೯) ಎಂಬುದರಿಂದ ಗತಿಗೆ ಸ್ರಕೃತಿಸ್ವರ ಬರುತ್ತದೆ. | ಬಹು 
ನಚನದಲ್ಲಿ ವಿಶ್ರಿತಾಃ ಎಂಬುದು ಆದ್ಯುದಾತ್ತವಾದ ಪದವಾಗುತ್ತದೆ. 


ವರೀಮಭಿಃ ವೈರ್‌ ವರಣೇ ಧಾತು. ಇದಕ್ಕೆ ಉಣಾದಿಸಿದ್ದವಾದ ಈಮೆನಿನ್‌ ಪ್ರತ್ಯಯ. 
ಪ್ರತ್ಯಯಫಿಮಿತ್ತಕವಾಗಿ ಧಾತುವಿಗೆ ಗುಣ ವರೀಮನ್‌ ಶಬ್ದವಾಗುತ್ತದೆ. ನಿತ್ತಾದುದರಿಂದ ಇಗಪ್ಲಿತ್ಯಾದಿರ್ನಿತ್ಯಂ 
ಎಂಬುದರಿಂದ ಆದ್ಯುದಾತ್ರವಾಗುತ್ತದೆ. ತೃತೀಯಾ ಬಹುವಚನದಲ್ಲಿ ನಲೋಪಃ ಪ್ರಾತಿಪದಿಕಾಂತಸ್ಯೆ 
ಎಂಬುದರಿಂದ ನಲೋಸ ಬಂದಾಗ 'ವರೀಮಭಿಃ ಎಂದು ರೂಪವಾಗುತ್ತದೆ. ಅಥವಾ ಹಿಂದೆ ವಿವರಿಸಿದಂತೆ 
ಉರುಶಬ್ದಕ್ಕೆ ಅತಿಶಯಾರ್ಥದಲ್ಲಿ ಇಮನಿಚ್‌ ಪ್ರತ್ಯಯ. ಪ್ರಕೃತಿಗೆ ವರಾದೇಶ, ಆಗ ಇಕಾರಕ್ಕೆ ದೀರ್ಫ್ಥ 
ನನ್ನೂ, ಅಡ್ಯುದಾತ್ತೆ ಸ್ವ ಸ್ಪರವನ್ನೂ ಛಾಂದಸವಾಗಿ ಹೇಳಬೇಕು. 


ವೃಷಾಯತೇ-. ವೃಷ ಇವ ಆಚರತಿ ವೃಷಾಯತೇ. ಕರ್ತುಃ ಕ್ಯಜ್‌ ಸಲೋಸೆಶ್ನ (ಪಾ. ಸೂ 
೩-೧-೧೧) ಎಂಬುದರಿಂದ ಆಚಾರಾರ್ಥದಲ್ಲಿ ಕ್ಯಜ್‌ ಪ್ರತ್ಯಯ, ಅನುದಾತ್ತ ಉತ ಆತ್ಮನೇಪದಂ ಎಂಬುದ 
ರಿಂದ ಆತ್ಮನೇ ಪದಪ್ರಶ್ಯಯ ಬರುತ್ತದೆ. ವೃಷ ಯ ಎಂದಿರುವಾಗ ಅಕೃತ್‌ ಸಾರ್ವಧಾತುಕಯೋರ್ದೀರ್ಥ:ಃ 
(ಪಾ. ಸೂ. ೭.೪.೨೫) ಎಂಬುದರಿಂದ ಅಜಂಶವಾದ ವೃಷ ಎಂಬುದಕ್ಕೆ ದೀರ್ಫೆ ಬರುತ್ತದೆ. 


ಯುಧ್ಯಃ-- ಯುಧೆ ಸಂಪ್ರಹಾರೇ ಧಾತು. ಇದಕ್ಕೆ ಇಷಿ ಯುಧೀಂಧಿ ದೆಸಿ ಶ್ಯಾಥೂ ಸೂಭ್ಯೋ- 
ಮಕ್‌ ಎಂಬುದರಿಂದ ಮಕ್‌ ಪ್ರತ್ಯಯ ಯುದ್ಧ ಎಂದಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ತ 
ನಾಗುತ್ತದೆ. ` 


ಪೆನಸ್ಕಶೇ- ಸನ ಸ್ತುತೌ ಧಾತು ಭ್ವಾದಿ. ಪನನಂ ಪನಃ ತತ್‌ ಇಚ್ಛತಿ ಸನಸ ತೇ ಸುಪ ಆತ್ಮನಃ 
ಕೃಟ್‌ ಎಂಬುದರಿಂದ ಇಚ್ಛಾರ್ಥದಲ್ಲಿ ಸಕ್ಯಜ್‌, ವ್ಯತ್ಯಯೋ ಬಹುಲಂ ಎಂಬುದರಿಂದ ಅತ್ಮನೇಸದಪ್ರತ್ಯಯ 
ಬರುತ್ತದೆ. ಪನಸ್ಯಕೇ ಎಂದು ಲಚನಲ್ಲಿ ರೂಸವಾಗುತ್ತದೆ. ತಿಜಂತ ನಿಘಾತಸ್ವರ ಬರುತ್ತದೆ. 


| ಸಂಹಿಕಾಪಾಠಃ 1 


ತ್ವಂ ತಮಿಂದ ್ರ ಪರ್ವತಂ ನ ಭೋಜಸೇ ಮಹೋ ನ್ರಮ್ಮಸ್ಯ ಧರ್ಮ ಣಾ- 


ಮಿರಜ್ಯಸಿ | 
| | 
ಪ್ಪ ನೀರ್ಯೇಣ ದೇವತಾತಿ ಚೇಕಿತೇ ನಿಶ್ವಸ್ಮಾ ಉಗ್ರಃ ಕರ್ಮಣೇ ಪ್ರ- 


ಕೊತ 1೩1 


350 oo ಸಾಯಣಭಾನ್ಯುಸಹಿತಾ [ಮಂ. ೧. ಅ. ೧೦. ಸೂ. ೫೫. 








SE EN RS AN ne Pe ರಾಗಾ ಸಾ ಕ ಜಾ ತಸ ಶತ ಬ ಟಗ ಜಗ ಎ 1 ಬೆ.0ುಟೆ | 0 ಇ. ಬೃ ಗ ಹ ಬ ಸ ಸ ಜು ಇಡ ಇ ಎ ಭತ ಎ ಬ. ಬ ಬ 0 (ಇ ಭಜ 


! ಪದಪಾಳಃ ॥ 


ತ್ವಂ! ತಂ! ಇಂದ್ರ! ಪ ಪರ್ವತಂ | ನ! ಭೋಜಸೇ | ಮ ಮುಹ | ನನ್ನ ) 


ಯ | po 
| 1 
ಧರ್ಮಣಾಂ | ಇರಜ್ಯಸಿ | 


| | 
ಪ್ರ! ನೀರ್ಯೇಣ | ದೇವತಾ | ಅತಿ | ಚೇಕಿತೇ | ನಿಶ್ವಸ್ಸೈ ಗ್ರಃ| ಕರ್ಮಣೇ। 


ಪುರಃ 5 ಹಿತಃ ೩ 


| ಸಾಯಣಭನಿಸ್ಯ | 


ಜೇ ಇಂದ್ರ ತ್ವಂ ಭೋಜಸೇ ಭೋಜನಾಯ ಪರ್ವತಂ ಪರ್ವವಂಶಂ ಮೇಘಂ ನಾಕಾರ್ಹೀಃ | 
ನಹಿ ಹತೋ ಭುಂಕ್ರೈ |! ಇಂದ್ರೋ ಹಿ ವರ್ಷಣಾರ್ಥಂ ಮೇಘಂ ವಜ್ರೇಣ;ಹಂತಿ | ತಥಾ ಮಹೋ 
ಮಹತೋ ನೃ ಮೆ ಸ್ಯ ಧನಸ್ಯ ಧರ್ಮಣಾಂ ಧಾರಯಿತ್ಯಣಾಂ ಕುಬೇರಾದೀನಾಮಿರಜ್ಯಸಿ | ಈಶಿಷೇ | ಇರ. 
ಬ್ಯಶಿರೈಶ್ಚ ಶ್ವರ್ಯಕರ್ನಾ | ಸ ಇಂದ್ರೋ ದೇವತಾ ಫೀರ್ಯೆೇಣಾತೃತಿಶಯಿತ ಇತಿ ಪ್ರ ಜೇಳಿತೇ ಪ್ರಕ- 
ರ್ಷೇಣಾಸ್ಮಾಭಿಜ್ಞಾ ೯ತೋ ಬಭೂವ! ಸ ಚೋಗ್ರ ಉದ್ಧೊರ್ಣ ಇಂದ್ರೋ ನಿಶ್ವಸ್ಮೈ ಸರ್ವಸ್ಮೈ ವೃ ತ್ರೆವಧಾ- 
'ದಿರೂಸಾಯ ಕರ್ಮಣೇ ದೇವೈಃ ಪುರೋಹಿತಃ | ಪುರಸ್ತಾ ದವಸ್ಥಾ ಹಿತೇ"! ಧರ್ಮಣಾಂ | ಧ್ಸ್ಪ ಖ್‌ ದಾರಣೇ | 
ಅನ್ಯೇಭ್ಯೋರಪಿ ದೃಶ್ಯಂತ ಇತಿ ಕರ್ತರಿ ಮರ್ನಿ | ಸಿತಾ ದಾಡ್ಯದಾತ್ತ ತ್ವಂ | ಇರಜ್ಯಸಿ | ಇರಜ್‌ 
ಈರ್ಷ್ಯಾಯಾಂ | ಐಶ್ಚರ್ಯ ಇತ್ಯೇಶೇ. | ಕೆಂಡ್ವಾನಿತ್ತಾವೈಕ್‌ | ವೀರ್ಯೇಣ | ಶೂರ ನೀರ 
ನಿಕ್ರಾಂತೌ | ಚುರಾದಿಃ ।| ಅಚೋ ಯದಿತಿ ಯೆತ್‌ | ಚೆಲೋಪಃ ! ಬಹುನವ್ರೀಹೌ ನೀರವೀರ್ಯೌ 
ಚೇತ್ಯುತ್ತರಪೆದಾದ್ಯುದಾತ್ರತ್ಮವಿಧಾನಸಾಮರ್ಥ್ಯಾದ್ಯೆಶೋಂನಾವ ಇತ್ಯಾದ್ಯುದಾತ್ತತ್ತಾಭಾನೇ ತಿತ್ಸೈರಿತ 
ಇತಿ ಸ್ವರಿತತ್ವಂ | ತಸ್ಮಿನ್ನಿ ಸತ್ಯಾದ್ಯುದಾತ್ರಂಪ್ರ್ಯಚ್ಛಂದಸೀತ್ಯನೇನೈವ ಸಿದ್ಧತ್ಫಾತ್‌ ಪುನರ್ವೀರ್ಯೆಗ್ರಹಣ- 
ಮನರ್ಥಕಂ ಸ್ಯಾದಿತ್ಯುಕಂ | ದೇವತಾ |! ದೇವ ಏವ ದೇವತಾ | ದೇವಾಶ್ರಲ್‌ ! ಪಾ. ೫.೪.೨೭ | 
ಇತಿ ಸ್ವಾರ್ಥೇ ಶಲ್‌ಪೆ ುತ್ಯ್ಯಯಃ | ಅತೀತಿ ಪ್ರ ತ್ಯಯಾತ್ಪೂರ್ನಸ್ಕೋದಾತ್ತತ್ನಂ | ಚೀಕಿತೇ ಕಿತ ತೆ ಜ್ಞಾನೇ | 
ಸ್ಯಾಸಿಪ್ರೆತ ಯಾಂತೆಸ್ಯ. ತದ್ದಿ ತೆಶ್ಚಾ ಸರ್ವವಿಭಕ್ತಿರಿತ್ಯವ್ಯಯತ್ತೇವ ಪ್ರಕೋಜ್ಯಯನಿತಿ ಗತಿಸೆಂಜ್ಞಾ ಯಾಂ 
'ತಿರನಂತರ ಇತಿ ಫೂರ್ವಪದಸ್ಪ: ಫೈತಿಸ್ವರತ್ವೆಂ / 


|| ಪ್ರತಿಸದಾರ್ಥ || 
ಇಂದ ಶ್ರ ಎಲ್ಟೈ ಇಂದ್ರನೇ | ತ ಶಂ ನೀನು | ಭೋಜಸೇ.-.(ನಿನ್ನ ಸ್ವಂತ) ಸುಖಾನು ುಭವಕ್ಕಾ ಗಿ J 
ಎಟ ಮೇಘವನ್ನು | ನ--(ವಜ್ರಾ ಯುಧೆದಿಂದ) ಹೊಡೆಯಲಿಲ್ಲ (ಮನುಷ್ಯರಿಗೆ ಮಳೆಸುರಿಸುವುದ 
ಶಿನನ್ನು ಸೀಳಿದ) | ಮಹಃ--ಮಹತ್ತಾದ | ನ ಮ್ಮ ಸೃ--ಧನಕ್ಕೆ | ಧರ್ಮಣಾಂ- ಅಧಿಪತಿಗಳಾದ 


ಅ, ೧. ಅ.೪. ವರ್ಣ]  ಹುಗ್ರೇದಸಂಹಿಶಾ ' 351 


ಗತ ನಾ ಗ್‌ೆ ಸ ರ ವ್‌ ಗ A ಾ*್ಸಾ 
ಹಾ ಮ ಪ ದ ಮ 





ತ್‌ 
ಚು ಮೂ ಬಾ ಬಜ 


ಕುಬೇರಾದಿಗಳಿಗೆ | ಇರಜ್ಯಸಿಒಡೆಯನಾಗಿದ್ದೀಯೆ | ದೇವಶಾ. _ದೇವಶಾಸ್ತ್ರರೂಪವುಳ್ಳ ಇಂದ್ರನು | 
ವೀರ್ಶೇಣ-. ಪರಾಕ್ರಮದಿಂದ | ಅತಿ--(ಎಲ್ಲರನ್ನೂ) ಮೀರಿಸುತ್ತಾನೆ. (ಎಂಬುದು) | ಪ್ರಚೇಕಿತೇ--( ನಮಗೆ) 
ಚನ್ನಾಗಿ ತಿಳಿದಿದೆ | ಉಗ್ರೆ1--ಆತ್ಮಾಭಿಮಾನಿಯಾದ ಇಂದ್ರನು (ಪರಾಕ್ರಮಿ ಸಾದ) ನಿಶ್ಚಸ್ಥೈ ಕರ್ಮಣೇ.... 
(ವೃತ್ರ ವಧಾದಿರೂಪವಾದ) ಸಮಸ್ತ ವೀರ್ಯಕೃತ್ಯಗಳಿಗೂ | ಪುರೋಹಿಶಃ...(ದೇವತೆಗಳಲ್ಲಿ) ಮುಂದಾಳಾಗಿದ್ದಾನೆ. 
ಎ | | 
॥ ಭಾವಾರ್ಥ ॥ 

ಎಲ್ಛೆ ಇಂದ್ರನೇ, ನೀನು ನಿನ್ನ ಸ್ವಂತ ಸುಖಾನುಭವಕ್ಕಾಗಿ ಮೇಘವನ್ನು ವಜ್ರಾಯುಧೆದಿಂದ ಹೊಡೆ 
ಯಲಿಲ್ಲ. ಅದರೆ ಮಳೆಸುರಿಸುವುದಕ್ಕಾಗಿ ಹೊಡೆದೆ. ನೀನು ಪ್ರಭೂತವಾದ ಧನಕ್ಕೆ ಅಧಿಪತಿಗಳಾದ ಕುಬೇ 
ರಾದಿಗಳಿಗೆ ಒಡೆಯನಾಗಿದ್ದೀಯೆ. ದೇವತಾ ಸ್ವರೂಪವುಳ್ಳ ಇಂದ್ರನು ತನ್ನ ಸರಾಕ್ರಮದಿಂದ ಎಲ್ಲರನ್ನೂ 
ಮೀರಿಸುತ್ತಾನೆಂಬುದು ನಮಗೆ ತಿಳಿದಿದೆ. ಪರಾಕ್ರಮಿಯಾದ ಇಂದ್ರನು ಸಮಸ್ತವೀರ್ಯಕೃತ್ಯಗಳಿಗೂ ದೇವತೆಗಳ 
ಮುಂದಾಳಾಗಿದ್ದಾನೆ- 


English Translation. 


Indra» you have not set open the cloud for your own enjoyment; you 
rule over the great lords of riches ; that Divinity (176/8) has ‘been, by his own 
trength, greatly known to us, that fierce (Indra) has been, on account of his 


exploits, leader of all the gods: 


|| ವಿಶೇಷ ವಿಷಯಗಳು || 


ಭೋಜಸೇ--ಭೋಜನಾಯ--ಸಕಾರಾಂತ ಭೋಜಸ್‌ ಶಬ್ದವು ನೇದದಲ್ಲಿ ಭೋಜನ ಎಂಬರ್ಥ 
ವನ್ನು ಕೊಡುವುದು. | 

ಸರ್ವತಂ--ಪರ್ವವಂತಂ ಮೇಫೆಂ- ತೃಪ್ತಿ ನಡಿಸುವುದು. ಜಲದಾನಾದಿಗಳಿಂದ ಜನರನ್ನು ಆನಂದ 
ಗೊಳಿಸುವುದು. 'ಪರ್ಬನಾನ್‌ ಪರ್ವತಃ ಪರ್ವ ಪುನಃ ಪೃ ಣಾತೇಃ ಪ್ರೀಣಾಶೇರ್ವಾ | ಅರ್ಥ ಮಾಸನರ್ವ-- 
ದೇವಾನಸ್ಮಿನ್‌ ಫ್ರೀಣಂತೀತಿ (ನಿರು. ೧-೨೦) ಎಂಬ ಈ ನಿರುಕ್ತವಚನವು ಮೇಲಿನ ಅರ್ಥವನ್ನು ಸಮರ್ಥಿ 
ಸುವುದು. . 

ನೃಮ್ಣ ಸ್ಕೈ--ಈ ಸದಕ್ಕೆ ಥೆನನೆಂಬ ಅರ್ಥವಿದೆ. (ನಿ.೩-೯) 

ಇರಜೃಸಿ. -ಅಪೇಕ್ಷಿಸುತ್ತೀಯೆ ಎಂಬುದು ಇದರ ಅರ್ಥವಾದರೂ ಇರಜ್‌. ಈಷಾಕ್ಯಯೆಸಾಂ ಎಂಬ 
ಈಸಷಾನ್ಯರ್ಥ ಕವಾದ ಧಾತುವಿಗೆ ಐಶ್ವರೈೇ ಇತ್ಯೇಕೇ ಎಂದು ಕೆಲನರು ಐಕ್ತರೈರೂಸನಾಡ ಅರ್ಥವನ್ನು ಹೇಳು 
ತ್ತಾರಾದ್ವರಿಂದ ಈ ಪದಕ್ಕೆ ಐಶ್ವರ್ಯವನ್ನು ಬಯಸುತ್ತೀಯೆ ಸದನ ವವರ ಮಾಡಿದ್ದಾರೆ. | 

ಪ್ರಚೇಕಿತೇ--ಪ್ರಕರ್ಷೇಣ ಅಸ್ಮಾಭಿರ್ಜಾ ತೋ ಬಭೂವ ನಮಿಂದ ವಿಶೇಸವಾಗಿ ತಿಳಿಯಲ್ಲ 
ಟ್ವರುವನು. ಕಿತ ಜ್ಞಾನೇ ಎಂಬ ಧಾತುವಿನಿಂದ ನಿಪ್ಪನ್ನ ವಾದ ಶಬ್ದ ಇದು. 


po ಸಸಯಣಭಾನ್ಯಸಹಕತಾ.. [ ಮಂ. ೧. ಅ.೧೦. ಸೂ. ೫೫ 


ಬ ಶಂ ಖಂ ಲಾ ಜ್‌ 





ರ್ಯಾ ರಾ ಸಮಾ ನ! 
ಮಾ ಯಾೂ। ಅರ್‌ಾ್‌ ಎರ್‌ 


ಉಗ್ಭಃ__ಉಡ್ದ್ಗೊರ್ಣ ಆಂದ್ರೆಃ--ಶತ್ರುಗಳನ್ನು ಎಡುರಿಸುವ ಇಂದ್ರೆನು ಎಂಬುದು ಇದರ ಪ್ರಾಕರ 
ಜೆಕವಾದ ಅರ್ಥ, | oo 





ನ್ಯಾಕರಣಪ್ರ ಕ್ರಿಯಾ 


ಧರ್ಮಹಣಾಮ್‌-ಧ್ಯಇಗ್‌ ಧಾರಣೇ ಧಾತು. ಅನ್ಕೇಭ್ಯೋಃಿದೃಶ್ಯಂಶೇ ವಿಂಬುದರಿಂದ ಕರ್ತ 
ರಿಯಲ್ಲಿ ಮನಿಸ್‌ ಪ್ರತ್ಯಯ. ತಪ್ತಿಮಿತ್ತವಾಗಿ ಧಾತುವಿನ ಇಕಿಗೆ ಗುಣ. ಉರಣ್ರಿಪರಃ ಸೂತ್ರದಿಂದ ರಪರ 
ವಾಗಿ ಆರ್‌ ಗುಣ ಬರುತ್ತಡೆ ಧರ್ಮನ್‌ ಶಬ್ದವಾಗುತ್ತದೆ. ಷಷ್ಮೀ ಬಹುವಚನದಲ್ಲಿ ಧರ್ಮಣಾಮ” ಎಂದು 
ರೂಪವಾಗುತ್ತದೆ. ಫಿಶ್‌ ಪ್ರತ್ಯಯಾಂತವಾದುದರಿಂದ ಇ್ನಿತ್ಯಾದಿರ್ನಿತ್ಯಂ ಎಂಬುದರಿಂದ ಆದ್ಯುದಾತ್ತಸ್ವರ 
ಬರುತ್ತದೆ. 

ಇರಜ್ಯಸಿ- ಇರಜ್‌ ಈರ್ಟೂಯಾಂ ಧಾತು ಕಂಡ್ವಾದಿ. ಐಶ್ವರ್ಯೆೇ ಎಂದು ಕೆಲವರು ಅರ್ಥ ಹೇಳು 
ತ್ತಾರೆ. ಕಂಡ್ವಾದಿಭ್ಛೋಯಕ್‌ (ಪಾ. ಸೂ. ೩-೧-೨೭) ಎಂಬುದರಿಂದ ಸ್ವಾರ್ಥದಲ್ಲಿ ಯಕ್‌. ಸನಾದ್ಯಂತಾ- 
ಧಾತವಃ ಸೂತ್ರದಿಂಡ ಯಕ್‌ ಸನಾದಿಯಲ್ಲಿ ಸೇರಿರುವುದರಿಂದ ಯಗಂತಕ್ಕೆ ಧಾತುಸಂಜ್ಞಾಾ. ಲಟ್‌ ಮಧ್ಯಮ 
ಪುರುಷ ಏಕವಚನದಲ್ಲಿ ಇರಜ್ಯ ಸಿ ಎಂದು ರೂಪವಾಗುತ್ತದೆ. ಅತಿಜಂತದ ಹರದಲ್ಲಿರುವುದರಿಂದ ನಿಘಾತಸ್ತರ 
ಬರುತ್ತದೆ. | 

ನೀರ್ಯೇಣ- ಶೂರ ನೀರ ವಿಕ್ರಾಂತ್‌ ಧಾತು ಚುರಾದಿ. ಇದಕ್ಕೆ ಸತ್ಯಾಪಪಾಶ--ಸೂತ್ರದಿಂದ 
ಸ್ವಾರ್ಥದಲ್ಲಿ ಜಿಚ್‌ ಬರುತ್ತದೆ. ಜಿಜಂತದ ಮೇಲೆ ಅಚೋಯೆಕ್‌ (ಪಾ, ಸೂ. ೩-೧೯೭) ಎಂಬುದರಿಂದ 
ಯತ್‌ ಪ್ರತ್ಯಯ. ಣೇರನಿಟಿ ಎಂಬುದರಿಂದ ಯತ್‌ ಪರದಲ್ಲಿರುವಾಗ ಜಿಚಿಗೆ ಲೋಪ, ವೀರ್ಯಶಬ್ದವಾಗು 
ತ್ತದೆ. ತೃತೀಯಾ ಏಕವಚನಾಂತರೂಪ. ಇಲ್ಲಿ ಮೊದಲು ಯಶೋಜನಾವಃ (ಪಾ. ಸೂ. ೬-೧-೨೧೩) 
ಎಂಬುದರಿಂದ ಯತ್‌ ಪ್ರತ್ಯಯಾಂತವಾದುದರಿಂದ ಆದ್ಯುದಾತ್ತಸ್ವರ ಪ್ರಾಪ್ತವಾಗುತ್ತದೆ. ಆದರೆ ಬಹುವ್ರೀಹಿ 
ಯಲ್ಲಿ ವೀರ್ಯಶಬ್ದವು ಉತ್ತರಪದವಾಗಿರುವಾಗ ನೀರನೀರ್ಯಾ ಚೆ (ಪಾ. ಸೂ. ೬-೨-೧೨೦) ಬಂಬುದರಿಂದ 
ಉತ್ತರಸದಾದ್ಯುದಾತ್ತತ್ವ ವಿಧಾನವನ್ನು ಪುನಃ ಪ್ರಾರಂಭಿಸಿರುವುದರಿಂನ ಇಲ್ಲಿ ಯತ್‌ ಸ್ವರವು ಬರುವುದಿಲ್ಲವೆಂದು 
ಜ್ಞಾಸನಿತವಾಗುತ್ತದೆ. ಆಗ ತಿತ್‌ಸ್ವರಿತಮ್‌ (ಪಾ. ಸೂ. ೬-೧-೧೮೫) ಎಂಬುದರಿಂದ ಪ್ರತ್ಯಯ ತಿತ್ತಾದುದ 
ರಿಂದ ಸ್ವರಿತಸ್ವರ ಬರುತ್ತದೆ. ಯಶೋಃನಾವಃ ಸೂತ್ರದಿಂದ ಆದ್ಯುದಾತ್ತಸ್ವರನು ಸಿದ್ದವಾಗುವುದಾದರೆ ವೀರ- 
ವೀರ್ಯಾಚ ಸೂತ್ರವು ವ್ಯರ್ಥವಾಗಬೇಕಾಗುತ್ತದೆ. ಆಡ್ಕೆದಾತ್ತೆಂ ದ್ವ್ಯಚ್‌ ಛಂದಸಿ (ಪಾ. ಸೂ, 
೬-೨-೧೧೯) ಎಂಬುದರಿಂದಲೇ ಸಮಾಸದಲ್ಲಿ ಆದ್ಯುದಾತ್ತಸ್ವರ ಬರುವಾಗ ಪುನೆ8 ಸೂಶ್ರಾರಂಭವು ಏಕೆ? ವ್ಯರ್ಥ 
ವೆಂದೇ ಆಗಬೇಕಾಗುತ್ತದೆ. ಆದುದರಿಂದ ಸ್ವರಿತನೇ ಇಲ್ಲಿ ಬರುವುದು. 


ದೇವತಾ. ದೇವ ಏವ ದೇವತಾ, ದೇವಾತ್ರೆಲ್‌ (ಪಾ ಸೂ. ೫-೪-೨೭) ಎಂಬುದರಿಂದ ದೇವ 
ಶಬ್ದದಮೇಲೆ ಸ್ವಾರ್ಥದಲ್ಲಿ ತಲ್‌ ಪ್ರತ್ಯಯ. ತೆಲಂತೆಂಸಪ್ರಿಯಾಂ ಎಂಬ ವಚನದಿಂದ ಸ್ತ್ರೀಲಿಂಗವಾಗಿಯೇ 
ಇರುವುದು. ಲಿತಿ (ಪಾ. ಸೂ. ೬-೧-೧೯೩) ಸೂತ್ರದಿಂದ ಪ್ರತ್ಯಯದ ಪೊರ್ವಕ್ಕೆ ಉದಾತ್ರಸ್ತರ ಬರುತ್ತದೆ. 


ಚೇಕಿಕೇ--ಕಿತ ಜ್ಞಾನೇ ಧಾತು. ಭೃಶಾರ್ಥ (ಅತಿಶಯ) ತೋರುವಾಗ ಯಜ್‌್‌. ಸನ್ಯಜಕೋಃ 
ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೇಷ... ಗುಣೋಯೆಜ್‌ಲುಕೋಃ ಎಂಬುದರಿಂದ 
ಅಭ್ಯಾಸಕ್ಕೆ ಗುಣ, ಜೇಕಿತ್ಯ ಎಂಬುದು ಸನಾದ್ಯಂತಾ ಧಾತವಃ ಎಂಬುದರಿಂದ ಧಾತುಸಂಜ್ಞೆಯನ್ನು ಹೊಂದು 


ಅ.೧. ಅ.೪, ವ. ೧೯.]  ಖುಗ್ವೇದಸಂಹಿತಾ 353 





ಕ ಸಸ K - 
w “Se ಸ ಜಜಉಊಉ ಹ್‌ 








ಕಾ 


ತ್ತದೆ, ಯಜಂತದ ಮೇಲೆ ಕರ್ಮಣಿಯಲ್ಲಿ ಲಿಟ್‌, ಲಿಟಗೆ ಲಿಜ್ಜ ಸೂತ್ರದಿಂದ ಆರ್ಥಥಾತುಕ ಸಂಜ್ಞೆ 
ಇರುವುದರಿಂದ ಅತೋಲೋಪೆಃ ಎಂಬುದರಿಂದ ಯಖಜ್‌ನ ಅಕಾರಕ್ಕೆ ಲೋಪ. ಯೆಸ್ಕಹಲಃ (ಪಾ. ಸೂ 
೬.೪. ೪೯) ಎಂಬುದರಿಂದ ಯಕಾರಕ್ಕೆ ಲೋಪ. ಲಿಟಸ ಸ್ಷರುಯೋ. ಸೂತ್ರ ದಿಂದತ ಪ್ರತ್ಯಯಕ್ಕೆ ವಿಶಾಡೇಶ. 
ಚೀಕಿತೇ ಎಂದು ರೂಪವಾಗುತ್ತದೆ. ಅತಿಜಂತದ ಫರದಲ್ಲಿರುವುದರಿಂದ ನಿಫಾತಸ್ವ ರ ಬರುತ್ತದೆ. 

ಪ್ರಕೋಪಹಿತ$- - ಪೂರ್ವಶಬ್ದ ಕೈ ಅಸಾ ೨ ತ್ಯರ್ಥದಲ್ಲಿ ಪೂರ್ವಾಧರಾವರಾಣಾಂ--(ಪಾ. ಸೂ, ೫-೩-೩೯) 
ಎಂಬುದರಿಂದ ಅಸಿ ಪ್ರತ್ಯಯ. ಪ್ರಕೃತಿಗೆ ಪುರ್‌ ಆದೇಶ. ಪುರಸ್‌ ಎಂಬುದು ತದ್ಧಿ ತಶ್ನಾಸರ್ವವಿಭಕ್ತಿ 
(ಪಾ. ಸೂ. ೧-೧-೩೮) ಎಂಬುದರಿಂದ ಅವ್ಯಯ ಸಂಜ್ಞೆಯನ್ನು ಹೊಂದುವುವರಿಂದ ಪುರೋವ್ಯಯೆಂ (ಪಾ.ಸ್ಮೂ 
೧-೪-೬೭) ಎಂಬುದರಿಂದ ಗತಿ ಸಂಜ್ಞಾ ಬರುತ್ತದೆ. ಆಗ ಗೆತಿರನಂತೆರಃ (ಪಾ. ಸೂ. ೬-೨-೪೯) ಎಂಬುದರಿಂದ. 
ಪೂರ್ವಪದಪ್ರಕೃತಿಸ್ವರ ಬರುತ್ತದೆ. | 


| ಸಂಹಿತಾಪಾಠೆಃ ಗ 
| ) | | 
ಸ ಇದ್ವನೇ ನಮಸ್ಕ್ಯಭಿರ್ವಚಸ್ಯತೇ ಚಾರು ಜನೇಷು ಪ್ರಬ್ರುವಾಣ 
ಇಂದ್ರಿಯಂ | 
| | | 1 
ವೃಷಾ ಛಂದುರ್ಭವತಿ ಹರ್ಯತೋ ವೃಷಾ ಕ್ಷೇಮೇಣ ಥೇನಾಂ 
| 
ಮಘವಾ ಯದಿನ್ವತಿ ॥೪॥ 
ಪಣೆಪಾಶೆಃ 
| | 
ಸಃ! ಇತ್‌! ವನೇ! ನಮಸ್ಕೂಭಿಃ! ವಚಸೃತೇ ! ಚಾರು | ಜನೇಷು | 
ಪ್ರ*ಬ್ರುವಾಣಃ | ಇಂದ್ರಿಯಂ | 
| | 
ವೃಷಾ! ಛಂದುಃ! ಭವತಿ ! ಹರ್ಯಕಃ | ವೃಷಾ! ಕೇಮೇಣ | ಧೇನಾಂ! 


ಮಘಾವಾ | ಯುತ್‌! ಇನ್ನತಿ ॥೪॥ 


| ಸಾಯಣಭಾಷ್ಯಂ [| 
_ ಸ ಇತ್‌ ಸಏವೇಂದ್ರೋ ವನೇತರಣ್ಯೇ ನಮಸ್ಕುಭಿರ್ನಮಸಾ ಸ್ತೋತ್ರೇಣ ಪೂಜಯಿತೃಭಿ... 
ರ್ಯಸಿಭಿರ್ವಚೆಸ್ಯತೇ | ವಚ ಇಚ್ಛೆನ್‌ ಕ್ರಿಯತೇ | ಸ್ಕೊಯತ ಇತೈರ್ಥ: | ಯದ್ವಾ | ವಚೆಃ ಸ್ತೋತ್ರ... 
46 | | 


354 | | ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೫ 





ಸಷ ಗು ಗಗ ರಗ ಅರಾ ಆ ರ್ಯ ಬಬ ಟು [ ಸಾಗಾ ಮ ಲ ಹಾರು ರ ್ರರ್ಷೂರ್ಟಟುೂ ಹ್‌ ~ SH  ೌಕಹ್‌್ಚಷಟಾಾ್ಟ ೈ 


ಮಾತ್ಮನ ಇಚ್ಛೆತಿ | ಸ ಚೇಂದ್ರ ಆಕ್ಮೀಯೇಸು ಜನೇಷ್ಟಿಂದ್ರಿಯೆಂ ಸ್ವನೀರ್ಯೆಂ ಪ್ರೆಬ್ರುವಾಣಃ ಪ್ರಕಟ. 
ಯೆನ್‌ -ಚಾರು ವರ್ತತೇ! ಕಂಚಿ ಸ ವೃಷಾ ಕಾಮಾನಾಂ ವರ್ಷಕೋ ಹರ್ಯೆತಃ ಪ್ರೇಸ್ಸಾವತೋ 
ಯಿಯೆಕ್ಷತೆಶ್ಸುಂದುರುಪೆಚ್ಛೆಂದಯಿತಾ ಭವತಿ | ಯಿಯೆಕ್ಷತಾಂ ಪುರುಷಾಣಾಂ ಯಾಗೇ ರುಚಿಮುತ್ಪಾದೆಯೆ- 
ತೀತಿ ಭಾವಃ | ವೈಷಾ ಹವಿಷಾಂ ವರ್ಷಯಿತಾ | ಹನಿಷ್ಟ್ರದಾತೇತೈರ್ಥಃ | ಮಘವಾ ಧನವಾನ್‌ |! ಖವಂಭೊ 
ತೋಯೆಜಮಾನಃ ಶ್ಷೇಮೇಣೇಂದ್ರೆ ಕೈತೇನೆ ರಕ್ಷೆಣೇನ ಯುಕ್ತಃ ಸನ್‌ ಯದೈದಾ ಧೇನಾಂ ಸ್ತುಶಿಲಕ್ಷಣಾಂ 
 ವಾಚಿಮಿನ್ವತಿ ಪ್ರೇರಯೆತಿ | ತೆದಾನೀಂ ಛಂಡುರ್ಭವತೀತಿ ಪೂರ್ನೇಣಾನ್ವಯೆಃ: | ಯದ್ವಾ |! ಮಘವನಾ 
ವೃಷೇಂದ್ರಃ ಶ್ಷೇಮೇಣ ಸ್ಷೇಸಕರೇಣ ಮನಸಾ ಧೇನಾಂ ಯಜಮಾನೈಃ ಕೃತಾಂ ಸ್ತುತಿಂ ಯದ್ಯಸ್ಮಾದಿ. 
ನ್ವತಿ ವ್ಯಾಸ್ಕೋತಿ | ತಸ್ಮಾದಿತಿ ಯೋಜ್ಯಂ | ನೆಮಸ್ಕುಭಿಃ | ನಮೋವರಿವ ಇತಿ ಪೂಜಾರ್ಥೇ ಕ್ಯಚ್‌ | 
ಕ್ಯಾಚ್ಛೆಂದಸೀತ್ಯುಪ್ರಶ್ಯಯ | ವಚಿಸ್ಕತೇ | ವಚೆ ಇಚ್ಛೆತಿ ವಚೆಸ್ಕತಿ | ತಂ .ವಚಿಸ್ಯಂತೆಂ. ಕುರ್ವಂತಿ 
ಮುನಯೋ ವಚೆಸೈಯೆಂತಿ | ವಚೆಸೈಯೆತೇಃ ಕರ್ಮಣಿ ಯಕ್ಕತೋಲೋಪೆಯಲೋಪಾೌ | ಯದ್ವಾ | 
ವಚೆಸ್ಕತೇರ್ವ್ಯತ್ಯಯೇನಾಕ್ಮನೇಸದಂ | ಪ್ರಬ್ರುವಾಣಿಃ । ಬ್ರೂಣ” ವ್ಯಕ್ತಾಯಾಂ ವಾಚಿ! ಲಭ; 

ಶಾನಚ್‌ | ಅದಾದಿತ್ವಾಚ್ಛೆ ಪೋ ಲುಕ್‌ |! ಶಾನಚೋ ಇಳಕಿತ್ತ್ವಾದ್ಗುಣಾಭಾವ ಉವಣ್‌ | ಚಿತ್ಸೈರೇಣಾಂ- 
'ತೋದಾತ್ತಃ | ಇಂದ್ರಿಯೆಂ! ಇಂದ್ರೆಸ್ಯ ಲಿಂಗಮಿಂದ್ರಿಯೆಂ | ಇಂದ್ರಿಯಮಿಂದ್ರೆಲಿಂಗಮಿಂದ್ರವೈಷ್ಟ- 
ಮಿಂಪ್ರಸೃಷ್ಟಮಿಂದ್ರೆಜುಷ್ಟಮಿಂದ್ರದತ್ತಮಿತಿ ನಾ! ಪಾ. ೫.೨-೯೩ | ಇತಿ ಲಿಂಗಾದಿಷ್ಟರ್ಥೆಷ್ವಿಂದ್ರಶ. 
ಬ್ಹಾಶ್‌ ಘಜ್‌ಪ್ರತ್ಯಯೋ,ನಿಸಾತ್ಯತೇ | ಅಂತೊೋಆಂತೋದಾತ್ತೆತ್ವಂ | ಇನ್ವತಿ! ಇನಿ ವ್ಯಾಸ್ಟ್‌ | ಶಸಃ 
'ಹಿತ್ತ್ವಾದೆನುದಾತ್ತತ್ತೇ ಧಾತುಸ್ಪರಃ। ಯೆದ್ಧೃ ತ್ರ ಯೋಗಾದನಿಘಾತೆ:ಃ || | 





ಬ್ರಿ ಖಿ 


| ಪ್ರತಿಪದಾರ್ಥ || 


ಸ ಅತ್‌--ಅದೇ ಇಂದ್ರನು | ವನೇ- ಅರಣ್ಯದಲ್ಲಿ | ನಮಸ್ಯುಭಿಃ--- ನನುಸ್ಕಾರಪೊರ್ವಕವಾಗಿ 
ಪೂಜಿಸುವ ಖಷಿಗಳಿಂದ | ವಜೇೆಸೈತೇ--ಸ್ತುತಿಸಲ್ಪಡುತ್ತಾನೆ ಅಥವಾ ಸ್ತುತನಾಗಲು ಇಚ್ಛೆಸುತ್ತಾನೆ | 
'ಜನೇಷು- (ತನ್ನ ವರಾದ) ಮಾನವರಲ್ಲಿ | ಇಂದ್ರಿಯಂ-ಸ್ವವೀರ್ಯವನ್ನು | ಪ್ರೆಬ್ರುವಾಔ:.... ಪ್ರಕಟಸುತ್ತ | 
ಚಾರು--ರಮ್ಯನಾಗಿದ್ದಾನೆ | ವೃಷಾ-ಹನಿರ್ದಾತನಾಗಿಯೂ | ಮಫಘವಾ--ಧನವಂತನಾಗಿಯೂ ಇರುವ 
ಯಜಮಾನನು | ಕ್ಷೇಮೇಣ--(ಇಂದ್ರದತ್ತವಾದ) ರಕ್ಷಣೆಯಿಂದ ಕೂಡಿ | ಯೆತ್‌-- ಯಾವಾಗ | ಭೇನಾಂ-- 
ಸ್ತುತಿರೂಪವಾದ ವಾಕೃನ್ನು! ಇನ್ನತಿ-- ಅರ್ಪಿಸುತ್ತಾ ನೋ (ಆಗ)! ವೃಷಾ-( ಇಷ್ಟಾರ್ಥಗಳನ್ನು) ದಯಪಾಲಿಸುವ 
ಇಂದ್ರನು! ಹರ್ಯತ8--(ಅವುಗಳನ್ನು ಪಡೆಯಲು) ಯಜ್ಞ ಮಾಡಲಿಚ್ಛೆಯುಳ್ಳ ಯಜಮಾನನಿಗೆ | ಛಂದುಃ ಹರ್ಷ 
(ತೃಪ್ತಿ)ದಾಯಕನಾಗಿ | ಭವತಿ ಆಗುತ್ತಾನೆ [ಅಥವಾ | ಮಘೌೆವಾ- -ಧನವಂತನೂ | ವೃಷಾ- ಇಷ್ಟಾರ್ಥ 
ಪ್ರದನೂ ಆದಇಂದ್ರನು! ಕ್ಷೇಮೇಣ--ಕ್ಷೇಮವನ್ನು ಂಟುಮಾಡುವ ಮನಸ್ಸಿನಿಂದ | ಥೇನಾಂ--(ಯಜಮಾನಫಿಂದ 
ಅರ್ಥಿಸಲ್ಪಟ್ಟಿ) ಸ್ತೋತ್ರವನ್ನು | ಯತ್‌--ಯಾವಕಾರಣದಿಇದ | ಇನ್ರತಿ--ಸಂಪೂರ್ಣವಾಗಿ ಪಡೆಯುತ್ತಾನೋ 
(ಆದ್ದರಿಂದ) ಹರ್ಯತ8--ಯಜ್ಞಮಾಡಲಿಚ್ಛೆ ಯುಳ್ಳ ಯಜನನಾನಸಿಗೆ | ಛಂಡುಃ. ಹರ್ಷ (ತೃಪ್ತಿ) ದಾಯಕ 
ನಾಗಿ | ಭವತಿ--ಆಗುತ್ತಾನೆ ] 


॥ ಭಾವಾರ್ಥ ॥ 


| ಆದೇ ಇಂದ್ರನು ಅರಣ್ಯದಲ್ಲಿ ತನ್ನನ್ನು ಪೂಜಿಸುವ ಖಹುಷಿಗಳಿಂದ ಸ್ತುತಿಸಲ್ಪಡುತ್ತಾನೆ. ತನ್ನವರಾದ 
ಮಾನವರಲ್ಲಿ ತನ್ನ ರಮ್ಯುವಾದ ವೀರ್ಯವನ್ನು ಪ್ರಕಟಸುತ್ತಾನೆ. ಹವಿರ್ದಾತನಾಗಿಯೂ ಧೆನವಂತನಾಗಿಯೂ 


ಅ. ೧. ಅ. ೪, ವ.ರ್ಣ. |] ಖುಗ್ರೇದಸಂಹಿತಾ 355 


N,N RT, i, ಮುಚಟ ಬ § RT aL Mur, “eg ಕ CY 


ಇರುವ ಯಜಮಾನನು ಇಂದ್ರ ದತ್ತವಾದ 1ಕ್ಷಣೆಯಿಂದ ಕೂಡಿ ಯಾವಾಗ ಸ್ತು ತಿರೊಪವಾದ ವಾಕೃನ್ನು ಅರ್ಪಿಸು. 
ತ್ರಾನೊೋ ಆಗ ಇಷ್ಟಾ ರ್ಥಪ್ರ ದನಾದ ಇಂದ್ರನು ಅವುಗಳನ್ನು ಪಡೆಯಲು ಯಜ್ಞ ಮಾಡಲಿಕ್ಳಿ ಯುಳ್ಳ ಯಜಮಾ 


ನನಿಗೆ ತ | ಪ್ರಿದಾಯಕನಾಗ ಆಗುತ್ತಾನೆ. 


Engish Tranaation. 


He is praised by adoring (sages) in the forest, he stands beautifully by 
anouncing his own strength amongst men, when protected by Indra, a 
wealthy sacrificer, the offerer of oblation, recites laudatory verses, Indra» the 
showerer of desires» engages him who is desirous of performing a sacrifice in 


that rite. 


| ವಿಶೇಷ ನಿಷಯಗಳು || 


ನಮಸ್ಕುಭಿಃ-_ನಮಸಾ ಸ್ತೋತ್ರೇಣ ಪೂಜಯಿಶೃಭಿಃ ಯಸಿಭಿಃ | ಕೇವಲ ಸ್ರೋತ್ರದಿಂದಲೇ 
ತೃಪ್ತಿ ಪಡಿಸುವ ಖುಷಿಗಳಿಂದ ಎಂದರ್ಥ. ಸ್ತುತಿಪ್ರಿಯನಾದ ಇಂದ್ರನು ಅರಣ್ಯದಲ್ಲಿ ಖುಷಿಗಳು ಮಾಡುವ 
ಸ್ತುತಿವಚನಗಳಿಂದಲೇ ತೃ ಪ್ಲನಾಗುವನು. 

ವಚಸೈತೇ-ವಚೆ ಇಚ್ಛತಿ ವಚಿಸ್ಯತಿ | ತೆಂ ವಚಸ್ಯಂತಂ ಕುರ್ವಂತಿ ಮುನಯೋ ವಚಸ್ಯ- 
ಯಂತಿ ಇಲ್ಲಿ ವಚಶೃಬ್ದಕ್ಕೆ ಸ್ತೋತ್ರ ನೆಂದು ಅರ್ಥಮಾಡಿ, ಸ್ತೋತ್ರವನ್ನು ಅಸೇಕ್ಷಿಸುವವನು ' ಎಂದರ್ಥಮಾಡಿ 
ದ್ಲಾಕಿ. ಮತ್ತು ಇಂದ್ರನು ಸ್ತುತಿಪ್ರಿಯನಾಗುವಂತೆ ಮಾಡುವವರು ಮುನಿಗಳು ಎಂಬರ್ಥವೂ ಇನ್ಲಿಉಪಾತ್ತ 


ವಾಗಿದೆ. 


ಹರ್ಯತೆಃ--ಪ್ರೇಪ್ಟಾವತೋ ಯಿಯತ್ತತಃ | ಸ್ವಂತ ಇಚ್ಛೆ ಯಿಂದ ಯಾಗ ಮಾಡುವವನು. 
ಭಂದುಃ ಭವತಿ ಉಪಟಚ್ಛಿ ಂದೆಯಿತಾ ಭವತ “ಯಾಗ ಮಾಡುವವರಿಗೆ ಯಾಗ ಕರ್ಮದಲ್ಲಿ ರುಚಿ 


ಯನ್ನು ಂಟುಮಾಡುವನನು ಇಂದ್ರನು ಎಂಬರ್ಥವು ಇಲ್ಲಿ ಸ್ಪ ಷ್ಟ ವಾಗಿದೆ. 
ವೃಷಾ-ಇಲ್ಲಿ ವೃಷಾ ಎಂಬ ಶಬ್ದವು ಇಷ್ಟಾ ರ್ಭ್ಯಗಳನ್ನು ಕೊಡುವವನು ಎಂಬ ೯ದಲ್ಲಿ ಇಂದ್ರನ ಸರ 
ವಾಗಿಯೂ, ಹವಿಸ್ಸನ್ನ ರ್ಭಸುವವನು ಎಂಬರ್ಥದಲ್ಲಿ ಯಜಮಾನನ ಹರವಾಗಿಯೂ ಇರುವುದು. 
ಧೇನಾಂ--ಸ್ತುತಿಯನ್ನು ಪ್ರದರ್ಶಿಸುವ ವಾಕ್ಯ ಎಂದರ್ಥ. . ಇಂದ್ರನಿಗೆ ಪ್ರಿಯವಾದ ಸ್ತುತಿನಚನ 
ಗಳನ್ನು ಹೇಳುವವನು ಯಾಗಮಾಡುವ ಜನರಿಗೆ ಆನಂದವನ್ನುಂಟುಮಾಡುವನು ಎಂಬ ಪ್ರಕರಣದಲ್ಲಿ ಈ. 
ಶಬ್ದವು ಬಂದಿದೆ. 


| ವಾ ಕರಣಪ್ರಕ ಶ್ರಿಯಾ | 


ನಮಸ್ಯ್ಕುಭಿಃ- ನಮಸ್‌ ಎಂಬುದು ಸಾಂತ ಅವ್ಯಯ. ಪೂಜಾರ್ಥ ತೋರುವಾಗ ನಮೋವರಿ- : 
ಪಶ್ಚಿತ್ರಜಃ ಕೈಚ್‌ (ಪಾ. ಸೂ. ೩-೧-೧೯) ಎಂಬುದರಿಂದ ಕೃಚ್‌ ಪ್ರತ್ಯಯ. ಸೆನಾದ್ಯಂತಾಧಾತವಃ ಎಂಬು 
ದರಿಂದ ನಮಸ್ಯ ಎಂಬುದು ಧಾತುಸಂಜ್ಞೆಯನ್ನು ಹೊಂದುತ್ತದೆ. ಕ್ಯಾಚ್ಛೆಂದೆಸಿ (ಪಾ. ಸೂ. ೩-೨-೧೭೦) 


356 ಸಾಯಣಭಾಷ್ಯಸಹಿತಾ [ಮಂ ೧. ಆ. ೧೦. ಸೂ. ೫೫ 





ಟ್‌ ನ ಸ SN ಲ್ಪ ಲ PR 
ಜ್‌ ಟ್‌ ಗ ಗಿ ಸ ಈ ಬ ಭಾ 








ಎಂಬುದರಿಂದ ಛಂದಸ್ಸಿ ನಲ್ಲಿ ಕೃಜಂತದ ಮೇಲೆ. ಉ ಪ್ರತ್ಯಯ. ಉ ಸರವಾಡಾಗ ಅತೋಲೋಪ: ಎಂಬುದ 
ರಿಂದ ಕೃಚಿನ ಆಕಾರಕ್ಕೆ ಲೋಪ. ಪ್ರತ್ಯಯಸ್ವ ರದಿಂದ ಕಮಸ್ಯು ಎಂಬುದು ಅಂತೋದಾ ಶ್ರವಾಗುತ್ತದೆ. 


ತೃ ತೀಯಾ ಬಹುವಚನಾಂತರೂಪ. 


ವಚಸೃತೇ--ವಚಃ ಇಚ್ಛತಿ ವಚಸ್ಯತಿ. ಸುಪೆಅತ್ಮನಃಕ್ಯಚ್‌ ಎಂಬುದರಿಂದ ಇಚ್ಛಾರ್ಥದಲ್ಲಿ 
ಕಚ್‌ ಪ್ರತ್ಯಯ, ತಂ ವಚಸ್ಯಂತಂ ಕುರ್ವಂತಿ ಮುನಯಃ ವಚಸ್ಯೆಯಂತಿ. ಹೇಶುಮತಿಚೆ ಎಂಬುದರಿಂದ 
ತ್ಯಜಂತದ ಮೇಲೆ ಜಿಚ್‌. ಣಿಜಂತದ ಮೇಲೆ ಕರ್ಮಣಿಯಲ್ಲಿ ಯತ್‌ ಬಂದಾಗ ಹೇರನಿಟ ಸೂತ್ರದಿಂಡ 
ಣಿಚಿಗೆ ಲೋಪ. ಯೆಸೈಹಲಃ ಎಂಬುದರಿಂದ ಕೃಚಿನ ಯಕಾರಕ್ಕೆ ಲೋಪ. ಅತೋಲೋಪೆಃ ಸೂತ್ರದಿಂದ 
ಉಳಿದ ಅಕಾರಕ್ಕೆ ಲೋಪ. ವಚಸ್ಯತೇ ಎಂದು ರೊಪವಾಗುತ್ತದೆ. ಅಥವಾ ಕೇವಲ ಕಚ್‌ ಬಂದಾಗ ವಚಸ್ಯ 
ಎಂದು ರೂಪವಾಗುತ್ತದೆ. ನಿಮಿತ್ತವಿಲ್ಲದಿದ್ದರೂ ವ್ಯತ್ಯೆಯೋ ಬಹುಲಂ ಎಂಬುದರಿಂದ ಆತ್ಮನೇಷಜೆ 
ಪ್ರತ್ಯಯ ಬರುತ್ತದೆ. ಅತಿಜಂತದ ಸರದಲ್ಲಿರುವುದರಿಂದ ನಿಫಾತಸ್ತರ ಬರುತ್ತದೆ. 


ನೈಬ್ರುವಾಣಿ8-ಬ್ರೂಜ್‌ ವ್ಯಕ್ತಾಯಾಂ ವಾಚಿ. ಧಾತು ಇಂತ್ತಾದುದರಿಂದ ಉಭಯಪದೀ 
'ಲಡರ್ಥದಲ್ಲಿ ಶಾನಚ್‌ ಪ್ರತ್ಯಯ. ಶವ್‌ ಪ್ರಾಪ್ತೆವಾದರೆ ಅದಿಪ್ರಭೃತಿಭ್ಯಃ ಶಪೆಃ ಎಂಬುದರಿ೦ದ ಅದಕ್ಕೆ ಲುಕ್‌. 
ಸಾರ್ವಧಾಶುಕಮಹಸಿತ್‌ ಎಂಬುದರಿಂದ ಶಾನಚ್‌ ಜಂತ್ತ್ರಾದುದರಿಂದ ತನ್ನಿಮಿತ್ತವಾಗಿ ಧಾತುನಿಗೆ ಗುಣ ಬರುವು 
ದಿಲ್ಲ. ಆಗ ಅಜಿಶ್ನುಧಾತುಭ್ರುವಾಂ . ಸೂತ್ರದಿಂದ ಉವಜಾದೇಶ. ಆಟ್‌ ಕುಪ್ತಾಜ್‌--ಸೂತ್ರದಿಂದ ಶಾನಚಿನ 
ನಕಾರಕ್ಕೆ ಇತ್ತೆ, ಬ್ರುವಾಣಃ ಎಂದು ರೂಪವಾಗುತ್ತದೆ. ಚಿತಃ ಎಂಬುದರಿಂದ ಅಂಶೋದಾತ್ತವಾಗುತ್ತಡೆ, 
ಪ್ರ ಎಂಬುದಕೊಡನೆ ಸಮಾಸವಾದಾಗ ಗತಿಕಾರಕೋಪಪೆದಾತ್‌ಕೈ ತ್‌ ಎಂಬುದರಿಂದ ಕೃದುತ್ತರನದನ್ರಕೃತಿ 


ಸ್ವರ ಬರುತ್ತದೆ. 


ಪ 


ಇಂದ್ರಿಯೆಮ್‌- - ಇಂದ್ರಸ್ಯ ಲಿಂಗಂ ಇಂದ್ರಿಯಮ್‌. ಇಂಡ್ರಿಯಮಿಂದ್ರಲಿಂಗಮಿಂಪ್ರೆದ್ಫಸ್ಟಮಿಂದ್ರ 


ಸೃಷ್ಟಮಿಂದ್ರಜುಷ್ವಮಿಂದ್ರದತ್ತಮಿತಿವಾ (ಪಾ. ಸೂ. ೫-೨-೯೩) ಎಂಬುದರಿಂದ ಲಿಂಗಾದ್ಯರ್ಥ ತೋರುವಾಗ 
ಇಂದ್ರಶಬ್ದದ ಮೇರೆ ಘಚ್‌ ಪ್ರತ್ಯಯವು ನಿಪಾಕಿತವಾಗಿದೆ. ಘ ಎಂಬುದಕ್ಕೆ ಇಯಾದೇಶ. ಚಿಶ್ತಾದುದರಿಂದ 


ಚಿತೆ ಎಂಬುದರಿಂದ ಅಂತೋದಾತ್ತ ವಾಗುತ್ತದೆ. 


ಇನ್ನ ತಿ-ಇವಿ ವ್ಯಾಪ್ತೌ ಧಾತು. ಇದಿತೋನುಮ”ಧಾತೋಃ ಎಂಬುದರಿಂದ ನುಮಾಗಮ. ಲಟ್‌ 
ಪ್ರಥಮಪುರುನ ಏಕವಚನದಲ್ಲಿ ತಿ ಪ್ರತ್ಯಯ.  ಕೆರ್ತೆರಿಶಸ್‌ ಸೂತ್ರದಿಂದ ಶಪ್‌. ವಿಕರಣವೂ ಪ್ರತ್ಯಯವೊ 
ಫಿತ್ತಾದುದರಿಂದ ಅನುದಾತ್ಮಾ ಸುಪ್ಪಿ ತೌ ಎಂಬುದರಿಂದ ಅನುದಾತ್ರ. .ಆಗ ಧಾತುಸ್ತರ ಉಳಿಯುತ್ತದೆ. 
ಯಶ್‌ ಎಂದು ಹಿಂದೆ ಸಂಬಂಧವಿರುವುದರಿಂದ ಯೆಡ್ವೈತ್ತಾನ್ಸಿತ್ಯಂ ಎಂಬುದರಿಂದ ನಿಘಾತಸ್ಪರ ಪ್ರತಿಸೇಧ 
ಬರುತ್ತದೆ. 


ಅಸ 


ಆ, ೧.೮, ೪.ವ೧್ಣ,] . `` ಖುಗೇಡಸಂಹಿಶಾ | 357 











| ಸಂಹಿತಾಪಾರ H 


ಸ್ಟ  ಇನ್ನಾಸಿ : ಸಮಿಥಾನಿ ಮಜ್ಜ ಕ ಹೋತಿ. ಯುಧ್ಧ ಓಜಸಾ 


ಜನೇಭ್ಯಃ | 
ಅಧಾ ಚನ ಶ್ರದ್ಧ ಧತಿ ಶ್ವಿಷೀಮತ ಇಂದ್ರಾಯ ವಜ ಸಿಂ ನಿಫನಿಫ್ಲತೇ 
ವಧಂ ೫ 


| ಪದಪಾಠಃ 1 
1 [ | | 
ಸಃ । ಇತ್‌! ಮಹಾನಿ | ಸಂಂಇಥಾನಿ! ಮಜ್ಮನಾ! ಕೃಣೋತಿ | ಯುಧ್ಧಃ | 


ಓಜಸಾ | ಜನೇಭ್ಯಃ | 
| | | | 
ಅಥ | ಚನ | ಶ್ರತ್‌! ದಧತಿ! ತ್ವಿಷಿಮತೇ | ಇಂದ್ರಾಯ | ವಜ್ರಂ! ಸೀಘನಿ- 


ee ಬಜ ಜಡ 


ಫ್ನತೇ ! ವಧಂ ॥ಜಗ 


| ಸಾಯಣಭಾಷ್ಯಂ || 


ಸಇಶ್‌ ಸಏನೇಂದ್ರೋ ಯೆುಜ್ಞೋ ಯೋದ್ಧಾ ಮಹಾನಿ ಸಮಿಷಾನಿ ಮಹತಃ ಸಂಗ್ರಾಮಾನ್ಮ- 
ಜ್ಮನಾ ಸರ್ವಸ್ಯ ಶೋಧಕೇನೌಜಸಾ ಬಲೇನ ಕೃಣೋಶಿ | ಕರೋಶಿ | ಕಿಮರ್ಥಂ | ಜನೇಭ್ಯಃ | ಸ್ಕೋ- 
ತೃಜನಾರ್ಥಂ | ಯ್ಧದೇಂದ್ರೋ ವಧಂ ಹನನಸಾಧನಂ ವಜ್ರಮಾಯುಧಂ ಮೇಘೇಷು ನಿಭನಿಫ್ನುತೇ 
ಸಿಹಂತಿ ಅಧಾ ಚನ ಅನಂತರಮೇವ ತ್ರೀಷೀಮತೇ ದೀಸ್ತಿಮತೆ ಇಂದ್ರಾಯ ಸರ್ವೇ ಜನಾಃ ಶ್ರದ್ಧ- 
ಧತಿ | ಶ್ರದಿತಿ ಸತ ನಾಮ | ಇಂದ್ರೋ ಬಲವಾನಿತಿ ಯೆಡುಚ್ಛತೇ ತೆತ್ಸತ್ಯಮೇವೇತಿ ಸರ್ವೆ ಸ್ರತಿಷೆ- 
ವ್ಯಂತೇ r ಮಹಾನಿ | ಮಹಾಂತೀತ್ಯಸ್ಯ ತೆಕಾರಲೋಪಶ್ಭಾಂದೆಸಃ | ಯದ್ವಾ । ಮಹ್ಯಂತೇ ಪೂಜ್ಯಂತೆ ಇತಿ 
ಮಹಾನಿ ಪ್ರೆವೃದ್ಧಾನಿ | ಘಇರ್ಥೆೇ ಕವಿಧಾನಮಿತಿ ಕಃ | ಪ್ರತ್ಯಯಸ್ಸರಃ | ಸನಿಫಾನಿ | ಇಣ್‌ ಗತಾ | 
ಸಂಯಂತಿ ಸಂಗಚ್ಛೆಂಶೇಸಸ್ಮಿನ್ಸೀರಾ ಇತಿ ಸಮಿಥಾನಿ ಸಂಗ್ರಾಮಾಃ | ಸಮಿಾಣಃ | ಉ. ೨.೧೧ | ಇತಿ 
ಥಕ್ಛ್ರತ್ಯಯಃ | ಕಿತ್ತ್ಪಾದ್ಗುಣಾಭಾವಃ | ಥಾಥಾದಿನೋತ್ರರಪೆದಾಂತೋದಾತ್ರತ್ವಂ | ಮಜ್ಮನಾ'! ಬುಮ- 
ಸ್ಹೊ € ಶುದ್ಧಾ | ಮನಿಪೆ ಕ್ರತ್ಯಯ; | ರುಲಾಂ ಜಶ್‌ ರುಶಿ | ಪಾ. ೮-೪-೫೩ | ಇತಿ ಸಕಾರಸ್ಯ ಜಶ್ಚ್ಯಂ 
ದೆಕಾ ರಃ | ತತತ್ಟುತ್ತ ೦ ಜಚಕಾರಃ | ಪೆ ಕ್ರ ತೈೈಯೆಸ್ವ ರಃ | ಅಥ | ಛಾಂದಸಂ ಧತ್ವಂ | ನಿಪಾತೆಸ್ಯ ಚೇತಿ 
ಸಾಂಹಿತಿಕೋ ನೀರ್ಪಃ | ಕ್ರಿಷೀಮಶೇ | ತ್ರಿಷ ದೀಪ್ತೌ | ಇನ್ನರ್ವಧಾತುಭ್ಯ ಇತೀನ್ಸ್ರತ್ಯಯೆಃ 

ಮೈವಾತ್ರತ್ವಂ | ಮತುಸೆ ಪಿತ್ಪ್ಯಾಜಿನುದಾತ್ರತ್ರೇ ತದೇವ ಶಿಷ್ಯತೇ | ಅನ್ಳೇಷಾಮಸಿ ಪೃಶ್ಯತ 


388 | ಸಾಯಣಭಾಸ್ಯಸಹಿತಾ [ ಮಂ. ೧. ಅ. ೧೦, ಸೂ. ೫೫% 


ಶು ತ ಇ” ಗಾತ ಒರ್‌ ಮ ಪ ಲ RT A NA TT ಬಜ ಬಡಿಸಿ ಅಜಿಸಯಮ ಯು ಯಜ ಯಯ0ಊಿ ಯಾಗೆ ಬ ಡಿಯ ಬಾಡಿ ಡಿ ಬಡಿಯ 








ರಾಗಾ ರಾ ಕಾರಾ ರಾಕಾ ದಾರಾ ಡ್ನ 


ರ್ನ 


ಇತಿ ಸಾಂಹಿತಿಕೋ ದೀರ್ಫಃ | ನಿಫನಿಫ್ಲತೇ | | ಹಂಕೇರ್ವ್ಯತೈಯೀನಾಕ್ಕನೇಸೆರಂ. ಬಹುವಚನಂ ಚ| 
ಬಹುಲಂ ಛಂದಸೀತಿ ಶಪಃ ಶ್ಲುಃ | ಗಮಹನೇಶ್ಯಾದಿನೋಪೆಧಾಲೋಪೆಃ | ಅಭ್ಯಾ ಸಸ್ಯ ಘತ್ತೆಂ | ನಿಗಾ. 
ಗಮಶ್ಚ ಆಗನೀಗಂತಿೀತಿ ಚೆ! ಪಾ. ೭-೪-೬೫ | ಇತೀಚೆಶಬ್ದಃ ಪ್ರ ಕಾರಾರ್ಥ ಇತ್ಳುಕ್ತತ್ತಾದ್ದಾಧ: 
ರ್ಫಾದಾನೇತಡ್ಡ. ಎತ್ಟುವುಂ [| 


॥ ಪ್ರತಿಪದಾರ್ಥ ॥ 


ಯುಧ್ಮಃ-- ಯೋಧನಾದ | ಸ ಇತ್‌--ಅಡೀ ಇಂದ್ರನು! ಮಹಾನಿ-_ ಅದ್ಭುತಗಳಾದ | ಸಮಿ- 
ಥಾನಿ- ಯುದ್ಧಗಳನ್ನು | ಮಜ್ಮನಾ- (ಸಕಲವನ್ನೂ) ಶೋಧಿಸತಕ್ಕ (ಶತ್ರುಗಳನ್ನು ನಿರ್ಮೂಲಮಾಡತಕೃ) 
ಓಜಸಾ--ಶಕ್ತಿಯಿಂದ ! ಜನೇಭ್ಯಃ -_ (ತನ್ನ) ಭಕ್ತಜನರ ಹಿತಕ್ಕಾಗಿ! ಕೈಣೋತಿ-- ಮಾಡುತ್ತಾನೆ 
(ಯಾವಾಗ ಇಂದ್ರನು) | ವಧಂ ವಧೆಕಾರಿಯಾದ | ವಚ್ರಂ- ತನ್ನ ವಜ್ರಾಯುಧವನ್ನು | ನಿಫನಿಫ್ನುತೇ- 
(ಮೇಘಗಳಲ್ಲಿ) ಬಿರುಸಾಗಿ ಎಸೆಯುತ್ತಾನೆಯೋ | ಅಧಾ ಚನ--ಆ ಒಡನೆಯೇ | ಶ್ವಿಷೀಮತೇ _ಪ್ರಜ್ವಲಿ- 
ಸುವ | ಇಂದ್ರಾಯೆ- ಇಂದ್ರನಿಗೆ | ಶ್ವ ಶ್ರದ್ದಧತಿ--(ಸಕಲರೂ ಸಹ ಇಂದ್ರನು ನಿಜವಾದ ಪರಾಕ ಕ್ರಮವುಳ್ಳ ನನು 
ಎಂದು) ನಂಬಿಕೆಯನ್ನು ಸೂಚಿಸುವ ಭಕ್ತಿ ಯನ್ನು ತೋರಿಸುತ್ತಾಕೆ || 


|| ಭಾವಾರ್ಥ || 


_  ಯೋದಧನಾದ ಇಂದ್ರನು ತನ್ನ ಭಕ್ತರ ಹಿತಕ್ಕಾಗಿ ಶತ್ರುಗಳಿಂದ ಪ್ರತಿಭಟಿಸಲಶಕ್ಯವಾದ ಶಕ್ತಿಯಿಂದ 
ಅದ್ಭುತಗಳಾದ ಯುದ್ಧಗಳನ್ನು ಮಾಡುತ್ತಾನೆ. ಯಾವಾಗ ಇಂದ್ರನು ವಧಕಾರಿಯಾದ ತನ್ನ ವಜ್ರಾಯುಧ 
ವನ್ನು ಬಿರುಸಾಗಿ ಎಸೆಯುತ್ತಾನೆಯೋ ಆ ಒಡನೆಯೇ ಸಕಲರೂ ಸಹ ಪ್ರಜ್ವಲಿಸುವ ಇಂದ್ರನಿಗೆ ಅವನ ಪರಾಕ್ರ 
ಮದಲ್ಲಿ ನಂಬಿಕೆಯಿಡುವ ಭಕ್ತಿಯನ್ನು ಸೂಚಿಸುತ್ತಾರೆ. | 


111160 Translation. 


 Tndra, the warrior, engages in many great conflicts for man with hs 
all-purifying prowess ; when he hurls his fatal thunderbolt, every one immedia- 
tely has faith in the resplendent Indra (as being highly powerful). 


| ವಿಶೇಷ ವಿಷಯಗಳು ॥ 


ಇತ್‌--ಇದು ಏವ ಎಂಬ ಪದದ ಅರ್ಥವನ್ನು ಕೊಡುವ ಅವ್ಯಯ. 

ಯುದ್ಮಃ--ಯೋಧ್ಭಾ | ಯುದ್ಧಮಾಡುವವನು 

ಸಮಿಥಾನಿ--ಸಂಯೆಂತಿ ಸೆಂಗಚಿ ಥೈ ಂತೇಂಸ್ಮಿನ್‌ ವೀರಾ ಇತಿ ಸಮಿಫಾನಿ ಸಂಗ್ರಾ ಮಾ: ನೀರಾದೆ 
ವರು ಒಟ್ಟು ಗೂಡಿ ನಡೆಸುವ ಯುದ್ಧ ಗಳು ಎಂದರ್ಥ. 

"ಮಜ್ಮನಾ- -ಟುಮಸ್ಹೋ ಶುದ್ಡೌ ಎಂಬ ಧಾತುವಿನಿಂದ ಹುಟ್ಟ ದ ಈ ಶಬ್ದಕ್ಕೆ ಸರ್ವವನ್ನೂ ತೋಧಿ. 
ಸುವುದು ಎಂಬರ್ಥವನ್ನು ಕೊಡುವುದು. 


೬.೧. ಅ ೪. ವ,೧್ಣ]  ಹುಗ್ಯೇದಸೇಹಿತಾ 59 


K PT RNG SN YT Sr NR ೦ ಯ ಲ ಲ ಲಚ್ಚಾತ ಗ 
a ಆ Ne A, ಜ್‌ 





ಅಧಾ ಚೆನೆ-.ಈ ಸದಸಮೂಹವು ಅನಂತರದಲ್ಲಿಯೇ ಎಂಬ ನಿಶ್ಚಿ ತಾರ್ಥವನ್ನು ಕೊಡುವುದು. | 
ಶ್ರದ್ಧಧತಿ-ಶ್ರತ್‌ ಇತಿ ಸೆಶೈನಾಮ ಇಂದ್ರನು ಬಲಿಸ್ಮನಾದವನು ಎಂದು ಹೇಳಿದರೆ ಅದನ್ನು ನಿಜ 
ವೆಂದು ನಂಬುವರು. 
ಶ್ವಿಸೀಮತೇ__ಕಾಂತಿಯುಕ್ತನಾದ ಇಂದ್ರನಿಗೆ ಎಂದರ್ಥವು. 


| ವ್ಯಾಕರಣಪ್ರಕ್ರಿಯಾ ॥ 


ಮಹಾನಿ--ಮಹೆತ್‌ ಶಬ್ದ. ನಪುಂಸಕದಲ್ಲಿ ಬಹುನಚನಕ್ಕೆ ಶಿ ಆದೇಶ ಬಂದಾಗೆ ಮಹಾಂತಿ ಎಂಡು 
ಕೂಪವಾಗುತ್ತದೆ. ಛಾಂದಸವಾಗಿ ಅಲ್ಲಿ ತಕಾರಲೋಪ ಬಂದರೆ ಮಹಾನಿ ಎಂದು ರೂಪವಾಗುತ್ತದೆ. ಅಥವಾ 
ಮಹ್ಯಂತೇ ಪೂಜ್ಯಂತೇ ಇತಿ ಮಹಾಕಿ ಪ್ರವೃದ್ಧಾನಿ (ಉತ್ತ N ಪ್ಪ ವಾಡವುಗಳು) ಘಣರ್ಥೇಕೆವಿಧಾನಮ” 
ಎಂಬುದರಿಂದ ಕ ಪ್ರತ್ಯಯ. ಮಹ್‌ ಶಬ್ದವಾಗುತ್ತದೆ. ನಪುಂಸಕದಲ್ಲಿ ನುಮಾಗವು ದೀರ್ಫೆ. ಪ್ರತ್ಯಯಸ್ವರ 
ದಿಂದ ಹಕಾರೋತ್ತರಾಕಾರವು ಉಡಾತ್ತವಾಗುತ್ತದೆ. | 


ಸಮಿಥಾನಿ-ಇಣ್‌ ಗತ್‌ ಧಾತು. ಸಂಯಂತಿ ಸಂಗಚ್ಛ ತೇಸ್ಮಿ ವೀರಾ ಇತಿ ಸಮಿಥಾನಿ 
ಸಂಗ್ರಾ ಮಾಃ ॥ (ವೀರರು ಸೇರುವ ಸ್ಥ ಸಳ) ಸಮೀಣಃ (ಉ. ಸೂ. ೪- ೫೩೨) ಎಂಬುದರಿಂದ ಸಮ6 ಉಪಹಪದವಾಗಿ 
ರುವಾಗ ಇನ್‌ ಧಾತುವಿಗೆ ಥಕ್‌ ಪ್ರತ್ಯಯ. ಕಿತ್ತಾದುದರಿಂದ ಪ್ರತ್ಯಯ ನಿಮಿತ್ತ ಕವಾಗಿ ಧಾತುವಿಗೆ ಗುಣ 
ಬರುವುದಿಲ್ಲ. ಸಮಿಥ ಶಬ್ದವಾಗುತ್ತದೆ. ಥಾಥಘಇ (ಪಾ. ಸೂ. ೬-೨-೧೪೪) ಎಂಬುದರಿಂದ ಸಮಾಸದಲ್ಲಿ 
ಉತ್ತರಪದಾಂಶೋದಾತ್ರಸ್ತರ ಬರುತ್ತದೆ. 

ಮಜ್ಮನಾ--ಟುಮಸ್ಚ್ಟೋ ಶುದ್ಧೌ ಧಾತು. ಮನಿ: ಪ್ರತ್ಯಯ. ಮಸ್‌ 4 ಮನ್‌ ಎಂದಿರುವಾಗ 
ರುಲಾಂ ಜಶ್‌ ರುಶಿ (ಪಾ. ಸೂ. ೮-೪-೫೩) ಎಂಬುದರಿಂದ ಸಕಾರಕ್ಕೆ ಜಸ್ತದಿಂದ ದಕಾರಾದೇಶ, ಸ್ತೋಃ- 
ಶ್ಹನಾಶ್ಹುಃ ಸೂತ್ರದಿಂದ ಜಕಾರಯೋಗವಿರುವುದರಿಂದ ಶ್ಚುತ್ವದಿಂದ ಜಕಾರಾದೇಶ. ಪ್ರತ್ಯಯಸ್ವರದಿಂದ 
ಮನ್ಸಿನ ಅಕಾರವು ಉದಾತ್ರವಾಗುತ್ತದೆ, ತೃತೀಯಾನಿಕನಚನಾಂತರೂಸ. 


ಅಧ ಅಥ ಎಂದಿರುವಾಗ ಛಾಂದಸವನಾಗಿ ಥಕಾರಕ್ಕೆ ಥತ್ತು. ನಿಸಾಶಸ್ಯೆ ಚೆ (ಪಾ. ಸೂ. 
೬-೩-೧೩೬) ಎಂಬುದರಿಂದ ಇದಕ್ಕೆ ನಿಪಾತಸಂಜ್ಞೆ ಇರುವುದರಿಂದ ಸಂಹಿಶಾದಲ್ಲಿ ದೀರ್ಫೆ ಬರುತ್ತದೆ. 

ಶ್ಚಿಷೀಮತೇ- ತಿಷ ದೀಪ್ತಾ ಧಾತು. ಇನ್‌ ಸರ್ವಧಾತುಭ್ಯಃ (ಉ. ಸೊ. ೪-೫೫೭) ಎಂಬುದ 
ರಿಂದ ಇನ್‌ ಪ್ರತ್ಯಯ. ತ್ವಿಸಿನ್‌ ಶಬ್ದವಾಗುತ್ತದೆ. ನಿತ್‌ ಪ್ರಶ್ಯಯಾಂತನಾದುದರಿಂದ ಅದ್ಯುದಾತ್ರಸ್ವರ 
ಬರುತ್ತದೆ. ತ್ರಿಷೀ ಅಸ್ಯ ಅಸ್ತಿ ಎಂಬರ್ಥದಲ್ಲಿ ತದಸ್ಯಾಸ್ತ ತಸ್ಮಿನ್‌ ಸೂತ್ರದಿಂದ ಮತುಪ್‌ ಪ್ರತ್ಯಯ. ಮತುಪ್‌ 
ನಿತ್ತಾದುದರಿಂದ ಅನುದಾತ್ತವಾಗುವುದರಿಂದ ಪೊರ್ವೋಕ್ತವಾದ ಸ್ವರವೇ ಉಳಿಯುತ್ತದೆ. ತ್ವಿಷಿಮತ್‌ ಎಂದಿ 
ರುವಾಗ ಅನ್ಕೇಷಾಮನಿ ದೈಶ್ಯತೇ ಎಂಬುದರಿಂದ ಸಂಹಿಶಾದಲ್ಲಿ ಪೂರ್ವಪದಕ್ಕೆ ದೀರ್ಫೆ, ಚತುರ್ಥೀ ನಿಕ 
ವಚನದಲ್ಲಿ ತಿ ತ್ರಿಷೀಮತೇ ಎಂದು ರೂಪವಾಗುತ್ತದೆ. 


ನಿಘನಿಘ್ನತೇ-ಹನ ಹಿಂಸಾಗತ್ಕೋಃ ಧಾತು. ವ್ಯತ್ಯಯೋಬಹುಲಂ ಎಂಬುದರಿಂದ ಆತ್ಮನೇ 
ಸದಪ್ರತ್ಯಯವೂ ಬಹುವಚನವೂ ಬರುತ್ತದೆ. ಬಹುಲಂಛಂದಸಿ ಎಂಬುದರಿಂದ ಶಪಿಗೆ ಶ್ಲು ಆದೇಶ ಶ್ಲೌ 
ಬಂಬುದರಿಂದ ಧಾತುವಿಗೆ ದ್ವಿತ್ವ. ಗಮಹನಜನ. (ಪಾ. ಸೂ, ೬-೪-೯೮) ಎಂಬುದರಿಂದ ಧಾತುವಿನ ಉಸಧಾ 
ಭೂತ ಅಕಾರಕ್ಕೆ ಲೋಪ. ಛಾಂದಸವಾಗಿ ಅಭ್ಯಾಸಕ್ಕೆ ಘತ್ವವೂ ನಿಕ್‌ ಅಗಮವೂ ಬರುತ್ತವೆ. ಹೋಹಂತೇಃ 


360  ಸಾಯಣಭಾಷ್ಯಸಹಿಕಾ (ಮಂ. ೧. ಅ. ೧೦. ಸೂ. ೫೫. 


ಮ ಮಾ ಮಾ ತಾ ಮಾ ಯು ನ್‌್‌ ಸ್‌ ನ್‌ ಬರ ಪ ಮ ಭಾ ಹ ನ್‌ ನ್‌್‌ ನ್‌ ನ್‌ ಟ್‌ ಗ್ಯಾಸ 





ಸೂತ್ರ ದಿಂದ ಧಾತುವಿನ ಹಕಾರಕ್ಕೆ ಕುತ್ವದಿಂದ ಘಕಾರಾದೇಶ. ಅನಕಾರದ ಪಂದಲ್ಲಿರುವುದರಿಂದ ಆಕ್ಮನೇ- 
ಸದೇಷ್ಟನತೆ: ಸೂತ್ರದಿಂದ ರುಪ ಪ್ರತ್ಯಯಕ್ಕೆ ಅತಾದೇಶ. ನಿಘನಿಫ್ಲೆತೇ ಎಂದು ರೂಪವಾಗುತ್ತದೆ. ಆಗೆನೀ- 
ಗಂತೀತಿ ಚೆ (ಪೂ. ಸೂ. ೭-೪-೬೫) ಎಂಬಲ್ಲಿ ಇತಿ ಶಬ್ದವು ಪ್ರಕಾರಾರ್ಥದಲ್ಲಿ (ಇದರಂತೆ ಇರುವುದು) ಇಡಿ 
ಎಂಬುದರಿಂದ ದಾಧೆರ್ತಿ. ಇತ್ಯಾದಿ ರೂಪಗಳು ಛಂದಸ್ಸಿನಲ್ಲಿ ಮಾತ್ರ ಇರುವಂತೆಯೇ ಇದನ್ನೂ ಆ ಗಣದಲ್ಲಿ 


ಸೇರಿಸಿ ಛಾಂದಸಕಾರ್ಯಗಳನ್ನು ಹೇಳಬೇಕು. 
| ಸಂಹಿತಾಪಾಠ$ ॥ 


ಸಹಿ ಕ್ರವಸ್ಯು ಸದನಾನಿ ೃತ್ರಿನ ಮಾ ಶ್ತೃಯಾ ವೃಧಾನ ಓಜಸಾ ನಿನ್ನ. 
 ಶಯನ್‌! : 
ಜೊ ತಿಸಿ ಕೃಣ್ವನ್ನವ ಕಾಣಿ | ಯಜ್ಞವೆಕವ ಸ ಸುಕೃತುಃ ಸರ್ತವಾ ಅಪಃ 
ಸೃಜತ್‌ |೬| 


| ಪೆದಪಾಠಃ 1 


gy 
ರಾತಾ 


44 | 
ಸಃ ! ಹಿ! ಶ್ರವಸ್ಕುಃ ಸದನಾನಿ | ಕೃತ್ರಿಮಾ ! ಕ್ಷೃಯಾ | ವೃಧಾನಃ | ಓಜಸಾ | 


| 
ವಿೀನಾಶಯನ್‌ ! | 
1 2 
ಜ್ಯೊತೀಂಸಿ | ಕೃಣ್ರಾನ್‌ | ಅವೃಕಾಣಿ ಯಜ್ಯವೇ | ಅವ | ಸುನತೃತು?। ಸರ್ತವೈ। 
ಅಪಃ | ಸೃಜತ್‌ ॥ ೬ || 


| ಸಾಯಣಭಾಷ್ಯ || 


ಶ್ರವಸ್ಯುರನ್ನಂ ಯಶೋ ನಾತ್ಮನ ಇಚ್ಛನ್‌ ಕೃತ್ರಿಮಾ ಕೃತ್ರಿಮಾಣಿ ಕ್ರಿಯಯಾ ನಿರ್ವೃತ್ತಾನಿ 
ಸೆದನಾನ್ಯಸುರಪುರಾಣ್ಯೋಜಸಾ ಬಲೇನ ವಿನಾಶಯೆನ್‌ ಕ್ಷ್ಮಯಾ ಭೂಮ್ಯಾ ಸಮಾನಂ ವೃಧಾನೋ 
ವರ್ಧನೆಶೀಲಃ | ಯದ್ವಾ | ಶಯೇಕ್ಯೋಜೋನಿಶೇಷಣಂ | ಶತ್ರೂಣಾಮಭಿಭವಿತ್ರಾ ಬಲೇನೇಶ್ಯರ್ಥಃ | 
ಜ್ಯೋತೀಂಸಿ ಸೂರ್ಯಾದೀನಿ ವೃತ್ರೇಣಾವೃತಾನ್ಯವೃಕಾಣಿ ವೃಕೇಣಾವರಳೇಣ ತೇನ ರಹಿತಾನಿ ಕೃಣ್ಣನ್‌ | 
ಕುರ್ವನ್‌ ಸುಕ್ರತುಃ ಶೋಭನಕರ್ಮಸಹಿತ ಏವಂವಿಧಃ ಸ ಖಲ್ನಿಂದ್ರೋ ಯೆಜ್ಯವೇ ಯಷ್ಟೇ ಯಜ- 
ಮಾನಾಯೊ ತೆದರ್ಥಂ ಸರ್ತವೈ ಸರಣಾಯಾಪೋ ವೃಷ್ಟಿಲಕ್ಷಣಾನ್ಯುದಕಾನ್ಯವಾಸ್ಫ ಜತ್‌ | ವೃ ನಿಂ ಕೃತ 
ವಾಸಿತ್ಯರ್ಥಃ ! ಕೈತ್ರಿಮಾ | ಡುಕ್ಕರ್ಜ ಕರಣೇ | ಡ್ವಿತಃ ಕ್ವಿ ಕ್ರೀ! ಪೂ. ೩-೩-೮೮ | ಇತಿ 'ಭಾನೇ 3. 


ಆ.'೧. ಅ. ೪. ವ, 30,]  ಹುಗ್ರೇದಸಂಹಿತಾ 361 
ಪ್ರತ್ಯಯಃ | ಶ್ರೇರ್ಮನ್ನಿತ್ಯಂ | ಪಾ. ೪.೪.೨೦ ಇತಿ ನಿರ್ವೃಕ್ತಾರ್ಥೇ ಮನ್‌" | ತಸ್ಯ ಸಿತ್ತ್ವಾವೆನು- 
ದಾತ್ತತ್ವೇ ಸ್ವ್ರಿಪ್ರತ್ಯಯಸ್ವರ ಏವ ಶಿಷ್ಯತೇ | ಶೇಶೃಂಡಸಿ ಬಹುಲಮಿತಿ ಶೇರ್ಲೋಸಃ | ಕ್ಷ್ಮಯಾ | 
ಕ್ಷಮೂಷ್‌ ಸಹನೇ | ಕ್ಷಮಶೇ ಪ್ರಾಣಿಜಾಶಕೃತಮುಪದ್ರವಮಿತಿ ಶ್ಷಮಾ | ಷಿದ್ಧಿದಾದಿಭ್ಯೋ ಜ್‌ । 
ಪಾ. ೩-೩-೧೦೪ | ಇತ್ಯಜ್‌ಪ್ರತ್ಯಯ: | ತತಷಪ್ಟಾಸ” | ವ್ಯತ್ಯಯೇನ ಧಾತೋರುಸೆಧಾಲೋಪಃ | ಛಾಂ- 
ದೆಸೆಂ ನಿಭಸು ವಾತ್ತತ್ನೆಂ | ಯದ್ವಾ | ಅಯಂ ಧಾತುರಭಿಭವಾರ್ಥಃ | ಷಹ ಅಭಿಭವ ಇತಿ ಸಹನಸ್ಯಾ- 
ಭಿಭವಾರ್ಥತ್ವಾತ್‌ | ಅಸ್ಮಾದೌಣಾದಿಕೋ ಮನಿನ್‌ | ವ್ಯತ್ಯಯೇನ ಸ್ತ್ರೀಲಿಂಗಕಾ | ಮನಃ | ಪಾ. 
೪-೧-೧೧ | ಇತಿ ಜೀಪೋ ನಿಷೇಧೇ । ಡಾಬುಭಾಭ್ಯಾಮನ್ಯತರಸ್ಯಾಂ`| ಪಾ. ೪-೧-೧೩ | ಇತಿ ಡಾಪ್‌ | 
ಟಿಲೋಪ: | ವೃಧಾನಃ | ತಾಚ್ಛೀಲಿಕೆಶ್ಲಾನಶ್‌ | ಬಹುಲಂ ಛಂದಸೀತಿ ಶಪೋ ಲುಕ್‌ | ಚಿತ ಇತ್ಯಂ. 
ತೋದಾತ್ತತ್ವಂ | ಅವೃ ಕಾಣಿ | ವೃಳ್‌ ವರಣೇ | ಸೃವೃಭೂಶುಷಿಮುಸಿಭ್ಯ: ಕಿತ್‌ | ಉ. ೩-೪೧ | ಇತಿ 
ಕನ್ನ ತ್ಯಯಃ | ಬಹುವ್ರೀಹೌ ನಇ್ಬಭ್ಯಾಮಿಶ್ಯುತ್ತರಪೆದಾಂತೋದಾತ್ಮತ್ವಂ |! ಯೆಜ್ಯವೇ | ಯೆಜಿಮನಿ_ 
ಶುಂಧಿದಸಿಜನಿಭ್ಯೋ ಯುರಿತಿ ಯುಪ್ರತ್ಯಯಃ | ವೃಸಾದೇರಾಕೃತಿಗೆಣಿತ್ತಾದಾದ್ಯುದಾತ್ತೆತ್ವಂ | ಸುಕ್ರತುಃ। 
ಬಹುವ್ರೀಹೌ ಕ್ರತ್ಟಾಷೆಯಶ್ಚೇತ್ಯುತ್ತರಪೆದಾದ್ಯುದಾಶ್ಚತ್ವಂ | ಸರ್ಶವೈ | ಸೈ ಗತೌ | ಸೃತ್ಯಾರ್ಥೀ ತನೈ- 
ಕೇನಿತಿ ಭಾನೇ ತನೈಪ್ರತ್ಯಯೆಃ | ಗುಣಃ | ಅಂಶಶ್ಚ ತನೈ ಯುಗಪೆತ್‌ | ಪಾ. ೬-೧-೨೦೦ | ಇತ್ಯಾದ್ಯಂತೆ. 
ಯೋರ್ಯಗಪದುವಾತ್ವತ್ವಂ | ಅಪಃ | ಊಡಿಪಮಿತಿ ಶಸ ಉದಾತ್ತತ್ತಂ | ಸೃಜತ್‌ | ಲಜ್‌ ಬಹುಲಂ. 
ಛಂದಸ್ಯ ಮಾಜಿಕ್ಯೋಗೇಹೀತ್ಯಡಭಾವಃ || 


| ಪ್ರತಿಪದಾರ್ಥ || 


ತ್ರವಸ್ಯುಃ_ ಅನ್ನವನ್ನು ಅಥವಾ ಯಶಸ್ಸನ್ನು ಅಪೇಕ್ಷಿಸುತ್ತಲೂ | ಕೈತ್ರಿಮಾ- ಚೆನ್ನಾಗಿ ಕಟ್ಟಿದ | 
ಸದನಾನಿ-( ರಾಕ್ಷಸರ) ಮನೆಗಳನ್ನು |! ಓಜಸಾ--ತನ್ನ ಬಲದಿಂದ | ವಿನಾಶರ್ಯ.._ ನಾಶಶಡಿಸುತ್ತಲೂ | 
ಕ್ಷ್ಮಯಾ-- ಪೃಥ್ವಿಗೆ ಸಮಾನವಾಗಿ ಅಥವಾ ತನ್ನ ಶಕ್ತಿಗೆ ಸಮಾನವಾಗಿ | ವೃಧಾನಃ--ನಿಸ್ತಾರವಾಗಿ ಬೆಳೆಯು. 
ತ್ರಲೂ |! ಜ್ಯೋತೀಂಷಿ- ಸೂರ್ಯಾದಿ ಜ್ಯೋತಿರ್ಮಂಡಲಗಳನ್ನೂ | ಅವೃಕಾಣಿ--(ವೃತ್ರರೂಪವಾದ) ಮರೆ 
ಯಿಲ್ಲದಿರುವಂತಹವುಗಳನ್ನಾಗಿ | ಕೈತಿ್ಟ,--ಮಾಡುತ್ತಲೂ | ಸುಕ್ರತುಃ- ಶ್ರೇಷ್ಠವಾದ ಕರ್ಮದಿಂದ ಕೂಡಿಯೂ 
ಇರುವ | ಸ ಕಿನ ಅದೇ ಇಂದ್ರನು | ಯಜ್ಯವೇ--ಯಾಗಮಾಡತಕ್ಕ ಯಜಮಾನನಿಗಾಗಿ | ಸರ್ತವೈ--ಹರಿ 
ಯುವುದಕ್ಕೆ ! ಅಪಃ-ವೃಷ್ಟಿ ರೂಪವಾದ) ನೀರುಗಳನ್ನು | ಅವ ಸೃಜತ್‌ ಬಿಡಿಸಿದರು (ಮಳೆಯನ್ನು ಸುರಿ 
ಸಿದನು). 


೫ ಭಾವಾರ್ಥ ॥ 


ಯಶಸ್ಸನ್ನು ಅಪೇಕ್ಷಿಸುತ್ತಲೂ, ತನ್ನ ಬಲದಿಂದ ಭದ್ರವಾಗಿ ಕಟ್ಟದ ರಾಕ್ಷಸರ ಮುನೆಗಳನ್ನು ನಾಕಪಡಿ 

ಸುತ್ತಲೂ, ಪೃಥ್ವಿಗೆ ಸಮಾನವಾಗಿ ವಿಸ್ತಾರವಾಗಿ ಬೆಳೆಯುತ್ತಲೂ, ಸೂರ್ಯಾದಿ ಜ್ಯೋಕಿರ್ಮಂಡಲಗಳನ್ನೂ ವೃತ್ರ 

ರೂಪವಾದ ಮರೆಯಿಂದ ತಪ್ಪಿಸುತ್ತಲೂ ಮತ್ತು ಶ್ರೇಷ್ಠವಾದ . ಕರ್ಮಗಳನ್ನು ಮಾಡುತ್ತಲೂ ಇರತಕ್ಕ ಅದೇ 

ಇಂದ್ರನು ಯಾಗಮಾಡತಕ್ಕ ಯಜಮಾನನ ಉಪಯೋಗಕ್ಕೆ ಮಳೆಯನ್ನು ಸುರಿಸಿ ನೀರನ್ನು ಹರಿಸಿದೆನು. 
4] | 


362 ನಾಯಣಭಾಷ್ಯಸಹಿತಾ ' [ ಮಂ. ೧. ಅ. ೧೦. ಸೂ. ೫೫. 


NN BN NE ಎ ಸ SN. 








-., English Translation. 


Desiring of fame, destroying the well-built houses of the Asuras with 
his power, expanding like the earth and setting the (heavenly) Juminaries free 
from concealment, he, the performer of good deeds enables the waters to flow 
fnr the sake of his worshippers. | 


| ವಿಶೇಷ ವಿಷಯಗಳು 1 


ಶ್ರವಸ್ಯು8-- ಅನ್ನಂ ಯೆಶೋ ವಾತ್ಮನ ಇಚ್ಛೆನ್‌ ಅನ್ನ ವನ್ನಾಗರಿ ಕೀರ್ತಿಯನ್ನಾ ಗಲಿ ಅಪೇಕ್ಷಿ 
ಸುವವನು. 

ಕೃತ್ರಿಮೊ--ಕೃತ್ರಿಮಾಣಿ ಕ್ರಿಯೆಯಾ ನಿರ್ವತ್ಕಾನಿ--ಕಲ್ಪನೆ ಮಾಡಿದುದು. ಸ್ವಪ್ರಯತ್ನದಿಂದ 
ಸಾಧಿಸಿದುದು ಎಂದರ್ಥ. 

ಕ್ಷ್ವ್ಯಾಯಾ- ಶತ್ರುಗಳನ್ನು ನಾಶಗೊಳಿಸುವ ಬಲ ಎಂದರ್ಥ. ಇದು ಓಜಸಾ ಎಂಬ ಪದಕ್ಕೆ ವಿಶೇ 
ಷಣವಾಗಿದೆ, 

ಜ್ಯೋತೀಂಸಿ ಅವೃಕಾಣಿ- ವೃ ತ್ರಾಸುರೆನು ಅಂತೆರಿಕ್ಷಗತೆನಾಗಿ ಸೂರ್ಯಾದಿ ಸಕಲ ಗ್ರಹೆಗಳನ್ನೂ 
ಅವರಿಸಿದ್ದನು. ಇಂದ್ರನು ಅಂತಹ ವ ವೃತ್ತಾಸುರನನ್ನು ಹೊಂದು ಗ್ರಹಗಳಿಗೆ ವೃತ್ರನಿಂದ ಬಂದಿದ್ದ ಸಮಸ್ತ 
ಪೀಡೆಯೆನ್ನೂ ಸರಿಹರಿಸಿದನು. ಅಂದರೆ ವೃತ್ರನಿಂದ ಬಂದಿದ್ದ ಸಮಸ್ತ ಆವರಣಗಳನ್ನೂ ನಾಶಮಾಡಿದನು 
ಎಂದು ತಾತ್ಪರ್ಯ. 

ಯೆಜ್ಯೃವೇ--ಯಷ್ಟೇ-- ಯಾಗ ಮಾಡುವ ಯಜಮಾನನಿಗೆ ಎಂದರ್ಥ. 

ಸರ್ತನೈ--ಸೃಗತೌ ಎಂಬ ಧಾತುನಿಷ್ಟನ್ನವಾದ ಈ ಶಬ್ದವು ಸಂಚಾರಕ್ಕಾಗಿ ಹೆರಿಯುವುನಕ್ಕಾಗಿ 
ಎಂಬರ್ಥವನ್ನು ಸೂಚಿಸುವುದು. 


|] ವ್ಯಾಕರಣಪ್ರ ಕ್ರಿಯಾ | 


ಶ್ರವಸ್ಯ್ಯಃ--ಶ್ರವ8 ಅನ್ನಂ ಆತ್ಮನಃ ಇಚ್ಛತಿ ಶ್ರವಸ್ಯತಿ. ಸುಪ ಅತ್ಮನಃ ಕಚ್‌ ಎಂಬುದರಿಂದ 
ಕಚ್‌. ಶ್ರವಸ್ಯತಿ ಇತಿ ಶ್ರವಸ್ಯುಃ ಕ್ಯಾಚ್ಛೆ ೦ಡಸಿ ನಂಬುಡರಿಂದ ಉ ಪ್ರತ್ಯಯ. ಅತೋಲೋಪೆಃ ಸೂತ್ರ 
ದಿಂದ ಉಪರವಾದಾಗ ಕೃಚಿನ ಅಕಾರಕ್ಕೆ ಲೋಪ. ಪ್ರತ್ಯಯಸ್ಪೆರದಿಂದ ಅಂಶೋದಾತ್ರವಾಗುತ್ತದೆ. 

ಕೃತ್ರಿಮಾ--ಡುಳ್ಳ ಇ ಕರಣೇ ಧಾತು. ಇಲ್ಲಿ ಡು ಎಂಬುದು ಆದರಾಟುಡೆವಃ ಎಂಬುದರಿಂದ 
ಇತ್ತಾಗುತ್ತದೆ. ತೆಸೈಲೋಪಃ ಸೂತ್ರದಿಂದ ಅದಕ್ಕೆ ಲೋಪ. ಡ್ವಿತಃ ಕ್ರಿ8 (ಪಾ. ಸೂ. ೩.೩-೮೮) ಡು 
ಇತ್ತಾದ ಧಾತುಗಳಿಗೆ ಭಾವಾರ್ಥದಲ್ಲಿ ಕ್ರಿ ಪ್ರತ್ಯಯ ಬರುತ್ತದೆ ಎಂಬುದರಿಂದ ಈ ಧಾತುವಿಗೆ ಕ್ರಿ ಪ್ರತ್ಯಯ. 
ತ್ರೇರ್ಮಮ್‌ ನಿತ್ಯಂ" (ಪಾ. ಸೂ. ೪-೪-೨೦) ಎಂಬುದರಿಂದ ನಿವೃತ್ತಾ ತ್ರಾರ್ಥದಲ್ಲಿ ತ್ರಿಸ್ರತ್ಯಯಾಂತವಾದುದರಿಂದ 
ಮಪ್‌. ತ್ರಿ ಪ್ರತ್ಯಯ ಕಿತ್ತಾಮದರಿಂದ ಧಾತುವಿಗೆ ಗುಣ ಬರುವುದಿಲ್ಲ. ಕೃತ್ರಿಮ ಎಂದು ರೂಪವಾಗುತ್ತಜೆ. 
ಇಲ್ಲಿ ಮಪ್‌ ಪಿತ್ತಾದುದರಿಂದ ಅನುದಾತ್ರವಾಗುವುದರಿಂದ ಕ್ರಿಪ್ರತ್ಯಯಸ್ವರವೇ ಉಳಿಯುತ್ತದೆ. ನಪುಂಸಕದ 


ಬಹುವಚನದಲ್ಲಿ ಶಿ ಆದೇಶಬಂದಾಗ ಶೇಶ್ಚಂದಸಿಬಹುಲಂ ಎಂಬುದರಿಂದ ಶಿಗೆ ಲೋಪ, 


ಆ, ೧,`ಅ. ೪, ವ. ೨೦.]  ಖುಗ್ರೇದಸಂಹತಾ' 363 





ಕ್ರ ಎಯಾಕ್ಷಮೂಷ್‌ ಸಹೆನೇ ಧಾತು. ಕ್ಷಮತೇ. 'ಪ್ರಾಣಿಜಾತಕೃತಮುಪದ್ರವಂ' ತಿ ಕ್ಷಮೂ. 
ಸಿದ್‌ಭಿದಾದಿಭ್ಯೋಂಜ್‌ (ಪಾ. ಸೂ. ೩-೩-೧೦೪) ಎಂಬುದರಿಂದ ಇದು 'ಹಿತ್ತಾದುದರಿಂದ “ಆಜ್‌” "ಪ್ರತ್ಯಯ. 
ಕ್ಷಮ ಎಂದು ಅದಂತವಾದಾಗ ಅಜಾದ್ಯತಷ್ಟಾಪ್‌ ಸೂತ್ರದಿಂದ ಸ್ತ್ರೀತ್ರದಲ್ಲಿ ಟಾಪ್‌. ವ್ಯತ್ಯಯದಿಂದ" ಧಾತು 
ವಿನ ಉಪಥೆಗೆ (ಅಕಾರ) ಲೋಪ. ಕ್ರಾ ಶಬ್ದವಾಗುತ್ತದೆ. ತೃತೀಯಾವಿಕವಚನದಲ್ಲಿ ಕ್ಷ್ಮಯಾ ಎಂದು 
ರೂಪವಾಗುತ್ತದೆ. ಛಾಂದಸನಾಗಿ ವಿಭಕ್ತಿಗೆ ಉದಾತ್ತಸ್ವರಬರುತ್ತದೆ. ಅಥವಾ ಈ ಧಾತುವು ಅಭಿಭವ (ತರ 
ಸ್ಟಾರ) ಎಂಬರ್ಥದಲ್ಲಿ ಇದೆ. ಷಹ ಅಭಿಭವೇ ಎಂಬುದರಿಂದ ಸಹನ ಎಂಬುದಕ್ಕೆ ಅಭಿಭವ ಎಂಬರ್ಥವು ದೃಷ್ಟ 
ವಾಗಿದೆ. . ಇದಕ್ಕೆ ಔಣಾದಿಕವಾದ ಮನಿನ್‌ ಪ್ರತ್ಯಯ. , ವ್ಯತ್ಯಯೋ ಬಹುಲಂ ಎಂಬುದರಿಂದ. ಸ್ತ್ರೀಲಿಂಗ 
ತ್ವವು ಬರುತ್ತದೆ. ನಂಂತವಾದುದರಿಂದ ಸ್ತ್ರೀತ್ವದಲ್ಲಿ ಜೀಪ್‌ ಪ್ರಾಹಪ್ತವಾದಕೆ ಮನಃ (ಪಾ. ಸೂ. ೪-೧-೧೧) 
ಎಂಬುದರಿಂದ ಜಕೀಪಿಗೆ ಪ್ರಕಿಸೇಧ ಬರುತ್ತದೆ. ಆಗ ಡಾಬುಭ್ಯಾಮನ್ಯಶೆರಸ್ಯಾಮ (ಪೂ. ಸೂ. ೪-೧-೧೩) 
ಎಂಬುದರಿಂದ ಡಾಪ್‌ ಪ್ರತ್ಯಯ ಡಿತ್ತಾದುದರಿಂದ ಓಗೆ ಲೋಸವಾಗುತ್ತದೆ. ಹಿಂದಿನಂತೆ ತೃತೀಯ್ದೆಕವಚನ 
ದಲ್ಲಿ ರೂಸವಾಗುತ್ತದೆ. 3. | 

ವೃಧಾನಃ--ವೃಧು ವೃದ್ಧೌ್‌ ಧಾತು. ತಾಚ್ಛೀಲ್ಯ ತೋರುವಾಗ ಶಾಚ್ಛೇಲ್ಯವಯೋ-. ಸೂತ್ರದಿಂದ 
ಚಾನಶ್‌ ಪ್ರತ್ಯಯ, ಶಪ್‌ ಪ್ರಾಪ್ತವಾದಕೆ ಬಹುಲಂಛಂದಸಿ ಎಂಬುದರಿಂದ ಅದಕ್ಕೆ ಲುಕ್‌. ಚಾನಶಿಗೆ ಜಠಿದ್ದ 
ದ್ಭಾವವಿರುವುದರಿಂದ ಲಘೂಪಧಗುಣ ಬರುವುದಿಲ್ಲ. ಚಿತಃ ಎಂಬುದರಿಂದ ಚಾನಶ್‌ ಚಿತ್ತಾದುದರಿಂದ ಅಂತೋ 
ದಾತ್ರಸ್ವರ ಬರುತ್ತದೆ. | 

ಅವೃ ಕಾಣಿ--ವೃಇ್‌ ವರಣೀ ಧಾತು. ಸೃವೃ ಭೊಶುಸಿಮುಷಿಭ್ಯಃಕಕ್‌ (ಉ. ಸೂ. ೩-೩೨೧) 
ಎಂಬುದರಿಂದ ಕಕ್‌ ಪ್ರತ್ಯಯ. ಕಿತ್ತಾದುದರಿಂದ ಧಾತುವಿಗೆ ಗುಣಬರುವುದಿಲ್ಲ. ನ ವಿದ್ಯಂತೇ ವೃಕಾಣಿ: 
ಯೇಷಾಂ. ಬಹುವ್ರೀಹಿಯಲ್ಲಿ ನಳ್‌ಸುಭ್ಯಾಂ ಎಂಬುದರಿಂದ ಉತ್ತರಸದಾಂತೋದಾತ್ರಸ್ವರ ಬರುತ್ತದೆ. 

ಯಜ್ಯವೇ--ಯಜ ದೇವಪೂಜಾಸಂಗತಿಕರಣದಾನೇಷು ಧಾತು, ಇದಕ್ಕೆ ಯೆಜಿಮನಿ ಶುಂಧಿ 
ದಸಿ ಜನಿಜ್ಯೋ ಯು (ಉ. ಸೂ. ೨-೩೦೦) ಎಂಬುದರಿಂದ ಯು ಪ್ರತ್ಯಯ. ಯಜ್ಯು ಶಬ್ದವಾಗುತ್ತದೆ. 
ಚತುರ್ಥೀಎಕನಚನಾಂತರೂಪ. ಪ್ರತ್ಯಯಸ್ವರದಿಂದ ಅಂತೋದಾತ್ತವು ಪ್ರಾ ಸ್ರವಾದರೆ, ವೃಷಾದಿಯು ಆಕೃತಿ 
ಗಣವಾದುದರಿಂದ ಅದರಲ್ಲಿ ಸೇರಿರುವುದರಿಂದ ವೃಷಾದೀನಾಂಚೆ (ಪಾ. ಸೂ. ೬-೧-೨೦೩) ಎಂಬುದರಿಂದ ಆದ್ಯು 
ದಾತ್ತಸ್ವರ ಬರುತ್ತದೆ. | 
; ಸುಕ್ರತು8--ತೋಭನಃ ಕ್ರತುಃ ಯಸ್ಯ ಸಃ ಸುಕೃತುಃ ಬಹುಪ್ರೀಹಿಯಲ್ಲಿ ಕ್ರ ತ್ವಾದೆಯಶ್ನ (ಪಾ.ಸೂ. 
೬.೨-೧೧೮) ಎಂಬುದರಿಂದ ಉತ್ತರಪದಾಂಶತೋದಾತ್ತವು ಬಾಧಿತವಾಗಿ ಉತ್ತರನದ ಆದ್ಯುದಾತ್ತಸ್ವರ ಬರುತ್ತದೆ, 

ಸರ್ತವೈ. ಸೃ ಗತೌ ಧಾತು. ಕೈತ್ಯಾರ್ಥೇ ತವೈತೇನ್‌ (ಪಾ. ಸೂ. ೩-೪-೧೪) ಎಂಬುದರಿಂದ 
ಭಾವಾರ್ಥದಕ್ಕೆ ತವೈ ಪ್ರತ್ಯಯ. ಆರ್ಧಧಾತುಕಸಂಜ್ಞೆ ಇರುವುದರಿಂದ ತನ್ನಿಮಿತ್ತವಾಗಿ ಧಾತುವಿನ ಇಕಿಗೆ 
ಗುಣ. ಶ್ರತ್ಯಯಸ್ವರದಿಂದ ಮಧ್ಯೋದಾಶ್ರವು ಪ್ರಾಪ್ತವಾದರೆ ಅಂತಶ್ಚ ಶನೈಯುಗಪತ* (ಪಾ. ಸೂ. 
೬-೧-೨೦೧) ಎಂಬುದರಿಂದ ಆದ್ಯಂತಕ್ಕೆ ಏಕಕಾಲದಲ್ಲಿ ಉದಾತ್ತಸ್ವರ ಬರುತ್ತದೆ. 

ಅಸೆ--ಅಪ್‌ ಶಬ್ದ ದ್ವಿತೀಯಾಬಹುವಚನದರೂಪ. ಊಡಿದಂಪದಾದಿ (ಪಾ. ಸೂ. ೬-೧-೧೭೧) 
ಎಂಬುದರಿಂದ ಶಸ ವಿಭಕ್ತಿಗೆ ಉದಾತ್ರಸ್ವರ ಬರುತ್ತದೆ. | 

ಸೃಜತ್‌ಸ್ಫಜ ವಿಸರ್ಗೇ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ. 
ಇತಿಶ್ವ ಎಂಬುದರಿಂದ ಅದರ ಇಕಾರಕ್ಕೆ ಲೋಪ. ತುದಾದಿಭ್ಯ8 ಶಃ ಎಂಬುದರಿಂದ ಶ ವಿಕರಣ. ಸಾರ್ವ- 











364 | ಸಾಯಣಭಾನ್ಯಸಹಿತಾ [ಮಂ. ೧. ಆ. ೧೦, ಸೂ, ೫೫ 





EN ಪ ಮ ಫೋ ಫೌೋ pS ಯ ಯು ಬಿ ಉಿ 


ಫಾತುಕಮಸಿತ್‌ ಎಂಬುದರಿಂದ ಅದಕ್ಕೆ ಬಳಿದ್ದ ದ್ಭಾವವಿರುವುದರಿಂದ ಲಘೂನದಗುಣ ಬರುವುದಿಲ್ಲ. ಬಹುಲಂ- 
ಛಂನಸ್ಸಮಾಜಯೋಗೆಟಪಿ' ಎಂಬುದರಿಂದ ಅಡಾಗಮ ಬರುವುದಿಲ್ಲ. ಅತಿಜಂತದ ಪರದಲ್ಲಿರುವುದರಿಂದ 
ನಿಘಾತಸ್ಪರ, ಬರುವುದಿಲ್ಲ. 


| ಸಂಹಿಶಾಪಾಕಃ | 
ದಾನಾಯ ಮನಃ ಸೋಮಪಾವನ್ನಸ್ತು ತಳರ್ವಾಂಚಾ ಹರೀ ವಂದನ- 
ಶ್ರುದಾ ಕೃಧಿ | | 
ಯಮಿಷ್ಠಾಸಃ ಸಾರಥಯೋ ಯ ಇಂದು ತೇ ನ ತ್ತಾ ಕೇತಾ ಆ 
ದಭ್ನುವಂತಿ ಭೂರ್ಣಯಃ 1೬ | 


|| ಪದಪಾಠಃ || 


ದ್ರಾನಾಯೆ | ಮನಃ | ಸೋಮಃನಾ ವನ್‌ | ಅಸ್ತು | ತೇ | ಅರ್ನಾಂಚಾ ಹರಿಃ 


ಇತಿ | ವಂಡನೂಶು ತ್ರಿತ್‌ | ಆ! ಕೃಧಿ | 


'ಯಮಿಷ್ಕಾಸ: | ನಾಶಿಹಯ: | ಯೇ! ಇಂದ್ರ | ತೇ| ನ. ತ್ತಾ | ಕೇತಾ? | 


| | 
ಆ | ದಬ್ದುವಂತಿ!ಭೂರ್ಣಯಃ ಹವ 


| ಸಾಯಣಭಾಷ್ಯ್ಯಂ 1 


ಹೇ ಸೋಮಪಾವನ್‌ ಸೋಮಸ್ಯ ಪಾತರಿಂದ್ರ ತೇ ತ್ವದೀಯಂ ಮನೋ ದಾನಾ- 
ಯಾಸ ಒಡಭಿಮತೆಫಲಪ್ರ ದಾನಾಯಾಸ್ತು | ಭವತು | ಹೇ ವಂದನೆಶ್ರುತ್‌ |! ವಂದೆನಾನಾಂ ಸ್ತುತೀನಾಂ 
ಶ್ರೋತಃ ಹರೀ ತ್ವವೀಯಾವಶ್ಚಾವರ್ವಾಂಚಾಸ್ಮೆದೈ ಜ್ಞಾ ಭಿಮುಖಾವಾ ಶೈಧಿ! ಅಭಿಮುಖ್ಯೇನ ಕುರು | 
ಹೇ ಇಂದ್ರ ತೇ ತವ ಸ್ವಭೂತಾ ಯೇ ಸಾರಥಯಃ ಸಂತಿ ತೇ ಯೆನಿಷ್ಠಾಸೋ;ತಿಶಯೇನ ಯಂತಾರಃ | 
ಅಶ್ವನಿ ಯೆಮನಕುಶಲಾ ಇತ್ಯರ್ಥಃ! ಯಸ್ಮಾದೇವಂ ತೆಸ್ಮಾತ್ವೇತಾಃ ಪ್ರಾತಿಕೊಲ್ಯಜ್ಞಾತಾರೋ ಭೂರ್ಣಯ: 
ಸ್ವತೀಯಾಯುಧಾದೀನಾಂ ಭರ್ತಾರಃ | ಯದ್ವಾ | ಭೀತಾಸ್ತ್ರೀಕ್ಷ್ಮಾಃ ಶತ್ರವಸ್ತ್ಯಾ ತ್ವಾಂ ನಾ ದೆಚ್ಚುವಂತಿ | 


ಅಗ ಆ ೪.ವ. ೨೦] ಖುಗ್ಬೇದಸಂಹಿತಾ 365 


ಕ ES ts ho, ರ ನಾ ರಾ ಬಗ ್ಬ ಡಬ .... (|... ಬ... 117.111 


ನ ಹಿಂಸಂತಿ | ಸೋಮಸಾವನ್‌ | ಆತೋ ಮನಿನ್ನಿತಿ ವನಿಪ್‌ | ಆಸಂಬುದ್ಧಾವಿತಿ ಷರ್ಯುದಾಸಾದ್ದೀ. 
ರ್ಫಾಭಾವಃ | ಅರ್ವಾಂಚಾ | ಸುಪಾಂ ಸುಲಗಿತಿ ವಿಭಕ್ತಿ €ರಾಕಾರಃ | ವಂದನಶ್ರುತ್‌ | ವದಿ ಅಭಿನಾಡೆ- 
ನೆಸ್ತುತ್ಯೋಃ | ಇದಿತ್ತ್ಯಾನ್ನುಮ್‌ | ಭಾನೇ ಲ್ಯುಟ್‌ | ತೇಷಾಂ ಶ್ರೋತಾ | ಶ್ರ ಶ್ರವಣೇ। ಕ್ವಿಸಿ ತುಗಾ. 
ಗಮಃ | ಯಮಿಸ್ಕಾಸಃ | ಯಂತು: ಶಬ್ದಾತ್ತುಶೃಂಪಸೀತೀಷ್ಕನ್ಸ. ಪತ್ಯಯ | ತುರಿಸ್ಕೇಮೇಯಸಸ್ತಿತಿ | 
ತೃೈಲೋಪಃ | ನಿಶ್ತ್ಯಾದಾವಸ್ಯಿದಾತ್ತೆತ್ತಂ | ಆಜ್ಯ  ಸೇರಸುಗಿತ್ಯಸುಕು ಕೇತಾ | ಕಿತ ಜ್ಞಾನೇ! 
ಚಿಕೇತತಿ ಪ್ರತಿಕೊಲಂ ಜಾನಂತೀತಿ ಫೇತಾಃ | ಪೆಚಾದ್ಯಚ್‌ | ವೃಷಾದೇರಾಕ್ಸ ತಿಗಣಿತಾ ದಾಷ್ಯದಾತ್ರತ್ವ 9 
ಯದ್ವಾ ! ಪ್ರತಿಕೂಲತೆಯಾ ಜ್ಞಾ ಯೆಂತ ಇತಿ ಕೇಶಾಃ ! ಕರ್ಮಣಿ ಘ್‌ । ಜಾತ್ಪಾದಾದ್ಯುದಾತ್ತತ್ವೆ ತಂ 
ದಭ್ನುವಂತಿ | ದನ್ನು ದೆಂಭೇ | ಸ್ವಾದಿತ್ವಾಚ್ಚು a | ತೆಸ್ಯ ಜ್‌ತ್ರ್ಯಾ್ಯಾಡನಿದಿತಾನಿತ ನಲೋಪೆಃ! ಸಂಯೋ- 
ಗಪೂರ್ವಶ್ರೇನ ಹುಶ್ಚುವೋರಿತಿ ಯಣಾದೇಶಾಭಾನೇ$ಚಿ ಶ್ಲುಧಾತ್ತಿತ್ಯಾದಿನೋವಜಾದೇಶಃ | ಭೂರ್ಣ- 
ಯಃ | ಭೃ ಣ್‌ ಭರಣೇ | ಫ್ಫುಣಿಃ ಪೃಶ್ಚಿರಿತ್ಯಾದೌ | ಉ. ೪.೫೨ | ಅಸ್ಮಾನ್ನಿಸಪ್ರೆತ್ಯಯಾಂಶೋ ನಿಖಾತ್ಯತೇ | 
ಬುತ ಉತ್ಪಂ ದೀರ್ಫಶ್ನ | ಯದ್ದಾ! ಭ್ವ ಭಯ ಇತ್ಯಸ್ಮಾತ್ತೃತ್ಯಲ್ಯುಖೋ ಬಹುಲಮಿತಿ ಕರ್ತರಿ 
ಕ್ರಿನ್ಫುದೋಷ್ಮ  ಪೂರ್ವಸ್ಯೇತ್ಯುತ್ವಂ | ಹಲಿ ಚೇತಿ ದೀರ್ಫಃ | ಖೂಕಾರಲ್ವಾದಿಭ್ಯ; ಕ್ರನ್ಟಿಷ್ಠಾವದ್ಭವತಿ | 
ಪಾ. ಆ-೨-೪೪-೧ | ಇತಿ ನಿಷ್ಮಾವದ್ಧಾವಾನ್ನತ್ವಂ | ನಿತ್ತ್ಯಾದಾದಮ್ಯುದಾತ್ತೆತ್ವಂ || 


| ಪ್ರತಿಪದಾರ್ಥ | 


ಸೋಮಪಾರ್ವ- _ಸೋಮರಸವನ್ನು ಪಾನಮಾಡತಕ್ಕ ಎಲೈ ಇಂದ್ರನೇ | ಶೇ--ನಿನ್ನ | ಮನ: 
ಮನಸ್ಸು ! ದಾನಾಯೆ-( ನಮ್ಮ ಇಷ್ಟಾರ್ಥಗಳನ್ನು) ದಯನಾಲಿಸಲು | ಅಸ್ತು--ಆಗಲಿ (ಒಲಿಯಲಿ) | 
ವಂದನಶ್ರುಶತ್‌--(ನಮ್ಮ) ಸ್ತೋತ್ರಗಳನ್ನು ಕೇಳತಕ್ಕ ಎಲ್ಫೈ ಇಂದ್ರ ನೇ | ಹರೀ--ಸನಿನ್ನ ಕುದುರೆಗಳನ್ನು | 
ಅರ್ವಾಂಚಾ-(ನಮ್ಮ) ಯಜ್ಞಾ ಭಿಮುಖವಾಗಿ | ಆ ಕಥಿ ಬರುವಂತೆ ಮಾಡು | ಇಂದ್ರೆ--ಎಲೈ ಇಂದ್ರ ನೇ! 
ತೇ--ನಿನ್ನ 1 ಯೇ ಸಾರಥಯ್ಯ ಯಾವ ಸಾರಥಿಗಳಿದ್ದಾರೋ (ಅವರು) | ಯನಿಷ್ಮಾ ಸಃ ಕುದುರಿಗಳನ್ನು 
ಸ್ವಾಧೀನದಲ್ಲಿಟ್ಟುಕೊಂಡು ಓಡಿಸತಕ್ಕವರು (ಅದ್ದರಿಂದ) | ಕೇಶಾ8--ತಂತ್ರಿಗಳೂ ಅಥವಾ ಕಪಟಗಳೂ (ನಿನ್ನ 
ಶಕ್ತಿಯನ್ನು) ತಿಳಿದವರೂ | ಭೂರ್ಣಯೆಃ- (ತಮ್ಮ) ಆಯುಧಗಳನ್ನು ಹಿಡಿದವರೂ ಅಥವಾ ನಿನ್ನ ಶಕ್ತಿಗೆ 
ಭಯಗೊಂಡವರೂ ಕ್ರೂರಿಗಳೂ ಆದ ಶತ್ರುಗಳು | ಶ್ವಾ--ನಿನ್ನನ್ನು | ನ ಆ ಪಭ್ಗುವಂತಿ- ಹಿಂಸೆ ಮಾಡಲಾ 


ರರು (ಜಯಿಸಲಾರರು). 


| ಭಾವಾರ್ಥ ॥8 


ಸೋಮರಸಪಾನಮಾಡತಕ್ಕ ಎಲ್ಛೆ ಇಂದ್ರನೇ, ನಿನ್ನ ಮನಸ್ಸು ನಮ್ಮ ಇಷ್ಟಾರ್ಥಗಳನ್ನನುಗೃಹಿಸಲ 
ಯಜ್ಞಾ ಮುಖವಾಗಿ 


pe 


ಒಲಿಯಲ್ಲಿ ನಮ್ಮ ಸ್ತೋತ್ರಗಳನ್ನು ಕೇಳತಕೃ್ಕವನೇ, ನಿನ್ನ ಕುದುರೆಗಳನ್ನು ನಮ್ಮ 
ಓಡಿಬರುವಂತೆ ಮಾಡು. ಎಲ್ಫೈ ಇಂದ್ರನೇ, ನಿನ್ನ್ನ ಸಾರಥಿಗಳು ನಿನ್ನ ಕುದುರೆಗಳನ್ನು ಸ್ವಾಧೀನ ಸಲ್ಲ 
ಕೊಂಡು ಓಡಿಸುವುದರ್ಲಿ ನಿಪುಣರು. ನಿನ್ನ ಶಕ್ತಿಯನ್ನು ಅರಿತನರೂ ಕ್ರೂರಿಗಳೂ ಆದ ನಿನ್ನ ಶತ್ರು 
ನಿನ್ನನ್ನು ಜಯಿಸಲಾರರು. 


366 `` 'ಸಾಯಣಭಾಷ್ಯಸಹಿತಾ [ಮಂ. ೧. ಅ, ೧೦. ಸೂ. ೫೫. 








ಕ ಫ್‌ ಟ್ಟ ಟೋ ಫೀ NN ್ಯ_|838ಟಮಸ್ಮಾ್‌ NN we ೫ ಚ್‌ 





English Translation. 


Drinker of the soma-juice, may your mind be disposed to grant our 
desires ; hearer of praises, 168 your horses be present (at our sacrifice); your 
charioteers are experts in restraining your horses ; thererore, (your enemies) 
cherishing malevolent feeligs against you and carrying arms cannot injure 
you. | | 


| ವಿಶೇಷ ವಿಷಯಗಳು 1 


ಸೋಮಸಪಾವನ್‌ಸೋಮಪಾಶಬ್ದಕ್ಕೆ ಸೋಮಪಾನಮಾಡುವ ಇಂದ್ರನು ಎಂದರ್ಥ. ಸೋಮಪಾ 
ಶಬ್ದದ ಸಂಬೋಧೆನಪ್ರಥಮಾವಿಭಕ್ಕಿಯರೂನ ಸೋಮಪಾವನ" ಎಂದಾಗುವುದು. ಎಲ್ಫೆ ಸೋಮಪಸಾನ 
ಮಾಡುವ ಇಂದ್ರನೇ ಎಂದರ್ಥ. 

ವಂಡೆಸಶ್ರುತ--ವಂಡೆನಾನಾಂ ಸ್ತುತೀನಾಂ ಶ್ರೋತೆಃ--ಈ ಪದವೂ ಸಂಬೋಧನ ಪ್ರಥಮಾ 
ವಿಭಕ್ತಿಯ ವಿಕನಚನ. ವಂದನಶಬ್ದಕ್ಕೆ ಸ್ತೋತ್ರ, ಸ್ತುತಿ ಎಂದರ್ಥ. ಸ್ತುತಿಯನ್ನು ಕೇಳುವುದರಲ್ಲಿ ' ಅತ್ಯಾ 
ಸಕ್ಷಮ ಎಂದರ್ಥವಾಗುವುದು. 

ಅರ್ವಾಳ್ಹಾ ಹರೀ. ಎಲೈ ಇಂದ್ರನೇ, ನಿನ್ನ ಬಲಿಷ್ಠವಾದ ಕುದುರೆ ನಮ್ಮ ಯಜ್ಞಾ ಭಿ ಮುಖವಾಗಲಿ 
ಎಂದರೆ ನಾವು ಮಾಡುವ ಯಾಗಕ್ಕೆ ನೀನು ರಥಸಹಿತನಾಗಿ ಬಂದು ಕನಿಸ್ಸನ್ನು ಸ್ವೀಕರಿಸು ಎಂದು ಪ್ರಾರ್ಥಿಸುವ. 
ಪ್ರಕರಣನಿದು, - 
ಕೇತಾಃ--ಪ್ರಾತಿಕೂಲ್ಯಜ್ಜಾತಾರಃ-ಚಿಕೇಶತಿ ಪ್ರತಿಕೊಲಂ ಜಾನಂತೀತಿ ಕೇತಾ8 | ಯೆದ್ದಾ | 
ಪ್ರತಿಕೂಲಶಯಾ ಜ್ಞಾಯೆಂತೇ ಇತಿ ಶೇತಾ8 | ಎಲ್ಲವನ್ನೂ ವಿರುದ್ಧವಾಗಿ ಭಾವಿಸುವವರು. ಶತ್ರುಗಳು 
ಎಂದರ್ಥ: 161 | 
ಭೂರ್ಣಯಃ- ಆಯುಧಗಳಿಗೆ ಯಜಮಾನರಾದವರು ಅಥವಾ ಹೆದರಿದ ಶತ್ರುಗಳು ಎಂದು ಎರಡ್ಕ 
ರೀತಿಯಾಗಿಯೂ ಅರ್ಥಮಾಡಿದ್ದಾರೆ. | 


| ವ್ಯಾಕರಣಪ್ರಕ್ರಿಯಾ || 


ಸೋಮಪಾವನ್‌-- ಪಾ ಖಾನೇ ಧಾತು. ಆಶೋಮನಿನ್‌ಕ್ವನಿಪ್‌ (ಪಾ. ಸೂ. ೩-೨-೭೪) ಎಂಬು 
ದರಿಂದ ನನಿಪ್‌ ಪ್ರತ್ಯಯ. ಸೋಮಪಾವನ್‌ ಶಬ್ದನಾಗುತ್ತದೆ. ಸಂಬುದ್ಧಿಯಲ್ಲಿ ಸರ್ವನಾಮಸ್ಸಾನೇಚ್ಛಾ- 
ಸಂಬುದ್ಧಾ ಎಂಬಲ್ಲಿ ಅಸಂಬುಬೌ ಎಂದು ಸರ್ಯುದಾಸ ಮಾಡಿರುವುದರಿಂದ ನಾಂತೋಪದಧೆಗೆ ದೀರ್ಥಿ ಬರುವು 
ದಿಲ್ಲ. ಹಲ್‌ ಜ್ಯಾಭ್ಯೋ--ಸೂತ್ರದಿಂದ ಸುಲೋಪ. ನಜಂಸಂಬುದ್ಧೊ $8 ಎಂದು ನಿಸೇಧಮಾಢಿರುವುದ 
ರಿರಿದ ನಲೋಪ ಬರುವುದಿಲ್ಲ. ಆಮಂತ್ರಿತಸ್ಯಚೆ ಎಂಬುದರಿಂದ ಫಿಘಾತಸ್ವರ ಬರುತ್ತದೆ. | 

ಅರ್ಮಾಂಜಾ- ಅರ್ವಾಂಜ್‌.4ಟ ಎಂದಿರುವಾಗ ಸುಪಾಂಸುಲುಕ್‌ ಎಂಬುದರಿಂದ ವಿಭಕ್ತಿಗೆ: 
ಆಕಾರಾಜೇಶ. oo | | 
| ವಂಧನಶ್ರುತ್‌--ವದಿ ಅಭಿವಾದನಸ್ತುತ್ಯೋಃ ಧಾತು. ಇದಿತೋನುಮ್‌ಧಾತೋಃ ಎಂಬುದರಿಂದ 
ನುಮಾಗಮ. ಭಾವಾರ್ಥದಲ್ಲಿ ಲ್ಯುಟ್‌ ಪ್ರತ್ಯಯ. ಯುವೋರನಾಕೌ ಸೂತ್ರದಿಂದ ಅದಕ್ಕೆ ಅನಾದೇಶ. 


ಟೆ ಬ ಬೆಡ NS ಬಮ ಥಿ ಫಡ ಸ ಭಾಂಡ ಎಂಡ ಜಂ ದಪ ಯ SRN Og ಬ ಬಜಿ ಬಯಸ ಒ ಠೀ 





ಕ Ne ನಾ ಸಯ ( (ಜೆ FN ಸಂ (ಸ. ಸಂ 


ನಂದನಾನಾಂ ಶ್ರೋತಾ ವಂಡನಶ್ರುತ್‌. ಶ್ರು ಶ್ರವಣೇ ಧಾತು. ಕ್ವಿಪ್‌ಚೆ ಎಂಬದರಿಂದ ಕ್ವಿನ್‌. ಹ್ರಸ್ತೃಸ್ಯ 
ಹಿತಿಕೈತಿಶುಕ್‌ ಎಂಬುದರಿಂದ ತುಕಾಗಮ. ಸಂಬುಧ್ಯೈಂತರೂಪ. ಆಮಂತ್ರಿತಸ್ಯಚೆ ಎಂಬುದರಿಂದ ಸಿಘಾತ 
ಸ್ವರ ಬರುತ್ತದೆ. | | : | 





ಯೆನಿಷ್ಠಾ ಸೆಃ--ಯಮ ಉಪರಮೇ ಧಾತು. ಕರ್ತರಿಯಲ್ಲಿ ತೃಚ್‌ ಪ್ರತ್ಯಯ ಯಂತ್ಸ ಎಂದಾ 
ಗುತ್ತದೆ. ತುಶ್ಚಂದಸಿ (ಪಾ. ಸೂ. ೫-೩-೫೯) ಎಂಬುದರಿಂದ ಇದಕ್ಕೆ ಇಷ್ಮನ್‌ ಪ್ರತ್ಯಯ. 'ತುರಿಷ್ಕೇಮೇ- 
ಯೆಃಸು (ಪಾ. ಸೂ. ೫-೩-೫೯) ಎಂಬುದರಿಂದ ಇಷ್ಕನ್‌ ಪರವಾದಾಗ ತೃಚಿಗೆ ಲೋನ. ಯಮಿಷ್ಕ ಶಬ್ದವಾ 
ಗುತ್ತದೆ, ನಿತ್‌ ಪ್ರತ್ಯಯಾಂಶವಾದುದರಿಂದ ಆದ್ಯುದಾತ್ತವಾಗುತ್ತದೆ. ಪ್ರಥಮಾ ಬಹುವಚನದಲ್ಲಿ 'ಆಬ್ವ- 
ಸೇರಸುಳ್‌ (ಪಾ. ಸೂ. ೭-೧-೫೦) ಎಂಬುದರಿಂದ ಜಸಿಗೆ ಅಸುಗಾಗಮ. ಯಮಿಷ್ಠಾಸಃ ಎಂದು ರೂಪ 
ವಾಗುತ್ತೆ. | 1. ೆೆೆ 


ಕೇತಾ8-- ಕಿತ ಜ್ಞಾನೇ ಧಾತು. ಚಿಕೇತಕಿ ಪ್ರತಿಕೂಲಂ ಜಾನಂತಿ ಇತಿ ಕೇತಾ: ಈ ಧಾತುವು 
ನಚಾದಿಯಲ್ಲಿ ಸೇರಿರುವುದರಿಂದ ನಂದ್ಳಿಗೃಹಪಚಾದಿಭ್ಯ: ಸೂತ್ರದಿಂದ ಅಜ್‌ ಪ್ರತ್ಯಯ. ಅದನ್ನು ನಿಮಿತ್ತೀ 
ಕರಿಸಿ ಪುಗೆಂತಲಘೂಪಧಸ್ಯಚೆ ಸೂತ್ರದಿಂದ ಧಾತುವಿನ ಲಘೂಪಭಥೆಗೆ ಗುಣ. ಜಿತಃ ಸೂತ್ರದಿಂದ ಅಂತೋ 
ದಾತ್ತವು ಪ್ರಾಪ್ತವಾದರೆ ವೃಷಾದಿ ಆಕೃತಿಗಣವೆಂಬುದರಿಂದ ಅದರಲ್ಲಿದೆ ಯೆಂದು ಅದ್ಯುದಾತ್ರಸ್ಟರ ಬರುತ್ತದೆ. 
ಅಥವಾ ಪ್ರಕಿಕೂಲತಯಾ ಜ್ಞ್ಯಾಯಂತೇ ಇತಿ ಕೇತಾಃ ಕರ್ಮಣಿಯಲ್ಲಿ ಘರಾ ಪ್ರತ್ಯಯ. ಆಗ ಇಪ್ಪ ತ್ಯಾದಿ- 
ರ್ನಿತ್ಯೆಂ ಎಂಬುದರಿಂದ ಆದ್ಯುದಾತ್ತಸ್ವರ ಬರುತ್ತದೆ. 


ದಬ್ದುವಂತಿ-ದಂಭು ದಂಭೇ ಧಾತು ಸ್ವಾದಿ ಲಟ್‌ ಪ್ರಥಮಸುರುಷ ಬಹುವಚನದಲ್ಲಿ ರಂತೆ: 
ಎಂಬುದರಿಂದ ಅಂತಾದೇಶ. ಸ್ಪಾದಿಭ್ಯಃ ಶ್ಲುಃ ಸೂತ್ರದಿಂದ ಶ್ನ್ಹು ವಿಕರಣ. ಸಾರ್ವಧಾತಶುಳೆಮಹಿಾ 
ಎಂಬುದರಿಂದ ನಿಕರಣಕ್ಕೆ ಜೌದ್ವದ್ಭಾವನಿರುವುದರಿಂದ ಅನಿದಿತಾಂ ಹೆಲಉ--ಸೂತ್ರದಿಂದ ಧಾತುವಿನ ಉಪಭೆ 
ಯಾದ ನಕಾರಕ್ಕೆ ಲೋಪ. ಶ್ನುವಿಕರಣಕ್ಕೈ ಸಂಯೋಗಪೂರ್ವದಲ್ಲಿರುವುದರಿಂದ ಹುಶ್ನುವೋಃ ಸಾರ್ವಧಾ- 
ತುಕೇ (ಪಾ. ಸೂ. ೬-೪-೮೨) ಸೂತ್ರದಿಂದ ಯಣಾದೇಶ ಬರುವುದಿಲ್ಲ. ಆಗ ಅಚಿಶ್ನುಧಾತುಭ್ರುವಾಂ--ಸೂತ್ರ . 
ದಿಂದ ಅಜಾದಿಪ್ರತ್ಯಯ ಪರದಲ್ಲಿರುವುದರಿಂದ ಉವಜಾದೇಶ, ದಭ್ನುವಂತಿ ಎಂದು ರೂಸವಾಗುತ್ತದೆ. ಅಶಿಜಿಂ 


ತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಭೂರ್ಣಯೆಃ--ಭ್ರೃಳ್‌ ಭರಣೇ ಧಾತು. ಘಫೃಣಸೃಶ್ಲಿಪಾಸ್ಟೀ-(ಪಾ. ಸೂ. ೪-೪೯೨) ಎಂಬಲ್ಲಿ 
ನಿಪ್ರತ್ಯಯಾಂತೆವಾಗಿ ನಿಪಾತಿತವಾಗಿವೆ. ಶಾಸ್ತ್ರಾಂತರದಿಂದ ಪ್ರಾಪ್ತಿ ಇಲ್ಲದಿದ್ದರೂ ನಿಪಾತದಿಂದಲೇ ಯಕಾ 
ರಕ್ಕೆ ಉತ್ತವೂ ದೀರ್ಫವೂ ಬರುತ್ತವೆ. ಅಥವಾ ಭ್ಯ ಭಯೇ ಧಾತು. ಕೃತ್ಯಲ್ಯುಖೋ ಬಹುಲಂ ಎಂಬಲ್ಲಿ 
ಬಹುಲಗ್ರಹಣವಿರುವುದರಿಂದ ಕರ್ತರಿಯಲ್ಲಿ ಕ್ರಿನ್‌ ಪ್ರತ್ಯಯ... ಆಗೆ ಉದೋಷ್ಯ್ಯಪೂರ್ವಸ್ಯೆ (ಪಾ. ಸೂ. 
೭-೧-೧೦೨) ಎಂಬುದರಿಂದ ಖಕಾರಕ್ಕೆ ಉತ್ಕ ಏರುತ್ತದೆ. ಹೆಲಿಚೆ ಎಂಬುದರಿಂದ ಉಪಧಾಭೂಶ ಇಕಿಗೆ 


ವ | 
ಕ ನ RN ' ಇ, wut | [el ಳ್ಳ ಗಃ 
1 ಸೀ ಫಿ )} wh ಖೈ ತ್ರೆ ನವಿ ಲಿ ಜದ ನಿಷ್ಕಾ wd 


ದೀರ್ಫೆ. ಖುಕಾರಲ್ವಾದಿಭ್ಯಃ ಕಿನ್ಸಿಸ್ಮಾವದ್ಭವತಿ (ಪಾ. ಸೂ. 
ದ್ಭಾವ ಹೇಳಿರುವುದರಿಂದ ರೇಫದ ಪರದಲ್ಲಿ ತಕಾರ ಬಂದಿರುವುದರಿಂದ ನತ್ತ ಬರುತ್ತದೆ. ರಷಾಭ್ಯಾಂ--ಸೂತ್ರ 
ದಿಂದ ಅದಕ್ಕೆ ಇತ್ವ. ಭೂರ್ಣಿಶಬ್ದವಾಗುತ್ತದೆ.' ಪ್ರಥಮಾ ಬಹುವಚನಾಂತರೂಪ. ಆಸಿ ಶ್ಯಾಧಿರ್ನಿತ್ಯಂ 


ಎಂಬುದರಿಂದ ಅದ್ಯುದಾತ್ತಸ್ವರ ಬರುತ್ತದೆ, 


368 ಸಾಯಣಭಾಷ್ಯಸಹಿತಾ [ ಮಂ. ೧. ಅ, ೧೦. ಸೂ, ೫೫ 


ಬ ತ್‌ ಹಡ ಚ” pe ಸ ಆ 
ಕತಯ ಬಂಗಾ ಹಾಚಾ ಚಾಕು ನ ನನನ್‌ ಮ ನಗ್‌ ಗಾ ಸಳ ಳ್‌ ರ ಭಾ ಇರ ಭಂ ಅಂ ೧೦ ಧರ್‌ ನ 0. ಅಜಾ ಗಾ ಹಚ ಯಾ ಗಾ ಆಅ ಫಾ ಜಾ 2 ಲೋ 
er ತ ನ್‌ 


ಸಂಹಿತಾಪಾಠಃ 1 


ಅಪ )ಕ್ಷಿತಂ ವಸು ಬಿಭರ್ಸಿ ಪಸ [ಯೋರಪಾಳ್ವ ೦ ಸಹ ಹಸ್ತನ್ನಿ ಶ್ರುತೋ 
ದಧೇ | 
| | | | § 
ಅವೃತಾಸೂ;ವತಾಸೋ ನ ಕರ್ತೃಭಿಸ್ತನೂಷು ತೇಕ ತವ ಅಂದ್ರ 
ಭೂರಯಃ lel 


| ಪದಪಾಠಃ | 


ol | | | 1 | 
ಅಪ್ರ 5ಕ್ರತಂ। ವಸು ! ಬಿಭರ್ಷಿ! ಹಸ್ತಯೋಃ ಅಷಾಳ್ಜಂ ! ಸಹಃ | ತನ್ನಿ | 


ಶ್ರುತಃ ! ದಧೇ : 
| | i 1 | 
ಆಂವೃತಾಸಃ | ಅವತಾಸಃ |! ನ! ಕರ್ತೃತಭಿಃ ।| ತನೂಷು! ತೇ! ಕ್ರತವಃ! 


| 
ಇಂದ್ರ! ಭೂರಯಃ ಲ 


ನ 


| ಸಾಯಣಭಾಷ್ಕಂ೦ ॥ 


ಹೇ ಇಂದ್ರ ತ್ವಮಸ್ರ ಸತಂ ಪ್ರಶ್ಷಯರಹಿತಂ ವಸು ಧನಂ ಹಸ್ತಯೋರ್ಬಿಭರ್ಷಿ |! ಸ್ತೋತೃ. 
ಭ್ಯೋ ದಾತುಂ ಧಾರೆಯಸಿ | ತಥಾ ಶ್ರುತಃ ಪ್ರಖ್ಯಾತೋ ಭವ ತನ್ಫ್ಯಾತ್ಮೀಯೇ ಶರೀರೇಇಷಾಳ್ವಂ 
ಶತ್ರುಭಿರನಭಿಭೂತಂ ಸಹೋ ಬಲಂ ದಭೇ | ಧಾರಯತಿ । ತ್ವದೀಯಾಸ್ಕನವಃ ಕರ್ಶೃಭಿರ್ವ್ಯತ್ರಾವೇರಸು- 
ರಸ್ಯ ವಧಂ ಕುರ್ವದ್ಭಿ ರ್ಬಲಕೃಶೈಃ ಕರ್ಮಭಿರಾವೃತಾಸ ಆವೃತಾಃ | ಬಲಕೃತಾನಿ ಸರ್ವಾಣಿ ಕರ್ಮಾಹ್ಯೇ- 
ತಸ್ಯ ಶರೀರಮಾವ ತ್ಯಾವತಿಷ್ಠ ತ | ತತ್ರ ದೈಷ್ಟಾಂತಃ ! ಅವತಾಸೋ ನ | ಅವಶ ಇತಿ ಶೂಪನಾಮ | 
ಯಥಾ ಕೂಪಾ ಜಲೋದ್ಧರಣಾಯ ಸ್ರವ್ಯಕ್ತೈ ಕ ಪ್ರಾಣಿಭಿರಾವ್ರಿಯಂತೇ ತೆಡ್ವತ್‌ | ಯೆಸ್ಮಾದೇವಂ 
ತಸ್ಮಾತ್‌ ಹೇ ಇಂದ್ರ ತೇ ತವ ಶರೀರೇಷು ಕ್ರತವಃ ಕರ್ಮಾಣಿ ಭೂರಯೋ ಬಹೂನಿ ವಿಷ್ಯಂತೇ | ಅಪ್ರ- 
ಸತಂ | ಕ್ಲಿ ಕ್ರಯ ಇತ್ಯಸ್ಮಾದ್ಭಾನೇ ನಿಷ್ಠಾ | ಅಣ್ಯಿದರ್ಥೆೇ | ಪಾ. ೬-೪-೬೦ | ಇತಿ ಪೆರ್ಯುದಾಸಾದ್ದೀ- 
ರ್ಫಾಭಾವಃ | ಅತ ಏವ ಕ್ಷಿಯೋ ದೀರ್ಫ್ಥಾದಿತಿ ನಿಷ್ಮಾನತ್ವಾಭಾವಃ | ಪ್ರಕೃಷ್ಣಂ ಕ್ಲಿತಂ ಯಸ್ಯ ಶತ್ಪ) 
ಹ್ರಿತೆಂ | ನ ಪ್ರಕ್ಷಿತನುಪ್ರಕ್ಷಿತಂ | ಅವ್ಯಯಪೂರ್ವಪದೆಸ್ರೆಕೈತಿಸ್ಟರತ್ಟಂ | ಬಿಭರ್ಷ್ನಿ ! ಡುಭ್ಳಳ್‌ ಧಾರಣ. 
ಪೋಷಣಯೋಃ | ಲಟ ಸಿಪಿ ಶಪಃ ಶ್ಲುಃ | ಭೃಳಾಮಿದಿತ್ಯಭ್ಯಾಸಸ್ಯೇತ್ವಂ | ಅಷಾಳ್ಲಂ | ಷಹ ಅಭಿಭವ. 
ಇತ್ಯಸ್ಮಾನ್ನಿಷ್ಠ್ಕಾಯಾಂ ತಕಾರಾದೌ ಪ್ರತ್ಯಯೇ ತೀಷಸಹ | ಪಾ. ೭-೨-೪೮ | ಇತೀಟೋ ವಿಕಲ್ಪಿತತ್ವಾತ್‌ 


ಡೆ 


ಆ. ೧, ಆ.ಇ. ವ. ೨೦] ಖುಗ್ಗೇದಸಂಹಿತಾ 369 





ಮ ತ ಬಂ NN ಭಧ ಸಜ ನ್‌ ಮಾಯಾ ಸ ಪರ ಬು ಇ. ಭತರ ನ್‌್‌ ಸಟ ನರಗಳ 2 ಹಗ ದಾ ಭಾ ಅ ಆನ್‌ ಹಾನರ್‌ 


ಯೆಸ್ಕೃ ವಿಭಾಷೇತೀಟ್‌ಪ್ರತಿಸೇಧ: | ತತ್ತಥತ್ತಷ್ಟು ಶ್ರಢಲೋಸೇಷು ಸಹಿವಜೋರೋದವರ್ಣಸ್ಕೇ- 
ತ್ಯೋತ್ತೇ ಪ್ರಾಪ್ತೇ ಸಾಢ್ಕೈ ಸಾಡ್ವಾ ಸಾಢೇತಿ ನಿಗಮೇ | ಸಾ. ೬.೩-೧೧೩ | ಇತಿ ಸಿಪಾತನಾದಾಶ್ವಂ | 
ಯದುಕ್ತಂ ಸಾಢೇತಿ ತೃಜಂತೆಮೇಶದಿತಿ ತಡುಪೆಲಕ್ಷಣಾರ್ಥಂ. ಪ್ರೆಷ್ಟವ್ಯಂ | ತನ್ನಿ | ಜಸಾದಿಷು ಛಂದೆಸಿ 
ವಾವಚನಮಿತಿ ಅಚ್ಚೆ ಫೇ: | ಪಾ. ೩.೩.೧೧೯ | ಇತೃತ್ವೌತ್ತಯೋರಭಾವೇ ಯಣಾದೇಶ: ! ಉದಾತ್ತೆ- 
ಸ್ಪರಿತೆಯೋರ್ಯೆಣ ಇತಿ ವಿಭಕ್ತೇಃ ಸ್ಪರಿಶತ್ತಂ | ಉದಾತ್ರಯೆಣೋ ಹಲ್ರೂರ್ವಾದಿತ್ಯುದಾತ್ತೆತ್ವಂ ತು 
ಛಾಂಬೆಸೆತ್ಪಾನ್ಸ ಪ್ರವರ್ತತೇ ॥ | | | 


he ಸಾಟ್‌ 





| ಪ್ರತಿಪದಾರ್ಥ || 


(ಎಲೈ ಇಂದ್ರನೇ, ನೀನು) ಅಪ್ಪೆ ಕ್ಲಿಶಂ--ಕ್ಷಯರಹಿತವಾದ ! ವಸು-_ ಧನವನ್ನು | ಹಸ್ತಯೋ:-- 
ನಿನ್ನೆರಡು ಕೈಗಳಲ್ಲಿಯೂ | ಬಿಭರ್ಷಿ--( ನಮಗೆ ಕೊಡುವುದಕ್ಕಾಗಿ) ಹಿಡಿದುಕೊಂಡಿದ್ದೀಯೆ ! ಶ್ರುತಃ ಪ ಪ್ರಖ್ಯಾ 
ತನಾದ ನೀನು ! ತೆನ್ಪಿ- ನಿನ್ನ ಶರೀರದಲ್ಲಿ ! ಅಷಾಳ್ವೆಂ-_(ಶತ್ರುಗಳಿಂದ) ಪ್ರತಿಭಟಿಸಲಸಾಧ್ಯವಾದ | ಸಹಃ... 
ಬಲವನ್ನು ! ದಧೇ-ಹೊಂದಿದ್ದಿ ಯೆ (ನಿನ್ನ ಅವಯವಗಳು) | ಹೆತ್ತ ್ಸ್ರೈಭಿಃ (ವೃ ತ್ರಾದಿವಧೆರೂಪನಾದ) ವೀರ್ಯ 
ಕೃತ್ಯಗಳಿಂದ 1 ಅವತಾಸೋ ನ--(ನೀರಿಗಾಗಿ ಬಂದಿರುವವರಿಂದ) ಬಾವಿಯು ಸುತ್ತಲೂ ಅಆವೃತವಾಗಿರುವೆಂತೆ। 
ಆವೃಶಾಸ8--ತುಂಬಿವೆ (ಆದ್ದರಿಂದ) | ಇಂದ್ರೆ --ಎಲೈ ಇಂದ್ರನೇ ! ಶೇ--ನಿನ್ನ (ಶರೀರಗಳ) | ಕ್ರತವಃ- 
' ನೀರ್ಯಕರ್ಮಗಳು | ಭೂರಯೇಃ---ಹೇರಳವಾಗಿವೆ. 


| ಭಾವಾರ್ಥ | 


ಎಲ್ಫೆ ಇಂದ್ರನೇ, ನೀನು ನನುಗೆ ಕೊಡುವುದಕ್ಕಾಗಿ ನಿನ್ನೆರಡು ಕೈಗಳಲ್ಲಿಯೂ ಅಕ್ಷಯವಾದ ಥೆನೆವನ್ನು 
ಹಿಡಿದಿದ್ದೀಯೆ. ಪ್ರಖ್ಯಾತನಾದ ನಿನ್ನ ಶರೀರದಲ್ಲಿ ಶತ್ರುಗಳಿಂದ ಪ್ರತಿಭಟಿಸಲಸಾಧ್ಯ್ಯವಾದ ಬಲವಿದೆ. ನೀರಿ 
ಗಾಗಿ ಬಂದಿರುವವರಿಂದ ಬಾವಿಯು ಸುತ್ತಲೂ ಅವೃತವಾಗಿರುವಂತೆ ನಿನ್ನ ಅವಯವಗಳು ಸುತ್ತಲೂ ಹೇರಳ 
ಮಾದ ವೀರ್ಯುಕೃತ್ಯಗಳಿಂದ ತುಂಬಿವೆ. 


“English Translation. 
You hold in you hands unexhausted wealth ; renowned Indra, you. have 
Irresistible strength in your body; your hmbs are invested with (glorious) 
exploits, as wells (are surrounded by those who come for water); Indra, 70% 
have many exploits in your body. 


॥ ವಿಶೇಷ ವಿಷಯಗಳು | 
ಅಪ್ಪೆ ಕ್ಲಿತೆಂ- ಪ್ರಕೃಷ್ಣಂ ಕ್ಷಿತೆಂ ಯಸ್ಯ ಶತ್‌-ಪ್ರಕ್ಷಿತಂ ನ ಪ್ರೆಕ್ಸಿತಂ ಅಪ್ರೆಕ್ಷಿತೆಂ ಪ್ರಕ್ಷಯಸಹಿತೆಂ 
ಎಂದನೆ ಯಾವರೀತಿಯ ನಾಶವೂ ಆಗದ ಸ್ಥಿರವಾದ ಹಣ ಎಂದರ್ಥ. 


ತನ್ತಿ__ತನ್ನ ಶರೀರದಲ್ಲಿ ಎಂದರ್ಥ. ತನು ಶಬ್ದವು ವೇದದಲ್ಲಿ ತನ್‌ ಎಂಬ ರೂಪದಿಂದ ಅಲ್ಲಲ್ಲಿ 
ಪ್ರಯೋಗಿಸಲ್ಪಡುವುದು. | 
48 


379 | ಸಾಯಣಭಾಸ್ಯಸಹತಾ (ಮಂ. ೧. ಆ. ೧೦. ಸೂ. ೫೫. 


ದ ಪ ಪ ಲ್‌ ರು ಮ ೋ್ಫಬ್ಛ ಫೊ ES 





ಜಾ ೫ 000000 22000 0611 1.2 18218 ಸಾ 2 || ಎ ಪ ಅಂ NT TE 


ಅಷಾಳ್ವಂ--ಶತ್ರುಗಳಿಂದ ತಿರಸ್ಕರಿಸಲ್ಪಡದಿರುವುದು. ಇದು ಜಲಶಬ್ದಕ್ಕೆ ವಿಶೇಷಣವಾಗಿದೆ. 


ಕರ್ತ್ನೃಭಿಃ--ವೃತ್ರನೇ ಮೊದಲಾದ ರಾಕ್ಷಸರ ಸಂಹಾರ ಮೊದಲಾದ ಸಾಹಸಕೃತ್ಯಗಳಿಂದ ; ಪರಾ 
ಕ್ರಮಗಳಿಂದ. 


ಅವತಾಸೋ ನ--ಅವತಶಬ್ದಕ್ಕೆ ಬಾವಿ ಎಂದರ್ಥ. (ನಿರು. ೩-೧೯) ನಿರುಕ್ತದಲ್ಲಿ ಅವತನೇ ಮೊದ 
ಲೂದ ಹದಿನಾಲ್ಕು ಶಬ್ದಗಳನ್ನು ಕೂಪವಾಚಕಗಳಾಗಿ ಪಾಠಮಾಡಿದ್ದಾರಿ. ನೀರನ್ನು ಒಯ್ಯುವುದಕ್ಕಾಗಿ 
ಜನರು ಬಾವಿಯನ್ನು ಸುತ್ತುಗಟ್ಟು ವಂತೆ, ಸಮಸ್ತ ಕರ್ಮಗಳೂ ಬಲಿಷ್ಠ ಗಳಾಗಲು ನಿನ್ನನ್ನು ಅಶ್ರಯಿಸುವುವು 
ಎಂದು ಇಂದ್ರನನ್ನು ಸ್ತುತಿಸಿರುವುದು- | 


|| ವ್ಯಾ ಕರಣಪ್ರ ಕ್ರಿಯಾ || 


ಅಪ್ರಕ್ಷತಮ್‌". ಕ್ಷಿ ಕ್ಷಯೇ ಧಾತು. ಇದಕ್ಕೆ ಭಾವಾರ್ಥದಲ್ಲಿ ನಿಸ್ಕಾಪ್ರೆತ್ಯಯ (ಕ್ತ) ನಿಷ್ಠಾಯಾ- 
ಮಣ್ಯದರ್ಥೇ (ಪಾ. ಸೂ. ೬-೪-೬೦) ಸೂತ್ರದಲ್ಲಿ ಅಣ್ಯದರ್ಥೇ ಎಂದು ನಿಷೇಧ ಮಾಡಿರುವುದರಿಂದ ಇಲ್ಲಿ 
ಣ್ಯದರ್ಥವಾದ ಭಾವ ತೋರುವುದರಿಂದ ನಿಷ್ಕಾಸರವಾದಾಗ ಬರುವ ದೀರ್ಫಿವು ಬರುವುದಿಲ್ಲ. ದೀರ್ಫೆಬಾರದಿರು 
ವುದರಿಂದಲೆ ಕ್ಷಿಯೋದೀರ್ಥಾೂತ್‌ (ಪಾ. ಸೂ. ೮-೨-೪೬) ಎಂಬುದರಿಂದ ನಿಷ್ಕಾತಕಾರಕ್ಕೆ ನತ್ತ ಬರುವುದಿಲ್ಲ. 
ಪ್ರಕೃಷ್ಟಂ ಕ್ಲ್ಷಿಕಂ ಯಸ್ಯ ತತ್‌ ಪ್ರಕ್ಷಿತಮ್‌. ನ ಪ್ರಕ್ಷಿತರ್ಮ ಅಪ್ರಕ್ಷಿತಮ್‌, ಶತ್ಪುರುಷೇತುಲ್ಯಾರ್ಥ್ಯ ಸೂತ್ರ 
ದಿಂದ ಅವ್ಯಯಪೂರ್ವಸದಪ್ರಕೃತಿಸ್ವರ ಬರುತ್ತದೆ. | 


ಹಭರ್ಷಿಡುಭ್ಯ ಇಟ್‌ ಧಾರಣಪೋಷಣಯೋಃ ಧಾತು. ಜುಹೋತ್ಯಾದಿ ಲಟ್‌ ಮಧ್ಯಮಪುರುಷ 
ದಲ್ಲಿ ಸಿಪ್‌ ಪ್ರತ್ಯಯ. ಜುಹೋತ್ಯಾದಿಭ್ಯಃ ಶ್ಲುಃ ಎಂಬುದರಿಂದ ಶ್ಲು ನಿಕರಣ, ಶ್ಲೌ ಸೂತ್ರದಿಂದ ಧಾತು 
ವಿಗೆ ದ್ವಿಶ್ವ. ಅಭ್ಯಾಸಕ್ಕೆ ಜಸ್ತೃ. ಭೈಇನಿತ್‌ (ಪಾ. ಸೂ. ೭-೪-೭೬) ಎಂಬುದರಿಂದ ಅಭ್ಯಾಸಕ್ಕೆ ಇತ್ವ. 
ಸಿಪ್‌ ನಿಮಿತ್ತೆವಾಗಿ ಧಾತುವಿಗೆ ಗುಣ. ರೇಫದ ಪರದಲ್ಲಿರುವುದರಿಂದ ಆದೇಶಪ್ರತೈಯೆಯೋಃ ಸೂತ್ರದಿಂದ 
ಪ್ರತ್ಯಯ ಸಕಾರಕ್ಕೆ ಷತ್ತ.  ಅಪಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಅಷಾಳ್ಸಮ್‌-- ಷಹ ಅಭಿಭವೇ ಧಾತು. ಇದಕ್ಕೆ ನಿಷ್ಠಾ ಪ್ರತ್ಯಯಸರವಾದಾಗ ಶ್ರಿಷಸಹಲುಭ 
(ಪಾ. ಸೂ. `೭-೨-೪೮) ಸೂತ್ರದಲ್ಲಿ ಇಷಧಾತುವಿನಸರಸ್ರತ್ಯಯಕ್ಕೆ ಇಡ್ವಿಕಲ್ಪ ಹೇಳಿರುವುದರಿಂದ ಯಸ್ಯ. 
ವಿಭಾಷಾ (ಪಾ. ಸೂ. ೭-೨.೧೫) ಎಂಬುದರಿಂದ ಕ್ರಪ್ರತ್ಯಯಕ್ಕೆ ಇಣ್ನಿಸೇಧ, ಧಾಸುವಿನ ಆದಿಗೆ ಸಕಾರಾ 
ದೇಶ. ಸಹ್‌ತ ಎಂದಿರುವಾಗ ಹೋಢೆಃ ಸೂತ್ರದಿಂದ ಹಕಾರಕ್ಕೆ ಢೆಕಾರಾದೇಶ. ರುುಷಸ್ತಥೋಕ- ಸೂತ್ರ 
ದಿಂದ ತಕಾರಕ್ಕೆ ಧಕಾರಾದೇಶ. ಷ್ಟುನಾಷ್ಟು8 ಎಂಬುದರಿಂದ ಅದಕ್ಕೆ ಢೆಕಾರಾದೇಕ.  ಡಢೋಡೇಲೋಪ:ಃ 
ಎಂಬುದರಿಂದ ಪೊರ್ವಢಕಾರಕ್ಟೆ ಲೋಪ. ಸರ್‌ ಎಂದಿರುವಾಗ ಸಹಿವಹೋರೋದೆವರ್ಣಸ್ಯ ಎಂಬುದರಿಂದ 
ಅಕಾರಕ್ಕೆ ಓತ್ತಪು ಪ್ರಾಪ್ತವಾದರೆ, ಸಾರ್ಥ್ಯಂ ಸಾಧ್ಯಾ ಸಾಢೇತಿ ನಿಗಮೇ (ಪಾ. ಸೂ. ೬-೩-೧೦೩) ಎಂದು 
ನಿಪಾತಮಾಡಿರುವುದರಿಂದ ಆತ್ವ ಬರುತ್ತದೆ. ಯದ್ಯಪಿ ಆ ಸೂತ್ರದಲ್ಲಿ ಸಾಢಾ ಎಂಬುದು ತೃಜಂತವೆಂದು 
ಹೇಳಲ್ಪಟ್ಟಿದೆ. ಅದರೆ ಅದು ಉಪಲಕ್ಷಣ ಎಂದು ತಿಳಿಯಬೇಕು. ಇದರಿಂದ ಇತರ ವಿಷಯದಲ್ಲಿ ಆ ರೂಸ 
ವಾಗುತ್ತದೆ ಎಂದಾಗುತ್ತದೆ. 


ಅ, ೧. ಅ. ೪, ವ, ೨೧] | ಖುಗ್ರೇದಸಂಹತಾ 371 
STEN NS en AR ಮ ಬಬ 


ತನ್ನಿ “ತನು ಶಬ್ದ. ಸಪ್ತಮೀ ಏಕವಚನ ಜೀ ವಿಭಕ್ತಿ ಸರವಾದಾಗ ಅಚ್ಚೆಫೇಃ (ಪಾ. ಸೂ. 
೭-೩-೧೧೯) ಎಂಬುದರಿಂದ ಫಿಸಂಜ್ಞಾ ಇರುವುದರಿಂದ ಅತ್ತ ಔತಶ್ವಗಳು ಪ್ರಾಪ್ತವಾದರೆ ಜಸಾದಿಷು ಚೈಂದೆಸಿ- 
ವಾವಚೆನಮ ಎಂಬ ವಚನಾಂತರದಿಂದ ವಿಕಲ್ಪನೆಂಬುದರಿಂದ ಇಲ್ಲಿ ಬರುವುದಿಲ್ಲ. ಆಗ ಯಣಾದೇಶ. ಉದಾತ್ತ 
ಸ್ಥಾನದಲ್ಲಿ ಯಹಣಾದೇಶ ಬಂದುದರಿಂದ ಅದರ ಪರದಲ್ಲಿ ವಿಭಕ್ತಿ ಇರುವುದರಿಂದ ಉದಾತ್ತ ಸ್ಪರಿಶಯೋರ್ಯೆಣಿಃ 
ಎಂಬುದರಿಂದ ವಿಭಕ್ತಿಗೆ ಸ್ವರಿತಸ್ತರ ಬರುತ್ತಸೆ. ಯದ್ಯಪಿ ಉದಾತ್ತ ಸ್ಥಾನಕ್ಕೆ ಬಂದಿರುವ ಯಣಿನ ಪೊರ್ವದಲ್ಲಿ 
ಹಲ್‌' ಇರುವುದರಿಂದ ಉದಾತ್ರಯೆಣೋಹಲ್‌ ಪೂರ್ವಾತ್‌ ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ವರ ಬರಬೇಕಾ: 
ಗುತ್ತದೆ, ಆದರೆ ಛಾಂದಸವಾಗಿ ಇಲ್ಲಿ ಬರುವುದಿಲ್ಲ. | 








ದಧೇ--ಡುಧಾಳ್‌ ಧಾರಣಪೋಷಣಯೋಕ ಧಾತು.  ಛಾಂದಸವಾದ ಲಿಟ್‌ ದ್ವಿತ್ವ. ಆತೋಲೋ- 
ಪಇಟಚ ಸೂತ್ರದಿಂದ ಆಕಾರಲೋಸ ತಿಜಂತನಿಘಾತಸ್ವರ ಬರುತ್ತದೆ. 


ಐವತ್ತ ಐದನೆಯ ಸೂಕ್ತವು ಸಮಾಪ್ತವು. 


ಐವತ್ತಾರನೆಯ ಸೂಕ್ತವು 


ಏಷ ಪ್ರ ಪೂರ್ನೀರಿತಿ ಷಡೃಚೆಂ ಷಷ್ಕಂ ಸೂಕ್ತಂ ಸವ್ಯಸ್ಯಾರ್ಷಮೈಂದ್ರಂ ಜಾಗತೆಮಿತ್ಯುಕ್ತಂ | 
ಅನುಕ್ರಾಂತಂ ಚ | ಏಷ ಪ್ರ ಷಡಿತಿ | ವಿಷುವತಿ ನಿಷ್ಟೇವಲ್ಯ ಏತತ್ಸೊಕ್ತೆಂ ಶಂಸನೀಯಂ | ವಿಷುವಾ- 
ಶ್ಚಿವಾಕೀರ್ತ್ವ್ಯ ಇಕಿ ಖಂಡೇ ಸೂತ್ರಿಶಂ | ಏಷ ಪ್ರೆ ಪೂರ್ನೀರ್ವ್ವ್ಯಷಾಮದಃ ಪ್ರ ಮಂಹಿಷ್ಕಾಯ | 
ಆ. ೮-೬ | ಇತಿ || 


ಅನುವಾದೆಪು-- ಏಷ ಪ್ರ ಪೂರ್ನೀ ಎಂಬ ಈ ಸೂಕ್ತವು ಹತ್ತೆ ನೆಯ ಅನುವಾಕದಲ್ಲಿ ಆರನೆಯ 
ಸೂಕ್ತವು. ಇದರಲ್ಲಿ ಆರು ಖುಕ್ತುಗಳಿರುವವು. ಈ ಸೂಕ್ತಕ್ಕೆ ಸವ್ಯನು ಖುಷಿಯು, ಇಂದ್ರನು ಜೇವತೆಯು, 
ಜಗತಿೀೀಛಂದಸ್ಸು. ಅನುಕ್ರಮಣಿಕೆಯಲ್ಲಿ ಏಷ ಪ್ರೆ ಷಡಿತಿ ಎಂದು ಹೇಳಿರುವುದು. ವಿಷುವಶಿಯಲ್ಲಿ ನಿಸ್ಕೇ 
ವಲ್ಯಶಸ್ತ್ರಮಂತ್ರಗಳಿಗಾಗಿ ಈ ಸೂಕ್ತವನ್ನು ಪಠಿಸಸಬೇಕೆಂದತಿ ಅಶ್ಚಲಾಯನಶ್ರೌತಸೂತ್ರದ. ನಿಷುವಾಸ್ದಿವಾ- 
ಕೀತೆಕ್ಯ ಎಂಬ ಖಂಡದಲ್ಲಿ ಏಷೆ ಪ್ರೆ ಪೂರ್ನೀನವನೃಷಾಮದಃ ಪ್ರೆ ಮಂಹಿಷ್ಕಾಯ ಎಂಬ ಸೂತ್ರವು ನಿರ್ದೇಶಿ 
ಸುವುದು. (ಆ. ೮.೬) | | 


ed 


372 


EM LN 





ned ee TT NN eR RT, ಬ mf ಗಾರ ಲಾ ರ ಗಾ 


ಸೂಕ್ಷ ೫೬ 
ಮಂಡಲ--೧1 ಅನುವಾಕ--೧೦ 1 ಸೂಕ್ತ--೫೬ ॥ 
ಅಷ್ಟೆ ಪ್ರ ಅಧ್ಯಾಯ-೪ ॥ ವರ್ಗ... ೨೧1 

ಸೂಕ್ತ ದಲ್ಲಿರುವ ಖುಕ್ಸಂಖ್ಯೆ-.. | 
ಹುಸಿ. ಸವ್ಯ ಆಂಗಿರಸಃ ॥ 
ದೇವತಾ... ಇಂದ್ರಃ 1 

ಛಂದಃ. ಜಗತೀ | 





ಪ್ರ) ಪೂರ್ವೀರವ ತಸ್ಯ ಚಮಿ ಎಷೋತ್ಳೋ ನಯೇಷಾಮುಡಯಂ- 
ಸ್ಸ ಭುರ್ವಣಃ | 


ಹ ಸಂ ಮಹೇ ನಾಯಯತೇ ಹರಣ್ಯಯಂ ರಥಮಾವ್ಯ; ತಾ ಹರಿಯೋಗ- 





| ಪದಹಾಠಃ ॥ 


|| | 
ಷಃ ! ಪ್ರ | ಪೂರ್ವೀಃ । ಅನ | ಕಸ್ಯ | ಚಮ್ರಿಷಃ |! ಅತ್ಯಃ | ನ! ಯೋಷಾಂ | 





| 
ಉತ್‌ ! ಅಯಂಸ್ತ | ಭುರ್ವಣಿ: | 





po ಐ ಬೃ್ಮೃನಲ 


ದಕೆಂ [ ಮಹೇ ಪಾಯಯತೇ | ಹಿರಣ್ಯಯಂ | ರಥಂ ಅಂವೃತ್ಯ | ಹರಿ. 
ಯೋಗಂ | ಯಜ್ಞ ಸಂ1೧॥ 


| ಸಾಯಣಿಭಾಷ್ಯಂ | 


ಭುರ್ವಣಿರತ್ತೆ ಷೆ ಇಂದ್ರಸ್ತಸ್ಯ ಯೆಜಮಾನಸ್ಯ ಸೂರ್ನೀಃ ಪ್ರೆ ಭೂತಾಶ್ಚ ವ್ರು ಸಶ್ಚ ಮೂಸು 
ಚಮಸೇಷ್ವವಸ್ತಿತಾಃ ಸೋಮಲಕ್ಷಣಾ ಇಷ: ಸ್ರಾವೋಡೆಯಂತ್ತೆ | ಪ್ರೆ ಕರೇ ಸಾನಾರ್ಥಮುದ್ಧೆ ರತಿ | 
ತತ್ರೆ ಬೆ ಶಷ್ಟ್ರಾಂತೆತ | ಅಶ್ಯೋ ನ ಯೋಷಾಂ | ಯೆಥಾಶ್ವೋ ವಡವಾಂ ಕ್ರೀಡಾರ್ಥಮುಸೆಯ ಚ್ಛತಿ | 
ಸೆ 'ಚೀಂದ್ರೋ ಹಿರಣ್ಯಯೆಂ ಸುವರ್ಣಮಯಂ ಹರಿಯೋಗಂ ಹರಿಭ್ಯಾಂ. ಯುಕ್ತಮೃಭ್ಛಸ ಮುರು ಭಾಸ. 
ಮಾನಂ ರಘಮಾವೃತ್ಯಾವಸ್ಥಾಪ್ಯ ಮಹೇ ಮಹತೇ ವೃತ್ರ ವಧಾಡಿರೂಪಾಯೆ ಕರ್ಮಣೇ ದಕ್ಷಂ ಪ್ರವೃಷ್ಧ- 
ಮಾತ್ಮ್ಮಾನಂ ಸೋಮಂ ಸಾಯೆಯತೇ 1 ಪಾನಂ ಕಾರಯತಿ | ಪೂರ್ನೀಃ | ಸ್ವ ಸಾಲನಸೂರಣಯೋಃ | 





ಸಾಯಿಣಭಾಷ್ಯಸಟತಾ ಮಂ. ೧. ಅ, ೧೦. ಸೂ. ೫೬. 


ತಾ ಗಾರಿ 


ಅಣ. ಅ.೪.ವ. ೨೧] ಜುಗ್ರೇದಸಂಶಿತಾ | 373 


ರ್‌ ಕ ನ್‌ ಸ ಜುಂ ಹಾ 








ನ್ಯ ಳ್‌ ನ್‌ ಪ. ರ್‌ ಬಾಲನು ಆಗಿ ಹ ಜ್ರ 


ಸ್ಕಭಿದಿವ್ಯಧೀತ್ಯಾದಿನಾ | ಉ ೧-೨೪ | ಕುಪ್ರತ್ಯಯಃ | ಉಜೋಸ್ಕ್ಯಪೂರ್ವಸ್ಯೇತ್ಯುತ್ವಂ | ಪುಕುಶಜ್ಞಾ-' 
ದ್ರೋಶೋ ಗುಣಿವಚನಾದಿತಿ ಜೀಷ್‌ | ಯೆಣಾದೇಶಃ | ಹಲಿ ಚೇತಿ ನೀರ್ಫ್ಥತ್ವಂ | ಪ್ರತ್ಯಯಸ್ವರಃ | 
ಚೆಮ್ರಿಷಃ | ಚೆಮು ಅದನ ಇತ್ಯಸ್ಮಾತ್ರೃಹಿಚಮಿತೆನಿಧನೀತ್ಯಾದಿನಾ |! ಉ. ೧-೮೨ |! ಊಸ್ರೆತ್ಯಯೊಂ- 
ತಕ ಮೂಶಬ್ದ:ಃ | ತಸ್ಯಾಂ ವರ್ಶಮಾನಾ ಇಷತ್ಚವಿಷ8 | ವಕಾರಸ್ಯ ರೇಫಶ್ಭಾ ಂದಸಃ | ಕೈದುತ್ತೆರಪೆದ- 
ಕ್ರೆಕ್ಸತಿಸ್ಟೆರತ್ವಂ | ಅಯೆಂಸ್ತ \ ಛಾಂದೆಸೇ ವರ್ತಮಾನೇ ಲುಜ್‌, ವೃತ್ಯ ಯೇನಾತ್ಮನೇಸೆದಂ | ನಿಕಾಚಿ 
| ಇತೀಟ್ರ ಎಷೇಧಃ 'ಭುರ್ವಣಿ: | ಭುರ್ವತಿರತ್ತಿ ಕರ್ಮೆತಿ ಯಾಸ್ಯ। | ನಿ. ೯.೨೩ | ಧಾತುಪಾಠೇ. ತು ಭರ್ವ 
ಒಂಸಾಯಾಮಿತಿ ಪಠ್ಯತೇ | ಅಸ್ಮಾದೌಣಾದಿಕೋಂನಿಸ್ಟೆ ತ್ರೈತ್ಯಯಃ | ಅಕಾರಸ್ಫೋಕಾರಶ್ಭಾ ೦ಜಿಸಃ | 
ಸಾಯೆಯೆಶೇ | ಪಾ ಸಾನೇ | ಶಾಛಾಸಾಹ್ವಾಯ್ಕಾನೇಪಾಂ ಯುರ | ಪಾ. ೭-೩-೩೭ | ಇತಿ ಹೇತು- 
ಮತಿ ಜಿಚಿ ಯುಗಾಗಮಃ | ಣಿಚೆಶ್ಚ | ಪಾ. ೧೩೭೩-೭೪ | ಇತ್ಯಾಶ್ಮನೇಸದಂ | ಹರಣ್ಯಯೆಂ | ಯುಶ್ಚ್ಯ- 
ವಾಸ್ತ್ಯೇತ್ಯಾದಿನಾ ಹಿರಣ್ಯ ಶಬ್ದಾ ದುತ ತ್ರರಸ್ಯೆ ಮಯಹಟೋ ಮಶಬ್ದ್ಬಲೋಪೋ(!ನಿಸಾತೃತೇ। ಹರಿಯೋಗಂ | 
ಹರ್ಯೋರ್ಯೋಗೋ ಯೋಜನಂ ಯೆಸ್ಮಿನ್‌ | ಹರಿಶಬ್ದ ಇನ್ಸಶೈಯಾಂತೆ ಆದ್ಕುದಾತ್ರ8| ಸ ಏವ 
ಬಹುಪ್ರೀಹಿಸ್ಟರೇಣ ಶಿಷ್ಯತೇ | ಹಯೆಭ್ವಸೆಂ | ಉರುಭಾಸಮಿತ್ಯಸ್ಯೆ ಸೈಷಸೋದರಾದಿತ್ತಾದೃಭ್ವಸಾದೇಶ: '! 


। ಪ್ರತಿಸದಾರ್ಥ ॥ 


ಭುರ್ವಣಿಃ- -ಭಕ್ಷಳನಾದ | ಏಷಃ-- ಇಂದ್ರನು | ಯೋಸಾಂ-- ಹೆಣ್ಣು ಕುದುರೆಯನ್ನು (ಕಂಡು) | 
ಆಶ್ಯೋ ನ--ಗಂಡುಕುದುರೆಯು (ಕ್ರೀಡಿಸಲು ಉತ್ಸಾಹದಿಂದ) ಮುನ್ನುಗ್ಗುವಂತೆ | ತೆಸ್ಯ...ಯಜನಾನನೆ | 
ಪೂರ್ನೀ8--ಅಧಿಕವಾದುವೂ | ಚಿಮ್ರಿ ಷ8... ಸೌಟುಗಳಲ್ಲಿರುವುವೂ ಆದ ಸೋಮರಸರೊಸಗಳಾದ ಅನ್ನಗಳನ್ನು 
(ಕುಡಿಯಲು) | ಪ್ರೆ ಅವ ಉದೆಯೆಂಸ್ತೆ ಉತ್ಸಾಹದಿಂದ ಅವಿರ್ಭವಿಸಿದ್ದಾನೆ | ಹಿರಣ್ಯಯೆಂ ಸುವರ್ಣ 
ನಿರ್ನ್ಮಿತನಾದದ್ದೂ | ಹೆರಿಯೋಗೆಂ-- ಕುದುರೆಗಳಿಂದ ಕೂಡಿದ್ದೂ | ಯಭ್ವಸೆಂ- ಹೆಚ್ಚು ಪ್ರಕಾಶಮಾನವಾ 
ದದ್ದೂ ಆದ | ರಥೆಂ--ರಥವನ್ನು | ಅನ್ಯತ್ಯ--ಹತ್ತಿಕುಳಿತು | ಮಹೇ (ನ ವೃತ್ರವಧಾದಿ) ಮಹಾಕಾರ್ಯ ಗಳಿಗೆ | 
ಡೆಕ್ಷೆಂ-- ಸಮರ್ಥವಾದ ತನಗೆ (ಉದರಕ್ಕೆ) | ಸಾಯೆಯೆಶೇ--(ಸೋಮರಸವನ್ನು) ಕುಡಿಸುತ್ತಾನೆ ॥ 


॥ ಭಾವಾರ್ಥ ॥ 


ಭಕ್ಷಕನಾದ ಇಂದ್ರನು ಹೆಣ್ಣು ಕುದುರೆಯನ್ನು ಕಂಡು ಗಂಡುಕುದುರೆಯು ಕ್ರೀಡಿಸೆಲು ಉತ್ಸಾಹದಿಂದ 
ಮುನ್ನುಗ್ಗುವಂತೆ ಯಜಮಾನನಿಂದ ಅರ್ಪಿತವಾದ ಅತ್ಯಧಿಕವಾದುದೂ, ಸೌಟುಗಳಲ್ಲಿರುವುದೂ ಅದ ಸೋಮ 
ರಸವನ್ನು ಕುಡಿಯಲು ಉತ್ಸಾಹದಿಂದ ಎದ್ದಿದ್ದಾನೆ. ಸುವರ್ಣನಿರ್ಮಿತೆವಾದದ್ದೂ, ಕುದುರೆಗಳಿಂದ ಕೂಡಿದ್ದೂ 
ಮತ್ತು ಹೆಚ್ಚು ಪ್ರಕಾಶಮಾನವಾದದ್ದೂ ಆದ ರಥವನ್ನು ಹತ್ತಿಕುಳಿತು ಸೋಮರಸವನ್ನು ಪಾನಮಾಡಿ ತನ್ನನ್ನು 
ವೃತ್ರವಧಾದಿ ಮಹಾಕಾರ್ಯಗಳಿಗೆ ಸಮರ್ಥನಾಗುವಂತೆ ಮಾಡಿಕೊಳ್ಳು ತ್ತಾನೆ. 


English '11781751,11011, 

Voracious (12618) has risen up, usu horse (approaches) & mare, to 
partake of the copious libitations (contained) in the sacrificial ladles; having 
stayed his well-horsed, golden aud splendid chariot, he plies himself, cipable 
of heroic (actions with the beverage). 


ತಿ74 ಸಾಯಣಭಾಷ್ಯಸೆಹಿತಾ [ಮಂ. ಗಿ. ಅ. ೧೦. ಸೂ, ೫೬. 


ಆ ಫ್ರಿ 





ಜೆ. 1 ಟೆ 2 ಎಟ ಇ. ಛೆ ಸ ಬಂ ಜೀ ಓಟ ಸಟ ಹಟುಟ ಗ WN ಎ 0... ಸ ಗಟ 0 Tg ನಂ ಹ ಛೃ ಬ ಹುಂ eA ಲ ಚಚ | ಗಿ, ಹ ರ ಲಬ ನ್ನ ಗ್‌ 





॥ ನಿಶೇಸ ವಿಷಯಗಳು ॥ 


ಪೂರ್ವೀಃ-- ಸ್ಥ ಪಾಲನಪೂರಣಯೋಃ ಎಂಬ ಧುತುವಿನಿಂದ ಉಂಟಾದ ಈ ಶಬ್ದವು ಬಹಳವಾದ 
ಅಥವಾ ಅತಿಶಯವಾದ ಎಂಬರ್ಥವನ್ನು ಕೊಡುವುದು. 


ಚಮ್ರಿಷ8--ಚೆಮ್ಹಾಂ ವರ್ತೆಮಾನಾ ಇಷಃ--ಚೆಮ್ಮಾಷಃ--ಎಂಬ ವ್ಯುೃತ್ಸಕ್ಕಿಯಂತೆ, ಚಮೂ 
ಎಂದರೆ ಚಮಸಪಾತ್ರೆಯಲ್ಲಿರುವ ಸೋಮ ಲಕ್ಷಣದಿಂದ ಕೂಡಿದ ಅನ್ನ. ಇನ ಶಬ್ದವನ್ನು ನಿರುಕ್ತದಲ್ಲಿ (ನಿಂ. 
೩-೯) ಅನ್ನ ಪರ್ಕ್ಯಾಯಪದಗಳಲ್ಲಿ ಪಾಠಮಾಡಿದ್ದಾರೆ. 


ಅತ್ಯೋ ನ ಯೋಷಾಂ--ಇಲ್ಲಿ ಅತ್ಯಶಬ್ದಕ್ಕೆ ಅಶ್ವವೆಂದರ್ಥ. ಗಂಡುಕುದುರೆಯು ಕ್ರೀಡಾರ್ಥವಾಗಿ 
(ಹೆಣ್ಣು ಕುದುರೆಯನ್ನು) ಅಸಪೇಕ್ಷಿಸುವಂತೆ, ಇಂದ್ರನು ಸೋಮಲಕ್ಷಣವಿಶಿಷ್ಟವಾದ ಹವಿಸ್ಸನ್ನು ಬಯಸುತ್ತಾನೆ. 


ಹರಿಯೋಗೆಂ_ಹಯೋಃ ಯೋಗಃ ಯೋಜನಂ ಯಸ್ಮಿನ್‌ ಎರಡು ಕುದುರೆಗಳಿಂದ ಹೂಡಲ್ಪ 
ಬದ್ಧ ಎಂದರ್ಥ. ಇದೂ ಹಿರಣ್ಮಯಂ, ಖುಭ್ರಸಂ (ವಿಶೇಷವಾಗಿ ಪ್ರಕಾಶಿಸುವುದು) ಎಂಬ ಪದಗಳು ಇಂದ್ರನ 
ರಥಕ್ಕೆ ವಿಶೇಷಣಗಳಾಗಿನೆ. | 

ಭುರ್ವಣಿಃ- ತಿನ್ನುವವನು ಎಂದರ್ಥ. ಭುರ್ವತಿರಶ್ತಿ ಕರ್ಮಾ (ನಿರು. ೯-೨೩) ಎಂದು ಭರ್ವ 
ಹಿಂಸಾಯಾಂ ಎಂಬ ಧಾತುವಿನಿಂದ ನಿಷ್ಪನ್ನವಾದ ಈ ಶಬ್ದಕ್ಕೆ ತಿನ್ನುವನನು ಎಂದರ್ಥವನ್ನು ನಿರುಕ್ತಕಾರರು 
ಹೇಳಿರುವರು, | 


| ವ್ಯಾಕರಣಪ್ರಕ್ರಿಯಾ | 


ವ ಪಾಲನಪೂರಣಯೋಃ ಧಾತು. ಇದಕ್ಕೆ ಪ್ಥಭಿದಿ ವ್ಯಧಿ (ಉ. ಸೂ. ೧-೨೩). 
ಎಂಬುದರಿಂಡ ಕು ಪ್ರತ್ಯಯ, ಉದೋಷ್ಠ್ಯ್ಯಪೂರ್ವಸ್ಯ (ಪಾ. ಸೂ. ೭-೧-೧೦೨) ಎಂಬುದರಿಂದ ಧಾತುವಿಗೆ 
ಉತ್ತ.  ಉರಣ್ರಪೆರಃ ಸೂತ್ರದಿಂದ ಯಕಾರಸ್ವಾನಕ್ಕೆ ಬರುವುದರಿಂದ ರಪರವಾಗಿ ಬರುತ್ತದೆ. ಪುರು ಶಬ್ದ 
ವಾಗುತ್ತದೆ. ಇದಕ್ಕೆ ಸ್ತ್ರೀತ್ವವಿವಕ್ಷಾಮಾಡಿದಾಗ ವೋಶೋಗುಣವಚೆನಾತ್‌ (ಪಾ. ಸೂ. ೪-೧-೪೪) ಎಂಬು 
ದರಿಂದ ಜೋಷ್‌. ಈ ಸರವಾದಾಗ ಯಣಾದೇಶ. ಆಗ ಹಲಿಚೆ (ಪಾ. ಸೂ. ೮-೨-೭೭) ಸೂತ್ರದಿಂದ 
ಕೀಘಾಂತದ ಉಪಥೆಗೆ ದೀರ್ಫ್ಛ. ಪೂರ್ನೀ ಎಂದು ರೂಪನಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ತ 
ವಾಗುತ್ತದೆ. | 


ಪೂರ್ನೀಃ ಹ 


ಚನಮ್ರಿಷಃ.-ಚಮು ಅದನೇ ಧಾತು. ಇದಕ್ಕೆ ಕೃಷಿಚಮಿತನಿಘನಿ-(ಉ. ಸೂ. ೧-೮೧) ಎಂಬುದ 
ಊ ಪ್ರತ್ಯಯ. ಚಮೂ ಶಬ್ದವಾಗುತ್ತದೆ. ಇದು ನಿತ್ಯಸ್ತ್ರೀಲಿಂಗ ಶಬ್ದ. ಚೆಮ್ರಾಂ ವರ್ತಮಾನಾ ಇನ8 
ಚಮ್ವಿಷಃ ಸೆಂಹಿತಾದಲ್ಲ ವಕಾರಕ್ಕೆ ರೇಫಾದೇಶವು ಛಾಂದಸವಾಗಿ ಬರುತ್ತದೆ. ಕಾರಕಉಪಪದನಾಗಿ ಸಮಾಸ 
ವಾದುದರಿಂದ ಗತಿಕಾರಕೋಸಪೆಸೆದಾತ್‌ಕೈ ತ” ಸೂತ್ರದಿಂದ ಕೃದುತ್ತರಪದಪ್ರಕೃತಿಸ್ವರ ಬರುತ್ತದೆ. 


ಅಯೆಂಸ್ಥೆ-- ಯಮ ಉಪರಮೇ ಧಾತು. ವರ್ತಮಾನಾರ್ಥದಲ್ಲಿ ಛೆಂದೆಸಿಲುಜ್‌ ಲಜ್‌ಲಿಬಃ 
ಎಂಬುದರಿಂದ ಲುಜ್‌ ವ್ಯತ್ಯಯೋಬಹುಲಂ ಸೂತ್ರದಿಂದ ಆತ್ಮನೇಪದಪ್ರತ್ಯಯ ಬರುತ್ತದೆ. ಪ್ರಥಮಪುರುಸ 
ಏಕವಚನಸರವಾದಾಗ ಚ್ಲೇಃಸಿಚ್‌ ಸೂತ್ರದಿಂದ ಸಿಜ್‌ ಏಕಾಚಉಪದೇಶೇನುದಾತ್ರಾತ್‌ ಎಂಬುದರಿಂದ. 


ಅ. ೧. ಅ.೪. ವ. , ೨೧] ಖುಗ್ಗೇದಸಂಹಿತಾ | 375 








WN A SL ಕ್‌ pe ಹೊಟೆ ಫಾ ಗಗ ತಗ ಗ ಗಗ ಗಗ ಗಲ, ಆಡು ಸಟ ಹಿಡಿ 08 1 0.5 ಎ0 ಟ್ರ. |. 0... 3 ಅಚ ಸ ಪಚ ಕ ಭಲ ಲ ಲ ಲ್‌್ಪಲಐಟ?ೀ | ಹ ಖೊ 





ಏಕಾಚಾದದರಿಂದ ಸಿಚಿಗೆ ಇಡಾದೇಶಸ್ರತಿಸೇಧೆ ಬರುತ್ತದೆ. ನಶ್ಚಾಸದಾಂಶಸ್ಯ. ಸೂತ್ರದಿಂದ ಮಕಾರಕ್ಕೆ 
ಅನುಸ್ತರಾದೇಶ. ಅಂಗಕ್ಕೆ ಅಡಾಗಮ. ಅಕಿಹಂತದಪರದಲ್ಲಿರುವುದರಿಂದ ನಿಘಾತಸ್ಸರ ಬರುತ್ತದೆ. 


| ಭುರ್ವಣಿಃ-- ಭುರ್ವತಿರತ್ತಿ ಕರ್ಮಾ (ನಿರು. ೯-೨೩) ಇತಿ ಯಾಸೃಃ, ಇವರ ಮತದಲ್ಲಿ ಭುರ್ವ 
ಎಂಬುದು ಧಾತುಸ್ತರೂಪವಾಗುತ್ತದೆ. ಆದರೆ ಧಾತುಪಾಠದಲ್ಲಿ ಭರ್ವ ಹಿಂಸಾಯಾಂ ಎಂದು ಪಡಿತನಾಗಿದೆ. 
ಇದಕ್ಕೆ ಔಣಾದಿಕವಾದ ಅನಿಪ್ರತ್ಯಯ. ಧಾಶುವಿನ ಅಕಾರಕ್ಕೆ ಉಕಾರವು ಛಾಂದಸವಾಗಿ ಸ್ವೀಕರಿಸಬೇಕು. 
ಅಬ್‌ ಕುಪ್ಪಾಜ್‌ ಸೂತ್ರದಿಂದ ರೇಫನಿಮಿತ್ರವಾಗಿ ಪ್ರತ್ಯಯ ನಕಾರಕ್ಕೆ ಣಕಾರಾದೇಶ, ಪ್ರತ್ಯಯಸ್ವರದಿಂದ 
ಮಧ್ಯೋದಾತ್ತವಾಗುತ್ತದೆ. 


ಪಾಯೆಯೆತೇ-- ಪಾ ಪಾನೇ ಧಾತು. ಹೇಶುಮತಿಚೆ ಎಂಬುದರಿಂದ ಪ್ರೇರಣಾನ್ಯಾ ಪಾರ ತೋರು 
ವುದರಿಂದ ಣಿಚ್‌. ಜಿಚೆಶ್ಚ (ಪಾ. ಸೂ. ೧-೩-೭೪) ಎಂಬುದರಿಂದ ವ್ಯಾಪಾರಜನ್ಯಫಲವು ಕರ್ತೃಗಾಮಿಯಾ 


ಗುವಾಗ ಜಿಜಂತದ ಮೇಲೆ ಆತ್ಮನೇಪದಪ್ರತ್ಯಯ ಬರುತ್ತದೆ. ಹೆಚ್‌ ಹರದಲ್ಲಿರುವಾಗ ಶಾಚ್ಛಾಸಾಹ್ವಾವ್ಯಾ- 


| ವೇಪಾಂ ಯು (ಪಾ. ಸೂ. ೭-೩-೩೭) ಎಂಬುದರಿಂದ ಧಾತುವಿಗೆ ಯುಕಾಗಮ, ಣಿಚಿಗೆ ಶಪ್‌ ಸರವಾ 


ದಾಗ ಗುಣ ಅಯಾದೇಶ. ಔತಆತ್ಮನೇ. ಸೂತ್ರದಿಂದ ಪ್ರತ್ಯಯಕ್ಕೆ ಏತ್ವ. ತಿಜಿಂತನಿಘಾತಸ್ವರ ಬರುತ್ತದೆ. 


ಹಿರಣ್ಯಯೆಂ ಹಿರಣ್ಯ ಶಬ್ದದಮೇಲೆ ವಿಕಾರಾರ್ಥದಲ್ಲಿ ಮಯಟ್‌ ಪ್ರತ್ಯಯ. ಖುತ್ತ್ಯ್ಯವಾಸ್ತ್ಟ್ಯ್ಯ-- 
(ಪಾ. ಸೂ. ೬-೪-೧೭೫) ಎಂಬುದರಿಂದ ಮಯಜಬನ ಮ ಶಬ್ದಕ್ಕೆ ಲೋಪವು ನಿಪಾತಿತವಾಗಿದೆ. 

| ಹರಿಯೋಗರ್ಮ-- ಹರ್ಯೋ8 ಯೋಗಃ ಯೋಜನಂ ಯಸ್ಮಿನ್‌. ಬಹುವ್ರೀಹಿ ಸಮಾಸ, ಹರಿ 
ಶಬ್ದಿವು ಇನ್‌ ಪ್ರತ್ಯಯಾಂತವಾದುದರಿಂದ ಇಪ್ಲಿತ್ಯಾದಿರ್ನಿತ್ಯಂ ಸೂತ್ರದಿಂದ ಆದ್ಯುದಾತ್ರ. ಸಮಾಸದಲ್ಲಿ 
ಬಹುಪ್ಪೀಹ್‌ೌಪ್ರಕೃತ್ಯಾ ಪೂರ್ವಪದನಮು" ಎಂಬುದರಿಂದ ಪೂರ್ವಪದಪ್ರಕೃತಿಸ್ವ್ತರದಿಂದ ಹೆರಿಶಬ್ದದ ಸ್ವರವೇ 
' ಉಳಿಯುತ್ತದೆ. | 

ಯಭ್ಯಸೆಮ್‌--ಉರು ಅಧಿಕಂ ಭಾಃ ಯಸ್ಯ ಸಃ ಉರುಭಾಃ ತೆಂ ಉರುಭಾಸಮ. ಇದು ಸೃಷೋದ : 
ರಾದಿಯಲ್ಲಿ ಪಠಿತವಾದುದರಿಂದ ಪೈಷೋವರಾದೀನಿ ಯಥೋಪೆದಿಸ್ಟಮ್‌ (ಪಾ. ಸೂ. ೬-೩-೧೦೯] ಎಂಬುದ 
ರಿಂದ ಖೆಳ್ಚಸಾಡೇಶಬರುತ್ತದೆ. 


| ಸಂಹಿತಾಪಾಠಃ 1 
| | | 
ತಂ ಗೂರ್ತಯೋ ನೇಮನ್ನಿಷಃ ಪರೀಣಸಃ ಸಮುದ್ರಂ ನ ಸಂಚರಣೇ ಸ. 


ಸಿಷ್ಯವಃ 
| ಎ! | | R 
ಪತಿಂ ದಕ್ಷಸ್ಕ ನಿದಥಸ್ಯ ನೂ ಸಹೋ ಗಿರಿಂ ನ ವೇನಾ ಅಧಿ ರೋಹ ತೇ- 


| 
ಜಸಾ ॥೨॥ 


316 ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ೫೬ 


mE ಅ NNR ಬಬ ಯ ಥ್ರ TS ಆ  ್ಪ ಚ A,B. Wy me MM, 


1 ಪಡೆಪಾಠಃ ? 

ತೆಂ! ಗೂರ್ತಯಃ | ನೇಮನ್‌5ಇಷಃ | ಸೆರೀಣಸಃ | ಸಮುದ್ರಂ!ನ! ಸಂ5ಚ- 
ರಣೇ | ಸನಿಷ್ಯವಃ | 

ಪತಿಂ | ದಶ್ವಸ್ಯ ವಿದಥಸ್ಯಃ ಮು ! ಸಹ: | ಗಿರಿಂ! ನ! ವೇನಾಃ | ಅಧಿ | ರೋಹ | 
ತೇಜಸಾ ॥೨॥ 


| ಸಾಯಣಭಾಷ್ಯಂ ! 


ಗೂರ್ತಯಃ। ಸ್ತೋತಾರೋ ನೆಮನ್ಸಿಸೋ ನಮಸ್ವಾರಪೂರ್ವಂ ಗಚ್ಚಂತಃ | ಯದ್ವಾ | ನೀತ- 
ಹನಿಷ್ಕಾ8 ಸರೀಣಸಃ ಪರಿಶೋ ವ್ಯಾಪ್ನ್ನುವಂತಃ |! ಏವಂಗುಣವಿಶಿಷ್ಟಾ ಯಜಮಾನಾಸ್ತಮಿಂದ್ರೆಂ ಸ್ತುತಿ- 
ಭಿರಧಿರೋಹಂತಿ | ಸ್ತುವಂಶ ಇತ್ಯರ್ಥಃ ತತ್ರ ದೃಷ್ಟಾಂತಃ | ಸನಿಷ್ಕವಃ ಸನಿಂ ಧನಮಾತ್ಮನ ಇಚ್ಛೆಂತೋ 
ವಣಿಜೋ ಭನಾರ್ಥಂ ಸಂಚೆರಹೇ ಸಂಚಾರೀ ನಿಮಿತ್ತೆಭೂತೇ ಸತಿ ಸಮುದ್ರಂ ನ! ಯಥಾ ನಾವಾ 
ಸನುಪ್ರಮಧಿರೋಹಂತಿ ಏವಂ ಸ್ತೋತಾರೋತನಪಿ ಸ್ವಾಭಿಮತಧನಲಾಭಾಯೇಂದ್ರೆಂ ಸ್ತುವಂತೀತಿ ಭಾವಃ। 
ಹೇ ಸ್ತೋತೆಸ್ತಂ ಚ ದೆಕ್ತಸ್ಕ ಪೈವೃದ್ಧಸ್ಯ ವಿದಥಸ್ಯ ಯಜ್ಞಸ್ಯ ಪತಿಂ ಪಾಲಯಿತಾರಂ ಸಹಃ ಸೆಹ- 
ಸ್ವಂತಂ ಬಲನಂತೆನಿಂಪ್ರಂ ತೇಜಸಾ ದೇವಶಾಪ್ರೆಕಾಶಳೇನ ಸ್ಫೋಶ್ರೇ ನು ಕ್ಲಿಪ್ರಮಧಿ ರೋಹ | 
ಸ್ತುಹೀತಿ ಯಾವತ್‌ | ತತ್ರ ದೈಷ್ಟಾಂತಃ | ವೇನಾಃ ಕಾಂತಾ ಸ್ತ್ರಿಯೋ ಗಿರಿಂ ನ। ಯಥಾ ಹೆರ್ನತೆಂ 
ಸ್ವಾಭಿಮಶಪ್ರಪ್ಪೋಸೆಚಯಾರ್ಥಮಧಿರೋಹಂತಿ | ಗೂರ್ತಯಃ | ಗ್ಯ ಶಬ್ಬೇ | ಗೃಣಂತಿ ಸ್ತುವೆಂತೀತಿ 
ಗೂರ್ಶಯಃ | ಕಿಚ್‌ ಕೌ ಚೇತಿ ಕರ್ತರಿ ಕ್ಲಿಜ' | ಬಹುಲಂ ಛಂದಸೀತ್ಕುತ್ವಂ | ಹಲಿ ಚೇತಿ ದೀರ್ಥಃ | 
ಜಿತ ಇಶ್ಸೆಂತಶೋದಾತ್ತತ್ವಂ! ನೇಮುನ್ಸಿಸಃ! ಣಮು ಪ್ರಹ್ವತ್ವ ಇತ್ಯಸ್ಮಾಚ್ಛೆತರಿ ವೃತ್ಯಯೇನೈತ್ಚಂ | ತಕಾರಸ್ಯೆ 
ನಳಾರಾಬೆಃಶಶ್ಚ ; ನಮಂತ ಇಷ್ಯಂತೀಂದ್ರೆಂ ಪ್ರಾಪ್ಲುವಂತೀತಿ ನೇಮನ್ನಿಷಃ | ಇಷು ಗತಾನಿಶ್ಯಸ್ಮಾಶ್‌ 
ಕ್ಲಿಪ್‌ ಚೇತಿ ಕ್ರಿಸ್‌ | ಕೃಮತ್ತರಸವಪ್ರೆಕೃತಿಸ್ಟರತ್ಸಂ | ಯೆದ್ವಾ | ಜೇ ಪ್ರಾಸೆಣ ಇತೈಸ್ಮಾದರ್ತಿಸ್ತು.- 
ಸ್ಟಿತ್ಯಾದಿನಾ ಮನ್ಸ್ಪತ್ಯಯಃ | ಬಹುಲವಚನಾನ್ನ ಕಾರಸ್ಯೇಶ್ಸೆಂಜ್ಹಾ ಭಾವಃ | ನೀತಾಃ ಪ್ರೆಶ್ಕಾ ಇಸೋ 
ಯೇಷಾಂ |! ಪರಾದಿಶೃಂದಸಿ ಬಹುಲಮಿತ್ಕುತ್ತರನದಾಮ್ಯುದಾತ್ತತ್ವಂ ! ಪೆರೀಣಸೆಃ ।! ಸ ಕೌಟಿಲ್ಯ 
ಇತ್ಕೇಯಂ ಧಾತುರ್ಗತ್ಯರ್ಥೋ ಧಾತೊನಾಮನೇಕಾರ್ಥತ್ವಾತ್‌ | ಪರಿತೋ. ನಸಂತಿ ಗಚ್ಛಂತೀತಿ ಪೆರಿ- 
ಜಸಃ | ಕ್ವಿಪ್ಲೇತಿ ಕ್ರಿಸ್‌ : ನಿಪಾತಸ್ಯ ಚೇತಿ ಪೂರ್ವಪದಸ್ಯೆ ದೀರ್ಥಶ್ವಂ | ಉಸೆಸರ್ಗಾಜಿಸಮಾಸೇಪೀತಿ 
೫ತ್ತೆಂ ! ವ್ಯತ್ಯೇಯೇನಾಮ್ಯುದಾತ್ತತ್ವಂ! ಯದ್ವಾ! ನಶತಿರ್ಗತಿಕೆರ್ಮಾ | ಅಸ್ಮಾತ್ಪೊರ್ವವತ” ಕಿಸಿ ಶಕಾ- 
ರಸ್ಯ ಸಳಾರಃ | ಸನಿಷ್ಯವಃ | ಷಣು ದಾನ ಇತ್ಯಸ್ಮಾದಿನ್ಸರ್ವಧಾಶುಭ್ಯ ಇತಿ ಕರ್ಮಣೇನ್ಪ)ತ್ಯಯಃ | 
ಸನಿಮಾತ್ಮನ ಇಚ್ಛೆಂತೀತಿ ಕೃಚಿ | ಸರ್ವಪ್ರಾತಿಪೆನಿಕೇಭ್ಯೋ ಲಾಲಸಾಯಾಮಸುಗೃಕ್ತಿವೃಃ | ಸುಗಾ- 
ಗನೋಸಹಿ ವಕ್ತೆವ್ಯಃ | ಸಾ. ೩.೧-೫೧-೩ | ಇತಿ ಸುಕ್‌ | ಕ್ಯಾಚ್ಛೆಂದಸೀತ್ಯುಪ್ರೆತ್ಯಯೆಃ |! ನು| ಯಚಿ 
ಶುನುಘೇಶಿ ಸಾಂಹಿತಿಕೋ ದೀರ್ಥಃ | ಸಹಃ | ಅಸ್ಮಾದುತ್ತರಸ್ಯ ಮತು ನಶ್ಚಾಂದಸೋ ಲುಕ್‌ | 


ಅ. ೧. ಅ. ೪. ವ, 5೨೧. ] ಹುಗ್ಗೇದಸಂಹಿತಾ 377 











- 1 ಪ್ರತಿಪದಾರ್ಥ || 

ಗೂರ್ತೆಯಃ-ಸ್ತೋತ್ಸಗಳೊ | ನೇಮನ್ನಿಷಃ--ನಮಸ್ವಾರಪೂರ್ವಕವಾಗಿ ಹೋಗುವವರೂ ಅಫವಾ 
ಹವಿಸ್ಸನ್ನು ಹೊಂದಿದವರೂ | ಪರೀಣಿಸಃ ಸುತ್ತಲೂ ಗುಂಪುಕಟ್ಟಕೊಂಡವರೂ ಆದ ಯಜಮಾನರು! ತೆಂ-- 
ಆ ಇಂದ್ರನನ್ನು | ಸನಿಸ್ಕವಃ--ಥನವನ್ನ ಪೇಕ್ಷಿಸುವ ವರ್ತಕರು | ಸಂಚೆರಣೇ--ಧನಕ್ಕಾಗಿ ಸಂಚಾರಮಾಡುವ 
ಕಾಲದಲ್ಲಿ : ಸೆಮುದ್ರಂ ನ--( ದೋಣಿಗಳ ಮೂಲಕ ) ಗುಂಪುಕಟ್ಟ ಕೊಂಡು ಸಮುದ್ರವನ್ನು ಸೇರುವಂತೆ 
(ಸ್ತುತಿಗಳಮೂಲಶ ಸೇರುತ್ತಾರೆ ಎಲ್ಫೈ ಸ್ತೋತೃವೇ) | ದೆಶ್ಷಸೃ--ಶಕ್ತಿವಂತನಾಗಿಯೂ | ವಿದೆಫಸ್ಯೆ-ಪವಿ 
ತ್ರವಾದ ಯಜ್ಞಕ್ಕೆ | ಪೆತಿಂ--ಪಾಲಕನಾಗಿಯೂ | ಸಹಃ--ಬಲನಂತನಾಗಿಯೂ ಇರುವ ಇಂದ್ರನನ್ನು | 
ತೇಜಸಾ-_ (ದೇವತೆಗಳನ್ನು) ಪ್ರೆ ಪ್ರೆಕಾಶನಡಿಸುವ ಸ್ತೋತ್ರದಿಂದ | ವೇನಾ8-ರಮಣಿಯರು | ಗಿರಿಂ ಸ... 
(ಪುಷ್ಸಾರ್ಥವಾಗಿ) ಪರ್ವತವನ್ನು ಹತ್ತು ವಂತೆ | ಮು... ಜಾಗ್ರತೆಯಾಗಿ | ಅಧಿ ರೋಹ-(ಸ್ತೊ (ತ್ರದ ಮೂಲಕ) 
ಮೇಲೇರಿ ಇಂದ ಸ್ರಫನ್ನು ಸಮಾಪಿಸು ॥| 


|! ಭಾವಾರ್ಥ || 
ಧನವನ್ನ ಶೇಕ್ಷಿಸುವ ವರ್ತಕರು ಧನಸಂಚಯದಕಾಲದಲ್ಲಿ ಗುಂಪುಕಟ್ಟಿ ಕೊಂಡು ದೋಣಿಗಳ ಮೂಲಕ 
ಸಮುದ್ರನನ್ನು ಸೇರುವಂತೆ, ಹವಿಸ್ಸನ್ನು ಹೊಂದಿದ ಸೆ ಸ್ಪೋತೃಗಳು ಸುತ್ತಲೂ ಗುಂಪುಕಟ್ಟಿ ಕೊಂಡು ಸ್ತೋತ್ರಗಳ 
ಮೂಲಕ ಇಂದ್ರನನ್ನು ಸೇರುತ್ತಾರೆ. ಎಲ್ಫೆ ಸ್ತೋತೃವೇ, ರಮಣಿಯರು ಪುಷ್ಸಾರ್ಥವಾಗಿ ಪರ್ವತವನ್ನು 
ಹತ್ತುವಂತೆ, ನೀನೂ ಸಹೆ ಶಕ್ತಿವಂತನೂ, ಪವಿತ್ರವಾದ ಯಜ್ಞದ. ಪಾಲಕನೂ, ಬಲನಂಶತನೂ ಆದ ಇಂದ್ರ 
ನನ್ನೂ ದೇವತೆಗಳ ಪ್ರಕಾಶಕನಾಡ ಸ್ತೋತ್ರದ ಮೂಲಕ ಮೇಲೇರಿ ಸಮಾನಿಸು. 


English Translation. | 
| He adorers, bearing oblations, thronging round (him) as (merchants) 
covetous of gain crowd the ocean (in vessels) on ೩ yoyage; ascend quickly, 
with & ೬೫202 to the powerful Indra, the protector of the solemn sacrifice as 
women (climb) a mountain. 


| ವಿಶೇಷವಿಷಯಗಳು | 

_ ಗಾರ್ತಯೆ--ಗೈಣಂತಿ ಸ್ತುವಂತೀತಿ ಗೂರ್ತೆಯಃ ಎಂದು ಇದರ ವ್ಯ್ಯತ್ಪತ್ತಿ. ಗ್ಯ ಶಬ್ಬೇ ಎಂಬ 
ಧಾತುವಿನಿಂದ ನಿಪ್ಪನ್ನವಾದ ಶಬ್ದ ಇದು. ಇದಕ್ಕೆ ಸ್ಫೋತ್ರಮಾಡುವವರು ಎಂದರ್ಥ- 
೫. ನೇಮನ್ನಿಷ8-- ನಮಂತಃ ಇಸ್ಕಂತ ಇಂದ್ರಂ ಪ್ರಾಪ್ಪುವಂತೀತಿ ನೇಮನ್ನಿಷಃ ಎಂದು ಈ 

ಪದದ ವಿಗ್ರಹವಾಕ್ಯ. ಇದಕ್ಕೆ ನಮಸ್ಟಾರಪೊರ್ವಕವಾಗಿ ಇಂದ್ರನ ಸಮಾಸಕ್ಕೆ ಹೋಗುವವರು, ಅಥವಾ ಹೆವಿ 

 ಸೃನ್ನು ಒಯ್ದು ಇಂದ್ರನಿಗೆ ಕೊಡುವವರು ಎಂದೂ ಎರಡು ರೀತಿಯಲ್ಲಿಯೂ ಅರ್ಥಮಾಡಿರುತ್ತಾರೆ. 

|  ಪರೀಣಸೊ-ಪರಿತೋ ನಸಂತಿ ಗಚ್ಛಂತೀತಿ ಪರೀಣಸಃ ಹರಿಶೋ ಮ್ಯಾಪ್ಲುವಂತೆಃ ಏವಂ ಗುಣ- 
ನಿಶಿಷ್ಟಾ ಯಜಮಾನಾಃ | ಯಾಗಾಚರಣೆಗಾಗಿ ಸರ್ವತ್ರ ವ್ಯಾಪಿಸಿ ಇಂದ್ರಾದಿ ದೇವತೆಗಳನ್ನು ಸ್ತುತಿಸುತ್ತಾ 
ಯಜ್ಞ ವನ್ನು ಮುಂದುವರಿಸುವ ಯಜಮಾನರು ಎಂದರ್ಥ. 


49 | | | | - 


378 | ಸಾಯಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ. ೫೬. 


ಸನಿಷ್ಯವಃ-- ಸಥಿಂ ಧನಮಾತ್ಮನ ಇಚ್ಛೆಂತೋ ವಣಿಜಃ--ದ್ರವ್ಯಾರ್ಜನೆಗಾಗಿ ಹಾತಕೊಕೆಯುವೆ 
ವರ್ತಕರು (ವೈಶ್ಯರು) ಎಂದರ್ಥ. ಧನಾರ್ಜನೆಗೆ ತೊಡಗಿದವರು ದೋಣಿಯ ಮೇಲೆ ಕುಳಿತು ಸಮುದ್ರದಲ್ಲಿ 
ಸಂಚರಿಸುವಂತೆ, ಯಜಮಾನರು ತನ್ಮು ಇಷ್ಟಾರ್ಥಪ್ರಾಪ್ತಿಗಾಗಿ ಇಂದ್ರನನ್ನು ಸ್ತುತಿಸುವರು ಎಂಬುದು ಈ ಪ್ರಕ 
ರಣಕ್ಕೆ ಸಂಬಂಧಿಸಿದ ತಾತ್ಪರ್ಯ. 


ಸಹಃ--ಇದಕ್ಕೆ ಸಹಸ್ವಂತಂ, ಬಲನಂತೆಂ ಅಂದರೆ ಅಕಿಶೆಯವಾದ ಬಲವುಳ್ಳ ವನು ಎಂದರ್ಥ 
ಮಾಡಿದ್ದಾರೆ. 


ನೇನಾಃ ಗಿರಿಂ ನ. ಸ್ತ್ರೀಯರು ಪುಷ್ಪಾಪಚಯಾರ್ಥವಾಗಿ ಪರ್ವತವನ್ನು ಹತ್ತುವಂತೆ, ಇಷ್ಟಾರ್ಥ 
ಪ್ರಾಪ್ತಿಗಾಗಿ ಇಂದ್ರನನ್ನು ಸರ್ವದಾ ಸ್ತೋತ್ರಮಾಡು ಎಂದು ಇಲ್ಲಿ ದೃಷ್ಟ್ರಾಂತಪೂರ್ವಕನಾಗಿ ಇಂದ್ರನನ 
ಸಿರುವ ಸನ್ನಿವೇಶವಿದೆ. 


ಆ 
ಸ ಸ್ತುತಿ 


॥ ವ್ಯಾಕರಣಪ್ರಕ್ರಿಯಾ || 


ಗೂರ್ತಯ...ಗ್ವ ಶಬ್ದೇ ಧಾತು. ಗೃಣಂತಿ ಸ್ತುವಂತಿ ಇತಿ ಗೂರ್ತಯಃ (ಸ್ತೋತ್ರಮಾಡುವ 
ವರು) ಕ್ರಿಜ್‌ ಕ್‌ ಚೆ ಸಂಜ್ಞಾಯಾಂ (ಪಾ. ಸೂಃ ೩-೩-೧೭೪) ಎಂಬುದರಿಂದ ಈ ಧಾತುವಿಗೆ ಕರ್ತರಿಯಲ್ಲಿ 
ಸೈಜ್‌ ಪ್ರತ್ಯಯ. ಬಹುಲಂ ಛಂದೆಸಿ ಎಂಬುದರಿಂದ ಧಾತುವಿಗೆ ಉತ್ತ.  ಉರಣ್ರಿಸೆರಃ ಸೂತ್ರದಿಂದ ರೆಸರ 
ವಾಗಿ ಬರುತ್ತದೆ. ಆಗ ಹೆಲಿಚೆ (ಪಾ. ಸೂ. ೮-೨-೭೭) ಎಂಬುದರಿಂದ ರೇಫಾಂತದ ಉಪಥಧೆಗೆ ದೀರ್ಫೆ. 
ಗೂರ್ತಿ ಶಬ್ದವಾಗುತ್ತದೆ. ಪ್ರತ್ಯಯ ಚಿತ್ತಾದುದರಿಂದ ಚಿತೆ (ಪಾ. ಸೂ. ೬-೧-೧೬೩) ಎಂಬುದರಿಂದ 
ಅಂತೋದಾತ್ತಸ್ವರ;ಬರುತ್ತದೆ. ಪ್ರಥಮಾ ಬಹುವಚನದಲ್ಲಿ ಜಸಿಚೆ ಎಂಬುದರಿಂದ ಅಂಗಕ್ಕೆ ಗುಣ್ಕ ಆಯಾದೇಶ. 


ನೇಮನ್ಸಿಷಃ--ಣಮು ಪ್ರಹ್ರತ್ತೇ ಶಬ್ದೇ ಚ ಧಾತು. ಲಡರ್ಥದಲ್ಲಿ ಶತೃಪ್ರತ್ಯಯ. ಇದು ಪರ 
ವಾದಾಗ ವ್ಯತ್ಯಯೋ ಬಹುಲಂ ಎಂಬುದರಿಂದ ಧಾತುವಿನ ಅಕಾರಕ್ಕೆ ನಿತ್ವ ತಕಾರಕ್ಕೆ ನಕಾರಾದೇಶ. 
ನಮಂಶಃ ಇಸ್ಯಂತಿ ಇಂದ್ರಂ ಪ್ರಾನ್ನನಂತಿ ಇತಿ ನೇಮನ್ನಿಷಃ. ಇಷು ಗತೌ ಧಾತು. ಇದಕ್ಕೆ ಶಿಪ್‌ ಚೆ 
(ಪಾ. ಸೂ. ೩-೨-೭೬) ಎಂಬುದರಿಂದ ಕ್ವಿಪ್‌ ಪ್ರತ್ಯಯ. ನೇಮನ್ನಿಷ" ಶಬ್ದವಾಗುತ್ತದೆ. ಗೆತಿಕಾರಕೋಪೆ- 
ಸದಾತ್‌ಕೃತ್‌ ಸೂತ್ರದಿಂದ ಕೃದುತ್ತರಪದ ಪ್ರಕೃತಿಸ್ತ್ವರ ಬರುತ್ತದೆ. ಅಥವಾ ಜೀರ್ಣ" ಪ್ರಾಪಣೇ ಧಾತು. 
ಅದಕ್ಕೆ ಅರ್ತಿಸ್ತುಸು (ಉ. ಸೂ. ೧-೧೩೭) ಎಂಬುದರಿಂದ ಮನ್‌ ಪ್ರತ್ಯಯ. ಛಂದಸ್ಸಿನಲ್ಲಿ ಬಹುಲವಚನ 
ನಿರುವುದರಿಂದ ಮನ್ಸಿನ ನಕಾರಕ್ಕೆ ಹಲಂಶ್ಯಮ" ಸೂತ್ರದಿಂದ ಇತ್ಸಂಜ್ಞೆ, ಬರುವುದಿಲ್ಲ. ಪ್ರತ್ಯಯನಿಮಿತ್ತವಾಗಿ 
ಧಾತುವಿಗೆ ಗುಣ. ನೇಮನ್‌ ಎಂದಾಗುತ್ತದೆ. ನೀತಾಃ ಪ್ರತ್ತಾಕ8 ಇನೋ ಯೇಷಾಮ". ಬಹುವ್ರೀಹಿಯಲ್ಲಿ 
ಸರಾದಿಶ್ಚಂದಸಿ ಬಹುಲಂ (ಪಾ. ಸೂ. ೬-೨-೧೯೯) ಎಂಬುದರಿಂದ ಉತ್ತರಪದಾದ್ಯುದಾತ್ರಸ್ವರ ಬರುತ್ತದೆ. 


ಪರೀಣಸ8--ಣಸ ಕೌಟಲ್ಕೇ ಧಾತು. ಇದು ಇಲ್ಲಿ ಧಾತುಗಳಿಗೆ ಅನೇಕಾರ್ಥವಿರುವುದರಿಂದ ಗತ್ಯ 
ರ್ಥದಲ್ಲಿ ಪ್ರಯುಕ್ತವಾಗಿದೆ. ಪರಿತೋ ನಸಂತಿ ಗಚ್ಛಂತಿ ಇತಿ ಪರೀಣಸಃ. ಸ್ವಿಸ್‌ ಚೆ ಎಂಬುದರಿಂದ ಕ್ವಿಪ್‌. 
ನಿಪಾತೆಸ ಚೆ (ಪಾ. ಸೂ. ೬-೩-೧೩೬) ಎಂಬುದರಿಂದ ನಿಪಾತನಾದ ಪೂರ್ನಸದಕ್ಕೆ ದೀರ್ಫ. ಪರೀಣಸ್‌ 
ಶಬ್ದವಾಗುತ್ತದೆ. ಉಪಸರ್ಗಾಜಿಸಮಾಸೇಂಹಿಣೋಹದೇಶಸ್ಯ ಸೂತ್ರದಿಂದ ಧಾತುವಿನ ನಕಾರಕ್ಕೆ ಣತ್ವ 
ಬಂದಿಜೆ. ಕೃದುತ್ತರಪದಪೃಕೃತಿಸ್ತರವು ಪ್ರಾಪ್ತವಾದರೆ ವ್ಯತ್ಯಯದಿಂದ ಆದ್ಯುದಾತ್ತೆಸ್ವರ ಬರುತ್ತದೆ. ಅಥವಾ 


ನಶಧಾತು ಗತ್ಯರ್ಥದನ್ಲಿದೆ. ಇದಕ್ಕೆ ಹಿಂದಿನಂತೆ ಕ್ವಿಪ್‌ ಪ್ರತ್ಯಯ ಛಾಂದಸವಾಗಿ ಶಕಾರಕ್ಕೆ ಸಕಾರಾದೇಶ. 


ಅ. ೧. ಅ. ೪. ವ. ೨೧, ]. ಯಗ್ರೇಹಸೆಂಹಿತಾ 379 


ಟಟ A ಗ ದೂ ಸಜಜ ಒಂ ಛ ಇದ್ಲ ಟಕ ಪ ಜೆ ಮಟ ನ್ನ ಎಂ ಂಂ ಎಂ ಎಂ ಅಂ ಅರ ಟಟ  ್‌್‌್‌್‌್‌್‌ 


ಸನಿಷ್ಯವೂ-.ಷಣು ದಾನೇ ಧಾತು. ಇದಕ್ಕೆ ಇನ್‌ಸರ್ವಧಾಶುಭ್ಯ್ಯೇಃ ಎಂಬ ಉಣಾದಿಸೂತ್ರದಿಂದ 
ಕರ್ಮಣಿಯಲ್ಲಿ ಇನ್‌ ಪ್ರತ್ಯಯ. ಧಾಶ್ವಾದಿಗೆ ಸಕಾರಾದೇಶ ಸೆನಿ ಶಬ್ದವಾಗುತ್ತದೆ. ಸನಿಂ ಆತ್ಮನಃ ಇಚ್ಛೆತಿ 
ಎಂಬರ್ಥದಲ್ಲಿ ಸುಪಆತ್ಮನಃ ಕೈಜ್‌ ಸೂತ್ರದಿಂದ ಕೃಚ್‌. ಕ್ಯಜ್‌ ಪರದಲ್ಲಿರುವಾಗ ಸೆರ್ವಪ್ರಾತಿಸೆದಿಕೇ- 
ಭ್ಯೋ ಲಾಲಸಾಯಾಂ ಸುಗ್ಗೆಕ್ತವ್ಯಃ ಸುಗಾಗಮೊಆನಿವಕ್ತೆವ್ಯಃ (ಕಾ. ೭.೧-೫೧-೩) ಎಂಬ ವಚನದಿಂದ ಸನಿ 
ಎಂಬುದಕ್ಕೆ ಸುಗಾಗನು. ಇಕಾರದ ಹರದಲ್ಲಿರುವುದರಿಂದ ಷತ್ತ. ಸನಿಷ್ಯ ಎಂಬುದು ಸನಾಡೈಂಶಾ ಧಾತೆವಃ 
ಸೂತ್ರದಿಂದ ಧಾತುಸಂಜ್ಞೆಯನ್ನು ಹೊಂದುತ್ತದೆ. ಇದರ ಮೇಲೆ ಕ್ಯಾಚ್ಛಂದಸಿ ಎಂಬುದರಿಂದ ಉ ಪ್ರತ್ಯಯ. 
ಅತೋಲೊಸೆಸ? ಎಂಬುದರಿಂದ ಕೃಚಿನ ಅಕಾರಕ್ಕೆ ಲೋಸ. ಸನಿಷ್ಯ್ಯು ಎಂದು ಉಕಾಶಾಂತೆಶಬ್ದವಾಗುತ್ತದೆ. 
ಪ್ರತ್ಯಯೆಸ್ವರದಿಂದ್ದ ಅಂತೋದಾತ್ತವಾಗುತ್ತದೆ. ಪ್ರಥಮಾಬಹುವಚನಲ್ಲಿ ಜಸಿಚೆ ಎಂಬುದರಿಂದ ಗುಣ 
ಅವಾದೇಶ. | | 

ನು--ಯಜಿ ಶುನುಘ--ಎಂಬುದರಿಂದ ಸಂಹಿತಾದಲ್ಲಿ ದೀರ್ಫಿಬರುತ್ತದೆ. 

ಸಹಃಸಹೆಃ ಅಸ್ಯ ಅಸ್ತಿ ಇತಿ ಸಹಸ್ವಾನ್‌. ಶದೆಸ್ಯಾಸ್ತ್ಯೈ. ಸೂತ್ರದಿಂದ ಮತುಪ್‌ ಪ್ರತ್ಯಯ. 
ಸಂಹಿತಾದಲ್ಲಿ ಛಾಂದಸವಾಗಿ ಮತುಪ್‌ ಪ್ರತ್ಯಯಕ್ಕೆ ಲುಕ್‌ ಬಂದಿದೆ. | 


ರೋಹ--ರುಹೆ ಬೀಜಜನ್ಮನಿ ಪ್ರಾದುರ್ಭಾವೇ ಧಾತು. ಲೋಟ್‌ ಮಧ್ಯೆಮಪುರುಷ ವಿಕವಚನರೂಫ. 


ತಿ೫ಂತನಿಘಾತಸ್ವರ ಬರುತ್ತದೆ. 
| ಸಂಹಿತಾಪಾಠಃ 1 


ತುರ್ವಣಿಮ ರ್ಮಹಾ ಅರೇಣು ಪೌ ಪೌಂಸ್ಕೇ ಗಿರೇರ್ಭ್ಯಸ್ಟಿ ಬ್ದರ್ನ ಭ್ರಾಜತೇ ತು. 


ಜಾ ಶವಃ | 
ಯೇನ ಶುಸ್ಥಂ ಮಾಯಿನಮಾಯಸೋ ಮದೇ ದುಧ ) ಆಭೂಷು. ರಾ- 


ಮಯನ್ನಿ ದಾಮನಿ ೩ 
ಸದೆನಾಕಃ 
ಸಃ | ತುರ್ವಣಿಃ | ಮಹಾನ್‌ ! ಅರೇಣು | ಸೌಂಸ್ಯೇ | ಗಿರೇಃ | ಭೃಷ್ಟಿ ನ! 
ಭ್ರಾಜತೇ ! ತುಜಾ ಶವೇ | 
ಯೇನ ಕ ಶುಷ್ಲಂ | ಮಾಯಿನಂ | ಆಯಸಃ | ಮದೇ | ದುಧ್ರಃ | ಆಭೂಷು |. 
ಕ್ರಮಯತ್‌ [ನಿ | ದಾಮನಿ ll 4h 


380 ಸಾಯಣಭಾಷೃಸಹಿತಾ [ ಮರಿ. ೧. ಅ. ೧೦. ಸೂ. ೫೬ 


|ಸಾಯಣಭಾಸ್ಕಂ॥| 


ಸ ಇಂದ್ರೆಸ್ತುರ್ವಣೆಃ ಶತ್ರೊಣಾಂ ಹಿಂಸಿತಾ ಕ್ಷಿಸ್ರಕಾರೀ ವಾ | ತುರ್ವಣಿಸ್ತೂರ್ಣವನಿರಿತಿ 
ಯಾಸ್ತ: | ನಿ. ೬.೧೪ | ತೊರ್ಣಸಂಭಜನೆ ಇತಿ ತಸ್ಯಾರ್ಥಃ | ಮಹಾನ್ರ್ರವೃದ್ಧಶ್ನ ಭವತಿ | ತಸ್ಕೇಂದ್ರಸ್ಯ 
ಶವೋ ಬಲಂ ಪೌಂಸ್ಕೇ ನೀಕೈ: ಪುರುಪ್ರೇ ಕರ್ಶನ್ಯೇ ಸಂಗ್ರಾಮೇತರೇಣ್ಛಿನವದ್ಯಂ ತುಜಾ ಶತ್ರೂಣಾಂ 
ಹಿಂಸೆಕೆಂ ಸತ್‌ ಭ್ರಾಜತೇ | ದೀಪ್ಯತೇ | ತತ್ರ ದೃಷ್ಟಾಂತಃ | ಗಿರೇಃ ಪರ್ವತಸ್ಕ ಭೃಷ್ಟಿರ್ನ ಶೃಂಗಮಿವ। 
ತದ್ಯಥೋನ್ನತಂ ಸದ್ದೀಸ್ಯತೇ ತೆಪ್ರತ್‌ |: ಆಯಸೊೋಟ ಯೋಮಯೆಕೆವಚೆಯುಕ್ತೆ ದೇಹೋ ಮೆಥ್ರೋ 
ದುಷ್ಬಾನಾಂ ಶತ್ರೂಣಾಂ ಧರ್ತಾವಸ್ಥಾಪಯಿತಾ ಏವಂಭೂತ ಇಂದ್ರೋ ಮದೇ ಸೋಮಸಾನೇನ 
ಹರ್ಷೇ ಸತಿ ಯೇನ ಬಲೇನ ಶುಷ್ಣಂ ಸರ್ವಸ್ಯ ಶೋಸಕಮಸುರಂ ಮಾಯಿನಂ ಮಾಯೆಸೆವಿನಮಾಭೂಷು 
ಕಾರಾಗೈ ಹೇಷು ದಾಮನಿ ಬಂಧಕೇ ನಿಗೆಡೇ ನಿ ರಮಯತ್‌ ನ್ಯೃವಾಸಯೆತ್‌ | ಶೆದ್ಬಲಮಿತಿ ಪೂರ್ವೇಣಾ- 
ನ್ವಯಃ | ತುರ್ವಣಿಃ | ತುರ್ವೀ ಹಿಂಸಾರ್ಥಃ |! ಅಸ್ಮಾದೌಣಾದಿಳೋಸನಿಪ್ರತ್ಯಯಃ | ಅರೇಣು | ರೇಣು- 
ವದಾಚ್ಛಾದಕತ್ಪಾದ್ರೇಣುಶಬ್ದೇನಾವದ್ಯಮುಚ್ಯತೇ | ಬಹುವ್ರೀಹೌ ನಇಬ್ಬಭ್ಯಾಮಿತ್ಯುತ್ತ ರಪೆದಾಂತೋ- 
ದಾತ್ಮತ್ವಂ | ತುಜಾ | ತುಜ ಹಿಂಸಾಯಾಂ | ಇಗುಪಧಲಶ್ರಣ: ಕ: | ಸುಪಾಂ ಸುಲುಗಿತಿ ನಿಭಕ್ತೇರಾ- 
ಕಾರಃ | ದುದ್ರ8 | ಮುಷ್ಟಾನ್‌ ದ್ರಿಯಶೇಇವಸ್ಥಾಪೆಯತೀಶಿ ದುಥ್ರಃ | ಧೃಜಿ" ಅವಸ್ಥಾನ ಇತ್ಯಸ್ಮಾಪಂತ- 
ರ್ಭಾವಿತಣ್ಯರ್ಥಾನ್ಮೂಲನಿಭು ಜಾದಿಶ್ವಾ ತ್ವಪ್ರತ್ಯಯಃ |] ಪಾ. &-೨.೫-೨ | ಯಣಾದೇಶಃ | ಕೀಫೆಲೋಪೆ- 


ಶ್ಛಾಂದೆಸಃ | ರಮಯೆಶ್‌ | 'ಅಮಂತೆತ್ವಾಸ್ಕಿತ್ತೆ ೇ ಮಿತಾಂ ಹ್ರಸ್ವ ಇತಿ ಹ್ರಸ್ತತ್ವಂ | ಛಾಂದಸೆ8 
ಸಂಹಿತಾಯಾಂ ದೀಘಃ |: 


। ಪ್ರತಿಪದಾರ್ಥ ॥ 


ಸೆ$--ಇಂದ್ರನು | ತುರ್ವಣಿಃ--ಶತ್ರುಹಿಂಸಕನಾಗಿಯೂ ಅಥವಾ ಶೀಘ್ರವಾಗಿ ಕೆಲಸಮಾಡತಕ್ಕವನಾ 
ಗಿಯೂ ಮತ್ತು | ಮರ್ಹಾ__ಪ್ರಭಾವಯುತನಾಗಿಯೂ ಇದ್ದಾನೆ | ಅಯೆಸಃ ಉಕ್ಕಿನ ಕವಚವನ್ನು ಧರಿಸಿದ 
ದೇಹವುಳ್ಳ ವನೂ | ದುದ್ರಃ--ದುಷ್ಟ ಶತ್ರುಗಳನ್ನು ದಮನ ನಮಾಡತಕ್ಕವನೂ ಆದ ಇಂದ್ರನು |' ಮದೇ- 
ಸೋಮರಸಪಾನದಿಂದ ಹೆರ್ಷಿತನಾದಾಗ | ಯೇನ--ಯಾವ ಬಲದಿಂದ | ಶುಷ್ನೆ ೦ ಸರ್ವಕೋಷಕನೂ | 
ಮಾಯಿನಂ--ಮೋಸಗಾರನೂ ಆದ ರಾಕ್ಷಸನನ್ನು | ಆಭೂಷು- ಕಾರಾ ಗೃಹೆದಲ್ಲಿ | ದಾಮಧಿ“ಬಂಧಕವಾದ 
ಸಂಕೋಲೆಯಲ್ಲಿ | ನಿರಮಯೆಶ್‌-ಸಿಕ್ಟಿರುವಂತೆ ಮಾಡಿದನೋ | ಶವ ಆ ಬಲವು | | ಪೌಂಸ್ಯೇ--ನೀರರು 
ನಡಿಸತಕ್ಕ ಯುದ್ಧದಲ್ಲಿ | ಆರೇಣು-- ದೋಷರಣತವಾಗಿಯೂ | ತುಜಾ--ಶತ್ರುಹಿಂಸಕವಾಗಿಯೂ ಇದ್ದು | 
ಗಿರೀ: -ಪರ್ವತದ. | ಭೃಷ್ಟ ರ್ನ ಶಿಖರಡೋಪಾದಿಯಲ್ಲಿ ! ಭ್ರಾಜತೇ-- ಪ್ರಕಾಶಿಸುತ್ತದೆ ॥ | 


w , 


॥ ಭಾವಾರ್ಥ ॥ | oe 
ಇಂದ್ರ ನು ತೀಘ್ರಕರ್ಮಕಾರಿಯಾಗಿಯೂ. ಪ್ರಭಾವಯುತನಾಗಿಯೂ ಇದ್ದಾನೆ. ಉಕ್ಕಿನ ಕನಚ 
ವನ್ನು ಧರಿಸಿದ 'ನೇಹವುಳ್ಳ ವನೂ, ದುಷ್ಟ ಶತ್ರು ಗಳನ್ನು ದಮನಮಾಡತಕ್ಕವನೂ ಆದ ಇಂದ್ರ ನು ಸೋಮರಸಪಾನ 
ದಿಂದ ಹರ್ಹಿತನಾದಾಗ ಯಾವ ಶಕ್ತಿ ಯಿಂದ ಸರ್ವತೋಷಕನೂ ಮೋಸೆಗಾರನೂ ಆದ ರಾಕ್ಷಸನನ್ನು ಕಾರಾಗೃ ಹ 
ದಲ್ಲಿ ಬಂಥಕವಾದ ಸಂಕೋಲೆಯಲ್ಲಿ ಸಿಕ್ಕಿರುವಂತೆ ಮಾಡಿದನೋ ಆ ಬಲವು ವೀರರು ನಡಿಸತಕ್ಕ ಯುದ್ಧ ಕಾಲ 
ದಲ್ಲಿ ದೋಷರಹಿತವಾಗಿಯೂ, ಶತ್ರುಹಿಂಸಕನಾಗಿಯೂ ಇದ್ದು ಸರ್ವತದ ಶಿಖರದೋಪಾದಿಯಲ್ಲಿ ಲಿ ಪ್ರಕಾ ಶಿಸುತ್ತ ಜೆ. 


ಅ. ೧. ೪. ೪. ವ. ೨೧]  ಖುಗ್ಗೇದಸೇಹಿತಾ | 381 











TE ಯ ಬದಿ (| ಕ ಇ: MN ಇಷ್ಟು ಾದಸಾನ 6 ಕಾಬಾ ತ ಗ ರ ಹ 3 ಗ್‌ ಸ ಸ ತ್‌್‌ ಮ ಟ್‌ ನಾ ತ್ಡ 
ಕಾ ಇ ಗರ ಬ ಗಾಗ ರಾಗಾ ಗಾ Wp MN . ೧ | 7೦ '|,|।;।* ವಧು p EN 





English Translation: 


He 16 quick in actions and mighty ; his faultless and destructive pro- 
wess shines in manly (conflict) like the peak of a mountain (afar) with which 
olothed in iron (armour), he, the suppressor of the malignant, when exhilarated. 
by the soma-juice, Gast the whily 808811೩ into prison and into bonds. 


| ವಿಶೇಷ ನಿಷಯಗಳು ॥| | 
ತುರ್ವಣಿಃ ಶತ್ರೂಣಾಂ ಹಿಂಸಿತಾ ಕ್ಲಿಪ್ರಕಾರೀ ವಾ ತುರ್ವಣಿಸ್ತೂರ್ಣವನಿ: (ನಿರು. ೬-೧೪) 
ತೂರ್ಣಂಹಿ ಯಃ ಸಂಭಜಶೇ.. ಜಾಗ್ರತೆಯಾಗಿ ಸ್ತುಶಿಸುವವನು ಎಂದರ್ಥ, “ಸತುರ್ವಣಿರ್ಮಹಾಂ ಅಕೇಣು' 
(ಖು. ಸಂ. ೧-೫೬-೩) ಎಂಬುದಾಗಿ ತುರ್ವಣಿ ಶಬ್ದವು. ಇಂದ್ರನು ತನ್ನನ್ನು ಸ್ತುತಿಸುವವರಿಗೆ ಜಾಗ್ರತೆ 
ಯಾಗಿ ಫಲಕೊಡುವನೆಂಬರ್ಗವನ್ನು ಅಬ್ಬಲ್ಲಿ ಸೂಚಿಸುವುದು. 
ಪೌಂಸ್ಯೇಈ ಪದಕ್ಕೆ ವೀಕೈಃ ಪುರುಸೈಃ ಕರ್ತವ್ಯೇ ಸಂಗ್ರಾಮೇ ಎಂದು ಅರ್ಥವನ್ನು ವಿವರಿಸಿ. 
ವೀರರು ಮಾಡುವ ಯುದ್ದ ತಂದು ಅರ್ಥಮಾಡಿದ್ದಾರೆ. 
ಆರೇಜಣು---ಅನವದ್ಯಂ--ವ್ಯರ್ಥವಲ್ಲದ್ದು. 


ತುಜಾ--ತುಜ-ಶಿಂಂಸಾಯಾಂ ಎಂಬ ಧಾತುವಿನಿಂದ ನಿಷ್ಟ ನ್ನವಾದ” ಈ ಶಬ್ದವು ಶತ್ರುಗಳಿಗೆ ಹಿಂಸೆ 
ಯನ್ನು ಕೊಡತಕ್ಕದ್ದು ಎಂಬರ್ಥವನ್ನು ಕೊಡುವುದು. 


ಗಿರೇಃಭೃಷ್ಟಿರ್ನ-. ಸರ್ವತದ ಶಿಖರದಂತೆ ಎಂದರ್ಥ. ಇಲ್ಲಿನ ಶಬ್ದಕ್ಕೆ ಇವಾರ್ಥಕತ್ರವಿರುವುದು. 
ಮಧ್ರಃ- ದೃಜ್‌ ಅವಸ್ಥಾನೇ ಎಂಬ ಧಾತುನಿಷ್ಟನ್ನ ವಾಡ ಈ ಶಬ್ದವು ಕತ್ರುಗಳನ್ನು ಶಿಕ್ಷಿಸಿ ಅವರವರ 
ಸ್ಥಳದಲ್ಲಿಯೇ ನಿಲ್ಲಿಸುವವನು ಎಂಬರ್ಥವನ್ನು ಕೊಡುವುದು. 


|| ವ್ಯಾಕರಣಪ್ರಕ್ರಿಯಾ || 
ತುರ್ವಣಿಃ--ತುರ್ನೀ ಧಾತುವು ಹಿಂಸಾರ್ಥದಲ್ಲಿದೆ. ಇದಕ್ಕೆ ಔಹಾದಿಕವಾದ ಅನಿ ಪ್ರತ್ಯಯ. 
ಅಬ್‌ ಕುಪ್ಪಾರ್‌ನುಮ್‌ ಸೂತ್ರದಿಂದ ಪ್ರತ್ಯಯ ನಕಾರಕ್ಕೆ ಣತ್ವ. ಪ್ರತ್ಯಯದ ಆದ್ಯುಷಾತ್ತಸ್ವರದಿಂದ 
ಮಧ್ಯೋದಾತ್ತವಾದ ಶಬ್ದವಾಗುತ್ತದೆ. 


ಅರೇಜು--ರೇಣುವದಾಚ್ಛಾದ ಕತ್ವಾತ್‌ ರೇಣುಶಬ್ವೇನ ಅವದ್ಯಂ ಉಚ್ಯತೇ, (ಧೂಲಿಯಂತೆ ಮುಚ್ಚು 
ವುದರಿಂದ ಶ್ರೇಷ್ಠವಾದುದು ಎಂದು ಇತ್ಸರ್ಯ) ಬಹುಪ್ರೀಹಿ ಸಮಾಸ. ನಇಾಸುಭ್ಯಾಮ" (ಪಾ. ಸೂ. 
೬೨-೧೭೨) ಎಂಬುದರಿಂದ ಸ ಉತ್ತರಾ ಬರುತ್ತದೆ. 

ಭ್ರಾಜತೇ--ಭ್ರಾಜ್ಯ ದೀಪ್ತೌ ಧಾತು. ಲಟ್‌ ಸ್ರಥಮಪುರುಷ ಏಕನಚನರೂಸ. ತಿಜಂಕನಿಘಾತ. 
ಸ್ವ ರ ಬರುತ್ತದೆ. | | 
ತುಜಾ--ತುಜ ಹಿಂಸಾಯಾಂ ಧಾತು. ಇತ್‌ ಉಸಥೆಯಾಗಿರುವುದರಿಂದೆ. ಇಗುಪಥಜ್ವಾ ಸ್ರೀಕಿರಕ 
ಕೆ: (ಪಾ. ಸೂ. ೩-೧-೧೩೫) ಎಂಬುದರಿಂದ ಕಪ್ರತ್ಯಯ ಕಿತ್ತಾದುದರಿಂದ ಲಘೂಪಧಗುಣ ಬರುವುದಿಲ್ಲ. 


ಪ್ರಥಮಾಸುಷರವಾದಾಗ ಸುಪಾಂ ಸುಲುಕ್‌' ಸೂತ್ರದಿಂದ ವಿಭಕ್ತಿಗೆ ಆಕಾರಾದೇಶ. 


382 | ಸಾಯಣಭಾಸ್ಯ ಸಹಿತಾ [ ಮಂ. ೧. ಅ. ೧೦, ಸೂ. ೫೬ 


Mn ರ Rn pn gy RE ಸ ಬ ಪ ಟಬ ಯ ಬ ಲ ಬಂಧದ TE ಬ Sp ke Te Nn ಗ 0೧03 


ಮಾಯಿನೆಮ ಮಾಯಾ ಅಸ್ಕ ಅಸ್ತಿ ಎಂಬ ನುತ್ವರ್ಥದಲ್ಲಿ ಪ್ರೀಹ್ಯಾದಿಭೈಶ್ಚ (ಪಾ. ಸೂ. 
೫-೨-೧೧೬) ಎಂಬುದರಿಂದ ಇನಿಪ್ರತ್ಯಯ. ಯಸ್ಯೇತಿಜೆ ಸೂತ್ರದಿಂದ ಆಕಾರಲೋಪ, ಪ್ರತ್ಯಯಸ್ವರದಿಂದ 
ಇಕಾರ ಉದಾತ್ರವಾಗುತ್ತದೆ. 

ದುದ್ರಃ-- ದುಷ್ಟಾನ್‌ ದ್ರಿಯತೇ ಅವಸ್ಥಾಪಯತಿ ಇತಿ ದುಫ್ರುಃ ಧೈರ್‌ ಅವಸ್ಥಾನೇ ಧಾತು. ಇದು 
ಅಂಶರ್ಥಾವಿತಣ್ಯರ್ಥಕವಾಗಿರುವಾಗ (ಜಿಜರ್ಥ ಧಾತ್ವರ್ಥದಲ್ಲಿ ಸೇರಿರುವಾಗ) ಮೂಲವಿಭುಜಾದಿಯಲ್ಲಿ ಸೇರಿರು 
ವುಸರಿಂದ ಸೆಪ್ರೆಕೆರಣೇ ಮೂಲನಿಭುಜಾದಿಭ್ಯ ಉಪೆಸಂಖ್ಯಾನಮ್‌ (ಹಾ. ಸೂ. ೩-೨-೫-೨) ಎಂಬುದರಿಂದ 
ಶ್ತ ಪ್ರತ್ಯಯ, ಕಿತ್ತಾದುದರಿಂದ ಗುಣ ಬರುವುದಿಲ್ಲ. ಯಣಾದೇಶ ದುರ್‌ ಉಪಸರ್ಗದಿ ರೇಫಕ್ಸೆ ಛಾಂದಸ 
ನಾಗಿ ಲೋಪ ಬರುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ತ. 

ರಮಯತ್‌--ರಮು ಕ್ರಿಡಾಯಾಂ ಧಾತು. ಪ್ರೇರಣಾರ್ಥಕೋರುವಾಗ ಹೇತುಮತಿಚೆ ಎಂಬುದ 
ರಿಂದ ಜಿಚ್‌. ಅತಉಪೆಧಾಯಾಃ ಸೂತ್ರದಿಂದ ಉಪಧಾವೃದ್ಧಿ. ಅಮಂತವಾದುದರಿಂದ ಜನೀಜ್ಯಷ್‌ಕ್ಸಸು 
ಎಂಬುದರಿಂದ ಇದು ಅಮಂತವಾದುದರಿಂದ ಮಿಶ್‌ ಸಂಜ್ಞಾ ಬರುತ್ತದೆ. ಆಗ ಮಿತಾಂಪ್ರಸ್ವಃ (ಪಾ. ಸೂ. 
೬-೪-೯೨) ಎಂಬುದರಿಂದ ಉಪಥಾ ಪ್ರಸ್ತ. ಲಜ್‌ ಪ್ರಥಮಸುರುಸ ಏಕವಚನದಲ್ಲಿ ತಿಪ್‌ ಪ್ರತ್ಯಯ. ಇತೆಶ್ಚ 
ಸೂತ್ರದಿಂದ ಇಕಾರ ಲೋಪ. ಶಪ್‌ ವಿಕರಣ, ತನ್ನಿಮಿತ್ತವಾಗಿ ಜೆಚಿಗೆ ಗುಣ ಅಯಾದೇಶ. ಬಹುಲಂ- 
ಛಂದಸ್ಯಮಾಜ್‌ಯೋಗೇಪಿ ಎಂಬುದರಿಂದ ಅಡಾಗನು ಬರುವುದಿಲ್ಲ. ಯೇನ ಎಂದು ಹಿಂದೆ ಸಂಬಂಧವಿರೃ 
ವುದರಿಂದ ಯೆಪ್ರೈತ್ತಾನ್ನಿತ್ಯೈ ಮ” ಎಂಬುದರಿಂದ ನಿಘಾತಪ್ರತಿಸೇಧ. ಜಿಜ್‌ ಸ್ವರದಿಂದ ಮಕಾರೋತ್ತರಾಕಾರ 
ಉದಾತ್ತವಾಗುತ್ತದೆ. ಸಂಹಿತಾಪಾಶದಲ್ಲಿ ಛಾಂದಸವಾಗಿ ಆದಿ ದೀರ್ಫ ಬರುತ್ತದೆ. | 

॥ ಸಂಹಿತಾಪಾಠಃ | 


ದೇವೀ ಯದಿ ತನಿಷೀ ತ್ವಾವೃಧೋತಯ ಇಂದ್ರಂ ಸಿಸಕ್ತು $ಸಸಂ ನ 
ಸೂರ್ಯಃ | | 
ಯೋ ಧೃಷ್ಟುನಾ ಶವಸಾ ಬಾಧತೇ ತಮ ಇಯರ್ತಿ ರೇಣುಂ ಬೃಹದ- 


ರ್ಹರಿಷ್ಟಣಿಃ WN 


| ಪದಪಾಠೆಃ ॥ 


| ‘| | | | | 
ದೇವೀ ! ಯದಿ ! ತವಿಷೀ ! ತ್ವಾ5ವೃಧಾ ! ಊತಯೇ ! ಇಂದ್ರಂ ! ಸಿಸಕ್ತಿ ! ಉ- 


| 
ಷಸಂ !ನ| ಸೊರ್ಯಃ | 
.! | i | 
ಯಃ! ಧೃಷ್ಣುನಾ! ಶವಸಾ! ಬಾಧತೇ । ತಮಃ! ಇಯರ್ತಿ | ರೇಣುಂ ! ಬೃಹತ್‌! 


| | 
ಅರ್ಹರೀಸ್ವನಿಃ 19H 


ಡಾ 8ಔಟಿಟ. ಅಭಾ 


ಆ. ೧. ಅ. ೪. ವ. ೨೧. ಹುಗ್ಗೇದಸಂಹಿತಾ . 3883 
॥ ಸಾಯಣಭಾಷ್ಯಂ || 


ಯ ಇಂದ್ರೋ ಧೃಷ್ಟುನಾ ಧರ್ಷಕೇ8 ಶವಸಾ ಬಲೇನ ಶೆನುಸ್ತೆ ನೋರೂಸೆಂ ವೃತ್ರಾದಿಮ- 
ಸುರಂ ಬಾಧತೇ ಹಿನಸ್ತಿ ಊತೆಯೇ ರಕ್ಷಣಾಯೆ ಶ್ವಾವೃಧಾ ಶ್ರಂಯಣ ಸ್ತೋತ್ರಾ ವರ್ಧಿಶಂ ತೆನಿಂಡ್ರಂ 
ದೇನೀ ತನಿಷೀ ದ್ಯೋತಮಾನಂ ಬಲಂ ಯೆದಿ ಯೆದಾ ಸಿಸಷಕ್ತಿ ಸಮನೈತಿ | ಸೇವತೆ ಇತಿ ಯಾಸ್ಟ್ರಃ | 
ಸೂರ್ಯ ಉಷೆಸಂ ನ ಯಥೋಸಹೋದೇವನಶಾಂ ಸೇನಶೇ | ನಿತ್ಯ ತತ್ಸೆಂಬದ್ದೋ ಭನತೀತ್ಯರ್ಥಃ | 
ತದಾನೀಮರ್ಹರಿಷ್ಠಣೆಃ | ಗಚ್ಚಂತೋ ಹರಂತೀಶ್ಯರ್ಹರಯಃ ಶತ್ರವಃ | ತೀಷಾಂ ವ್ಯಥೋತ್ಪಾದನೇನ 
ಸ್ವನಯಿತಾ ಶಬ್ದಯಿತೇಂದ್ರೋ ರೇಣುಂ ರೇಷಣಂ ಹಿಂಸನಂ ಬೃಹತ್ಬ್ರಭೂತಮಿಯರ್ಶಿ | ಶತ್ರೂನ್‌ 
ಗೆಮಯತಿ ! ಶ್ಹಾವೃಧಾ | ತ್ವಯಾ ವರ್ಧತ ಇತಿ ಶ್ಛಾವೃತ” | ಕ್ವಿಷ್ಟೇತಿ ಕ್ಲಿಪ್‌! ಪ್ರತ್ಯಯೋತ್ತರಪದ- 
ಯೋಶ್ಪೇತಿ ಮಹೆರ್ಯಂತೆಸ್ಯ ತ್ರಾದೇಶಃ |! ಛಾಂವಸಂ ದಕಾರಸ್ಯಾತ್ವೆಂ | ಸುಪಾಂ ಸುಲುಗಿಕಿ ದ್ವಿತೀ- 
ಯಾಯಾ ಅಕಾರಃ | ಸಿಷೆಕ್ತಿ | ಸಚೆ ಸಮವಾಯೇ | ಬಹುಲಂ ಛಂಪಸೀತಿ ಶಸೆಃ ಶ್ಲುಃ | ಬಹುಲಂ 
ಛಂದಸೀತೈಭ್ಯಾ ಸಸ್ಕೇತ್ವೆಂ | ಇಯರ್ಶಿ | ಯ ಸೃ ಗತೌ | ಜೌಹೋತ್ಕಾಡಿಕಃ | ಅಸ್ಮಾದೆಂಶರ್ಭಾವಿತಣ್ಯ- 
ರ್ಥಾಲ್ಗಹ್‌ | ಶಪಃಃ ಶ್ಲುರ್ದಿರ್ಭಾವೋರದತ್ಚಹಲಾದಿಶೇಷಾಃ | ಅರ್ತಿಸಿಸರ್ತ್ಯೋಶ್ಸೇತೃಭ್ಯಾಸಸ್ಯೇತ್ರ್ವಂ | 
ಅಭ್ಯಾಸಸ್ಯಾಸವರ್ಣೇ | ಹಾ. ೬-೪-೭೮1 ಇತೀಯಜಾದೇಶಃ | ಅನುದಾತ್ತೇ ಚೇತೈಭ್ಯಾಸಸ್ಕಾಮ್ಯುದಾ- 
ತತ್ವಂ | ಪೂರ್ವಪೆದಸ್ಯ ನಾಕ್ಕಾಂತೆರಗತೆತ್ತೇನ ಸದಾಡಸೆರತ್ವಾನ್ನಿ ಘೌತಾಭಾವಃ | ಕೇಣುಂ | ರೀ ಗತಿ- 
ರೇಷೆಣಯೋಃ | ಅಸ್ಮಾದೌಣಾದಿಕೋ ನುಸ್ರೆತ್ಯಯಃ | ಅರ್ಹರಿಷ್ಟಣಿಃ | ಅರ್ತ್ಶೇರನ್ಯೇಜ್ಯೋಟಷಿ 
ದೃಶ್ಯಂತೆ ಇತಿ ವಿಚ್‌ | ಅರೋ ಗಚ್ಛೆಂತಶ್ಲೇಮೇ ಹರಯಶ್ಚೇತೃರ್ಹೆರಯಃ | ತೇಷಾಂ ಸ್ಪನಯಿತಾ | ಸೃಮು 
ಸ್ಪನ ಧ್ವನ ಶಬ್ಬೇ | ಅಸ್ಮಾಣ್ಣ್ಯಿಂತಾದೌಣಾದಿಕೆ ಇನ್ಸ್ಪ್ರತ್ಯಯೆಃ | ಣೇರನಿಟೀತಿ ಣೆಲೋಪಃ | ಘಜಾದಿ- 
ಶ್ಪಾಸ್ಮಿತ್ರೇ ಮಿಂತಾಂ ಪ್ರಸ್ತ ಇತಿ ಪ್ರಸ್ತತ್ವಂ | ಕೃಮತ್ತರಪದಸ್ರೆಕೈತಿಸ್ವರಶ್ವಂ ॥ 


ರ್‌ 


| ಪ್ರತಿಪದಾರ್ಥ ॥ 

ಯೆ ಯಾನ ಇಂದ್ರನು | ಧೃಷ್ಣುನಾ-(ಶತ್ರುವನ್ನು) ದಮನಮಾಡತಕ್ಕ | ಶವಸಾ. ಬಲ 
ದಿಂದ! ಶಮಃ. ತನೋರೂಸವಾದ ವೃತ್ರಾದಿ ಅಸುರರನ್ನು | ಜಾಧಶೇ--ಹಿಂಸಿಸುತ್ತಾನೋ (ಮುತ್ತು) | 
ಊತೆಯೇ. ರಕ್ಷಣೆಗಾಗಿ | ತ್ವಾ ವೃಧಾ-- ಸ್ತೋತ್ಸವಾದ ನಿನ್ಲಿಂದ ನರ್ಧಿತನಾಗುತ್ತಾನೋ! (ತೆಂ) ಇಂದ್ರೆಂ-- 
ಆ ಇಂದ್ರನನ್ನು | ದೇವೀ--ದಿವ್ಯವಾದುದೂ | ತೆವೀಹೀ--ಪ್ರಕಾಶಮಾನವಾದುದೂ ಆದ ಶಕ್ತಿಯು | ಯದಿ... 
ಯಾವಾಗ| ಸೊರ್ಯಃ-- ಸೂರ್ಯದೇವನು | ಉಷೆಸೆಂ ನೆ..ಉಸೋದೇವಿಯನ್ನು ಸೇವಿಸುವಂತೆ | ಸಿಷಕ್ರಿ.. 
ಸೇವಿಸುತ್ಕದೆಯೋ (ಆಗ) ಅರ್ಹರಿಷ್ಟಣಿಃ--(ನೋವನ್ನುಂಟುಮಾಡುವುದರಿಂದ) ಶತ್ರುಗಳನ್ನು ಗಟ್ಟಿಯಾಗಿ 
ಕೂಗಿಕೊಳ್ಳುವಂತೆ ಮಾಡುವ ಇಂದ್ರನು | ರೇಣುಂ--ನೋವನ್ನು | ಬೃಹತ್‌--ಅಧಿಕವಾಗಿ ! ಇಯರ್ತಿ 
(ಶತ್ರುವಿಗೆ) ಉಂಟುಮಾಡುತ್ತಾನೆ ॥ 


| ಭಾವಾರ್ಥ ॥ 
ಶತ್ರುದಮನವನ್ನು ಮಾಡತಕ್ಕ ಶಕ್ತಿಯಿಂದ ತಮೋರೂಸವಾದ ವೃತ್ರಾದಿಗಳನ್ನು ಹಂಓಸುವದನೂ 
ಮತ್ತು ರಕ್ಷಣೆಗಾಗಿ ನಿನ್ನಿಂದ ವರ್ಧಿತನಾಗುವವನೂ ಆದ ಇಂದ್ರನನ್ನು ಯಾವಾಗ ದಿವ್ಯವಾದುದೂ, ಪ್ರಕಾಶ 
ಮಾನನಾದುದೂ ಆದ ಶಕ್ತಿಯು ಸೂರ್ಯನು ಉಷೋಜೇವಿಯನ್ನು ಸೇವಿಸುವಂತೆ ಸೇವಿಸುತ್ತದೆಯೋ ಅಗ ಆ 
ಇಂದ್ರನು ಶತ್ರುವಿಗೆ ಅಧಿಕವಾದ ನೋವನ್ನು ಂಟುಮಾಡಿ ಗಟ್ಟಿಯಾಗಿ ಕೂಗಿಕೊಳ್ಳು ವಂತೆ ಮಾಡುತ್ತಾನೆ. 


384 ಸಾಯಣಭಾಸ್ಯಸಟುತಾ [ ಮಂ, ೧. ಅ. ೧೦. ಸೂ. ೫೬. 





ಗ್‌ et ಟಾ Me ಉಟ | ಭುಜ ತಿಂತು 








English Translation. 

Divine strength waits, like the sun; upon the dawn, upon that Indra, 
who is made more powerful for protection by you, (his worshipper), who with 
resolute vigour resists the gloom, and inflicts severe castigation upon his 
enemies, making them 017 aloud (with pain) 


| ನಿಶೇಷ ವಿಷಯಗಳು [| 


ತ್ಹಾಪ್ಫಧಾ--ತಶ್ವಯಾ ವರ್ಧತೇ ಇತಿ ತ್ನಾವೃರ--ಈ ಸದಕ್ಕೆ ಸೋತ್ರಮಾಡುವ ನಿನ್ಸ್ಟಿಂದ ವೃದ್ಧಿ 
ಹೊಂದಲ್ಪಡುವವನು ಎಂದರ್ಥ ಮಾಡಿದ್ದಾರೆ. 


ಸಿಷಕ್ರಿಸಮವೈತಿ--ಸೇವತೇ ಇತಿ ಯಾಸ್ವೃಃ (ನಿರು. ೩-೨೧) ಷಚ ಸಮವಾಯೇ ಎಂಬ ಧಾತುವಿ 
ವಿಂದ ನಿಷ್ಟನ್ತ ವಾದ ಈ ಶಬ್ದವು ಒಟ್ಟು ಗೂಡುತ್ತದೆ ಎಂಬರ್ಥ ಕೊಡುವಂತಿದ್ದರೂ, ನಿರುಕ್ತದಲ್ಲಿ ಸೇವಿಸುತ್ತಾನೆ 
ಎಂಬರ್ಥವನ್ನು ಹೇಳಿರುವರು. ಸಿಷಕ್ತು ಸಚತೇ ಇತಿ ಸೇವಮಾನಸ್ಯ | ಸನಃ ಸಿಷಕ್ತು ಯಸ್ತುರಃ (ಬು. 
0. ೧-೧೮-೨) ನಂಬ ಖಕ್ಕಿನಲ್ಲಿ ಹೇಳಿರುವಂತೆ ಸಿಷಕ್ಕು...ಸಚತೇ ಏತೇ ನಾಮನೀ ಸೇವಮಾನಸ್ಯ ಎಂದು. 
ವಿವರಿಸಿರುವರ.. | 


ಅರ್ಹರಿಷ್ಟಣೆ:--ಗಚ್ಛಂತೋ ಹರಂತೀತಿ ಅರ್ಹರಯಃ ಶತ್ರವಃ | ತೇಷಾಂ ವೃಥೋತ್ಪಾದೆನೇನ 
ಸ್ಪನಯಿತಾ ಶಬ್ದಯಿತಾ ಇಂದ್ರ8- ಹೋಗುತ್ತಲೇ ಸರ್ವವನ್ನೂ ಪ್ರತಿಕಕ್ಷಿಯಿಂದ ಕಸಿದುಕೊಂಡು ಹೋಗು 
ವವರು ಶತ್ರುಗಳು. ಅಂತಹ ದ್ರೋಹಿಗಳಿಗೆ ಸರಿಯಾದ ಶಿಕ್ಷೆಮಾಡಿ ಅವರು ವ್ಯಥೆಯಿಂದ ಕೂಗಿಕೊಳ್ಳು ವಂತೆ 
ಮಾಡುವವನಿಗೆ ಅರ್ಹರಿಷ್ಟಣೆಃ ಎಂದು ಹೆಸರು. 


ಕೇಣುಂ--ರೇಷಣಂ-ಹಿಂಸನಂ--ಇಂದ್ರನ ತನ್ನ ಶತ್ರುಗಳಿಗೆ ಹೆಚ್ಚಾದ ಹಿಂಸೆಯನ್ನು ಕೊಡುವನು 
ಎಂದರ್ಥ. 


| ವ್ಯಾಕರಣಪ್ರಕ್ರಿಯಾ || 


ತ್ರಾವೃಧಾ- ತ್ವಯಾ ವರ್ಧತೇ ಇತಿ ತ್ವಾವೃತ್‌. ವೃಥು ವರ್ಧನೇ ಧಾತು. ಕ್ಲಿಪ್‌ ಚೆ ಎಂಬುದ 
ರಿಂದ ಕ್ವಿಪ್‌ ಪ್ರತ್ಯಯ. ಯುಷ್ಮದ್‌*ವೃಧ್‌ ಎಂದಿರುವಾಗ ಪ್ರತ್ಯಯೋತ್ತ್ರರಸದಯೋಕ್ಚ ಎಂಬುದ 
ರಿಂಡ ಉತ್ತರಪದವನ್ನು ನಿಮಿತ್ತೀಕರಿಸಿ ಯುಷ್ಮಚ್ಛಬ್ದದ ಪಹರ್ಯಂತಕ್ಕೆ ತ್ವ ಎಂಬಆದೇಶ. ಶೇಷೇಲೋಪಃ 
ಸೂತ್ರದಿಂದ ಬೋಪಸಪ್ರಾಪ್ತವಾದರೆ ಭಾಂದಸವಾಗಿ ಅದಿನ ದಕಾರಕ್ಕೆ ಆಕಾರಾದೇಶ. ತ್ರಾವೃಥಧ್‌ ಶಬ್ದವಾಗುತ್ತದೆ. 


ದ್ವಿತೀಯಾ ಏಕವಚನಪರವಾಡಾಗ ಸುಪಾಂ ಸುಲುಕ್‌ ಸೂತ್ರದಿಂದ ವಿಭಕ್ತಿಗೆ ಆಕಾರಾದೇಶ. 


ಸಿಷಕ್ಷಿ-ಷಚ ಸಮವಾಯೇ ಧಾತು, ಪ್ರಥಮಪುರುಷ ಏಕವಚನದಲ್ಲಿ ಶಿಪ್‌ ಪ್ರತ್ಯಯ, ಬಹುಲಂ 
ಛಂದಸಿ ಎಂಬುದರಿಂದ ಶಪಿಗೆ ಶ್ಲು ಆದೇಶ. ಶೌ ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. 
ಬಹುಲಂ ಛಂಪಸಿ ಎಂಬುದರಿಂದ ಅಭ್ಯಾಸದ ಅಕಾರಕ್ಕೆ ಇತ್ತ. ಜೋಃಕುಃ ಸೂತ್ರದಿಂದ ಧಾತು ಚಕಾರಕ್ಕೆ 
ಕಕಾರಾದ(ಶ. ಯದಿ ಎಂದು ಹಿಂದೆ ಸಂಬಂಧವಿರುವುದರಿಂದ ನಿಷಾತೃೈಯ[---(ಪಾ. ಸೂ. ೮-೧-೩೦) ಎಂಬು. 


ಅ. ೧. ಅ.೪. ವ. ೨೧] ಯಗ್ವೇದಸಂಹಿತಾ oo 385 


ಯಾ ಬು ಯು ಎ ನ್‌್‌ ಗಳ ಲ್ನ ಗಾ ಫು ಯಾ ಜಾ ಭಜ ಭಾ ಭಾ ರ್‌ ನ, ಜು ಗ ನಾ ಗ ನ್‌್‌ ಗ್‌ TE ಮ NT AE 
_ k ಸ ಗ 


ಡರಿಂಡೆ ನಿಘಾತಸ್ಥರ ಪ್ರತಿಷೇಥ, ಅನುದಾತ್ತೇಚೆ (ಪಾ. ಸೂ. ೬-೧-೧೯೦) ಎಂಬುದರಿಂದ ಅಭ್ಯಸ್ತದ ಅದಿಗೆ 
ಉದಾತ್ರ ಬರುತ್ತದೆ. 


ಬಾಧತೇ-- ಬಾಧ್ಯ ಲೋಡನೇ. ಲೋಡನಂ ಪ್ರತೀಘಾತಃ ಲಟ್‌ ಪ್ರಥಮಪುರುಷವಿಕವಚನರೂಸ. 
ಯಃ ವಿಂಬುದರ ಸಂಬಂಧವಿರುವುದರಿಂದ ನಿಫಾತಪ್ರತಿಸೇಧೆ, ಧಾತುಸ್ಪರದಿಂದ ಆದ್ಯುದಾತ್ರವಾಗುತ್ತಜೆ.. 


ಇಯರ್ಶಿ ಸ್ಫ ಗತೌ ಧಾತು ಜಹೋತ್ಯಾದಿ. ಚಿಜರ್ಥವು ಧಾತ್ವರ್ಥಾಂಶರ್ಭೂತವಾಗಿದೆ. . 
ಲಟ್‌ ಪ್ರಥಮಪುರುಷವಿಕವಚನದಲ್ಲಿ ತಿಪ್ರತ್ಯಯ. ಜುಹೋತ್ಯಾದಿಭ್ಯಃ ಶ್ಲು8 ಎಂಬುದರಿಂದ ಶನಿಗೆ ಶ್ಲುವಿ 
ಕರಣ. ಶ್ಲೌ ಸೂತ್ರದಿಂದ ಧಾತುವಿಗೆ ದ್ವಿತ್ವ. ಉರತ್‌ ಎಂಬುದರಿಂದ ಅಭ್ಯಾಸದ ಖುಕಾರಕ್ಕೆ ಅತ್ವ. ರಪರ 
ವಾಗಿ ಬರುವುದರಿಂದ ಹಲಾದಿಶೇಷ. ಅರ್ತಿಸಿಸರ್ತ್ಕೋ ಶ್ಲ (ಪಾ. ಸೂ. ೭-೪-೭೭) ಬಂಬುದರಿಂದ ಅಭ್ಯಾಸಕ್ಕೆ : 
ಇತ್ವ. ಇ ಖು-ತಿ ಎಂದಿರುವಾಗ ಅಭ್ಯಾಸಸ್ಕಾಸವರ್ಣೇ (ಪಾ. ಸೂ. ೬-೪-೭೮) ಎಂಬುದರಿಂದ ಅಸವರ್ಣ 
ಅಜ್‌ ಪರದಲ್ಲಿರುವುದರಿಂದ ಇಕಾರಕ್ಕೆ ಇಯಾಜಾದೇಶ. ಧಾತು ಯಕಾರಕ್ಕೆ ಸಾರ್ವಧಾಶುಕನಿಮಿತ್ತವಾಗಿ 
ಗುಣ. ಇಯರ್ಶಿ ಎಂದು ರೂಪವಾಗುತ್ತದೆ. ಅನುದಾತ್ರೇಚೆ ಎಂಬುದರಿಂದ ಅಭ್ಯಾಸಕ್ಕೆ ಆದ್ಯುದಾತ್ತಸ್ಟರ 
ಬರುತ್ತದೆ. . ಪೂರ್ವಪದವು ವಾಕ್ಯಾಂತರದಲ್ಲಿ ಸಂಬದ್ಧವಾದುದರಿಂದ ಪದದಪರದಲ್ಲಿ ಬಾರದಿರುವುದರಿಂದ 
ನಿಘಾತಸ್ವರ ಬರುವುದಿಲ್ಲ. | 


ರೇಜುಮ*. ರೀ ಗತಿರೇಷಣಯೋಃ ಧಾತು. ಇದಕ್ಕೆ ಟಔಣಾದಿಕವಾದ ನು ಪ್ರತ್ಯಯ. ಪ್ರತ್ಯಯ 
ನಿಮಿತ್ತವಾಗಿ ಧಾತುವಿಗೆ ಗುಣ. ಅಬ್‌ಕುಪ್ಪಾಜ್‌ ಸೂತ್ರದಿಂದ ಪ್ರತ್ಯಯಕ್ಕೆ ಣತ್ವ, ಪ್ರತ್ಯಯಸ್ವರದಿಂದ 
ಅಂತೋದಾತ್ರ. 


ಅರ್ಹರಿಷ್ಟಣಿಃ-- ಜು ಗತೌ ಧಾತು. ಅನ್ಯೇಭ್ಯೋಪಿದೃಶ್ಯಂತೇ ಎಂಬುದರಿಂದ ವಿಚ್‌ ಪ್ರತ್ಯಯ. 
ಧಾತುವಿಗೆ ತನ್ಲಿನಿತ್ತವಾಗಿ ಗುಣ. ಅರ" ಶಬ್ದವಾಗುತ್ತದೆ. ಅರಃ ಗಚ್ಛಂತಶ್ಲೇಮೇ ಹರಯಶ್ಚ ಇತಿ ಅರ್ಹ 
ರೆಯಃ. ತೇಷಾಂ ಸ್ವನಯಿತಾ. ಸ್ಕಮು ಸ್ಕನ ಧ್ವನ ಶಬ್ದೇ ಧಾತು. ಈ ಧಾತುವಿಗೆ ಹೇತುಮತಿಚ ಸೂತ್ರ. 
ದಿಂದ ಪ್ರೇರಣಾವ್ಯಾಪಾರತೋರುವುದರಿಂದ ಜಿಚ್‌. ಚಿಜಂತದಮೇಲೆ ಔಣಾದಿಕವಾದ ಇಕ್‌ ಪ್ರತ್ಯಯ. 
ಣೇರನಿಔ (ಪಾ. ಸೂ. ೬-೪-೫೧) ಎಂಬುದರಿಂದ ಚಿಚಿಗೆ ಲೋಸ. ಇದು ಫಟಾದಿಯಲ್ಲಿ ಸೇರಿರುವುದರಿಂದ 
ಘಟಾಷೆಯೋಮಿತಃ ಎಂಬುದರಿಂದ ಮಿತ್‌ ಸಂಜ್ಞೆಯನ್ನು ಹೊಂದುತ್ತದೆ. ಆಗ ಜೆಜ್‌ ನಿಮಿತ್ತವಾಗಿ ಬಂದ 
ಉಪಧಾವೃದ್ದಿಗೆ (ಆಕಾರಕ್ಕೆ) ಮಿತಾಂಹ್ರಸ್ತಃ (ಪಾ. ಸೂ. ೬-೪೯೨) ಎಂಬುದರಿಂದ ಪ್ರಸ್ತ. ಅರ್ಹರಿಷ್ಟನಿ 
ಎಂದಿರುವಾಗ ಧಾತುಸಕಾರಕ್ಕೆ ಮೂರ್ಥನ್ಯಾದೇಶ. ತನ್ನಿಮಿತ್ಮವಾಗಿ ನಕಾರಕ್ಕೆ ಇತ್ತ. ಸ್ವನಿ ಎಂಬುದು 
ನಾಂತಪ್ರತ್ಯಯವಾದುದರಿಂದ ಆದ್ಯುದಾತ್ರವಾಗುತ್ತದೆ. ಸಮಾಸವಾದಾಗ ಅರ್ಹರಿ ಎಂಬುದು ಕಾರಕಪೂರ್ವ 


ಸದವಾದುದರಿಂದ ಗೆತಿಕಾರಕೋಪೆಸೆದಾಶ್‌ ಕೈತ್‌ ಎಂಬುದರಿಂದ ಕೃದುತ್ತರಪದ ಪ್ರಕೃತಿಸ್ವರೆ ಬರುತ್ತದೆ. 


ARES 


50 


386 | ಸಾಯಣಭಾಷ್ಯಸಹಿತಾ [ಮಂ ೧. ಅಆ, ೧೦. ಸೂ. ೫೬ 














ಕಗಗ ಗಗ ಗಾನಾ ಗಿಗಾ ಗ ಡಿ ಗಾಗಾ ಸಾ ರಾರ್ಯಾದಗ ಫಗ ಕಾ ಲ ಲ ಲ್‌ 


॥ ಸಂಹಿಶಾಹಾಳಃ ಗ 


ನಿ ಯತ್ತಿರೋ ಧರುಣಮಚ್ಕು ತಂ ರಜೋತಿಷ್ಠಿಪೋ 5 ದಿವ ಆತಾಸು ಬ- 


ರ್ಹಣಾ | 
ಸ್ಟ ಸ್ವರ್ನಾಳ್ಲೇ ಯನ್ಮದ ಇಂದ್ರ ಹರ್ನ್ಯಾಹನ್ವೃತ್ರುಂ ನಿರಪಾಮೌಬ್ನೋ 
ಅರ್ಣವಂ 1೫1 


1 ಪಡೆಪಾಕಃ [ 
ಏಿ |! ಯತ್‌ | ತಿರಃ | ಧರುಜಂ. _ ಆಚ್ಯುತಂ | ರಜಃ | ಅತಿಸ್ಸಿ ಪಃ! ದಿವಃ |! ಆ- 
ತಾಸು | ಬರ್ಹಣಾ | 


| ಬಂ ಟೆ 
ಸ್ವಃ5ಮಾಳ್ವೇ | ಯತ್‌ | ಮದೇ | ಇಂದ್ರ | ಹರಾ! ಅಹನ್‌ | ವೃತ್ರಂ! 


ದ eu: 


ಅಸಾಂ | ಔಬ್ಬಃ! ಅರ್ಣವಂ ॥1೫॥ 


|| ಸಾಯೆಣಭಾಸ್ಯಂ | 


ಯೆಡ್ಯವಾ ತಕೋ ವೃತ್ರೇಣ ಶಿಕೋಹಿತೆಂ ಥರುಣಂ ಸರ್ವಸ್ಯ ಪ್ರಾಣಿಜಾತಸ್ಯ ಧಾರಕಮ- 

ಚ್ಯುತಂ ನಿನಾಶರಹಿತೆಂ ರಜ ಉದಕಂ ದಿವೋ ಹ್ಯುರೋಕಾದಾಶಾಸು | ಆತಾ ಇತಿ ದಿಜ್ನಾಮ | ಆತಾಸು 
ನಿಸ್ಕೃತಾಸು ದಿಕ್ಷು ಹೇ ಇಂದ್ರ ಬರ್ಹಣಾ ಹಂತಾ ತ್ವಂ ವೃತಿಷ್ಠಿಪೋ ವಿವಿಧಂ ಸ್ಥಾಸಯಾಂ ಚೆಕ್ಕೆಷೇ | 
ತಥಾ ಯದೈದಾ ಸ್ಪರ್ಮಾಳ್ಟೇ | ಮಾಳ್ವೆಮಿತಿ ಧನನಾಮ | ಸ್ವಃ ಸುಸ್ಮು ಗಂತೆವ್ಯಂ ಮಾಳ್ದಂ ಧನಂ 
_ ಯಸ್ಮಿನ್‌ ಶಸ್ಮಿನ್ಸಂಗ್ರಾಮೇ ಮದೇ ತವ ಸೋಮಪಾನೇನ ಹರ್ಷೇ ಸತಿ ಹರ್ಷ್ಯಾ ಹೃ ಸ್ಟ ಯಾ ಶಕ್ತ್ಯಾ 
ವೃತ್ರ ಮಾವರಳೆಮಸುರಮಹನ್‌ ತೆ ಶ್ರೈಮವಧೀ:ಃ | ತೆದಾನೀಮಪಾಂ ಪೂರ್ಣಮರ್ಜವಂ. ಮೇಘ ಂ 
ನಿಶಾಬ್ಧ। | ವರ್ಷಣಾಭಿಮುಖಮಧೋಮುಖಮಕಾರ್ಷಿಃ ವೃಷ್ಟೇರಾವರಕೆಂ ವೃತ್ರೆಂ ಹತ್ತಾ ವೃಷ್ಟಿ- | 
ಜಲೇನ ಭೂಮಿಂ ನ್ಯಸೈ ಕ್ಷೀರಿತಿ ತಾತ್ರೆರ್ಯಾರ್ಥಃ | ಅತಿಸ್ಮಿ ಸೆ! | ತಿಷ್ಠ ತೇರರ್ಸಿಂತಾಲ್ಲುಃ ಚ್ಲೇಶ್ಚಜಾ- 
ದೇಶಃ | ಜೆಲೋಪೆ: | ತಿಷ್ಮತೇರಿತ್‌ | ಪಾ. ೭೪-೫ | ಇತ್ಯುಸೆಧಾಯಾ ಇತ್ಸಂ| ಚೆಜಾ ಸಾ. ೬-೧-೧೧ | 
ಶಿ ದ್ವಿರ್ವಚೆನೇ ಶರ್ಪೂರ್ವಾಃ ಖಯೆ ಇತಿ ಥಕಾರಃ ಶಿಸ್ಕತೇ | ಚರ್ತೇನ ತಕಾರಃ | ಆಡಾಗಮ 
ಉದಾತ್ತಃ । ಯೆದ್ಪೈತ್ತೆಯೋಗಾದನಿಘಾತಃ | ಬರ್ಹಣಾ | ಸುಸಾಂ ಸುಲುಗಿತಿ ಸೋರಾಕಾರಃ | 
ಸ್ಪರ್ಮಾಳ್ವೇ 1 ಮಿಹ ಸೇಚೆನೇ | ನಿಷ್ಠಾ! ಹೋ ಢಃ ಸಾ. ೮-೨-೩೧ | ಇತಿ ಢತ್ರೆಂ | ರುುಸೆಸ್ತಘೋ- 


ಅ೧. ಅ.೪. ನ, ೨೧] ಖುಗ್ಗೇದಸಂಶಿತಾ 887 








ಹ ಬಟ ಸ್‌ ಬಬ್ಲಿ ೀ್ಲ ಲ್ಲ 2 ಸಸ 0 ತಾಜ ಜಾ Rue ಚ ಗಾ 


ರ್ಫೊಟಧ ಇತಿ ಶಕಾರಸ್ಯ ಧತ್ತೆಂ| ಶಸ್ಯ ಷ್ಟುತ್ತೇ ಢೋ ಡೇ ಲೋಪಃ!| ಪಾ. ೮-೩-೧೩ | ಇತಿ 
ಢಲೋಪೆಃ | ಡ್ರೆಲೋಪೇ ಪೂರ್ವಸ್ಯ | ಪಾ. ೬-೩-೧೧೧ | ಇತಿ ದೀರ್ಥತ್ರಂ | ಸ್ಪರಿಶ್ಯೇತೆತ್‌ ನ್ಯರ್ಜಸ್ಪರಾ 
ಸ್ಪರಿಶಾನಿತಿ ಸ್ಪರ್ಯತೇ | ಬಹುನ್ರೀಹೌ ಪೂರ್ವಸದಸ್ರಕೃತಿಸ್ವರತ್ರೇನ ತದೇವ ಶಿಷ್ಯತೇ | ಅಹನ್‌ | 
ಪಂತೇರ್ಲಲಬ ಮಧ್ಯಮೈಕವಚೆನೇ ಹಲ್ಜ್ಹ್ಯ್ಯಾಭ್ಯ ಇತಿ ಸೇರ್ಲೋಪೆಃ | ಯೆದ್ವೃತ್ತಯೋಗಾದನಿಘಾತಃ | 
ಔಬ್ದಃ | ಉಬ್ಬ ಆರ್ಜವೇ | ಲಜ್ಯಾಡಾಗಮೋ ವೃದ್ಧಿಶ್ಚ ॥ 


| ಪ್ರತಿಪದಾರ್ಥ || 


ಬರ್ಹಣಾ--(ಶತ್ರು) ಹಂತಕನಾದ | ಇಂದ್ರ--ಇಂದ್ರನೇ | ಯೆತ್‌--ಯಾವಾಗ | ಶಿರಃ--ವೃತ 
ನಿಂದ ಮರೆಸಲ್ಪಟ್ಟ | ಧರುಣಂ--(ಸಕಲ ಪ್ರಾಣಿಗಳಿಗೂ) ಜೀವಾತುವಾಗಿರುವುದೂ | ಅಚ್ಯುತೆಂ--ನಾಶರಹಿತ 
ವಾಗಿರುಪ್ರದೂ ಆದ | ರಜ8- ನೀರನ್ನು | ದಿವಃ--ದ್ಯುಲೋಕದಿಂದ | ಆತಾಸು-- ವಿಸ್ತಾರವಾದ ನಾನಾ ದಿಕ್ಕು 
ಗಳಲ್ಲಿ | ನಿ ಅತಿಹ್ಕಿಹೆಃ- ನಾನಾ ಕಡೆಯೂ ಹರಡಿ ಸ್ಥಾಪಿಸಿದೆಯೋ (ಹಾಗೆಯೇ) | ಯೆತ್‌--ಯಾವಾಗ | 
ಸ್ಪರೀಳ್ಲೀ ಹೆಚ್ಚು ಧನವನ್ನು ಹೊಂದಲು ನಡೆಸಿದ ಸಂಗ್ರಾಮದಲ್ಲಿ | ಮದೇ-(ಸೋಮಪಾನದಿಂದ) 
ನಿನಗೆ ಹರ್ಷವಾದಾಗ | ಹರಾ ಹರ್ಸಪೂರಿತವಾದ ಶಕ್ತಿಯಿಂದ | ವೃತ್ರೆಂ-(ಎಲ್ಲವನ್ನೂ ಮರಿಸಿದ) ವೃತ! 
ನನ್ನು! ಅಹ೯-ಕೊಂಜೆಯೋ (ಆಗ) |! ಅಪಾಂ- ನೀರಿನಿಂದ ತುಂಬಿದ | ಅರ್ಣವಂ--ಸಮುದ್ರದಂತಿರುವ. 
ಮೇಘವನ್ನು | ನಃ ಔಬ್ಬಃ- ಕೆಳಕ್ಕೆ ಕಳುಹಿಸಿ ಮಳೆಯನ್ನು ಬರಮಾಡಿದೆ. 


| ಭಾವಾರ್ಥ [| 


ಶತ್ರುಹಂತಕನಾದ ಎಲ್ಬೆ ಇಂದ್ರನೇ, ಯಾವಾಗ ನೀನು ಲೋಕಕ್ಕೆ ಜೀವಾತುವಾಗಿರುವುದೂ, 'ನಾಶ 
ರಹಿತವಾಗಿರುವುದೂ ಆದ ನೀರನ್ನುವೃತ್ರನ ಮರೆಯಿಂದ ಬಿಡಿಸಿ ದ್ಯುಲೋಕದಿಂದ ವಿಸ್ತಾರವಾದ ನಾನಾ ದಿಕ್ಕುಗಳ 
ಲ್ಲಿಯೂ ಬಿದ್ದು ಎಲ್ಲೆಲ್ಲಿಯೂ ಹರಡಿಸಿದೆಯೋ ಮತ್ತು ಯಾವಾಗ ಧೆನಾರ್ಥವಾದ ಸಂಗ್ರಾಮದಲ್ಲಿ ನೀನು ಸೋಮ. 
ಪಾನ ಮಾಡಿ ನಿನ್ನ ಹರ್ಷಫೂರಿತವಾದ ಶಕ್ತಿಯಿಂದ ವೃತ್ರನನ್ನು ಕೊಂಡೆಯೋ, ಅಗ ಮೇಘಫೆದಿಂಡ ನೀರನ್ನು 
ಸುರಿಸಿ ನೀರಿನ ಸಮುದ್ರವನ್ನುಂಟುಮಾಡಿದೆ. | 


English Translation.. 


When you, destroying India, distributed the hidden, life-sustaining, 
undecaying waters through the different quarters of the heaven, they, 
animated (17 the Soma-juice ) you engaged in battle, and with exulting 
(prowess) slew Vritra and sent down an ocean of waters. 


|| ನಿಶೇಷ ವಿಷಯಗಳು | 


ತಿರಃ-ಇದು ಜಲಶಬ್ದವಾಚ ಕವಾದ ರಜಶ್ವಬ್ಧಕ್ಕೆ ವಿಶೇಷಣ, ನೃತ್ರಾಸುರಥಿಂದ ಆಚ್ಛಾದಿತವಾದದ್ದು 
ಎಂದು ಇದರ ಅರ್ಥ. 


388 ಸಾಯಣಭಾಷ್ಯ್ಕಸಹಿತಾ [ಮಂ. ೧. ಅ, ೧೦. ಸೂ. ೫೬. 


ಆತಾಸು. _ಸಿರುಕ್ತದಲ್ಲಿ ಅಶಾಃ, ಆಶಾ8 ಎಂಬುದಾಗಿ ಎಂಟು ಸದಗಳನ್ನು ದಿಗ್ವಾಚಕಗಳಾಗಿ ಹೇಳಿರು 
ವರು. ವಿಶಾಲವಾದ ದಿಕ್ಕುಗಳಲ್ಲಿ ಎಂದರ್ಥ. 


ಸ್ವಮೀಕ್ವೇ--ನೀಳ್ವೆಂ ಇತಿ ಧನನಾಮ | ಸ್ವಃ ಸುಷ್ಳು ಗಂತವ್ಯಂ ನೀಳ್ವಂ ಧನಂ ಯಸ್ಮಿನ್‌ 
ತೆಸ್ಮಿನ್‌ ಸಂಗ್ರಾಮೇ--ದ್ರವ್ಯವನ್ನು ಸಂಪಾದಿಸುವಂತಹೆ ಯುದ್ಧ ಎಂದರ್ಥ" ಮೀಕ್ವ ಶಬ್ದವು ನಿರುಕ್ತದಲ್ಲಿ ಥೆನ 
ಪರ್ಯಾಯಪದವಾಗಿ ಪಠಿತವಾಗಿದೆ. | 


| ಔಬ್ದಃ-ವರ್ಷಣಾಭಿಮುಖಮಭೋಮುಖಮಕಾರ್ಹಿೀಃ--ವೃಷ್ಟಿಗೆ ಪ್ರತಿಬಂಧೆಕನಾಗಿದ್ದ ವೃತ್ರಾ 
ಸುರನನ್ನು ಕೊಂದು ಮಳೆಯನ್ನು ಅಥೋಮುಖವಾಗಿ ಮಾಡಿ ಅಂದರೆ ಭೂಮಿಗೆ ಮಳೆಯನ್ನು ಕರೆಸಿ ಭೂಲೋ 
ಕವನ್ನು ಉಳಿಸಿದೆ ಎಂಬುದು ಇಲ್ಲಿಯ ತಾತ್ಸರ್ಯಾರ್ಡ. 


|| ವ್ಯಾಕೆರಣಪ್ರ ಕ್ರಿಯಾ ॥ 


ಅತಿಷ್ಠಿ ಪಃ ಸ್ಕಾ ಗತಿನಿವೃತ್ತಾ ಧಾತು. ಪ್ರೇರಣಾ ತೋರುವುದರಿಂದ ಹೇತುಮುತಿಚ ಎಂಬುದ 
ರಿಂದ ಜಿಜ್‌. ' ಧಾಶುದಿನ ಆದಿಗೆ ಸಕಾರಾದೀೇಶ. ಆದಂತವಾದುದರಿಂದ ಜೆಜ್‌ ಹರವಾದಾಗ ಆರ್ಕಿಹ್ರೀ-.- 
(ಪಾ. ಸೂ. ೭-೩-೩೬) ಎಂಬುದರಿಂದ ಧಾತುವಿಗೆ ಪುಗಾಗಮ. ಇಣಿಜಂತದ ಮೇಲೆ ಲುಜ್‌ ಮಧ್ಯಮಪುರುಷ 
ಏಕವಚನದಲ್ಲಿ ಸಿಪ್‌. ಇತತಶ್ಚ ಸೂತ್ರದಿಂದ ಅದರ ಇಕಾರಕ್ಕೆ ಲೋಪ. ಚೆ ಪ್ರಾಪ್ರನಾದಾಗ ಚೆಶ್ರಿದುಸ್ರು.... 
(ಪಾ. ಸೂ. ೩-೧-೪೮) ಎಂಬುದರಿಂದ ಚ್ಲಿಗೆ ಚಜಾದೇಶ. ಹೇರನಿಟಿ ಸೂತ್ರದಿಂದ ಚಜ್‌ನಿಮಿತ್ತವಾಗಿ ಚಿಚಿಗೆ 
ಲೋಪ. ಚೆಚು (ಪಾ. ಸೂ. ೬-೧-೧೧) ಸೂತ್ರದಿಂದ ಧಾತುವಿಗೆ ದ್ವಿತ್ವ. ಹ್ರಸ್ತಃ ಸೂತ್ರದಿಂದ ಅಭ್ಯಾಸಕ್ಕೆ 
ಹ್ರಸ್ವ. ಶರ್ಪೂರ್ನಾ: ಖಯೆಃ (ಪಾ. ಸೂ. ೭-೪-೬೧) ಎಂಬುದರಿಂದ ಅಭ್ಯಾಸದಲ್ಲಿ ಥಕಾರ ಉಳಿಯುತ್ತದೆ. 
ತಿಸ್ಕತೇರಿತ (ಪಾ. ಸೂ. ೭-೪-೫) ಎಂಬುದರಿಂದ ಜೆಚ್‌ ಸರವಾದಾಗ ಧಾತುವಿನ ಉಪಥೆಗೆ ಇತ್ತ ಬರುವುದ 
ರಿಂದ ಸ್ಥಿ ಪ್‌ ಶಬ್ದಕ್ಕೆ ದ್ವಿತ್ವ. , ಅಭ್ಯಾಸದಲ್ಲಿ ಥಿ ಎಂದು ಉಳಿದಿರುವಾಗ ಆಭ್ಯಾಸೇ ಚರ್ಚಿ ಎಂಬುದರಿಂದ 
ಅದಕ್ಕೆ ತಕಾರಾದೇಶ. ಅಲ್ಲಿರುವ ಇಕಾರವನ್ನು ನಿಮಿತ್ತೀಕರಿಸಿ ಧಾತುಸಕಾರಕ್ಕೆ ಮೂರ್ಥನ್ಯಾದೇಶ (ಸತ್ತ) 
ಪ್ರತ್ಯಯ ಸಕಾರಕ್ಕೆ ರುತ್ವವಿಸರ್ಗ. ಅಂಗಕ್ಕೆ ಅಡಾಗಮ. ಅತಿಷ್ಠಿ ಸಃ ಎಂದು ರೂಪನಾಗುತ್ತದೆ. ಯತ್‌ 
ಎಂದು ಹಿಂದೆ ಇರುವುದರಿಂದ ಯೆಪ್ಟೈತ್ತಾನ್ಸಿತ್ಯಂ ಎಂಬುದರಿಂದ ಫಥಿಘಾತಸ್ತರ ಪ್ರತಿಸೇಧ ಬರುತ್ತದೆ, 
ಅಡಾಗಮ ಉದಾತ್ತವಾದುದರಿಂದ ಆದ್ಯುದಾತ್ರವಾದ ಹದವಾಗುತ್ತದೆ. 


ಬರ್ಹಣಾ--ಸುಪಾಂ ಸುಲುಕ್‌- ಸೂತ್ರದಿಂದ ಸುನಿಗೆ ಆಕಾರಾದೇಶ. ಪ್ರತ್ಯಯಸ್ವರೆದಿಂದ ಮೆಥ್ಯೂ 
ದಾತ್ರವಾಗುತ್ತದೆ. 


ಸ್ವರ್ಮೀಕ್ಲೇ--ಮಿಹ ಸೇಚನೇ ಧಾತು. ಕರ್ಮಣಿಯಲ್ಲಿ ಕ್ಷ ಪ್ರತ್ಯಯ. ಮಿಹ್‌ತ ಎಂದಿರು 
ವಾಗ ಹೋ ಢಃ (ಪಾ. ಸೂ. ೮-೨-೩೧) ಎಂಬುದರಿಂದ ರುಲ್‌ ಪರದಲ್ಲಿರುವುದರಿಂದ ಹಕಾರಕ್ಕೆ ಢಕಾರಾದೇಶ. 
ರುಷಸ್ತಥೋರ್ಧೋ5ಧಃ (ಪಾ. ಸೂ. ೮-೨-೪೦) ಎಂಬುದರಿಂದ ತಕಾರಕ್ಕೆ ಧಕಾರಾಜೇಶೆ. ಢೆಕಾರ ಸಂಬಂ 
ಧವಿರುವುದರಿಂದ ಷ್ಟುನಾಸ್ಟುಃ ಸೂತ್ರದಿಂದ ಅದಕ್ಕೆ ಷ್ಟುತ್ವದಿಂದ ಢೆಕಾರಾಜೀಶ, ಆಗ ಢೋಡಢೇಲೋಪ: 
(ಪಾ. ಸೂ. ೮-೩-೧೩) ಎಂಬುದರಿಂದ ಪೊರ್ವ ಢಕಾರಕ್ಕೆ ಲೋ. ಢಲೋಪಕ್ಕೆ ನಿಮಿತ್ತವಾದುದು (ಢಕಾರ) 
ಪರದಲ್ಲಿರುವಾಗ ಢೈಲೋಷೇ ಪೂರ್ವಸ್ಯ (ಪಾ. ಸೂ. ೬-೩-೧೧೧) ಎಂಬುದರಿಂದ ಪೂರ್ವದಲ್ಲಿರುವ ಅಣಿಗೆ 


ಅ.೧. ಅ. ೪. ವ, ೨೧, ] ಹುಗ್ಗೇದಸಂಹಿತಾ | 389 





ನನ್‌ ನ್‌್‌ ನ್‌್‌ ಲ್‌ ನಟ್‌ ಸ್‌ ನಗ್‌ ನಟ ಸ್ಯ ರ ದ್‌್‌ ನ್‌್‌ ಗಾನ ನ್ಯಾಗ ಜಾ ಸಮ ನ್‌ 





ಗಾಗ್‌ ನ್‌ 





ದೀರ್ಫೆ. ಸ್ವಃ ಸುಷ್ಛು ಗಂತವ್ಯಂ ಮೀಕ್ವಂ ಧೆನಂ ಯಸ್ಮಿನ್‌ ಸಃ ಸ್ವರ್ಮೀಕ್ಸಃ ತಸ್ಮಿನ್‌. ಸ್ಟರ್‌ ಎಂಬುದು 

 ನೈಜ್‌ಸ್ಟರೌ ಸ್ವರಿತೌ (ಥಿ. ಸೂ. ೭೪) ಎಂಬುದರಿಂದ ಸ್ವರಿತವಾಗುತ್ತದೆ. ಹಿಂಜಿ ಹೇಳಿದಂತೆ ಬಹುನ್ರೀಹಿ 
ಸಮಾಸದಲ್ಲಿ ಬಹುನ್ರೀಹೌಸ್ರೆ ಕೈ ತ್ಯಾ ಪೂರ್ನಸೆದೆಮ ಎಂಬುದರಿಂದ ಪೂರ್ವಹದಶ್ರಕೃತಿಸ್ವರೆ ಬರುವುದರಿಂದ 
ಸ್ಪರಿತವೇ ಉಳಿಯುತ್ತದೆ. ಸಪ್ಪಮ್ಞೀ ಏಕವಚನಾಂತರೂೊಪ. | 


| ಅಹನ್‌-ಹೆನ ಹಿಂಸಾಗತ್ಕ್ಯೋ8 ಧಾತು. ಲಜ್‌" ಮಧ್ಯೆಮಪುರುಷ ಏಕವಚನದಲ್ಲಿ ಸಿಪ್‌. ಇತೆಶ್ಟ 
ಎಂಬುದರಿಂದ ಅದರ ಇಕಾರಕ್ಕೆ ರೋಪ. ಅದಿಪ್ರೆಭೃತಿಭ್ಯಃ ಶಪಃ ಸೂತ್ರದಿಂದ ಶನಿಗೆ ಲುಕ್‌. ಹೆಲ್‌- 
ಜ್ಯಾಭ್ಯೋ ಸೂತ್ರದಿಂದ ಸಿಪಿಗೆ ಲೋಪ. ಅಂಗಕ್ಕೆ ಅಡಾಗನು. ಯದಜ್ಬೈತ್ತಾನ್ಸಿಶ್ಯಂ ಎಂಬುದರಿಂದ ಹಿಂದೆ 
ಯತ್‌ ಎಂದಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಅಡಾಗಮ ಉದಾತ್ಮವಾದುದರಿಂದ ಆದ್ಯುದಾತ್ತ 
ವಾಗುತ್ತದೆ. 


ಔಬ್ದಕ-- ಉಬ್ಬು ಆರ್ಜವೇ ಧಾತು. ಲಜ್‌ ಮಧ್ಯೆಮಪುರುಷ ಏಕವಚನದಲ್ಲಿ ಸಿಪ್‌. ಇಕಾರೆ 

ಲೋಸ ಕರ್ತರಿಶಪ್‌ ಎಂಬುದರಿಂದ ಶಶ್‌ ವಿಕರಣ. ಆಡಜಾದೀನಾಂ ಎಂಬುದರಿಂದ ಅಂಗಕ್ಕೆ ಆಡಾಗಮ. 
ಆಟೆಶ್ವ ಎಂಬುದರಿಂದ ವೃದ್ಧಿ. ಪ್ರತ್ಯಯಸಕಾರಕ್ಕೆ ರುತ್ತನಿಸರ್ಗ. ಅತಿಜಿಂತದ ಪರದಲ್ಲಿರುವುದರಿಂದ ನಿಘಾತ 
ಸ್ವರ ಬರುತ್ತದೆ. ೨. 


| ಸಂಹಿತಾಪಾಠಃ ॥ 


ತ್ವಂ ದಿವೋ ಧರುಣಂ ಧಿಷ ಓಜಸಾ ಪೃಥಿವ್ಯಾ ಇಂದು ಸದನೇಷು ಮಾ. 

| ಓಿನಃ | 

ತ್ವಂ ಸುತಸ್ಯ ಮದೇ ಆರಿಣಾ ಅಪೋ ವಿ ವೃತ್ರಸ್ಯ ಸಮಯಾ ಪಾಷ್ಕಾ. 
ರುಜಃ ೬ 


| ಭಾನಾರ್ಥ ॥ 





| ಯ್ದ | 8 
ತ್ವಂ! ದಿವಃ | ಧರುಣಂ | ಧಿಷೇ। ಓಜಸಾ | ಪೃಥಿವ್ಯಾ: | ಇಂದ್ರ ! ಸದನೇಸು | 


ಮಾಹಿನ: | 


ಗ 
| 21 
2 
ಛೂ 
ಸ 
ಆ) 


| | 
ತ್ವಂ | ಸುತಸ್ಯ | ಮದೇ |! ಅರಿಣಾ! | ಅಪಃ | ವ! ವೃತ್ರ 


| | 
ಪಾಷ್ಯಾ | ಆರುಜಃ ೩ 


390 ಸಾಯಣಭಾಷ್ಯಸಹಿತಾ [ ಮಂ, ೧. ಅ. ೧೦. ಸೂ. ೫೬, 








me ಬ ಚ ಪ ಜೆ ಜ ಭಖ ಇಡಿ ಇ ಯಿಬೆ ಎಡ ಸಜನ ಎಂ ಜಪತ SS (6 ಭಾ ಭಧ ಭಂ (ಫಂ ಅಭ Ty ಇ ಥ| ಎಕಾ 4 ಗ ಬ ಯುಗ ಒಬ ಗ ಫದಧ ಇಟ ಗಟ ಜಡಿ 0 00 ಬ 0 02600 ಬಟ ಜಡಿ ಕಿಡಿ ಹಿಪಿಹಿ ಯಂ ಸ ಬಯಸಲು (ಛಿ TY ಸ. ಜಸಿ ಶ್ಲಿಜಿ ಯಾ 


| ಸಾಯಣಭಾಷ್ಯ || 


ಹೇ ಇಂದ್ರೆ ಮಾಹಿನ: ಪ್ರವೃದ್ಧೆಸ್ಟಂ ವಿವೋ ಮ್ಯಲೋಕಾತ್ಸೈಥಿವ್ಯಾ: ಸದನೇಷು ಸ್ರದೇಶೇ- 
ಸ್ಟೋಜಸಾ ಬಲೇನ ಧರುಣಂ ಸರ್ವಸ್ಯ ಜಗತೋ ಧಾರಕೆಂ ವೃಷ್ಟಿಜಲಂ ಧಿಸೇ | ದಧಿಷೇ! ಸ್ಥಾಸಯೆಸಿ | 
ಯಸ್ಮಾತ್ತೈಂ ಸುತೆಸ್ಯ ಸೋಮಸ್ಯ ಪಾನೇನ ಮದೇ ಹರ್ಷೇ ಸತ್ಯಪ್ರೋೊೊ ಜಲಾನ್ಯರಿಣಾ ಮೇಘಳ್ನಿರಗೆ- 
ಮಯಃ ವೃತ್ರಸ್ಯಾವರಕಂ ವೃತ್ರಂ ಚ ಸಮಯಾ ಧೃಷ್ಟಯಾ ಪಾಷ್ಯಾ ಶಿಲಯಾ ಯೆದ್ದಾ ಶಕ್ತ್ಯಾ 
ವ್ಯರುಜೋ ನಿಶೇಷೇಣಾಭಾಂಕ್ಷೀಃ | ಧಿಷೇ | ದಧಾಶೇಶ್ಛಾ ೦ದಸೋ ವರ್ತಮಾನೇ ಲಿಟ್‌ | ದ್ವಿರ್ವಚೆನ- 
ಪ್ರಕರಣೇ ಛಂದಸಿ ನೇತಿ ವಕ್ತವ್ಯಂ | ಕೆಂ. ೬-೧-೮-೧ | ಇತಿ ಷಚನಾದ್ದಿರ್ವಚನಾಭಾವಃ | ಕ್ರಾದಿ- 
ನಿಯಮಾದಿಡಾಗಮ ಆತೋ ಲೋಪ ಇಟ ಚೇತ್ಯಾ ಕಾರಲೋಪೆಃ | ಮಾಹಿನಃ | ಮಹೇರಿನಣ್‌ ಚೆ | 
ಉ. ೨-೫೬ | ಇತಿ ಮಹ ಪೂಜಾಯಾಮಿತೈಸ್ಮಾದೌಣಾದಿಕೆ ಇನಣ್ರತ್ಯಯೆಃ | ಅತ ಉಪಧಾಯಾ ಇತಿ 
ವೃದ್ಧಿ: | ಅರಿಣಾ8 | ರೀ ಗತಿರೇಷಣಿಯೋಃ ಸ್ರೈಯಾದಿಕೆಃ | ಲಜ್‌ ಸಿಪಿ ಪ್ವಾದೀನಾಂ ಪ್ರಸ್ವ ಇತಿ 
ಹ್ರಸ್ವತ್ನ್ಟಂ |! ಸಮಯಾ ! ಷಮಷ್ಟಮ ವೈಕ್ಲನ್ಯೇ | ಸಮತೀತಿ ಸಮಾ ! ಪಚಾದ್ಯಚ್‌ | ಚಿತ ಇತ್ಯಂಶೋ- 
ದಾಶ್ರೆತ್ತೆಂ | ಪಾಷ್ಯಾ | ಸಿಷ್ಟೃ ಸಂಚೂರ್ಣನ ಇತ್ಯಸ್ಮಾದೌಣಾದಿಕ ಇನ್ಸ್ರತ್ಯಯಃ | ಬಹುಲನಚನಾ- 
ದುಸಧಾಯಾ ಆಕಾರಃ ! ಕೃದಿಕಾರಾದಕ್ತಿನಃ | ಪಾ. ೪-೧-೪೫ | ಇತಿ ಜೋಷ್‌ | ಪ್ರತ್ಯಯೆಸ್ಟರೇಣಾಂ- 
ತೋದಾತ್ತಃ | ಶೃತೀಯೈಕವಚನೇ ಯಣಾದೇಶೇ ಸತ್ಯುವಾತ್ರಸ್ಪರಿತಯೋರ್ಯಣ ಇತಿ ಸ್ವರಿತತ್ವಂ | 
ಅರುಜಃ | ರುಜೋ ಭಂಗೇ! ಶೌವಾದಿಕಃ | ಶಸ್ಯ ಜಂತ್ತ್ಸಾಮ್ಮಣಾಭಾವಃ [| 


| ಪ್ರತಿಪದಾರ್ಥ 1 


ಇಂದ್ರೆ--ಎಲ್ಫೈ ಇಂದ್ರನೇ | ಮಾಹಿನ॥--ಅದ್ಭುತನಾದ (ಸೂಜ್ಯನಾದ) | ತ್ವಂ--ನೀನು |: ದಿವ 
ದ್ಯುಲೋಕದಿಂದ | ಸೈಥಿವ್ಯಾಃ-- ಭೂಮಿಯ | ಸೆದನೇಷು-(ನಾನಾ) ಪ್ರದೇಶಗಳಲ್ಲಿ |! ಓಜಸಾ-(ನಿನ್ನ) 
ಶಕ್ತಿಯಿಂದ | ಧರು೫೦--(ಸಕಲ ಜಗತ್ತಿಗೂ) ಧಾರಕವಾದ ನೀರನ್ನು (ಜೀವಾತುವಾ ದ) | ಧಿಷೇ--ಸ್ಥಾಪಿಸು 
ತ್ಲೀಯೆ. | ತ್ವಂ- ನೀನು | ಸುಶೆಸ್ಯ-.. ಸೋಮಂಸದ (ಪಾನದಿಂದ) | ಮದೇ--ಸಂತೋಸನವುಂಟಾದಾಗ | 
ಅಸಃ_ ನೀರುಗಳನ್ನು | ಅರಿಣಾ:--(ಮೇಘಗಳಿಂದ) ಹೊರಡಿಸಿದೆ | ವೃತ್ರಸ್ಯ--ವೃತ್ರನನ್ನು |! ಸಮಯಾ 
ಫಠಿಣವಾದ (ಘನೀಭೂತವಾದ) | ಪಾಷ್ಯಾ-- ಶಿಲೆಯಿಂದ ಅಥವಾ ಶಕ್ತಿಯಿಂದ [ವಿ ಅರುಜಃ-- ಚೆನ್ನಾ ಗಿ 
ದ್ವೃಂಸಮಾಡಿದೆ, 

| ಭಾವಾರ್ಥ || 

ಎಸ್ಸೆ ಇಂದ್ರನೇ, ನಿನ್ನ ಅದ್ಭು ಶವಾದ ಶಕ್ತಿಯಿಂದ ನೀನು ದ್ಯುಲೋಕದಿಂದ ಭೂಮಿಯ ನಾನಾಸ್ರದೇಶ 
ಗಳಲ್ಲಿ ಸಕಲ ಜಗತ್ತಿಗೂ ಜೀವಾತುವಾದ ಮಳೆಯ ನೀರನ್ನು ಸುರಿಸಿ ಸ್ಥಾನಿಸುತ್ತೀಯೆ. ಸೋಮರೆಸದ ಪಾನ 
ದಿಂದ ನಿನಗೆ ಸಂತೋಷವುಂಟಾದಾಗ ಮೇಘಗಳಿಂದ ನೀರನ್ನು ಹೊರಡಿಸಿದೆ. ಮತ್ತು ವೃತ್ರನನ್ನು ಕಠಿಣವಾದೆ 
ತಿಲೆಯಿಂದ ಹೊಡೆದು ದ್ವೈಂಸಮಾಡಿದೆ, 

English Translation. 

. 0 mighty Indra, you sent down from heaven, by your power, upon the 
realms of earth, the world-sustaining rain : exhilarated by the (s0ma-juice) 
you have expelled the waters (from the clouds) and have crushed Vritra by a 
solid rock. | : 


ಆ, ೧. ಅ, ೪. ವ, ೨೧, ] | ಹುಗ್ಗೇದಸಂಹಿಶಾ 391 


ಗ ಗ, pO ಪಫಚ್ರಭ್ಷ ಯು 











ವಿಶೇಷ ವಿಷಯಗಳು 4 | 
| ಮಾಹಿನಃ-ಮಹೆ ಪೂಜಾಯಾಂ ಎಂಬ ಧಾತುವಿನಿಂದ ನಿಷ್ಪನ್ನವಾದ ಶಬ್ದ ಇದು, ಅಭಿವೃದ್ಧಿ 
ಹೊಂದುವವನು, ಅಥವಾ ಪೊಜ್ಯನು ಎಂಬರ್ಥದಲ್ಲಿ ಇದು ಇಂದ್ರ ಶಬ್ದಕ್ಕೆ ವಿಶೇಷಣವಾಗಿರುವುದು. : 
ಧರುಣಂ- ಸರ್ವಸ್ಯ ಜಗತೋ ಧಾರಕಂ ವೃಷ್ಟಿಜಲಂ--ಸಮಸ್ತ ಜಗತ್ತಿಗೂ ಆಧಾರಭೂತವಾದ 
ವೃಷ್ಟಿಯ ಜಲ ಎಂದು ಇಲ್ಲಿಯ ವಿಶೇಷಾರ್ಥ. | | | 
ಸಮಯಾ... ಸಮಮಿತಿ ಸಮಾ ಸಮ-ಸ್ವಮ-ಅವೈಕಲೈ್ಕೇ ಎಂಬ ಧಾತುವಿನಿಂದ ಈ ಶಬ್ದವು ನಿಷ್ಟ 
ನ್ಹ ವಾಗಿದೆ. ಸ್ಥಿರವಾದ ಅಥವಾ ಪ್ರಬಲವಾದ ಎಂಬುದು ಇದರ ಅರ್ಥ. 


ಸಾಸ್ಯಾ--ಈ ಶಬ್ದಕ್ಕೆ ಕಲ್ಲು ಅಥವಾ ಶಕ್ತಿ ಎಂಬ ಎರಡರ್ಥವೂ ಉಂಟು. 
ನಿ ಅರುಜ॥-- ವಿಶೇಷವಾದ ರೀತಿಯಲ್ಲಿ ನಾಶಮಾಡಿದೆಯಲ್ಲವೇ. ರುಜ-ಭಂಗೇ ಎಂಬ ಧಾತುವಿನ 
. ಕ್ರಿಯಾರೂಪ ಇವು. | 


| ವ್ಯಾಕರಣಪ್ರಕ್ರಿಯಾ 
ದಿವಃ- ಊಡಿದೆಂಸೆದಾದಿ ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ಟರ ಬರುತ್ತದೆ. 


ಧಿಷೇ__ಡುಧಾ ಇ ಧಾರಣಪೋಷಣಯೋಃ ಧಾತು. ಛಂದೆಸಿಲು೩್‌ಲಜ್‌ಲಿಟೆಃ ಎಂಬುದರಿಂದ 
ವರ್ತಮಾನಾರ್ಥದಲ್ಲಿ ಲಿಟ್‌. ಮಧ್ಯಮಪುರುಷ ಏಕವಚನದಲ್ಲಿ ಥಾಸ್‌ ಪ್ರತ್ಯಯ. ಥಾಸಃಸೇ ಸೂತ್ರದಿಂದ 
ಅದಕ್ಕೆ ಸೇ ಅದೇಶ. ದ್ವಿರ್ವಚನಪ್ರಕರಣೇ ಛಂದಸಿ ವೇತಿ ವಕ್ತವ್ಯಮ್‌ (ಶಾ. ೬-೧-೮-೧) ಎಂಬ ವಚನ 
ದಿಂದ ಲಿಣ್ಣಿಮಿತ್ತನಾತ ದ್ವಿತ್ವ ಬರುವುದಿಲ್ಲ. ಕೈಸೈಭೃವೃ- ಸೂತ್ರದಲ್ಲಿ ಏಕಾಚಾದ ಧಾತುಗಳಿಗೆ ಲಿಟನಲ್ಲಿ 
ಇಣ್ಣಿಷೇಧ ಬರುವುದಾದರೆ ಆಸೂತ್ರ ಸಶಠಿತವಾದವುಗಳಿಗೆ ಮಾತ್ರವೆಂದು ನಿಯಮ ಮಾಡಿರುವುದರಿಂದ ಧಾಣ್‌- 
ಧಾತುವು ಅನಿಟ್ಟ್ರಾದರೂ ಲಿಟನಲ್ಲಿ ಇಡಾಗಮ ಬರುತ್ತದೆ. , ಇಕಾರದ ಪರದಲ್ಲಿರುವುದರಿಂದ ಅಡೇಶಪ್ರತೈ- 
ಯೆಯೋಃ ಎಂಬುದರಿಂದ ಪ್ರತ್ಯಯಸಕಾರಕ್ಕೆ ಸತ್ವ. ಇಡಾದಿ. . ಪ್ರತ್ಯಯ ಸರದಲ್ಲಿರುವುದರಿಂದ ಆಶೋ- 
ಲೋಪೆಇಜಿಚೆ (ಪಾ. ಸೂ. ೬-೪-೬೪) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋಪ. ಧಿಷೇ ಎಂದು ರೂಪ 
ವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ಥಿಘಾತಸ್ತರ ಬರುತ್ತದೆ. | 
ಮಾಹಿನಃ-ಮಹ ಪೂಜಾಯಾಂ ಧಾತು. ಇದಕ್ಕೆ ಮದೇರಿನಣ್‌ಚೆ (ಉ. ಸೂ. ೨.೨೧೪) 
ಎಂಬುದರಿಂದ ಔಣಾದಿಕವಾದ ಇನಣ್‌ ಪ್ರತ್ಯಯ. ಅತಉಪೆಭಾಯಾಃ ಎಂಬುದರಿಂದ ಪ್ರತ್ಯಯ ಇಿತ್ತಾದುದ . 
ರಿಂದ ತನ್ನಿಮಿತ್ತವಾಗಿ ಧಾತುವಿನ ಉಪಥೆಗೆ ವೃದ್ಧಿ. ಮಾಹಿನ್‌ ಶಬ್ದವಾಗುತ್ತದೆ. ಅನಿನ್‌ ಪ್ರತ್ಯಯ ನಿತ್ರಾ 
ದುದರಿಂದ ಆದ್ಯುದಾತ್ತಸ್ವರ ಬರುತ್ತದೆ. 


 ಅರಿಣಾ8— ರ ಗತಿಕೇಷಣಯೋಃ ಧಾತು. ಕ್ರ್ಯಾದಿ ಲಜ್‌ ಮಧ್ಯಮಪುರುಷ ಏಕವಚನದಲ್ಲಿ 
ಸಿಪ್‌. ಅದರ ಇಕಾರಕ್ಕೆ ಲೋಪ. ಪ್ರಾದಿಯಲ್ರಿ ಸೇರಿರುವುದರಿಂದ ಪ್ರಾದೀನಾಂ ಹ್ರೆಸ್ಟೆಃ (ಪಾ. ಸೂ, 
೭-೩-೮೦) ಎಂಬುದರಿಂದ ಧಾತುವಿಗೆ ಹ್ರೆಸ್ಟ ಬರುತ್ತದೆ. ಕ್ರಾ ;ದಿಭ್ಯ್ಯಃ ಶ್ನಾ-ಎಂಬುದೆರಿಂದ ಶ್ನಾ ವಿಕರಣ. 
 ಆಟ್‌ಕುಪ್ಪಾಜ್‌ ಸೂತ್ರೆದಿಂದ ಅಲ್ಲಿ ಉಳಿಯುವ ನಾ ಎಂಬುದಕ್ಕೆ ಇತ್ಪ. ಪ್ರತ್ಯಯ ಸಕಾರಕ್ಕೆ ರುತ್ವನಿಸರ್ಗ. 
ಅಂಗಕ್ಕೆ ಅಡಾಗಮ. ಅರಿಣಾಃ ಎಂಬುದು ಅತಿಜಂತದ ಹರದಲ್ಲಿರುವುದರಿಂದ ತಿಜ್ಜಕಿ೫ಃ ಸೂತ್ರೆದಿಂದ ಸರ್ವಾ 


ನುದಾತ್ತವಾಗುತ್ತದೆ. 


392 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೬, 


32. |... ನು ಪಚಕಾ ಸ ಯಂ ಭ್ರ ಸಜಜ ಅಜಾ ಜಹಾ ಎಾ ಎಂಎ ಎಂ ಧ್ರ ರ್ಟ ಚಿ 


ಸಮಯಾ--ಸಮ ಸ್ಟಮ ಅವೈಕಲ್ಯೇ ಧಾತು. ಸಮತೀತಿ ಸಮಾ ನಂದಿಗ್ರಹಸಚಾದಿಭ್ಯಃ ಸೂತ್ರ 
ದಿಂದ ಆಚ್‌ ಪ್ರತ್ಯಯ. ಧಾತುನಿನ ಆದಿಗೆ ಸಕಾರಾದೇಶ.. ಚಿತಃ ಎಂಬುದರಿಂದ ಅಂತೋದಾತ್ರವಾಗುತ್ತದೆ. 
ತೃತೀಯಾ ನಿಕವಚನಾಂತೆರೂಪ, 

ಪಾಷ್ಯಾ--ಪಿಷಲೃ ಸಂಚೂರ್ಣನೇ ಧಾತು. ಸರ್ವಧಾಶುಭ್ರಇನ್‌ (ಉ. ಸೂ. ೪-೫೫೭) ಎಂಬು 
ದರಿಂದ ಇನ್‌ ಪ್ರತ್ಯಯ. ಉಣಾದಿಯಲ್ಲಿ ಬಹುಲವಚನನಿರುವುದರಿಂದ ಧಾತುನಿನ ಉಪಥೆಗೆ ಇಕಾರಕ್ಕೆ 
ಅಕಾರಾದೇಶ. ಸ್ರೀತ್ರನಿವಕ್ಷಾಮಾಡಿದಾಗ ಸೃಡಿಕಾರಾದಕ್ತಿನಃ ( ಪಾ. ಸೂ. ೪-೧೪೫ ಗ) ಕ್ಲಿನ್‌ 
ಭಿನ್ನವಾದ ಇಕಾರಾಂತ ಕೃದಂತದ ಪ್ರಾದಿನದಕಕ್ಕೆ ಜಲೀಷ್‌ ಎಂಬುದರಿಂದ ಇಲ್ಲಿ ಜೀಷ್‌ ಬರುತ್ತದೆ. 
ಪಾಷೀ ಶಬ್ದದ ತೃ ಶೀಯಾ ಏಕವಚನಾಂತರೂಪ. ಪ ಪ್ರತ್ಯ ಯಸ್ವ ರದಿಂದ ಅಂತೊಗಿದಾತ್ರ. ಇದಕ್ಕೆ ನಿಭಕ್ತಿಪರ 
ವಾದಾಗೆ ಯಣಾಜೇಶ ಬಂದುದರಿಂದ ಉದಾತ್ರಸ್ವರಿತಯೋರ್ಯಣಃ ಸ್ಫರಿಶೋನುದಾತ್ತಸ್ಯೆ (ಪಾ. ಸೂ. 
೮-೨.೪) ಎಂಬುದರಿಂದ ಸ್ವರಿತೆ ಬರುತ್ತದೆ. 

ಅರುಜಃ ತುದಾದಿ. ಲಜ್‌" ಮದ್ಯಮಪುರುಷಏಕವಚನದಲ್ಲಿ ಸಿಪ್‌. 
ಇತೆತ್ಹ ಸೂತ್ರದಿಂದ ಇಕಾರಲೋಪ. ತುದಾದಿಭ್ಯಃಶಃ ಸೂತ್ರದಿಂದ ಶ ವಿಕರಣ. ಸಾರ್ವಧಾತುಳೆಮಹಿತ್‌ 
ಸೂತ್ರದಿಂದ ಅದು ಜ9ತ್ತ್ವಾದುದರಿಂದ ಪುಗಂತೆಲಘೂಪಧಸ್ಯಚ ಸೂತ್ರದಿಂದ ಧಾತುವಿನ ಲಘೊನಥೆಗೆ ಗುಣ 
ಬರುವುದಿಲ್ಲ. ಅಂಗಕ್ಕೆ ಲಜ್‌ ನಿಮಿತ್ತವಾಗಿ ಅಡಾಗಮ. ಪ್ರತ್ಯಯಸಕಾರಕ್ಕೆ ರುತ್ವ ವಿಸರ್ಗ. ಅರುಜಃ 
ಎಂದು ರೂಪವಾಗುತ್ತದೆ. ಅತಿಜಂತದ ಪರದಳ್ಳಿರುವುದರಿಂದ ತಿಜ್ಜತಿ೫ಃ ಸೂತೃದಿಂದ ನಿಘಾಶಸ್ವರ ಬರುತ್ತದೆ. 





ಐವತ್ತಾರನೆಯ ಸೂಕ್ತವು ಸಮಾಪ್ತ ವು. 


ಐವತ್ತೇಳನೆಯ ಸೂಕ್ತವು 


ಪ್ರ ಮಂಹಿಷ್ಕಾಯೇತಿ ಷಡೃಚೆಂ ಸಹ್ತೆಮಂ ಸೂಕ್ತಂ ಸವ್ಯಸ್ಯಾರ್ಹನೈಂದ್ರೆಂ ಜಾಗೆತೆಂ | 
ತಥಾ ಜಾನುಕ್ರಾಂತೆಂ | ಪ್ರ ಕ್ರೈ ಮಂಹಿಷಾ "ಯೇತಿ | ನಿಷುವತಿ ನಿಷ್ಟೇವಲ್ಯ ಇದಂ ಸೂಕ್ತೆಂ ಶಂಸನೀಯೆಂ | 
ಸೂತ್ರಿಶಂ ಚ !ಪ್ರ ಮಂಹಿಷ್ಕಾಯ ತ್ಯಮೂಷ್ವ್ಟಿತೀಹ ತಾರ್ಷ್ಯ್ಯಮಂತತಃ || ಆ. ೮.೬ ಇತಿ 1 ಉಕ್ಳೈ 
ಸಂಸ್ಥೇ ಕ್ರೆತ್‌ ಶೈತೀಯಸವನೇ ಬ್ರಾಹ್ಮಣಾಚ್ಛಂಸಿಶಸ್ತ್ರೈ ಅಸ್ಕೇತಕ್ಸೂ ಕ್ಟ | ಸೂತ್ರಿತೆಂ ಚ | ಸರ್ವಾಃ 
ಕೆಸುಭಃ ಪ್ರೆ ಮಂಹಿಷ್ಠಾೂಯೋದಸ್ರುತಃ:! ಆ. ೬.೧ | ಇತಿ! | 


ಅನುವಾದನು-ಪ್ರ ಮಂಹಿಷ್ಕಾಯೆ ಎಂಬ ಈ ಸೂಕ್ತವು ಹತ್ತನೆಯ ಅನುವಾಕದಲ್ಲಿ ಏಳನೆಯ 
ಸೂಕ್ತವು. ಇದರಲ್ಲಿ ಆರು ಖುಕ್ತುಗಳಿರುವವು. ಈ ಸೂಕ್ತಕ್ಕೆ ಸನ್ಯನೆಂಬುವನು ಖುಹಿಯು. ಇಂದ್ರನು 
ಜೀವತೆಯು. ಜಗತೀ ಛಂದಸ್ಸು. ಅನುಕ್ರಮಣಿಕೆಯಲ್ಲಿ ಪ್ರ ಮಂಹಿಷ್ಕಾ ಯೇತಿ ಎಂದು ಹೇಳಿರುವುದು 
ವಿಸುವತ್ಸಂಜ್ಞ ಯಾಗದಲ್ಲಿ ಸಿಷ್ಕೇವಲ್ಯಶಸ್ತ್ರಮಂತ್ರಗಳಿಗಾಗ್ಯಿ ಈ ಸೂಕ್ತದ ನಿನಿಯೋಗವಿರುವುಜಿಂದು ಆಶ್ವಲಾಯನ 
ಕ್ರಾತಸೂತ್ರದ ಪ್ರ ಮಂಹಿಷ್ಕಾಯೆ ತೈಮೂಾ ಸ್ವಿತೀಹ ಶಾರ್ಷ್ಯಮಂತತೆಃ ಎಂಬ ಸೂತ್ರವು ನಿರ್ದೇಶಿಸುವುದು. 
(ಆ. ೮.೬) ಉಕ ಸಂಸ್ಥೆ ಯೆಂಬ ಕ್ಷ ಕ್ರತುವಿನಲ್ಲಿಯೂ ತೃ ತೀಯಸವನದಲ್ಲಿ ಜಾ ತ್ರಹ್ಮಣಾಚ್ಛ ಂಸಿಯೊ ಈ ಸೂಕ್ತ ವನ್ನು 
ಪಕಿಸಬೇಕೆಂದು ಅಕ [ಲಾಯನಶ್ರಾ ತಸೂತ್ರದ ಸರ್ವಾಃ ಕೆಕುಭಃ ಪ್ರೆ ಮಂಹಿಷಾ ,ಯೋಜಿಪ್ರುತೆಃ ಎಂಬ ಸೂತ್ರ 
ದಿಂದ ವಿವೃತವಾಗಿರುವುದು (ಆ. ೬-೧). 


ಅ.೧. ೫೪, ವ. 33.1 4664 | ಹುಗ್ವೇದಸಂಹಿತಾ | | | 398 





ಗಗ ಗಾಗಾ ಗ್ಯ ಗ ಗು ಗಾದ ಡಕ ಗ? ಗಾಗಾ ಸಾತ 








ಸೂಕ್ತ-೫೭ 
ಮಂಡಲ--೧1 ಅನುವಾಕ-೧೦! ಸೂಕ್ತ-೫೩೭॥ 
ಅನ್ನ ನ್ರಕ-೧ | ಅಧ್ಯಾಯ-೪ | ವರ್ಗ ೨೨/ 
ಸೂಕ್ತ ದಲ್ಲಿರುವ ಯಕತ್ಸಂಖ್ಯೆ ೬ ॥॥ 
ಯಸಿಃ ಸವ್ಯ ಅಂಗಿರಸಃ ॥ 
ದೇವತಾ. ಇಂದ್ರಃ 1 
ಛಂದಃ. ಜಗತಿ | 


| ಸೆಂಹಿತಾಸಾಳೆಃ ॥ 


ಪ್ರ ಮಂಡಿಷ್ಠಾಯ ಬೃಹತೇ ಬೃಹದ ಯೇ ಸತ ಶುಷ್ಕ ಯ ತವಸೇ 
ಮತಿಂ ಭರೇ | 


 ಅಪಾಮಿವ ಪ್ರವಣೇ ಯಸ್ಕ ದುರ್ಧರಂ ರಾಥೋ ವಿಶ್ವಾಯು ಶವಸೇ 


ಅಪಾನ್ಯ ತಂ ॥1೧॥ 


| ಪದಪಾಠಶೆಃ 1 


| | | 
ಪ್ರ! ಮಂಹಿಷ್ಕಾಯ ! ಬೃಹತೇ! ಬೃಹತ್‌5ರಯೇ ! ಸತ್ಯನಶುಸ್ಮಾಯ ! ತವಸೇ! 
ಮತಿಂ | ಭರೇ ! 
| | | | 
ಅಪಾಂಂಇವ | ಪ್ರವಣೇ |! ಯಸ್ಯ |! ದುಃ೫ಧರಂ | ರಾಧ! ನಿಶ್ಚ್ತೇಆಯು ! ಶವಸೇ! 


೫. | 
ಅಪಃನೃತೆಂ ॥ಂ॥ 
| || ಸಾಯಣಭಾಷ್ಯ ॥ 


ಮಂಹಿಷ್ಕಾಯ | ಮಂಹತಿರ್ಧಾನಕರ್ಮೇತಿ ಯಾಸ್ವೆಃ | ನಿ. ೧-೭ | ದಾಶೃತೆಮಾಯೆ ಬೃಹತೇ 
ಗುಣೈರ್ಮಹತೇ ಬೃಹದ್ರ ಯೇ ಮಹಾಥನಾಯ ಸಶ್ಯಶುಣ್ಮಾ ಯಾನಿತೆಫಬಲಾಯೆ ತವಸೆ ಆಕಾರತೆಃ ಸವ್ಯ. 
ದ್ಧಾಯ | ಏವಂಗುಣನಿಶಿಷ್ಟಾಯೇಂದ್ರಾಯೆ ಮತಿಂ ಮನನೀಯಾಂ ಸ್ತುತಿಂ ಪ್ರ ಭರೇ | ಸ್ರಕರ್ನೀಣ 
ಸಂಪಾಜಯಾಮಿ | ಯಸ್ಕೇಂದ್ರೆಸ್ಯ ಬಲಂ ಹುರ್ಥರಮನ್ಯೈರ್ಥರ್ಶುಮಶಕ್ಕಂ | ಶತ್ರ ವೈಷ್ಟಾಂತಃ | 
ಪ್ರವಣೇ ನಿಮ್ಮ ಪ್ರದೇಶೇೀಷಾಮಿವ | ಯೆಥಾ ಜಲಾನಾಂ ವೇಗಃ ಕೇನಾಸೈವಸ್ಥಾಸೆಯಿತುಂ ನ ಶಕ್ಯತೇ 
51 | 


394 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ ೫೭ 


ಹಟ ಲ ಲ್ಲ ಲ ಲ್ಲ ಬಬ ಮಾಡಿ ಬಾಯಿ 








ಯ ಬ ನ್‌್‌ ಸ್‌ ಗ್ಯಾನ್‌ ಗನ ನಾತ್‌ ೂೂ aN ಬ ೂೂ್ದರ್ಟಾ್ಮಿುದ್ದ್‌ೆ ದ್ದು ಲ್‌ ಆರತ ಬಳ. ನ್‌್‌ ಸನ್‌ ಆನ್‌ 


ತದ್ವೆತ್‌ | ಶಥಾ ರಾಭೋ ಧನಂ ವಿಶ್ವಾಯೆ೨ ಸರ್ವೇಷು ವ್ಯಾಪ್ತಂ ಶವಸೇ ಸ್ತೋತೈಣಾಂ ಬಲಾಯೆ 
ಯೇನೇಂಜ್ರೇಣಾಪಾವೃತಂ | ಅಪೆಗೆತಾನರಣಂ ಕ್ರಿಯೆತೇ ಶಸ್ಯೇಂದ್ರೆಸ್ಕೇತಿ ಪೂರ್ವೇಣ ಸೆಂಬಂಧಃ !! 
ಮಂಹಿಷ್ಕಾಯ | ಅತಿಶಯೇನ ಮಂಹಿತಾ ಮಂಹಿಷ್ಯಃ | ತುಶ್ಸಂದಸೀತೀಸ್ಮನ್ಪ್ರತೈಯೆಃ | ತುರೀಸ್ಮೇ- 
ಮೇಯೆಃಸ್ವಿತಿ ಶೈಲೋಪಃ | ಬೃಹತೇ | ಬೃಹನ್ಮಹತೋರುಸೆಸಂಖ್ಯಾನನಿತಿ ವಿಭಕ್ತೇರುದಾತ್ತೆತ್ವಂ | 
ಉತ್ತರಯೋರ್ಬಹುಪ್ರೀಹಿಸ್ಟರಃ | ಮತಿಂ | ಮಂತ್ರೇ ವೃಷೇತ್ಯಾದಿನಾ ಕ್ರಿನ್ನುದಾತ್ತೆಶ್ವಂ | ಅನುದಾ- 
ತ್ರೋಸೆದೇಶೇಕ್ಯಾ ದಿನಾನುನಾಸಿಕಲೋಪೆಃ | ಮರ್ಥರಂ | ಥೃಇಗ್‌ ಧಾರಣೇ | ಈಸೆದ್ದು:ಸುಸ್ಟಿತಿ 
ಕರ್ಮಣಿ ಖಲ್‌ | ವಿಶ್ರಾಯು | ನಿಶ್ವಸ್ಥಿನ್ನರ್ವಸ್ಮಿನ್ನಾ ಯು ಗಮನಂ ಯಸ್ಯ ಕೆದ್ದಿಶ್ರಾಯು | ನಿತೇಶೃ ಂದ- 
ಸೀಣಃ: | ಉ. ೧-೨ | ಇತ್ಯುಣ್ಣಿತ್ಯಯಃ | ಬಹುಸ್ರೀಹೌ ವಿಶ್ವಂ ಸೆಂಜ್ಞಾಯಾನಿತಿ ಸೂರ್ವಸನಾಂ- 

ಶೋದಾತ್ತತ್ವಂ |! ಅಸಾವೃಶಂ | ಕರ್ಮಣಿ ನಿಷ್ಕಾ | ಗತಿರನಂತರ ಇತಿ ಗತೇಃ ಪ್ರೆಕೃತಿಸ್ಸರತ್ವಂ ! 


| ಪ್ರತಿಪದಾರ್ಥ || 


ಯೆಸೃಯಾವ ಇಂದ್ರನ (ಬಲವು) | ಪ್ರವಣೇ-(ಯಾರಿಂದಲೂ ತಡೆಗಟ್ಟಲು ಸಾಧ್ಯವಿಲ್ಲದೇ) 
ಸ್ಸ ಸ್ರಜೇಶದಲ್ಲಿ (ಹರಿಯುವ) | ಆಸಾಂ ಇವ. ನೀರುಗೆಳ ಪ್ರವಾಹದಂತೆ | ದುರ್ಥರಂ--(ಶತ್ರುಗಳಿಂದ) 
ಪ್ರಕಿಭಟಸಲು ಸಾಧ್ಯವಿಲ್ಲವೋ ಮತ್ತು | ರಾಧಃ__(ಯಾವ ಇಂದ್ರನ) ಧನವು | ವಿಶ್ವಾಯೆು- -ಸಕಲರಲ್ಲಿಯೂ 
ಹರಡಿ | ಶವಸೇ--(ಭಕ್ತರ) ಬಲಸಂಪಾದನೆಗಾಗಿ | ಅಸಾವೃತಂ-ತೆರೆಯಲ್ಪಟ್ಟಿದೆಯೋ ಅಂತಹೆ ಮಂಹಿ- 
ಷ್ಕಾಯ- ಅತ್ಯಂತ ಉದಾರವಾದ ದಾನಿಯ | ಬೃಹತೇ- “ಗುಣಗಳಿಂದ ಕೊಡ ವನೂ | ದ್ರೆಯೇ 
ಸಮೃದ್ಧ ವಾದ ಧೆನವೆಂತನೂ | ಸತ್ಯತುಷ್ಮಾಯೆ. ಸಾರ್ಥಕವಾದ ಪರಾಕ್ರಮವುಳ್ಳ ವನೂ | ಜ್‌ 
ಶಾಲಿಯೂ ಆದ ಇಂದ್ರನಿಗೆ | ಮತಿಂ ಪೂಜ್ಯ ನಾದ ಸ್ತೋತ್ರವನ್ನು | ಪ್ರೆ ಭರೇ- ಶ್ರೇಷ್ಠವಾಗಿ ಸಂಪಾ 
ದಿಸುತ್ತೇನೆ. (ಸಠಿಸುತ್ತೇನೆ) 


| ಭಾವಾರ್ಥ || 

ನಿಮ್ನ ಪ್ರದೇಶದಲ್ಲಿ ಹರಿಯುವ ನೀರಿನ ಪ್ರವಾಹವು ಯಾರಿಂದಲೂ ತಡೆಗಟ್ಟಲು ಸಾಧ್ಯವಿಲ್ಲದಿರು. 

ವಂತೆ ಇಂದ್ರನ ಶಕ್ತಿಯು ಶತ್ರುಗಳಿಂದ ಪ್ರತಿಭಟಸಲಸಾಧ್ಯವಾದುದು. ಅವನ ಧನವು ಸಕಲ ಭಕ್ತರ ಬಲ 
ಸಂಪಾದನೆಗಾಗಿ ಸಕಲರಲ್ಲಿಯೂ ಹರಡುವಂತೆ ತೆರೆದಿಟ್ಟಿದೆ. ಅತ್ಯಂತ ಉದಾರವಾದ ದಾನಿಯೂ, ಗುಣಗಳಿಂದ 
ಜೊಡ ವನೂ, ಸಮೃದ್ಧ ಮಾದ ಧನವಂತನೂ, ಸಾರ್ಥಕವಾದ ಸರಾಕ್ರ ಮವುಳ್ಳ ವನೂ ಮತ್ತು ಪ್ರಭಾವಶಾಲಿಯೂ 
ಆದ ಇಂದ್ರ ನಿಗೆ ಪೂಜ್ಯವಾದ ಸ್ತೋತ್ರವನ್ಸರ್ಪಿಸುತ್ತೇನೆ. : 


English Translation. 


LI offer the most sirable praise to the most bountiful, the great, the 
opulent, the highly powerful and stately Indra, whose irresistible impetuosity 
is like the rush of waters down a precipice, and by whom, widely-diffused. 
wealth is laid open (to his worshippers) to sustain their strength. 


ಅ.೧. ಅ.೪. ವ. ೨೨.] _ ಖಗ್ರೇದಸಂಹಿತಾ 3.64 395 





CE EE ರೀ ಟಬ ಬೋ ಹ್‌ NS 


7 ॥ ವಿಶೇಷ ವಿಷಯಗಳು | 


ನುಂಡಿಷ್ಠಾಯ-ಮಂಡತಿರ್ದಾನಕರ್ಮಾ (ಏರು ೧-೭) ಅತಿತಯೇನ ಮಂಹಿಶಾ ಮಂಹಿಷ್ಯಃ 
ಎಂಬುದು ಇದರ ವ್ಯೃತ್ಪತ್ತಿ ಮಂಹತಿ ಶಬ್ದ ಕೈ ದಾನಮಾಡುವ ಕೆಲಸವೆಂದು ನಿರುಕ್ತ ಕಾರರು ನಕ್ಕ ಯ ಮಾಡಿ 
ರುತ್ತ್ವಾರೆ. ಇಲ್ಲಿ ದಾನಮಾಡುವವರಲ್ಲ ಆತ್ಯಂತ ಕ್ರ ಷ್ಠ ನೆಂದರ್ಥ. 


ಸತ್ಯಶುಷ್ಮಾಯ-_ ಸತ್ಯಂ ಶುಸ್ಮ ಯೆಸ್ಕ ಎಂಬ ವಿವರಣೆಯಿಂದ ವ್ಯರ್ಥವಿಲ್ಲದ ಶಕ್ತಿ ಯುಳ್ಳ ವನು 
ಎಂದರ್ಥವಾಗುವುದು, 


ತವಸೇ--ಮಹತ್ತಾದ ಆಕಾರವುಳ್ಳ ವನು. ' ಇದು ಇಂದ್ರನಿಗೆ ವಿಶೇಷಣವಾಗಿರುವುದು. 

ಸ್ರವಣೇ ಅಪಾನಿವ--ಹೆಳ್ಳಕ್ಕೆ ಹರಿಯುವ ನೀರಿನಂತೆ, ಅತಿಶಯವಾದ ಬಲವುಳ್ಳ ವನು ಇಂದ್ರ. 
ಇಲ್ಲಿ ಇಂದ್ರನ ಶಕ್ತಿಯನ್ನು ಯಾರೂ ತಡೆಯಲಾರರೆಂಬ ಪ್ರಶಂಸಾವಾಕ್ಯದಲ್ಲಿ ಹಳ್ಳಕ್ಕೆ ಹರಿಯುವ ನೀರಿನ 
ವೇಗವು ದ್ಭ್ರ ಸ್ಟಾಂತವಾಗಿ ಕೊಡಲ್ಪ ಟ್ಟ ಜಿ. 


ವಿಶ್ವಾಯು- ವಿಶ್ವಸ್ಥಿನ್‌ ಸರ್ವಸ್ಮಿನ್‌ ಆಯು ಗಮನಂ ಯಸ್ಯತೆತ್‌ ಪ್ರ ಪ್ರಪಂಚದ ಸರ್ವಪ್ರದೇಶದ 
ಯೂ ವ್ಯಾಪಿಸಲ್ಪಟ್ಟ ಬ್ರಿರುವ ವಸ್ತು ಎಂದರ್ಥ. 


| ವ್ಯಾಕರಣಪ್ರಕ್ರಿಯಾ || 

ಮಂಹಿಷ್ಕಾಯ--ಮಹಿ ವೃದ್ಧ ಧಾತು. ತೃಚ್‌ ಪ್ರತ್ಯಯ. ಇದಿತ್ತಾದುದರಿಂದ ನಮಾಗನು. 
 ಮಂಹಿತೃಶಬ್ದವಾಗುತ್ತದೆ. ಅತಿಕಯೇನಮಂಹಿತಾ ಮಂಹಿಷ್ಯಃ ತುಶ್ಸಂದಸಿ (ಪಾ. ಸೂ. ೫-೩-೫೯) ಎಂಬುದ 
ರಿಂದ ಇಷ್ಕನ್‌ ಪ್ರತ್ಯಯ. ತುರಿಷ್ಕೇನೇಯಃ ಸು (ಪಾ. ಸೂ. ೬-೪ ೧೫೪) ಎಂಬುದರಿಂದ ಇಷ್ಮನ್‌ 
ಪ್ರತ್ಯಯ ಹರದಲ್ಲಿರುವಾಗ ತೃಚಿಗೆ ಲೋಸ, ಮಂಹಿಷ್ಮ ಶಬ್ದವಾಗುತ್ತದೆ. ಇಷ್ಕನ್‌ ನಿತ್ತಾದುದರಿಂದ ಇಗ್ನಿತ್ಯಾ- 
ದಿರ್ನಿಶ್ಯೈಮ್‌ ಎಬುದರಿಂದ ಆದ್ಯುದಾತ್ತಸ್ವರ ಬರುತ್ತದೆ. ಚತುರ್ಥೀ ನಿಕವಚನಾಂತರೂಪ. 

ಬೃಹತೇ--ಬೃಹಚ್ಛಬ್ದ. ಚತುರ್ಥೀ ಏಕವಚನಾಂತರೂಪೆ. ಬೃಹನ್ಮಹಕೋರುಸಸಂಖ್ಯಾನೆಮ್‌ 
ಎಂಬುದರಿಂದ ವಿಭಕ್ತಿಗೆ ಉದಾತ್ರಸ್ತರ ಬರುತ್ತದೆ. 


ಬ ಹದ್ರ ಯೇ ಮತ್ತು ಸತ್ಯಶುಷ್ಮಾ ಯ ಎಂಬ ಎರಡು ಶಬ್ದ ಗಳು ಬಹುವ್ರಿ ಹ ಸಮಾಸದಿಂದ ನಿಷ ನ್ನ 
ವಾಗಿವೆ, or 'ಬಹುವ್ರಿ (ಹೌಪ್ರ ಕೈ ತ್ಯಾಪೂರ್ವಸೆದಮು ಎಂಬುದರಿಂದ ಪೂರ್ವಹದಪ್ರಕೃತಿಸ್ವರ ಬರುತ್ತದೆ. 


ಮತಿಮ ಮನ ಜ್ಞಾನೇ ಧಾತು. ಸ್ತ್ರಿಯಾಂ ಕ್ವಿ ಹಿನ್‌ ಎಂಬುದರಿಂದ ಕ್ರಿ ನ್‌ ಸ್ರತ್ಯಯ, ಅನು- 
ದಾತ್ತೋಸೆದೇಶ (ಪಾ. ಸೂ. ೬-೪-೭೬) ಎಂಬುದರಿಂದ ಧಾತುನಿನ ಅನುನಾಸಿಕಕ್ಕೆ (ಸಕಾರ) ಲೋಪ: 
ಮಂಕ್ರೇವೃಷೇಷವಜೆ (ಪಾ. ಸೂ. ೩-೩.೯೬) ಸೂತ್ರದಿಂದ ಕ್ಲಿನ್‌ ಪ್ರತ್ಯಯವು ಉದಾತ್ತವಾಗುತ್ತ ದಿ. 
ದ್ವಿತೀಯಾ ಏಕವಚನದಲ್ಲಿ ಅನಿಸೂರ್ವಃ ಸೂತ್ರದಿಂದ ಪೂರ್ವರೂಸ ಬಂದಾಗ ಏಕಾದೇಶಉದಾತ್ರೇನೋ 
ದಾಶ್ರಃ (ಪಾ. ಸೂ. ೮-೨-೫) ಸೂತ್ರದಿಂದ ಉದಾತ್ರವಾಗುತ್ತದೆ. ೨. 

ಭರೇ- ಭೃ" ಭರಣೇ ಧಾತು. ಲಡುತ್ತ ಮುಪುಕುನ ನಿಕವಚನರೂಪ. ತಿಜಂತನಿಫಾತಸ್ವರೆ 
ಬರುತ್ತದೆ. 


396 ಸಾಯಣಭಾಸ್ಯಸಹಿತಾ [ಮಂ. ೧, ಅ. ೧೦. ಸೂ, ೫೭. 


ಬ ಬೋ ಯೋ ಲ ಸ ಯ ್ರೋೀ್ಬ್ಬ ರೀ ಅ  ್ಪ ಅ ಾಉಅಿಂಂಬಚಿಂಿಂಿ್ರೀ ಉದ ್ಬ ತ್ರ ್ಕಕ್ಬ್ರಬ್ಬ್ಬಬ್ಬ ಟೋ ಬ ಬ್ಬ ಉ್ಬಿಉಟ್ಬಯಿ ಯ ಯೂ ಯ ಯ ್ಬ ಘ ಘಟ್ಬ ಲಘ ಎ ಯ ಯ ರೋ ಅ ್ಚ್ಚಅ್ರ್ರಾ್‌ಾ ್‌ೀ್‌ ್ಲಅಹ್ಯಸಹ್ತಿಯ್ಯಯಯ ಯೂ ಇ ಇಪಊಜಾ ಟಾ ಇಂ ಅಂ ಂ ಬೂ ಚಪ ಲಲ ಗೈ ಲ 2 ಇ ಇ. ಯೂ ಜಿ ಚಾಚ ಓಜ ಎ ಜು ಛಥಿ ಸ ಫಜ ಇ ಒಧ ಎ 0ಎ ಎ೧ ಇಡ ಇ ಸಸ ಒಟ 


ಅಪಾಮ್‌- ಊಡಿದೆಂಪದಾದಿ-- ಸೂತ್ರದಿಂದ ಷಸ್ಮೀಬಹುವಚನ ವಿಭಕ್ತಿಗೆ ಉದಾತ್ತಸ್ವರ 
ಬರುತ್ತದೆ. 


ಮೆರ್ಧರಮ್‌-ಧೃ ಇ ಧಾರಣೇ ಧಾತು ಈಷದ್ದುಃಸುಸುಕೃ (ಪಾ. ಸೂ. ೩-೩-೧೨೬) ಎಂಬುದ 
ರಿಂದ ಕೃಚ್ಛಾ ಅರ್ಥದಲ್ಲಿ ದುಸ್‌ ಉಪಪದವಾಗಿರುವಾಗ ಖಲ್‌ ಪ್ರತ್ಯಯ. ಪ್ರತ್ಯಯನಿಮಿತ್ತವಾಗಿ ಥಾತುವಿಗೆ 
ಗುಣ. ಉರ ಪರಃ ಸೂತ್ರದಿಂದ ರಪರವಾಗಿ ಬರುತ್ತದೆ.  ಅಿತಿ ಸೂತ್ರದಿಂದ ಪ್ರತ್ಯಯದ ಪೂರ್ವಕ್ಕೆ 
ಉದಾತ್ತಸ್ತರ ಬರುತ್ತದೆ. : 


ನಿಶ್ವಾಯು. ವಿಶ್ವಸ್ಮಿನ್‌-ಸರ್ವಸ್ಮಿನ" ಆಯು ಗಮನಂ ಯಸ್ಯ ತತ್‌ ವಿಶ್ವಾಯು. ಇಣ್‌ ಗತಾ 
ಧಾತು. ಇದಕ್ಕೆ ಛಂದಸೀಣಿ:ಃ (ಉ. ಸೂ. ೧-೨) ಎಂಬುದರಿಂದ ಉಣ್‌' ಪ್ರತ್ಯಯ. ಜಿತ್ತಾದುದರಿಂದ 
ಅಚೋಣಗ್ಲಿತಿ ಸೂತ್ರದಿಂದ ಧಾತುವಿನ ಇಕಾರಕ್ಕೆ ವೃದ್ಧಿ. ಆಯಾದೇಶ ಆಯು ಶಬ್ದವಾಗುತ್ತದೆ. ವಿಶ್ವ 
ಶಬ್ದದೊಡನೆ ಬಹುನ್ರೀಹಿಸಮಾಸನಾದಾಗ ಬಹುವಪ್ರೀಹೌ ವಿಶ್ವಂಸೆಂಜ್ಞಾಯಾಂ (ಪಾ. ಸೂ. ೬-೨-೧೦೬) 
ಎಂಬುದರಿಂದ ಪೂರ್ವಪದಾಂತೋದಾತ್ಸಸ್ವರ ಬರುತ್ತದೆ. 


ಅಪಾವೃತೆಮ್‌--ವೃ ಇ ವರಣೇ ಧಾತು. ಕರ್ಮಣಿಯಲ್ಲಿ ಕ್ರಪ್ರತ್ಯಯ ಕಿತ್ತಾದುದರಿಂದ ಧಾತು 
ನಿನ ಇಕಿಗೆ ಗುಣ ಬರುವುದಿಲ್ಲ. ಗತಿರನಂತರಃ (ಪಾ. ಸೂ. ೬-೨-೪೯) ಸೂತ್ರದಿಂದ ಗತಿಗೆ ಪ್ರಕೃತಿಸ್ವರ 
ಬರುತ್ತದೆ. 


| ಸಂ ಹಿತಾಪಾಠಃ | 


ಅದ ತೇ ವಿಶ್ವ ಮನು. ಹಾಸದಿಷ್ಟಯ ಆಪೋ ನಿಮ್ಮೇ (ವ ಸವನ ಇ ಹನಿಸ್ಮತಃ! 
ಯತ್ಪರ್ವತೇ ನ ಸಮಶೀತ ಹರ್ಯತ ಇಂದ್ರಸ ವಜ್ರ ಶ್ನಥಿತಾ ರ. 
6 ಯಃ 1೨ 
|| ಪಡಪಾಠಃ || 
| ಅಧ | ತೇ | ನಿಶ್ವಂ | ಅನು! ಹ! ಅಸತ್‌ | ಇಷ್ಟಯೇ | ಅಪಃ | ನಿಮ್ನಾ ಇವ | 
 ಸವನಾ! ಹವಿಸ್ಮತಃ | Oo 
ಯತ್‌ | ಪರ್ನೆತೇ! ನ | ಸೆಂಂಅಶೀತ। ಹರ್ಯತ!। ಇಂದ್ರಸ್ಯ ! ವಜ್ರಃ | ಶಥಿತಾ। 


ಹಿರಣ್ಯಯಃ ॥೨॥ 3. ಡಫ ್ಳಟ 


ಅ. ೧. ಅ.೪. ವ. , ೨೨] ಹುಗ್ಯೇದಸಂಹಿಶಾ | 397 








TT NTU (ಇ. ಎಬ ಎಂ ಸುಂ ಅಟ ಹ  ್‌ ಗ: ಮ ಮ ಲೊ ಲ ಟ್ಟ ಟ್ಟ ಟಟ ಟ್ಟ ಬ್ಲ ey ಗ 4 Rm AS AS NN 








|| ಸಾಯಇಭಾಷ್ಯಂ " 


ಅಧ ಹಾನಂತರಮೇವ ಹೇ ಇಂದ್ರ ವಿಶ್ವಂ ಸರ್ವಮಿದಂ ಜಗತ್ತೇ ತವ ಸಂಬಂಧಿಕ ಇಷ್ಟಯೇ 
ಯಾಗಾಯೊಾನ್ವಸತ್‌ | ಅನ್ವಭವತ್‌ | ಯದ್ವಾ! ಇಷ್ಟಯೇ ಹೆವಿರಾದಿಭಿಸ್ತವ ಪ್ರಾಸ್ತೆಯ ಇತಿ 
ಯೋಜ್ಯಂ | ಹನಿಷ್ಮತೋ ಯಜಮಾನಸ್ಯ ಸವನಾ ಸೆವನಾನಿ ಯೆಜ್ಜ ಜಾಶಾನಿ ನಿಮ್ನೇವ ನಿಮ್ನಾನಿ 
'ಭೊಸ್ಸಲಾನ್ಯಾಪ ಇವ ತ್ವಾಂ ಸೆಂಭಜಂಶ ಇತಿ ಶೇಷಃ | ಹರ್ಯತೆಃ ಶತು ವಧಂ ಪ್ರೇಸ್ಟೆತೆ ಇಂದ್ರಸ್ಯ | 
ಹರ್ಯೆತಿಃ ಪ್ರೇಸ್ಟಾಕರ್ಮೇತಿ ಯಾಸ್ವಃ | ನಿ. ೩.೧೭ | ಯೆದ್ವಾ ! ಹರ್ಯತಃ ಶೋಭನಃ | ಹಿರಣ್ಯಯೋ 
ಹಿರಣ್ಮಯೆಃ ಶೃಥಿತಾ ಶತ್ರೊಣಾಂ ಹಿಂಸೆನಶೀಲೋ ವಜ್ರಃ ಪೆರ್ವತೇ ಪರ್ವವಶಿ ಶಿಲೋಚ್ಲೆಯೇ ವೃತ್ರೇ 
ವಾಯದೈದಾನ ಸಮಶೀಠ ಸಂಸುಪ್ರೋ ನಾಭವತ್‌ | ಕಂತು ಜಾಗರಿತಃ ಸನ್ನವಧೀದಿತ್ಯರ್ಥಃ 1 ಯದೇಂ- 
ದ್ರೇಣ ಪ್ರೇರಿಕೋ ವಜ್ರೊಆಸ್ರೆತಿಹತಃ ಸನ ತ್ರ ಮವಧೀತ್ತೆ ವಾಪ್ರಭೃತ್ಯೇವ ತೆಂ ಯಷ್ಟುಂ ಸರ್ವೇ ಯೆಜ- 
ಮಾನಾಃ ಪ್ರಾವರ್ತಿಷತೇತಿ ಭಾವಃ | ಅಥ | ಛಾಂದಸೆಂ ಧತ್ರೆಂ|! ಆಸಶ್‌ | ಅಸ್ತೇರ್ಲಜ್‌ ಬಹುಲಂ 
ಛಂದೆಸೀತಿ ಶಸೋ ಲುಗಭಾನವಃ | ಇಷ್ಟಯೇೇ | ಯಜತೇರ್ಭಾನೇ ಕನಿ ವಚಿಸ್ಟನೀತ್ಯಾದಿನಾ ಸಂಪ್ರಸಾ- 
ರಣಂ | ವ್ರಶ್ನಾದಿನಾ ಷತ್ತೆಂ | ವ್ಯತ್ಯಯೇನಾಂತೋದಾತ್ತೆತ್ತೆಂ | ಯದ್ವಾ ! ಇಷ ಗಕಾನಿತೃಸ್ತಾಬ್ಬಾವೇ 
ಕ್ರಿನಿ ಮಂತ್ರೇ ವೃಷೇಷೇತಿ ತಸ್ಕೋದಾತ್ಮಶ್ಚಂ | ನಿಮ್ಮೇವ ಸವನಾ | ಶೇಶ್ಚಂಪಸೀತಿ ಶೇರ್ಲೂಪಃ | 
ಸಮಶೀತೆ | ಶೀಜ್‌ ಸ್ವಷ್ನೇ | ಅಜಂ ಸಂಜ್ಞಾ ಪೂರ್ವಕಸ್ಯೆ ನಿಧೇರನಿತ್ಯತ್ತಾತ್‌ ಶೀಜಃ ಸಾರ್ವಧಾತುಶಕೇ | 
ಪಾ. ೭-೪-೨೧ [ಇತಿ ಗುಣಾಭಾವಃ | ಹೆರ್ಯೆತಃ | ಹೆರ್ಯ ಗತಿಕಾಂತ್ಯೋಃ | ಭೃಮೃದೃಶೀತ್ಯಾದಿನಾತೆ 
ಚ್ಚ್ರೆತ್ಯಯಃ | ಶೃಥಿತಾ | ಶ್ಲಥ ಕಥ ಕ್ರಥ ಹಿಂಸಾರ್ಥಾಃ | ತಾಜ್ಪ್ರೇಲಿಕಸ್ಸೃನ್ಸ ತೈಯಃ | ನಿತ್ನ್ವಾದಾ- 
ದ್ಯುದಾತ್ತೆತ್ವೆಂ || 


॥ ಪ್ರತಿಸಜಾರ್ಥ ॥ | 
ಹರ್ಯತೆಃ-(ಶತ್ರು) ವಧವನ್ನು ನಿರೀಕ್ತಿಸಿದ | ಇಂದ್ರಸ್ಯ ಇಂದ್ರನ | ಹಿರಣ್ಯಯಂ--ಸುವರ್ಣ 
ನಿರ್ಮಿತವಾದದ್ದೂ | ಶ್ಲಥಿತಾ--ಶತ್ರುಗಳನ್ನು ನಾಶಮಾಡತಕ್ಕದ್ದೂ ಆದ | ವಜ್ರಃ--ವಜ್ರಾಯುಧವು | 
ಪರ್ವತೇ. ಪರ್ವತದಲ್ಲಿ ಅಥವಾ ವೃತ್ರನಮೇಲೆ ಬೀಸಿ ಎಸೆದಾಗ | ಯೆತ್‌-ಯಾವಾಗ | ನೆ ಸಮಶೀತ 
ಮಲಗಿ ನಿದ್ರೆ ಮಾಡಲಿಲ್ಲವೋ (ಅಂದರೆ ಚುರುಕಾಗಿದ್ದು ಶತ್ರುವನ್ನು ಕೊಂದಿಶತೋ) ಆಗ ! ಅಥ ಹ. _ಒಡ 
ನೆಯೇ | ವಿಶ್ವಂ-ಸಕಲ ಜಗತ್ತೂ | ಶೇ. ನಿನ್ನನ್ನು ಉದ್ದೇಶಿಸಿ] ಇಷ್ಟಯೇ--ಯಾಗಕ್ಕಾಗಿ 1 ಅನ್ನು 
'ಅಸೆತ್‌ ಸಿದ್ಧವಾಯಿತು | ಹವಿಷ್ಕೃತಃ -ಯಜಮಾನನ | ಸವನಾ--ಪೂಜೆಗಳು (ಹವಿಸ್ಸುಗಳು) | ನಿನ್ನೇವ 
ಆಹಃ-_ ನಿಮ್ಮ ಪ್ರದೇಶದಲ್ಲಿ ಹರಿಯುವ ನೀರಿನಂತೆ! (ತಡೆಯಿಲ್ಲದೆ ನಿನ್ನನ್ನು ಸೇರಿದವು) |! 


| ॥ ಭಾವಾರ್ಥ ॥ 

ಇಲ್ಫೆ ಇಂದ್ರನೇ, ನೀನು ಶತ್ರುವಧವನ್ನ ಸೇಕ್ಷಿಸಿದಾಗ ನಿನ್ನ ಸುವರ್ಣನಿರ್ಮಿತವಾದದ್ದೂ ಶತ್ರುಗಳನ್ನು 
ನಾಶಮಾಡತಕ್ಕದ್ದೂ ಆದ ವಜ್ರಾಯುಧವು ವೃತ್ರಾಸುರನ ಮೇಲೆ ಬೀಸಿ ಎಸೆದಾಗ ಸ್ವಲ್ಪವೂ ಸಾವಕಾಶವಿ 
ದೇ ಶತ್ರುವನ್ನು ಕೊಂದಿತು. ಆ ಒಡನೆಯೇ ಸಕಲ ಜಗತ್ತೂ ಸಹ ನಿನ್ನನ್ನು ಉದ್ದೇಶಿಸಿ ಯಾಗಮಾಡಲನು 
ವಾಯಿತು... ಯಜಮಾನನ ಹವಿಸ್ಸುಗಳು ನಿಮ್ಮ ಪ್ರದೇಶದಲ್ಲಿ ಹರಿಯುವ ನೀರಿನಂತೆ ತಡೆಯಿಲ್ಲದೇ ನಿನ್ನನ್ನು 
_ ಹೇರಿದವು. | 


898 ಸಾಯಣಭಾಸ್ಯಸಹಿತಾ (ಮಂ. ಗಿ. ಅ. ೧೦. ಸೊ. ೫೭. 


ಹ ಟಟ (ಹತ ಅ. ಜಟ ಟಿ ಇಟ ಗ ಟು ಎಛಟೆ ಸುಜ ಸುಸಿತು ಲ ಜಡ ಸ ಅಜ ಹುಚು ಯಿ ಎ ಚು ಟಬ ಜನ ಜ.ಛಿ ಸಂಚು ನ ಜು ಜಾ ಹಟಿ ಬಿಡಿ ಶಚಿ ಭ್ರೂ ಟೆ ಸ, ಸೃ ಐ ಜಪ ಹಂಜ ಜಥ ಟನ ಓಟ್ಟು ಪ. ಭ್ರ |... NS ಾ ಫೋ ಹ್‌ ್ಹ್ಟ್ಟು ಹ ಗ ಗ ಹೆಬ ಪ ಅ ಫದ ಬಟ | (| ಒ.. ಇಷ ಡಇಜ.ಡ.... ಜ| ಇಡ. ಟೆ 


English Translation. 


Indra, this entire universe was engaged in your sacrifice ; the oblations 
of the sacrificer flowed like water falling to a depth; the heautiful, golden 
fatal thunderbolt of Indra did not sleep upon the mountain. 


॥ ವಿಶೇಷ ವಿಷಯಗಳು ॥ 


ಅಧ-- ಅಧಶಬ್ದವು ಅಥ (ಅನಂತರ) ಎಂಬರ್ಥದಲ್ಲಿ ಪ್ರಯೋಗಿಸಲ್ಪಟ್ಟಿ ದೆ. 
ಇಷ್ಟಯೇ--ಯಾಗಕ್ಕಾಗಿ ಅಥವಾ ಹವಿಸ್ಸೇ ನೊದಲಾಡುವುಗಳಾಹ ಕೂಡಿ ನಿನ್ನ ನ್ನು ಪೂಜಿಸುವುದ 
ಕ್ಳಾಗಿ ಎಂದು ಎರಡು ರೀತಿಯಲ್ಲಿಯೂ ಅರ್ಥಮಾಡಿರುವರು. 


ಸವನಾ--ಈ ಶಬ್ದಕ್ಕೆ ಕೇವಲ ಯಜ್ಞ ವಾಚಕತ್ವ ವಿದ್ದರೂ ಇಲ್ಲಿ  ಲಕ್ಷಣಾನೃತ್ತಿ ತ್ತಿಯಿಂದ ಯಾಗದಲ್ಲಿ 
ಉಂಟಾದ ಸಕಲ ಕರ್ಮಗಳೂ ಎಂದರ್ಥವಾಗುವುದು. 


ಹರ್ಯತಃ--ಶತ್ರುವಥಂ ಸ್ರೇಸ್ಸೆ ತಃ. _ಹರ್ಯತಿಃಪ್ರೇಸ್ಸಾ ಕರ್ಮಾ (ನಿರು. ೭-೧೭) ಎಂಬ 
ನಿರುಕ್ತ ರೀತಿಯಾಗಿ ಹರ್ಯಗತಿಕಾಂತ್ಯೋಃ ಎಂಬ ಗತಿ ಮತ್ತು ಕಾಂತ್ಯರ್ಥಕವಾದ ಹರ್ಯಧಾತುನಿಗೆ ತನಗೆ 
ಅಭೀಷ್ಟ ವಾದ ಕರ್ಮ ಎಂದರ್ಥವು ಸ್ಪಷ್ಟ ಪಡುವುದು, ಮತ್ತು ಈ ಶಬ್ದಕ್ಕೆ ಪ್ರಶಸ್ತವಾದ ಎಂದರ್ಥವನ್ನೂ 
ಹೇಳಿರುವರು. | | KN 


ಶೃಥಿತಾ-- ಶತ್ರುಗಳನ್ನು ಹಿಂಸಿಸುವ ಸ್ಹಭಾವವುಳ್ಳದ್ದು ವಜ್ರಾಯುಧ. ಈ ಸದವು ವಜ್ರಾಯುಧಕ್ಕೆ ಸ 
ವಿಶೇಷಣವಾಗಿದೆ. ಇಂದ್ರನಿಂದ ಪ್ರೇರಿತವಾದ ವಜ್ರಾಯುಧವು ಶತ್ರುಗಳನ್ನು ನಿರ್ಮೂಲ ಮಾಡಿದಮೇಲೆ 
ಸರ್ವರೂ ಯಜ್ಞ ಕರ್ಮದಿಂದ ಇಂದ್ರನನ್ನು ತೃಪ್ತಿ ಪಡಿಸಲು ಪ್ರಾರಂಭಿಸಿದರು ಎಂಬುದು ಇಲ್ಲಿಯ ತಾತ್ಸರ್ಯಾರ್ಥ. 


॥ ವ್ಯಾಕರಣಪ್ರಕ್ರಿಯಾ | 
ಅಧ--ಅಥ ಎಂದಿರುವಾಗ ಸಂಹಿತಾದಲ್ಲಿ ಛಾಂದಸವಾಗಿ ಥತ್ವಬರುತ್ತದೆ. 


ಅಸತ್‌ ಅಸ ಭುವಿ ಧಾತು. ಲಜ್‌ ಪ್ರಥಮಸುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ. ಇಶಶ್ಚ' 
ಸೂತ್ರದಿಂದ ಇಕಾರಲೋಹಪ. ಬಹುಲಂಛಂದಸಿ ಎಂಬುದರಿಂದ ಶನಿಗೆ ಲುಕ್‌ ಬರುವುದಿಲ್ಲ. ಬಹುಲಂ 
ಛಂದಸ್ಯಮಾಜಯೋಗೇಹಿ ಸೂತ್ರದಿಂದ ಆಡಾಗಮ ಬರುವುದಿಲ್ಲ. ಅತಿಜಂತದಸರದಲ್ಲಿರುವುದರಿಂದ 'ನಿಘಾ 
ತಸ್ವರ ಬರುತ್ತದೆ. 


ಇಷ್ಟಯೇ-- ುಜ ಜೇನಪೂಜಾಸಂಗತಿಕರಣದಾನೇಷು ಧಾತು. ಭಾವಾರ್ಥದಲ್ಲಿ ಕ್ಲಿನ್‌ ಪ್ರತ್ಯಯ. 
ಕಿತ್ತಾದುದರಿಂದ ವಚಿಸ್ಪಪಿಯಜಾದೀನಾಂ (ಪಾ. ಸೂ. ೬-೧-೧೫) ಎಂಬುದರಿಂದ ಧಾತುವಿಗೆ (ಯಕಾರ) 
ಸಂಪ್ರಸಾರಣಾಚ್ಹ ಸೂತ್ರದಿಂದ ಪೂರ್ವರೂಪ, ಇಜ್‌*ತಿ ಎಂದಿರುವಾಗ ವೃಶ್ಚಭೈಸ್ಥ ಎಂಬುದರಿಂದ 
ಜಕಾರಕ್ಕೆ ಹತ್ವ. ಷಕಾರಯೋಗ ; ಬಂದುದರಿಂದ ಪ್ರತ್ಯಯ ತಕಾರಕ್ಕೆ ಸ್ಟುತ್ವದಿಂದ ಟಕಾರಾದೇಶ ಇಷ್ಟಿ 
ಶಬ್ದನಾಗುತ್ತದೆ. ಪ್ರತ್ಯಯ ನಿತ್ತಾ ದರೂ ನ್ಯತ್ಯಯದಿಂದ ಅಂತೋದಾತ್ತಸ್ವರ ಬರುತ್ತದೆ. ಅಥವಾ ಇಷ ಗತಾ 
ಧಾತು. ಇದಕ್ಕೆ ಭಾವಾರ್ಥದನ್ಲಿ ಕ್ರಿನ್‌ ಪ್ರತ್ಯಯ. ಕಿತ್ತಾದುದರಿಂದ ಲಘೂಪಥೆಗುಣ ಬರುವುದಿಲ್ಲ 


ಅ. ೧, ಅ. ೪. ವ, ೨೨] ಸಂತಾ 399 


ಇ ಎ ಸ ಎಂ BT 








ಆಡಿ ಯು ಬಗ ನ್ಯ ಸೌ ನಾ ಬಟ ಬ ಣಜ ಬಟಾ ಭಟ ಬಾ. ಬ 0 ಬು ಎ ಬು ಗ್ನಾನ, ಬಾಡಿ ಗಟ ಬ ಹ 


ಪ್ರತ್ಯಯಕ್ಕೆ ಹಿಂದಿನಂತೆ ಷ್ಟುತ್ಚ. ಮಂಶ್ರೇವೃಷೇಸ (ಪಾ. ಸೂ. ೩-೩-೯೬) ಎಂಬುದರಿಂದಕ್ತಿ ಕ್ರಿನ್ಸಿಗೆ ಉದಾತ್ತ 
ಸ್ವರ ಬರುತ್ತದೆ. ಚತುರ್ಥೀ ನಿಕವಚನಾಂತರೆಸಿನ. | 


ನಿನ್ನೇವ ಸವನಾ--ನಿಮ್ನಾ ಸವನಾ ಈ ಎರಡು ಶಬ್ದಗಳು ನಪುಂಸಕ ಬಹುವಚನದಲ್ಲಿ ಸಿದ್ಧವಾಗು 
ತ್ತವೆ. ಶೇಶ್ಛ ಂಡೆಸಿಬಹುಲಂ (ಪಾ. ಸೂ. ೬-೧-೭೦) ಎಂಬುದರಿಂದ ಅಲ್ಲಿ ಜಸಿಗೆ ಆದೇಶವಾಗಿ ಬಂಧ ತಿಗೆ 
ಲೋಪ. \ 

ಸೆಮಶೀತಶೀಜ್‌ ಸ್ಪಷ್ಟ್ಠೇ ಧಾತು ಅದಾದಿ. ಲಜ್‌ ಪ  ಫಮಪುರುಷ ಏಕವಚನದಲ್ಲಿ ತ ಸ ತ್ರಯ. 
ಸಾರ್ವಧಾತುಕಮನಸಿತ್‌ ಸೂತ್ರದಿಂದ ಇದು ಜಂದ್ರದ್ಧಾ ಶವವನ್ನು ಹೊಂದುತ್ತ ದೆ. ಅದಿಪ್ರೆಭ ತಿಭ್ಯಕಶಪ? ಎಂಬು 
ದರಿಂದ ಶಹಿಗೆ ಲುಕ್‌. ಇಲ್ಲಿ ಣಃ ಸಾರ್ವಧಾತುಳೇ ಗುಣಃ (ಪಾ. ಸೂ, ೭-೪-೨೧) ಸೂತ್ರ ದಿಂದ ಗುಣವು 
ಪ್ರಾಪ್ತವಾದರೆ ಸಂಜ್ಸಾ ಎ ಪೂರ್ವಕೋ ವಿಧಿರನಿತ್ಯಃ (ಸರಿ. ೯೫) ಎಂಬುದರಿಂದ ಅದು ಬರುವುದಿಲ್ಲ. ಅಂಗಕ್ಕೆ 
ಆಡಾಗಮ. ಅಶೀತ್‌ ಎಂದು ರೂಪನಾಗುತ್ತದೆ. ಯೆತ್‌ ಎಂದು ಹಿಂದೆ ಸಂಬಂಧೆವಿರುವುದರಿಂದೆ ಯೆದ್ವೈ- 
ತ್ತಾನ್ಸಿತ್ಯಮ್ಮ ಸೂತ್ರದಿಂದ ನಿಘಾತಪ್ರತಿಷೇಧ ಬರುತ್ತದೆ. ಅಡಾಗಮದ ಉದಾತ್ತಸ್ವರ ಉಳಿಯುತ್ತದೆ. 


ಹರ್ಯತಃ--ಹರ್ಯ ಗತಿಕಾಂತ್ಯೋಕ ಧಾತು. ಭ್ರಮೃ ದ ಶಿಯಜಿ (ಹ ಸೂ. ೩-೩೯೦) ಎಂಬುದ 
ರಿಂದ ಅತಚ್‌ ಪ್ರತ್ಯಯ. ಚಿತ್ತಾದುದರಿಂದ ತಃ ಎಂಬುದರಿಂದ ಅಂತೋದಾತ್ರ ವಾಗುತ್ತದೆ. 


ಶೃಥಿಕಾ--ಶ್ಶಥ ಕೃಥ ಕ್ರಥ ಹಿಂಸಾರ್ಥಾಃ ಧಾತು. ತಾಟ್ಫ್ರೇಲ್ಯಾರ್ಥದಲ್ಲಿ ತ ನ್‌ ಪ್ರತ್ಯಯ. ಆರ್ಧ- 
ಧಾತುಕಸ್ಕೇಡ್ಸಲಾದೇ8 ಸೂತ್ರದಿಂದ ಅದಕ್ಕೆ ಇಡಾಗಮ. ಶ್ನಡಢಿತೃ ಶಬ್ದ ವಾಗುತ್ತೆ ಡೆ. ಫಿತ್ತಾದುದರಿಂದೆ 
ಆದ್ಯುದಾತ್ಮಸ್ವರ ಬರುತ್ತದೆ. ಪ್ರಥಮಾ ಸು ಪರವಾದರೆ ಬುದೆಶಸೆಸ್ಟು- ಸೂತ್ರ ದಿಂದ ಅನಜಾದೇಶ. ಅಪ್‌- 
ತೈನ್‌ಶೈಚ್‌ ಸೂತ್ರದಿಂದ ಉಪಧಾದೀರ್ಫ. ಹಲ್‌ಜ್ಯ್ಕಾದಿ ಸೂತ್ರದಿಂದ ಸುಲೋನ. ನಲೋಪ ಪ್ರಾ... ಸೂತ್ರ 


ದಿಂದ ನಲೋಪ. 
| | ಸಂಹಿತಾಪಾಠ।ಃ ॥ 


ಅಸ ಭೀಮಾಯ ನಮ ಸಾ ಸಮಧ ನರ ಉಷೋ ನ ಶುಭ್ರ ಆ ಭರ 
ಸನೀಯಸೇ | | 
ಯಸ್ಯ ಧಾಮ ಶ್ರವಸೇ ನಾಮೇಂದ್ರಿಯಂ ಜ್ಯೋತಿರಕಾರಿ ಹರಿತೋ 


| | 
ನಾಯಸೇ ॥೩॥ 


ಪದಪಾಠಃ 


341 
ಅಸ್ಕೈ! ಭೀಮಾಯ | ನಮಸಾ | ಸಂ! ಅಧ್ಯರೇ | ಉಷಃ |! ನ | ಶುಭೇ | ಆ! 
ಭರ | ಸನೀಯುಸೇ | 
| | | | 
ಯಸ್ಯ! ಧಾಮ! ಶ್ರವಸೇ | ನಾಮ! ಇಂದ್ರಿಯಂ ! ಜ್ಯೋತಿಃ | ಆಕಾರಿ!. 


| | 
ಹರಿತಃ ।! ನ! ಅಯಸೇ a 


400 ಸಾಯಣಭಾಸ್ಯಸಹಿತಾ . [ಮಂ. ೧. ಆ. ೧೦. ಸೂ. ೫೭ 





ತುಟ NR Ng ಅಜ (ಜ್ರ ಪಂಡ ಜಟ (ಫೆ WC ಏಸ ಧನಂ ಂಇ್ವ್ಪ್ಫ್ಪ್ಬ ತ ಬ ಯ MN Te RM 


| ಸಾಯಣಭಾಸ್ಕಂ 1 


ಹೇ ಉಷ ಉಷೋದೇವತೇ ಶುಭ್ರೇ ಶೋಭನೇ ಸ್ರಂ ಭೀಮಾಯೆ ಶತ್ರೊಣಾಂ ಭಯೆಂಕ- 
ರಾಯ ಪನೀಯೆಸೇತಿಶಯೇನ ಸ್ತೋತವ್ಯಾಯಾಸ್ಮಾ ಇಂದ್ರಾಯಾಥ್ಟರೇ ಹಿಂಸಾರಹಿಶೇಸ್ಮಿನ್ಯಾಗೇ | 
ನೇತಿ ಸಂಪ್ರತ್ಯರ್ಥೇ | ತಥಾ ಚ ಯಾಸ್ಕೆಃ | ಅಸ್ತು ುಸೆಮಾರ್ಥಸ್ಯ ಸೆಂಪ್ರತೈರ್ಥೇ ಪ್ರಯೋಗ ಇಹೇವ 
ನಿಧೇಶಿ: | ನಿ. ೭.೩೧ | ಇತಿ | ಸಂಪ್ರೆತೀದಾನೀಂ ನಮಸಾ ನೆಮೋ ಹನಿರ್ಲಕ್ಷಣಮನ್ನೆಂ ಸಮಾ ಭರ | 
ಸಮ್ಯಕ್‌ ಸಂಸಾದಯ | ಧಾಮ ಸರ್ವಸ್ಯ ಧಾರಕೆಂ ನಾಮ ಸ್ಲೊ ತ್ಕ ಸು ನಮನಶೀಲಂ ಪ್ರ ಸಿದ್ದೆಂ 
ನೇಂದ್ರಿಂಯಮಿಂದ್ರಶ್ಚಸ್ಯ ಪರಮೈಶ್ಚರ್ಯೆಸ್ಯ ಲಿಂಗಂ ಯೆಸ್ಕೇಂದ್ರ ಸ್ಕೈನಂವಿಧಂ ಜ್ಯೋತ್ಠಿಃ ಶ್ರವಸೇ$- 
ನ್ಲಾಯೆ ಹನಿರ್ಲಸ್ಷಣಾನ್ನಲಾಭಾರ್ಥಮಯೆಸ ಇತಿಸ್ತಕೋ ಗಮನಾಯಾಕಾರಿ | ಕ್ರಿಯತೇ ಹರಿತೋ 
ನ | ಯಥಾಶ್ಚಾನ್ಸಾದಿನಃ ಸ್ತಾಭಿಲಸಿತದೇಶಂ ಗಮಯೆಂತಿ ತದ್ವದಿಂದ್ರೊಟಪಿ ಸ್ವಾಭಿಮತಹನಿರ್ಲಾಭಾಯೆ. 
ಸೃಕೀಯಂ ತೇಜೋ ಗೆಮಯೆತೀತಿ ಭಾವಃ | ಉಷಃ | ಸಾದಾದಿಶ್ಚಾನ್ನಿ ಘಾತಾಭಾವಃ | ಶುಭ್ರೇ | ಶುಭ 
ದೀನ್‌ | ಸ್ಪಾಯಿತೆಂಜೇತ್ಯಾದಿನಾ ರಕ್‌ | ಭರ | ಹೃಗ್ರ ಹೋರ್ಭೆ ಇತಿ ಭತ್ನಂ | ಜೆ  ಚೋಲರತೆಸ್ತಿಇ 
ಇತಿ ದೀರ್ಥಃ | ಪನೀಯಸೇ |! ಪೆನತೇಃ ಸು ಸ ತ್ಯರ್ಥಾದ್ದೆ ಹುಲವಚಿನಾತೃರ್ಮಜ್ಯಸುನ್‌ | ತಸ್ಮಾದಾತಿ- 
ಶಾಯೆನಿಕೆ ಈಯಸುನಿ ಟೇರಿತಿ ಟಿಲೋಸೆಃ | ಅಕಾರಿ | ಛಂದೆಸಿ ಲುಜ್‌ ಲಣ್‌ಳಿಟ ಇತಿ ವರ್ತಮಾನೇ 
ಫಸರ್ಮಣಿ ಲುಖ್‌ | ಯೆಡ್ವೈ ತ್ತೆಯೋಗಾಡನಿಘಾತೆಃ | ಅಡಾಗಮ ಉದಾತ್ತಃ | ಅಯೆಸೇ | ಆಯೆ ಗತಾ- 
ನಿತ್ಯಸ್ಮಾಜ್ಭಾವೇನಸುನ್‌ /! 


| ಪ್ರತಿಪದಾರ್ಥ || 


ಶುಭ್ರೇ--ಪಾವನಳಾದ ! ಉಷಃಎಲ್ಪೆ ಉಸೋದೇವತೆಯೇ | ಭೀಮಾಯ(ಶತ್ರುಗಳಿಗೆ) 
ಭಯಂಕರನಾಗಿಯತಾ | ಪೆನೀಯಸೇ- ಅತ್ಯಂತ ಸ್ತೋತ್ರಾರ್ಹನಾಗಿಯೂ ಇರುವ | ಅಸ್ಮ್ಯೈ--ಈ ಇಂದ್ರನಿಗೆ | 
ಅಥ್ವರೇ-ಹಿಂಸಾರಹಿತವಾದ ಈ ಯಾಗದಲ್ಲಿ | ನ-ಈಗ | ನಮಸಾ--ಹವಿಸ್ಸಿನರೂಪದ ಅನ್ನವನ್ನು | 
ಸಮಾಭರ.. ಚೆನ್ನಾಗಿ ಸಂಪಾದಿಸು | ಧಾಮ-(ಸಕಲರಿಗೂ) ಆಧಾರವಾಗಿಯೂ | ನಾಮ-ಪ್ರಶಸ್ತವಾ 
ಗಿಯೂ 1 ಇಂದ್ರಿಯೆಂ--ಇಂದ್ರನ ಅಸಾಧಾಂಣವಾದ ಲಕ್ಷಣಸೂಚಕವಾಗಿಯೂ ಇರುವ | ಜ್ಯೋತಿಃ 
(ಇಂದ್ರನ) ತೇಜಸ್ಸು | ಶ್ರವಸೇಹೆವಿಸ್ಸಿನರೂಸಪದ ಅನ್ನಕ್ಟಾಗಿ | ಹರಿಶೋ ನ--(ಸಾರಥಿಯು)ಕುಡುರೆಗಳನ್ನು 
ತನ್ನ ಇಷ್ಟಶ್ವನುಸಾರವಾಗಿ ಹೊಡೆಯುವಂತೆ | ಅಯೆಸೇ--ನಾನಾ ಕಡೆಗಳ ಸಂಚಾರಕ್ಕೆ ಮೆನಸ್ಸುಮಾಡ್ತು 
ವಂತೆ) ! ಅಕಾರಿ--ಮಾಡಲ್ಪಡುತ್ತದೆ. 


॥ ಭಾನಾರ್ಥ ॥ 


ಪಾವನಳಾದ ಎಲ್ಫೆ ಉಷೋದೇನತೆಯೇ, ಶತ್ರುಗಳಿಗೆ ಭಯಂಕರನಾಗಿಯೂ, ಅತ್ಯಂತ ಸ್ತೋತ್ರಾ 
ರ್ಹನಾಗಿಯೂ ಇರುವ ಈ ಇಂದ್ರಫಿಗೆ ಹಿಂಸಾರಹಿನಾದ ಈ ಯಾಗದಲ್ಲಿ ಹೆವಿಸ್ಸಿನ ರೂಪದ ಅನ್ನವನ್ನು ಚೆನ್ನಾಗಿ 
ಸಂಪಾದಿಸು, ಸಕಲರಿಗೂ ಆಧಾರವಾಗಿಯೂ, ಪ್ರ ಶಸ್ತ್ರವಾಗಿಯೂ, ಇಂದ್ರ ನ ಅಸಾಧಾರಣವಾದ ಲಕ್ಷಣವನ್ನು 
ಸೂಚಿಸುವುದಾಗಿಯೂ ಇರುವ ಇಂದ್ರನ ತೇಜಸ್ಸು, ಸಾರಥಿಯು ಕುಡುರೆಗಳದ್ದು ತನ್ಪಿಸ್ಟಕ್ಕನುಸಾರವಾಗಿ ಹೊಡೆ 


ಯುವ 3 ಹನಿಸ್ಸಿನ ಸಂಚಯನಕ್ಕಾಗಿ ನಾನಾಕಡೆಗೆ ಸಂಚರಿಸುವಂತೆ ಮಾಡಲ್ಬ ಡುತ್ತದೆ. 


ಅ. ಆ. ೪. ವ, ೨35]... ..: ಹುಸ್ರೇದಸೇಹಿತಾ ಸ. 40%. 





EY ಚಾ ಪಸು ಗಿ ಬ೧ . ಭಧ ಸ ಜಾ ಜು ಹಾಜಿ ಫಡ ಹುಚು ಘಂ ಭ TE Th RE RN bmn, 
ಆ ಈ 
ಸ | | 
3 ” ಆ 
ಕೂ ( ನ kau » 


Beautiful 78888 now present the oblation in this rite to the formida- 
ble, praise-deserving Indra, whose all-sustaining, celebrated and characteristic 
radiance has impelled him hither and thither» (in quest) of (sacrificial) 100ಕ್ಕೆ. 
೩5 ೩ charioteer drives his horses (in various directions). | 


| ವಿಶೇಷ ವಿಷಯಗಳು || 


ಉಪಃ-_ಇದು ಉಷೋನಾಮಕವಾದ ದೇವತೆಯ ಹೆಸರು. ನಿರುಕ್ತದಲ್ಲಿ (ನಿ. ೨-೧೯) ಉಷೋದೇವ' 
ಗೆತೆ ಹದಿನಾರು ನಾಮಾಂತರಗಳನ್ನು ಹೇಳಿರುವರು. ರಾತ್ರೇರೇವ ಹ್ಯಪರಃ ಕಾಲಃ ಉಷ ಆಖ್ಯೋ ಭವತೀತಿ 
ರಾತ್ರಿನಾಮಭ್ಯ ಉತ್ತರಾಣಿ ಉಷೋನಾಮಾನಿ ಎಂಬುದಾಗಿ ಉಷಶ್ಶಬ್ದನಿರ್ವಚನ ಮಾಡುತ್ತಾ, "" ಇದಂ 
ಶ್ರೇಷ್ಠಂ ಜ್ಯೊತಿಷಾಂ ಜ್ಯೋತಿರಾಗಾಚ್ಚಿತ್ರ8 ಪ್ರಕೇತೋ ಅಜಥಿಪ್ಟ ವಿಭ್ರಾ | ಯಥಾ ಪ್ರಸೂತಾ ಸವಿತುಸ್ಸ 
ವಾಯ ಏವಾ ರಾತ್ರ್ಯುಷಸೇ ಯೋನಿಮಾಕ್ಭೈಕ್‌ '” ಮಂತ್ರದಲ್ಲಿರುವ ಉಷಶೃಬ್ದಾರ್ಥವನ್ನು ಸ್ಪಷ್ಟವಾಗಿ ವಿವರಿ 
ಸಿರುವರು, ಒಬ್ಬೆ ನಲ್ಲಿ ರಾತ್ರಿಯ ಅಸರಾರ್ಧದ ಕಾಲಕ್ಕೆ ಉಷಃ ಕಾಲವೆಂದೂ, ಆ ಕಾಲಾಭಿಮಾನದೇವತೆಯೇ 
ಉಷಸ್ಸೆಂದೂ ವಿವರಿಸಿರುತ್ತಾರೆ. 


ಸನೀಯಸೇ--ಸು ನತ್ಯರ್ಥಕವಾದ ಪನ್‌ ಧಾತುವಿಗೆ ಅತಿಶಾಯನಿಕಾರ್ಥದಲ್ಲಿ ಪ್ರತ್ಯಯವು ಸೇರಿ ಅತಿ 
ಶಯವಾದ ಸ್ತುತಿಗೆ ಪಾತ್ರನಾದವನು ಎಂದರ್ಥವಾಗುವುದು. 


ನ--ಇಲ್ಲಿನ ನಶಬ್ದಕ್ಕೆ ಸಂಪ್ರತಿ ಅಂದರೆ ಈಗ ಎಂದರ್ಥ. ನಿರುಕ್ತ್‌ದಲ್ಲಿ (ಸಿರು. ೭-೩೧) ಅಸ್ತು ತತ 
ಮಾರ್ಥಸ್ಯ ಸಂಪ್ರತೃರ್ಥೇ ಪ್ರಯೋಗ ಇಹೇವ ನಿಥೇಹಿ ಎಂದು ಹೇಳಿ ನಶಬ್ದಕ್ಕೆ ಇವಾರ್ಥಕತ್ವ ವನ್ನೂ 
ಸಂಪ್ರತ್ಯರ್ಥಕತ್ನ ವನ್ನೂ ನಿರೂಪಣೆ ಮಾಡಿರುವರು. 

ಇಂದ್ರಿಯೆಂ-_ ಇಂಪ್ರತ್ಸಸ್ಯ ಸರಮೈಶ್ಚರ್ಯಸ್ಯೆ ಲಿಂಗಂ ಯಸ್ಯ ಇಂದ್ರಸ್ಯ ಏವಂವಿಧಂ | ಇದು 
ಇಂದ್ರನ ತೇಜಸ್ಸು ಎಂಬರ್ಥವನ್ನು ಸೂಚಿಸುವುದು. ಇಂದ್ರನಲ್ಲಿರುವ ಸರಮೈಶ್ವರೈಸೂಚಕನಾದ ಅಂಶವನ್ನು 
ತೋರ್ಪಡಿಸುವ ತೇಜಸ್ಸೇ ಇದು. ಹೆನಿರ್ಲಕ್ಷಣವಿಶಿಷ್ಟ ವಾದ ಯಜ್ಞ ಭಾಗವನ್ನು ಇಂದ್ರನು ತನ್ನ ತೇಜಸ್ಸಿನ 
ಮೂಲಕ ಸ್ವೀಕರಿಸುತ್ತಾನೆ. ೨.4 

ಹರಿಶೋ ನ-_ ಇಲ್ಲಿ ಕುದುರೆಗಳೆಂತೆ ಎಂದರ್ಥವು. ಸವಾರರು ತಮಗೆ ಇಸ್ಟಬಂದಕಹೆಗೆ ತಮ್ಮ | 
ಕುದುರೆಗಳನ್ನು ನಡೆಸಿಕೊಂಡು ಹೋಗುವಂತೆ, ಇಂದ್ರನು ಹವಿರ್ಭಾಗವನ್ನು ಸ್ತೀಕರಿಸುವುದಕ್ಟಾಗಿ ತನ್ನ 
ತೇಜಸ್ಸನ್ನು ಅಲ್ಲಿಗೆ ಕಳುಹಿಸುವನು. 


ವ್ಯಾಕರಣಪ್ರಕ್ರಿಯಾ 
ಆಸ್ಕೈ--ಇದರ್ಮ ಶಬ್ದ ಚತುರ್ಥೀ ಏಕವಚನಾಂತರೂಪ. ಊಡಿದೆಂಸೆದಾದಿ (ಪಾ. ಸೂ. 
-೧-೧೭೧) ಎಂಬುದರಿಂದ ವಿಭಕ್ತಿ ಗೆ ಉದಾತ್ತಸ್ತರ ಬರುತ್ತದೆ. 


ಉಷಃ-- ಸಂಬುದ್ಯಂತರೂಪ ಪದಾದಿಯಲ್ಲಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಅಮಂತ್ರಿತಸ್ಯ 
(ಪಾ. ಸೂ, ೬-೧-೧೯೮) ಎಂಬುದರಿಂದ ಆದ್ಯುದಾತ್ತಸ್ವರ ಬರುತ್ತದೆ. 
52 


402 | .ಸಾಯಣಭಾನ್ಯಸಜತಾ  [ಮಂ೧. 8. ೧೦.'ಸೂ.'೫೭ 








ಶುಭ್ರೇ-ಶುಭ ದೀಪ್ಲೌ ಧಾತು. ಸ್ಟಾಯಿತೆಂಚಿವಂಚಿಶಶಿ--(ಉ. ಸೂ. ೨-೧೭೦) ಎಂಬುದರಿಂದ 
ಕ್‌ ಪ್ರತ್ಯಯ. ಕಿತ್ತಾದುದರಿಂದ ಅಘೂಪಧೆಗುಣ ಬರುವುದಿಲ್ಲ. ಶುಭ್ರ ಶಬ್ದವಾಗುತ್ತದೆ. ಸ್ತ್ರೀತ್ವದಲ್ಲಿ ಟಾಪ್‌ 
'ಸಂಬುಧ್ಯೆಂತರೂಪ. ಆಮಂತ್ರಿಶಸ್ಯಚೆ (ಪಾ. ಸೂ. ೮-೧-೧೯) ಎಂಬುದರಿಂದ ನಿಘಾಶಸ್ತರ ಬರುತ್ತದೆ. 
ಭರೆ- ಹೈ ಹೆರಣೇ ಥಾತು. ಲೋಟ್‌ ಮಧ್ಯೈಮಪುರುಸೈಕವಚನದಲ್ಲಿ ಸಿಪಿಗೆ ಹಿ ಆದೇಶ. 
ಶನ್‌ ವಿಕರಣ. ಅಶೋಹೇಃ ಸೂತ್ರದಿಂದ ಹಿಗೆ ಲುಕ್‌. ಶಪ್‌ ಿಮಿತ್ತವಾಗ ಧಾತುವಿಗೆ ಗುಣ. ಹೈಗ್ರೆ- 
'ಹೋರ್ಭಶ್ಸಂಡೆಸಿ ಎಂಬುದರಿಂದ ಹಕಾರಕ್ಟೆ ಭಕಾರಾದೇಶ. ಅತಿಜಂತದನರದಲ್ಲಿರುವುದರಿಂದೆ ನಿಘಾತಸ್ವರ 
ಬರುತ್ತದೆ. ದ್ವೈಜೋತನಸ್ತಿಜಃ (ಸಾ. ಸ ೬-೩-೧೩೫) ಎಂಬುದರಿಂದ ಇದು ದ್ವ್ಯಚ್ಛವಾಗಿರುವುದರಿಂದ 
'ಸಂಹಿತಾದಲ್ಲಿ ದೀರ್ಥೆ ಬರುತ್ತದೆ. | 
ಪನೀಯೆಸೇ-ಪವ ವ್ಯವಹಾರೇ ಸುತೌ ಚ ಧಾತು. ಇಲ್ಲಿ ಸ್ತುತ್ಯರ್ಥದಲ್ಲಿ ಪ್ರಯುಕ್ತ ವಾಗಿದೆ. 
ಉಣಾದಿಯಲ್ಲಿ ಬಹುಲವಚನವಿರುವುದರಿಂದ ಕರ್ಮಣಿಯಲ್ಲಿ ಸರ್ವಧಾತುನಿಬಂಧೆನಿವಾದ ಅಸುನ್‌ ಪ್ರತ್ಯಯ 
ಬರುತ್ತದೆ. ಪನಸ" ಶಬ್ದವಾಗುತ್ತಡೆ. ಅತಿಶಯೇನ ಪನಃ ಎಂದು ಅರ್ಥ ವಿವಕ್ಷಾಮಾಡಿದಾಗ ದ್ವಿವಚೆನ- 
ನಿಭಜ್ಯೋಪ. ಸೂತ್ರದಿಂದ ಅತಿಶಾಯನಿಕವಾದ ಈಯಸುನ್‌ ಸ್ರತ್ಯಯ. ಈಯಸುನ್‌ ಪರವಾದಾಗ ಟೇಃ 
ಎಂಬುದರಿಂದ ಹನಸ್‌ ಪ್ರಕೃತಿಯ ಭಗೆ (ಅಸ್‌) ಲೋಪ, ಪನೀಯಸ್‌ ಶಬ್ದವಾಗುತ್ತದೆ. ನಿತ್ತಾದುದರಿಂಡೆ 
ಆದ್ಭುದಾತ್ರ ವಾಗುತ್ತದೆ. ಚತುರ್ಥೀವಿಕವಚನಾಂತರೂಪ. 
ಇಂದ್ರಿಯಮ್‌ ಇಂಧ್ರಿಯನಿಂದ್ರಲಿಂಗ (ಷಾ. ಸೂ. ೫.೨.೯೩) ಎಂಬುದರಿಂದ . ಇಂದ್ರ ಶಬ್ದಕ್ಕೆ 
ಫಘೆಚ್‌ ಪ್ರತ್ಯಯವು ನಿಶಾತಿತವಾಗಿದೆ. ಚಿತ ದುದರಿಂದ ಅಂತೋದಾತ್ತವಾಗುತ್ತದೆ. 


ಅಸಾರಿ-- ಡುಕ್ಕ ಇಗ ಕ್ಟರಣೇ ಧಾತು. ಭಂದಜಿಸಿಲುಜ ಲಜ್‌ಲಿಭೆಃ ಎಂಬುದರಿಂದ ವರ್ತಮಾನಾ 
ರ್ಥದಲ್ಲಿ ಕರ್ಮಣಿಯಲಳ್ಲಿ ಮಿಜ್‌. ಪ ಕ್ರಥಮ ಪುರುಷ ಏಕವಚನದಲ್ಲಿ ತಪ್ರತ್ಯಯ.  ಚಿರ್ಣಭಾವಕರ್ಮಣೋಃ 
(ಪಾ. ಸೂ. ೩-೧-೬೬) ಎಂಬುದರಿಂದ “ಜ್‌ನಲ್ಲಿ ಪ್ರಾಸ್ತವಾದ ಟ್ಲೆಗೆ ಚಿನಾದೇಶ. ಚಿಣೋಲುಕ್‌ ಎಂಬುದೆ. 
'ರಿಂದ ಚಿಣಿನ ಪಷರದಲ್ಲಿರುವ ತ ಶಬ್ದಕ್ಕೆ ಲುಕ್‌. ಚಿತ್ತಾ ದುದರಿಂದ ಚಿಣ್‌ ನರಮಾಜಾಗ ಧಾತುವಿಗೆ ವೃದ್ಧಿ. 
ಲುಚ್‌ ನಿಮಿತ್ತವಾಗಿ ಅಡಾಗಮ. ಅಕಾರ ಎಂದು ರೂಸನಾಗುತ್ತೆಡೆ. ಯಸ್ಯ ಎಂದು ಓಂಜಿ ಸಂಬಂಧವಿರುವ. 
`ದರಿಂದ ಯೆದ್ಬೈತ್ತಾನ್ಸಿತ್ಯಂ ಎಂಬುದರಿಂದ ನಿಘಾತಸ್ರರ ಪ್ರತಿಸೇಧ ಬರುತ್ತದೆ, ಅಡಾಗವು ಉದಾತ್ತವೆಂಬುದ. 
ರಿಂದ ಆದ್ಯುದಾತ್ರವಾದ ಹದವಾಗುತ್ತೆದೆ. | 

ಅಯೆಸೇ--ಅಯ ಗತೌ 'ಥಾತು. ಭಾವಾರ್ಥದಲ್ಲಿ ಸರ್ವಧಾಶುಭ್ಯೋನಸುನ” ಎಂಬುದರಿಂದ 
ಅಸುನ್‌ ಪ್ರತ್ಯಯ  ಅಯಸ್ಸ್‌ ಶಬ್ಧವಾಗುತ್ತದೆ. ಪ್ರತ್ಯಯ ನಿತ್ತಾದುದರಿಂದ ಆದ್ಯುದಾತ್ರವಾಗುತ್ತದೆ. 
ಚತುರ್ಥೀ ಎಿಕವಚನಾಂತರೂಪ. | 





| ಸಂಹಿತಾನಾಠಃ | 


ಇವೇ ತೆ ಜಂ ದ್ರು ತೇ ವಯಂ ಪ್ರರುಷ್ಟುತ ಯೇ ಸ್ವರ ಲ್ಭ ಚರಾಮಸಿ 
ಪ್ರಭೂವಸೋ 
| 


ನಶಿ ತ್ತ ದನ್ಯೋ ಗಿರ್ವಣೋ ಗಿರಃ ಸಘತ್ಸೂ ್ರಿೀಣೇರಿವ ಪ ಸೃತಿ ) ನೋ ಹ 


ಲ 


ರ್ಯ ತದ್ವಚಃ 1 ಛ॥ 


.. ಅ.೧. ಅ.೪. ವ..೨೨,].:.-..:. :. ಖುಗ್ಗೇಡಸಂಹಿತಾ ಸ ತಿ 





ನಮನ್‌ ಕ ಗಾ 





| ಸದೆಪಾಕಃ | 
ಇಮೇ | ತೇ! ಇಂದ್ರ | ತೇ | ವಯೆಂ | ಪುರುಸ್ತುತ! ಯೇ | ತಾ | ಆಂರಭ್ಯ ; 
ಚರಾಮಸಿ | ಪ್ರಭುವಸೋ ಇತಿ ಪ್ರಜಭುಃಂವಸೋ | 
ನಹಿ ! ತ್ವತ್‌ ! ಅನ್ಯಃ! ಗಿರ್ವಣಃ | ಗಿರಃ | ಸಘತ್‌ | ಕೋಣೀಃಇವ 


| | | 
ಪ್ರತಿ! ನಃ |! ಹರ್ಯ ! ತತ್‌! ವಚಃ ॥೪॥ 


| ಸಾಯೆಣಭಾಸ್ಕ || 


ಹೇ ಇಂದ್ರೆ ಸ್ರಭೂವಸೋ ಪ್ರಭೂತಧನ ಅತೆ ಏವ ಪುರುಷ್ಪುತೆ ಪುರುಭಿರ್ಬಹುಭಿರ್ಯಜ- 
ಮಾನ್ಸೆ: ಸ್ತುತ ಯೇ ಚೆ ವಯಂ ತ್ವಾ ತ್ಪಾಮಾರಭ್ಯಾಶ್ರಯತಯಾವಲಂಬ್ಯ ಚೆರಾಮಸಿ ಚೆರಾನೋ 
ಯಾಗೇ ವರ್ತಾಮಹೇ ತೆ ಇಮೇ ವಯಂತೇ ತನ ಸ್ವಭೂತಾಃ |! ಹೇ ಗಿರ್ವಣೋ ।ಗೀರ್ಥಿರ್ವನನೀ- 
ಯೇಂಪ್ರ ತ್ವದನ್ಯಸ್ತ್ಪತ್ತೋಂನ್ಯಃ ಕಶ್ಚಿದಹಿ ಗಿರಃ ಸ್ತುತೀರ್ನಹಿ ಸಘತ್‌ | ನಿ ಪ್ರಾಪ್ನೋತಿ! 
ಅತೆಸ್ತೃಂ ನೋಳಸ್ಕ್ಮಾಳಂ ತತ್ಪುತಿಲಕ್ಷಣಂ ವಚಃ ಪ್ರತಿ ಹರ್ಯ | ಕಾಮಯೆಸ್ಟ | ಕ್ಷೋಣೇರಿವ | 
ಯಥಾ ಕ್ಷೋಣೀ ಸೃಥಿನೀ ಸ್ವಕೀಯಾನಿ ಭೂತೆಜಾತಾನಿ ಕಾಮಯಶೇ | ಚರಾಮಸಿ | ಇದಂತೋ ಮಸಿ 
ಶಪಃ ಸಿತ್ತಾದನುದಾತ್ತೆತ್ವೇ ಧಾತುಸ್ವರಃ | ಯದ್ವೃತ್ತಯೋಗಾದನಿಘಾತಃ | ಸಘರ | ಷಘ ಹಿಂಸಾ- 
ಯಾಂ | ಅತ್ರ ಪ್ರಾಪ್ತ್ರೈರ್ಟ್ಥೈ ಧಾತೊೂನಾಮನೇಕಾರ್ಥತ್ವಾತ್‌ | ಲೇಟ್ಯಡಾಗಮಃ | ಬಹುಲಂ ಛಂದ 
ಸೀತಿ ನಿಕರಣಸ್ಯ ಲುಕ್‌" | ಪಾದಾದಿತ್ವಾನ್ನಿ ಘಾತಾಭಾವಃ | ಶ್ಲೋಣೀರಿವ | ಹಲ್ಹ್ಯಾಬ್ಬ್ಯ ಇತಿ ಸುಲೋ- 
ಸಾಭಾವಶ್ಛಾಂದೆಸೆ: / 


|| ಪ್ರತಿಪದಾರ್ಥ || 


ಪ್ರಭೂವಸೋ--ಸಮೃದ್ಧವಾದ ಧನವುಳ್ಳವನೂ | ಪುರುಷ್ಟುತೆ (ಆದ್ದರಿಂದಲೇ) ಬಹು ಜನರಿಂದ: 
ಸ್ತುಕಿಸಲ್ಬಹುವವನೂ ಆದ | ಇಂದ್ರ--ಎಲೈೆ ಇಂದ್ರನೇ | ಯೇ ಯಾನ ನಾವು | ತ್ಪಾ--ಸನಿನ್ನನ್ನು | 
ಅರಭ್ಯ- ಆಶ್ರಯಿಸಿ | । ಚೆರಾಮಸಿ ಯಾಗದಲ್ಲಿ (ನಿನ್ನ ಸಮಿಾಪದಲ್ಲಿ)ರುತ್ತೇನೆಯೋ | ತೇ ಇಮೇ. 
ವಯೆಂ--ಆ ನಾವು | ತೇ-- ನಿನ್ನವರೇ ಆಗಿದ್ದೇವೆ | ಗಿರ್ವಣಃ॥- -ಸ್ತುತಿಪ್ರೀತನಾದ ಇಂದ್ರನೇ | ತ್ವದನ್ಯಃ 
ನಿನಗಿಂತ ಬೇಕೆ ಯಾರೂ | ಗಿರಃ ಸ್ಫುತಿಗಳನ್ನು”! ನಹಿ ಸೆಘತ್‌- ಹೊಂದುವುದಿಲ್ಲ (ಅದ್ದರಿಂದ) | ನೆ... 
ನಮ್ಮ | ತೆತ್‌--ಆ ಸ್ತುತಿರೂಪವಾದ | ವಚೆ8--ವಾಕ್ಯುಗಳನ್ನು | ಶ್ಲೋಣೇರಿವ-- ಸೃಥಿನಿಯು (ತನ್ನಲ್ಲಿ 
ಉತ್ಪನ್ನವಾದ ಭೂತಗಳನ್ನು) ಪ್ರೀತಿಸುವಂತೆ (ಪೋಸಿಸುನಂತೆ) | ಪ್ರತಿ ಹರ್ಯ--ಶ್ರೀತಿಸು, 


-404 : ಸಾಯಣಭಷ್ಯುಸಹತಾ .[ ಮಂ. ೧: ಅ. ಬರಿ. ಸೂ. ೫೭ 


ಗಾ ಓಜ ಸ ಸ ಸ ಯ ಯ ಭಟ ಟಿ 





HN ಸ ಓ0 Ne, ಇ ಒಕ Tae 


| ಭಾವಾರ್ಥ || 


ಎಲೈ ಇಂದ್ರನೇ, ನೀನು ಸಮೃದ್ಧವಾದ ಧೆನವುಳ್ಳ ವನು. ಮತ್ತು ಬಹುಜನರಿಂದ ಸ್ತು ತಿಸಲ್ಪ ಡುವ 
ವನು, ನಾವ ನಿನ ನ್ನೇ ಆಶ್ರಯಿಸಿ ಯಾಗದಲ್ಲಿ ನಿನ್ನ ಸಮೀಪದಲ್ಲೇ ಇರುವುದರಿಂದ ನಿನ್ನ ವರೇ ಆಗಿದ್ದೆ (ವೆ. 
ನೀನು ಸ್ತುತಿಪ್ರೀತನಾದುದರಿಂದ ನಿನ್ನನ್ನು ಬಿಟ್ಟು ಇತರಾರಿಗೂ ನಮ್ಮ ಸ್ತುತಿಗಳು ಹೋಗುವುದಿಲ್ಲ. ಪೃಥಿ 
'ನಿಯು ತನ್ನಲ್ಲಿ ಉತ್ಪ ನ್ಹನಾದ ಸಳಲ ಭೂತಗಳನ್ನೂ ಪೋಷಿಸುವಂತೆ ನೀನೂ ನಮ್ಮ ಆ ಸ್ತುತಿರೂಸಗಳಾದ 


ವಾಕ್ಕುಗಳನ್ನು ಪ್ರೀತಿಸಿ ಬೆಳಸು. 


English Translation. 


Much-praised and most opulent Indra, we are those, who relying on 
your favour, approach you ; accepter of praise, no other than you receives our 


commendations ; be pleased (with our aರೆre3s) as the earth (cherishes her 


.oreatures). . 


| ನಿಶೇಷವಿಷಯಗಳು ॥ 


ಪ್ರೆಭೂವಸೋ.--ಪ್ರಭೂತಂ ವಸು ಯೆಸ್ಯ ಎಂಬ ವ್ಯತ್ಪತ್ತಿಯಂತೆ ವಿಶೇಷವಾದ ಶ್ನೆ ರ್ಯವುಳ್ಳ ವನು. 
'ಅಥವಾ ತವ್ಪ ಐಶ್ವರ್ಯವನ್ನು ಸರ್ವದಾ ಹೆಚ್ಚಿ ಸಿಕೊಳ್ಳು ವನನು ಎಂಬರ್ಥವು ಈ ಪದದಿಂದ ವ್ಯಕ್ತ ವಾಗಿದೆ. 
ಪುರುಷ್ಟ್ಯುತ-- ಪುರುಭಿಃ ಬಹುಭಿಃ ಯೆಜಮಾನೈಃ ಸ್ತುತೆ ಯಾಗದಲ್ಲಿ ದೀಕ್ಷೆವಹಿಸಿರುವ ಸಮಸ್ತ 
ಯಜಮಾನರಿಂದಲೂ ಸ್ತುತಿಸಲ್ಕಡುವವನು 


ಗಿರ್ವಣಃ--ಗೀರ್ಥಿಃ ವನನೀಯೆ:-ಸ್ಲುತಿವಚನಗಳಿಂದ ಸರ್ವದಾ ಸ್ತುತಿಸಲ್ಪಡುವವನು. 


ನಹಿ ಸಘತ್‌-ನಹಿ ಸ್ರಾಸ್ಫೋತಿ--ಷಫಘ ಹಿಂಸಾಯಾಂ ಎ೦ಬ ಹಿಂಸಾರ್ಥಕಥಾತುವಿನಿಂದ ನಿಷ್ಪನ್ನ 
ವಾದ ಈ ಶಬ್ದವು ಹಿಂಸಿಸುವುದಿಲ್ಲ ಎಂದರ್ಥವನ್ನು ಕೊಡಬೇಕಾಗಿದ್ದರೂ, ಧಾತೂನಾಮನೇಕಾರ್ಥತ್ವುತ 
ಎಂಬ ವಾಕ್ಯದಂತೆ ಇಲ್ಲಿ ಹೊಂದುವುದಿಲ್ಲ ಎಂಬರ್ಥವನ್ನು ಸೂಚಿಸಿದ್ದಾರೆ. 


ಪ್ರತಿ ನೋ ಹರ್ಯೆ ಶದ್ದೆಚಃ--ನಾವು ಹೇಳುವ ಸ್ತುತಿಯಲ್ಲಿ ನೀನು ವಿಶೇಷವಾದ ಪ್ರೀತಿಯನ್ನಿಡು. 
ಇದಕ್ಕೆ ದೃಷ್ಟಾಂತವಾಗಿ, ಭೂಮಿಯು ತನ್ನಲ್ಲಿರುವ ಸಮಸ್ತ ಪ್ರಾಣಿಗಳನ್ನು ಹೇಗೆ ಪ್ರೀತಿಸಿ ಪೋಸಿಸುವುದೋ 
ಹಾಗೆ ನೀನು ನಮ್ಮ ಸ್ತುತಿವಚನಗಳನ್ನು ಆದರದಿಂದ ಕೇಳಿ ನಮ್ಮನ್ನು ಸಂರಕ್ಷಿಸು ಎಂದಭಿದ್ರಾಯ ನು. 


ಪುರುಸ್ಟ್ರುತೆ--ಪುರುಭಿಃ ಬಹುಭಿಃ ಸ್ತುತಃ ಪುರುಸ್ವುತಃ | ಹ್ರೇಳ” ಸ್ತುತಾ ಧಾತು ಅವಾನಿ. ಕರ್ಮ 
ಚಿಯಲ್ಲಿ ಕ್ರಪ್ರತ್ಯಯ, ಸಂಬುಧೈಂತರೂಸ ಆವ)ಂತ್ರಿತಸ್ಯಚೆ (ಪಾ. ಸೂ. ೮-೧-೧೯) ಎಂಬುದರಿಂದ ವಿಘುತೆ 
ಸ್ವರ ಬರುತ್ತದೆ. ೨ ೆ 


EY EN 





ಆರಭ್ಯ--ರಭ ರಾಭಸ್ಕೇ ಧಾತು ಭ್ವಾದಿ. ಇದು ಸಾಮಾನ್ಯವಾಗಿ ಆಜ್‌ ಪೂರ್ವವಾಗಿಯೇ ಇರು 
ತ್ತದೆ. ಸಮಾಸೇ ನೇಣ” ಪೂರ್ನೇ- ಸೂತ್ರ ದಿಂದ ಕ್ರಾ Cy ಪ್ರತ್ಯಯಕ್ಕೆ ಲ್ಯಬಾದೇಶ. . ಪಿತ್ತಾದುದರಿಂದ ಅನು 
ಪಾತ್ರವಾಗುತ್ತ ದಿ. | | 1 


ಚರಾಮಸಿ--ಚರ ಗತಿಭಕ್ಷಣಯೋ8 ಧಾತು. ಲಟ್‌ ಉತ್ತಮಪುರುಷ ಬಹುವಚನದಲ್ಲಿ ಮಸ್‌ 
ಪ್ರತ್ಯಯ. ಕರ್ತರಿಶಪ್‌ ಸೂತ್ರದಿಂದ ಶಪ್‌್‌ ವಿಕರಣ. ಅಶೋದೀರ್ಥೋಯಿಇೂ ಎಂಬುದರಿಂದ 
ವಿಕರಣವಿಶಿಷ್ಟಾಂಗಕ್ಕೆ ದೀರ್ಫ. ಇದಂತೋಮಸಿಃ (ಪಾ. ಸೂ. ೭-೧-೪೬) ಎಂಬುದರಿಂದ ಪ್ರತ್ಯಯಕ್ಕೆ 
ಇಕಾಗಮ. ಯೇ ಎಂದು ಹಿಂದಿ ಯಚ್ಛಬ್ಬನಿರುವುದರಿಂದ ನಿಘಾತೆಸ್ತರ ಪ್ರತಿಸೇಧೆ ಬರುತ್ತದೆ. ಶಪ್‌ ಪಿಠತ್ತಾ 
ದುದರಿಂದ ಅನುದಾತ್ರ.. ಅನುದಾತ್ತೋನದೇಶದಪರದಲ್ಲಿರುವುದರಿಂದ ಲಸಾರ್ವಧಾತುಕವು (ಮಸಿ) ಅನುದಾತ್ತ. 
ಆಗ ಧಾತುಸ್ವರ ಉಳಿಯುತ್ತದೆ. 


ಸಫಘೇತ್‌-೩ಘ ಹಿಂಸಾಯಾಂ ಧಾತು. ಧಾತುಗಳಿಗೆ ಅನೇಕಾರ್ಥವಿರುವುದರಿಂದ ಇಲ್ಲಿ ಇದು - 
ಪ್ರಾಪ್ತ ಯರ್ಥದಲ್ಲಿ ಪ್ರಯುಕ್ತವಾಗಿದೆ. ಧಾತ್ತಾದೇಃಷಃಸಃ ಎಂಬುದರಿಂದ ಆದಿ ಸಕಾರಕ್ಕೆ ಸಕಾರಾದೇಶ. 
ಲೇಟ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌. ಇತಶ್ಚಲೋಪ: ಪರಸ್ಮೈಸೆದೇಷು ಎಂಬುದರಿಂದ ಅದರೆ 
ಇಕಾರಕ್ಕೈ ಲೋಪ. ಲೇಟಬೋಡಾಬಟೌ (ಪಾ. ಸೂ. ೩-೪-೯೪) ಎಂಬುದರಿಂದ ಅದಕ್ಕೆ ಅಡಾಗಮ. ಬಹುಲಂ 
ಛಂದಸಿ ಎಂಬುದರಿಂದ ವಿಕರಣಕ್ರೆ ಲುಕ್‌.  ಪದಾದಿಯಲ್ಲಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಪ್ರತ್ಯಯ 
ಪಿತ್ತಾದುದರಿಂದ ಅನುದಾತ್ರೆ. ಧಾತುಸ್ವರದಿಂದ ಆದ್ಯುದಾತ್ತವಾಗುತ್ತದೆ. 


ಕ್ಲೋಣೀರಿವ-- ಶ್ರೋಣೀ ಶಬ್ದವು ಜ್ಯಂತವಾದುದರಿಂದ ಥಿಶ್ಯಶ್ರ್ರೀಲಿಂಗ. ಇದಕ್ಕೆ ಸು ಪರವಾದಾಗ 
ಹೆಲ್‌ ಜ್ಯಾ ಭ್ಯೂ ಸೂತ್ರದಿಂದ ಸುನಿಗೆ ಲೋಪ ಪ್ರಾಪ್ತವಾಗುತ್ತದೆ. ಅದರೆ ಇಲ್ಲಿ ಛಾಂದಸವಾಗಿ ಲೋಪ ಬರು 
ವುದಿಲ್ಲ. . ಸಸಜುಷೋರುಃ ಎಂಬುದರಿಂದ ಅದಕ್ಕೆ ರುತ್ವ. 


ಹರ್ಯೆ--ಹರ್ಯ ಗತಿಕಾಂತ್ಯೋಃ ಧಾತು. ಕಾಂತಿ ಎಂದರೆ ಇಚ್ಛಾ. ಲೋಟ್‌ ಮಧ್ಯೆಮಪುರುಷ 
ಏಕವಚನದಲ್ಲಿ ಸಿಪ್‌. ಅದಕ್ಕೆ:ಹಿ ಅದೇಶ. ವಿಕರಣ ಬಂದಾಗ ಅಕಾರದ ಪರದಲ್ಲಿರುವುದರಿಂದ ಆಶೋಹೇಃ 
ಎಂಬುದರಿಂದ ಅದಕ್ಕೆ ಲುಕ್‌. ಅತಿಜಂತದ ಪರದಲ್ಲಿರುವುದರಿಂದ ತಿಜ್ಜತಿ೫8 ಎಂಬುದರಿಂದ ನಿಘಾತಸ್ವರ 
ಬರುತ್ತದೆ. | 


| ಸಂಹಿತಾಪಾಠಃ ॥ 


| 
ಭೂರಿ ತ ಇಂದ್ರ ವೀರ್ಯಂ ೧ಿತವ ಸ್ಮಸ ಸೃಸ್ಕು ಸೂ ಪೀತುರ್ಮಘವನ್ಯಾನ 


ಮಾಸ ಎಣ | 
ಅನು ತೇ ದೌ ರ್ಬ್ಯಹತೀ ವೀರ್ಯಂ ಮಮ ಇಯಂ ತ ತೇ ಹ ಸೃಥಿನೀ 
ನೇಮ॥ ಜಸ | 99 | 


406 ಎ ಸಾಯಣಭಾಷ್ಯಸಹಿತಾ|.. (ಮಂ ೧. ಅ. ೧೦. ಸೂ. ೫೭... 


ನಾನ್‌ ನ್‌್‌ ನ್‌್‌ ಮೀ ಜು ಭಜ ತಮಾ ಸಮ ಭಾ ಚರ್ಚ ಚರಿ ಬಾ ಯಾ ಸಹ ನ್‌ ಸಾವನ್‌ ನ್‌್‌ ಸನ್‌ ರ ಮ್‌ eee 





| ಸಡಪಾತಃ | 
| ೨. | | 4 
ಭೂರಿ ! ತೇ | ಇಂದ್ರ | ವೀರ್ಯಂ! ತವ! ಸ್ಮಸಿ | ಅಸ್ಕ ಸ್ತೋತು:! ಮಘಾವನ್‌ | 
ಕಾಮಂ | ಆ! ಪ್ರಣ 


ಅನು! ತೇ! ದ್ಯ್‌ಃ ! ಬೃಹತೀ | ವೀರ್ಯಂ | ಮಮೇ | ಇಯಂ ಚ ತೇ! 


{3 | 
ಪೃಥಿವೀ | ನೇಮೇ ! ಓಜಸೇ ಜಗ 


| ಸಾಯಣಭಾಷ್ಯಂ [| 


ಹೇ ಇಂದ್ರ ತೇ ತವ ವೀರ್ಯೆಂ ಸಾಮರ್ಥ್ಯಂ ಭೂರಿ ಬಹು |ನ ಕೇನಾಪ್ಯವಚ್ಛೇತ್ತುಂ ಶಕ್ಕತೇ | 
ತಾವೃಶಸ್ಥೆ ಶವ: ವಯಂ ಸ್ಮೆಸಿ | ಸ್ಚಭೂತಾ ಭವಾಮಃ | ಹೇ ಮಘವನ್ನಸ್ಯ ಸ್ತೋತುಃ ತ್ವಾಂ 
ಸ್ಕುವತೋ ಯಜಮಾನಸ್ಯೆ ಕಾಮಮಳಿಲಾಷಮಾ ಪೈಣ | ಅಪೂರಯೆ | ಬೃಹತೀ ದ್ಯೌರ್ಮಹಾನ್‌ 
ದ್ಯುಲೋಕೋತಸಿ ತೇ ಶವ ನೀರ್ಯಮನು.ಮಮೇ | ಅನ್ವಮಂಸ್ತ | ಇಂದ್ರೇಣ ಸಹಾವಸ್ಥಾನಾದಿಯೆಂ 
ಚೇಯಮಸಿ ಪೃಥಿನೀ ಶೇ ತನೌಜಸೇ ಬಲಾಯೆ ನೇಮೇ 1 ಪ್ರಹ್ಟೀಬಭೂವ | ತೈದ್ಭಲಾದ್ದೀತಾ ಸೆತ್ಯಧ 
ಏವ ವರ್ತ್ಕತ ಇತಿ ಭಾವಃ | ಸ್ಮಸಿ | ಅಸೆ ಭುವಿ | ಲಟ ಶೃಸೋರಲ್ಲೋಪ ಇತ್ಯಕಾರಲೋಸೆಃ | 
ಇದಂತೋ ಮಸಿಃ। ಪೈಣ! ಪ್ರಣ ಪ್ರೀಣನೇ! ಆಕ್ರ ಸ್ರೀತಿಹೇತುತಯಾ ಪೂರಣಂ ಲಕ್ಷ್ಯತೇ | ತುದಾದಿತ್ವಾ- 
ಚೃ್ಛಪ್ರತ್ಯಯಃ | ತಸ್ಯ ಜಶ್ರ್ಯಾಮ್ಲೆಣಾಭಾವಃ ! ಮನೇ | ಮಾಜ್‌ ಮಾನೇ ಶಬಜ್ದೇ ಚೆ! ಜಾತ್ತ್ವಾದಾ-, 
ತ್ಮನೇಸದಂ | ಲಿಬ್ಯಾತೋ ಲೋಪ ಇಟ ಚೇತ್ಯಾಕಾರರೋಪಃ | ನೇಮೇ | ಣಮು ಪ್ರಹ್ಹತ್ಥೇ | ಅಿಬ್ಯತ 
ಏಕಹಲ್ಮಥ್ಯ ಇತ್ಯೇತ್ವಾಭ್ಯಾಸಲೋಸ್‌ | ತಿಜ್ಜತಿಜ ಇತಿ ನಿಘಾತೆಃ ॥ | 


ಗ ಪ್ರತಿಪದಾರ್ಥ | 


ಇಂದ್ರೆ--ಎಲೈ ಇಂದ್ರನೇ | ತೇ-ನಿನ್ನ | ವೀರ್ಶಂ--ಸರಾಕ್ರಮವು | ಭೂರಿ--ಅಧಿಕವಾದುದು | 
ತವ-_(ಅಂತಹ) ನಿನ್ನ (ಸೆಂಬಂಧಿಗಳಾಗಿ) | ಸ್ಮಸಿ-(ನಾವು) ಇದ್ದೇನೆ | ಮಫಘವನ”- ಎಲೈ ಇಂದ್ರನೇ | 
ಅಸ್ಯ | ಸ್ತೋತುಃ ನಿನ್ನನ್ನು ಸ್ತೋತ್ರಮಾಡತಕ್ಕ ಈ ಯಜಮಾನನ | ಕಾಮಂ ಅಭಿಲಾಷೆಯನ್ನು | 
ಆ ಸೃ೫-- ಪೂರೈಸು | ಬೃಹತೀ--ಮಹತ್ತಾದ | ದ್ಯಾ8--ದ್ಯುಲೋಕವು | ತೇ ನಿನ್ನ | ನೀರ್ಯಂ- ಪರಾಕ್ರಮ . 
ವನ್ನು |! ಅನು ಮಮೇ-ಅಂಗೀಕರಿಸಿಜೆ | ಇಯೆಂ ಚೆ ಪೈಥಿನೀ- ಈ ಪೃಥ್ವಿಯೂ ಸಹ |. ತೇ ನಿನ್ನ | 
ಓಜಸೇ- ಶಕ್ತಿಗೆ (ಶಕ್ತಿಯ ಮುಂದೆ) | ನೇಮೇ(ನಮ್ರಳಾಗಿ) ಬಗ್ಗಿದೆ. oo 


ಅ.೧1. ೪, ವ. ೨೨, ಸ ಸ ಹಗ್ಗೇದಸಂಹಿಶಾ 407 


ಸ್ಯಾನ್ನ ನ್ನ ಗ ಗನ ಓದಿ ಬಗ ಗಿ ಓಸಿ ಬಿ ಪಡ ಬಸಿ ಯಬ ವಾಯ ಉಡಿ ಯ 





ಸ್‌ ಹ ಫಾ ಮ ಸ ET ET ಎ ಬ ಜಂ ಯಿಯಸಿ ಬಾಯಿ ಯ ಯಬ ಯ ಬ ಸಿಹಿಯ ಹಯ ಹಂಪ ಸಂಪ ಸಯ ಸ ಜಿಟಿ ಯಂ ಬಪಿಯಿ ಬುರಡಿ ಯೂ ಪುಟ ಬಜೆ ಯದ ಜಊಂಟತ 


|| ಭಾವಾರ್ಥ || 


_ ಎಲ್ಛೆ ಇಂದ್ರನೇ, ನಿನ್ನ ಪರಾಕ್ರಮವು ಅತ್ಯಧಿ ಕವಾದುದು. ನಾವು ಅಂತಹ ನಿನ್ನ. ಸಂಬಂಧಿಗಳಾಗಿ 
ನಿನ್ನನಕೇ ಆಗಿದ್ದೇವೆ. ಎಲೆ ಇಂದ್ರನೇ, ನಿನ್ನನ್ನು ಸ್ತುತಿಸತಕ್ಕ ಈ ಯಜಮಾನನ ಅಭಿಲಾಷೆಯನ್ನು 


ಪೂರೈಸು, ಮಹತ್ತಾದ ದ್ಯುಲೋಕವು ನಿನ್ನ ಪರಾಕ್ರಮವನ್ನು ಜಂಗಿೀಕರಿಸಿದೆ. ಈ ಪೃಥ್ವಿಯೂ ಸಹ ನಿನ್ನ 
ಶಕ್ತಿಯ ಮುಂದೆ ನಮ್ರವಾಗಿ ಬಗ್ಗಿಡೆ. 


English Translation. 


Indra, great is your prowess; we are yours; fatisfy, Maghavan, the 
desires of this your worshipper; the vast heaven has acknowledged your might; 
this earth has been bowed down through your vigour: 


| ವಿಶೇಷ ನಿಷಯಗಳು | 


ಸ್ಮಸಿ-- ಸ್ಹಭೂತಾ ಭವಾಮಃ | ಇದು ಅಸ ಭುವಿ ಎಂಬ ಧಾತುನಿನಿಂದ ಅಕಾರೆಲೋಸವಾಗಿ ನಿಸ್ಪನ್ನ 
ವಾಗಿಹೆ. ನಿನ್ನವರಾಗಿ ಆಗುವೆವು ಎಂದು ಇದರ ಅರ್ಥ. | 


ಆ ಫೃಣ--ಆಪೂರಯ--ಪೃಣ-ಪ್ರೀಣಿನೇ ಎಂಬ ಧಾತುವಿನಿಂದ ಉಂಟಾದ ಈ ಶಬ್ದವು ಪ್ರೀತಿ 
ಹೇತುಕವೆಂಬ ಅರ್ಥವನ್ನು ಕೊಡುವುದಾದರೂ, ಲಕ್ಷಣಾವೃತ್ತಿಯಿಂಡ ಪೂರಣಾರ್ಥವನ್ನು ಕಲ್ಪಿಸಿರುವರು. 
ಸಂಪೂರ್ಣವಾಗಿ ನಮ್ಮ ಇಷ್ಟಾರ್ಥಗಳನ್ನು ಪೂರೈಸು ಎಂದು ಇದರ ತಾತ್ಸರ್ಯಾರ್ಥ. 


ನೇಮೀಣಮು-ಪ್ರಹ್ವತ್ಸೇ ಎಂಬ ಧಾತುನಿನಿಂದ ಹುಟ್ರದ ರೂಪ ಇದು. ನಿನ್ನ್ನ ಬಲದಿಂದ 
ಹೆದರಿದ ಭೂಮಿಯು ನಿನಗೆ ನಮ್ರವಾಗಿರುವುದು ಎಂದು ಇಂದ್ರನನ್ನು ಸ್ನುತಿಸಲಾಗಿದೆ, 


| ನ್ಯಾಕರಣಪ್ರಕ್ರಿಯಾ | . 


ಸ್ಮಸಿ ಅಸ ಭುವಿ ಧಾತು ಅದಾದಿ. ಲರ್ಟ ಮಥ್ಯಮಪುರುಷ ಬಹುವಚನದಲ್ಲಿ ಮಸ್‌ ಪ್ರತ್ಯಯ, 
ಅದಿಪ್ರಭೃತಿಭ್ಯಃ ಶಸಪಃ ಸೂತ್ರದಿಂದ ಶನಿಗೆ ಲುಕ್‌. ಸಾರ್ವಧಾಶುಕಮಸಿತ್‌ ಎಂಬುದರಿಂದ ಪ್ರತ್ಯಯವು 
ಜಾದ್ವದ್ಧಾನವನ್ನು ಹೊಂದುವುದರಿಂದ ಶ್ಹಸೋರಲ್ಲೋಪೆಃ (ಪಾ. ಸೂ. ೬-೪-೧೧೧) ಎಂಬುದರಿಂದ ಮಸ್‌ 
ಸರವಾದಾಗ ಅಸಿನ ಅಕಾರಕ್ಕೆ ಲೋಪ. ಇದಂಕೋ ಮಸಿ ಎಂಬುದರಿಂದ ಸುಸಿಗೆ ಬಕಾಗಮ. ಆಅಶಕಿಜಂತದ 
ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


ಅಸ್ಯ ಇದಮ್‌ ಶಬ್ದ ಷಹ್ರೀವಿಕನಚನಾಂತರೊನ. ಊಡಿದೆಂಪೆದಾದಿ ಸೂತ್ರದಿಂದ ನಿಭಕ್ತಿಗೆ 
ಉದಾತಶ್ರಸ್ವರ ಬರುತ್ತದೆ. | 4 

ಸ್ಫೋತುಃ-ಸ್ಟುಳ್‌ ಸ್ತುತೌ ಧಾತು. ಕರ್ತೆರ್ಥದಲ್ಲಿ ತೃಜ್‌ ಪ್ರತ್ಯಯ. ಚಿತ ಎಂಬುದರಿಂದ 
ಅಂತೋದಾತ್ತವಾಗುತ್ತಡೆ. ಷಹ್ಮೀನಿಕವಚನಾಂತರೂಪ. 11.1.6 


408 ಸಾಯಣಭಾಜ್ಯಸಹಿತಾ .. [ಮಂ.:೧. ಅ.೧೦. ಸೂ. ೫೭ 


`ಸಿ (00022 1 418144 011. 2 00 ಗೆ. ಅಚ ಕಿತ ಗಂ ಜಾಗೆ 0 ಗ ಗಂ ಇಟು " ಇಡ ಕ 0 ಯಗಿ ಸ ೨ ಂಇಛಡ06. ರ ಗ ಗ TT [ಲ ರ ರೂ್ಯರೋಟರ್ತಾಾರಕ್ಸ್ಪ SM NN Re ಗಳ. 


ಪೃಜ--ಪೃಣ ಪ್ರೀಣನೇ ಧಾತು. ಇಲ್ಲಿ ಪ್ರೀತಿ ಹೇತುವಾದ ಪೂರಣಾರ್ಥವು ಲಕ್ಷಣಾವೃತ್ತಿಯಿಂದ. 
ತೋರುತ್ತದೆ. ಬೋಟ್‌ ಮಧ್ಯ್ಯಮಪುರುಷದ ಸಿಪಿಗೆ ಹಿ ಆದೇಶ. ತುದಾದಿಭ್ಯಃ ಶಃ ಸೂತ್ರದಿಂದ ಶ ವಿಕರಣ. 
ಸಾರ್ವಧಾಶುಕಮಹಿತ್‌ ಸೂತ್ರದಿಂದ ಅದು ಜಂತ್ತಾದುದರಿಂದ ಪುಗೆಂಶೆಲಘೂಪಧಸ್ಯಚೆ ಸೂತ್ರದಿಂದ ಧಾತು 
ವಿನ ಲಘೊಫಧೆಗೆ ಗುಣ ಬರುವುದಿಲ್ಲ. ಆತೋಹೇಃ ಸೂತ್ರದಿಂದ ಹಿಗೆ ಲುಕ್‌. ಕಿಜಿಂತನಿಘಾತಸ್ತರ 
ಬರುತ್ತದೆ. | | 

ಮುಮೇಮಾಜ್‌ ಮಾನೇ ಶಬ್ದೇಚ ಧಾತು. ೫ತ್ತಾದುದರಿಂದ ಅನುದಾತ್ತೆ. ಜಂತ ಆತ್ಮೆನೇ- 
ಹೆದರ ಎಂಬುದರಿಂದ ಆತ್ಮನೇ ಸದಪ್ರತ್ಯಯವನ್ನು ಹೊಂದುತ್ತದೆ. ಲಿಟ್‌ ಪ್ರಥಮಪುರುಷ ಏಕವಚನದಲ್ಲಿ 
ತ ಪ್ರತ್ಯಯಕ್ಕೆ ಅಿಟೇತರುಯೋರೇಶಿರೇಚ್‌ ಎಂಬುದರಿಂದ ನಿಶಾದೇಶ. ಶಿತ್ತಾದುದರಿಂದ ಸರ್ವಾಡೇಶ 
ವಾಗಿ ಬರುತ್ತದೆ. ಲಿಣ್ಣಿಮಿತ್ತನಾಗಿ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹ್ರೆಸ್ವ.. ಅಸೆಂಯೋಗಾಲ್ಲಿರ್ಜಕಿತ್‌ 
ಎಂಬುದರಿಂದ ಪ್ರತ್ಯಯವು ಕಿತ್ತಾದುದರಿಂದ ಅದು ಪರವಾದಾಗ ಆಶೋಲೋಸ್‌ ಇಟಚಿ (ಪಾ. ಸೂ. 
೬-೪-೬೪) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋಪ. ತಿಜಂಶನಿಘಾತಸ್ವರ ಬರುತ್ತದೆ. 


ನೇಮೇ- ಣಮು ಪ್ರಹ್ವತ್ತೇ (ಶಬ್ದೇಚ) ಧಾತು. ಲಿಟ್‌ ಪ್ರಥಮಪುರುಷ ಏಕವಚನದಲ್ಲಿ ನಿಶಾ 
ದೇಶ. ಕಿತ್ತಾದುದರಿಂದ ದ್ವಿತ್ವ ಬಂದಾಗ ಧಾತುವಿನ ಅಕಾರವು ಅಸಂಯುಕ್ತ ಹಲ್‌ ಮಧ್ಯ್ಯದಲ್ಲಿರುವುಡರಿಂದ ಅಶ. . 
ನಿಕಹಲ್‌ ಮಧ್ಯೇೀನಾದೇಶಾಬೇರ್ಲಿಟಿ (ಪಾ. ಸೂ. ೬-೪-೧೨೦) ಎಂಬುದರಿಂದ ಧಾತುವಿನ ಅಕಾರಕ್ಕೆ ನಿತ್ವವೊ 
ಅಭ್ಯಾಸಕ್ಕೆ ಲೋಪವೂ ಬರುತ್ತವೆ. ನೇಮೇ ಎಂದು ರೂಪವಾಗುತ್ತದೆ. ತಿಜ್ಜತಿಜಃ ಎಂಬುದರಿಂದ ನಿಘಾತ 
ಸ್ವರ ಬರುತ್ತದೆ. 
1 ಸಂಹಿತಾಸಾಠಃ ॥ 


| 


| | | 
ತ್ವಂ ತಮಿಂದ್ರ ಪರ್ವತಂ ಮಹಾಮುರುಂ ವಜ್ರೇಣ ವಜ್ಪಿನ್ಸರ್ವಶಶ್ಚಕ- 
ತ್ತೀಥ ! | | 
| 
ಅವಾಸೃಜೋ ನಿವೃತಾಃ ಸರ್ತವಾ ಆಪಃ ಸತಾ ನಿಶ್ವಂ ದಧಿಷೇ ಫೇವು 


್‌ 


| 
೩೦ ಸಹಃ ॥೬೬॥ 


!1 ಪದಿಪಾಠಃ 1 
1 | 
| ತಂ ( ಇಂದ್ರ | ಸರ್ವತಂ. | ಮಹಾಂ | ಉರುಂ | ವಜ್ರೇಣ ! ವಚ್ರಿನ್‌ | 
ಪರ್ವತಶಃ ! ಚಕರ್ತಿಥ ! 
| | ] | K 
ಅನ ' ಅಸ್ಥಜಃ ! ಹ್ಯತಾಃ | ಸರ್ತವ್ಯೆ ! ಅಸ: ಸತ್ರಾ! ವಿಶ್ವಂ! ದಧಿಷೇ ! 


ಕೇನಲಂ ಸಹಃ | & 


ಅಆ೧., ಅ.ಳ.ವ, ೨೨, ]. ಹುಗ್ರೇದಸಂಕಿತಿ» 409: 


ನ್‌್‌ ಬು ಜ್‌ ಸಹಸ ಫಾ ಚೂ ಯ ಗ್‌ ಎಂ ಅ 2 ಸ 
Ne PO ಲ್‌ ಎ ಜಾಂ ಇ ಹ ರುದರ 3 ರ್ಸ್ಗಾಚ್ಸಕರ್ಡ್ಚ್ತ್ಪು Te en ಟ್ಟಫ ಲಪ ಪ ಫ್ಪ_ಉ0್ಲಚಬೇ ಬ  ್ಸ್ತ್‌್‌್‌ ಟು «ತ್ರೀ ್‌್ಮು ೂು 1. 





1 ಸಾಯೆಣಭಾಷ್ಯಂ ಕ್ಲ 


ಹೇ ವಚ್ರಿಸ್ವಚ್ರವನ್ನಿಂಡ್ರ ತ್ವಂ ತಂ ಪ್ರಸಿದ್ಧಂ ಮಹಾಮಾಯಾಮತೋ ಮಹಾಂತೆಮುರುಂ: 
ವಿಸ್ತೀರ್ಣಿಂ ಪರ್ವತಂ ಪರ್ವವಂತಂ ಮೇಘಂ ವೃತ್ರಾಸುರಂ ನಾ ವಜ್ರೇಣಾಯುಥೇನ ಸರ್ವಶಃ ಪರ್ವಣಿ 
ಪರ್ವಜೆ ಚೆಕರ್ತಿಥ | ಶಕಲೀಚಕೃಸೇ | ತೇನ ಮೋಹೇನ ನಿವೃತಾ ಆವೃತಾ ಅಪಃ ಸರ್ತನೈ ಸರಣಾಯ. 
ಗಮನಾಯೆ ಅವಾಸ್ಟ್ರಜಃ | ಅನಾಜ್ಮುಖಮಸ್ರಾಶ್ರೀಃ | ಅತಸ್ತ್ವಮೇವ ಕೇನಲಂ ವಿಶ್ವಂ ವ್ಯಾಪ್ತಂ: 
ಸಹೋ ಬಲಂ ಪಧಿಸೇ | ಧಾರಯಸಿ | ನಾನ್ಯಃ ಶಶ್ಚಿದಿತಿ | ಯದೇಶತ್ತತ್ಸತ್ರಾ ಸತ್ಯಮೇವ | ಸಕ್ರೇತಿ: 
ಸತ್ಯನಾಮ | ಸತ್ರೇತ್ಲೇತಿ ತನ್ನಾಮಸು ಪಾಠಾತ್‌ | ಮಹಾಂ | ಮಹಾಂಶಂ | ನಕಾರತೆಕಾರಯೋ- 
ರ್ಲೋಪಶ್ಛಾಂದಸಃ | ಚಕರ್ತಿಥ | ಕೃತೀ ಛೇವನೇ! ಲಟ ಥೆಲ್ಯಭ್ಯಾಸಸ್ಕೋರದತ್ವಹಲಾದಿಶೇಷಚು- 
ತ್ವಾನಿ | ಸರ್ಶವೈ | ಕೃತ್ಯಾರ್ಥೇ ತವೈಕೇನಿತಿ ಭಾವೇ ತನೈಪ್ರತ್ಯಯೆಃ | ಕೈನ್ನೇಜಂತಃ | ಸಾ. ೧-೧-೩೯ | 
ಇತ್ಯೃವ್ಯಯತೇವ್ಯಯಾದಾಪ್ಸುಪ ಇತಿ ಸುಪೋ ಲುಕ್‌! ಅಂತಶ್ಚ ತನೈ ಯುಗಪದಿತ್ಯಾದ್ಯಂತಯೋ- 
ಯರ್ಯಿಗಹಮದಾತ್ರತ್ವಂ | ದಧಿಷೇ | ಲಿಟಿ ಕ್ರಾದಿನಿಯೆಮಾದಿಬ ॥| | 


| || ಪ್ರತಿಪದಾರ್ಥ [| 

ವರ್ಜ್ರಿ--ವಜ್ರಾಯುಧವುಳ್ಳ | ಇಂದ್ರ--ಇಂದ್ರನೇ | ತ್ರೆಂ-ಇನೀನು | ತಂ--ಆ ಪ್ರಸಿದ್ಧವಾದ | 
ಮಹಾಂ--ಮಹತ್ತಾದುದೂ | ಉರುಂ-- ವಿಸ್ತಾರವಾದುದೂ ಆದ | ಹರ್ವಶಂ--ಮೇಘನನ್ನು ಅಥವಾ ವೃತ್ರ 
ನನ್ನು | ವಜ್ರೇಣ--ನಿನ್ನ ವಜ್ರಾಯುಧೆದಿಂದ | ಪರ್ವಶಃ--ಪ್ರತಿಯೊಂದು ಏಣುಗಳಲ್ಲಿಯೂ | ಚೆಕರ್ತಿಥ. 
ಚೂರುಚೂರಾಗಿ ಸೀಳಿದ್ದೀಯೆ । ನಿವೃತಾ8 (ಆ ಮೇಘದಿಂದ) ಆವರಿಸಲ್ಪಟ್ಟ | ಅಸಃ- ನೀರುಗಳನ್ನು | 
ಸರ್ತನೈ--ಹರಿಯುವುದಕ್ಕಾಗಿ | ಅವಾಸ್ಟೆೇಜಃ- ಕೆಳಕ್ಕೆ ಸುರಿಸಿದೆ (ಆದ್ದರಿಂದ) | ಕೇನಲಂ- ನೀನೊಬ್ಬನೇ 


ನಿಶ್ಚಂ ಸಹಃ--ಸಕಲ ಶಕ್ತಿಯನ್ನೂ | ಪಧಿಸೇ- ಹೊಂದಿದ್ದೀಯೆಂಬುದು | ಸತ್ರಾ--ಸತ್ಯವು. 


| ಭಾವಾರ್ಥ | 
ವಜ್ರಾಯುಧಢಿಥಾರಿಯಾದ ಎಲ್ಫೆ ಇಂದ್ರನೇ ನೀನು ಮಹತ್ರಾದುದ್ಧೂ ವಿಸ್ತಾರವಾದುದೂ ಆದ. 
ಪ್ರಸಿದ್ಧವಾದ ಆ ಮೇಘವನ್ನು ನಿನ್ನ ನಜ್ರಾಯುಥದಿಂದ ಚೂರು ಚೂರಾಗಿ ಸೀಳಿದೆ. ಅದರಿಂದ ಅವರಿಸಲ್ಪಟ್ಟ' 
ನೀರುಗಳನ್ನು ಹರಿಯುವುದಕ್ಕಾಗಿ ಕೆಳಕ್ಕೆ ಸುರಿಸಿದೆ. ಆದ್ದರಿಂದ ಸಕಲ ಶಕ್ತಿಯನ್ನೂ ನೀನೊಬ್ಬನೇ ಹೊಂದಿ 
ದ್ಹೀಯೆಂಬುದು ಸತ್ಯವಾದ ವಿಷಯವಾಗಿದೆ. 


English Translation. 


Weilder of the thunderbolt, you have shattered with your bolt, the 
broad and massive cloud into fragments, and have sent down the waters that 
were confined in it, to flow at will); verily you alone possess all power. 


| ವಿಶೇಷ ವಿಷಯಗಳು [| 


ಮಹಾಂ--ವಿಸ್ಥಾರದಲಿ ಹೆಚ್ಚು ದೊಡ ಬಾದದು. 
53 


410 | ಸಾಯಣಭಾಷ್ಯಸಹಿಶಾ | [ಮಂ ಗಿ. ಆ. ೧೦. ಸೂ. ೫೭ 


ಗ 
Ey 09659020 0095000 008 0 0ಜ0 ಆ 00120890129 202 2 222 2 ಎಟ ಇ ಸಸ ಜಾ ಇಇ ಅ ್ಪ  ್ಸ್ಯ್ಮ್ಮ]ೂೂುುಟುು ।ೊ“»“4್ಕ್ಕೆ ಲಯ ಮು ಲ್‌ ಜು pm SR Rm ಲ ಲಅತ್ರ್ಮಾಚ್ಸ್‌್ಮಟ ತ್ತ 


ಸರ್ವಶಂ--ಈ ಪದಕ್ಕೆ ಮೇಘವೆಂದೂ (ನಿ. ೨-೨೧) ನೇಫೆರೊಸದಿಂದ ಇರುವ ವೃತ್ರಾಸುರನೆಂದ್ಕೂ 
ನರ್ವತವೆಂದೂ ಅರ್ಥಗಳಿರುವುವು. ಪೆರ್ವನಾನ್‌ ಸೆರ್ವತಃ | ಸರ್ವ ಪುನಃ ಸ್ರೀಣಾತೇರ್ವಾ ದೇವಮನ- 
ಸ್ಮಿನ್‌ ಪ್ರೀಣಿಂತೀತಿ | ಮೇಘೋತಸಿ ಗಿರಿರೇಶಸ್ಮಾವೇವ | (ಸಿ. ೧-೨೦) ಎಂದು ಯಾಸ್ಕರು ಹೇಳಿರುವರು. 


ಸತ್ತಾ--ಇದು ಸತ್ಯವೆಂಬ ಅರ್ಥನನ್ನು ಸೂಚಿಸ ವುದು, ಸೆತ್ರಾ ಇತ್ಯಾ (ನಿ. ೩-೧೦) ಎಂಬುದಾಗಿ 
ಸತ್ರಾಶಬ್ದ ವನ್ನು ಸತ್ಯ ಪರ್ಯಾಯಪದವನ್ನಾ ಗಿ ಪಾಠಮಾಡಿದ್ದಾ ರೆ. | 


ಪರ್ವಶಃ--ಪೆರ್ವಣಿ ಪರ್ವಣಚಿ ಖಂಡಖಂಡವಾಗಿ ಎಂದರ್ಥ. 


|| ವ್ಯಾಕರಣಪ್ರಕ್ರಿಯಾ || 


ಮಹಾಮ--ಮಹಚ್ಛಬ್ದ. ದ್ವಿತೀಯಾ ಏಕವಚನದಲ್ಲಿ ಮಹಾಂತಂ ಎಂದು ರೂಪವಾಗುತ್ತದೆ- 
ಸಂಹಿತಾದಲ್ಲಿ ನಕಾರತಕಾರಗಳಿಗೆ ಭಾಂದಸವಾಗಿ ಲೋಪಬರುತ್ತದೆ. 


ಪರ್ವಶ8--ಸಂಖ್ಯೈಕೆವಚೆನಾಜ್ಚೆ ನೀಸ್ಸಾಯಾಂ (ಪಾ. ಸೂ. ೫-೪-೪೩) ಎಂಬುದರಿಂದ ವೀಸ್ಟಾ 
ತೋರುವಾಗ ಏಕತ್ವವಿತಿಷ್ಟಾರ್ಥವಾಚಕವಾದ ನರ್ವ ಶಬ್ದಕ್ಕೆ ಶಸ್‌ ಪ್ರತ್ಯಯ. 


ಚೆಕರ್ತಿಥು ೮ ಕ್ರೀ ನೇೀದನೇ ಧಾತು. ಲಿ ಮಧೈೆಮಸುಮೆಷ ಏಕವಚನದಲ್ಲಿ ಸಿನಿಗೆ ಪರಸ್ತೈ- 
ಪದಾನಾಂ ಸೂತ್ರದಿಂದ ಫಲಾಜೀಕ. ಲಿಣ್ಣಿಮಿತ್ತವಾಗಿ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. 
'ಉರತ್‌ ಎಂಬುದರಿಂದ ಆತ್ರ. ರಸರವಾಗಿ ಬರುವುದರಿಂದ ಪುನಃ ಹಲಾದಿಶೇಷ, ಕುಹೋಶ್ಚುಃ ಎಂಬುದ 
ರಿಂದ ಚುತ್ತ್ವದಿಂದ ಕಳಕಾರಾದೇಶ. ಅರ್ಥಧಾಕುಕಸ್ಕೇ--ಸೂತ್ರದಿಂದ ಥಲಿಗೆ ಇಡಾಗಮ. ಪ್ರುಗೆಂಶಲಘೊ- 
ಪಧಸ್ಯಚೆ ಎಂಬುದರಿಂದ ಧಾತುವಿನ ಲಘೂಪಧೆಗೆ ಗುಣ. ಅತಿಜಂತಗ ಹರದಲ್ಲಿರುವುದರಿಂದ ನಿಘೌತಸ್ವರ 
ಏರುತ್ತದೆ, | 


ಅಸ್ಪ ಜಃ ಸೃಜ ನಿಸರ್ಗೇ ಧಾತು ತುದೂದಿ. ಲಜ್‌ ಮಧ್ಯಮಸಪುರುಷ ಏಕವಚನದರೂನ. ಶ ವಿಕರಣ 
ಜಂತ್ತಾದುದರಿಂದ ಲಘೂಪಧೆಗುಣ ಬರುವುದಿಲ್ಲ. ತಿಜಂತನಿಘಾತಸ್ವರ ಬರುತ್ತೆದೆ. 


| ಸರ್ತವೈ--ಸೃ ಗತೌ ಧಾತು. ಇದಕ್ಕೆ ಕ ಗ ತ್ಯಾರ್ಥೇ ತವೈಕೇನ್‌ (ಪಾ. ಸೂ. ೩-೪-೧೪) ಎಂಬುದೆ 
ರಿಂದ ಭಾವಾರ್ಥದಲ್ಲಿ ಶವೈ ಪ್ರತ್ಯಯ. ಸಾರ್ವಕಾತುಕಾರ್ಥಧಾತುಕಯೋ! ಎಂಬುದರಿಂದ ಧಾತುವಿನ 
ಇಕಿಗೆ ಗುಣ. ಕೈನ್ಮೇಜಂತಃ (ಪಾ. ಸೂ. ೧-೧-೩೯) ಮಕಾರಾಂತ ನಿಜಂತವಾದ ಕೃತ" ಪ್ರತ್ಯಯನವು ಅಂತ 
ದಲ್ಲಿರುವ ಶಬ್ದಸ್ವರೂಪವು ಅವ್ಯಯ ಸಂಜೆ ಸ್ಲಯನ್ನು ಹೊಂದುತ್ತದೆ ಎಂಬುದರಿಂದ ಇಲ್ಲಿ ಐಕಾರಾಂಶವಾದುದರಿಂದ 
ಅನ್ಯಯತ್ವವು ಬಂದಾಗ ಇದರೆ ಪರದಲ್ಲಿ "ಬಂದ ಚತುರ್ಥಿಗೆ ಅವ್ಯಯಾದಾಸ್‌ಸುಸೆಃ (ಹೂ. ಸೂ. ೨-೪-೮೨) 
ಎಂಬುದರಿಂದ ಲುಕ್‌ ಬರುತ್ತದೆ. ಅಂತೆಶ್ಚ ಶೆನೈ ಯುಗಪತ್‌ (ಪಾ. ಸೊ. ೬-೧-೨೦೦) ಎಂಬುಡರಿಂದ 
ಪ್ರತ್ಯಯಾಂತದ ಆದ್ಯಂತಕ್ಕೆ ಏಕಕಾಲದಲ್ಲಿ ಉದಾತ್ರಸ್ತರ ಬರುತ್ತದೆ. 


ದೆಧಿನೇ _. ಡುದಾಣ್‌ ಧಾರಣಸೋ ಸಣಯೋ ಧಾಶೆ. ಛಂಡೆಸಿಲುಜ್‌ಲಜ್‌ಳಿಟೆ॥ ಎಂಬುದೆ 
ನಿಂದ ಲಿಟ್‌, ಮಧ್ಯೆಮೆವುಕುಷ ಏಕವೆಜೆನದನ್ಲಿ ಥಾಸಃಸೇ ಸೂತ್ರನಿಂದ ಸೇ ಅದೇಶ, ಲಿಣ್ಣಿಮಿತೈವಾಗಿ 
ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಶ್ರೆಸ್ತ. ಜಸ್ಫೈ. ಕ್ರ್ಯಾದಿನಿಯೆಮದಿಂದ ಅನಿಟ್ಟಾದರೂ ' ಲಿಲಿನಶ್ಲಿ ಇದಕ್ಕೆ 


ಅ, ೧. ಅ, ೪. ವ, ೨೩, ] ಖುಗ್ವೇಡಸಂಹಿತಾ | 411 





ಕೂಟ 20. ಗ್‌ 0. 1100 ಸ ಗಾ ಸ ಗ TN pe yy LN OE NN ws em (0 ಇ ಗ ep” Ng, 


ಇಟ್‌ ಬರುತ್ತದೆ. ಪ್ರತ್ಯಯಕ್ಕೆ ಅಸಂಯೋಗಾಲ್ಲಿಟ್‌' ಕಿತ್‌ ಎಂಬುದರಿಂದ ಕಿತ್ತ ಬರುವುದರಿಂದ | ಆತೋ 
ಲೋಪೆ ಇಟಿಚ ಎಂಬುದಶಿಂದ ಧಾತುವಿನ ಆಕಾರಕ್ಕೆ ರೋಸ. ಇಣಿನ ಪರದಲ್ಲಿರುವುದರಿಂದ ಪ್ರತ್ಯಯ. 
ಸಕಾರಕ್ಕೆ ಆದೇಶಪ್ರತೃಯೆಯೋಃ ಸೂತ್ರದಿಂದ ಸತ್ತ. ಅತಿಜಂತದ ಪರೆದಲ್ಲಿರುವುದರಿಂದ ತಿಜ್ಜ ತಿಬಃ ಎಂಬುದೆ. 
ರಿಂದ ನಿಘಾಶಸ್ತರ ಬರುತ್ತದೆ. 


ಐವತ್ತ ಏಳನೆಯ ಸೂಕ್ತವು ಸಮಾಪ್ರವು. 


ಐವತ್ತೆಂಬಿನೆಯ ಸೂಕ್ತವು 


| ಸಾಯ ಇಭಾಷ್ಕ ೦॥ 


ಏಕಾದೆಶಾನುವಾಕೇ ಸಪ್ತ ಸೂಕ್ತಾನಿ | ತತ್ರ. ನೊ ಚಿದಿಶಿ ನವರ್ಚೆಂ ಪ್ರಥಮಂ ಸೂಕ್ತೆಂ 
ಗೌತೆಮಸ್ಯ ನೋಧಸ ಅರ್ಷಮಾಗ್ಗೇಯೆಂ | ಆದ್ಯಾಃ ಹೆಂಚೆ ಜಗತ: | ಶಿಷ್ಟಾಶ್ಚತಸ್ರಸ್ರ್ರಿಷ್ಟುಭಃ | ತಥಾ 
ಚಾನುಕಾಂತಂ! ನೂ ಚಿನ್ನವ ನೋಧಾ ಗೌತಮ ಆಗ್ಭೇಯೆಂ ಓಿ ಚಿತುಸ್ತ್ರಿಸ್ಟುಬಂತಮಿತಿ |! ಹೀತಿ 
ವಚೆನಾಡುತ್ತರೇ ಚಿ ದ್ವೇ ಸೊಳ್ತೇ ಅಗ್ನಿ ದೇವತಾಕೇ | ಅಭಿಪ್ಲ ವಷಡಹಸ್ಯ ಪಂಚನೆಆಹನ್ಯಾಗ್ಲಿಮಾರುತೆ 
ಇದಂ ಜಾತವೇದಸ್ಯಂ ನಿವಿದ್ಧಾನಂ | ತೈತೀಯೆಸ್ಯೇತಿ ಖಂಡೇ ಸೂತ್ರಿತಂ | ಸೈಸ್ಷಸ್ಯ ವೃಷ್ಣೋ ವೃಷ್ಣೇ' 
ಶರ್ಧಾಯೆ ನೂ ಚಿತ್ಸಹೋಜಾ ಇತ್ಯಾಗ್ನಿಮಾರುತಂ | ಆ, ೩.೭ | ಇತಿ | ಪ್ರಾಶರನುವಾಕಸ್ಯಾಗ್ನೇಯೇ 
ಶ್ರೆತಾವಾಶ್ಚಿನಶಸ್ತ್ರೇ ಚೆ ಜಾಗಶೇ ಛಂದಸ್ಯಾದಿತಃ ಪೆಂಚೆರ್ಚಃ | ಸೂತ್ರಿತಂ ಚ! ತ್ಹಮಗ್ಗೇ ಪ್ರಥಮೋ 
ಅಂಗಿರಾ ನೂ ಚಿತ್ಸಹೋಜಾ ಅಮೃತೋ ನಿ ತುಂದತ ಇತಿ ಪಂಚೆ | ಆ. ೪.೧೩ | ಇತಿ || 


ಅನುವಾದವು--ಈ ಸೂಕ್ತದಿಂದ ಪ್ರಥಮನಮಂಡಲದ ಹನ್ನೊಂದನೆಯ ಅನುವಾಕವು ಪ್ರಾರಂಭವಾ 
ಗುವುದು. ಈ ಅನುವಾಕದಲ್ಲಿ ಏಳು ಸೂಕ್ತಗಳಿರುವವು. ಅವುಗಳಲ್ಲಿ ನೂ ಚಿತ್‌ ಎಂಬ ಈ ಸೂಕ್ತವು ಮೊದಲ 
ನೆಯದು. ಇದರಲ್ಲಿ ಒಂಭತ್ತು ಖುಕ್ಕುಗಳಿರುವವು. ಈ ಸೂಕ್ತಕ್ಕೆ ಗೋತಮಪುತ್ರನಾದ ನೋಧಾಃ ಎಂಬು 
ವನು ಖುಹಿಯು, ಅಗ್ನಿಯೇ ಜೀನತೆಯು, ಈ ಸೂಕ್ತದ ಮೊದಲಿನ ಐದು ಖುಕ್ಕುಗಳು ಜಗತೀಛಂದಸ್ಸಿ 
ನನು. ಉಳಿದ ನಾಲ್ಕು ಖುಕ್ಕುಗಳು ತ್ರಿಷ್ಟುಪ್‌ ಛಂದಸ್ಸಿನವು. ಅನುಕ್ರಮಣಿಕೆಯಲ್ಲಿ ನೂ ಚಿನ್ನವ ನೋಧಾ. 
ಗೌತಮ ಆಗ್ಲೇಯಂ ಹಿ ಚೆತುಸ್ತ್ರಿಷ್ಟುಬಂತನಿತಿ ಎಂದು ಹೇಳಿರುವುದು. ಹಿ ಎಂಬ ಪದಪ್ರಯೋಗದಿಂದ 
ಮುಂದಿನ ಎರಡು ಸೂಕ್ತಗಳು ಅಗ್ನಿ ದೇವತಾಕವೆಂದು ಸೂಚಿತವಾಗುವುದು. ಅಭಿಫ್ಲವನಷಡಹೆವೆಂಬ ಯಾಗದ 
, ಐದನೆಯ ದಿವಸದಲ್ಲಿ ಆಗ್ನಿಮಾರುತಮಂತ್ರಗಳಲ್ಲಿ ಜಾತವೇದಸ್ಸಂಬಂಧವಾದ ನಿವಿದ್ದಾನ ಮಂತ್ರಗಳಿಗಾಗಿ ಈ 
ಸೂಕ್ತವನ್ನು ಪಯೋಗಿಸಬೇಕೆಂದು ಆಶ್ವಲಾಯನಶ್ರೌತಸೂತ್ರವ ಶೈತೀಯಸ್ಯ ಎಂಬ ಖಂಡದ ಪೃಳ್ಞಸ್ಯ 
ವೃಷ್ಣೋ ವೃಷ್ಣೇ ಶರ್ಧಾಯ ನೂ ಚಿತ್ಸಹೋಜಾ ಇತ್ಯಾಗ್ಲಿಮಾರುತೆಂ ಎಂಬ ಸೂತ್ರದಿಂದ ವಿವೃತವಾಗಿರು 
ವುದು. (ಆ. ೭-೭) ಮತ್ತು ಪ್ರಾಶರನುವಾಕಮಂತ್ರಪಠನಕಾಲದಲ್ಲಿ ಆಗ್ನೇಯಕ್ರತು ಮತ್ತು ಆಶ್ವಿನ ಶಸ್ತ್ರ 
ಮಂತ್ರಗಳಲ್ಲಿ ಜಗೆತೀಛಂದಸ್ಸಿನ ಮಂತ್ರಗಳಿಗಾಗಿ ಈ ಸೂಕ್ತದ ಮೊದಲನೆಯ ಐದು ಖುಕ್ಕುಗಳ ನಿನಿಯೋಗ. 
ವಿರುವುದೆಂದು ಆಶ್ಚಲಾಯನಶ್ರೌತಸೂತ್ರದ ತೃಮಗ್ಗೇ ಪ್ರಥಮೋ ಅಂಗಿರಾ ನೂ ಚಿತ್ಸಹೋಜಾ ಅಮ್ಭತೋ | 
ನಿ ತೆಂದತ ಇತಿ ಪಂಚೆ ಎಂಬ ಸೂತ್ರವು ನಿರ್ದೇಶಿಸುವುದು. (ಆ. ೪.೧೩) 


412 ಸಾಯಣಭಾಷ್ಯಸಹಿಶಾ. [ ಮಂ. ೧. ಅ. ೧೧. ಸೂ. ೫೮. 


ಸೋ ೋ  ೋೋ ಸ ಲ ಗ ನ ಗ ಗ ನ ನ ಹ ಟ್ಟು ೂ್ಟ್ಟೋ್ಟ₹ ೬ ಕ ಟೊ ಪೂ ಸ್ನ ಬ ಪಚ ಚಂಡ (ಓಜ ಶನ ಗ ರ ಯಾ ಯಾ ಯಯ ಹಯಾ ಯಾ ಘಾಟ ಬಾಜಾ ಭಾ ಜಾ 


೫ ೮೧/೯ 
ಸೂಕ್ತ ಜಲ 
ಮಂಡಲ--೧ | ಅನುವಾಕ-೧೧ 1 ಸೂಕ್ತ--೫೮-॥ 
ಅಸ್ಟಕ-೧ 1 ಅಧ್ಯಾಯ--೪ | ವರ್ಗ ೨೩, ೨೪! 
ಸೂಕ್ತದಲ್ಲಿರುವ ಖಕ್ಸಂಖ್ಯೆ... ೯ 
ಖಯೆಸಿಃ-ನೋಧಾ ಗೌತಮಃ ॥| 
ದೇವತಾ-ಅಗ್ತಿಃ ॥ 
ಛಂದೆಃ-೧-೫ ಜಗತೀ | ೬-೯ ತ್ರಿಷ್ಟುಪ್‌ 


| ಸಂಹಿತಾಪಾಠಃ | 


ನೂ ಚಿತಹೋಜಾ ಅಮೃತೋ ನಿ ತುಂದತೇ ಹೋತಾ ಯದ್ದೂತೋ 
| 
ಅಭವದ್ದಿವಸ್ವತಃ | 
| | J | 
ವಿ ಸಾಧಿಷ್ಠೇಭಿಃ ಪಥಿಭೀ ರಜೋ ಮಮ ಆ ದೇವ ತಾತಾ ಹನಿಸಾ ನಿವಾ- 
ಸತಿ 1೧॥ 


|| ಪಡಪಾಠಃ || 
ನು। J ಚಿತ್‌ | ಸಹಃ ಇಜಾಃ | ಅಮೃತಃ |ನಿ| ತುಂದತೇ | ಹೋತಾ | ಯತ್‌ | 


ದೂತ | ಅಭವತ್‌ | ವಿವಸ್ಥ 


ಭ್ರ ್ಮ ನ | | 
ನಿ ! ಸಾಧಿಸ್ನೇಭಿಃ ! ಪಥೀಭಿಃ | ರಜಃ ! ಮನೇ |! ಆದೇ ನೇತಾತಾ ' ಹವಿಷಾ ! 
ನಿವಾಸತಿ ol 


| ಸಾಯೆಣಭಾಸ್ಯ [| 


ಸಹೋಜಾಃ ಸಹಸಾ ಬಲೇನ ಜಾತೆಃ | ಆಗ್ನಿರ್ಹಿ ಬಲೇನ ಮಥೈಮಾನೋತರಣ್ಯೋಃ ಸಕಾ- 
ಶಾಜ್ಞಾಯತೇ | ಅಮೃತೋ ಮರಣರಹಿತೆಃ | ಏನಂಭೂಶೋಂಗ್ನಿರ್ನೂ ಚಿತ್‌ ಶ್ರಿಪ್ರಮೇವ ನಿ ತುಂಡೆತೇ! 
ನಿಶರಾಂ ವ್ಯಥಯೆತಿ |! ಉತ್ಪನ್ನ ಮಾತ್ರಸ್ಕಾಗ್ನೇಃ ಸ್ಟ್ರೈಸ್ಟುಮುಶಕೈತ್ತಾತ್‌ |! ಯದ್ವಾ! ನಿರ್ಗಚ್ಛೈೆತ! 
ತುಂದಕಿರ್ಗತೈರ್ಥಃ ಸೌಶ್ರೋ ಧಾತುಃ |! ಯದ್ಯದಾ ಹೋತಾ ದೇವಾನಾಮಾಹ್ವಾತಾ ಹೋಮಸನಿಸ್ಟೂ- 
ದಳೋ ನಾಯೆಮಗ್ಗಿರ್ನಿವಸ್ವತಃ ಪರಿಚೆರತೋ ಯಜಮಾನಸ್ಯ ದೇವಾನ್ಸುತಿ ಹನಿರ್ವಹೆನಾಯೆ 
ದೂಕೊೋಟಭವತ್‌ ಹನಿರ್ವಹನೇ ನಿಯುಕ್ಲೋ ಭವತಿ ಶೆದಾನೀಂ ಸಾಧಿಸ್ಕೇಭಿಃ ಸಮಾಜೀಸೈಃ ಪಧಿಭಿ- 


ರ್ಮಾರ್ಗೈೆರ್ಗಚೈನ್‌ ರಕೊಟಂತರಿಶ್ತಲೋಕೆಂ ವಿ ಮನೇ | ನಿರ್ಮಮೇ | ಪೂರ್ವಂ ನಿಷ್ಯೆಮಾನಮಸ್ಕೆಂ- 
'ತರಿಕ್ಷಮಸತೃ ಲ್ಪಮಭೂತ್‌ | ಇದಾನೀಂ ತಸ್ಯ ತೇಜಸಾ ಪ್ರಕಾಶಮಾನಂ ಸದುತ್ಸನ್ನಮಿವ ಪೈಶ್ಯತೇ | 
`*ೌಿಂಚೆ | ದೇವತಾತೇತಿ ಯೆಜ್ಞ ನಾಮ | ದೇವತಾಶಾ ದೇವತಾತೌ ಯಜ್ಞೇ ಹನಿಷಾ ಚೆರುಪುರೋಡಾಶಾ- 
ದಿಲಕ್ಷಣೇನ ದೇವಾನಾ ನಿವಾಸತಿ | ಪರಿಚರತಿ || ಅಮೃತಃ | ಮೃತಂ ಮರಣಿಮಸ್ಯೆ ನಾಸ್ತೀತಿ ಬಹು- 

ನ್ರೀಹೌ ನಇಕೋ ಜರಮರಮಿತ್ರಮೃತಾ ಇತ್ಯುತ್ತ ರಸದಾಮ್ಯದಾತ್ರಶ್ಚಂ | ತುಂದತೇ | ತುದ ವ್ಯಥನೇ | 
ಸ್ವರಿತೇತಾ ಕ್ರಾ ದಾತ್ಮನೇಸೆದಂ | ನಕಾರೋಪೆಜನಶ್ಶಾ ೦ದಸೆಃ | ಸಾಧಿಸ್ಮೇಭಿ: | ವಾಢಶಜ್ದಾದಾಶಿಶಾಯನಿಕ 
ಇಷ್ಮೆನ್ಯಂತಿಕನಾಢಯೋರ್ನೆೇದಸಾಧೌ | ಪಾ. ೫. | ಇತಿ ಸಾಧಾದೇಶಃ | ಬಹುಲಂ ಛಂಪಸೀತಿ 
ಭಿಸ ಐಸಭಾವಃ | ನಿತ್ತ್ಯಾಡಾಡ್ಯುದಾತ್ತೆತ್ವೆಂ | ದೇವತಾತಾ | ಸರ್ವಜೇವಾತ್ರಾತಿಲ್‌ | ಪಾ. ೪-೪-೧೪೨ | 
ಇತಿ ಸ್ವಾರ್ಥಿಕಸ್ತಾತಿಲ್ಪತೈಯೆಃ | ತೇನ ಚ ಶತ್ಸಂಬಂಧೀ ಯೆಜ್ಞೊ € ಲಕ್ಷ್ಯತೇ! ಯೆಡ್ವಾ | ದೇವಾನ್ಹ- 
ನಿಷಾ ಆ ನಿವಾಸತೀತಿ ಯೋಜ್ಯಂ | ಸುಸಾಂ ಸುಲುಗಿತಿ ನಿಭಕ್ತೆ (ರ್ಡಾದೇಶಃ | ಲಿತ್ಚೃಕೀಣ ಪ್ರತ್ಯಯೊಾ- 
ತ್ಪೂರ್ವಸ್ಯ್ಕೋದಾತ್ತೆತ್ವೆಂ || 


| ಪ್ರತಿಸದಾರ್ಥ || 


ಸಹೋಜಾಃ..-(ಫರ್ಷಣ) ಶಕ್ತಿಯಿಂದ ಉತ್ಪನ್ನನಾದವನೂ | ಅಮೃತಃ--ಮರಣರಹಿತನೂ ಆದ 
ಆಗ್ನಿಯು | ನೂ ಚಿತ. -ಜಾಗ್ರತೆಯಾಗಿಯೇ | ನಿ ತುಂದೆಶೇ--ಅವಿರ್ಭವಿಸುತ್ತಾನೆ (ಅಥವಾ ಸುಡುತ್ತಾನೆ) 1 
'ಯರ್ನ..ಯಾವಾಗ | ಹೋತಾ--ದೇವತೆಗಳನ ಪಿ ಕರೆಯತಕ್ಕ ಅಥವಾ ಹೋಮಸಂಪಾದಕನಾದ ಆಗ್ನಿಯು | 
ನಿವಸ್ಟತಃ.. ಯಜಮಾನನಿಗೆ (ದೇವತೆಗಳಿಗೆ ಹನಿಸ್ಸ ನ್ನು ಶಲಪಿಸಲು) | ದೂತೆಃ ಅಭೆವಶ್‌ದೂತನಾದಫನೋ 
(ಆಗ) ಸಾಧಿಷ್ಕೇಭಿಃ. ಅನುಕೂಲಗಳಾದ | ಸಥಿಭಿಃ-ದಾರಿಗಳಿಂದ (ಸಂಚರಿಸುತ್ತ) | ರಜಃ ಅಂತರಿಕ್ಷ 
ವನ್ನು | ನಿ ಮುಮೇ- ನಿರ್ಮಿಸಿದನು (ಕತ್ತಲಾಗಿದ್ದ ಅಂತರಿಕ್ಷವನ್ನು ಬೆಳೆಗಿಸಿದನು ಮತ್ತು) | ದೇವ- 


ತಾತಾ-ಯಜ್ಞದಲ್ಲಿ | ಹನಿಷಾ--ಹನಿಸ್ಸಿನಿಂದ | ಆ ನಿನಾಸೆತಿ(ದೇವಕೆಗಳನ್ನು) ಪೂಜಿಸುತ್ತಾನೆ. 


| | ಭಾವಾರ್ಥ ॥ 


. ಶಕ್ತಿಯಿಂದ ಉತ್ಸನ್ನನಾದವನೂ ಮರಣರಹಿತನೂ ಆದ ಅಗ್ನಿಯು ಜಾಗ್ರ ತೆಯಾಗಿ ಆನಿರ್ಭವಿಸುತ್ತಾನೆ. 
ದೇವತೆಗಳನ್ನು ಯಜ್ಞಕ್ಕೆ ಕಕಿಯುನ ಅಗ್ನಿಯು ಯಾನಾಗ ಯಜಮಾನನ ದೂತನಾದನೋ ಆಗ ಅನುಕೂಲ 
ಗಳಾದ ದಾರಿಯಿಂದ ಸಂಚರಿಸುತ್ತ ಅಂತರಿಕ್ಷವನ್ನು ಬೆಳಗಿದ್ದಾನೆ. ಮತ್ತು ಯಜ್ಞ ದಲ್ಲಿ ಹೆನಿಸ್ಸಿನಿಂದ ದೀವ 
ತೆಗಳನ್ನು ಪೂಜಿಸುತ್ತಾನೆ. 


English Translation. 


ಕ 


The immortal Agni, generated by great strength, quickly issues forth, 
when he became the invoker of the gods and the messenger (of the sacrificer); 
he, going by suitable paths created the firmament ; he worships {the gods) in 
the sacrifice with oblations- | 


MT ನ  ಜಹ, | ಸತ್ನಾ ಸಾಗಾಟ ಗ ಎ NN 








kd ರಾಗಾ 


| ವಿಶೇಷ ವಿಷಯಗಳು | 


 ಸಹೋಜಾಃ-ಸೆಹೆಸಾ ಬಲೇನ ಜಾತಃ ಮಂತ್ರಪೂತವಾಗಿ ಅರಣಿಗಳಲ್ಲಿ ಬಲಪ್ರಯೋಗ 
ಮಾಡುವುದರಿಂದ. ಆಗ್ಲಿಯುತ್ತತ್ತಿಯಾಗುವುದು. ಆದುದರಿಂದಲೇ ಅಗ್ನಿಗೆ ಬಲಜಾತ ಅಥವಾ ಸಹೋಜಸ್ಸೆಂಬ 
ಹೆಸರು ಬಂದಿರುವುದು. | 


ಅಮೃತಃ. ಮೃತಂ ಮರಣಂ ಅಸ್ಯ ನಾಸ್ತೀತಿ- ಅಮೃತಃ ಮರಣರಹಿತನಾದವನು ಎಂದರ್ಥ. 
ಇದು ಅಗ್ತಿಗೆ ವಿಶೇಷಣವಾಗಿದೆ. 


ನೂ ಚಿತ್‌ ಇವೆರಡೂ ಅವ್ಯಯಗಳು. ಜಾಗ್ರತೆಯಾಗಿಯೇ ಎಂದು ಇವುಗಳ ಅರ್ಥ. ಚಿತ್‌ 
ಶಬ್ದವು ಏವಕಾರಾರ್ಥದಲ್ಲಿ ಪ್ರಯೋಗಿಸಲ್ಪ ಟ್ವಬೆ. 


ನಿ ತುಂದೆತೇ--ನಿತರಾಂ ವ್ಯಥಯತಿ ಅಥವಾ ನಿರ್ಗಚ್ಛೈತಿ-ಆರಣಚಿಯಿಂದ ಹುಟ್ಟಿದ ಅಗ್ನಿಯನ್ನು 
ಯಾರಿಂದಲೂ ಸ್ಪರ್ಶಿಸುವುದಕ್ಕೆ ಸಾಧ್ಯವಿಲ್ಲ... ಒಂದುವೇಳೆ ಮುಟ್ಟಿದರೆ ವ್ಯಥೆಯನ್ನುಂಟುಮಾಡುವುದು. ಅಥವಾ 
ಅರಣಿಯಿಂದ ಹೊರಹೊರಟು, ತಾನು ಮೊದಲು ಅಡಗಿದ್ದ ಸ್ವರೂಪವನ್ನು ವ್ಯಕ್ತಪೆಡಿಸುವುದು. ಹೀಗೆಂದು 
ವನ್ನು ಕಲ್ಪಿಸಿದ್ದಾರೆ. 

ಹೋತಾ--ಯಜ್ಞದಲ್ಲಿ ಸಮಸ್ತ ದೇವತೆಗಳನ್ನೂ ಆಹ್ವಾನಿಸುವವನು ಹೋತೃವೆಫಿಸಿಕೊಳ್ಳುವನು. 
ಇಲ್ಲಿ ಹಾಗೆ ದೇವತೆಗಳನ್ನು ಅಗ್ಟಿಯೇ ಕರೆಯುವನು ಎಂಬರ್ಥದಲ್ಲಿ ಅಗ್ನಿಯನ್ನೇ ಹೋತೈವೆಂದು ಹೇಳಿರುವರು. 


ನಿವಸ್ವ್ರತಃ- - ಯಜ್ಞದಲ್ಲಿ ಮಂತ್ರಪೂರ್ವಕವಾಗಿ ಜೀವತೆಗಳಿಗೆ ಯಜಮಾನನು ಕೊಟ್ಟ ಹವಿಸ್ಸನ್ನು 
ಅಗ್ನಿಯು ಆಯಾ ದೇವತೆಗಳಿಗೆ ತಲಪಿಸುವನು. ಅಗ್ನಿಯನ್ನು ಸೇವೆಮಾಡತಕ್ಕ ಯಜಮಾನನ ಎಂದರ್ಥವು. 


ದೇವತಾತಾ-- ಇದು ಯಜ್ಞದ ಹೆಸರು, ನಿರುಕ್ತ (೩-೧೯)ದಲ್ಲಿ ಯಜ್ಞವಾಚಕಗಳಾಗಿ ಹದಿನೈದು 
ಸರ್ಯಾಯಪದಗಳನ್ನು ಪಾಠಮಾಡಿದ್ದಾರೆ. ಯಜ್ಜನಾಮಾನ್ಯುತ್ತರಾಣಿ ಸಂಚದೆಶ. ಈ ಪದವು ಪ್ರಥಮಾ 
ನಿಭಕ್ತಿಯಲ್ಲಿದ್ದರೂ ಸಪ್ತಮ್ಯರ್ಥದಲ್ಲಿ ಪ್ರಯುಕ್ತವಾಗಿದೆ. 


[| ವ್ಯಾ ಕರಣಪ್ರಕ್ರಿಯಾ (| 


ನು. ಯಚಿತುನುಘ--(ಪಾ. ಸೂ. ೯-೩-೧೩೩) ಎಂಬುದರಿಂದ ಸಂಹಿತಾದಲ್ಲಿ ದೀರ್ಪ ಬರುತ್ತದೆ. 

ಅಮೃತಃ--ಮೃತಂ ಮರಣಂ ಅಸ್ಯ ನಾಸ್ತಿ ಇತಿ ಅಮೃತ ಬಹೆವ್ರೀಹಿಸಮಾಸಮಾಡಿದಾಗ 
ನಇಕೋ ಜರಮರಮಿತ್ರಮೃತಾ8 (ಪಾ. ಸೂ. ೬-೨-೧೧೬) ಎಂಬುದರಿಂದ ಉತ್ತರಸದಾದ್ಯುದಾತ್ರೆ ಸ್ವರ 
ಬರುತ್ತದೆ. | 


ತುಂಜಿತೇ--ತುದ ವ್ಯಥನೇ ಧಾತು. ಸ್ವರಿತೇತ್ತಾದುದರಿಂದ ಸ್ವರತ ಅತಿತೆೊ ಕೆ ಸೂತ್ರದಿಂದ ಆತ್ಮನೇ 
ಪದಪ್ರತ್ಯಯ ಬರುತ್ತಜೆ. ಟಿತಆತ್ಮೆನೇಸೆದಾನಾಂ ಬೇರೇ ಎಂಬುದರಿಂದ ಏಕವಚನ ತಪ್ರತ್ಯಯಕ್ಕೆ ಏತ್ವ. 
ತುದಾದಿಭ್ಯಃ ಶಃ ಎಂಬುದರಿಂದ ಶ ವಿಕರಣ. ಇದು ಜಾತ್ತಾದುದರಿಂದ ಧಾತುವಿನ ಲಘೊಪಥೆಗೆ ಗುಣ ಬರು 


ಆ. ೧. ಅ.೪. ವ. , ೨೩]. -ಭುಗ್ಗೇದಸಂಹಿತಾ 415 


NN MN ಗ ಳು SN ತ ಇ ಇ ವ (ಟ್ರ ಇ್ರ|ಉ 








ವುದಿಲ್ಲ. ಇಲ್ಲಿ ನಕಾರಾಗಮವು ಛಾಂದಸವಾಗಿ ಬರುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘೌಾತಸ್ತರೆ 
ಬರುತ್ತದೆ; | | ೫... 06 (| oO 
 ಅಭವತ್‌--ಭೂ ಸತ್ತಾಯಾಂ ಧಾತು. ಲಜ್‌ ಪ್ರಥಮಪುರುಷ ಏಕನಚನರೂಪ.' ಯದ್ಯೋಗ 

ವಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಅಡಾಗಮ ಉದಾತ್ತ. ವಾದುದರಿಂದ ಆದ್ಯುದಾತ್ರ ವಂಗುತ್ತ ಜಿ. | 

ಸಾಧಿಷ್ಕೇಭಿ8-- ಬಾಢ ಶಬ್ದಕ್ಕೆ ಅತಿಶಯಾರ್ಥನಿವಕ್ಷಾಮಾಡಿದಾಗ ಇಷ್ಕನ್‌ ಪ್ರತ್ಯಯ. ಇದು ಪರೆ 
ಮಾದಾಗ ಅಂತಿಕೆ ಜಾಢಯೋರ್ನೇದೆಸಾಧೌ (ಪಾ. ಸೂ. ೫-೩-೬೩) ಎಂಬುದರಿಂದ ಬಾಢ ಶಬ್ದಕ್ಕೆ ಸಾಧಾ 
ದೇಶ. ಟೇ ಎಂಬುದರಿಂದ ಆಕಾರಕ್ಕೆ ಲೋಪ. ಸಾಧಿಷ್ಯ ಶಬ್ದವಾಗುತ್ತದೆ. ಇದಕ್ಕೆ ಭಿಸ್‌ ಪರವಾದಾಗ 
ಬಹುಲಂಛೆಂದೆಸಿ ಎಂಬುದರಿಂದ ಬಿಸಿಗೆ ಐಸಾದೇಶ ಬರುವುದಿಲ್ಲ. ಬಹುವಚೆನೇ ರುಲ್ಕೇತ್‌ ಸ ಸೂತ್ರದಿಂದ ಅಕಾ 
ರಕ್ಕೆ ಏತ್ವ. ಪ್ರತ್ಯಯಸಕಾರಕ್ಕೆ ರುತ್ತ ನಿಸರ್ಗ. ಇಷ್ಕನ್‌ ನಿತ್ತಾದುದರಿಂದ ಆದ್ಯುದಾತ್ರಸ್ರರ ಬರುತ್ತದೆ. 

ದೇವತಾತಾ-_ದೇವಶಬ್ದದಮೇಲೆ ಸ್ವಾರ್ಥದಲ್ಲಿ ಸರ್ವದೇವಾತ್ತಾ ತಿಲ್‌ (ಪಾ. ಸೂ. ೪-೪-೧೪೨) 
ಎಂಬುದರಿಂದ ತಾತಿಲ್‌ ಪ್ರತ್ಯಯ. ದೇವತಾತಿ ಶಬ್ದವಾಗುತ್ತದೆ. ಇಲ್ಲಿ ದೇವತಾ ಸಂಬಂಧಿ ಯಜ್ಞವು ಲಕ್ಷ 
ಣಾವೃತ್ತಿಯಿಂದ ಬೋಧಿತವಾಗುತ್ತೆದೆ. ಅಥವಾ 'ನೀವಾನ್‌ ಹವಿಷಾ ಆ ವಿವಾಸೆತಿ ಇತಿ ಯೋಜ್ಯಮ್‌. 
(ಜೀವತೆಗಳನ್ನು ಹವಿಸ್ಸಿನಿಂದ ಇಲ್ಲಿ ಸೇವಿಸುತ್ತಾನೆ ಎಂದು ಕ್ರಿಯಾಪದದೊಡನೆ ಸಂಬಂಧವನ್ನು ಹೇಳಬೇಕು.) 
ದ್ವಿತೀಯಾ ವಿಭಕ್ತಿಗೆ ಸುಪಾಂಸುಲುಕ್‌ ಸೂತ್ರದಿಂದ ಡಾದೇಶ. ಡಿತ್ತಾದುದರಿಂದ ಪ್ರಾಶಿಪದಿಕದ ಟಿಗೆ 
ಲೋಪ. ದೇವತಾತಾ ಎಂದು ರೂಪವಾಗುತ್ತದೆ. ತಾತಿಲ್‌ ಲಿಶ್ವಾದುದರಿಂದ ಲಿತಿ ಎಂಬುದರಿಂದ ಪ್ರ ಕ್ರ ಶ್ಯ ಯದ 
ಪೂರ್ವಕ್ಕೆ ಉದಾತ್ತಸ್ವರ ಬರುತ್ತದೆ. 

ವಿನಾಸತಿ- ನಿವಾಸ ಧಾಸುವು ಪರಿಚರಣಾರ್ಥದಲ್ಲಿದೆ. ಲಟ್‌ ಪ್ರಥಮಪುರುಷ ಏಕವಚನದರೂನ" 
ತಿಜಿಂತನಿಘಾತಸ್ತರ ಬರುತ್ತದೆ. : | 


| | |__| | 
ಆ ಸ್ವಮದ್ಧ ಯುವಮಾನೂ ಅಜರಸ್ತ್ಯಷ್ಟವಿಷ್ಯನ್ನತಸೇಷು ತಿಸ್ಪತಿ | 


(>) | 
ಲ್ಪ ಛ ಆ ಈ 
ಆತ್ಕೋ ಪೃಷ್ಠ ೦ ಪು ಸಿತಸ್ಯ ರೋಚತೇ ದಿನೂೋ ನ ಸಾನು ಸ್ತನಯ. 
| ಪಹಸಾಠಃ ॥ 


ಆ | ಸ್ವ ೦ | ಅಷ್ಟ | ಯುವಮಾನಃ | ಅಜರ | ತೃಷು | ಅವಿಸ್ಯನ್‌ | ಅತಸೆ ಷು 


ತಿಸ್ಮತಿ 
. | KW | 
ಅತ್ಯಃ। ನ! ಪೃಷ್ಠಂ !ಪ್ರೃುಷಿತಸ್ಯ 1 ರೋಚತೇ! ದಿವಃ| ನ! ಸಾನು! ಸ್ತನ- 


| 
ಯನ್‌ ! ಅಚಿಕ್ರದತ್‌ ॥3೨॥ 


416 ಸಾಯಣಭಾಷ್ಯಸಹಿತಾ _. [ಮಂ.೧ ಆ , ೧೧. ಸೂ. ೫೮ 


A ್ರಾ ್‌ ಟು ು  ು ೃುರ್ಟರುು್ಟು ಘ ು ು ರ್ತ ಕರ್ತ _್ರ'.ೈ್ಕೈ,ೃ ರು ಾ,[&,್ಕ SM , ು್ಟರ್ಸೂು ಬ್ಬ ಯ ಆ 1 44 6 4 ಟೊೂೊ ಲಯ ರಬ RNA TN ಕರ್ಸ್‌ 


॥ ಸಾಯಣಜಾಷ್ಯ ॥ - 


ಅಜರೋ ಜರಾರಹಿತೋತಯೆಮಗ್ಗಿಃ ಸೆಂ ಸೃಕೀಯಮದ್ಮಾದನೀಯಂ ತ ಜಗುಲ್ಮಾದಿಕಂ, 
'ಯುವಮಾನಃ ಸ್ವಕೀಯೆಜ್ರಾಲಯಾ ಸಂನಿಶ್ರಯೆನ್‌ ತೆದನಂತೆರಂ ಚಾನಿಷ್ಯನ್‌ ಭಕ್ಷಯೆಂಶ್ಚ | ಅವಿ- 
ಸೃನ್ನಿ ತ್ಯೇತೆದೆತ್ತಿಕೆರ್ಮಸು ಸಠಿತಂ | ನಿವಂಭೂಶೋಣಗ್ಗಿಸ್ಸೈಷು ಕ್ರಿಪ್ರಮೇವಾತಸೇಷು ಪ್ರಭೂತೇಷು 
ಕಾಸ್ಕೇಷ್ಟಾ ತಿಷ್ಠತಿ ! ಆರೋಹತಿ | ಅತ್ರಾಶಸಶಬ್ದಃ ಕಾಷ್ಕವಾಚೀ | ಅತೆಸಂ ನ ಶುಸ್ವಂ! ಯುಗ್ವೇ 
೪.೪.೪ | ಇತಿ ದರ್ಶನಾತ್‌ | ಪುುಷಿತಸ್ಯ ದಗ್ಗುಮಿತಸ್ತತಃ ಪ್ರೆವೃತ್ತಸ್ಯಾಗ್ಸೇ॥ ಪೃಸ್ಕಮುಪರ್ಯವಸ್ಥಿತಂ 
ಜ್ವಾಲಾಜಾಲಮತ್ಕೋ ನ ರೋಚಿಶೇ । ಯಥಾ ಸತೆತೆಗಮನಶೀಲೋತಶ್ರ ಇತಸ್ತತೋ ಗಚ್ಛೆನ್‌ 
ಶೋಭಶೇ ಏವಮಗ್ಗೇರ್ಜಾಲಾಪಿ ಸರ್ವತ್ರ ಗಚ್ಛಂತೀ ಶೋಭತ ಇತಿ ಭಾವಃ | ತದಾನೀಂ ದಿವೋ. 
ದ್ಯುಲೋಕಸ್ಯ ಸಂಬಂಧಿ ಸಾನು ಸಮುಚ್ಛಕೆಮಚ್ಛ್ರಂ ಸ್ತನಯನ್ನ ಶಬ್ದಯೆನ್ಸಿವಾಜೆಕ್ರೈೆಡತ್‌ |! ಗಂಭೀರಂ 
ಶಬ್ದ್ಬಮಾತ್ಠಾನಮಬಚೇಕೆರತ್‌ ॥ ಯುವಮಾನಃ | ಯು ಮಿಶ್ರಣೇ | ವ್ಯತ್ಯಯೇನಾತ್ಮನೇಸೆಜಂ | ಶಹ: 
ಪ್ರಾಸೆ, ೬ ವ್ಯೃತ್ಯ ಯೇನ ಶ್ರ | ತಸ್ಯ ಬಹುಲಂ ಛಂದಸೀತಿ ಉಗಭಾವಃ | ಅದುಸೆದೇಶಾಲ್ಲಸಾರ್ವಧಾತು- 
ಕಾನುದಾತತ್ತೇ ನಿಕೆರಣಸ್ವರ ಏವ ಶಿಷ್ಯತೇ | ಅಜರಃ | ಬಹುಪ್ರೀಹೌ ನಇಕೋ ಜರಮರಮಿತ್ರೆಮೃತಾ 
ಇತ್ಯುತ್ತರಸೆದಾಮ್ಯುದಾತ್ತೆ ಸ 01 ಅಜಿಕ್ರೆದತ್‌ | ಸದಿ ಕ್ರದಿ ಕ್ಲದಿ ಆಹ್ಹಾನೇ ಕೋಡನೇ ಚೆ | ಅಸ್ಮಾ- 
ಣ್ಣ್ಯಂತಾಲ್ಲುಜಿ ಚಜ್ಯಾಗಮಾನುಶಾಸೆನಸ್ಯಾ ನಿತ್ಯತ್ವಾ ನ್ನುಮಭಾನಃ | ದಿ _ರ್ಭಾವಹಲಾದಿಶೇಷಸನ್ಹ ದ್ಬಾ ವೇ- 
ತ್ರಾಸಿ | 


ಸ್‌ 


॥ ಪ್ರತಿಪದಾರ್ಥ ॥ 
ಆಜರಃ--ಮುಫ್ಫಿಲ್ಲದ ಅಗ್ನಿಯು | ಸ್ವಂ--ತನ್ನ | ಅದ್ಮೆ--ಭಕ್ಷ್ಯವನ್ನು | ಯುವಮಾನಃ- (ತನ್ನ 
ಜ್ವಾಲೆ ಯೊಂದಿಗೆ) ಸೇರಿಸಿಕೊಂಡು | ಅನಿಷ್ಯ೯-ಭಕ್ತಿಸುತ್ತಾ | ತೃುಷು--ಜಾಗ್ರತೆಯಾಗಿಯೆೇ£ | ಅತೆಸೇಷು__ 
ಒಣಗಿದ ಕಟ್ಟಗೆಗಳಲ್ಲಿ ಆ ತಿಷ್ಕತಿ-- ಹತ್ತುತ್ತಾನೆ ಪ್ರುಷಿತಸೈ--ದಹಿಸಲು ಸುತ್ತಲೂ ಹರಡಿರುವ ಅಗ್ನಿಯ | 
ಪೃಷ್ಠಂ--ಮೇಲೆದ್ದಿರುವ ಜ್ವಾಲೆಯು |! ಅತ್ಯೋ ನ. ಯಾವಾಗಲೂ ಸಂಚರಿಸುವ ಸ್ವಭಾವವುಳ್ಳ ಕುದುಕೆಯಂತೆ| 
ಕೋಚತೇ-- ಶೋಭಿಸುತ್ತದೆ (ಆಗ) | ದಿವಃ _ದ್ಯುಲೋಕದ | ಸಾನು--ಶಿಖರಪ್ರದೇಶದಲ್ಲಿರುವ (ಮೇಘವು) | 
ಸ್ವನಯನ್ನ ನ. _ಶಬ್ದಮಾಡುವಂತೆ | ಅಚಿಕ್ರದತ--(ಗಂಭೀರವಾಗಿ) ಶಬ್ದಮಾಡಿತು (ಮಾಡುತ್ತ ಪಿ). 
| ಭಾವಾರ್ಥ [| 
ಮುಪ್ಪಿಲ್ಲದ (ಎದರೆ ಆರಿಹೋಗದಿರುವ) ಅಗ್ಗಿಯು' ತನ್ನ ಭಕ್ಷ್ಯವಾದ ತೃಣಗುಲ್ಮಾದಿಗಳನ್ನು ತನ್ನ 
ಜ್ವಾಶೆಯೊಂದಿಗೆ ಸೇರಿಸಿಕೊಂಡು ಭಕ್ಷಿಸುತ್ತ ಜಾಗ್ರತೆಯಾಗಿಟೇ ಒಣಗಿದ ಕಟ್ಟಿಗೆಗಳಲ್ಲಿ ಹತ್ತಿ ಉರಿಯುತ್ತದೆ, 
ಡಹಿಸಲು ಸುತ್ತಲೂ ಹರಡಿರುವ ಅಗ್ತಿಯ ಜ್ವಾಲೆಯು ಯಾವಾಗಲೂ ಸಂಚರಿಸುವ ಸ್ವಭಾ ವವುಳ್ಳ ಶುದುಕಿ 
ಯಂತೆ ಶೋಭಿಸುತ್ತದೆ. ಅಗ್ನಿಯು ಆಗ ದ್ಯುಲೋಕದ ಶಿಖರಪ್ರದೆ 'ಶದಲ್ಲಿರುವ ಮೇಘವು ಶಬ್ದ ಮಾಡುವಂತೆ 
ಗಂಭೀರವಾಗಿ ಶಬ್ದಮಾಡುತ್ತದೆ. 
English Translation, 
Undecaying Agni, combining his food (with his flame) and devouring 
16 quickly, ascends the dry wood; (the blaze) situate on the back (of Agni} 
spreading hither and thither for consuming, shines like a horse and roars like 
a rcaring (01086) in the height of heaven, 


ಅ. ೧. ಅ. ೪. ವ, ೨೩, ] | : 'ಖುಗ್ಗೇದಸಂಹಿತಾ 417 


PON ರಾದಾ ಚಾ ಹು ಕ ದ್‌ ರ್‌ ನಾ ಸಖಾ ಸಹೋ ಚಾ ಅಟ್‌ ಇತ್‌ ರೋಲ್‌ ನ್ಯಾ ರಾವ್‌ ನಗರದಾ ನನ ಚ ಮ: 
ಕಾ ಪ್ತ ಸರ ಬ ಪ 


೪ ವಿಶೇಷ ನಿಷಯಗಳು ॥ 


ಆದ್ಮ. ಅಆದನೀಯಂ ತೃಣಗುಲ್ಮಾದಿಕಂ--ಅಗ್ತಿಗೆ ಆಹಾರವಾಗಿರುವ ತೃಣಗುಲ್ಮಾದಿಗಳಿಗೆ ಇಲ್ಲಿ 
೬ದ್ಮೆ ಎಂಬ ಹೆಸರು. ತಿನ್ನುವುದಕ್ಕೆ ಅಥವಾ ದಹಿಸುವುದಕ್ಕೆ ಯೋಗ್ಯವಾದ ವಸ್ತುನು. | 

ಯುವಮಾನಃ ಆಅವಿಷ್ಯನ”--ಸ್ವಕೀಯೆಜ್ಛಾಲಯಾ ಸಂಮಿಶ್ರಯೆನ್‌ ತಡನಂತರಂ ಚ 
ಭಕ್ಷಯನ್‌ ತನ್ನ ಆಹಾರವಾದ ತೃಣಾದಿಗಳನ್ನು ಯಜ್ಞದಲ್ಲಿ ಹನಿಸ್ಸಿನೊಡನೆ ಬೆರಸಿ ಭಕ್ಷಿಸುವವನು ಅಗ್ನಿ. 
`ಅವಿಷ್ಯನ್‌ ಎಂಬ ಪದವನ್ನು ನಿರುಕ್ತಕಾರರು ಅತ್ತಿಕರ್ಮದಲ್ಲಿ ಅಂದರೆ ಭಕ್ಷಣಾರ್ಥದಲ್ಲಿ ಪಾಠಮಾಡಿರುವರು. 
(ನಿ. ರು. ೨-೮). 


ಆತಸೇಷು-_ ಹೆಚ್ಚಾದ ಕಟ್ಟಿಗೆಯೇ ಮೊದಲಾದುವುಗಳಲ್ಲಿ ಅತಸ ಶಬ್ದವು ಕಾಷ್ಠವಾಚಿಯಾಗಿ ಅತೆಸಂ. 
ನ ಶುಸ್ಕಮ್‌ (ಖಯ. ಸಂ. ೪-೪-೪) ಎಂದು ಹೇಳಲಾಗಿದೆ. 

ಪ್ರುಹಿತಸ್ಯ--ದಗ್ದುಮಿತಸ್ತತಃ ಪ್ರವೃತ್ತೆಸ್ಯಾಗ್ನೇಃ-ಸರ್ವವನ್ನೂ ದಹಿಸುವ ಸ್ವಭಾವವುಳ್ಳ ಅಗ್ನಿಯು 
ಅಲ್ಲಲ್ಲಿ ಹರಡುವುದು. ಈ ಅರ್ಥದಲ್ಲಿ ಅಗ್ನಿಗೆ ಪ್ರುಹಿತನೆಂಬ ಹೆಸರು ಬಂದಿದೆ. 

ಅತ್ಯೋ ನ ರೋಚಿತಶೇ--ಇಲ್ಲಿ ಅತ್ಯಶಬ್ದವು ಅಶ್ವಾರ್ಥಕವಾಗಿದೆ. ನ ಶಬ್ದಕ್ಕೆ ಇವಾರ್ಥಕತ್ತ 
ವುಂಟು. ಕುದುರೆಯು ಅಲ್ಲಲ್ಲಿ ಸಂಚರಿಸುತ್ತಾ ಹೇಗೆ ಶೋಭಿಸುವುದೋ, ಅದೇರೀತಿ ಅಗ್ನಿಯು ತನ್ನ ಜ್ವಾಲಾ 
ವರಣದಿಂದ ಸರ್ವತ್ರ ವ್ಯಾಪಿಸಿ ಪ್ರಕಾಕಿಸುತ್ತಾನೆ ಎಂದು ತಾತ್ಸರ್ಯಾರ್ಥ. 


|| ವ್ಯಾಕರಣಪ್ರ ಕ್ರಿಯಾ || 


ಅದ್ಕ ಅದ ಭಕ್ಷಣೇ ಧಾತು. ಔಣಾದಿಕಮನ್‌ ಪ್ರತ್ಯಯ ಥಿತ್ತಾದುದರಿಂದ ಆದ್ಯುದಾತ್ರ್ಮ 
ವಾಗುತ್ತದೆ. 


ಯುವಮಾನಃ-- ಯು ಮಿಶ್ರಣೆ (ಅಮಿಶ್ರಣೇಚ) ಧಾತು. ಅದಾದಿ ವ್ಯತ್ಯಯೋಬಹುಲಂ ಎಂಬು 
ದರಿಂದ ಆತ್ಮನೇ ಪದವಾಗುತ್ತದೆ. ಲಡರ್ಥದಲ್ಲಿ ಶಾನಚ್‌ ಪ್ರತ್ಯಯ. ಕರ್ತೆರಿಶಪ್‌ ಸೂತ್ರದಿಂದ ಶನ್‌ 
ಪ್ರಾಪ್ತವಾದರೆ ವ್ಯತ್ಯಯದಿಂದ ಶ ವಿಕರಣ ಬರುತ್ತದೆ. ಅದಕ್ಕೆ ಬಹುಲಂಛಂದಜಿಸಿ ಎಂಬುದರಿಂದ ಲುಕ್‌ ಬರು. 
ವುದಿಲ್ಲ. ಅಚಿಶ್ಚುಧಾತುಭ್ರುವಾಂ ಸೂತ್ರದಿಂದ ಶ ವಿಕರಣ ಪರವಾದಾಗ ಜಂತ್ರಾದುದರಿಂದ ಗುಣ ಬಾರದಿರು 
ವಾಗ ಉವಜಾದೇಶ. ಆನೇಮುಕ" (ಪಾ. ಸೂ. ೭-೨-೮೨) ಎಂಬುದರಿಂದ ಅಜಂತಾಂಗಕ್ಕೆ ಮುಕಾಗಮ. 
ಅದುಪದೇಶದ ಪರದಲ್ಲಿರುವುದರಿಂದ ಅಸಾರ್ವಧಾತುಕನು (ಆನ) ತಾಸ್ಕನುದಾತ್ತೇತ್‌ (ಪಾ. ಸೂ. ೬-೧-೧೮೬) 
ಎಂಬುದರಿಂದ ಅನುದಾತ್ಮವಾಗುತ್ತದೆ. ಆಗ `ವಿಕರಣಸ್ವರ ಉಳಿಯುತ್ತದೆ. ವಕಾರೋತ್ತರಾಕಾರ ಉದಾತ್ತ 
ವಾಗುತ್ತದೆ. | | 
ಅಜರಃ--ನ ವಿದ್ಯತೇ ಜರಾ ಯಸ್ಯ ಸಃ ಅಜರಃ. ಬಹುವ್ರೀಹಿಸಮಾಸದಲ್ಲಿ ನಡಕೋ ಜರಮರ: 
ಮಿತ್ರಮೈತಾಕ (ಪಾ. ಸೂ. ೬-೨.೧೧೬) ಎಂಬುದರಿಂದ ಉತ್ತರಪದಾದ್ಯೂದಾತ್ತಸ್ವರ ಬರುತ್ತದೆ. 

ತಿಷ್ಠತಿ ಸಷ್ಮಾ ಗತಿನಿವೃತ್ತೌ ಧಾತು. ಲಟ್‌ ಪ್ರಥಮಪುರುಷವಿಕವಚನದರೂಸ. ಪ್ರಾಫ್ರಾಧ್ಮಾ.- 
ಸೂತ್ರದಿಂದ ಶಪ್‌ ಫೆರನಾದಾಗ ಪ್ರಕೃತಿಗೆ ತಿಷ್ಠ ಎಂಬ ಆದೇಶ. ತಿಜಂತನಿಘಾತಸ್ವರ ಬರುತ್ತದೆ. 

54 | 


418 ಸಾಯಣಭಾಷ್ಕಸಹಿತಾ [ಮಂ. ೧. ಅ. ೧೧. ಸೂ. ೫೮. 


ಗಗ 


Ng (|. ಗ ಹ್‌ ಟ್‌ ಟ್‌ ್‌ಹ್ಚಅ್ಟುುು್ಚು ಟಾ ತ MO 
NP [ ಇ , 1 1.1 ಗ ಅಪಗ, ಕಾ ಹ ರ ್ಪಂಅ 3.8.81 1... (ಇ... ಾ್‌ಾ ಆ ಮ ಪ ಮ ಪ ಪ ರ ಟ್ಟ ಲಲ ಚ್ಚ್‌ 


ಅಚಿಕ್ರೆದತ್‌..ಕದಿ ಕ್ರದಿ ಕ್ಲದಿ ಆಹ್ವಾನೇ ಕೋದನೇ ಚ ಧಾತು. ಆಗೆಮಾನುಶಾಸನಮನಸಿತ್ಯಮ್‌ 
ಎಂಬುದರಿಂದ ಇದಿತ್ತಾದರೂ ನುಮಾಗಮ ಬರುವುದಿಲ್ಲ. ಪ್ರೇರಣಾರ್ಥ ತೋರುವುದರಿಂದ ಹೇತುಮತಿಚ' 
ಎಂಬುದರಿಂದ ಣಿಚ್‌. ಣಿಜಂತದ ಮೇಲೆ ಲುಜ್‌. ಪ್ರಥಮವುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ: 
ಇತತ್ಚ ಎಂಬುದರಿಂದ ಇಕಾರಲೋಪ. ಚ್ಲಿಲುಜಕಿ ಸೂತ್ರದಿಂದ ಪ್ರಾಪ್ತವಾದ ಚ್ಲಿಗೆ ಚಿಶ್ರಿಡು ತ್ರಿಸ್ಯುಭ್ಯಃ ಕರ್ತರಿ 
ಚಹ” (ಪಾ. ಸೂ. ೩-೧-೪೮) ಎಂಬುದರಿಂದ ಚಜಾದೇಶ. ಚೆಜ್‌ (ಪಾ. ಸೂ. ೬-೧-೧೧) ಎಂಬುದರಿಂದ 
ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ಕುಹೋಶ್ಚುಃ ಎಂಬುದರಿಂದ ಚುತ್ತ. ಸನ್ವಲ್ಲಘುನಿಚೆಜ್‌ 
ಸೂತ್ರದಿಂದ ಸನ್ವದ್ಭಾವ ಬರುವುದರಿಂದ ಸನ್ಯತಃ ಎಂಬುದರಿಂದ ಅಭ್ಯಾಸಾಕಾರಕ್ಕೆ ಇತ್ತ. ಸಂಯುಕ್ತಾಕ್ಷರೆ 
ಸರದಲ್ಲಿರುವುದರಿಂದ ಲಘುಸಂಜ್ಞೆ ಇಲ್ಲದಿರುವುದರಿಂದ ದೀರ್ಫೆ ಬರುವುದಿಲ್ಲ. ಅತಿಜಂತದ ಪರದನ್ನಿರುವುದರಿಂದೆ 
ಕಿಜಂತಫಿಘಾತಸ್ವ! ರೆ ಬರುತ್ತದೆ. 





| ಸಂಹಿತಾಪಾಠಃ 1 
I | 
ಸ್ರಾಣಾ ರುದ್ರೇಭಿರ್ವ ಸುಭಿಃ ಪುರೋಹಿತೋ ಹೋತಾ ನಿಸತ್ತೋ ರ- 
| ಯಿಷಾಳಮತ್ಯ ೯ | 
ರಥೋ ನ ವಕ್ಷ ಸಂರಹಸಾನ ಆಯುಷು ವಾ ಮುಷಗ್ವಾ ರ್ಯಾ ದೇವ | 


ಯಣ್ಣತಿ ೩ 


॥ ಪದಪಾಠಃ ॥ | ಎ 
| | ! | 
ಕ್ರಾಣಾ |! ರುದ್ರೇಭಿಃ । ವಸು೨ಭಿ | ಪುರಣಹಿತಃ ! ಹೋತಾ | ನಿಂಸೆತ್ತ:ಃ |! ರಯಿ- 


ಸಾಟ್‌! ಅನುತ್ಯ ೯ಃ | 
ರೆಥಃ | ನ! ವಿಶು! ಖುಂಜಸಾನಃ| ಆಯುಸು | ನಿ ಆನುಷಕ್‌ ! ವಾರ್ಯಾ | 


ದೇವಃ! ಯಣ್ತತಿ ಗಗ 


|| ಸಾಯಣಭಾಸ್ಯಂ | 


_ ಕ್ರಾಣಾ ಹನಿರ್ವಹನಂ ಕುರ್ವಾಣೋ ರುದ್ರೇಭೀ ರುದ್ರೈರ್ವಸುಭಿಶ್ಚ ಪುರೋಹಿತಃ ಪುರ- 
ಸ್ಕೈತೋ ಹೋತಾ ದೇವಾನಾಮಾಹ್ವಾತಾ ನಿಷತ್ತೋ ಹನವಿಃಸ್ಟೀಕೆರಣಾಯ ಡೇವಯೆಜನೇ ನಿಷಣ್ಣೋ 
ರಯಿಸಾಹ್‌ ರಯಾಣಾಂ ಶತ್ರುಧನಾನಾಮಳಿಭವಿತಾಮರ್ಶ್ಯೋ ಮರಣರಹಿತಃ | ಏನಂಭೊತೋ ದೇವೋ 
ಜ್ಯೋ ತನಾನೋಣಗ್ನಿ ರ್ನಿಕ್ಷು ಪ್ರಜಾಸು ಲೌಕಿಕಜನೇಷು ರಥೋ ನ ರಥ ಇನಾಯಿುಷು ಯೆಜಮಾನೆ- 
ಲಕ್ಷಣೇಸು ಮನುಸ್ಯೇಷ್ಟ್ವಂಜಸಾನಃ ಸ್ತೊಯೆಮಾನೋ ನಾರ್ಯಾ ನಾರ್ಬೌಣಿ ಸೆಂಭಜನೀಯೊನಿ 
-ಧನಾನ್ಯಾನುಷಕ್‌ ಆನುಷಕ್ತೆಂ ಯೆಥಾ ಭೆವತಿ ತಥಾ ವ್ಯೃಣ್ಚಿತಿ' ವಿಶೇಷೇಣ ಪ್ರಾಪೆಯೆತಿ | ಯೆದ್ದಾ | 


ಅ, ೧. ಅ.೪. ವ. ೨೩] ಬಗ್ವೇದಸೂಹಿತಾ | | | 419% . 
ರ ಅಹ ಕ ಹ್‌ ಟಾ ರ ಬು ಮಚ್ಚ ಚು ಹ್‌ 


ನಾರ್ಯಾಣಿ ವರಣೀಯಾನಿ ಹನೀಂಷಿ ಸ್ಪಯೆಂ ಪಾ ಪ್ರಾಪ್ಫೋತಿ | ಕ್ರಾಣಾ | ಕಕೋಶೇಃ ಶಾನಜಿ ಬಹುಲಂ. 
ಭಂದಸೀತಿ ವಿಕೆರಣಸ್ಯ ಲುಕ್‌ | ಶಾನಚೋ ಇಂತ್ತ್ಪಾದ್ಸುಣಾಭಾವೇ ಯಹಾ ದೇ | ಚಿತ ಇತ್ಯೆಂತೋ.. 
ದಾತ್ರತ್ತೆಂ | ಸುಪಾಂ ಸುಲುಗಿತಿ ಸೋಃ ಪೂರ್ವಸವರ್ಣದೀರ್ಥಕ್ತ ೦1 ನಿಷತ್ತಃ! ಸದ್ಸೈ ನಿಶರಣಗತ್ಯೆ- 
ವಸಾದೆನೇಷು | ಅಸ್ಮಾತ್ರರ್ಮಣಿ ನಿಷ್ಠಾ | ನಸತ್ತ ನಿಷತ್ರೆ ಶ್ರೇತ್ಯಾದಿನಾ | ಪಾ. ಅ.೨. ೬) | ನಿಷಾ ಸತ್ನಾ 
ಭಾವೋ ನಿಪಾತಿತಃ | ಗತಿರನಂತಶರ ಇತಿ ಗತೇಃ ಪ್ರಕೃತಿಸ್ವರತ್ವೆಂ | ರಯಿಷಾಹ್‌ | ಷಹ ಅಭಿಭನೇ | 
 ಭೆಂದಸಿ ಸಹಃ | ಸಾ. ೩-೨.೬೩ | ಇತಿ ಟ್ಪಿಃ। ಸೆಹೇಃ ಸಾಡೇ ಸೆಃ | ಹಾ. ಲೆ.೩.೫೬ | ಇತಿ ಷತ್ತೆಂ! 
ಯಂಜಸಾನಃ 1 ಯುಂಜತಿಃ ಸ್ತುತಿಕರ್ಮಾ! ಅಸಾನಜಿತ್ಯನುವೃತ್ತಾವೃಂಜಿವೃಧಿಮಂದಿಸಹಿಭ್ಯಃ ಕಿತ್‌ | 
ಉ. ೨-೮೭ | ಇತಿ ಕರ್ಮಣ್ಯಸಾನೆಚ್‌ಪ್ರತ್ಯಯಃ | ಚಿತ ಇತ್ಯಂತೋದಾತ್ತತ್ತೆಂ ! ಆಯುಷು | 
ಆಯವ ಇತಿ ಮನುಷ್ಯನಾಮ | ಇಹ್‌ ಗತಾನಿತ್ಯಸ್ಮಾಚ್ಛ ಂದಸೀಣ ಇತ್ಯುಣ್ಬ ಎತ್ಯಯೆಃ | ವೃದ್ಧ್ಯಾಯಾ-” 
ದೇಶ್‌ | ವಾರ್ಯಾ | ವೃಚ” ಸಂಭಕ್ತೌ್‌ | ಯಹಲೋರ್ಣ್ಯ್ಯತ್‌" | ತಿತ್ಸೃರಿತೇ ಪ್ರಾಪ್ರೆ ಈಡವನಂದವೃಶಂ- 
ಸದುಹಾಂ ಜ್ಯತ ಇತ್ಯಾದ್ಯುದಾತ್ತ್ಮ ತ್ವಂ | ಶೇಶೃಂದಸೀತಿ ಶೇರ್ಲೋಪಃ | ಖುಜ್ಜ್ವತಿ | ರಿನಿ ಗತೌ | ವ್ಯತ್ಯ- 
ಯೇನ ಸಂಪ್ರಸಾರಣಂ | ಇದಿತ್ತ್ಯಾನ್ನುಮ” ೯ ಕರ್ತರಿ ಶ್‌ ॥ 





|| ಪ್ರತಿಪಜಾರ್ಥ || 


ಕ್ರಾಣಾ- (ಹವಿಸ್ಸನ್ನು) ವಹಿಸುವವನೂ | ರುದ್ರೇಭಿಃ-- ರುದ್ರರಿಂದಲೂ | ವಸುಭಿಸ-ವಸುಗ. 
ಳಿಂದಲೂ | ಪುರೋಹಿತಃ-- ಪೂಜಿಸಲ್ಪ ಡುವವನೂ | ಹೋತಾ--ದೇವಕಿೆಗಳನ್ನು (ಯಜ್ಞ ಕ್ಸ) ಕರೆಯುವವನೂ। 
ನಿಷತ್ತಃ (ಯಜ್ಞದಲ್ಲಿ ಆಗ್ರಾ ೨ ಸೆನವಹಿಸಿ) ಕುಳಿತುಕೊಳ್ಳು ವವನೂ | ರಯಿಷಾಟ್‌-*(ಶತ್ರುಗಳ) ಧನವನ್ನು 
ಜಯಿಸಿ ಹಂಚುವವನೂ | ಅನುತ್ಯ ೯8--ಮರಣರಹಿತನೂ "ಅಡ | ದೇವಃ... ಪ್ರಕಾಶಮಾನನಾದ ಅಗ್ನಿಯು | 
ನಿಶ್ಚು-- ಪ್ರಜೆಗಳಲ್ಲಿ | ರಥೋ ರಥಗಳು ಸೊಜಿಸಲ್ಪಡುವಂತೆ | ಆಯಸು ಯಜಮಾನರೂಸರಾದೆ 
ಮನುಷ ರಲ್ಲಿ | ಯಂಜಸಾನಃ&--ಸ್ತು ತನಾಗಿ | ವಾರ್ಯಾ- ಅಫೇಕ್ಷಿತಗಳಾದ ಹವಿಸ್ಸುಗಳನ್ನು | ಆನುಷಕ್‌-- 
ಅನುಕ್ರ ಬ ನಾಗಿಯೂ [ನಿ ಯಣ್ಚಿತಿ-ಅಧಿಕವಾಗಿಯೂ ಸಡೆಯುತ್ತಾ ನೆ ಅಥವಾ ಅಪೇಕ್ಷಿತಗಳಾದ ಧನಗಳನ್ನು 
ಯಜಮಾನರಿಗೆ ಒದಗಿಸುತ್ತಾ ೆ. 


| ಭಾವಾರ್ಥ [| 


ಹನಿರ್ವಾಹಕನೂ, ರುದ್ರರಿಂದಲೂ ವಸುಗಳಿಂದಲೂ ಪೂಜಿತನೂ, ದೇವತೆಗಳನ್ನು ಯಜ್ಞಕ್ಕೆ ಕರೆಯು 
ವನನೂ, ಯಜ್ಞದಲ್ಲಿ ಅಗ್ರಾಸನವನ್ನು ವಹಿಸುವವನೂ, ಶತ್ರುಧೆನಗಳನ್ನು ಜಯಿಸಿ ಹಂಚುವವನೂ ಮರಣ 
ರಹಿತನೂ ಮತ್ತು ತ್ರಕಾಶಮಾನನೂ ಆದ ಅಗ್ನಿಯು, ಪ್ರಜೆಗಳಿಂದ ರಥಗಳು ಪೂಜಿಸಲ್ಪಡುವಂತೆ ಯಜಮಾನ 
ರೂಪದಲ್ಲಿರುವ ಮಾನವರಿಂದ. ಸ್ತುತನಾಗಿ ಅನುಕ್ರಮವಾಗಿ ಅರ್ಪಿಸಿದ ಮತ್ತು ಅಪೇಕ್ಷಿಕಗಳಾದ ಹೆವಿಸ್ಸುಗಳನ್ನು. 


ಅಧಿಕವಾಗಿ ಪಡೆಯುತ್ತಾನೆ. 
English Translation. 


pe 


‘he immortal and effal lgent Agn1, the bearer of oblations, placed in 
front of all by the Rudras and Vasus, the invoker (of the gods) who is present 
at a sacrifice and conquers the wealth (of the enemies), lauded by his worship- 
pers, and admired like a chariot amongst mankind, accepts the oblations that 
are successively presented. 


420 ಸಾಯಣಭಾಷ್ಯಸಹಿತಾ [ಮಂ. ೧. ಅ. ೧೧. ಸೂ. ೫೮. 


| ವಿಶೇಷ ನಿಸಯಗಳು || 
ಕ್ರಾಹಾ--ಹವಿರ್ವಹನಂ ಕುರ್ವಾಣಃ--ಹವಿಸ್ಸೆನ್ನು ಯಜ್ಞದಲ್ಲಿ ದೇವತೆಗಳಿಗೆ ಒಯ್ಯುವವನು 


ನಿಷತ್ತಃ8._ಹವಿಃಸ್ಕೀಕರಣಾಯೆ ದೇವಯಜನೇ :ನಿಷಣ್ಣಃ--ದೇವತೋದ್ದೇಶಕನಾಗಿ ನಡೆಸುವ 
ಸಕಲ ಯಾಗಕರ್ಮಗಳಲ್ಲಿಯೂ ಅಗ್ಟಿಯು ಹವಿಸ್ಸನ್ನು ಸ್ಪೀಕರಿಸಲು ಸಿದ್ಧನಾಗಿ ಕುಳಿತಿರುವನು. 

ರಯಿಷಾಹಖ್‌--ಷಹ ಅಭಿಭವೇ ಎಂಬ ಅಭಿಭವಾರ್ಥಕ (ತಿರಸ್ಕಾರ)ನಾದ ಷಹ ಧಾತುವಿನಿಂದ ನಿಷ್ಟ . 
ನ್ನವಾದ ಷಾಟ್‌ ಎಂಬ ಶಬ್ದವು ತಿರಸ್ಕರಿಸುವವನು ಎಂಬರ್ಥವನ್ನು ಕೊಡುವುದು. ರಯಿ ಶಬ್ದಕ್ಕೆ ಇಲ್ಲಿ ಶತ್ರು 
ಧನವೆಂದು ಹೆಸರು. ಶತ್ರುಗಳ ದ್ರವ್ಯವನ್ನು ಸಂಪೂರ್ಣವಾಗಿ ನಾಶೆಗೊಳಿಸುವನು ಎಂದರೆ ಗೆದ್ದು ತರುವನು 
"ಎಂದರ್ಥ. 

” ನಿಹ್ನಿ ರಥೋ ನ. ಪ್ರಜಾಸು ಲೌಕಿಕೆಜನೇಷು -ಲೋಕವ್ಯವಹಾರದಲ್ಲಿ ತೊಡಗಿರುವ ಜನರಿಗೆ 

ರಥವು ಹೇಗೆ ಇಷ್ಟಾರ್ಥಸಾಥಕವಾಗುವುದೋ ಅದೇರೀತಿ ಯಜ್ಞದಲ್ಲಿ ಯಜಮಾನರಿಗೆ ತಮ್ಮ ಇಸ್ಟದಂತೆ ಆಯಾ 
ದೇವತೆಗಳಿಗೆ ಯಜ್ಞ, ಭಾಗವನ್ನು ಒದಗಿಸುವುದರಲ್ಲಿ ಅಗ್ನಿಯು ವಿಶೇಷ ಸಹಾಯಕನಾಗುವನು. 


ಆಯುಷು--ಯಜಮಾನಲಕ್ಷಣೇಷು ಮನುಷ್ಯೇಷು. ಇಲ್ಲಿ ಆಯುಶ್ಶಬ್ದವು ಮನುಷ್ಯವಾಚಿಯಾಗಿ 
ಸಿರುಕ್ತದಲ್ಲಿ ಪಠಿತವಾಗಿದೆ (ನಿರು. ೨-೩-೧೭). 

ವಿ ಯಣ್ರಿತಿ-ರಿನಿ ಗತೌ ಎಂಬ ಧಾತುವಿನಿಂದ ನಿಷ್ಪನ್ನವಾದ ಈ ಶಬ್ದವು ವಿಶೇಷರೀತಿಯಿಂದ 
ಹೊಂದಿಸುವುದು ಎಂಬರ್ಥವನ್ನು ಕೊಡುವುದು. 


ವ್ಯಾಕರಣಪ್ರ ಕ್ರಿಯಾ 


ಕ್ರಾಣಾ--ಡುಕೃ ಆ ಕರಣೇ ಧಾತು. ಲಡರ್ಥದಲ್ಲಿ ಶಾನಚ್‌ ಪ್ರತ್ಯಯ. ಬಹುಲಂ ಛಂದಸಿ 
ಎಂಬುದರಿಂದ ವಿಕರಣಕ್ಕೆ (ಉ) ಲುಕ್‌. ಅನಿಶ್‌ ಸಾರ್ವಧಾತುಕವಾದುದರಿಂದ ಜಾದ್ವದ್ದಾವನಿರುವುದರಿಂದ 
ಶಾನಚ್‌ ನಿಮಿತ್ತವಾಗಿ ಧಾತುವಿನ ಇಕಿಗೆ ಗುಣ ಬರುವುದಿಲ್ಲ ಯಣಾದೇಶ. ರೇಫನಿಮಿತ್ತವಾಗಿ ಅಟ್‌ಕುಪ್ಪಾಜ್‌ 
ಸೂತ್ರದಿಂದ ಶಾನಚಿನ ನಕಾರಕ್ಕೆ ಇತ್ತ, ಚಿತಃ ಎಂಬುದರಿಂದ ಅಂತೋದಾತ್ರಸ್ವರ ಬರುತ್ತೆದೆ. ಸು ಪರ 
ವಾದಾಗ ಸುಪಾಂಸುಲುಕ್‌ ಎಂಬುದರಿಂದ ವಿಭಕ್ತಿಗೆ ಪೂರ್ವಸವರ್ಣದೀರ್ಫ. ಕ್ರಾಣಾ ಎಂದು ರೂಪನಾಗುತ್ತದೆ. 


ನಿಷತ್ತೈಃ-_ ಸದಲೃ-ವಿಶರಣಗತ್ಯವಸಾದನೇಷು ಧಾತು. ಇದಕ್ಕೆ. ಕರ್ಮಣಿಯಲ್ಲಿ ಕ್ತ ಪ್ರತ್ಯಯ. 
ದಕಾರದ ಪರದಲ್ಲಿ ಬಂದುದರಿಂದ ನಿಷ್ಕಾತಕಾರಕ್ಕೆ ಣತ್ವವು ಪ್ರಾಪ್ತವಾದರೆ ನಸೆತ್ತನಿಷತ್ತ (ಪಾ. ಸೂ. ೮-೨-೬೧) 
ಎಂಬುದರಿಂದ ನಿಷ್ಠಾ ನತ್ವಾಭಾವವು ನಿಪಾತಿತವಾಗಿದೆ. ಉಪಸೆರ್ಗಾತ್‌--ಸೂತ್ರದಿಂದ ಧಾತು ಸಕಾರಕ್ಕೆ ಷತ್ತ. 


ಗತಿರನಂತೆರಃ ಎಂಬುದರಿಂದ ಗತಿಗೆ (ನಿ) ಪ್ರತೃತಿಸ್ವರ ಬರುತ್ತದೆ. . 


ರೆಯಿಷಾಟ್‌ 1! ಷಹ ಅಭಿಭನೇ ಧಾತು. 'ಛಂದಸಿ ಸಹಃ ( ಪಾ. ಸೂ. ೩-೨-೬೩) ಎಂಬುದರಿಂದ 
ಜ್ತ ಪ್ರತ್ಯಯ. ಚಿತ್ತಾದುದೆರಿಂದ ಅತಉಸೆಧಾಯೊಃ ಎಂಬುದರಿಂದ ಧಾತುವಿನ ಉಪಡಣಿಗೆ ವೃದ್ಧಿ ಬರುತ್ತದೆ. 
ಪ್ರಥಮಾ ಸು ಸಕವಾದಾಗ ಹೋಡಢೆಃ ಸೂತ್ರದಿಂದ ಢತ್ತ. ರುಲಾಂ ಜಶೋಂಶೇ ಸೂತ್ರದಿಂದ ಜನ್ಮ. ವಾನ- 
ಸಾನೇ ಎಂಬುದೆರಿಂನ ವಿಕಲ್ಪವಾಗಿ ಚರ್ತ್ತ. ಪದಾಂತ ವಿಷಯದಲ್ಲಿ ಸಹೇಃ ಸೂಡಃ ಸಃ (ಸಾ. ಸೂ. ೮-೩-೫೬) 
ಎಂಬುದರಿಂದ ಸಕಾರಕ್ಕೆ ಹತ್ತ ರಯಿಷಾಟ್‌ ಎಂದು ರೊಸವಾಗುತ್ತದೆ. 


ಅ.೧, ಅಳುವ ೨೩]. ಹುಗ್ಳೇದಸಂಹಿಶಾ. 421 


ಗಾ ಣ್ಣು ಗಗ ಸ್ಮ 





Fn ಭಂಜ ಯಯ ಸ. eS Ne ಇಒ ಚುಹಿಯಿ ಎಡ ರ ಟೂ SN ET 3 NE NM MN ಗ ಹಾಗಾಗ ಕಾ ಸ್ಮ 


ಬುಳು ಸಾನ8--ಖುಂಜ ಧಾತುವು ಸ್ತುತ್ಯರ್ಥದನ್ಲಿದೆ. ಹಿಂದಿನ ಸೂತ್ರದಿಂದ ಅಸಾನಚ್‌ ಎಂದು 
ಅನುವೃತ್ತವಾಗುವಾಗ ಯಸ ವೃಢಿಮಂದಿ ಸಹಿಭ್ಯಃ ಕಿತ್‌ (ಉ. ಸೂ. ೨-೨೪೪) ಎಂಬುದರಿಂದ ಕರ್ಮಣಿ 
ಯಲ್ಲಿ ಅಸಾನಚ್‌ ಪ್ರತ್ಯಯ. ಚಿತೆಃ ಎಂಬುದರಿಂದ ಇದು ಚಿತ್ತ್ವಾದುದರಿಂದ ಅಂತೋದಾತ್ರವಾಗುತ್ತದೆ. 

ಆಯುಪು_ ಆಯವ! ಇತಿ ಮನುಷ್ಯನಾಮ (ನಿರು, ೨-೩-೧೭) ಇದು ಮನುಸಸರ್ಯಾಯವಾಚಿ 
ಎಂದು ಶಾತ್ಸರ್ಯ. ಇಣ್‌ ಗತ್‌ ಧಾತು. ಇದಕ್ಕೆ ಛಂದೆಸೀಣ8 (ಉ. ಸೂ. ೧-೨) ಎಂಬುದರಿಂದ ಉಣ್‌ 
ಪ್ರತ್ಯಯ. ಣಿಶ್ತಾದುದರಿಂದ ಅಚೋಳಗ್ತು ತಿ ಸೂತ್ರದಿಂದ ಧಾತುನಿಗೆ ವೃದ್ಧಿ. ಅಯಾದೇಶ.; ಆಯು ಶೆಬ್ದವಾಗು 
ತ್ತದೆ. ಪ್ರತ್ಯಯಸ್ವರದಿಂದ ಅಂಕೋದಾತ್ತ, ಸಪ್ತಮೀ ಬಹುವಚೆನಾಂತರೂಸ. 

ವಾರ್ಯಾ--ವೃಜ್‌ ಸಂಭಕ್ತೌ ಧಾತು. ಇಯುಹೆಲೋರ್ಟೈಿತ್‌ (ಪಾ. ಸೂ. ೩-೧-೧೨೫) ಎಂಬುದ 
ರಿಂದ ಣ್ಯತ್‌ ಪ್ರತ್ಯಯ. ಚಿತ್ತಾದುದರಿಂದ ಅಚೋಇಸ್ತಿಚಿ ಸೂತ್ರದಿಂದ ಧಾತುವಿಗೆ ವೃದ್ಧಿ. ವಾರ್ಯಾ ಎಂದು 
ರೂಪವಾಗುತ್ತದೆ. ತಿತ್ತಾದುದರಿಂದ ಸ್ವರಿತವು ಪ್ರಾಸ್ತವಾದರೆ ಈಡವಂದೆವೃಶಂಸೆ (ಪಾ. ಸೂ. ೬-೧-೨೧೪) 
ಎಂಬುದರಿಂದ ಆದ್ಯುದಾತ್ರ್ಮಸ್ವ ಸ್ತರೆ ಬರುತ್ತದೆ. ನಪುಂಸಕ ಬಹುವಚನದಲ್ಲಿ ಆದೇಶ ಬಂದಾಗ ಶೇಶೃ ಂದೆಸಿ- 
ಬಹುಲಂ ಎಂಬುದರಿಂದ ಶಿಗೆ ಲೋಪ ಬರುತ್ತದೆ. 

ಖುಣ್ಣಕಿ--ರಿವಿ ಗತೌ ಧಾತು. ಇದಿತೋನುಮ” ಧಾತೋಃ ಎಂಬುದರಿಂದ ನುಮೂಗಮ. ವ್ಯತ್ಕ 
ಯದಿಂದ ಸಂಪ್ರಸಾರಣ. ಸಂಪ್ರಸಾರಣಾಚ್ಚೆ ಎಂಬುದರಿಂದ ಪೂರ್ವರೂಪೆ. ಲಟ್‌ ಪ್ರಥಮಪುರುಸವಿಕೆನಚನ 
ಪರವಾದಾಗ ಕರ್ತೆರಿಶಪ್‌ ಸೂತ್ರದಿಂದ ಶಪ್‌ ವಿಕರಣ- ಯವರ್ಣಾನ್ಸಸ್ಯ--ಣತ್ಸೆಂ ವಾಚ್ಯಂ ಎಂಬುದರಿಂದ 
ನುಮಿನ ನಕಾರಕ್ಕೆ ಣತ್ಚ. ಅತಿಜಿಂತದ ಹರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


| ಸಂಹಿತಾಪಾಠಃ ॥ 
| |: 
ನಿ ವಾಶೆಜೂತೋ ಅತಸೆ ಸು ತಿಸ್ನ ತೇ ವೃಥಾ ಜುಹೂಭಿಃ ಸೃಣ್ಯಾ ತುನಿ 


ಸ್ವಃ | 
ತೃಷು ಯದಗ್ಗ್ನೇ ವನಿನೋ ವೃಷ್ಟಾಯಸೇ ಕೃಷ್ಣಂ ತ ಏಮ ರುತದೂ 


ರ್ಮೇ ಅಜರ ॥೪॥: 
ಪದಪಾಠಃ 
| | | 1. | 
ವಿ | ವಾತಃಜೂತಃ | ಅತಸೇಷು! ತಿಷ್ಕತೇ | ವೃಥಾ! ಜುಹೂಭಿಃ | ಸೃಣ್ಯಾ | 


| 
ತುವಿಂಸ್ಟನಿಃ | 
| 1 | | 
ತೃಷು ! ಯಶ್‌ | ಅಗ್ನೇ! ವನಿನಃ! ವೈಷಯಸೇ | ಕೃಷ್ಣಂ | ತೇ! ಏಮ |ರು- 


ಫಿ 


ಶತ್‌5ಊರ್ಮೆೇ | ಅಜರ ॥೪॥ 


422 | ಸಾಯಣಭಾಸ್ಟೈಸಹಿತಾ [ಮೆಂ. ೧, ಅ. ೧೧. ಸೊ. ೫೭, 


ಆ ಯ ಇಯ ಬ ಹ ಬ ಜಟ ಎ ಯಸ ಹಯ... ಯು ಯುಬಿ ಬ ಯ ಯಾಮ ಟ (ಸಟ ಟೈ ಜತ ಎಂ ಭಾ ಜೆ ಉತ್ತು ಉಂ“ TT Se eT ಇ ಎ ಎ. ಸಜ ಟುಟ ಎಂಟಿ ಸ ಇ ಫಹ ಹಕ ಸ ತ ಅ ಲ ಬ Se yn ಎ. ಧು gg 


|| ಸಾಯಣಭಾಷ್ಕಂ | 


ವಾತಜೂತೋ ವಾಯುನಾ ಪ್ರೇರಿತಸ್ತುನಿಷ್ಟ್ರಣಿರ್ಮಹಾಸ್ತೆನಃ ಏವಂಭೂತೋಂಗ್ನಿ ರ್ಜುಹೂಭಿಃ 
ಸ್ವಕೀಯಾಭಿರ್ಜಿಹ್ಪಾಭಿಃ ಸೈಣ್ಯಾ ಸರಣಶೀಲೇನ ಶೇಜುಸಮೂಹೇನ ಚಿ ಯುಕ್ತಃ ಸೆನ್‌ | ವ್ಯಥೇತೈನಾಯಾ- 
ಸವಚನಃ | ವೃಥಾನಾಯಾಸೇನೈವಾಶಸೇಷೂನ್ನಶೇಷು ವೃಶ್ಚೇಷು ನಿ ತಿಷ್ಕತೇ! ವಿಶೇಷೇಣ ತಿಷ್ಮತಿ | 
ಹೇ ಅಗ್ನೇ ಯೆಷ್ಯದಾ ವನಿನೋ ವನಸಂಬಂಧಾನ್ವೃ ಸ್ಲಾನ್ಹಗ್ಗುಂ ವೃಷಾಯೆಸೇ ವೃಷವದಾಚರಸಿ ದಹ- 
ಸೀತ್ಯರ್ಥಃ | ಹೇ ರುಶದೊರ್ಮೇೇ ದೀಪ್ತಚ್ವಾಲ ಅಜರ -ಜರಾರಹಿತಾಗ್ನೇ ತೇ ತಪ್ಪೈವ ಗಮನಮಾರ್ಗೆಃ 
ಕೃಷ್ಣಂ ಕೃಷ್ಣವರ್ಣೋ ಭವತಿ | ವಾತಜೂತಃ | ಜೂ ಇತಿ ಸೌತ್ರೋ ಧಾತುಃ: | ವಾಶೇನ 
ಜೂತೋ ನಾತಜೂತಃ | ತೃತೀಯಾ ಕರ್ಮಣೇಶಿ ಪೂರ್ವಪೆದಸ್ರೆಕೃತಿಸ್ಟರತ್ವೆಂ | ನಿ ತಿಸ್ಮತೇ |! ಸಮವ. 
ಪ್ರನಿಭ್ಯಃ ಸ್ಪ ಇತ್ಯಾತ್ಮನೇಪೆದಂ | ಜುಹೂಭಿಃ | ಹು ದಾನಾದನಯೋಃ | ಹೊಯತೆ ಅಸ್ಪಿತಿ ಜುಹೊಃ ! 
ಹುವಃ ಕ್ಲುವಚ್ಚೆ | ಉ. ೨-೬೦ | ಇತಿ ಕಪ್‌ | ಚೆಕಾರಾದ್ದೀರ್ಫಃ ! ಶ್ಲುವಧ್ಧಾವಾದ್ದೀರ್ಭಾವಾದಿ | 
ಧಾತೋರಿತ್ಯಂತೋದಾತ್ತತ್ವಂ | 'ಸೃಣ್ಯಾ| ಸೈ ಗತೌ | ಸೆರತೀತಿ ಸೃಣಿಃ |! ಸೃವೃಹಿಭ್ಯಾಂ ಕಿತ್‌ | 
ಉ. ೪.೪೯ | ಇತಿ ನಿಪ್ರತ್ಯಯಃ | ಏಮ | ಏಶ್ಯನೇನೇಶ್ವೇಮ ಮಾರ್ಗೆಃ | ಇಣ್‌ ಗತಾನಿತ್ಯಸ್ಮಾತ್ರರಣ 
ಔಣಾದಿಕೋ ಮನಿನ್‌ | ಶಿತ್ರ್ಯ್ವಾದಾದ್ಯುದಾತ್ರತ್ವೆಂ | 


॥ ಪ್ರತಿಪದಾರ್ಥ ॥ 


ವಾತೆಜೂಶ॥- ವಾಯುವಿನಿಂದ ಪ್ರೇರಿತನೂ | ತುವಿಷ್ಟಣಿ8--ಗರ್ಜಿಸುವ ಶಬ್ದವುಳ್ಳವನೂ. ಆಡ 
ಅಗ್ನಿಯು | ಜುಹೂಭಿ- ತನ್ನ ಜ್ವಾಲೆಗಳಿಂದಲೂ | ಸೈಣ್ಯಾ--ಪ್ರಸರಿಸುವ ತೇಇಸ್ಸಿನಿಂದಲೂ. ಕೂಡಿ | 
ವೃಥಾ- ಶ್ರಮವಿಲ್ಲದೇ | ಅತಸೇಷು-- (ಉನ್ನತವಾದ) ಕಾಷ್ಕ ವೃಕ್ಷಗಳಲ್ಲಿ | ವಿ ತಿಸೃತೇ--ವ್ಯಾಪಿಸಿಕೊಂಡು 
ನಿಲುತ್ತಾನೆ |! ರುಶದೂಮೇ- ಭಯಂಕರವಾದ ಜ್ವಾಲೆಯುಳ್ಳವನೂ | ಅಜರ--ಮುಪ್ಲಿಲ್ಲದವನೂ ಆದ | 
ಆಗ್ಲೇ ಎಲ್ಬೆ ಅಗ್ಟಿಯೇ | ಯೆತ್‌ ಯಾವಾಗ | ವನಿನ8--ವನವೃಕ್ಷಗಳನ್ನು (ಸುಡುವುದಕ್ಕೆ) | ತ್ಳುಷು- 
ಜಾಗ್ರತೆಯಾಗಿ | ವೃಷಾಯೆಸೇ- ಎತ್ತಿನಂತೆ ಮುಂದೆ ನುಗ್ಗುತ್ತೀಯೋ (ಆಗ) | ತೇ--ನಿನ್ನ | ಏಮ-- 
(ನೀನು) ಸಂಚಾರ ಮಾಡಿದ ಮಾರ್ಗವು | ಕೃಷ್ಣಂ- ಕಪ್ಪಾಗಿ ಆಗುತ್ತದೆ. 


॥ ಭಾವಾರ್ಥ ॥ 


ko 


ವಾಯುವಿನಿಂದ ಪ್ರೇರಿತನೂ ಮತ್ತು ಗರ್ಜಿಸುವ ಶಬ್ದವುಳ್ಳವನೂ ಆದ ಅಗ್ನಿಯು ತನ್ನ ಜ್ವಾಲೆಗ 
ಳಿಂದಲೂ ಮತ್ತು ಪ್ರಸರಿಸುವ ತೇಜಸ್ಸಿನಿಂದಲೂ ಕೂಡಿಕೊಂಡು ಅನಾಯಾಸವಾಗಿ ಉನ್ನತವಾದ ಕಾಷ್ಠವೃಕ್ಷಗ 
ಳನ್ನು ವ್ಯಾಪಿಸಿ ದಹಿಸುತ್ತಾನೆ. ಭಯಂಕರವಾದ ಜ್ವಾಲೆಯುಳ್ಳ ವನೂ, ಮುಪ್ಪಿಲ್ಲದವನೂ ಆದ ಎಲ್ಫೆ ಅಗ್ನಿಯ 
ವನ ವೃಕ್ಷಗಳನ್ನು ದಹಿಸಲು ನೀನು ವೃಷಭದಂತೆ ಮುನ್ನುಗ್ಗಿ ದಾಗ ನಿನ್ನ ಸಂಚಾರಮಾರ್ಗವು ಕಪ್ಪಗೆ ಆಗುತ್ತದೆ. 


ಅ.೧, ಅ.೪. ವ, ೨೩]  ಹುಗ್ರೇದಸಂಹಿಶಾ | 423 





ಕ 
ನ ಫಂ |. ಇ ಎ ಅಡ ಭಾ ಯ ಯ 6 


Engtish Translation. 


Urged on by the wind, and roaring loudly, Agni easily sits upon the 
trees with his burning tongue and deffusive energy; when, undecaying and 
fiercely-blazing Agni, you rush rapidly like ೩ bull ೩1೧೦೫68 the forest trees; 


your hath 16 blackened. 


| ವಿಶೇಷ ಪಿಸಯೆಗಳಂ ॥ 


ನಾತೆಜೂತಃ-- ನಾಶೇನ ಜೂಶಃ-_ ವಾಯುವಿನಿಂದ ಪ್ರೆರಿತನಾಗಿ ಎಂದರ್ಥ. ಜೂಧಾತುವು ಕೇನಲ 
ಸೂತ್ರಧಾಶುವು. ಲೌಕಿಕ ಪ್ರಯೋಗದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. 


ತುನಿಷ್ಟ ಜೆಃ-ಮಹಾಸ ಕನ॥--ಹವಿಸ್ಸನ್ನು ಸ್ಟೀಕರಿಸುವ ಕಾಲದಲ್ಲಿ ಅಗ್ನಿ ಯು ಛಟಿಛಟಾತ್ಕಾರದಿಂದ 
ಶಬ್ಧ ಮಾಡುತ್ತಿರುವನು. ಅದ್ದ ರಿಂದಲೇ ಇಲ್ಲಿ ಅಗ್ನಿಯು ಧ್ವ ನಿವಿಶಿಷ್ಟ ನೆಂದೂ, ಆ ಧ್ವನಿಗೆ ವಾಯುವು ಕಾರಣವೆಂದೂ 
ಹೇಳಲಾಗಿದೆ. 


ಸೆ ಣಾ ಸರತೀತಿ ಸ್ಪ ಸ್ಪಣಿಃ ಇಲ್ಲಿ ಗತ್ಯರ್ಥಕವಾಡ ಸೈ ಧಾತುವಿನಿಂದ ೪ ಉಂಟಾದ ಈ ಶಬ ಹನ ಅಗ್ನಿಯು 
ಎಲ್ಲವನ್ನೂ ವ್ಯಾಪಿಸಿ ದಹಿಸುವನು ಎಂಬುದನ್ನು ಸೂಚಿಸುವುದು | 


ವೃಥಾ- ಇಲ್ಲಿ ವೃಥಾಶಬ್ದವು ಅನಾಯಾಸವೆಂಬರ್ಥವನ್ನು ಸೂಚಿಸುವುದು. 


ವನಿನೋ ವೃಷಾಯಸೇ- ವನಸಂಬಂಧವಾದ ಮರಗಳನ್ನು ಸುಡುವುದರಲ್ಲಿ ವೃಷಭನಂತೆ ಅಂದಕೆ 
ಗೂಳಿಯಂತೆ ಮುಂದವರಿಯುನೆ. ಎಂದರೆ ಯಾವ ವಸ್ತುವನ್ನು ದಹಿಸಬೇಕಾದರೂ ನೀನು . ಅನಾಯಾಸವಾಗಿ 
ಅಲ್ಪವಾದ ಶಕ್ತಿಯಿಂದಲೇ ಮುಂದುವರಿಯುವೆ. ಯಾನ ಕಾರ್ಯಸಾಧನೆಗೂ ನಿನ್ನ ಪೊರ್ಣಶಕ್ತಿ ಜೇಕಿಲ್ಲನೆಂದೇ 
ಭಾವಾರ್ಥ. | | 

ರುಶಜೂರ್ಮೇ--ರುಶಂತಃ ಊರ್ಮಯೆಃ ಯಸ್ಯ ಪ್ರಕಾಶಮಾನನಾದ ಜ್ವಾಲೆಯುಳ್ಳ ವನು 
ದೀಪ್ತಿಜ್ರಾಲನು ಎಂದು ಅಗ್ನಿಯನ್ನು ಇಲ್ಲಿ ಸ್ತು ಶಿಸಿದೆ, 


ಏಮ- _ ಏತ್ಯನೇನೇಶಿ ಏಮ-.ಇಣಗ ಗತೌ ಎಂಬ ಧಾತುವಿನಿಂದ ಸಿಷ್ಪನ್ನವಾದ ಈ ಶಬ್ದಕ್ಕೆ 
ಮಾರ್ಗನೆಂದರ್ಥ. | | 


॥ ವ್ಯಾಕರಣಪ್ರಕ್ರಿಯಾ ॥ 
ಕ 
ನಾತೆಜೂತಃ-ಜೂ ಎಂಬುದು ಸೂತ್ರನಿರ್ದಿಷ್ಟವಾದ ಧಾತು. ಇದಕ್ಕೆ ಕ್ರ ಪ್ರತ್ಯಯ. ವಾತೇನ 


ಜೂತಃ ವಾತಜೂತೇ. ತೃತೀಯಾ ಕರ್ಮಣಿ (ಪಾ. ಸೂ. ೬-೨-೪೮) ಎಂಬುದರಿಂದ ಸಮಾಸದಲ್ಲಿ ಪುರ್ವಸದ 
ಪ್ರ ಕೃತಿಸ್ವರ ಏರುತ್ತದೆ. 


424 ಸಾಯಣಭಾಷ್ಕಸಹಿತಾ [ ಮಂ, ೧. ಅ, ೧೧. ಸೂ. ೫೭ 





ಅಗ ರಾ ಮ ಚಯ ಬಹು ಹುಟ್‌ ಖಾ ಲ್‌ ಸ್‌ ನ್‌, ರಾರಾ ದಾರ ರಾ 
ಜ್‌ 


ವಿತಿಷ್ಠತೇ-ಸ್ಮಾ ಗತಿನಿವೃತ್ತಾ ಧಾತು. ಪರಸ್ಮೈಪದೀ ಸೆಮವಪ ಶ್ರವಿಭ್ಯಃಸ್ಥೆಃ (ಪಾ. ಸೂ. 

೧-೩-೨೨) ಎಂಬುದರಿಂದ ವಿ ಉಪಸೆರ್ಗೆ ಪೊರ್ವದಲ್ಲಿರುವುದರಿಂದ ಆತ್ಮನೇನದಪ್ಪ ತ್ಯಯ ಬರುತ್ತದೆ: ಲಟ್‌ 

ಪ್ರಥಮಪುರುಷ: ಏಿಕವಚನಹಲ್ಲಿ ಬಿತಆತ್ಮನೇಸೆದಾನಾಂ--ಎ೦ಬುದರಿಂದ ಏತ್ವ. ಪಾಘ್ರಾಧ್ಮಾಸ್ಮಾ--ಸೂತ್ರದಿಂದ 
ಪ್ರ ಕೃತಿಗೆ ಕಿಷ್ಕ. ಎಂಬ ಆದೇಶ. ತಿಜಂತನಿಘಾತಸ್ವರ ಬರುತ್ತದೆ. 


'ಜುಹೂಭಿಃ..- ಹು ದಾನಾದನಯೋ ಧಾತು. ಹಾಯತೇ ಆಸು ಇತಿ ಜುಹ್ವಃ, ' ಹುನೆ: ಶ್ಲುವಚ್ಚೆ 
(ಉ. ಸೂ. ೨-೨೧೮) ಎಂಬುದರಿಂದ ಕ್ವಿಪ್‌ ಪ್ರತ್ಯಯ. ಚಕಾರದಿಂದೆ ದೀರ್ಫ ಬರುತ್ತದೆ. ಅದಕ್ಕೆ ಶ್ಲುವ 
ದ್ಭಾವ ಹೇಳಿರುವುದರಿಂದ ಶ್ಲೆ ಎಂಬುದರಿಂದ ಬರುವ ದ್ವಿತ್ವ ಇದಕ್ಕೂ ಬರುತ್ತದೆ. ಹ್ರೆಸ್ಟಃ ಎಂಬುದರಿಂದ 
ಅಭ್ಯಾಸಕ್ಕೆ ಪ್ರಸ್ತ. ಕತಿಹೋಶ್ಚುಃ ಸೂತ್ರದಿಂದ ಚುತ್ತ. ಜುಹೂ ಶಬ್ದವಾಗುತ್ತದೆ. ಪ್ರತ್ಯಯ ಸರ್ವವೂ 


ಲುಪ್ತವಾಗುವುದರಿಂದ ಧಾತೋಃ ಎಂಬುದರಿಂದ ಅಂತೋದಾತ್ವಸ ಕರ ಬರುತ್ತದೆ. 


ಸೈಣ್ಯಾ--ಸೃ ಗತೌ ಧಾತು. ಸರತಿ ಇತಿ ಸೃಣಿಃ ಸೃವೃಷಿಭ್ಯಾಂಕಿತ್‌ (ಉ. ಸೂ. ೪-೪೮೯) ಎಂಬು 
ದರಿಂದ ನಿಪ್ರತ್ಯಯ, ತಸೆದ್ದದ್ಭಾವ ಹೇಳಿರುವುದರಿಂದ ಧಾತುವಿಗೆ ಗುಣ ಬರುವುದಿಲ್ಲ. ಖುಕಾರದ ಪರದಲ್ಲಿ 
ಬಂದುದರಿಂದ ನಕಾರಕ್ಕೆ ತ್ಸ. 


ವೃಷಾಯೆಸೇ- ವೃಷವತ್‌ ಆಚರಿಸಿ ವೃಷಾಯಸೇ. ವೃಷಶಬ್ದದ ಮೇಲೆ ಉಪೆಮಾನಾದಾಚಾರೇ 
ಎಂಬುದರಿಂದ ಆಚಾರಾರ್ಥದಲ್ಲಿ ಕೃಜ್‌ ಪ್ರತ್ಯಯ. ಜಾತ್ರಾದುದರಿಂದ. ಆತ್ಮನೇಪದಿಯಾಗುತ್ತದೆ. ಯದ್ಯೋಗ 
ವಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಕೃಜ್‌ ಪ್ರತ್ಯಯಸ್ವರೆ ಉಳಿಯುತ್ತದೆ... ಲಸಾರ್ವಧಾತುಕವು ಅನು 
ದಾತ್ಮವಾಗುತ್ತದೆ. | | 


ಏಮ- ಏತ್ಯನೇನೇತಿ ವನು ಮಾರ್ಗ. ಇಣ್‌ ಗಳಾ ಧಾತು. ಇದಕ್ಕೆ ಕರಣಾರ್ಥದಲ್ಲಿ ಉಣಾದಿ 
ಸಿದ್ಧವಾದ ಮನಿನ್‌ ಪ್ರತ್ಯಯ. ಧಾತುವಿಗೆ ತನ್ನಿಮಿತ್ತವಾಗಿ ಗುಣ. ಏಮನ್‌ ಶಬ್ದವಾಗುತ್ತದೆ. ನಪುಂಸಕ 
ಪ್ರಥಮಾ ಸು ಪರವಾದಾಗ ಸ್ವಮೋರ್ನಪುಂಸಕಾತ್‌ ಸೂತ್ರದಿಂದ ಸುಲೋಪ, ನಲೋಪಃ ಪ್ರಾತಿಪದಿ- 
ಕಾಂತಸೈ ಸೂತ್ರದಿಂದ ನಲೋಪ. ಪ್ರತ್ಯಯ ನಿತ್ತಾದುದರಿಂದ ಆದ್ಭುದಾತ್ರಸ್ವರ ಬರುತ್ತ ಡೆ 


ಆಕಾಲದ 
॥ ಸಂಹಿತಾಪಾಕ॥ ॥ 
ತಪುರ್ಜ ಛೋ ವನ ಆ ವಾತಚೋದಿತೋ ಯೂಥೇ ನ ಸಾಹಾ ಸ್ವ ಆಜ 
ವಾತಿ ನಂಸಗಃ | oo 
ಅಭಿವ ್ರಜನ್ನಕ್ರಿತಂ ಪಾ ಪಾಜಸಾ ರಜಃ ಸ್ಥಾ ತುಶ್ಚರಥಂ ಭಯತೇ ಪತತಿ 8 
| ೫॥ 


ಅ ೧. ಅ.೪, ವ, ೨] ಖುಗ್ವೇದಸಂಹಿತಾ: 425 


a NP I AR Um EE EE ES 


| ಪದಪಾಶಃ 8 ` 


ತಪುಃ85ಜಂಭಃ ! ವನೇ! ಆ! ನಾತ್‌ಚೋದಿತಃ! ಯೂಥೇ |! ನ ! ಸಹ್ವಾನ್‌ ! 


ಹ. | 
ಅನ | ವಾತಿ! ನಂಸಗಃ! 
1 1, (|. 
ಅಭಿ೯ವ್ರಜನ್‌ ! ಅಕ್ಷಿತಂ ! ಸಾಜಸಾ। ರಜಃ! ಸ್ಥಾತುಃ8।! ಚರಥಂ ! ಭಯತೇ! 
ಪತತ್ರಿಣಣ ॥1೫॥ೃ . 


| ಸಾಯಣಭಾಷ್ಯಂ ॥ 


ತೆಪುರ್ಜಂಭಃ |! ತೆಪೂಂಸಿ ಜ್ವಾಲಾ ಏವ ಜಂಭಾ ಆಯುಧಾನಿ ಮುಖಾನಿ ವಾ ಯಸ್ಯ ಸ. 
ತಥೋಕ್ತೆಃ | ವಾತಜೋದಿತೋ ವಾಯುನಾ ಪ್ರೇರಿತಃ | ಏವಂಭೂತೋಇಗ್ಸಿರ್ಯೂಥೇ ಜ್ವಾಲಾಸ- 
ಮೂಹೇ ಸತ್ಯಶ್ಸಿತೆಮಕ್ಷೀಣಂ ರಜ ಆರ್ಪ್ರವೃ ಸ್ಷಾಂತೆರ್ಗತೆಮುದೆಕೆಂ ಪಾಜಸಾ ಶೇಜೋಬಲೇನಾಭಿವ್ರಜನ್‌ 
ಆಭಿಮುಖ್ಯೇನ ಗಚ್ಛೆನ್ವನೇನರಣ್ಯೇ ಸಾಹ್ವಾನ್‌ ಸರ್ವಮಭಿಭವನ್‌ ಆ ಅಭಿಮುಖ್ಯೇನಾವ ವಾತಿ | 
ವ್ಯಾಸ್ಫೋತಿ | ತತ್ರ ದೃಷ್ಟಾಂತಃ । ವಂಸೆಗೋ ನ |! ಯಥಾ ವನನೀಯಗತಿರ್ವ್ಯಸೋ ಗೋಯೂಥೇ 
ಸರ್ವಮಂಭಿಭವನ್ಸರ್ತತೇ ತದ್ದತ್‌ 1 ಯಸ್ಮೂದೇವಂ ಶಸ್ಕಾತ್ಸತತ್ರಿಣಃ ಸೆತೆನವಕೊಟಗ್ಗೆ 6 ಸೆಕಾಶ್ನಾ. 
ತ್ಸ್ಯಾತುಃ ಸ್ಥಾವರಂ ಚೆರಥಂ ಚ ಜಂಗಮಂ ಚ ಭಯತೇ | ಬಿಭೇತಿ | ಸಾಹ್ವಾನ್‌ |! ಪಾಶ್ವಾನ್ಸಾಹ್ವಾನಿತಿ 
ಸ್ವಸುಪ್ರತ್ಯಯಾಂಶೋ ನಿಪಾತಿತಃ | ದೀರ್ಫಾದಟಿ ಸಮಾನಪಾಪ ಇತಿ ಸೆಂಹಿತಾಯಾಂ ನಕಾರಸ್ಯೆ ರುತ್ತಂ! 
ಅತೊಟಟಿ ನಿತ್ಯಮಿತಿ ಸಾನುನಾಸಿಕ ಆಕಾರಃ । ಯತ್ವಲೋಸ್‌ | ಹ್ರೆಸ್ಟಶ್ಚೆಂ ಛಾಂದಸೆಂ! ಸ್ಥಾತುಃ | 
ಕೆನಿಮನಿಜನೀತ್ಯಾದಿನಾ | ಉ. ೧-೭೩ | ವಿಹಿತಸ್ತುಪ್ರತ್ಯೆಯೋ ಬಹುಲವಣೆನಾತ್ರಿಷ್ಠಶೇರಪಿ ಭವತಿ | 
ಯದ್ವಾ ! ಸ್ವಾಶುರನಂತರಂ ಚೆರಥಂ ಭಯತೇ | ಪ್ರಥಮಂ ಸ್ಥಾತೃ ಸ್ಥಾವರಂ ಬಿಭೇತಿ ಸಶ್ಚಾಚ್ಚೆ ರಫ- 
ಮಿತ್ಯರ್ಥಃ | ಚೆರಥಂ | ಚರ ಗತ್ಯರ್ಥಃ | ಅಸ್ಮಾದೌಣಾದಿಕೋಫಪ್ರೆತ್ಯಯಃ | ಭಯೆತೇ ।! ಇಭೀ 
ಭಯೇ | ವ್ಯೃತ್ಯಯೇನಾತ್ಮೆನೇಸೆವಂ | ಬಹುಲಂ ಛಂದಸೀತಿ ಶ್ಲೋರಭಾವಃ | ಗುಣಾನಾದೇಶಾ || 


| ಪ್ರತಿಪದಾರ್ಥ ॥ 


ತಪುರ್ಜಂಭೆಃ--ಜ್ವಾಲೆಗಳೇ ಆಯುಧಗಳಾಗಿ ಉಳ್ಳವನೂ | ವಾತೆಚೋದಿತೆೇ- ವಾಯುವಿನಿಂದ 
ಪ್ರೇರಿತನೂ ಆದ ಅಗ್ನಿಯು | ಯೂಥೇ-- ಜ್ಹಾಲಾಸಮೂಹವಿರಲು । ಅತಕ್ರಿಶಂ--ಇಂಗೆದಿರುವ ಮತ್ತು | 
ರಜಃ ವದ್ದೆಯಾಗಿರುವ (ವೃಕ್ಷದಲ್ಲಿರುವ) ನೀರನ್ನು ಕುರಿತು | ಷಾಜಸಾ-(ತನ್ನ) ತೇಜೋಬಲದಿಂದ | 
ಅಭಿವ್ರಜನ್‌--ಎದುರಾಗಿ ನುಗ್ಗುತ್ತಾ | ಸಾಹ್ಹಾನ್‌- ಎಲ್ಲರನ್ನು ಜಯಿಸಿ | ವನೇ. ಕಾಡಿನಲ್ಲಿ | ವಂಸೆಗೆ: ಸ... 
ಆಕರ್ಷಕವಾದ ಗತಿಯುಳ್ಳ ಎತ್ತಿನಂತೆ ನಿಜಯಿಯಾಗಿ | ಅವ ನಾತಿ-- ಸುತ್ತಲೂ ತುಂಬಿಕೊಳ್ಳುತ್ತಾನೆ (ಆದ್ದ 
ರಿಂದಲೇ) | ಪತತ್ರಿಣಃ--ಹಾರುವಂತೆ ಮುನ್ನುಗ್ಗುವ ಅಗ್ನಿಯಿಂದ | ಸ್ಥಾಶುಃ--ಸ್ಥಾವರವಾದ ಜಗತ್ತೂ | 
ಚರಥೆಂ--ಜಂಗಮವಾದ ಜಗತ್ತೂ ಅಥವಾ ಸ್ಥಾವರ ಜಗತ್ತಿನನಂತರ ಜಂಗಮವಾದ ಜಗತ್ತು | ಭಯತೇ-- 
ಭಯಷಡುತ್ತದೆ. 4 | | 


55 


426  ಸಾಯಣಭಾಖ್ಯಸಹಿತಾ [ಮೆಂ.೧. ಆ ೧೧, ಸೂ. ೫೮ 


ಹ K ಲ ಹ ಚ." mM ರ - « NN 
ET EE TT, Te ೫. ರಾಸ ಬಿ ಸಟ ಇ ಬಿ ಭಯು ಬ ಇ (ಎ. ಒಂ ಬ ಹನ ಟ್ಟ ಸ ಸಜಾ (ಯಾ ಪಿಂ ಬ ಭಂ Em ey ಬಿಜಯ ಸ ಯ ಬ (1.2 ಏಹಿಂ Ce ಛೆ ಇಚ 


1 ಭಾವಾರ್ಥ [| 


ಜ್ರಾಲಾರೂಪದಲ್ಲಿರುವ ಆಯುಧೆವುಳ್ಳ ವನೂ, ವಾಯುವಿರಿಂದ ಪ್ರೇರಿತನೂ ಆದ ಅಗ್ಲಿಯು ತಪ್ಪ 
ಜ್ವಾಲಾಸಮೂಹದೊಂದಿಗೂ, ತೇಜೋಬಲದೊಂದಿಗೂ ಸಹ ವೃಕ್ಷಗಳಲ್ಲಿ ಇಂಗದಿರುವ ನೀರಿಗಭಿಮುಖವಾಗಿ 
ಮುನ್ನುಗ್ಗುತ್ತಾನೆ. ತನ್ನೆದುರಿಗೆ ಸಿಕ್ಕಿದ ಸಮಸ್ತವನ್ನೂ ಜಯಿಸಿ, ಕಾಡಿನ ವೃಷಭವು ಗೋ ಸಮೂಹದಲ್ಲಿ 
ಸಮಸ್ತವನ್ನೂ ಜಯಿಸಿ ವಿಜಯಿಯಾಗಿ ತೆನ್ನ ಆಕರ್ಷಕವಾದ ಗತಿಯಿಂದ ಮೆಕೆಯುನಂತೆ ಅಗ್ನಿಯೂ ಸಹೆ 
ಕಾಡಿನ ಸುತ್ತಲೂ ವಿಜಯಿಯಾಗಿ ತುಂಬಿಕೊಳ್ಳುತ್ತಾನೆ. ಹಾರುವಂತೆ ಮುನ್ನುಗ್ಗುವ ಅಗ್ನಿಗೆ ಸ್ಥಾವರ ಮತ್ತು 
'ಜಂಗಮರೊಪವಾದ ಸಮಸ್ತ ಜಗತ್ತೂ ಸಹ ಭಯಪಡುತ್ತದೆ. 


English Translation. | 
I'he flame-weaponed and breeze-exe1ted Agni, assailing the unexhaled 
moisture (of the 01068) with all his strength, in a volume of fire, rushes trium- 
pbant (against all things) in the forest, like ೩ bull, and all, whether stationary 
‘or moveable, are afraid of him as he flies along: 


| ನಿಶೇಷ ವಿಷಯಗಳು | 


ತಪುರ್ಜಂಭಃ-ತೆಪೂಂಸಿ ಜ್ವಾಲಾ ಏವ ಜಂಭಾ ಅಯುಧಾನಿ ಮುಖಾಸಿ ವಾ ಯೆಸ್ಕ ಸ 
ತಥೋಕ್ತೆೇ ಅಗ್ನಿಗೆ ಜ್ವಾಲೆಯೇ ಆಯುಧಗಳು. ಅಥವಾ ಜ್ವಾಲೆಯಿಂದಲೇ ಸರ್ವವನ್ನೂ ಸ್ವೀಕರಿಸುವನಾ 
.ದ್ವರಿಂದ ಅಗ್ಫಿ ಗೆ ಜ್ವಾಲೆಗಳೇ ಮುಖಗಳಾಗಿವೆ ಎಂದು ವಿವರಿಸಿದ್ದಾರೆ. (ಖು.ಸಂ. ಭಾಗ. ೪ ಸೇಜು 234 ನೋಡಿ.) 

°° ರಜಃ--ಆರ್ದ್ರವೃಶ್ತಾಂತೆರ್ಗತಮುಡದೆಕೆಂ.. ಅಗ್ನಿಯು ತನ್ನ ಜ್ಯಾಲಾಸಮೂಹದಿಂದ ವೃಕ್ಷಾಂತರ್ಗತ 
ವಾದ ಜಲಸಮೂಹವನ್ನು (ಹಸಿವನ್ನು) ಒಣಗಿಸಿ ನಿಸ್ಳಾರವನ್ನಾಗಿ ಮಾಡಿ ದಹಿಸಿಬಿಡುವುದು. ಇಲ್ಲಿ ಜಲಾರ್ಥದಲ್ಲಿ 


ರಜಶ್ರಬ್ದಪ್ರಯೋಗವಿದೆ. 
ವಂಸೆಗಃ ನ. ವನನೀಯಗೆತಿಃ ವೃಷಃ ಗೋಯೂಥೇ ಸರ್ವಮಭಿಭವನ್‌ ವರ್ಶಕಶೇ ತೆಡ್ವಶ್‌ . 
ಥೈರ್ಯದಿಂದ ಸಂಚಾರಮಾಡುವ ಸ್ವಭಾವವುಳ್ಳೆದ್ದು ಗೂಳಿ. ಅಂತಹ ಗೂಳಿಯು ಗೋವುಗಳ ಸಮೂಹದಲ್ಲಿ 


ಯಾವುದನ್ನೂ ಲಕ್ಷಮಾಡದೆ ಸಂಚರಿಸುವಂತೆ ಸ್ಥಾವರಜಂಗಮಾತ್ಮಕವಾದ ಯಾವ ವಸ್ತುಗಳನ್ನೂ ಲಕ್ಷಿಸದೆ 
ಅಗ್ನಿಯು ಎಲ್ಲವನ್ನೂ ದಹಿಸುವುದು. 

ಸ್ಥಾತುಃ ಚಿರಥಂ ಚೆ-- ಸ್ಥಾವರೆಗಳಾದ ಅಂದಕಿ ಚಲಿಸದೆ ಸ್ಥಿರವಾಗಿ ನಿಂತಿರುವ ವೃಕ್ತಾದಿಗಳ್ಕು 
ಚರಥಂ ಅಂದರೆ ಸಂಚರಿಸುವ ಪ್ರಾಣಿಗಳು. ಇಲ್ಲಿ ಮೊದಲು ಸ್ಥಾವರ ವಸ್ತುಗಳನ್ನು ದಹಿಸಿ ಅನಂತರ ಚಕ 
(ಜಂಗಮ) ವಸ್ತುಗಳನ್ನು ಸುಡುನೆ ಎಂದೂ ಸ್ಫುಕಿಸಿರುವರು. ಚರೆಥಂ ಎಂಬ ಪದದಲ್ಲಿರುವ ಚರಧಾತುನಿಗೆ 
ಗತ್ಯರ್ಥನಿಜಿ. ಈ ಖಕ್ಕಿನಲ್ಲಿ ದಾನಾಗ್ನಿ ಅಥವಾ ಕಾಡುಕಿಚ್ಚನ್ನು ವರ್ಣಿಸಲಾಗಿರುವುದು. 

॥ ನ್ಯಾಕರೆಣಸ್ರ ಕ್ರಿಯಾ .1| 

 ಸಾಹ್ರಾನ್‌--ದಾಶ್ವಾನ್‌ ಸಾಹ್ವಾನ್‌ ಮೀ(ಪಾ. ಸೂ. ೬-೧-೧೨) ಎಂಬುದರಿಂದ ಕ್ವಸ್ವಪ್ರತ್ಯ 

'ಯಾಂತಕವಾಗಿ ನಿಪಾಕಿತವಾಗಿಡೆ. ಸಾಹ್ವಾನ್‌3-ಅವ ಎಂದಿರುವಾಗೆ ದೀರ್ಥಾಜಿಟಿ ಸಮಾನಸಾದೇ (ನೂ. 


ಅ, ೧. ಆ. ೪. ವ, ೨೪. ] ಖುಗ್ರೇದಸಂಹಿತಾ | 427 


ಇ Me ಟ್ಟ ್ಟಟ್ಟಘಯ AB ್ಮ್ಮ್ಮ 











ಸೂ. ೮.೩-೯) ಎಂಬುಟರಿಂದ ಆಕಾರವನ್ನು ನಿಮಿತ್ಮೀಕರಿಸಿ ನಕಾರಕ್ಕೆ ರುತ್ವ. ಆತೊಟ ನಿಕ್ಕಮ್‌ ಎಂಬು 
ದರಿಂದ ಪೊನ೯ದಲ್ಲಿರುವ ಅಕಾರಕ್ಕೆ ಅನುನಾಸಿಕತ್ತ. ಭೋಧಗೋಅ--ಸಂತ ದಿಂದ ರುತ್ವಕ್ಕೆ ಯತ್ತ ಕೋಪೆಃ 
ಶಾಕಲ್ಯಸ್ಯ ಎಂಬುದರಿಂದ ಆ ಯಕಾರಕ್ಕೆ ಲೋಪ. 


ವಾತಿ__ವಾ ಗತಿಗಂಭಧನಯೋ: ಧಾತು ಅದಾದಿ. ಲಟ್‌ ಪ್ರಥಮಪುರುಷ ಏಕವಚನರೂಪ. ಕಿಜಿಂತ 
ನಿಘಾತಸ್ತರ ಬರುತ್ತದೆ. | 


ಸ್ಥಾತುಃ-ಸ್ಮಾ ಗತಿನಿವೃತ್ತಾ ಧಾತು. ಉಣಾದಿಯಲ್ಲಿ ಬಹುಲವಚನವಿರುವುದರಿಂದ ಕಮಿಮತಿ. 
ಜನಿ (ಉ. ಸೂ. ೧-೨-೨) ಎಂಬುದರಿಂದ ವಿಧಿಸಲ್ಪಡೆವ ತು ಪ್ರತ್ಯಯವು ಇದಕ್ಕೂ ಬರುತ್ತದೆ. ಅಥವಾ 
ಇದಕ್ಕೆ ತೃಚ್‌ ಪ್ರತ್ಯಯ. ಸ್ಥಾತ್ಟ ಶಬ್ದವಾಗುತ್ತದೆ. ಆಗ ಸ್ಥಾತುರನಂತರಂ ಚರಥಂ ಭಯತೇ ಎಂದು 
ಅನ್ವಯ, ಪ್ರಥಮಂ ಸ್ವಾತೃ ಸ್ಥಾವರಂ ಬಿಭೇತಿ ಪಶ್ಚಾತ್‌ ಚರಥಮಿತ್ಯರ್ಥಃ (ಮೊದಲು ಸ್ಥಾವರವೂ ಅಮೇಲೆ 


ಜಂಗಮವೂ ಹೆದರುತ್ತದೆ ಎಂದು ಅನ್ವಯಮಾಡ ಬೇಕು.) ಪಂಚಮೀ ವಿಕವಚನರೂಪವಾಗುತ್ತದೆ. 


ಚರಥಮಃ್‌- ಚರ ಗತಿಭಕ್ಷಣಯೋಃ ಧಾತು. ಇಲ್ಲಿ ಗತ್ಯರ್ಥದಲ್ಲಿ ಪ್ರಯುಕ್ತವಾಗಿೆ. ಇದಕ್ಕೆ 
ಬಣಾದಿಕವಾದ ಆಥ ಪ್ರತ್ಯಯ, ಪ್ರತ್ಯಯಸ್ವರದಿಂದ ಮಧ್ಯೋದಾತ್ತವಾಗುತ್ತದೆ. | 


ಭಯೆತೇ ಇಳಿ ಭಯೇ ಧಾತು. ವ್ಯತ್ಯಯೋಬಹುಲಂ ಸೂತ್ರದಿಂದ ಅತ್ಮನೇಪದಪ್ರತ್ಯಯ 
ಬರುತ್ತದೆ. ಜೌಹೋತ್ಯಾದಿಕವಾದರೂ ಬಹುಲಂ ಛಂದಸಿ ಎಂಬುದರಿಂದ ಶ್ಚು ಬರುವುದಿಲ್ಲ. ಕರ್ತರಿಶಸ್‌ 
ಸೂತ್ರದಿಂದ ಶಪ್‌". ತನ್ನಿನಿತ್ತವಾಗಿ ಧಾತುವಿಗೆ ಗುಣ. ಅಜ್‌ ಪರದಲ್ಲಿರುವುದರಿಂದ ಅದಕ್ಕೆ ಅಯಾದೇಶ. 
ಟತಆತ್ಮನೇಪದಾನಾಂ-- ಸೂತ್ರದಿಂದ ಪ್ರತ್ಯಯಕ್ಕೆ ನಿತ್ವ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ 
ಬರುತ್ತದೆ. 


| ಸಂಹಿತಾಪಾಠಃ 1 


ದಧುಷ್ಟಾ ಭೃಗವೋ ಮಾನುಸೇಷ್ಟಾ ರಯಿಂನ ಚಾರುಂ ಸುಹವಂ 
| 


ಜನೇಭ್ಯಃ | 


ಹೋತಾರವ ರಿಗೆ 


ಸೇ ಆತಿಥಿಂ ವರೇಣ್ಯ ೦ ಮಿತ್ರಂನ ತೇವಂ ದಿವ್ಯಾಯ ಹ- 


ನ್ಮನೇ | ಹ  . | ಕ 


428 | ಸಾಯಣಭಾಸ್ಯ ಸಹಿತಾ [ ಮಂ. ೧. ಅ. ೧೧. ಸೂ. ೫೮ 


TE ARNE cA RN dR yg mma Nn te ಬ ಅ ಜ್‌ ಕಾ NN TL SE ns ್ಪಚ “kd A Sp NA EY RENAN 





| ಪಡಪಾಠಃ ॥ 
ದಧುಃ | ತ್ವಾ | ಭ್ರಗವಃ ಮಾನುಷೇಷು !ಆ!ರಯಿಂ!ನ! ಚಾರುಂ ! ಸು- 
ಹವಂ ಜನೇಭ್ಯ: 
ಹೋತಾರೆಂ | ಅಗ್ನೇ | ಅಕಿಥಿಂ ವರೇಣ್ಯಂ | ಮಿತ್ರಂ! ನ! ತೇವಂ | ದಿವ್ಯಾಯ 


ಜನ್ಮನೇ | & 


| ಸಾಯಣಭಾಷ್ಕಂ ॥ 


ಹೇ ಅಗ್ಸೇ ಶ್ವಾ ಶ್ವಾಂ ಮಾನುಷೇಷು ಮನುಷ್ಯೇಷು ಮಧ್ಯೇ ಭಗವ ಏತತ್ಸೆಲಜ್ಞಾ ಮಹ” 
ರ್ಷಯೋ ದಿವ್ಯಾಯ ಜನ್ಮನೇ ದೇವತ್ತೆಪ್ರಾಪ್ತೆಯೇೋ ಚಾರುಂ ರಯಿಂ ನ ಶೋಭನಂ ಧನಮಿವಾ ) ಡೆಡ್ಗುಃ | 
ಆಧಾನೆಸಂಭಾರೇಷೆ ಮಂತ್ರೈಃ ಸ್ಥಾಸೆನೇನ ಸಮಸ್ಟುರ್ವನ್‌ | ಕೀದೈಶಂ ತ್ವಾಂ! ಜನೇಭ್ಯಃ ಸುಹವಂ 
ಯಜಮಾನಾರ್ಥ ಮಾಹ್ಯಾತೆಂ ಸುಶೆಳೆಂ ಹೋಕಾರಂ ದೇವಾನಾಮಾಹ್ವಾತಾರಂ 'ಅತಿಧಿಮತಿಧಿವತೊ ಿಜ್ಯಂ | 
ಯದ್ವಾ | ದೇವಯಜನದೇಶೇಷು ಸೆಶತಂ ಗೆಂತಾರಂ | ವರೇಣ್ಯಂ ವರಣೀಯೆಂ ಮಿತ್ರೆಂ ನೆ ಶೇವಂ ! | 
ಯಥಾ ಸಖಾ ಸುಖಕೆರೋ ಭವತಿ ತೆದ್ವಶ್‌ ಸುಖಕೆರಮಿತ್ಯರ್ಥಃ | ದೆಧುಃ | ಲಿಟ್ಯುಸಾ ತೋ ಲೋಪೆ 
ಇಟ ಜೇತ್ಯಾಳಾರಲೋಪಃ | ಯೆಯಸ್ಮತ್ತೆತ್ತ ತೆಕ್ನುಃಷ್ಟೆಂತೊಪಾಪೆಮಿತಿ ನಿಸೆರ್ಜನೀಯೆಸ್ಯ ತ್ವಂ! 
ಸುಹವಂ | ಹೈಯೆತೇರೀಷಡ್ಡುಃಸುಹ್ತಿತಿ ಖಲ್‌ | ಬಹುಲಂ ಛಂದಸೀತಿ ಸೆಂಪ್ರಸಾರಣಂ | ಸೆರಪೂ- 
ರ್ವಶ್ಚಂ | ಗುಣಾವಾದೇಶೌ | ಅಿಶೀತಿ ಪ್ರೆಶೃಯಾತ್ಪೂರ್ವಸ್ಯೋವಾತ್ರೆತ್ವಂ | ಕೈಮತ್ತೆರಪದಸ್ರೆ ಕೃತಿ- 
ಸ್ಪರತ್ತಂ ॥ 


| ಪ್ರತಿಸದಾರ್ಥ 1 


ಆಗ್ಗೇಎಲ್ಕೈ ಅಗ್ನಿಯೇ | ಜನೇಭ್ಯಃ_ಯಜಮಾನರಿಗಾಗಿ | ಸುಹವಂ-- ಚೆನ್ನಾಗಿ ಯಜ್ಞಮಾ 
ಡುವ ಶಕ್ತಿಯುಳ್ಳ ವನೂ | ಹೋತಾರಂ--(ಯಜ್ಚಕ್ಕೆ) ಥೇವತೆಗಳನ್ನು ಕರೆಯುವವನೂ ಆಶಿಥಿಂ-(ಶ್ರೇಷ್ಠ 
ನಾದ) ಅತಕಿಥಿಯೂ (ಅಥವಾ ಯಜ್ವದೇಶಕ್ಕೆ ಆಗಾಗ್ಗೆ ಬರುವನನೂ) | ವರೇಣ್ಯಂ ಇಷ್ಟ ತಮನಾದ | 
ಮಿತ್ರಂ ನ-ಸ್ಟೇಹಿತನಂತೆ | ಕೇವಂ-ಸುಖಕರನೂ ಆದ | ತ್ವಾ. ನಿನ್ನನ್ನು | ಮಾಕುಹೇಷು ಮಾನವರ 
ನಡುವೆ | ಭ್ರೃಗವಃ-- ಭೃಗುಯಸಿಗಳು | ದಿವ್ಯಾಯ ಜನ್ಮನೇ._ದೇವಾತ್ಮಕವಾದ ಜನ್ಮವನ್ನು ಪಡೆಯಲು | 
ಚಾರುಂ ರಯಿಂ ನ. ಮನೋಹರವಾದ ನಿಧಿಯಂತೆ | ಆ ದಧುಃ- ಇಟ್ಟು ಆದರಿಸಿದರು. | 


(| ಭಾವಾರ್ಥ ॥ 


ಎಲೈ ಅಗ್ನಿಯ ನೀನು ಯಜಮಾನರಿಗಾಗಿ ಯಾಗಮಾಡುವವನು. ಯಜ್ಞಕ್ಕೆ ದೇವತೆಗಳನ್ನು 


ಕಕೆಯುವವನು. ಪ್ರಿಯನಾದ ಅತಿಥಿಯು. ಇಷ್ಟ ತಮನಾದ ಸ್ನೇಹಿತನಂತೆ ಸುಖದಾಯಕನು. ಇಂತಹ 


ಅ. ೧. ಆ. ೪. ವ, ೨೪. ] - ಖುಗ್ರೇದಸೆಂಹಿಶಾ 429 


Sy A ಯಗ ಗ. 0. ಒಪ ಸಸಯ ಬಾ 





TS I, FN a NMA SEN 


ನಿನ್ನನ್ನು ಮಾನವರ ನಡುವೆ ಭ್ಯುಗೆಯಷಿಗಳು ತಾವು ದೇವತಾತ್ಮಕವಾದ ಜನ್ಮವನ್ನು ಪಡೆಯಲು ಮನೋಹ 
ರವೂ ಇಷ್ಟತಮವೂ ಆದ ನಿಧಿಯಂತೆ ಇಟ್ಟುಕೊಂಡು ಪೋಷಿಸಿ ಆದರಿಸಿದರು. | | 


English Translation- 


The Bhrigus amongst men, for the sake of being born as gods, cherished 
you like a costly treasure. Agni, you sacrifice for men, you are the invoker of 
the gods, the welcome guest at sacrifices and you are to be esteemed like ೩ 
loving 810006. 


|| ವಿಶೇಷ ವಿಷಯಗಳು | 


ಭೃಗವಃ--ಭೃಗುವೆಂಬ ಖಯಷಿಯ ವಂಶದಲ್ಲಿ ಉತ್ಪನ್ನ ರಾದವರು. 

ದಿವ್ಯಾಯ ಜನ್ಮನೇ--ದೇವಭಾವವನ್ನು ಹೊಂದುವುದಕ್ಕಾಗಿ ಅಂದರೆ ಸ್ವರ್ಗಫಲವನ್ನು ಅಧುಭವಿ 
ಸಲು ಎಂದರ್ಥ. 

ಚಾರುಂ ರಯಿಂ ನ--ಸರ್ವಜನಾಕ್ಲಾದಕವಾದ ಹೆಣದಂತೆ ಎಲ್ಲರೂ ನಿನ್ನನ್ನು ಸೇವಿಸುವರು 
ಎಂದರ್ಥ. ಹಣವು ಎಲ್ಲರಿಗೂ ಜೇಕಾದ ವಸ್ತುವು. | | 

ಸುಹವಂ -- ಯೆಜಮಾನಾರ್ಥೆಮಾಹ್ವಾಕೆಂ ಸುಶಕೆಂ--ಯಜನಮಾನನಿಗಾಗಿ ಸಕಲ ಜೇನತೆ 
ಗಳನ್ನೂ ಸುಲಭವಾಗಿ ಆಹ್ವಾಸಿಸುವುದಕ್ಕೆ. 


ಅತಿಥಿಂ-- ಅತಿಧಿಯಂತೆ ಪೊಜ್ಯನು. ಅಥವಾ ದೇವಯಜನ ದೇಶಗಳಲ್ಲಿ ಸದಾ ಸಂಚರಿಸುವವನು 
ಎಂದರ್ಥ. 


ಮಿತ್ರಂ ನ ಶೇವಂ--ಮಿತ್ರನಂತೆ ಸುಖಕರನು ಎಂದರ್ಥ. ಹೇಗೆ ಪ್ರಿಯಸ್ಸೇಹಿತನು ಸುಖವನ್ನು 
ಬಯಸುವನೋ ಅದರಂತೆ ಅಗ್ನಿಯೂ ಯಜಮಾನನಿಗೆ ಸುಖಪ್ರದನು ಎಂದು ಭಾವವು. | 


ವ್ಯಾಕರಣಪ್ರಕ್ರಿಯಾ il 


ದೆಧುಃ1__ಡುಧಾಜ್‌ ಧಾರಣಪೋಷಣಯೋಃ ಧಾತು. ಲಿಟ್‌ ಪ್ರಥಮಪುರುಷ ಬಹುವಚನಕ್ಕೆ 
ಫೆರಸ್ಮೈಸೆದಾನಾಂ- ಸೂತ್ರದಿಂದ ಉಸಾಡೇಶ. ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹ್ರಸ್ವ. ಜಸ್ತ್ಯ ಅಸಂ- 
ಯೋಗಾಲ್ಲಿಬ್‌ಕಿತ್‌ ಸೂತ್ರದಿಂದ 'ಪ್ರತ್ಯಯವು ಕಿತ್ತಾಗುತ್ತಡೆ. ಆಗ ಅತೋಲೋಪೆಇಟಿಜೆ ಎಂಬುದರಿಂದ 
ಆಕಾರಕ್ಕೆ ಲೋಪ. ಪ್ರತ್ಯಯ ಸಕಾರಕ್ಕೆ ರುತ್ವ ವಿಸರ್ಗ. ದಧುಃ ಎಂದು ರೂಪವಾಗುತ್ತದೆ. ತ್ವಾ ಪರನಾದಾಗ 
ಯುಷ್ಮತ್ರತಕ್ಷುಷ್ಟೆಂತಃ ಪಾದಮ್‌ (ಪಾ. ಸೂ. ೮-೩-೧೦೩) ಎಂಬುದರಿಂದ ವಿಸರ್ಜನೀಯಕ್ಕೆ ಹತ್ತ ಬರುತ್ತದೆ. 


ಸುಹವಮ". ಹ್ರೇ ಇ ಸ್ಪರ್ಧಾಯಾಂ ಶಬ್ದೇ ಚ ಧಾತು. ಇದಕ್ಕ ಸು ಉಪಪದವಾದಾಗ 
ಈಷದ್ದು8ಸುಷುಕ್ಳ ಚ್ಛ್ರಾ--(ಪಾ. ಸೂ, ೩-೩-೧೨೬) ಎಂಬುದರಿಂದ ಖಲ್‌ ಪ್ರತ್ಯಯ, ನಿಮಿತ್ತ ವಿಲ್ಲದಿದ್ದರೂ 


430  ಸಾಯಣಭಾವ್ಯಸಹಿತಾ (ಮಂ. ೧. ಅ. ೧೧. ಸೂ. ೫೮ 


ಹ ಸ ರ ಲ ಪ ಪ ಲ್ಯ ಬ ಬ್ಬ ್ಬ ಟಟ ಪ ್ಮ ಟ್‌ 





ಈ 
ಮ ತ ರ ೊ ರ  ಿು ರ ಬ್ಬ ಹಾಯಿ  ್ಬ್ಬ ಲ ಮ್ಮ ಲ್ಲ ಕೋಟ ಫೋೂಹಾಣ ಕಿ ಗದ್ದಿ ಲಪ ಟ್ಟ ಸ ಉಂ  ು ೂಂ ಪೂ ಚಾ ಬ ಪ ರಾ ಭಾ ಭಲ ಲಭ ಯ ಸ್ಯಾ 





ಬಹುಲಂ ಛಂವೆಸಿ ಎಂಬುದರಿಂದ ಸಂಪ್ರಸಾರಣ, ಹು4ವ-ಅ ಎಂದಿರುವಾಗ ಸೆಂಪ್ರೆಸಾರಣಾಚ್ಛ್ಚೆ ಎಂಬುದ 
ರಿಂದ ಪೂರ್ವರೂಪ. ಆಗ ಪ್ರತ್ಯಯನಿಮಿತ್ತವಾಗಿ ಧಾತುವಿನ ಉಕಾರಕ್ಕೆ ಗುಣ. ಅವಾದೇಶ. ಲಿತಿ (ಪಾ. 
ಸೂ. ೬-೧-೧೯೩) ಎಂಬುದರಿಂದ ಪ್ರತ್ಯಯಡ ಪೂರ್ವಕ್ಕೆ ಉದಾತ್ತಸ್ಪರ ಬರುತ್ತದೆ. ಗತಿಸಂಜ್ಞೆಯುಳ್ಳ ಸು. 
ಎಂಬುದರೊಡನೆ ಸಮಾಸವಾದಾಗ ಗೆತಿಳಾರಕೋಪಪದಾತ್‌ ಕೃತ್‌ ಸೂತ್ರದಿಂದ ಕೃದುತ್ತರಹದಪ್ರ ಕೃತಿಸ್ಟರ 
ಬರುತ್ತದೆ. | 

ಹೋತಾರರ್ಮ--ಹು ದಾನಾಧನಯೋ ಧಾತು. ತೃನ” ಪ್ರತ್ಯಯ." ನಿತ್ತಾದುದರಿಂದ ಅದ್ಭು 
ದಾತ್ರವಾಗುತ್ತದೆ. ದ್ವಿತೀಯಾ ಏಕವಚನ ಪರವಾದಾಗ ;ಯೆಕೋಜಂ ಸರ್ವನಾಮಸ್ಥಾನಯೋಃ ಎಂಬುದ 
ರಿಂದ ಖುಕಾರಕ್ಸೆ ಗುಣ.  ಅಪ್‌ತೈನ್‌ತೈಚ್‌ ಸೂತ್ರದಿಂದ ಉಪಧಾದೀರ್ಥ. 


ಹ ನ ಬಟ 


| ಸಂಹಿತಾಸಾಠಃ 1 


| | 
ಹೋತಾರಂ ೦ ಸಪ್ತ ಜು ಹೊ ತಿ ಯಚೆಷ್ಟಂ ಯಂ ವಾಘತೋ ವೃಣತೇ 


ಅಧ್ಯರೇಷು | 
ಅಗ್ನಿಂ ನಿಶ್ವೇಷಾಮರತಿಂ ವಸೂನಾಂ ಸಪರ್ಯಾಮಿ ಬು ಪ್ರಯಸಾ ಯಾಮಿ 
ರತ್ನಂ 1೭ 
 ಪದಹಾಠಃ 1 
ಹೋತಾರಂ | ಸಪ್ತ ! ಜುಪ್ರಃ ಯಜಿಷ್ಮೆಂ | ಯಂ! ವಾಘುತ: ವೃಣತೇ i 
ಅಧ್ವರೇಷು | § 
ಅಗ್ನಿಂ | ನಿಶ್ಲೇಷಾಂ ! ಅರತಿಂ ! ವಸೂನಾಂ | ಸಪರ್ಯಾಮಿ ! ಪ್ರಯೆಸಾ | 
ಯಾಮಿ | ರತ್ನಂ Hen § 
[ಸಾಯಣಭಾಷ್ಯ ೦॥| 


ಸಪ್ತ ಸಪ್ತಸಂಖ್ಯಾಕಾ ಜುಹ್ಹೋ ಹೋಶಾರೋ ನಾಘಕ ಯತ್ವಿಜೋ;ದ್ವರೇಷು ಯಾಗೇಷು 
ಯಜಿಷ್ಠಂ ಯೆಷ್ಟೃತಮಂ ಹೋತಾರಂ ಡೇವಾನಾಮಾಹ್ವಾತಾರಂ ಯೆಮಗ್ಗಿಂ ವೃಣತೇ ಸಂಭಜಂತೇ 
ನಿಶ್ವೀಷಾಂ ಸರ್ವೇಷಾಂ ವಸೂನಾಮರತಿಂ ಪ್ರಾಪೆಯಿಶಾರಂ ತಮಗ್ಗ್ನಿಂ ಪ್ರೆಯೆಸಾ ಹನಿರ್ಲಸ್ಷಣೇನಾನ್ನೇನ 
ಸಪರ್ಯಾಮಿ | ಪರಿಚರಾಮಿ |! ರತ್ತಂ ರಮಣೇಯಂ ಕರ್ಮಫಲಂ ಚ ಯಾಮಿ | ಯಾಚಾಮಿ |! 


ಅ. ೧. ಅ.೪. ವ. ೨೪, ]  ಖುಸ್ಟೇಡಸೆಂಹಿತಾ ೨.4 ‘431 


ಗ ಆ ರ MN ೈೈುು ರು ರ್ಮ ೂ ್ರಾಾೋೊ್ರೈಾ NT ್ಮ್ಮುಟ a EN ಫಲ ಗ ಟೂ ಜಬ I ಟಿ ಬಟ ಇ ಬಬ ನಾ ಬ ಬ ಬಜ ಇಡ ಗಾಗ: 


ವೃಣತೇ | ವೃಜ್‌ ಸಂಭಳ್ತೌ | ಕ್ರೈಯೊದಿಕಃ ! ಪ್ರತ್ಯಯಸ್ವರಃ | ಅರಶಿಂ | ಚು. ಗೆತಿಸ್ರಾಸೆಣಯೋಃ | 
ಅಸ್ಮಾದೌಣಾದಿಕೋ ವಹಿವಸ್ಯರ್ತಿಭೃಶ್ಚಿತ್‌ ! ಉ. ೪-೬೦ | ಇತ್ಯತಿಪ್ರತ್ಯಯಃ | ಚಿತ್ಕ್ಪಾದಂತೋದಾ- 
ತ್ರತ್ತಂ | ಸಸರ್ಯಾಮಿ | ಸೆಪರ್ಯತಿಃ ಪರಿಚೆರಣಕರ್ವಾ! ಸಪೆರ ಪೂಜಾಯಾಮಿತಿ ಧಾತುಃ ಕೆಂಡ್ರಾದಿ:ಃ| 
ಅತೋ ಯೆಕೆ ಏವ ಸ್ಪರ: ಶಿಸ್ಯಶೇ | ಪಾದಾದಿತ್ತಾನ್ನಿ ಘತಾಭಾವಃ | ಯೊಮಿ |. ಯಾಜಚಾಮಾತೈಸ್ಯ 
ವರ್ಣಲೋಪಶ್ಭಾಂದಸೆಃ | 


॥ ಪ್ರತಿಸದಾರ್ಥ ॥ 


ಸಪ್ತ _ನಿಳುಜನ | ಜುಹ್ವಕ--ಹೋತ್ಸಸ್ಥಾ ನದಲ್ಲಿರುವ | ವಾಘತಃ- -ಖುತ್ತಿಕ್ಳುಗಳು | ಅಧ್ರ- 
ರೇಷು-- ಯಾಗಗಳಲ್ಲಿ ! ಯಜಿಷ್ಕಂ--ಸಪೂಜ್ಯತಮನೂ | ಹೋತಾರಂ--(ದೇವತೆಗಳನ್ನು ಯಜ್ಞಕ್ಕೆ) ಕರೆಯು 
ವವನೂ ಆದ | ಯೆಂ- ಯಾವ ಅಗ್ನಿಯನ್ನು | ವೃಣಿತೇಆರಿಸಿ ಪೂಜಿಸುತ್ತಾರೋ (ಅಂತಹ) | 
ನಿಶ್ವೇಷಾಂ--ಸಕಲವಾದ | ವಸೂನಾಂ--ಧನಗಳಿಗೂ | ಆರಸಿಂ--ದಾತನಾದ ! ಅಗ್ನಿಂ--ಅಗ್ನಿಯನ್ನು | 
ಪ್ರೆಯೆಸಾ- ಹವಿಸ್ಸಿನ ರೂಪದಲ್ಲಿರುವ ಅನ್ನದಿಂದ | ಸಸೆರ್ಯಾಮಿ.... ಪೊಜಿಸುತ್ತೇನೆ (ಮತ್ತು) | ರತ್ನ 0--ರಮ 
ಜೇೀಯವಾದ ಯಜ್ಞ ಫಲವನ್ನು (ಐಶ್ವರ್ಯವನ್ನು) 1 ಯಾಮಿ. ಬೇಡುತ್ತೇನೆ ॥ 


॥ ಭಾವಾರ್ಥ ॥ 
ಹೋತ್ಸ ಸ್ಹಾನದಲ್ಲಿರುವ ಏಳು ಜನ ಖುತ್ತಿಕ್ಳು ಗಳು ಯಾಗಗಳಲ್ಲಿ ಪೂಜ್ಯತಮನೂ, ದೇವತೆಗಳನ್ನು 
ಯಜ್ಞಕ್ಕೆ ಕರೆಯುವವನೂ ಆದ ಯಾನ ಅಗ್ನಿಯನ್ನು ಆಹ್ವಾನಿಸಿ ಪೂಜಿಸುತ್ತಾರೋ ಅಂತಹೆ ಸಕಲ ಥನದಾತನಾದ 
ಅಗ್ನಿಯನ್ನು ಹೆವಿಸಿನರೂಪದಲ್ಲಿರುವ ಅನ್ನದಿಂದ ಪೂಜಿಸುತ್ತೇನೆ. ಅಲ್ಲದೆ ರಮಣೀಯವಾದ ಐಶ್ವರ್ಯಕ್ಕಾಗಿ 
ಬೇಡುತ್ತೇನೆ. | 


Emghish ‘Translation. 


I worship with oblations that Agni whom the seven invoking priests 
invite as the invoker of the gods3s who is most worthy of adoration af 
sacrifies, and who is the giver of all riches; T solicit of him riches ; 


ವಿಶೇಷ ವಿಷಯಗಳು 


ಸಪ್ತೆ ಜುಹ್ವೆಃ ಏಳು ಸಂಖ್ಯೆಯ ಹೋತ್ಪಗಳು. ಯಜ್ಞದಲ್ಲಿ ದೇವತೆಗಳನ್ನು ಆಹ್ವಾನಿಸುವುದ 
ಕ್ಕಾಗಿ ಏಳು ಜನ ಯಷ್ಟಿಕ್ಟುಗಳಿಂದ ಕೂಡಿದ ಹೋತ್ಸವರ್ಗವಿರುವುದು. 


ವಾಘಶೆಃ--ಖುತ್ಚಿಕ್ಳುಗಳು. ಭಾರತಾಃ ಕರವಃ ಮೊದಲಾದ ಎಂಬು ಖುಕ್ತಿಜ್ಜಾಮಗಳ ಮಧ್ಯೆದಲ್ಲಿ 
ಮಾಘೆತಃ ಎಂಬ ಶಬ್ದವು ಪಠಿಶವಾಗಿರುವುದರಿಂದ ವಾಘತಃ ಎಂದಕಿ ಖುತ್ತಿಕ್ಳುಗಳು ಎಂದರ್ಥವು. (ನಿ. ೩-೧೮) 


4 OO ಸಾಯಣಭಾಸ್ಯಸಹಿತಾ [ ಮಂ.೧. ಅ. ೧೧. ಸೂ. ೫೮ 





ಜಾ ಈ ಕ್ಕ ಇ 








ಯೆಜಿಷ್ಮಂ--ಯಾಗಮಾಡುವವರಲ್ಲಿ ಅತ್ಯಂತಶ್ರೇಷ್ಮರಾದವರು. 

ವಸೂನಾಂ ಅರೆಶಿಂ--ಸಂಪೂರ್ಣ ಐಶ್ವರ್ಯವನ್ನು ಹೊಂದಿಸುವವನು ಅಗ್ನಿ ಪುರುಷ. 

ಸಪರ್ಯಾಮಿ--ಸೇವಿಸುವೆನು. ಸಪೆರ್ಯತಿಃ ಷರಿಚರಣಕರ್ಮಾ ಸಪೆರ ಪೂಜಾಯಾಂ ಎಂಬು ಧಾತು 
ವಿನಿಂದ ಉತ್ಪನ್ನವಾದ ಶಬ್ದ ಇದು. 
| ಯಾನಿ ಯಾಚಾಮಿ ಎಂಬ ಕ್ರಿಯಾರೂಪದಲ್ಲಿ ಮಧ್ಯಮನರ್ಣಿ ಲೋಪವಾಗಿ, ಅದೇ ಅರ್ಥದಲ್ಲಿ 
ಈ ಪದನು ಪ್ರಯೋಗಿಸಲ್ಪಟ್ಟದೆ. | 


1 ವ್ಯಾಕರಣಪ್ರಕ್ರಿಯಾ || 


ಯಜಿಷ್ಕಮ್‌. .ಯಷ್ಟ್ಯೃ ಶಬ್ದ. ತುತ್ಸಂದಸಿ ಎಂಬುದರಿಂದ ಅತಿಶಯಾರ್ಥದಲ್ಲಿ ಇಷ್ಮನ್‌ ಪ್ರತ್ಯಯ. 
ತುರಿಸ್ಕೇಮೇಯಃಸು ಎಂಬುದರಿಂದ ಇಷ್ಮನ್‌ ಪರವಾದಾಗ ತೃಚಿಗೆ ಲೋಪ. ಇಸ್ಮನ್‌ ಫಿತ್ತಾದುದರಿಂದ. 
ಆಮ್ಯುದಾತ್ತ ವಾಗುತ್ತಜೆ. | 


ವೃಣತೇ-ವೃಜ್‌ ಸಂಭಕ್ತ್‌ ಧಾತು. ಕ್ರ್ಯಾದಿ ಲಟ್‌ ಪ್ರಥಮಪುರುಷದಲ್ಲಿ ರು ಪ್ರತ್ಯಯ. ಕ್ರ್ಯಾದಿ. 
ಭ್ಯಃ ಶ್ತ ಎಂಬುದರಿಂದ ಶ್ನಾ ವಿಕರಣ. ಆತ್ಮನೇಸದೇಷ್ಟನತಃ ಸೂತ್ರದಿಂದ ರು.ಪ್ರತ್ಯಯಕ್ಕೆ ಅತಾದೇಶ. 
ಸಾರ್ವಧಾತುಕಮನಿಕ್‌ ಸೂತ್ರದಿಂದ ಇದಕ್ಕೆ ಜರಿದ್ವದ್ಭಾ ವವಿರುವುದರಿಂದ ಶ್ನಾಭ್ಯಸ್ತಯೋರಾಶೆಃ ಎಂಬುದರಿಂದ 
ಶ್ನಾ ಪ್ರತ್ಯಯದ ಆಕಾರಕ್ಕೆ ಲೋಪ, ಶ್ನಾ ಪ್ರತ್ಯಯವೂ ಜಂತ್ರಾದುದರಿಂದ ಧಾತುವಿನ ಖುಕಾರಕ್ಕೆ ಗುಣ 
ಬರುವುದಿಲ್ಲ. ವೃಣಶೇ ಎಂದು ರೂಪವಾಗುತ್ತದೆ. ಯದ್ಯೋಗನಿರುವುದರಿಂದ ನಿಘಾತಸ್ವರ ಬರುವುದಿಲ್ಲ. 
ಪ್ರತ್ಯಯಸ್ಸರದಿಂದ ಮಧ್ಯೋಜದಾತ್ತೆವಾಗುತ್ತದೆ. | 


ಅರತಿಮ್‌-ಖು ಗತಿಪ್ರಾಪಣಯೋಃ ಧಾತು. ಇದಕ್ಕೆ ಔಣಾದಿಕವಾದ ವಹಿವಸೈರ್ತಿಭ್ಯಶ್ಚಿತ್‌ 
(ಉ. ಸೂ. ೪.೫೦೦) ಎಂಬುದರಿಂದ ಅತಿ ಪ್ರತ್ಯಯ. ಪ್ರತ್ಯಯನಿಮಿತ್ತವಾಗಿ ಥಾತುನಿಗೆ ಗುಣ. ಉರಣ್ರ- 
ಪರಃ ಸೂತ್ರದಿಂದ ರಪರವಾಗಿ ಬರುತ್ತದೆ. ಪ್ರತ್ಯಯಕ್ಕೆ ಚಿತ್ತ ಅತಿದೇಶಮಾಡಿರುವುದರಿಂದ ಚಿತೆಃ ಎಂಬುದ 


ರಿಂದ ಅಂತೋದಾತ್ರಸ್ವರ ಬರುತ್ತದೆ. ದ್ವಿತೀಯಾ ಏಕವಚನಾಂತರೂಸ, 


ಸಪರ್ಯಾವಿ2--ಸಪರ್ಯತಿಃ ಪರಿಚರಣಕರ್ಮಾ. (ಸೇವಾರ್ಡದಲ್ಲಿದೆ) ಸಸರ ಪೂಜಾಯಾಂ ಎಂದ್ರೆ 

ಈ ಧಾತುವು ಕಂಡ್ವಾದಿಯಲ್ಲಿ ಸಠಿತವಾಗಿದೆ. ಕೆಂಡ್ರ್ವಾದಿಭ್ಯೋಯಕ್‌ (ಪಾ. ಸೂ. ೩-೧-೨೭) ಎಂಬುದರಿಂದ 

ಕಂಡ್ವಾದಿಗಳಿಗೆ ಸ್ವಾರ್ಥದಲ್ಲಿ ಯಕ್‌ ಬರುತ್ತದೆ. ಲಟ್‌ ಉತ್ತಮಪುರುಷ ಏಕನಚನದಲ್ಲಿ ಮಿಪ್‌ ಪ್ರತ್ಯಯ, 

ಅತೋಲೋಸೆಃ ಸೂತ್ರದಿಂದ ಯಕ್‌ ಪರವಾದಾಗ ಅಕಾರಕ್ಕೆ ರೋಸ.” ಅತೋದೀರ್ಥೋಯುಇಂ ಸೂತ್ರ 

ದಿಂದ ಮಿ ನಿಮಿತ್ತವಾಗಿ ಅದಂತಾಂಗಕ್ಕೆ ದೀರ್ಫೆ. ಪಾದಾದಿಯಲ್ಲಿರುವುದರಿಂದ ನಿಘಾತಸ್ವರ ಬರುವುದಿಲ್ಲ. 
ಯಕ್‌ ಸ್ವರವು ಉಳಿಯುವುದರಿಂದ ಯಕಾರೋತ್ತರಾಕಾರವು ಉದಾತ್ತವಾಗುತ್ತದೆ. | 


. ಯಾಮಿ. ಟುಯಾಚ್ಛ ಯಾಚ್ಚಯಾಂ ಧಾತ್ಕು ಉಭಯಪದೀ. ಅಟ್‌ ಉತ್ತಮಪುರುಷ ಏಕವಚ: 
ನದಲ್ಲಿ ಮಿಪ್‌ ಪ್ರತ್ಯಯ, ಯಾಚಾಮಿ ಎಂದಿರುವಾಗ ಮಧ್ಯ ಚಕಾರಕ್ಕೆ ಛಾಂದಸವಾಗಿ ಲೋಪ ಬರುತ್ತದೆ. 


ಅ.೧. ೫.೪ ವ. ೨೪]  ಹುಗ್ವೇದಸಂಹಿತಾ : | 433 














ಟ್‌ 4 RN pT 8 K ಇ. ಆ ಸ ಸಃ WN ಬ ಬ 








| ಸಂ ಹಿತಾಪಾಠಃ | 


| A | 
ಅಚ್ಛದ್ರಾ ಸೂನೋ ಸಹಸೋ ನೋ ಆದ್ಯ ಸ್ತೋತೃಭ್ಕೋ ಮಿತ್ರಮಹಃ 
ಶರ್ಮ ಯಚ್ಛ 2೨ ೨ | 


ಆಗ್ನೇ ಗೃಣಂತಮಂಹಸ ಉರುಸ್ಕೋರ್ಜೋ ನ ಪಾತ್ರೂರ್ಭಿರಾಯ- 
ಬೀಭಿಃ 1೮॥ 


[| ಪಡಪಾಠೆಃ [| 


ಅಚ್ಚಿ ದ್ರಾ! ಸೂನೋ ಇತಿ ! ಸಹಸಃ | ನಃ | ಅದ್ಯ | ಸ್ತೋತೃಭ್ಯಃ 1 ಮಿತ್ರ್ಯಮುಹಃ॥ 
ಕರ್ಮ | ಯಚ್ಛ | 


| 4 
ಅಗ್ನೇ | ಗೃಣಂತಂ ! ಅಂಹಸಃ | ಉರುಸ್ಯ | ಊರ್ಜಃ | ನಪಾತ್‌ | ಪೂಃಭಿಃ ! 


ಆಯೆಸೀಭಿಃ ॥೮॥ 


|| ಸಾಯೆಣಭಾಷಸ್ಯಂ || 


ಹೇ ಸಹಸಃ ಸೂನೋ ಬಲಸ್ಯ ಪುತ್ರ | ಬಲೇನ ಹಿ ಮಥ್ಯಮನೊಆಗ್ನಿರ್ಜಾಯಶೇ | ಮಿತ್ರ- 
 ಮಹೊಟನುಕೊಲದೀಪ್ರಿಮನ್ನಗ್ನೇ ನೊಣಸ್ಮಭ್ಯಂ ಸ್ತೋತೃಭ್ಯೊಣದ್ಯಾಸ್ಮಿನ್ಯರ್ಮಣ್ಯಚ್ಛಿದ್ರಾಚ್ಛೆ (ಡ್ಯಾನಿ 
ಶರ್ಮ ಶರ್ಮಾಣಿ ಸುಖಾನಿ ಯಚ್ಛೆ | ದೇಹಿ! ಕಿಂಚೆ ಹೇ ಊರ್ಜೋಃ ನಪಾತ್‌ ಅನ್ನಸ್ಯ ಪುತ್ರ | "ಕ್ತ (- 
ನಾನ್ನೇನೆ ಜಠರಾಗ್ದೇಃ ಪ್ಪ ಕ್ರವರ್ಧನಾವಗ್ಗ ೀರನ್ನಪುತ್ರತ್ವೆಂ | ಏವಂನಿಧಾಗ್ನೇ ಗೃಣಂಷೆಂ ತ್ವಾಂ ಸ್ಕುವಂತ- 
ಮಾಯೆಸೀಭಿರ್ವ್ಯಾಪ್ರೈಃ | ಯೆದ್ವಾ | ಅಯೋವದ್ಪೃಢತಕ್ಕೆಃ | ಪೂರ್ಭಿಃ ಸಾಲಸೈರಂಹಸೆಃ ಪಾಸಾಡು- 
ರುಷ್ಯ 1 ರಕ್ಷ |! ಉರುಷ್ಯತೀ ರಕ್ಷೂಕರ್ಮಾ | ನಿ. ೫.೨೩ | ಇತಿ. ಯಾಸ್ಕಃ | ಅಚ್ಛೆ ದ್ರಾ! ಶೇಶ್ಸ ಂದಸೀತಿ 
ಶೇರ್ಲೋಪಃ | ಸೂನೋ ಸೆಹಸಃ | ಸರಮಪಿ ಚ್ಛಂದಸೀತಿ ಪರಸ್ಯ ಷಷ್ಮ್ಯಂತಸ್ಯೆ ಸೂರ್ವಾಮಂತ್ರಿ ತಾಂಗೆ- 
ವದ್ಭಾವೇ ಸತಿ ಸದದ ಫಯಸಮುವಾಯಸ್ಯಾಷ್ಟಮಿಕೆಂ ಸರ್ವಾನುದಾಶ್ರತ್ವಂ | ಶರ್ಮ | ಸುಪಾಂ ಸುಲು- 
ಗಿತಿ ನಿಭಕ್ರೇರ್ಲುಕ್‌ | ಊರ್ಜೊೋ ನಪಾತ್‌ | ನ ಪಾತೆಯತೀತಿ ನಸಾಶ್‌ | ನಭ್ರಾಣ್ಣಪಾದಿತಿ ನಃ 
ಪ್ರೆಕೃತಿಭಾವಃ | ಸುಬಾಮಂತ್ರಿತ ಇತಿ ಷಷ್ಕ್ಯಂಶಸ್ಯ ಪರಾಂಗನದ್ಭಾವೇ ಸತಿ ಪಾದಾದಿತ್ತಾದಾಷ್ಟಮಿಕ- 
ನಿಘಾತಾಭಾವೇ ಷಾಸ್ಮಿ ಕಮಾಮಂತ್ರಿತಾಮ್ಯದಾತ್ತಶ್ಚಂ | ಪೂರ್ಭಿಃ | ಸ್ಯ ಪಾಲನಪೂರಣಯೋರಿತೈಸ್ಮಾ-. 
ತ್ಸಂಪವಾದಿಲಕ್ಷಣೋ ಭಾನೇ ಸ್ವಿಸ್‌ | ಉತ್ಪವೀಫರ್ಗಿ | ಸಾನೇಕಾಚ ಇತಿ ನಿಭಕ್ಕೇರುದಾತ್ತತ್ತಂ || 
56 


434 ಸಾಯಣಭಾಷ್ಯಸೊತಾ  [ಮಂ.೧. ಆ.೧೧. ಸೂ. ೫೮. 


ಸ ಗಾ ದಾ ಗಾಡಾ” ಸ ಸ TRI TE AT Tg NT 4 








| ಪ್ರತಿಪದಾರ್ಥ ॥ 


| ಸೆಹಸಃ ಸೂನೋ. ಶಕ್ತಿಯ ಪುತ್ರನೂ | ಮಿತ್ರಮಹೆ:-- ಅನುಕೂಲವಾದ ತೇಜಸ್ಸುಳ್ಳವನೂ ಆದ 
ಎಲ್ಫೆ ಅಗ್ನಿಯೇ | ನಃ ಸ್ಮೊ (ತ ೈಭ್ಛ್ಯಃ--ಸ್ರೊ ತೃ ಗಳಾದ ನಮಗೆ ಅದ್ಯೆ--ಈ ಯಾಗಕರ್ಮದಲ್ಲಿ | 
ಅಟ್ಟಿ ದ್ರಾ-ತಜೆಯಿಲ್ಲದ (ಅವಿಚ್ಛಿ ನ್ನಗಳಾದ) ! ಶರ್ಮ- ಸುಖಗಳನ್ನು | ಯೆಚ್ಛೆ-ಕೊಡು (ಮತ್ತು) | 
ಊರ್ಜೊ ನಪಾತ್‌--ಅನ್ನ ದ ಪುತ್ರನಾದ! ಅಗ್ನೇ ಅಗ್ನಿಯೇ! ಗೈ ಬಂತೆಂ- —(ಪಿನ್ನನ್ನು) ಸ್ತೋತ್ರ 
ಮಾಡುವ ಭೆಕ್ತನನ್ನು | ಆಯಸೀಭಿಃ-ವಿಸ್ತಾರವಾದ ಅಥವಾ ಕಬ್ಬಿ ಇದಂತೆ ಭೆನವಾದ ಪೊರ್ಛಿಃ--ರಕ್ಷಣೆಗಳ 
ಮೂಲಕ | ಅಂಹೆಸೆ8- ಪಾಪದಿಂದ |! ಉರುಷ್ಯ ಕಾಪಾಡು || 


॥ ಭಾವಾರ್ಥ ॥ 


ಶಕ್ತಿಪುತ್ರನೂ, ಅನುಕೂಲವಾದ ತೇಜಸ್ಸುಳ್ಳ ವನೂ ಆದ ಎಲೈ ಅಗ್ನಿಯೇ, ಸ್ತೋತೃಗಳಾದ ನಮಗೆ ಈ 
ಯಾಗಕರ್ಮದಲ್ಲಿ ಅವಿಚ್ಛಿನ್ನಗಳಾದ ಸುಖಗಳನ್ನು ದಯಪಾಲಿಸು. ಅನ್ನ ಪುತ್ರತಾದ ಆಗ್ನಿಯೇ, ನಿನ್ನನ್ನು 
ಸ್ತೋತ್ರಮಾಡುವ ನಿನ್ನ ಭಕ್ತನನ್ನು ಕಬ್ಬಿಣದಂತೆ ದೃಢವಾದ ರಕ್ಷಣೆಗಳ ಮೂಲಕ ಪಾಪದಿಂದ ಕಾಪಾಡು. 


English Translation. 


Son of strength, favourably-shining Agni, grant to your adorers; on this 
‘occasion, uninterrupted happiness ; offspring of Food, preserve him who praises 
‘you from sin with guards of iron. | 


| ವಿಶೇಷ ವಿಷಯಗಳು ॥ 


ಸಹಸೆಃ ಸೂನೋ ಇದು ಅಗ್ನಿವಾಚಕವಾದ ಶಬ್ದದ ಸಂಬೋಧನೆ. ಬಲಪ್ರಯೋಗದಿಂದಲೇ ಅರೆ 


`ಜಿಯ ಸಹಾಯದಿಂದ ಅಗ್ನಿಯನ್ನು ಉತ್ಪತ್ತಿ ಮಾಡುವುದಾದುದರಿಂದ್ಕ ಬಲಪುತ್ರತ್ವವು ಅಗ್ನಿಗೆ ಸಿದ್ಧಿಸಿದಂತಾ 
ಯಿತು. 


ಮಿತ್ರಮಹ--ಮಿತ್ರಂ ಮಹಃ ಯೆಸ್ಯೆ | ಅನುಕೂಲವಾದ ಕಾಂತಿಯುಳ್ಳವನು. ಎಂದರೆ ಅಗ್ನಿಯ 
ರುಜ್ಜದಲ್ಲಿ ತನ್ನ ಕಾಂತಿಯಿಂದ ಯಾರಿಗೂ ತೊಂದರೆ ಕೊಡುವವನಲ್ಲ ಎಂದು ತಾತ ಶ್ರರ್ಯ. 


ಊಜೋನ ಪಾಶ್‌--ನ ಪಾತೆಯೆತೀತಿ ನಪಾತ್‌ ಅನ ಸ್ಯ ಪುತ್ರ |! ಮಾನವರು ತಾವು ತಿಂದ 
ಂದ ಜಠಠಾಗ್ದಿಯನ್ನು ಹೆಚ್ಚಿ ಸಿಕೊಳ್ಳು ವರು. ಆಗ ಅನ್ನ ದಿಂದ ವೃದ್ಧಿ ಹೊಂದುವ ಶಕ್ತಿ ಅಗ್ನಿ ಗೆ ಬಂದಿತು. 


ನಟೇ ಅನ ಪುತ್ರನು ಅಗ್ನಿ ನು ಎಂದು ಹೇಳಬೇಕು. 


ಆಯೆಸೀಭಿಃ--ವ್ಯಾಸ್ತೈ: ಯೆದ್ವಾ ಅಯೋವಕ್‌ ವೆ ೈಢತರೈಃ | ಎಂದರೆ ಈ ಪದಕ್ಕೆ ಸರ್ವವ್ಯಾಪ್ತ | 
ಅಥವಾ ಕಬ್ಬಿ ಇದಂತೆ ೮ ನ ಎಂಬ ಎರೆಡು ಅರ್ಥಗಳನ್ನೂ ಇಲ್ಲಿ ಕಲ್ಪಿ ಸಿದ್ದಾ ಕ್ತಿ. 


ಉರುಷ್ಯ-- ರಕ್ಷಿಸು-_ ಉರುಸ್ಯತೀ ರಕ್ಲಾಕರ್ಮಾ (86. ೫. -೨೩) ಎಂದು ನಿರುಕ್ತ ದಲ್ಲಿ ಉರುಧಾತ್ಮ 
ಣೆ ಎಂಬರ್ಥವನ್ನು ಸೂಚಿಸಿದ್ದಾರೆ. | 


ಆ೧. ಅ.೪. ವ, ೨೪.] ಖುಗ್ಗೇದೆಸಂಶಾತಿ |  4ಡ್ತಿರಿ 


ತಾ, ಹ ತ ಆ ಸಟ ಭಖ ಸಾಯ ಚು ಭು ಹಚ ಹ ಅಚ ಚತ ಉಚ ಚಚ ಚಾ ಚ್ಚ. 0.೧ ಜಾಯಾ ಯಾ ಜಂ ಭಾ ಪಾ ಗ ಪ ಧದ ಟ್ಟು SS NE 





ಜಾಂ ಖಾ ಯು ಎ ಸಫಾ ಚ ಬಾ ಕಾಗ: ಗ್‌ 


| ವ್ಯಾಕರಣಪ್ರಕ್ರಿಯಾ || 


ಅಚ್ಛೆ ದ್ರಾ--ನ ಛಿದ್ರಾಣಿ ಅಚ್ಚಿ ದ್ರಾ ಜಿ. ಸಂಹಿತಾದಲ್ಲಿ ಶೇಶ್ಚಂದಸಿ ಬಹುಲಂ ಎಂಬುದರಿಂದ ಶಿಗೆ. 
ಲೋಪ. 


ಸೂನೋ ಸಹಸ... ಪರಮಸಿ ಛಂದಸಿ ಎಂಬ ವಚನದಿಂದ ಆಮಂತ್ರಿತಕ್ಕೆ ಪರದಲ್ಲಿದ್ದರೊ ಸಹಸಃ 
ಎಂಬ ಷಷ್ಕ್ಯಂತಪದವು ಪೂರ್ವದ ಆಮಂತಿ ಶ್ರಿ ತಕ್ಕ ಅಂಗವಾಗುವುದರಿಂದ ಅಮಂತಿ ಶ್ರಿತಸ್ಯ ಚ ಎಂಬ ಆಪ್ಪ ಮಿಕ 
ಸೂತ್ರದಿಂದ ಬರುವ ನಿಘಾತಸ್ವರವು ಪದದ್ರಖಯ ಸಮುದಾಯಕ್ಕೆ ಬರುತ್ತದೆ. 


| ಶರ್ಮ-_ಶರ್ಮಾಣಿ ಎಂದು ದ್ವಿತೀಯಾ ಬಹುವಚನದಲ್ಲಿ ರೂಪವಾಗುತ್ತದೆ. ಸುಪಾಂಸುಲುಕ್‌ 
ಸೂತ್ರದಿಂದ ವಿಭಕ್ತಿಗೆ ಲುಕ್‌ ಬಂದಿದೆ. 


| ಯೆಚ್ಛೆ--ದಾಣ್‌ ದಾನೇ ಧಾತು. ಲೋಟ್‌ ಮಧ್ಯಮಪುರುಷ ವಿಕನಚನಲ್ಲಿ ಸಿಪಿಗೆ ಹಿ ಆದೇಶ. 
ಪಾಫ್ರಾಧ್ಮಾ ಸೂತ್ರದಿಂದ ಯಚ್ಛಾದೇಶ ಬರುತ್ತದೆ. ಶಪ್‌ ವಿಕರಣ ಅದಂತದ ಪರದಲ್ಲಿರುವುದರಿಂದ ಹಿಗೆ 
ಲುಕ್‌ ತಿಜಂತನಿಘಾತಸ್ತರ ಬರುತ್ತದೆ. 


ಊಜೋನಪಾತ್‌ನ ಪಾತಯತಿ ಇತಿ ನಪಾತ್‌. ನಭ್ರಾಣ್‌ನಸಾತ್‌ ನಾಸತ್ಯಾ--(ಪಾ. ಸೂ. 
೬-೩-೭೫) ಎಂಬುದರಿಂದ ನಇಂಗೆ ಪ್ರಕೃತಿಭಾವ. ಸುಬಾಮಂತ್ರಿತೇ ಪರಾಂಗವತ್‌ಸ್ವರೇ (ಪಾ. ಸೂ. ೨-೧-೨) 
ಎಂಬುದರಿಂದ ಷಷ್ಯ್ಯ್ಯಂತಕ್ಕೆ ಸರಾಂಗವದ್ಭಾವವಿರುವುದರಿಂದ ಇದು ಪಾದದ ಆದಿಯಲ್ಲಿ ಬಂದುದರಿಂದ ಆಷ್ಟೃಮಿಕ 
ನಿಫಾತಸ್ವರ ಬರುವುದಿಲ್ಲ. ಆಗ ಆಮಂತ್ರಿತಸ್ಯ (ಪಾ. ಸೂ. ೬-೧-೧೯೮) ಎಂಬುದರಿಂದ ಆದ್ಯುದಾತ್ತಸ್ವರ 
ಬರುತ್ತೆ. 


ಪೂರ್ಭಿಃ--ಸ್ಟ ಪಾಲನ ಪೂರಣಯೋಃ ಧಾತು. ಇದಕ್ಕೆ ಸಂಪದಾದಿಭ್ಯಃಕ್ವಿಸ್‌ ಎಂಬುದರಿಂದ 
ಭಾವಾರ್ಥದಲ್ಲಿ ಕಪ್‌. ಉದೋಷ್ಮ್ಯಪೂರ್ವಸ್ಯ (ಪಾ. ಸೂ. ೭-೧-೧೦೨) ಎಂಬುದರಿಂದ ಉತ್ತ. ಖುಕಾ 
ರದ ಸ್ಥಾನಕ್ಕೆ ಬರುವುದರಿಂದ ರನರವಾಗಿ ಬರುತ್ತದೆ. ಭಿಸ್‌ ಪರವಾದಾಗ ಹೆಲಿಚ ಎಂಬುದರಿಂದ ಉಷಧಾ 
ಭೂತವಾದ ಇತಿಗೆ ದೀರ್ಫ್ಥ. ಸಾನೇಕಾಚೆಸ್ತೃತೀಯಾದಿಃ (ಪಾ. ಸೂ. ೬- “೧-೧೬೮) ಎಂಬುದರಿಂದ- ನಿಕಾಚಾ 
`' ದುದರಿಂದ, ಪರದಲ್ಲಿರುವ ವಿಭಕ್ತಿಗೆ ಉದಾತ್ತಸ ಸ ಬರುತ್ತದೆ. 


UT ‘ 


| ಸಂಹಿತಾಪಾಠಃ 


ಭವಾ ವರೂಥಂ ಗೃಣತೇ ದಿಭಾವೋ ಭವ ಮಘವನ್ಮಘವದ್ಧ್ಯ ; ಶರ್ಮ! 
ಉರುಷ್ಯಾಗ್ನೇ ಅಂಹಸೋ ಗ್ರಣಂತಂ 2 ಪಾ ಪ್ರತರ್ಮಥ್ಲೂ ಧಿಯಾವಸುರ್ಯ- 
ಗಮ್ಮಾ ತ್‌ ॥1೯॥ 


4536 ; ಸಾಯಣಭಾಷ್ಯಸಹಿಶಾ [ಮಂ. ೧ ಅ. ೧೧. ಸೂ. ೫೮ 


NS ET ಪಪ ge” PN RON p ಹ್‌ ಇ RF Ne 











| ಪದಹಾಠಃ 1 


| 4 
ಭನ ನರೂಥಂ ಗ್ರಣತೇ | ವಿಭಾಂವಃ | ಭವ | ಮಘವನ್‌ |! ಮಘವತ್‌- 


ಭ್ರಃ ! ಶರ್ಮ | 


ಉರುಷ್ಯ | ಅಗ್ನೇ | ಅಂಹಸಃ | ಗ್ರಣಂತಂ | ಪ್ರಾಕಃ ! ಮಕ್ತು ! ಧಿಯಾನಸುಃ 


ಜಗಮ್ಯಾತ್‌ | ೯॥ 


ಪಿಸು ನ್ಯು ನರಾ 


| ಸಾಯಣಭಾಷ್ಯ | 


ಹೇ ವಿಭಾವೋ ವಿಶಿಸ್ಟ್ರಪ್ರೆಕಾಶಾಗ್ಸೇ ಗೃಣತೇ ತ್ವಾಂ ಸ್ತುವಕೇ ಯೆಜಮಾನಾಯೆ | ವರೂಥೆ- 
ಮಿತಿ ಗೃಹೆನಾಮ | ವರೂಥಮನಿಷ್ಟನಿನಾರಳಂ ಗೃಹಂ ಭವ | ಹೇ ಮಘವನ್‌ ಧನವನ್ನಗ್ನೇ ಮಘ- 
ವನದ್ಭ್ಯ್ಯೋ ಹವಿರ್ಲಕ್ಷಣಧನಯುಕ್ತೇಭ್ಯೋ ಯಜಮಾನೇಭ್ಯಃ ಶರ್ಮ ಸುಖಂ ಯಥಾ ಭವತಿ ಶಥಾ ಜಿವ। 
ಹೇ ಅಗ್ನೇ ಗೃಣಂಶಂ ಸ್ತುವಂಶೆಮಂಹಸೆಃ ಪಾಹೆಕಾರಿಣಃ ಶತ್ರೋರುರುಷ್ಯ ! ರಕ್ಷೆ! ಧಿಯಾವಸುಃ 
ಕರ್ಮಣಾ ಬುದ್ಧ್ಯಾ ನಾ ಪ್ರಾಪ್ತಥನೊಲಗ್ಲಿಃ ಪ್ರಾತರಿದಾನೀಮಿವ ಸೆಕೇದ್ಕುರಪಿ ಮ್ತು ಶೀಘ್ರಂ ಜಗೆ- 
ಮ್ಯಾಕ್‌ | ಆಗಚ್ಛ ತು ॥ ವರೂಥಂ | ವೃ ವರಣೇ | ಜ್ಞ ವೃ ಇಳಾ ಮೂಥನ" | ಉ. ೨.೬ | ಇತ್ಯೂ- 
ಥನ್ಸ್ರತ್ಯಯಃ ! “ನಿತ್ರ್ವಾವಾದ್ಯದಾತ್ರೆಕ್ರ್ವಂ | ಗೃ ತೇ | 'ತತುರನುಮ ಇತಿ ವಿಭೆಕ್ರೇರುದಾತ್ತೆತ್ವೆಂ | 
ನಿಭಾವಃ | ವಿಶಿಷ್ಟಾ ಭಾ ವಿಭಾಃ | ಆತೋ ಮನಿನ್ಸಿ ವಿಚ್‌ | ತಪಸ್ಯಾಸ್ತೀತಿ ಮತುಸ” | ಮಾಡುಪೆ- 
ಧಾಯಾ ಇತಿ ಮತುಪೋ ವತ್ವೆಂ |! ಮತುವಸೋ ರುರಿತಿ ನಕಾರಸ್ಯ ರುತ್ನೆಂ | ಮಘವದ್ದೆ ಸ) | ಮನಾ 
ಬಹುಲಂ | ಪಾ. ೬-೪-೧೨೮ | ಇತಿ ಮಘವಣ್ಠುಬ್ದ ಸ್ಯ ತೃಆದೇಶಃ | ಸಚ ನಾನುಬಂಧಕ್ಕೆ ತೆಮನೇ- 
ಕಾಲ್ಪ್ಪಂ | ಪೆರಿ. ೬ ಮ. ೧-೧-೫೫ | ಇತಿ ವಚೆನಾತ್‌ ಅಲೊಂಆಂತ್ಯಸ್ಯ | ಪಾ. ೧- ೧-೫೨ | ಇತ್ಯಂಶಸ್ಯೆ 
ಭವತಿ| ಮಕ್ಷು | ಚಜಿ ತುನುಘಮಕ್ಷ್ವಿತಿ ದೀರ್ಫ್ಥಃ | ಧಿಯಾವಸುಃ | ಬಹುವ್ರೀಹೌ ಪೂರ್ವಪದಿಸ್ರೆಕೈ- 
ತಿಸ್ಪರತ್ತೆಂ | ಪೂರ್ವಪದಸ್ಯೆ ಸಾವೇಕಾಚೆ ಇತಿ ವಿಭಕ್ತಿರುದಾತ್ತಾ | ಲಉುಗಭಾವಶ್ಭಾ ಂಜಿಸೆಃ | ಜಗಮ್ಯಾತ್‌.! 
ಗೆಮ್ಮೃ ಸೃಷ್ಣ್ಯೆ ಗತೌ | ಲಿಜಂ ಬಹುಲಂ ಛಂದೆಸೀತಿ ಶಸಃ ಶ್ಲುಃ॥ 


I ಪ್ರತಿಪದಾರ್ಥ | 


_ ವಿಭಾವಃ--ವಿಶೇಷವಾದ ಪ್ರಕಾಶವುಳ್ಳ ಅಗ್ನಿಯೇ | ಗೈಣತೇ--ನಿನ್ನನ್ನು ಸ್ತೋತ್ರಮಾಡುವ ಯಜ 
'ಮಾನನಿಗೆ | ವರೂಥೆಂ--(ಅನಿಷ್ಟ ವನ್ನು ತಪ್ಪಿಸುವ) ಮನೆ. (ಅಸರೆ)ಯಾಗಿ | ಭವ-- ಆಗು | ಮಘರ್ವ._ಧನ 
ವಂತನಾದ ಅಗ್ನಿಯೇ | ಮಘವದೈ 1--(ಹವಿಸ್ಸಿನ ರೂಪದ) ಧೆನವಂತರಾದ ಯಜಮಾನರಿಗೆ | ಶರ್ಮ. 
ಸುಖವುಂಟಾಗುನಂತೆ (ಸುಖದಾಯಕನಾಗಿ) | ಭವ ಆಗು | ಅಗೆ ಸೇ--ಎಲ್ಫೈ ಅಗ್ನಿಯೆ€ | ಗೃಣಂತಂ-- 
ಸ್ತೋತ್ರಮಾಡುವವನನ್ನು | ಅಂಹಸಃ-. ಪಾನಕಾರಿಯಾದ ಶತ್ರುವಿನಿಂದ | ಉರುಸ್ಯ-- ಕಾಪಾಡು | ಧಿಯಾ 


ಅ, ೧. ಅ. ೪. ವ, ೨೪, ] ಖುಗ್ರೇದಸಂಹಿತಾ | 437 


A SR ue 





TT ಹ SR, ಗ ಇ ಜ  ಲ್‌್‌್ಸ್‌ಲಲಬು 


'ವಸುಃ..ಪನಿತ್ರ ವಾದ ಕರ್ಮದಿಂದ ಅಥವಾ ಬುದ್ದಿ ಯಿಂದ ಧನವಂತನಾದ ಅಗ್ನಿಯು | ಪ್ಪಾ ಶಿಕ (ಈಗಿನಂತೆ) 
ಬೆಳಿಗ್ಗೆ (ಯೂ) | ಮಸ್ತು ಜಾಗ್ರ ತೆಯಾಗಿ | ಜಗಮ್ಯಾರ್‌--ಬಠಲಿ (| ' 


| ಭಾವಾರ್ಥ ॥ 


ವಿಶೇಷವಾದ ಪ್ರಕಾಶವುಳ್ಳ ಎಲ್ಸೆ ಅಗ್ನಿಯೇ, ನಿನ್ನನ್ನು ಸ್ತೋತ್ರಮಾಡುವ ಯಜಮಾನನಿಗೆ ಆಸರೆ 
ಯಾಗಿರು. ಧೆನವಂತನಾದ ಎಲ್ಫೆ ಅಗ್ವಿ ಯ್ಕೆ ಹವಿಸಿನರೂಪದ ಧನವನ್ನು ಹೊಂದಿರುವ ಯಜ್ಞ ಕರ್ತರಿಗೆ ಸುಖ 
ದಾಯಕನಾಗಿ ಆಗು. ಎಲ್ಫೆ ಅಗ್ನಿಯ ನಿನ್ನನ್ನು ಸ್ರೋತ್ರಮಾಡುವವರನ್ನು ಪಾಪದಿಂದ (ಪಾಪಕಾರಿ 
| ಯಾದ ಶತ್ರುವಿನಿಂದ) ಕಾಪಾಡು. ಪವಿತ್ರವಾದ ಕರ್ಮರೂಪದ ಧನವನ್ನು ಹೊಂದಿದೆ ಅಗ್ವಿಯು ಬೆಳಿಗ್ಗೆಯೂ 
ಜಾಗ್ರತೆಯಾಗಿ ದಯಮಾಡಲಿ. 


English Translation. 


Agni of various rays, be a house 80" him who praises you; wealthy 
Agnl, be a source of happiness 50 the wealthy (sacrificers) ; protect, Agni, your 
worshippers from sin; may Agni who is rich with righteous deeds, come to us 
speedily in the morning. 
॥ ವಿಶೇಷ ವಿಷಯಗಳು 1 


ನಿಭಾವಃ-- ವಿಶೇಷರೀತಿಂಸಿಲ್ಲಿ ಪ್ರಾಕಾಶಿಸುವ ಅಗ್ನಿ. ವಿಶಿಷ್ಟಾ ಭಾ8 ವಿಭಾ8 ಎಂಬುದು ಇದರೆ 
ವ್ಯುತ್ಪತ್ತಿ. 
ವರೂಥಂ--ವರೂಥ ಶಬ್ದವು ಗೃಹಪರ್ಯಾಯ ಪದಗಳಲ್ಲಿ ಸೇರಿದೆ. ಲೌಕಿಕವಾಗಿ ವರೂಥ ಶಬ್ಧಕ್ಕೆ 
`ರಥವೆಂಬ ಅರ್ಥವಿದೆ. ಗೈಹನಾಮಾನ್ಯುತ್ತರಾಣಿ ದ್ವಾವಿಂಶತಿಃ ಎಂದು (೩-೧೩) ನಿರುಕ್ತದಲ್ಲಿ ಇಪ್ಪತ್ತೆರಡು 
ಪದಗಳನ್ನು ಗೃಹವಾಚಕಗಳಾಗಿ ಬರೆದಿದ್ದಾರೆ. ಇಲ್ಲಿ ವರೂಥಶಬ್ದಕ್ಕೆ ಅನಿಷ್ಟ ನಿವಾರಕವಾದ ಗೃಹವೆಂಬ 
"ಅರ್ಥವಿದೆ. 


ಧಿಯಾವಸುಃ--ಕರ್ಮಣಾ ಬುದ್ಧ್ಯಾ ವಾ ಪ್ರಾಪ್ಲಥಧನೊಟಗ್ಗಿಃ | ಕ್ರಿ ಖಿಯಿಂದಾಗಲಿ ಬುದ್ಧಿಶಕ್ತಿ 
'ಯಿಂದಾಗಲಿ, ಸಂಪೂರ್ಣವಾದ ಐಶ್ವರ್ಯವನ್ನು ಸಂಪಾದಿಸುವವನು ಅಗ್ತಿ. ಧಿಯಾ ವಸುಃ ಯಸ್ಯ ಎಂಬ 
ವಿಗ್ರ ಹವಾಕ್ಯದಲ್ಲಿ ತೃತೀಯಾ ವಿಭಕ್ತಿಯು ಲೋಪವಾಗದಿರುವುದು ಕೇವಲ ಛಾಂದಸ. | 


 ಮಕ್ಷು ಜಗಮ್ಯಾತ್‌--ಶೀಘ್ರಂ ಆಗಚ್ಛತು. ಗಮ್ಟೃ ಸೃಸ್ಸೃಗತೌ ಎಂಬ ಫಾತುನಿನಿಂದ ಉತ್ಪನ್ನ 


-ವಾದ ಕ್ರಿಯಾರೂಪ ಇದು. 
| ವ್ಯಾಕರಣಪ್ರಕ್ರಿಯಾ ॥ 


ಭವ--ಭೂ ಸತ್ತಾಯಾಂ ಧಾತು. ಲೋಟ್‌ ಮಧ್ಯಮಪುರುಸವಕನಚನರೂಕ.- ಜ್ವ್ಯಜೋಕೆ- 
-ಸಹ್ತಿಇ॥ ಎಂಬುರಿಂದ ಸಂಹಿತಾದಲ್ಲಿ ಅಂಶ್ಯ ದೀರ್ಫಿ. : ; 


438 | ಸಾಯಣಭಾಷ್ಯಸಹಿತಾ [ಮಂ.ಗಿ.ಳ.ಗಿಂ.ಸೂ.೫ಲ 


ಕ 


ಗಿರಾ ಗುರವ ಕಾಗ ಸಾಕ ರ್ಯ ತು ಇ ST nm ಸಿ ed Nn NY ಟುಟ 








| ವರೂಥರ್ಮ--ವೃ ಇಕೆ ವರಣೇ ಧಾತು; ಜ್ಯ ವೃಇ್‌್‌ಭ್ಯಾಮೂಥನ್‌ (ಉ. ಸೂ. ೨-೧೬೩) ಎಂಬು 
ದರಿಂದ ಇದಕ್ಕೆ ಊಥನ್‌ ಪ್ರತ್ಯಯ. ಪ್ರತ್ಯಯನಿಮಿ ತ್ರವಾಗಿ ಧಾತುವಿನ ಇಕಿಗೆ ಗುಣ. ರೆಪರವಾಗಿ ಬರು. 
ತ್ತದೆ ಪ್ರತ್ಯಯ ನಿತ್ತಾದುದರಿಂದ ಇಗ್ನಿತ್ಯಾದಿರ್ನಿತ್ಯಮ ಎಂಬುದರಿಂದ ಅದ್ಭುದಾತ್ತ್ಯಸ್ಪರ ಬರುತ್ತದೆ. 











ಗೃಣತೇ- ಗು ಶಬ್ದೇ ಧಾತು. (ಇಲ್ಲಿ ಸ್ತೋರ್ತಾರ್ಥದಲ್ಲಿದೆ) ಲಡರ್ಥದಲ್ಲಿ ಶತೃಪ್ರೆತ್ಯಯ. 

ಜಾ ಭೈ. ಶ್ನಾ ಎಂಬುದರಿಂದ ಶ್ಲಾ ನಿಕರಣ. ಪ್ವಾದೀನಾಂ ಹ್ರಸ್ಟೆಃ ಎಂಬುದರಿಂದ ಧಾತುವಿಗೆ ಪ್ರಸ್ವ, 
ಶತೃ ಜಂತ್ತಾದುದರಿಂದ;ಶ್ಲಾಭ್ಯಸ್ತ್ರ--ಎಂಬುದರಿಂದ ಶ್ಲಾ ಪ್ರತ್ಯಯದ ಆಕಾರಕ್ಕೆ ಲೋಪ. ಖುಕಾರವನ್ನು ನಿಮಿ 
ತ್ಕೀಕರಿಸಿ ನಕಾರಕ್ಕೆ ತ್ತ. ಗೃಣತ್‌ ಶಬ್ದವಾಗುತ್ತದೆ. ಚತುರ್ಥೀ ವಿಕವಚನಾಂತರೂಪ. ಶತುರನುನೋ 


ನದ್ಯಜಾದೀ ಎಂಬುದರಿಂದ ನುಡ” ಕೂವ್ರವಾದುದರಿಂದ ನಿಭಕ್ತಿಗೆ ಉದಾತ್ತಸ ಸ್ವರ ಬರುತ್ತದೆ. 


ನಿಭಾವಃ-- ವಿಶಿಷ್ಟಾ ಭಾಃ ವಿಭಾಃ, ಭಾ ದೀಪ್ತ್ವೌ ಧಾತು. ಅತೋಮನಿನ್‌. (ಪಾ. ಸೂ. ೩.೨.೭೪) . 
ಎಂಬುದರಿಂದ ವಿಚ್‌ ಪ್ರತ್ಯಯ. ವಿಚಿನಲ್ಲಿ ಸರ್ವವೂ ಲೋಪವಾಗುತ್ತದೆ. ವಿಭಾಃ ಅಸ್ಯ ಅಸ್ತಿ ಇತಿ ವಿಭಾ 
ವನ್‌. ಶದೆಸ್ಯಾಸ್ತಿ...ಎಂಬುದರಿಂದ ಮತುಪ್‌ ಪ್ರತ್ಯಯ. ಆಕಾರದ ಪರದಲ್ಲಿ ಬಂದುದರಿಂದ ಮಾಡುಪೆಥಾ- 
ಯಾಶ್ಚಮತೋ.- (ಪಾ. ಸೂ. ೮.೨-೯) ಎಂಬುದರಿಂದ ಮತುಪಿನ ಮಕಾರಕ್ಕೆ ವಕಾರಾಜೇಶ. ಸಂಬುದ್ಧಿ ಸುಪ 
ರವಾದಾಗ ಮತುವಸೋರುಃ ಸೆಂಬುದ್ಧೌ (ಪಾ. ಸೂ. ೮-೩-೧) ಎಂಬುದರಿಂದ ನಶಾರಕ್ಕೆ ರುತ್ತ. ಆಮಂತ್ರಿ- 
ತಸ್ಫಚ (ಪಾ. ಸೂ. ೮-೧-೧೯) ಎಂಬುದರಿಂದ ನಿಘಾತೆಸ್ವರ ಬರುತ್ತದೆ. 


ಮಘವದ್ದ $8 ಮಘಾ ಬಹುಲಂ (ಪಾ. ಸೂ. ೬-೪-೧೨೮) ಎಂಬುದರಿಂದ ಮಘವನ್‌ ಶಬ್ದಕ್ಕೆ 
ತೃ ಎಂಬುದು ಅಂತಾ ದೇಶವಾಗಿ ಬರುತ್ತದೆ. ತೃ ಎಂಬಲ್ಲಿ ಖಕಾರ ಇತ್‌ ಸಂಜ್ಞೆಯಿಂಡ ಲೋಪನಾಗುತ್ತದೆ. 
ನಾನುಬಂಥಕೃತೆಮನೇಕಾಲ್ಲಮ್‌ (ಪರಿಭಾಷಾ ೩) ಇತ್‌ ಸಂಚ್ಞೆಯುಳ್ಳೆ ಿ ವರ್ಣವನ್ನು ನಿಮಿತ್ತೀಕರಿಸಿ ಅನೇ 
ಕಾಲ್ರ್ವವನ್ನು ಹೇಳಬಾರದು ಎಂಬ ವಚನದಿಂದ ಇಲ್ಲಿ ತೃ ಎಂಬುದು ಸರ್ವ್ವಜೇಶವಾಗಿ ಬರುವುದಿಲ್ಲ. ಆದುದ 


ರಿಂದ ಹ ಹೇಳಿದಂತೆ ಆಲೋಂತ್ಯಸ್ಕೈೆ (ಪಾ. ಸೂ. ೧- ತ ೫೨) ಎಂಬುದರಿಂದ ಅಂತ್ಯಕ್ಕೆ ಬರುತ್ತದೆ. 


| ಉರುಷ್ಯ- _ಉರುಷ್ಯ ಎಂಬ ಧಾತುವು ರಕ್ಷಣಾರ್ಥದಲ್ಲಿದೆ. ರೋಟ್‌ ಮಧ್ಯೆಮಪುರುಷ ಏಕವಚನ 
ದರೂಪ. ಪಾದಾದಿಯಲ್ಲಿರುವುದರಿಂದ ನಿಘಾತಸ್ತರ ಬರುವುದಿಲ್ಲ. 


ಮಸ್ಸೂ ಖಬುಚಿಶುನುಘ. ಎಂಬುದರಿಂದ ಸಂಹಿತಾದಲ್ಲಿ ದೀರ್ಥ ಬರುತ್ತದೆ. 


ಧಿಯಾವಸು8 ಧಿಯಾ ವಸು ಯಸ್ಯ ಸಃ ಧಿಯಾವಸುಃ ಬಹುಪ್ರೀಹಿಸಮಾಸ. ಛಾಂದಸವಾಗಿ 

ಸಮಾಸದಲ್ಲಿ ಸುಪಿಗೆ ಲುಕ್‌ ಬರುವುದಿಲ್ಲ. ಧಿಯಾ ಎಂಬುದು ಸಾವೇಕಾಚಿಸ್ತೃತೀಯಾದಿಃ ಸೂತ್ರದಿಂದ ವಿಭ 

ಕಿಗೆ ಉದಾತ್ತಸ್ವರ ಬರುವುದರಿಂದ ಅಂತೋದಾತ್ತವಾಗುತ್ತಡೆ. ಬಹುವ್ರೀಹೌಪ್ರ ಕೃತ್ಯಾ ಪೂರ್ವಪದಮ್‌ 
ನಿಂಬುದರಿಂದ ಫೂರ್ವಸದಪ್ರಕ್ಕ ಕೃತಿಸ್ಟರ ಬಂದಾಗ ಅದೇ ಉಳಿಯುತ್ತದೆ. 


ಜಗಮ್ಯಾತ್‌._ ಗಮಲ್ಫ ಸ್ಫಪ್‌ಲ್ಲ ಗತೌ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ 
ಪ್ರತ್ಯಯ. ಇತಶ್ಚ ಸೂತ್ರದಿಂದ ಅಂತ್ಯಲೋಪ. ಬಹುಲಂ ಛಂದಸಿ ಎಂಬುದರಿಂದ ಶಪಿಗೆ ಶ್ಹು ಆದೇಶ. 
ಶೌ ಎಂಬುದರಿಂದ ಧಾತುವಿಗೆ 'ದ್ದಿ ದ್ವಿತ್ವ... ಅಭ್ಯಾಸಕ್ಕೆ. “ಹೆಲಾದಿಶೇಷ. . 'ಕುಹೋಶ್ಚುಃ ಸೂತ್ರದಿಂದ ಗಕಾ 
ಕ್ಕೆ ಜಕಾರಾದೇಶ. ಯಾಸುಟ್‌ ಸರಸೆ ಹಂಸಡೇಷು- ಸೂತ್ರದಿಂದ ಲಿಜಾಗೆ ಯಾಸೆ. ಟಾಗಮ, ಸುಬ್‌ತಿಥೋಃ 


ಅ, ೧. ಅ. ೪. ವ, ೨೫] | ಖುಗ್ವೇದಸಂಹಿತಾ | | 439 





TS Ee 





ಎಂಬುದರಿಂದ ತಕಾರಕ್ಕೆ ಸುಡಾಗಮ. ಲಿಜಃಸಲೋಪೋನಂತ್ಯಸ್ಯ ಎಂಬುದರಿಂದ ಅನಂತ್ಯವಾದೆ ಎರಡು 
ಸಕಾರಗಳಿಗೂ ಲೋಪ. 'ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರಬರುತ್ತದೆ. 


ಐವತ್ತೆ ಎಂಟನೆಯ ಸೂಕ್ತ ಸಮಾಸ್ತವು. 





ಐವತ್ತೊಂಭತ್ತನೆಯ ಸೂಕ್ತವು 
| ಸಾಯೆಔಭಾಷ್ಯಂ ॥ 
ವಯಾ ಇದಿತಿ ಸೆಸ್ತರ್ಚೆಂ ದ್ವಿತೀಯೆಂ ಸೂಕ್ತೆಂ ನೋಥಸೆ ಅರ್ಹಂ ತ್ರೈಸ್ಟುಭಂ | ವೈಶ್ವಾನರ- 


ಗುಣಕೋಂಗ್ನಿರ್ದೇವತಾ | ತೆಥಾ ಚಾನುಕ್ರಾಂತಂ | ವಯಾ ಇತ್ಸಪ್ತೆ ವೈಶ್ವಾನರೀಯನಿತಿ | ಸೂಕ್ತ- 
'ನಿನಿಯೋಗೋ ಲಿಂಗಾದೆವಗಂತವ್ಯಃ | 


ಅನುವಾಜಿವು--ವಯೊ ಇತ್‌ ಎಂಬ ಈ ಸೂಕ್ತೆವು ಹನ್ನೊಂದನೆಯ ಅನುವಾಕದಲ್ಲಿ ಎರಡನೆಯ 
ಸೂಕ್ತವು. ಇದರಲ್ಲಿ ಏಳು ಖಕ್ಳುಗಳರುವವು. ಪ್ರ ಸೂಕ್ತಕ್ಕೆ ನೋಧಾ ಗೌತಮನೆಂಬುವನು ಖಹಿಯು. ತ್ರಿಷ್ಟುಪ್‌ 
ಛಂದಸ್ಸು. ವೈಶ್ವಾನರನಾಮಕನಾದ ಅಗ್ನಿಯು ದೇವತೆಯು. ಅನುಕ್ರಮಣಿಕೆಯಲ್ಲಿ ವಯಾ ಇತ್ಸಸ್ರೆ ನೈಶ್ವಾ- 
-ನರೀಯನಿತಿ ಎಂದು ಹೇಳಿರುವುದು. ಸೂಕ್ತದ ನಿನಿಯೋಗವನ್ನು ಅರ್ಥಾನುಸಾರವಾಗಿ ತಿಳಿದುಕೊಳ್ಳ ಬೇಕು. 


ಸೂಕ್ತ--_೫೯ 


ಮಂಡಲ ೧ 1 ಅನುವಾಕ--೧೧ 1 ಸೂಕ್ತ--೫ 1 
ಅಷ್ಟಕ-೧ ॥ ಅಧ್ಯಾಯ-೪ ॥ ವರ್ಗ-- ೨೫ ॥ 
ಸೂಕ್ತ ದಲ್ಲಿರುವ ಖುಕ್ಸಂಖೈ. ೬ 
ಖಷಿ. .ನೋಧಾ ಗೌತಮಃ ॥ 
ದೇವತಾ. ಅಗ್ನಿ ರ್ನೈಶ್ಚಾನರೆಃ 
ಛಂದಃ... ತ್ರಿಷ್ಟುಪ್‌ ॥ 


॥ ಸಂಹಿತಾಪಾಠಃ ॥ 
ವಯಾ.ಇದಗ್ನೇ ಅಗ್ನಯಸ್ತೇ ಅನ್ಯೇ ತ್ವೇ ವಿಶ್ವೇ ಅಮೃತಾ ಮಾದಯಂತೇ 


ವೈಶ್ವಾನರ್ರ ನಾಭಿರಸಿ ಕ್ಷಿತೀನಾಂ ಸ್ಫೂಣೇವ ಜನಾ ಉಪಮಿದ್ಯೆಯಂಥ 
lal 


ಕ 


44) ಸಾಯಣಭಾಷ್ಯ ಸಹಿತಾ [ ಮಂ. ೧. ಅ. ೧೧. ಸೂ. ೫೯.. 








ಆ ದೆ ಉಚ ಬಂದೆ ಬಾಣ ಬಂಡ ಬಬ ಡ್ಯ N, ಸಾ ಇಗೆ ET ಗಜ ಕೂಗಲು Sn ದಾರ್‌ TES Nm TTL ಅಲ್‌ ಬಳಕಗ ಗ ಗಾದ ದಾತಾ ಗಾಗ್‌ NE, 








ಸ ಟ್‌್ಮ್ಥ 


ಪದಪಾಠಃ॥ | \ 
ol | 
ವಯಾಃ! ಇತ್‌! ಅಗ್ನೇ! ಅಗ್ನಯಃ ! ತೇ।| ಅನ್ಯೇ! ತ್ವೇ ಇತಿ! ವಿಶ್ವೇ 


| 
ಅಮೃತಾಃ | ಮಾದಯಂತ್ರೇ 


1 ಟ್‌ 
ವೈಶ್ವಾನರ | ನಾಭಿಃ | ಅಸಿ | ಸ್ಲಿತೀನಾಂ | ಸ್ಥೂಣಾಂಇನ | ಜನಾನ್‌ ! ಉಪಃ- 
ಮಿತ್‌! ಯ ಯಂಥ. la | | 


॥ ಸಾಯಣಭಾಷ್ಯಂ 1 


ವಯಾ: ಶಾಖಾ ನೇಶತೇರ್ವಾತಾಯನಾ ಭವಂತೀತಿ ಯಾಸ್ತ್ರಃ | ಥಿ. ೧.೪ | ಹೇ ಆಗ್ನೇ ಯೌಟ- 
ನೈಟಗ್ಗೆಯಃ ಸಂತಿ ಶೇ ಸರ್ವೇಟಪಿ ತೇ ತವ ವಯಾ ಇತ್‌ ಶಾಖಾ ಏವ! ತಶಸ್ತ್ಪಶೂೊಣನ್ಯೇ ನ ಸೆಂತೀತಿ 
ಭಾವಃ | ಕಿಂಚ ಶ್ರೇ ಶ್ಚಯಿ ಸತಿ ನಿಶ್ಚೇ ಸರ್ವೇನಮೃತಾ ಅಮರಣಿಧರ್ಮೂಣೋ ದೇವಾ ಮಾಡೆಯೆಂತೇ | 
ಹೃಷ್ಯಂತಿ |'ನೆ ಹಿ ತ್ವಪ್ವ್ಯತಿರೇಕೇಣ ತೈರ್ಜೀನಿತೆಂ ಶಕ್ಯತೇ | ಹೇ ವೈಶ್ವಾನೆರ ವಿಶ್ವೆ ಆಸಾಂ ನರಾಣಾಂ 
ಜಾಠರರೂಪೇಣ ಸಂಬಂಧಿನ್ನಗ್ನೇ ಕ್ಲೀತೀನಾಂ ಮನುಷ್ಯಾಣಾಂ ನಾಭಿಃ ಸಂನದ್ದಾಸಿ ಅವಸ್ಥಾಸೆಕೋ 
ಭವನಿ | ಅತೆಸ್ತಮುಪೆಮಿದುಸೆಸ್ಥಾಸೆಯಿತಾ ಸನ್‌ | ಯದ್ವಾ | ತ ಷ್ಟಾಂತವಿಕೇ- 
ಷಣಿಂ | ಜನಾನ್ಯಯಂಥ |! ಅಧಾರಯಃ | ತತ್ರ ಪೈಷ್ಟಾಂತಃ ಉಪಮಿಮಪೆನಿಖಾತಾ ಸ್ಫೊಣೇವ | 
ವಂಶಧಾರಣಾರ್ಥಂ ಥಿಖಾತಃ ಸ್ತ೦ಭೋ ಯಥಾ ಗ್ಭ ಹೋಹರಿಸ್ಥ ೦ ವಂಶಂ ಧಾರಯೆತಿ ಶೆದ್ದತ್‌ | ವೈಶ್ವಾ- 
ನರ | ವಿಶ್ವೇ ಜೇಮೇ ನರಾ ನಿಶ್ವಾನರಾಃ ! ನರೇ ಸಂಜ್ಞಾ ಯಾಂ | ಪಾ. ೬-೩-೧೨೯ | ಇತಿ ಪೂರ್ವಪಡಸ್ಯ 
ದೀರ್ಫಃ ; ತೆತ್ಸಂಬಂಧೀ ವೈಶ್ವಾನರಃ |! ತಸ್ಕೇವಮಿತೈಣ್‌ | ನಾಭಿಃ | ನಹೋ ಮಶ್ಚ | ಉ. ೪-೧೨೫ ಲೆ 
ಇತೀಸ್ಪ್‌ತೈಯೋ |ಭಕಾರಶ್ಹಾಂತಾದೇಶಃ | ಇಾತ್ರ್ಯಾದಾದ್ಯುದಾತ್ರೆತ್ವೆಂ | ಅಸಿ | 'ತಾಸೆಸೊ ದ್ಲ್ಯೀರ್ಲೋಪ 
ಇತಿ ಸಲೋಪಃ | ಸ್ರಿತೀನಾಂ'! ಸ್ತಿ ನಿವಾಸಗತ್ಯೋಃ | ಅಸಾತ್‌ ಕ್ರಿಜಚ್‌ಕ್ರಾ ಚ ಸಂಜ್ಞಾ ಯಾಮಿ 
ಕಿಚ್‌ | ಅಂಶೋದಾತ್ತಾಶ್ಟ್ರಿತಿಶಬ್ದಾದುತ್ತೆರಸ್ಕ ನಾಮೋ ನಾಮನ್ಯತಶರಸ್ಯಾಮಿತ್ಯುದಾತ್ರಸ್ತ್ವಂ 1 ಉಪ- 
ಮಿತ್‌ | ಡುಮೀಇ್‌ ಪ್ರಶ್ಲೇಸಣೇ | ಅಸ್ಮಾದುಪಪೂರ್ವಾದಡ್ಭ ಹುಲವಚೆನಾಶ್ರರ್ಮಜೆ ಕ್ರಿಸ್‌ | Mi 
ಯಯಂಥ | ಯಮ ಉಪರಮೇ | ಅಟಿ ಫಲಿ ಕ್ರಾ ದಿನಿಯಮಾಡಿಟ ಪ್ರಾಪ್ತ ಉಪದೇಶೇತ್ವತಃ | ಪಾ. 
೭-೨-೬೨ | ಇತಿ ಪ್ರತಿಸೇಧಃ || 


1 ಪ್ರತಿಸದಾರ್ಥ ॥ | 


ಅಗೆ ಎಲೈ. ಅಗಿ ಯೇ ಅನ್ಯೇ ಅಗ್ನಯಃ--ಇತರ ಯಾವ ಅಗ್ನಿಗಳಿರುವಕೋ ಅವರೆಲ್ಲರೂ | 
ತೇ--ನಿನ್ನ | ವಯಾ ಇತ್‌ಶಾಖೆಗಳೇ | ತ್ವೇ--ಫೀನಿರಲು. | ನಿಶ್ಚೇ ಅಮ್ಮ ತಾಃ--ಮರಣರಹಿತರಾದ 
ಸಮಸ್ತ ದೇವತೆಗಳೂ | ಮಾದೆಯೆಂಶೇ-- ಸಂತೋಷಪಡುತ್ತಾರೆ | ವೈಶ್ವಾ ನರ. ಮಾನವರಲ್ಲಿ ಲ್ಲಾ ಜಾತ. 


ಅ. ೧. ಅ. ಇ. ವ, , ೨೫] | ಖುಗ್ಗೇದಸಂಹಿತಾ | 44. 


pT eT Ny ಬ ಸ MSM NY NN LA ee eS en ಹ 
ಲ ಗ್‌ wi NL ಕಗ 





ರಾಗ್ಟಿ ರೂಪದಿಂದ ಇರುನ ಎಲ್ಫೆ ಅಗ್ನಿಯೇ | ಕ್ರೆತೀನಾಂ--ಮಾನನರ | ನಾಭಿಃ ಆಸಿ ಹೊಕ್ಟಳುರೂಪದಲ್ಲಿ' 
ಕೇಂದ್ರೀಕೃತನಾಗಿದ್ದೀಯೆ (ಆದ್ದರಿಂದಲೇ) ಉಪೆಮಿಶ್‌...ಆಳವಾಗಿ ನೆಡಲ್ಪಟ್ಟ | ಸ್ಫೊಣೇವ__ಸ್ತಂಭವು (ಮನೆ 
ಯನ್ನು) ಭದ್ರವಾಗಿ ಹಿಡಿದಿರುವಂತೆ | ಜರ್ನಾ--ಮನುಷ್ಯರನ್ನು ಯೆಯೆಂಥ. ಅವಲಂಬನವನ್ನು ಕೊಟ್ಟು 
ಹಿಡಿದಿದ್ದೀಯೆ I 


| ಭಾವಾರ್ಥ || 


ಎಲ್ಪೆ ಅಗ್ನಿದೇವನೇ, ವಿಶ್ವದಲ್ಲಿ ಇತರ ಯಾವ ಯಾವ ಅಗ್ಗಿಗಳಿರುವರೋ ಅವರೆಲ್ಲರೂ ನಿನ್ನ ಶಾಖೆ 
ಗಳೇ ಆಗಿರುವರು. ನಸಿನ್ಸಿಂದಲೇ ಅವರೆಲ್ಲರೂ ಮರಣರಹಿತರಾಗಿ ಸಂತೋಷಪಡುತ್ತಾರೆ. ನೀನು ಜಾಠರ 
ಕೂಪದಿಂದ ಸಕಲ ಮಾನವರಲ್ಲೂ ನಾಭಿಯಲ್ಲಿ ಕೇಂದ್ರಿತನಾಗಿದ್ದೀಯೆ. ಆದ್ದರಿಂದಲೇ ಆಳವಾಗಿ ನೆಟ್ಟ 
ಸ್ತಂಭವು ಮನೆಯ ಮೇಲ್ಜಾವಣಿಯನ್ನು ಭದ್ರವಾಗಿ ಹಿಡಿದಿರುವಂತೆ ನೀನು ಮನುಷ್ಯರಿಗೆಲ್ಲ ಅವಲಂಬನವನ್ನು 
ಕೊಟ್ಟು ಹಿಡಿದು ನಿಲ್ಲಿಸಿದ್ದೀಯೆ. 


English Translation. 


() Agu} whatever other fires there may be, they are but ramifications 
of you ; all the immortals rejoice in you; you Vaiswanara, are the navel of 
men and uphold them like a deep-planted column. 


| ವಿಶೇಷನಿಷಯಗಳು [| 


ವಯಾಃ--ವಯಾ ಶ್ಕಾಖಾ ನೇತೇರ್ವಾತಾಯನಾ ಭವಂತಿ (ನಿರು. ೧-೪) ಎಂಬ ಫಿರುಕ್ತದಂತೆ 
| ವಯಶೃಬ್ದಕ್ಕೆ ಶಾಖೆ ಎಂದರ್ಥ. ವಯಶೃಬ್ದವನ್ನು ಶಾಖಾಶಬ್ದ ನರ್ಯಾಯನವಜ್ಞಾಗಿ ಸಠಿಸಿದ್ದಾರೆ. ವಯಾಃಶಾಖಾಃ 
ಇತಿ ಸೆರ್ಯಾಯವಚೆನಃ.. ಎಂದು ನಿರುಕ್ತದಲ್ಲಿ ನಿವರಣೆ ಇದೆ. | 


ಮಾಪಯೆಂತೇ-ಹೈ ಸಂತಿ! ದೇವತೆಗಳು ಅತಿಶಯವಾದ ರೀತಿಯಲ್ಲಿ ಸಂತೋಷಪಡಬೇಕಾದಕೆ ಅಗ್ನಿ 
ಸಹಾಯ ಬೇಕೇ ಬೇಕು. ಅಗ್ನಿ ಸಹಾಯವಿಲ್ಲದೆ ಅವರು ತೃಪ್ತಿ ಸಡಲಾರರು ಎಂಬುದೇ ಭಾವಾರ್ಥ. 


ವೈಶ್ವಾನರ ನಿಶ್ಟೇ ಚೇಮೇ ನರಾ ವಿಶ್ವಾನರಾಃ ತೆತ್ಸೆಂಬಂಧೀ ವೈಶ್ವಾನರಃ- ಸಮಸ್ತ ಮಾನ 
ವರ ಹೃದಯದಲ್ಲಿಯೂ ಜಠರಾಗ್ದಿಯ ರೂಪದಿಂದಿರುವವನು ಆಗ್ಲಿಯು ಎಂದು ವೈಶ್ನಾನರ ಸದದ ವಿವರಣೆ. 


ಉಪಮಿತ್‌ಸ್ಥಾಸನೆ ಮಾಡುವವನು. ಈ ಪದವನ್ನು ಅಗ್ನಿಗೂ ಅಥವಾ ಇಲ್ಲಿ ದೃಷ್ಟಾಂತವಾಗಿ. 

ಕೊಟ್ಟಿ ರುವ ಸ್ಥಾಣುವಿಗೂ ವಿಶೇಷಣವನ್ನಾಗಿ ಮಾಡಬಹುದು. ಮನೆಯ ಛಾವಣಿಯನ್ನು ಹೊರುವುದಕ್ಕಾಗಿ 

ನೆಟ್ಟಿ ಕಂಬವು ಮನೆಯ ಭಾರವನ್ನೆಲ್ಲಾ ಹೊರುವಂತೆ ಮಾನವರ ಜಠರದಲ್ಲಿ ನಿಂತು ಸರ್ವರ ಪ್ರಾಣಕ್ಕೂ ಆಶ್ರಯ. 

ನಾಗಿರುವೆ ಎಂಬುದು ಈ ಪದದಿಂದ ತೋರಿಬರುವ ವಿವರಣೆ. ” 
RY, 


442 | | ಸಾಯಣಭಾಷ್ಯಸಹಿತಾ | [ ಮಂ. ೧. ಅ. ೧೧. ಸೂ, ೫೯ 


RN ನಾ ನ್‌ ದ್‌ ಗನ್‌ ಎದ ಗಾದ್‌ ತ್‌ 
ಲ pe HN 


॥ ವ್ಯಾಕರಣಪ್ರಕ್ರಿಯಾ 1 


ಮಾದೆಯಂಶೇ--ಮದ ತೃಪ್ತಿಯೋಗೇ ಧಾತು. ಚುರಾದಿ. ಸತ್ಯಾಪಸಾಶ- ಸೂತ್ರದಿಂದ ಸ್ವಾರ್ಥ 
ದಲ್ಲಿ ಣಿಚ್‌. ಅತೆ ಉಸೆಧಾಯಾಃ ಸೂತ್ರದಿಂದ ಧಾತುವಿನ ಉಪಥೆಗೆ ವೃದ್ಧಿ. ಲಟ್‌ ಪ್ರಥಮಪುರುಷ 
ಬಹುವಚನರೂಪ. ಅಶಿಜಂತದ ಪರದಲ್ಲಿರುವುದರಿಂದ ಥಿಘಾತಸ್ತರೆ ಬರುತ್ತದೆ. | 


ನೈಶ್ವಾನರ--ವಿಶ್ವೇ ಚ ಇಮೇ ನರಾಶ್ಚ ವಿಶ್ವಾನರಾಃ ನರೇಸೆಂಜ್ಞಾಯೆಂ (ಪಾ. ಸೂ. ೬-೩-೧೨೯) 
ಎಂಬುದರಿಂದ ಸಂಜ್ಞಾತೋರುವಾಗ ನರಶಬ್ದ ಸರವಾದುದರಿಂದ ಪೊರ್ವಪದಕ್ಕೆ ದೀರ್ಫ. ವಿಶ್ವಾನರಸ್ಯ ಅಯಂ 
ವೈಶ್ವಾನರ॥ ತತ್ಸಂಬಂಧಿ ಎಂಬರ್ಥದಲ್ಲಿ ತೆಸ್ಫೇದೆಮ” (ಪಾ. ಸೂ. ೪-೩-೧೨೦) ಎಂಬುದರಿಂದ ಆಣ್‌ ಪ ಕ್ರತ್ಯಯ. 
ಚಿತ್ತಾದುದರಿಂದ ತೆದ್ಧಿಶೇಷ್ಟೆ ಚಾಮಾದೇಃ ಎಂಬುದರಿಂದ ಆದಿನೃದ್ಧಿ. ಸಂಬುದ್ಧಿ ಯಲ್ಲಿ ಬಿಜ್‌ಹ್ರ ಸ್ವಾತ್‌ 
ಸಂಬುದ್ಧೇಃ ಸೂತ್ಸ ದಿಂದ ಸುಲೋಪ. ಪಾದಾದಿಯಲ್ಲಿರುವುದರಿಂದ. ಅಷ್ಟ ಮಿಕ "ನಿಘಾತಸ್ತರ ಬರುವುದಿಲ್ಲ. 
ಅಮಂತಿ. ಕ್ರಿತೆಸೈೆ (ವಾ. ಸೂ. ೬-೧-೧೯೮) ಎಂಬುದರಿಂದ ಆದ್ಯುದಾತ್ತಸ್ವರ ಬರುತ್ತ ಡೆ. 


ನಾಭಿಃ--ಣಹ ಬಂಧನೇ ಧಾತು, ಹೋನೆಕ ಎಂಬುದರಿಂದ ಕಾರಕ್ಕೆ `ನಕಾರಾದೇಶ. ನೆಹೋ- 
ಭೆಶ್ಚ (ಉ. ಸೂ. ೪-೫೬೫) ಎಂಬುದರಿಂದ ಇಇ ಪ್ರತ್ಯಯ. ತತ್ಸಂಥಿಯೋಗದಿಂದ ಭಕಾರವು ಅಂತಾದೇಶ 
ವಾಗಿ ಬರುತ್ತದೆ. ಇಗಿತ್ತಾದುದರಿ೦ದ ಅತಉಪಧಾಯಾಃ ಸೂತ್ರದಿಂದ ಧಾತುವಿನ ಉಸಭಗೆ ವೃದ್ಧಿ, 
“ಕಶಿ ಗಿ ತ್ಯಾದಿರ್ನಿತ್ಯಮ್‌ ಎಂಬುದರಿಂದ ಆದ್ಯುದಾತ್ರಸ್ವ ರ ಬರುತ್ತದೆ. | 


ಅಸಿ“ಅಸ ಭುವಿ ಧಾತು. ಲಟ್‌ ಮಥ್ಯೆಮಸಪುರುಷ ಏಕವಚನದಲ್ಲಿ ಸಿಪ್‌ ಪ್ರ ತ್ಯ ಯ. ಸಾದಿಪ್ರ 
ತ್ಯಯಸರವಾದುದರಿಂದ ತಾಸಸ್ಫ್ಕ್ಫೋರ್ಲೋಪಃ (ಪಾ. ಸೊ. ೭-೪-೫೦) ಎಂಬುದರಿಂದ ಅಸನ ಸಕಾರಕ್ಕೆ 
' ಲೋಪ. ಅತಿಜಂತದಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. | 


ಸಿತೀನಾಮ್‌- ಕ್ರಿ ನಿನಾಸಗತ್ಯೋಃ ಧಾತು. ಇದಕ್ಕೆ ಸಂಜ್ಞಾ ತೋರುವಾಗ ಕ್ರಿಚ್‌ಕ್ನಾಚಿ ಸಂಜ್ಞ್ಞಾ- 
ಯಾಮ್‌ (ಪಾ. ಸೂ. ೩-೩.೧೭೪) ಎಂಬುದರಿಂದ ಕ್ರಚ್‌ ಪ್ರತ್ಯಯ ಕಿತ್ತಾದುದರಿಂದ ಧಾತುವಿಗೆ ಗುಣ ಬರುವು 
ಬಿಲ್ಲ. ಚೆತಃ ಎಂಬುದರಿಂದ ಸ್ಥಿತಿ ಶಬ್ದವು ಅಂತೋದಾತ್ತವಾಗುತ್ತದೆ. ಷಷ್ಠೀ ಬಹುವಚನದಲ್ಲಿ ಅಮ್‌ 
ಪ್ರತ್ಯಯ. ಹ್ರಸ್ಟನದ್ಯಾಪೋನುಟ್‌ ಸೂತ್ರದಿಂದ ಆಮಿಗೆ ನುಡಾಗನು. ನಾಮಿ ಸೂತ್ರದಿಂದ ಹ್ವಸ್ಟ್ರಾಂಗಕ್ಕೆ 
'ಬೀರ್ಥ. ಆಗ ನಾಮನ್ಯತರಸ್ಕಾಮ್‌ (ಪಾ. ಸೂ. ೬-೧ ೧೭೭) ಎಂಬುದರಿಂದ ಅಂತೋದಾತ್ತದ ಪರದಲ್ಲಿರುವ 


'ನಾಮಿಗೆ ಉದಾತ್ತಸ್ವರ ಬರುತ್ತದೆ. 


ಜನಾನ. ದ್ವಿತೀಯಾ ಬಹುವಚನಾಂತರೂಪ. ಇದಕ್ಕೆ ಉಪ ಪರವಾದಾಗ ದೀರ್ಥಾದಓ ಸಮಾ 
ನಪಾದೇ ಎಂಬುದರಿಂದ ನಕಾರಕ್ಕೆ ರುತ್ತ. ಆತೋಟಿನಿತ್ಯಮ್‌ ಸೂತ್ರದಿಂದ ಪೂರ್ವಾಕಾರಕ್ಕೆ ಅನುನಾಸಿಕ 
ಭಾವ. ` N 


ಉಪನಮಿತ್‌ಡುಮಿಇ್‌ ಪ್ರಕ್ಷೇಸಣೇ ಧಾತು. ಇದಕ್ಕೆ ಉಪ ಎಂಬುದು ಫೊರ್ವದಲ್ಲಿರುವಾಗ 
'ಬಹುಲವಚನದಿಂದ ಕರ್ಮಣಿಯಲ್ಲಿ ಕ್ಲಿಪ್‌ ಪ್ರತ್ಯಯ. ಹ್ರಸ್ಟೆಸ್ಯಸಿತಿಕೃತಿ ತುಕ್‌ ಎಂಬುದರಿಂದ ಧಾತುವಿಗೆ 
ತುಕಾಗಮ. ಗತಿಕಾರಕೋಪೆಸೆದಾಶ್‌ ಕೃತ್‌ ಎಂಬುದರಿಂದ ಕೃದುತ್ತರಪದ ಪ್ರಕೃ ತಿಸ್ಟರ ಬರುತ್ತದೆ. 

| ಯೇಯೆನ್ಕ ಯಮ ಉಸರಮೇ ಧಾತು. ಲಿಟ್‌ ಮಧ್ಯಮ ಪುರುಷ ನಿಕವಚನದಲ್ಲಿ ಪೆಂಸ್ಕೈಪೆ- 
ದಾನಾಂ--ಸೂತ್ರದಿಂದ ಸಿಪಿಗೆ ಥಲಾದೇಕ. ಅನಿಟ್ಟಾಡರೊ ಕ್ರಾದಿನಿಯಮದಿಂದ ಥಲಿನಲ್ಲಿ ಇಟ್‌ ಪ್ರಾಸ್ತವಾದರಿ 


ಆ. ೧. ಅ. ೪. ವ, ೨೫. ] ಹುಗ್ಗೇದಸಂಹಿತಾ | 443 








SN EE ಗ್‌ 





ಗ ಗ ಯ ಅರಾ ಯಾ ಪಟಾ ರಾ ನಾ ಕ್‌ ಕ್‌ಾಲ ಘಾ ಅ | ಸ ಗ್‌ ಳ್‌ ರ್‌, 


 ಉಪಡೇಶೇತ್ವತಃ (ಪಾ. ಸೂ. ೭.೨.೬೨) ಎಂಬುದರಿಂದ ಉಪದೇಶಕಾಲದಲ್ಲಿ ಆಕಾರವುಳ್ಳ ಧಾತುವಾದುದರಿಂದ 

ಪುನಃ ಇಣ್ನಿಸೇಧೆ ಬರುತ್ತದೆ. ಮಕಾರಕ್ಕೆ ನೆಶ್ಲಾಪೆದಾಂ ಸೂತ್ರದಿಂದ ಅನುಸ್ವಾರ, ಅನುಸ್ತ್ವಾರಸ್ಯಯೆಯಿ 
ಪರಸವರ್ಣಃ ಎಂಬುದರಿಂದೆ ಪರಸವರ್ಣದಿಂದ ನಕಾರಾದೇಶ. ಅತಿಜಂತದ ಸರದಲ್ಲಿರುವುದರಿಂದ ನಿಘಾತಸ್ವರ. 
ಬರುತ್ತದಿ. 


ಸಂಹಿತಾಪಾಠಃ 
| I | | | | 
ಮೂರ್ಧಾದಿವೋ ನಾಭಿರಗ್ನಿಃ ಸೃಥಿವ್ಯಾ ಅಥಾಭವದರತೀ ರೋದಸ್ಕೋಃ! 
| | | 
ತಂ ತ್ವಾ ದೇವಾಸೊಳಜನಯಂತ ದೇವಂ ವೈಶ್ವಾನರ ಜ್ಯೋತಿರಿದಾ- 
| | | 
ರ್ಯಾಯ ॥೨॥ 


1 ಪದೆನಾಠಃ ॥ 


| ೨. | | | 
ಮೂರ್ಧಾ ! ದಿನಃ ! ನಾಭಿಃ | ಅಗ್ನಿಃ | ಪೃಥಿವ್ಯಾಃ ! ಅಥ! ಅಭವತ್‌ ! ಅರತಿಃ 


| 
ರೋದಸ್ಯೋಃ | 


ಕೆ 


ಚ | 1: 
ತಂ ತ್ವಾ! ದೇವಾಸಃ | ಅಜನಯಂತ | ದೇವಂ ! ವೈಶ್ವಾನರ | ಜ್ಯೋತಿಃ ! ಇತ್‌ 


[ 
ಆರ್ಯಾಯ ೨ 

| | ಸಾಯೆಣಭಾಷ್ಯ ॥ 
ನಿಸುವತ್ಸಂಜ್ಹ್ಡೇಂಹನ್ಯಾಗ್ಗಿಮಾರುತೇ ಮೂರ್ಧಾ ದಿವೋ ನಾಭಿರಗ್ನಿಃ ಪೈಥಿವ್ಯಾ ಇತಿ ವೈಕಲ್ಸಿ- 
 ಕೊಟನುರೂಸೆಸ್ತೃ ಚೆಃ | ವಿಷುವಾನ್ದಿವಾಕೀರ್ತ್ಯ್ಯ ಇತಿ ಖಂಡೇ ಸೂತ್ರಿತೆಂ | ಮೂರ್ಥಾನೆಂ ದಿವೋ ಅರತಿಂ 
ಪೃಥಿವ್ಯಾ ಮೂರ್ಧೂ ದಿವೋ ನಾಭಿರಗ್ನಿಃ ಪೃಥಿವ್ಯಾ ಇತಿ ನಾ | ಆ. ೮-೬ [ತಿಗ | 

ಅಯೆಮಗ್ನಿರ್ದಿವೋ ದ್ಯುಲೋಕಸ್ಯ ಮೂರ್ಧಾ ಶಿರೋವತ್ಸೆ ಧಾನಭೂತೋ ಭವತಿ। ಪೃಥಿವ್ಯಾ. 

ಭೂಮೇಶ್ವ ನಾಭಿ: ಸೆಂನಾಹಕಃ | ರಕ್ಷಕ ಇತ್ಯರ್ಥಃ | ಅಥಾನಂತೆರಂ ರೋದಸ್ಕೋರ್ದ್ಯಾವಾಪೃಥಿವ್ಯೋ- 
ರೆಯೆಮರತಿರಧಿಪತಿರಭವತ್‌" | ಹೇ ವೈಶ್ವಾನರ ತಂ ತಾದೈಶಂ ದೇವಂ ದಾನಾದಿಗುಣಯುಕ್ತಂ ತ್ರಾ ತ್ಪಾಂ.. 
ದೇವಾಸಃ ಸರ್ವೇ ದೇನಾ ಆರ್ಯಾಯ ವಿದುಷೇ ಮನವೇ ಯಜಮಾನಾಯ ವಾ ಜ್ಯೋತಿರಿತ್‌ 
ಜ್ಯೋತೀರೂಸೆಮೇನಾಜನಯಂತೆ | ಉದೆಪಾದಯೆನ್‌ ॥ ಮೂರ್ತಮಸ್ಮಿನ್ಬೀಯತ ಇತಿ ಮೂರ್ಧಾ | 
ನಿ. ೭.೨೭ | ಶ್ವನ್ನುಕ್ತನ್ನಿತ್ಯಾದೌ ನಿಪಾತನಾದ್ರೊಪೆಸಿದ್ದಿಃ 1 ಪೃಥಿವ್ಯಾಃ | ಪೈಥಿವೀಶಬ್ದಃ ಷಿದ್ದೌರಾದಿಭ್ಯ- 
_ ಶ್ಹೇತಿ ಜೀಷ್ಬ್ರತ್ಯಯಾಂತೋಂಂತೋದಾತ್ರಃ 1 ಅಜನಯಂತೆ | ಜನೀಜ್ಯಸ್ಟುಸುರಂಜೊಲಮಂತಾಶ್ನ | 
ಧಾ. ೧೯-೬೩ ೬೭ | ಇತಿ ಮಿಶ್ಸ್ಯಾನ್ಮಿತಾಂ ಪ್ರಸ್ತ ಇತಿ ಪ್ರಸ್ಪತ್ವಂ 


444 1, ಸಾಯಣಭಾಸೃಸಹಿಶಾ [ಮಂ. ೧. ಅ. ೧೨೧. ಸೂ. ೫೯. 


|| ಪ್ರತಿಪದಾರ್ಥ || 


 ಅಗ್ನಿ1--ಅಗ್ನಿದೇವನು | ದಿವಃ--ದ್ಯುಲೋಕಕ್ಕೆ | ಮೂರ್ಧಾ---(ಪ್ರಧಾನವಾದ) ಶಿರಃಪ್ರಾಯನಾ 
ಗಿಯೂ | ಪೈಥಿವ್ಯಾಃ--ಭೂಮಿಗೆ | ನಾಭಿಃ--(ಕೇದ್ರದ) ಹೊಕ್ಕಳು ರೂಸದಲ್ಲಿ (ಸಂರಕ್ಷಕನಾಗಿಯೂ) | ಅಥ 
ಮತ್ತು | ರೋಜೆಸ್ಕೋಃ. -ದ್ಯಾವಾಪೃ ಥಿವಿಗಳಿಗೆ | ಅರಕಿಃ-_ ಅಧಿಸತಿಯಾಗಿಯೂ | ಅಭವ 8- ಆಗಿದ್ದಾನೆ | 
ವೈಶ್ವಾನರ--ಎಲೈ ಅಗ್ನಿಯೇ | ತೆಂ ಅಂತಹ | ದೇವಂ--ದಾನಾದಿಗುಣಗಳಿಂದ ಕೂಡಿದ! ತಾ-ನಿನ್ನನ್ನು | 
ದೇನಾಸೆಃ _ಸಕಲಜೀವತೆಗಳೂ | ಆರ್ಯೌಯ-- ಪ್ರಾಜ್ಞನಾದ ಮನುವಿಗಾಗಿ ಅಥವಾ ಯಜನಮಾನನಿಗಾಗಿ | 
'ಜ್ಯೋತಿರಿತ್‌...ಜ್ಯೋತಿಯರೂಪದಲ್ಲಿ |! ಅಜನಯಂತ... ಸೃಷ್ಟಿಮಾಡಿದರು | 


1 ಭಾವಾರ್ಥ॥ 


ಅಗ್ನಿ ಜೀವನು ದ್ಯುಲೋಕಕ್ಕೆ ಶಿರಸ್ಸಿನಂತೆ ಪ್ರಧಾನನಾಗಿಯೂ ಭೂಲೋಕಕ್ಕೆ ಹೊಕ್ಕಳಿನಂತೆ ಸಂರಕ್ಷ 
`ಈನಾಗಿಯೂ ಮತ್ತು ದ್ಯಾವಾಪ್ಪಧಿನಿಗಳರಡಕ್ಟೂ ಅಧಿಪತಿಯಾಗಿಯೂ ಆಗಿದ್ದಾನೆ. ಎಲೈ ಅಗ್ನಿಯ, ನೀನು 
ದಾನಾದಿಗುಣಗಳಿಂದ ಕೂಡಿದವನು. ನಿನ್ನನ್ನು ಸಕಲ ದೇವಶೆಗಳೂ ಸಹ ಪ್ರಾಜ್ಞನಾದ ಯಜನಾನರಿಗಾಗಿ 
'ಜ್ಯೋತಿಯ ರೂಪದಲ್ಲಿ ಸೃಷ್ಟಿ ಮಾಡಿದರು. 


76118 '1' "87881102. 


Agni, the head of heaven, the navel of earth, became the ruler over 
‘earth and heaven ; all the gods created you, Vaiswanara, in the shaps of light 
Jor the Arya- 


| ವಿಶೇಷ ನಿಷಯಗಳು | 


ವಿಷುವತ್ಸಂಜ್ಞವೆಂಬ ಯಾಗದಲ್ಲಿ ಅಗ್ನಿಮಾರುತ ಶಸ್ತ್ರಮಂತ್ರ ಪಠನಮಾಡುವಾಗ ಮೂರ್ಧಾ ದಿವೋ 
ನಾಭಿರಗ್ನಿಃ ಪೆ ಥಿವ್ಯಾ ಇಂದು ಮೊದಲಾಗುವ ಮೂರು ಯಕ್ಕು ಗಳನ್ನು ವೈಕಲ್ಸಿ ಕವಾಗಿ ಪಠಿಸಬಹುದಿಂದು ಆಶ್ವ 
'ಭಾಯನಕ್ರಾತಸೂತ್ರದ ವಿಷುವಾನ್ನಿ ಿವಾಕೀತ್ಯ್ಯ ಎಂಬ ಖಂಡದಲ್ಲಿ ಮೂರ್ಧಾನಂ ದಿವೋ ಅರತಿಂ ಸೈಥಿನ್ಯಾ 
-ಮೂರ್ಧಾ ದಿವೋ ನಾಭಿರಗ್ನಿಃ ಪೃಥಿವ್ಯಾ ಇತಿ ನಾ ನಂಬ ಸಾತ್ರದಿಂದ ವಿವ ಸೈ ತೆವಾಗಿರುವುದು. (ಆ. ೮-೬) 


 ಮೂರ್ಧಾ-ಶಿರೋವತ್ವ ಶ್ರ ಧಾನಭೊತೋ ಭವತಿ-- ತಲೆಯಂತೆ ಎಲ್ಲ ದೇವತೆಗಳಿಗೂ ಪ್ರಧಾನ 
-ಭೂತನಾಗಿದ್ದೀಯೆ. ಇದೇ. ಅರ್ಥವನ್ನು. ಮೂರ್ತಮಸಿ ನ್‌ ಥೀಯತೇ ಇತಿ ಮೂರ್ಧಾ (ನಿರು. ಕ ೨೭) 
ಎಂದು ನಿರುಕ್ತ ಕಾರರು ಸಮರ್ಥಿಸಿರುವರು. | | | 
ನಸ  ಆಯೆರ್ಗಯೆ-ವಿದ್ವಾಂಸಗೆ, ಮನುವಿಗೆ, ಯಜಮಾನನಿಗೆ ಹೀಗೇ ಮೂರರ್ಥವನ್ನೂ ಇಲ್ಲಿ. ವಿನರಿ 
ಸಿದ್ದಾಕಿ. . | | ಮ 4 


ಕ್ರೋಶ .ತ್ಯೋತೀೂಪಮೇವ-ಇ್ಲ. ಇತ್‌ ಕೆಬ್ಬವು ಏಪಕಾರಾರ್ಥದಲಿ ನರೂಪಿತವಾಗಿ. 
ಜ್ಯೋತಿಯೇ ಆಗಿದ್ದೀಯೆ ಎಂಬುದು ಇದರೆ ಅರ್ಥ... oo 


ಅ. ೧. ಆ. ೪. ವ. ೨೫.] ಯಗ್ವೇದಸಂಹಿಶಾ 4ಡಿ 


ಮ nn Sp NE LR a TS UT SN MLR Sm, NT ಟ್ಟ Sp nS Em 


| ವ್ಯಾಕರಣಪ್ರಕ್ರಿಯಾ ॥| 


§ ಮೂರ್ಧಾ--ಮೂರ್ತಮಸ್ಮಿನ್‌ ಧೀಯತೇ ಇತಿ ಮೂರ್ಧಾ. (ನಿರು. ೭-೨೭) ಎಂದು ಯಾಸ್ವರು 
ನಿರ್ವಚನ ಮಾಡಿರುತ್ತಾರೆ. ಶ್ರನ್ನುಸ್ಸನ್‌ (ಉ. ಸೂ. ೧-೧೫೭) ಎಂಬುದರಿಂದ ನಿಪಾತಿತವಾದುದರಿಂದ ರೂಸ 
ಸಿದ್ಧಿ ಯಾಗುತ್ತದೆ. | | 

ದಿವಃ- -ಊಡಿಡೆಂಸೆದಾಡಿ-- ಸೂತ್ರದಿಂದ ನಿಭಕ್ತಿಗೆ ಉದಾತ್ರಸ್ತರ ಬರುತ್ತದೆ. 
ಸೃಥಿವ್ಯಾಃ--ಸೃಥಿವೀಶಬ್ದವು. ನಿದ್ನಾರಾದಿಭ್ಯಶ್ನ (ಪಾ. ಸೂ ೪-೧-೪೧ ) ಎಂಬುದರಿಂದ 
ಜಂಪ್‌ ಪ್ರತ್ಯಯಾಂತವಾದುದರಿಂದ ಅಂತೋದಾತ್ರವಾಗುತ್ತದೆ. ' ಷಸ್ಮೀ 'ಏಕವಚನಾಂತೆರೂಪ. ಉದಾತ್ತ 
'ಯಣೋಹಲ" ಪೊರ್ವಾತ್‌ ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. | | 
೨, ಅಭವತ್‌ ಭೂ ಸತ್ತಾಯಾಂ ಧಾತು ಲಜ್‌ ಪ್ರಥಮಪುರುಷ ಏಕವಚನರೂಪ. ತಿ೫ಂತನಿಘಾಶ 
ಸ್ವರ ಬರುತ್ತದೆ. | N 
ದೇವಾಸೇದೇವ ಶಬ್ದಕ್ಕೆ ಜಸ್‌ ಪರವಾದಾಗ ಆಜ್ದಸೇರಸುಕ್‌ ಎಂಬುದರಿಂದ ಜಸಿಗೆ ಅಸು 
ಸಾಗಮ. | ೨. | 
ಅಜನಯೆಂತೆಜನೀ ಪ್ರಾದುರ್ಭಾವೇ ಧಾತು. ಫ್ರೇರಣಾತೋರುವುದರಿಂದ ಹೇತುಮತಿಚೆ 
ಎಂಬುದರಿಂದ ಣಿಚ್‌ ಬರುತ್ತದೆ. ಅಆತಉಪಧಾಯಾಃ ಸೂತ್ರದಿಂದ ಧಾಶುವಿನ ಉಪಧಾ ಆಕಾರಕ್ಕೆ ವೃದ್ಧಿ. 
ಜಾನಿ ಎಂಬುದು ಸನಾದ್ಯಂತಾಧಾತೆವಃ ಎಂಬುದರಿಂದ ಧಾತುಸಂಜ್ಹೈಯನ್ನು ಹೊಂದುತ್ತದೆ. ಲಜ್‌ ಪ್ರಥಮ 
ಪುರುಷ ಬಹುವಚನದಲ್ಲಿ ರು ಪ್ರತ್ಯಯಕ್ಕೆ ರೋಂತೆಃ ಎಂಬುದರಿಂದ ಅಂತಾದೇಶ. ನೀ ಜ್ವಷ್‌ಸ್ನೆಸು- 
ರಂಜೋಮಂತಾಶ್ಚ ಎಂಬುದರಿಂದ ಈ ಧಾತುವಿಗೆ ಮಿತ್‌ ಸಂಜ್ಞಾ ಏರುವುದರಿಂದ ಮಿತಾಂಪ್ರೆಸ್ಟೈಃ (ಪಾ. ಸೂ. 
೬-೪-೯೨) ಎಂಬುದರಿಂದ ಉಪಧಾಹ್ರಸ್ಟ,. ಜೆಟಿಗೆ ಶಪ್‌ ನಿಮಿತ್ತವಾಗಿ ಗುಣ ಅವಾದೇಶ. ಲಜ್‌ ನಿಮಿತ್ತ 
ವಾಗಿ ಅಂಗೆಕ್ಕೆ ಅಡಾಗಮ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 
ನಾಭಿಃ, ವೈಶ್ವಾನರ--ಹಿಂದಿನ ಮಂತ್ರದಲ್ಲಿ ವ್ಯಾಖ್ಯಾತವಾಗಿದೆ. 


ಲಕಿ. 


| ಸ೦ಂಹಿತಾಪಾಶಃ ! 


ಆ ಸೂರ್ಯೇ ನ ರಶ್ಮಯೋ ಧ್ರುವಾಸೋ ವೈಶಾ ನವರೇ ದಧಿರೇಗ್ನಾ 
 ವೆಸೂನಿ! | 
ಯಾ ಸರ್ವೆತೇಷ್ಟೋಸಧೀಷ್ಟಪ್ಪು ಯಾ ಮಾನುಷೇಷ್ಮಸಿ ತಸ್ಯ ರಾಜಾ 


|4| 


446 | ಸಾಯೆಣಭಾನ್ಯ ಸಹಿತಾ [ಮಂ. ೧. ಅ. ೧೧. ಶೂ. ೫೯, 





ರಾ ಐಎ. ನ ಗ ಸ ಎ TE TT MT NT ದ ನ ಕಟ ನ ಹ 


| ಹಡೆಪಾರೆಃ 1 


ಆ!'ಸೂರ್ಯೇ!ನ! ಕಶ್ಯಯ. ಧ್ರುವಾಸೆಃ | ವೈ ಶ್ವಾನರೇ | ದಧಿರೇ | ಅಗ್ಸಾ ! 


chee ಅಸಾಮಾ. ಈರಾ 


ಸಸೂಫಿ | | 
ಯಾ! ಸರ್ವತೇಷು | ಓಷಧೀಷು ಅಸ್‌:ಸು ! ಯಾ! ಮಾನುಷೇಷು ಅಸಿ | 
ತಸ್ಯ | ರಾಜಾ 12॥ 
. ॥ ಸಾಯಣಇಭಾಸ್ಕಂ ॥ 


ಅಗಾ ವೈಶ್ವಾನರೇಂಗೌ ವಸೂಸಿ:ಧನಾನ್ಯಾ ದಧಿರೇ | ಆಹಿತಾನಿ ಸ್ಥಾಪಿತಾನಿ ಬಭೂವುಃ | 

ತೆತ್ರ ಪೆ ೈಷ್ಟ್ಯಾಂತಃ | ಧ್ರುನಾಸೋ ನಿಶ್ಚಲಾ ರಶ್ಮಯಃ ಕಿರಣಾಃ ಸೂರ್ಯೇ ನ ಯಥಾ ಸೂರ್ಯೆ ಅಧೀ- 

ಯಂತೇ ತೆದ್ವತ್‌ | ಅತಸ್ತ್ಪಂ ಸರ್ವತಾದಿಷು ಯಾನಿ ಧನಾನಿ ವಿದ್ಯಂಶೇ ತೆಸ್ಕ ಧನಚಾತೆಸ್ಯೆ ರಾಜಾಸಿ | 

| ಅಧಿಪೆತಿರ್ಭವಸಿ || ಅಗಾ ! ಸುಪಾಂ ಸುಲುಗಿತಿ ನಿಭಕ್ತೇರ್ಡಾದೇಶಃ | ಯಾ | ಶೇಶ್ಚ ದೆಸಿ ಬಹುಲನಿತಿ 

ಶೇರ್ಲೋಸೆಃ | ಓಷಧೀಷು | ಉಷ ದಾಹೇ | ಓಷಃ ಪಾಕಃ | ಭಾನೇ ಘ್‌ 1 ಊಂತ್ರ್ಯಾದಾದ್ಯು- 

ದಾತ್ತೆತ್ವೆಂ | ಓಷ ಆಸು ಧೀಯೆತ ಇತ್ಯೋಷೆಧಯಃ | ಕೆರ್ಮಣ್ಯಧಿಕರಣೇ ಚೇತಿ ಕಿಪ್ರೆತ್ಯಯಃ | ದಾಸೀ 

ಭಾರಾದಿಷು ಸನಿತತ್ತಾತ್ಪೂರ್ವಸೆದಪ್ರಕೃತಿಸ್ವರತ್ತಂ | ಸಸ್ತೆಮಾಬಹುವಚೆನ ಓಷಧೇಶ್ವ್ಚ ನಿಭಕ್ತಾವಸ್ರೆಥ- 
ಮಾಯಾಂ | ಪಾ. ೬-೩-೧೩೨ | ಇತಿ ದೀರ್ಥಃ | ಅಪ್ಪು | ಊಡಿವನಿತಿ ನಿಭಕ್ರರುಡಾತ್ತಶ್ವೆಂ | 


- 11 ಪ್ರತಿಪದಾರ್ಥ || 


ವೈಶ್ಚಾನರೇ ಅಗ್ನಾ- ವೈಶ್ವಾ ನರರೂಪದಲ್ಲಿರುವ ಅಗ್ನಿಯಲ್ಲಿ ! ವಸೂನಿ- (ಸಕಲ) ಥೆನಗಳೂ | 
ಧ್ರು ನಾಸೆಃ.ಶಾತ್ಮ ತಗಳಾದ | "ಕ್ಮ ಯೆ8--ಕಿರಣಗಳು | ಸೂಕ್ಕೀ. ನ--ಸೂರ್ಯನಲ್ಲಿ ಸ್ಥಾಪಿತಗಳಾಗಿರುವಂತೆ | 
ಆ ಜಧಿರೇಸಿಕ್ಷೇಪಗಳಂತೆ ಸ್ಕಾ ನಿತೆಗಳಾಗಿವೆ (ಆದ್ದರಿಂದ ನೀನು) | ಸರ್ವತೇಷು- ಸರ್ವ ತಗಳಲ್ಲಿಯೂ | 
ಓಹಷಧೀಷು ಮೂಲಿಕೆಗಳಲ್ಲಿಯೂ |. ಅಪ್ಪು--ನೀರುಗಳಲ್ಲಿಯೂ | ಮಾನುಷೇಷು--ಮಾನವರನ್ಲಿಯೂ | 
ಯಾ. ಯಾವ ಧೆನಗಳಿವೆಯೋ | ತಸ್ಯೆ--ಆ ಸಕಲಧನ ಸಮೂಹಕ್ಕೂ | ರಾಜಾ ಅಸ್ಲಿ ಅಧಿನತಿಯಾಗಿದ್ದೀಯೆ. 


| ಭಾವಾರ್ಥ || 


ಶಾಶ್ವತಗಳಾದ ಕಿರಣಗಳು. ಸೂರ್ಯನಲ್ಲಿ ಸ್ಥಾ ಫಿತಗಳಾಗಿರುವಂತೆ ಸಕಲಧೆನಗಳೂ ವೈಶ್ವಾನರ ರೊಪ 
ದಲ್ಲಿರುವ ಅಗ್ನಿಯಲ್ಲಿ ನಿಕ್ಷೇಷಗಳಂತೆ ಸ್ಟಾ ನಿತಗಳಾಗಿವೆ. ಆದ್ದರಿಂದ ಎಲೆ ಅಗ್ನಿಯೇ, ನೀನು" ಪರ್ವತೆಗ 
ಳಲ್ಲಿಯೂ- ಮೂಲಿಕೆಗಳಲ್ಲಿಯೂ, ನೀರುಗಳಲ್ಲಿಯೂ. ಮತ್ತು ಮಾನವರಲ್ಲಿಯೂ ಯಾವ ಧನಗಳಿನೆಯೋ.' ಆ. 
ಸಕಲ ಥನಗಳಿಗೂ ಒಡೆಯನಾಗಿದ್ದೀಯೆ. 3.041 ||ೆ|್ಪ ೨. 


ಅ. ೧. ಅ೪. ವ. ೨೫] ಖುಗ್ಗೇದಸಂಹಿಶಾ 441 


ಪಂ ಅಪ NN NS 





ee ಬಾ. ನಗ್‌ 





English Translation: 


Treasures were deposited in Agni, Vaiswanara, like the permanent 
rays (of light) the Sun; You are the sovereign of all the treasures that exist 
in the mountains, in the herbs, in the waters, or amongst men 


`  ನಿಶೇಷ ವಿಷಯಗಳು || 


ಅಗ್ಭಾ-_ಇಲ್ಲಿ ಹೇ ಅಗ್ಸೇ ಎಂಬರ್ಥದಲ್ಲಿ ಸಂಬೋಧನ ಪ್ರಥಮಾವಿಭಕ್ತಿಗೆ ಅಕಾರಾದೇಶವು ಬಂದಿದೆ. 
ಆ ದಧಿರೆ..ಆಹಿಶಾನಿ ಸ್ಥಾಪಿತಾನಿ ಬಭೂವುಃ ಸಂಪೂರ್ಣವಾಗಿ ಸಿಲ್ಲಿಸೆಲ್ಪ ಟ್ಟು ವು. 


ಸೂರ್ಯೇನ- ನಿಶ್ಚಲವಾದ ಕಿರಣಗಳು ಸೂರ್ಯನಲ್ಲಿ ಹೇಗೆ ಅಡಗಿವೆಯೋ, ಅದರಂತೆ ನಿನ್ನಲ್ಲಿ ಸಮಸ್ತ 


ಥನಜಾತವೂ ಅಡಗಿರುವುದು. ಎಂಬುದು ಪ್ರಕೃತ ಅಗ್ನಿಸ್ತುತಿಗೆ ದೃಷ್ಟಾಂತವಾಗಿರುವುದು. 


ಓಷಧೀಷು-ಉಸ-ದಾಹೇ ಎಂಬ ಧಾತುವಿನಿಂದ ನಿಷ್ಟನ್ನವಾದ ರೂಪ ಇದು. ಹಓಷಃ ಎಂದರೆ 
ಪಾಕ ಎಂದರ್ಥ. ಓಷಃ ಆಸು ಧೀಯಂತೆ ಇತಿ ಓಷಭಯಃ ಎಂಬ ವ್ಯತ್ಸತ್ತಿಯಂತೆ ಸಕಲ ವಿಧವಾದ ಗುಣವೂ 
ಪಾಕಜನ್ಯವಾಗಿರುವುದು ಎಂಬರ್ಥವು ಓಷಧ ಪದಕ್ಕೆ ನಿರೂಪಿಸಲ್ಪಟ್ಟ ಜಿ, | | 


| ವ್ಯಾಕರಣಪ್ರಕ್ರಿಯಾ || 
ಧ್ರುನಾಸಃ ಪ್ರಥಮಾ ಬಹುವಚನದಲ್ಲಿ ಜಸಿಗೆ ಆಜ್ಜಸೇರಸುಕ್‌ ಎಂಬುದರಿಂದ ಅಸುಕಾಗನು. 


ದೆಧಿರೇ--ಡುಧಾರ್ಥ ಧಾರಣನೋಷಣಯೋ ಧಾತು. ಲಿಟ್‌ ಪ್ರಥಮ ಪುರುಷ ಬಹುವಚನದಲ್ಲಿ 
ಲಿಟಸ್ತರುಯೋರೇಶಿಕೇಜ” ಎಂಬುದರಿಂದ ಇಕೇಚಾದೇಶ. ತಿಜಂತನಿಘಾತಸ್ತರ ಬರುತ್ತದೆ. . 


ಅಗ್ನಾಅಗ್ನಿಶಬ್ದಕ್ಕೆ ಸಪ್ತಮೀ ಏಕವಚನ ಪರವಾದಾಗ ಸುಪಾಂ ಸುಲುಕ್‌ ಸೂತ್ರದಿಂದ ವಿಭ 
ಕ್ರಿಗೆ ಡಾಡೀಶ. ಡಿತ್‌ ಸಾಮರ್ಥ್ಯದಿಂದ ಓಗೆ ಲೋಪ, 


ಯಾ--ಯಚ್ಛಬ್ದ. ನಪುಂಸಕ ಬಹುವಚನದಲ್ಲಿ ಜಸಿಗೆ ಶಿ ಆದೇಶ ಬಂದಾಗ ಶೇಶೃಂದಸಿ ಬಹುಲಂ 
ಎಂಬುದರಿಂದ ಶಿಗೆ ರೋಸ. | | 


ಓಷಧೀಷು-- ಉಷ ದಾಹೇ ಧಾತು. ಓಷಃ ಪಾಕಃ ಭಾವಾರ್ಥದಲ್ಲಿ ಫಳ್‌ ಪ್ರತ್ಯಯ. ಪ್ರತ್ಯಯ 
ನಿಮಿತ್ತವಾಗಿ ಧಾತುವಿನ ಲಘೂಪಥೆಗೆ ಗುಣ. ಇಂತ್ತಾದುದರಿಂದ ಇಗ್ನಿತ್ಯಾದಿರ್ನಿತ್ಯ್ಯಮ್‌ ಎಂಬುದರಿಂದ 
ಆದ್ಯುದಾತ್ತಸ್ವರ ಬರುತ್ತದೆ. ಓನಃ ಆಸು ಧೀಯತೇ ಇತಿ ಓಷಧಯಃ. ಕರ್ಮಣ್ಯಧಿಕರಣೇಚೆ (ಪಾ. ಸೂ. 
೩-೩-೯೩) ಎಂಬುದರಿಂದ ಅಧಿಕರಣಾರ್ಥದಲ್ಲಿ ಕಿ ಪ್ರತ್ಯಯ... ಆಶೋಲೋಪೆ ಇಔಟಚೆ ಎಂಬುದರಿಂದ ಧಾ 
ಧಾತುವಿನ ಆಕಾರಕ್ಕೆ ಲೋನ. ದಾಸೀಭಾರಾದಿಯಲ್ಲಿ ಪಠಿತನಾದುದರಿಂದ ಪೂರ್ವಪದಪ್ರಕೃತಿಸ್ವರಬರುತ್ತದೆ. 


ಅಸ್ಪೃ--ಅಪ್‌ಶಬ್ದದ ಸಪ್ತಮೀ ಬಹುವಚನಾಂತರೂಸ. ಊಡಿದೆಂಪದಾದಿ-( ಪಾ. ಸೂ. 
೩-೧-೧೭೧) ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. 


448 ಸಾಯಣಭಾಷ್ಯಸೆಹಿತಾ [ಮಂ. ೧. ಅ. ೧೧. ಸೂ, ೫೯. 


ಸ ಕಛ ಬಟ್ಟ ಹಚ A Tm 9, Ng ಎಟ ಸ ಸ ಐ... Sm NS A ಟ್ಟ ಲ್ನ ಟಟ ಟೋ ೋ ಉರ ಸಜ ಫ್‌ ಟ್ಟು ಹ ಕ್ಟ ಟ್‌ ಸ ಟ್ಟ ಟಿ ಿೋ ೋುೋೂ ಳ ಎ ಪಜ ಜಾ ಅ ಫು ಜ್ರ ನ್ನ ಬ ಯಜು ಬಜ ನನ್ನಾ ಭಜಿ 


ಅಸಿ-ಯದ್ವೃ ತ್ತಾನ್ಸಿತ್ಯಮ್ಮ ಎಂಬುದರಿಂದ ಯಾ ಎಂದು ಹಿಂದೆ ಸಂಬಧೆನಿರುವುದರಿಂದ ಫಿಭಾತ: 


ಸ್ವರ ಬರುವುದಿಲ್ಲ. ಧಾತುವಿನ ಸ್ವರಪು ಉಳಿಯುವುದರಿಂದ ಆದ್ಯುದಾತ್ರವಾಗುತ್ತದೆ. 


॥ ಸಂಹಿತಾಪಾತಃ 1 
ಬೃಹತೀ ಇವ ಸೂನವೇ ರೋದಸೀ ಗಿರೋ ಹೋತಾ ಮನುಷೊ ಸ್ಯಾ ೩ 
ನದಕಃ 
ಸ್ವರ್ವತೇ ಸತ್ಯ ಶೈ ಶುಷ್ಮಾ ಯ ಪೂರ್ನಿಷೆ ೫೯ ಶಾನರಾಯ ನ್ವ ತಮಾಯ. 
ಯಹ್ವೀ! ॥೪॥ 
| ಪಥಪಾಠೆಃ ॥ 


ಬೃಹತೀ ಇವೇತಿ ಬೃ ಹತ ಇವ ಸೂನಷೇ | ರೋದಸೀ ಇತಿ ಗಿರಃ | ಹೋತಾ | 
ಮನುಷ್ಯಃ ನ! ದಕ: | 


೨. | 
ಸ್ವಃ5ವತೇ ! ಸತ್ಯಂಶುಸ್ಮಾಯ | ಪೂರ್ನೀಃ | ವೈಶ್ವಾನರಾಯ ! ನೃಂತಮಾಯ | 
ಯಹ್ವೀಃ | ೪॥ | 


|| ಸಾಯಣಭಾಷ್ಕಂ || 

ರೋದಸೀ ದ್ಯಾವಾಪೃಥಿವ್ಯೌ ಸೂನವೇ ಸ್ವಪುತ್ರಾಯ ವೈಶ್ರಾನರಾಯೆ ಬೃಹತೀ ಇನ ಪ್ರೆಭೂತೇ 
ಇವಾಭೂತಾಂ | ವೈಶ್ವಾನರಸ್ಯ ದ್ಯಾವಾಪೃಥಿವ್ಯೋಃ ಪುತ್ರ ತ್ವಂ ಮಂತ್ರಾಂತರೇ ಸ್ಪಷ್ಟಮವಗಮ್ಯತೇ | 
ಉಭಾ ಪಿತೆರಾ ಮಹಯನ್ನಜಾಯುತಾಗ್ಗಿರ್ಧ್ಯಾವಾಪೃಥಿನೀ ಭೂರಿರೇತಸೇತಿ। ಯಗ್ವೆ. ೩-೩-೧೧ | ಇತಿ! ಮ. 
ಹತೋ ವೈಶ್ವಾನರಸ್ಯಾವಸ್ಥಾನಾಯ ದ್ಯಾವಾಪೃಥಿವ್ಯಾ ವಿಸ್ತತೇ ಜಾತೇ ಇತ್ಯರ್ಥ8 | ಕಿಂಚಾಯಂ ಹೋತಾ 
ದಕ್ಷಃ ಸಮರ್ಥಃ ಪೂರ್ವೀರ್ಬಹುವಿಧಾ ಯಶ್ಚೀರ್ಮಹತೀರ್ಗಿರಃ ಸ್ತು ತೀರ್ವೈಶ್ವಾನರಾಯಾಗ್ಗಯೇೋ ಪ್ರಾ- 
ಯುಂಕ್ತೇತಿ ಶೇಷಃ | ಕೇದ ಶಾಯ | ಸ್ಪರ್ವತೇ |! ಶೋಭನಗಮನಯುಕ್ತಾಯ | ಸತ್ಯ ಶುಷ್ಮಾಯಾವಿತಥ- 
ಬಲಾಯೆ | ನೈ ತಮಾಯಾತಿಶಯೇನ ಸರ್ವೇಷಾಂ ನೇತ್ರೇ | ತತ್ರ ಪೃಷ್ಟಾಂತಃ। I ಮನುಷ್ಯೋ ನ | 
ಯಥಾ ಮನುಷ್ಯೋ ಲೌಕಿಕೋ ವಂದೀ ದಾತಾರಂ ಪ್ರಭುಂ ಬಹುನಿಧಯಾ ಸ್ತುತ್ಯಾ ಸ್ತೌತಿ ತದ್ವತ್‌! 
ಮನುಷ್ಯಃ | ಮನೋರ್ಜಾತಾವಳ್ಯಾತೌ ಸುಕ್ಲೇತಿ ಜಾತ್‌ ಗಮ್ಯಮಾನಾಯಾಂ ಮನುಶಬ್ದಾದ್ಯತ್‌ 
ಷುಗಾಗಮಶ್ಚ | ತಿಶ್ಚ್ಬರಿತ ಇತಿ ಸ್ವರಿತತ್ತಂ 1 ಯೆತೋಂನಾವ ಅತ್ಯಾದ್ಯುದಾತ್ರತ್ವಂ .ನ ಭವತಿ | ತತ್ರ. 
ಹಿ ಡೈ, ಜಿತ್ಸನುವರ್ತತೇ | ಸ್ಪರ್ವತೇ | ಸುಪೂರ್ನಾದರ್ತೇರ್ಭಾಷೇ ವಿಚ್‌ | ತತೋ ಮತುಪ್‌ |! ಮಾಡು. 
ಸಧಾಯಾ ಇತಿ ವತ್ಯಂ [| 


ಅ. ೧. ಅ. ೪, ವ. ೨೫] ಖುಗ್ಗೇದಸಂಹಿತಾ | 449: 


FN 





|| ಪ್ರತಿಪದಾರ್ಥ || 


ರೋಪಸೀ--ದ್ಯಾವಾಪೃಥಿವಿಗಳೆರಡೂ | ಸೂನವೇ. (ವೈಶ್ವಾನರ ರೂಪದಲ್ಲಿರುವ) ತಮ್ಮ ಮಗನಿ 
ಗಾಗಿ | ಬೃಹತೀ ಇವ--ವಿಸ್ತೃತಗಳಾದವೋ ಎಂಬಂತಾದವು | ಪಶ್ಚಃ- ಸಮರ್ಥನಾದ ! ಹೋತಾ-- 
ಹೋತೃವು | ಸ್ವರ್ವತೇ-_ಆಕರ್ಷಕವಾದ ಗಮನವುಳ್ಳ ವನೂ | ಸತ್ಯಶುಷ್ಮಾಯೆ- ಸಾರ್ಥಕವಾದ ಬಲವುಳ್ಳ 
ವನೂ | ನೃತಮಾಯ--ಶ್ರೇಷ್ಠನಾದ ಮಾರ್ಗದರ್ಶಕನೂ ಆದ | ವೈಶ್ವಾಸರಾಯ-- ಅಗ್ನಿಗೆ ಮನುಷ್ಯೋ. 
ನ--(ರಾಜನ ಗುಣಗಳನ್ನು ಹೊಗಳಿ) ಲೌಕಿಕನಾದ ಹೊಗಳುಭಟನು ಸ್ತೋತ್ರಮಾಡುವಂತೆ | ಪೂರ್ನಿೀ 
ಪುರಾತನವೂ ಅಥವಾ 'ಬಹುವಿಧೆವಾದುವೂ ! ಯೆಹ್ರೀ-ಮಹೆತ್ತಾಮವೂ ಆದ | ಗಿರಃ ಸ್ತೋತ್ರಗಳನ್ನು 
(ಅರ್ಪಿಸುತ್ತಾನೆ) !! | | 


|| ಭಾವಾರ್ಥ || 


ದ್ಯಾವಾಪೃಥಿವಿಗಳೆರಡೂ ತಮ್ಮ ಮಗನಾದ ಅಗ್ನಿಗಾಗಿ ನಿಸ್ತೃತಗಳಾದಂತೆ ಕಂಡುಬಂದವು. ಸಮರ್ಥ 
ನಾದ ಹೋತೃವು ಲೌಕಿಕನಾದ ಹೊಗಳುಭಟನು ರಾಜನ ಗುಣಗಳನ್ನು ವರ್ಣಿಸಿ ಸ್ತೋತ್ರ ಮಾಡುವಂತೆ ಆಕರ್ಷ್‌ 
ಕವಾದೆ ಗೆಮನವುಳ್ಳವನೂ ಸಾರ್ಥಕವಾದ ಬಲವುಳ್ಳ ವನೂ ಮತ್ತು ಶ್ರೇಷ್ಠನಾದ ಮಾರ್ಗದರ್ಶಕನೂ ಆದ ಅಗ್ನಿಗೆ 
ಪ್ರರಾತನವೂ ಮತ್ತು ಮಹತ್ತ್ರಾದವೂ ಆದ ಸ್ರೋತ್ರಗಳನ್ನೂ ಅರ್ಪಿಸುತ್ತಾನೆ. 


English Translation, 


Heaven and earth expanded as it were for their son. The: experienced 
sacrificer recites, like a bard, many ancient and copious praises addressed to 
the graceful-moving, truly-vigorous and all-guiding Vaiswanara. 
| | 
| ವಿಶೇಷವಿಷಯಗಳು || 


ಸೂನವೇ-- ಇಲ್ಲಿ ದ್ಯಾವಾಸೃಥಿವಿಗಳಿಗೆ ಅಗ್ನಿಯು ಮಗನು ಎಂಬರ್ಥವಿದೆ. ಇದಕ್ಕೆ ಪ್ರಮಾಣ 
' ವಾಗಿ ಉಭಾ ಪಿತರಾ ಮಹಯನ್ನ ಜಾಯೆತಾಗ್ಲಿ ದಾಣ್ಯವಾಪೃಥಿವೀ ಭೂರಿ ಕೇತಸಾ (ಖು. ಸಂ. ೩-೩-೧೧) 
ಎಂಬ ಶ್ರುತಿಯು ಅಗ್ನಿಗೆ ದ್ಯಾವಾಸೃಥಿವಿಗಳೇ ಮಾತಾಪಿತೃಗಳು ಎಂದು ಹೇಳುತ್ತಿದೆ. ಎಂದರೆ ಮಹೆತ್ಚರಿ 
ಹಾಮವುಳ್ಳ ಅಗ್ನಿಯು ವಿಸ್ತಾರವಾಗಿ ಹರಡುವುದಕ್ಕಾಗಿ, ಭೂಮ್ಯಂತರಿಕ್ಷಗಳು ಬಹು ವಿಸ್ತಾರಗಳಾದುವು. ಈ 
ಅರ್ಥದಲ್ಲಿ ದ್ಯಾವಾಪೃಥಿವಿಗಳು ಅಗ್ನಿಗೆ ಮಾತಾಪಿತೃಸ್ಥಾನದಲ್ಲಿವೆ ಎಂದು ವರ್ಣಿತವಾಗಿದೆ. | 


ಸ್ಪರ್ವಶೇ-ಸತ್ಯಶುಷ್ಠಾಯೆ-.ಈ ಎರಡು ಶಬ್ದಗಳೂ ಅಗ್ನಿಯ ಗಮನ ವಿಶೇಷವನ್ನು ತಿಳಿಸು 
ವುವು. ಅಗ್ನಿಯ ನಡಗೆಯು ಶೋಭನವಾಗಿದ್ದರೂ, ವಿಶೇಷಬಲವುಳ್ಳದ್ದು ಎಂದು ಅಗ್ನಿಯನ್ನು ಸ್ತುತಿ 
ಸಿರುವುದು. | | 


ಮನುಷ್ಕೋ ನ--ಮನುಸ್ಯನಂತೆ ಎಂದರ್ಥ. ಇದು ಈ ಪ್ರಕರಣದಲ್ಲಿ ದೃಷ್ಟಾಂತವಾಗಿಜೆ. 


ಲೋಕದಲ್ಲಿ ಮಾನವನು ಹೇಗೆ ಹೊಗಳುಭಟನಾಗಿದ್ದು ದ್ರವ್ಯವನ್ನು ಕೊಡುವ ಪ್ರಭುವನ್ನು ಯಾವರೀತಿ 
58 | 


450 | oo ಸಾಯಣಭಾಸ್ಯಸರುತಾ [ ಮಂ. ೧. ಅ. ೧೧. ಸೂ. ೫೯ 


SE Se Ue Th ಮ್ರ ಾಹುೂೂಾ%ಳೂಜಬಒಬ್ಮು. ಪ ಪಂಪ Ae NE MN Tp EM ಯಯ ಪ RT ಸ್ಪ ಹಹ ್ಷ್ಷಾಾಲಬ್ಟ್ಮ್ಮಮ ಟ್ಟ ಮ್ಟಟ್ಟ ೃ1ು 





ಗಿರಾ ಗುಗ SA rN 


ಇನಾ ಸ್ವುತಿವಚೆನಗಳಿಂದ ತೃಪ್ತಿ ಸಡಿಸುವನೋ ಅದರಂತೆ ಹೋತ್ಸವು ಅಗ್ನಿಯನ್ನು ಅನೇಕ ಸ್ಫ್ರೋತ್ರಗಳಿಂದ 
ಸ್ತೋತ್ರಮಾಡುವನು. 


| ನ್ಯಾಕರಣಪ್ರಕ್ರಿಯಾ || 


ಮನುಷ್ಯಃ--ಮನೋರ್ಜಾತಾವಇಳ್ಯಾತೌ ಹುಕ್‌ ಚೆ (ಪಾ. ಸೂ. ೪-೧-೧೬೧) ಎಂಬುದರಿಂದ 
ಮನು ಶಬ್ದಕ್ಕೆ ಯಶ್‌ ಪ್ರತ್ಯಯ. ತತ್ಸಂನಿಯೋಗದಿಂದ: ಸುಕಾಗಮ. ಜಾತಿಯು ಗಮ್ಯಮಾನವಾಗಿದೆ. 
ಮನುಷ್ಯ ಎಂದು ರೂಪವಾಗುತ್ತದೆ. ತಿತ್‌ಸೈರಿತೆಮ್‌ (ಪಾ. ಸೂ. ೬-೧-೧೭೫) ಎಂಬುದರಿಂದ ಪ್ರತ್ಯಯಕ್ಕೆ 
ಸ್ವರಿತಸ್ವರ ಬರುತ್ತದೆ. ಯದ್ಯಸನಿ ಇಲ್ಲಿ ಯತೋತನಾವಃ ಎಂಬುದರಿಂದ ಆದ್ಯುದಾತ್ತಸ್ವರ ಬರಬೇಕಾಗುತ್ತದೆ. 
ಆದರೆ ಆ ಸೂತ್ರದಲ್ಲಿ ದ್ರ್ಯೈ ಚೆ ಎಂಬುದಕ್ಕೆ ಅನುವೃತ್ತಿ ಇರುವುದರಿಂದ ಇಲ್ಲಿ ಅನೇಕಾಚ್‌ ಇರುವುದರಿಂದ ಆ 
ಸೂತ್ರದಿಂದ ಉಕ್ತಸ್ತರ ಬರುವುದಲ್ಲ. 


ಸ್ವರ್ವತೇ--ಖು ಗತೌ ಧಾತು. ಸು ಪೂರ್ವದಲ್ಲಿರುವಾಗ ಈ ಧಾತುವಿಗೆ ಭಾವಾರ್ಥದಲ್ಲಿ ವಿಚ್‌ 
ಪ್ರತ್ಯಯ, ತನ್ನಿಮಿತ್ತವಾಗಿ ಧಾತುವಿಗೆ ಗುಣ ಸ್ವರ್‌. ಎಂದು ರೂಪವಾಗುತ್ತದೆ. ಸ್ಟರ್‌ ಅಸ್ಯ, ಅಸ್ತಿ ಎಂದು 
ಅರ್ಥವಿವಕ್ತಾ ಮಾಡಿದಾಗ ತಡೆಸ್ಯಾಸ್ತಿ ಎಂಬುದರಿಂದ ಮತುಪ್‌ ಪ್ರತ್ಯಯ. ಸ್ವರ್‌ ಎಂಬಲ್ಲಿ ಅಕಾರ ಉಪಥೆ 
ಯಾನಿರುವುದರಿಂದ ಅದರ ಪರದಲ್ಲಿ ಮತುಪ್‌ ಬಂದುದರಿಂದ ಮಾದುಸೆಧಾಯಾಶ್ಚ —ಿಂಬುಡರಿಂದ ಮತುನಿನೆ 
ಮಕಾರಕ್ಕೆ ವಕಾರಾದೇಶ. ಸ್ವರ್ವತ್‌ ಶಬ್ದ ವಾಗುತ್ತ ದೆ. ನ್ಯಜ್‌ ಸ್ವರೌ ಸ್ವರಿತೌ ಎಂಬುದರಿಂದ ಸ್ವರ್‌ ಎಂಬುದಕ್ಕೆ 
ಸ್ವರಿತಸ್ವರ ಬರುತ್ತದೆ. ಚತುರ್ಥೀ ಏಕವಚನಾಂತರೂಪ. 


ಸತ್ಯಶುಷ್ಮಾಯ-_ ಬಹುನ್ರೀಹೌ ಪ್ರಕೃತ್ಯಾಪೂರ್ವಪದಮ್‌ ಎಂಬುದರಿಂದ ಸಮಾಸಸ್ವರವು ಬಾಢಿ 
ತವಾಗಿ ಪೂರ್ವಪದಶ್ರಕೃತಿಸ್ಟರ ಬರುತ್ತದೆ. 


ಪೂರ್ನೀಃ- ಸ್ವ ಪಾಲನಪೂರಣಯೋಃ ಧಾತು. ಪ್ಥಭಿದಿವ್ಯೃಧಿ-(ಉ. ಸೂ. ೧-೨೩) ಎಂಬುಹೆ 
ರಿಂದ ಕು ಪ್ರತ್ಯಯ.  ಉದೋಷ್ಕ್ಯಪೂರ್ವಸ್ಯೆ ಎಂಬುದರಿಂದ ಖೂಕಾರಕ್ಕೆ ಉತ್ಪ. ಪುರು ಎಂದು ರೂಪ 
ವಾಗುತ್ತದೆ. ಇದು ಗುಣವಾಚಕವಾದುದರಿಂದ ವೋತೋಗುಣವಚೆನಾತ್‌ ಎಂಬುದರಿಂದ ಸ್ರೀತ್ವದಲ್ಲಿ 
ಜೀನ್‌. ಉದಾತ್ತ ಉಕಾರಕ್ಕೆ ಯಣಾದೇಶ. ಹೆಲಿಚೆ ಎಂಬುದರಿಂದ ದೀರ್ಫೆ. ಪ್ರತ್ಯಯಸ್ವರದಿಂದ 
_ ಅಂತೋದಾತ್ರವಾಗುತ್ತದೆ. 


' ಸಂಹಿತಾಪಾಠಃ 


ಿನಶಿತ್ತೇ ಬ್ಬ ಹತೋ ಜಾತವೇದೋ ವೈಶ್ವಾನರಪ್ರ ರಿರಿಚೇ ಮಹತ್ವ | 


ರಾಜಾ ಕೃಷ್ಟೀನಾಮಸಿ ಮಾನುಸೀಣಾಂ ಯುಧಾ ದೇವೇಭೊ ON ವರಿವ- 
ಶ್ನಕರ್ಥ 1೫॥ 


ಅ. ೧. ಅ, ೪. ವ, ೨೫, ] | ಖುಗ್ಗೇದಸಂಹಿತಾ : 451 


SA TR SE ps CR CB A MEM NN, eg me ume 0 ae, Cg RA Ee F 


್ಕ್ಞ ಪದಪಾಠೇಃ 1 


ಸಹಾ ed ಬಾನ i ಶಾಸ ಟಾ 


ದಿನಃ । ಚಿತ್‌ | ತೇ! ಬೃಹತಃ ! ಜಾತವೇದ | ವೈಶ್ವಾನರ | ಪ್ರ । ರಿರಿಚೇ | 


ಮಹಿತತ್ವಂ 


| | 
ರಾಜಾ | ಕೃಷ್ಟೀನಾಂ | ಅಸಿ! ಮಾನುಷೀಣಾಂ |! ಯುಧಾ ! ದೇವೇಭ್ಯಃ! ವರಿವಃ। 
ಚಕರ್ಥ ಜಗ 


|| ಸಾಯಣಭಾಷ್ಯಂ || 

ಹೇ ಜಾತವೇದೋ ಜಾತಾನಾಂ ವೇದಿತರ್ವೈಶ್ವಾನರಾಗ್ಸೇ ತೇ ಶವ ಮಹಿತ್ಚಂ ಮಹಾತ್ಮ್ಯಂ 
ಬೃಹತೋ ಮಹಶೋ ಡಿವಶ್ಚಿತ್‌ ದ್ಯುಲೋಕಾದಹಿ ಪ್ರ ರಿರಿಚೇ | ಪ್ರವವೃಥೇ | ಕಂಚೆ ತ್ರೆಂ ಮಾನುಷೀ- 
ಹಾಂ ಮನೋರ್ಜಾತಾನಾಂ ಸೈಷ್ಟೀನಾಂ ಪ್ರಜಾನಾಂ ರಾಜಾಸಿ | ಅಧಿಪತಿರ್ಭವಸಿ | ತಥಾ ವರಿನೋಸು- 
ರೈರಪಹೃಶಂ ಧನಂ ಯುಧಾ ಯುದ್ಧೇನ ದೇವೇಭ್ಯಶ್ವಕೆರ್ಥ ! ದೇವಾಧೀನಮ ಕಾರ್ಷಿೀಃ || ವೈಶ್ವಾನರ | 
ಪಾದಾದಿತ್ತಾದಾಷ್ಟಮಿಕೆನಿಘಾತಾಭಾವಃ | ರಿರಿಚೇ ! ರಿಚಿರ್‌ ವಿರೇಚನೇ ! ಆತ್ರೋಷೆಸರ್ಗವಶಾತ್ತೆದ್ಧಿಪೆ- 
ರೀತೆ ಅಧಿಕ್ಕೇ ವರ್ತತೇ ! ಕೃಷ್ಟೀನಾಂ ! ನಾಮನ್ಯತೆರಸ್ಕಾ ಮಿತಿ ನಾಮ ಉದಾತ್ತತ್ವಂ । ಮಾನುಷೀಣಾಂ | 
ಮಾನುಷಶಜ್ದೋ ಮನೋರ್ಜಾತಾವಿತೈ ಪ್ರ ತ್ಯಯಾಂತೆಃ । ಜಾಶಿಲಕ್ಷಣೇ ಜೀಷಿ ಪ್ರಾಪ್ತೇ ತೆದಪ- 
ವಾದತೆಯಾ ಶಾರ್ಜರವಾದ್ಯ ಅ ಇತಿ ಜೀನ್‌ | ನಿತ್ನ್ಟ್ಪಾವಾದ್ಯುದಾತ್ತತ್ವಂ 1 ಜ್ಯಾಶ್ಸಂಡಸಿ ಬಹುಲಂ | 
ಪೂ. ೬-೧-೧೭೮ | ಇತಿ ಬಹುಲವಚೆನಾನ್ಸಾಮ ಉದಾತ್ರೆಸ್ಕಾಭಾವಃ 1! ಯುಧಾ । ಯುಧ ಸಂಪ್ರಹಾರ 
ಇತ್ಯಸ್ಮಾತ್ಸಂಪದಾದಿಲಕ್ಷಣೋ ಭಾವೇ ಕ್ಲಿಪ್‌ । ವರಿವ ಇತಿ ಧನನಾಮ | ನಬ್ರಿಸಷಯೆಸ್ಕೇತ್ಕಾದ್ಕೆದಾ 
ತ್ರತ್ವಂ || 


| ಪ್ರತಿಪದಾರ್ಥ [| 


ಜಾತವೇದಃ- ಉತ್ಪನ್ನವಾದ ಸಕಲವನ್ನೂ ತಿಳಿದ | ವೈಶ್ವಾನರ--ಎಲ್ಫೈ ಅಗ್ನಿಯೇ | ಶೇ... ನಿನ್ನ | 
ಮಹಿತ್ವಂ-ಮಾಹಾತ್ಮ್ಯವು | ಬೃಹತೆಃ--ವಿಸ್ತಾರವಾದ | ದಿವಶ್ಚಿತ್‌--ದ್ಯುಲೋಕಕ್ಕಿಂತಲೂ | ಪ್ರೆ ರಿರಿಚೇ-- 
ಅತ್ಯಧಿಕವಾಗಿ ಬೆಳೆಯಿತು (ಮತ್ತು ನೀನು) | ಮಾನುಷೀಹಾಂ--ಮನುವಿನಿಂದ ಉತ್ಸನ್ನರಾದ | ಕೈಷ್ಟೀ.- 
ನಾಂ-- ಪ್ರಜೆಗಳಿಗೆಲ್ಲ |! ರಾಜಾ ಅಸಿ ಅಧಿಪತಿಯಾಗಿದ್ದೀಯೆ (ಹಾಗೆಯೇ) | ವರಿವ8(ಅಸುರರಿಂದ ಅಪ 
ಹೃತವಾದ) ಧನವನ್ನು | ಯುಧಾ-- ಯುದ್ಧದಿಂದ | ದೇನೇಭ್ಯಃ--ದೇವತೆಗಳಿಗಾಗಿ | ಚಿಕೆರ್ಥ-( ಪುನಃ) 
ಗಳಿಸಿದೆ ॥ 


|| ಭಾವಾರ್ಥ || 


| ಎಲ್ಲೆ ಅಗ್ನಿಯೇ, ನೀನು ಉತ್ಪನ್ನವಾದ ಸಕಲ ವಸ್ತುಗಳನ್ನೂ ತಿಳಿದವನು. ನಿನ್ನ ಮಾಹಾತ್ಮ್ಮ್ಯವು 
ವಿಸ್ತಾರವಾದ ದ್ಯುಲೋಕಕ್ಕಿಂತಲೂ ಅತ್ಯಧಿಕವಾಗಿ ಬೆಳೆದಿದೆ. ಮತ್ತು ನೀನು ಮನುವಿಥಿಂದ ಉತ್ಪನ್ನರಾದ 


450 | ಸಾಯಣಭಾಸ್ಯಸರುತಾ [ ಮಂ. ೧. ಅ. ೧೧. ಸೂ. ೫೯ 


RN SL Su TS Sm MN ಲ್ಭ ್ರಾ್ಯ್ಟಾ ೂಾಾ ್ಟ್ರಾ ಫಾ ಟಟ ್ಟ್ರೂಾ್ಟ್ಟ್‌್ಥ್ಕ_ ್ರ್ಚುು ್ರೂೋೊೂಿಾಕಾ್‌್ಮ್ಟ 1 ಹ ಾಾಾ ಹೆ 





ನಾನಾ ಸ್ತುತಿವಚನಗಳಿಂದ ತೃಪ್ತಿ ಪಡಿಸುವನೋ ಅದರಂತ್ರೆ ಹೋತೃನ್ರ ಅಗ್ನಿಯನ್ನು ಅನೇಕ ಸ್ತೋತ್ರಗಳಿಂದ 
ಸ್ತೋತ್ರಮಾಡುವನು. 


| ವ್ಯಾಕರಣಪ್ರಕ್ರಿಯಾ || 


ಮನುಷ್ಯ8-- ಮನೋರ್ಜಾಶಾವಇ್ಯ್ಯಾತೌ ಹುಕ್‌ ಚೆ (ಪಾ. ಸೂ. ೪-೧-೧೬೧) ಎಂಬುದರಿಂದ 
ಮನು ಶಬ್ದಕ್ಕೆ ಯತ್‌ ಪ್ರತ್ಯಯ. ತತ್ಸಂಥಿಯೋಗದಿಂದ: ಸುಕಾಗಮ. ಜಾತಿಯು ಗಮ್ಯೆಮಾನವಾಗಿದೆ. 
ಮನುಷ್ಯ ಎಂದು ರೂಪವಾಗುತ್ತದೆ. ತಿತ್‌ಸ್ವರಿತೆಮ್‌ (ಪಾ. ಸೂ. ೬-೧-೧೭೫) ಎಂಬುದರಿಂದ ಪ್ರತ್ಯಯಕ್ಕೆ 
ಸ್ವರಿತಸ್ವರ ಬರುತ್ತದೆ, ಯದ್ಯಪಿ ಇಲ್ಲಿ ಯೆಶೋ$ನಾವಃ ಎಂಬುದರಿಂದ ಆದ್ಯುದಾತ್ತಸ್ವರೆ ಬರಬೇಕಾಗುತ್ತದೆ. 
ಆದರೆ ಆ ಸೂತ್ರದಲ್ಲಿ ದ್ರೈಚೆಃ ಎಂಬುದಕ್ಕೆ ಅನುವೃತ್ತಿ ಇರುವುದರಿಂದ ಇಲ್ಲಿ ಅನೇಕಾಚ್‌ ಇರುವುದರಿಂದ ಆ 
ಸೂತ್ರದಿಂದ ಉಕ್ತಸ್ತರ ಬರುವುದಲ್ಲ. 


ಸ್ಪರ್ವತೇ_ಖು ಗತೌ ಧಾತು. ಸು ಪೂರ್ವದಲ್ಲಿರುವಾಗ ಈ ಧಾತುವಿಗೆ ಭಾವಾರ್ಥದಲ್ಲಿ ವಿಚ್‌ 
ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿಗೆ ಗುಣ ಸ್ಟರ್‌. ಎಂದು ರೂಪವಾಗುತ್ತದೆ. ಸ್ಟರ್‌ ಅಸ್ಯ, ಅಸ್ತಿ ಎಂದು 
ಅರ್ಥವಿವಕ್ತಾ ಮಾಡಿದಾಗ ತದಸ್ಯಾಸ್ತಿ- ಎಂಬುದರಿಂದ ಮತುಪ್‌ ಪ್ರತ್ಯಯ, ಸ್ವರ್‌ ಎಂಬಲ್ಲಿ ಅಕಾರ ಉಪಥೆ 
ಯಾನಿರುವುದರಿಂದ ಅದರ ಪರದಲ್ಲಿ ಮತುಪ್‌ ಬಂದುದರಿಂದ ಮಾಹುಪೆಧಾಯೊಾಶ್ಚ.--ಎಂಬುದರಿಂದ ಮತುನಿನ 
ಮಕಾರಕ್ಕೆ ವಕಾರಾದೇಶ. ಸ್ಪರ್ವತ್‌ ಶಬ್ದವಾಗುತ್ತದೆ. ನೃಜ್‌ ಸ್ಟರ್‌ ಸ್ವರಿತೌ ಎಂಬುದರಿಂದ ಸ್ವರ" ಎಂಬುದಕ್ಕೆ 
ಸ್ವರಿತಸ್ವರ ಬರುತ್ತದೆ. ಚತುರ್ಥೀ ಏಕವಚನಾಂತರೂಪ. 


ಸತ್ಯಶುಷ್ಮಾಯ--ಬಹುನ್ರೀಹೌ ಪ್ರೆಕೃತ್ಯಾಪೂರ್ವಪದೆಮ್‌ ಎಂಬುದರಿಂದ ಸಮಾಸಸ್ವರವು ಬಾಧಿ 
ತವಾಗಿ ಪೂರ್ವಪದಪ್ರಕೃತಿಸ್ತರ ಬರುತ್ತದೆ. 


ಪೂರ್ವೀಃ.- ಸ್ಯ ಪಾಲನಪೂರಣಯೋಃ ಧಾತು. ಪ್ಯಭಿದಿವ್ಯೃಧಿ-(ಉ. ಸೂ. ೧-೨೩) ಎಂಬುಹ 
'ರಿಂದ ಕು ಪ್ರತ್ಯಯ. ಉದೋಷ್ಠ್ಕ್ಯಪೂರ್ವಸ್ಯ ಎಂಬುದರಿಂದ ಖೂಕಾರಕ್ಕೆ ಉತ್ಪ. ಪುರು ಎಂದು ರೂಸ 
ವಾಗುತ್ತದೆ. ಇದು ಗುಣವಾಚಕವಾದುದರಿಂದ ವೋತೋಗುಣವಚೆನಾಶ್‌ ಎಂಬುದರಿಂದ. ಸ್ತ್ರೀ ಶೃದಲ್ಲಿ 
ಜಠರೀಷ್‌. ಉದಾತ್ರ ಉಕಾರಕ್ಕೆ ಯಣಾದೇಶ. ಹೆಲಿಚೆ ಎಂಬುದರಿಂದ ದೀರ್ಫೆ. ಪ್ರತ್ಯಯಸ್ಪರದಿಂದ 
ಅಂತೋದಾತ್ತವಾಗುತ್ತದೆ. 


ಸಂಹಿತಾಪಾಠಃ 


ದಶ್ಶತ್ತೇ 'ಬೃಹತೋ ಜಾತವೇದೋ ವೈಶ್ವಾನರಪ್ರ ರಿರಿಚೇ ಮಹಿತ್ವಂ | 


ರಾಜಾ ಕ ಹ್ಟೀನಾಮಸಿ ಮಾನುಸೀ ಣಾಂ ಯುಧಾ ದೇವೇಭ್ಯೊ EON ವರಿವ- 
ಶ್ಚಕರ್ಥ | ೫॥ 


ಅ. ೧. ಅ, ೪, ವ. ೨೫. ] | ಖಗ್ರೇದಸೆಂಹಿತಾ | 451 


RN NE ಜ್‌ ್‌್‌್ಟಾ್ಟ್ಲಲ್ಲಿು।ೈ್‌ ೈ್ಗ್ರ್‌ 


1 ಪದಪಾಠಃ 1 


ದಿನಃ । ಚಿತ್‌ ! ತೇ! ಬೃಹತಃ ! ಜಾತಂವೇದಃ | ವೈಶ್ವಾನರ | ಪ್ರ। ರಿರಿಚೇ 


ಎಣಿ ಇನ | 
ಮಹಿತತ್ವಂ 


| I | | 
ರಾಜಾ | ಕೃಷ್ಟೀನಾಂ | ಅಸಿ! ಮಾನುಷೀಣಾಂ 1 ಯುಧಾ ! ದೇವೇಭ್ಯಃ! ನರಿವಃ। 
ಚೆಕರ್ಥ ಜಟ 


|| ಸಾಯಣಭಾಷ್ಕ್ಯಂ |] 

ಹೇ ಜಾತನೇದೋ ಜಾತಾನಾಂ ಮೇದಿತರ್ವೈಶ್ವಾನರಾಗ್ನೇೇ ಶೇ ಶವ ಮಹಿತ್ತೆಂ ಮಹಾತ್ಮ್ಯಂ 
ಬೃಹತೋ ಮಹತೋ ದಿವಶ್ಲಿತ್‌ ದ್ಯುಲೋಕಾಡಪಿ ಸ್ರ ರಿಂಚೇ | ಪ್ರವವೃಧೇ | ಕಿಂಚೆ ತ್ವಂ ಮಾನುಷೀ- 
ಹಾಂ ಮನೋರ್ಜಾತಾನಾಂ ಕೈಷ್ಟೀನಾಂ ಪ್ರಜಾನಾಂ ರಾಜಾಸಿ | ಅಧಿಪಶಿರ್ಭವಸಿ | ತಥಾ ವರಿವೋಸು- 
ರೈರಪಹೃತಂ ಧನಂ ಯುಢಾ ಯುದ್ಧೇನ ದೇವೇಭ್ಯತ್ಚಕರ್ಥ !' ದೇವಾಧೀನಮಕಾರ್ಷ್ಮೀಃ |! ವೈಶ್ವಾನರ 
ಪಾದಾದಿತ್ವಾದಾಷ್ಟಮಿಕನಿಘಾತಾಭಾವಃ | ರಿರಿಚೇ ! ರಿಚಿರ್‌ ವಿರೇಚೆನೇ |! ಅತ್ರೋಪೆಸರ್ಗವಶಾತ್ರದ್ಧಿಷೆ- 
.ರೀತ ಆಧಿಕ್ಕೇ ವರ್ತತೇ ! ಕೃಷ್ಟ್ರೀನಾಂ ! ನಾಮನ್ಯತರಸ್ಯಾಮಿಂತಿ ನಾಮ ಉದಾತ್ತೆತ್ರೆಂ 1 ಮಾನುಹೀಣಾಂ | 
ಮಾನುಷಶಬ್ದೋ ಮನೋರ್ಜಾತಾವಿತ್ಯರ್‌ಪ್ರತ್ಯಯಾಂತಃ | ಜಾಶಿಲಕ್ಷಣೇ ಜೀನಿ ಪ್ರಾಪ್ತೇ ತೆಡಪ- 
ವಾದಶಯಾ ಶಾರ್ಜ್ಸರವಾಷ್ಯೆ ಇ ಇಕಿ ಕೋನ್‌ | ನಿಶ್ಚ್ಚಾವಾಮ್ಯುದಾತ್ರಶ್ಚಂ । ಜ್ಯಾಶೃಂದಸಿ ಬಹುಲಂ | 
ಪಾ. ೬-೧-೧೭೮ | ಇತಿ ಬಹುಲವಚೆನಾನ್ನಾಮ ಉದಾತ್ತ ಸ್ಯಾಭಾವಃ | ಯುಧಾ । ಯುಧ ಸಂಪ್ರೆಹಾರ 
ಇತ್ಯಸ್ಮಾಶ್ಸಂಪದಾದಿಲಕ್ಷಣೋ ಭಾವೇ ಕೈಪ್‌ | ವರಿವ ಇತಿ ಧನನಾನು | ನಬ್ರಿಷಯಸ್ಕೇತ್ಯಾದ್ಯುದಾ 
ತ್ರತ್ವಂ || 


|| ಪ್ರತಿಪದಾರ್ಥ || 


ಜಾತನೇದಃ. -ಉತ್ಸನ್ನವಾದ ಸಕಲವನ್ನೂ ತಿಳಿದ | ವೈಶ್ಟಾನರ--ಎಲ್ಫೆ ಅಗ್ನಿಯೇ | ತೇ ನಿನ್ನ 1 
ಮಹಿಶ್ಚಂ--ಮಾಹಾತ್ಮ್ಯ್ಯವು ಬೃಹತಃ-_ ವಿಸ್ತಾರವಾದ ದಿವಶ್ಚಿತ್‌-- ದ್ಯುಲೋಕಕ್ಕಿಂತಲೂ | ಪ್ರ ರಿರಿಚೇ 
ಅತ್ಯಧಿಕವಾಗಿ ಬೆಳೆಯಿತು (ಮತ್ತು ನೀನು) | ಮಾನುಷೀಣಾಂ--ಮನುವಿನಿಂದ ಉತ್ಸನ್ನರಾದ | ಕೈಷ್ಟೀ- 
ನಾಂ-- ಪ್ರಜೆಗೆಳಿಗೆಲ್ಲ | ರಾಜಾ ಅಸಿ--ಅಧಿಪತಿಯಾಗಿದ್ದೀಯೆ (ಹಾಗೆಯೇ) | ವರಿವ8-(ಅಸುರರಿಂದ ಅಪ 
ಹೃತವಾದ) ಧನವನ್ನು | ಯುಧಾ-.-ಯುದ್ಧದಿಂದ | ದೇವೇಭ್ಯಃ--ದೇವತೆಗಳಿಗಾಗಿ |! ಚೆಕರ್ಥ-_ (ಪುನಃ) 
ಗಳಿಸಿದೆ ॥ oo 


|| ಭಾವಾರ್ಥ || . 


ಎಲ್ಫೆ ಅಗ್ನಿಯೇ, ನೀನು ಉತ್ಸನ್ನವಾದ ಸಕಲ ವಸ್ತುಗಳನ್ನೂ ತಿಳಿದವನು. ನಿನ್ನ ಮಾಹಾತ್ಮ್ಯ್ಯವು 
ವಿಸ್ತಾರವಾದ ದ್ಯುಲೋಕಕ್ಕೆಂತಲೂ ಅತ್ಯಧಿಕವಾಗಿ ಬೆಳೆದಿದೆ. ಮತ್ತು ನೀನು ಮನುವಿನಿಂದ ಉತ್ಸನ್ನರಾಡ 


452 _  ಸಾಯಣಭಾಷ್ಯಸಹಿತಾ (ಮಂ. ೧, ಆ, ೧೧. ಸೂ. ೫೯ 


ಹ ಪಂ ಸ ಕ ್ಸ್ಸ ುುುೇುೇ ಶೀ₹ ಗಾ ಈ ನಾ ಇಹಾ / 








ರಾರಾ pe ವಾ್‌ ನ್‌ ಲಾನ್‌ ಕಟ 





ಸಕಲ ಪ್ರಜೆಗಳಿಗೂ ಅಧಿಪಫಿಯಾಗಿದ್ದೀಯೆ. ಹಾಗೆಯೇ ಅಸುರರಿಂದ ಅನಹೃತವಾದ ಧೆನವನ್ನು ಅವರೊಡನೆ. 
ಯುದ್ಧ ಮಾಡಿ ಪುನಃ ದೇವತೆಗಳಿಗಾಗಿ ಗಳಿಸಿಕೊಟ್ಟ. 


English Translation. 


Vaiewanara, who knows all that are born, your magnitude has exceeded 
that of the spacious heaven ; you are the monarch of Manu-descended men; 
you have regained for the gods in battle, the wealth (carried off by the Asuras) 


|| ವಿಶೇಷನಿಷಯಗಳು |] 


ಜಾತವೇಹಃ-- ಜಾತಾನಾಂ ನೇಡಿಶೆಃ- ಹುಟ್ಟಿದ ಸಮಸ್ತ ವಸ್ತುಗಳನ್ನು ತಿಳಿದವನು ಅಥವಾ 
ಸಮಸ್ತರಿಂದ ಕಿಳಿಯಲ್ಪಡುವವನು. 


ವೈಶ್ವಾನರ ಸಮಸ್ತ ಮಾನವರೆ ಹೃದಯದಲ್ಲಿಯೂ ಜಠರಾಗ್ನಿ ಯರೂಪದಿಂದ ನೆಲಸಿರುವವನು 


ವರಿನಃ--ಅಸುರೈರನೆಹೃ ತಂ ಧನೆಂ ಶತ್ರುಗಳಿಂದ ಅಪಶೃತವಾಗಿದ್ದ ಧನವನ್ನು ಯುದ್ಧ ಮಾಡಿ 
ಮತ್ತಿ ಅದನ್ನು ರೀವತೆಗಳಿಗೆ ಕೊಡಿಸಿದೆ ಎಂದು ಅಗ್ನಿಯನ್ನು ಪ್ರಾರ್ಥಿಸಲಾಗಿದೆ. ವರಿವ ಶಬ್ದವು ನಿರುಕ್ತ ದಲ್ಲಿ 
ಮಫೆಂ ರೇಕ್ಷಃ ಮೊದಲಾದ ಇಪ್ಪತ್ತೆಂಟು ಧನಪರ್ಯಾಯಪದಗಳಲ್ಲಿ ಪಠಿತವಾಗಿದೆ. (ನಿರು. ೩೯). 


i ವ್ಯಾಕರಣಪ್ರಕ್ರಿ ಯಾ 


ನೈಶ್ವಾನರ--ಇದರ ಪ್ರಕ್ರಿಯಾ ಇದೇ ಸೂಕ್ತದ ಒಂದನೇ ಮಂತ್ರದಲ್ಲಿ ವ್ಯಾಖ್ಯಾತವಾಗಿಜಿ. ಪಾಡಾ 
ದಿಯಲ್ಲಿರುವುದರಿಂದ ಆಷ್ಟಮಿಕ ನಿಘಾತಸ್ವರ ಬರುವುದಿಲ್ಲ. ಆಮಂತ್ರಿಶಸ್ಯ ಎಂಬ ಸಾನ್ತ ಸೂತ್ರದಿಂದ ಅದ್ಭು 
ದಾತ್ತಸ್ವರೆ ಬರುತ್ತದೆ. 


ರಿರಿಚೇ--ರಿಚಿರ್‌ 'ಏಕೇಚನೇ ಧಾತು. ಉಪಪ ರ್ಗೇಣ ಧಾತ್ವರ್ಥಃ ಬಲಾದನ್ಯಃ ಪ್ರತೀಯತೇ 
ಎಂಬ ವಚನ ನವನ್ನು ಅನುಸರಿಸಿ ಇಲ್ಲಿ ಪ್ರ ಎಂಬ ಉಪಸರ್ಗ ಸಂಬಂಧದಿಂದ ಹಿಂದೆ ಹೇಳಿದ ಧಾತ್ವ ರಕ್ಕೆ ವಿನರೀ 
ತವಾಗಿ ಆಧಿಕ್ಯಾರ್ಥದಲ್ಲಿ ಇದೆ. ಲಿಟ್‌ ಪ್ರಥಮ ಪುರುಷ ಏಕವಚನದಲ್ಲಿ ಪ ಕ್ರತ್ಯಯಕ್ಕೆ ಎಏಶಾದೇಶ. ಧಾತುವಿಗೆ 
ದ್ವಿತ್ವ. ಅಭ್ಯಾಸಕ್ಕೆ ಹೆಲಾದಿಶೇಷ, ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಕೃಷ್ಟ್ರೀನಾರ್ಮ--ಸಸ್ಠಿಯಲ್ಲಿ ಹ್ರಸ್ತೆನದ್ಯಾಪೋನುಟ್‌ ಎಂಬುದರಿಂದ ಆಮಿಗೆ ನುಟ್‌. ನಾಮಿ 
ಸೂತ್ರದಿಂದ ಅಜಂತಾಂಗಕ್ಕೆ ದೀರ್ಫ್ಛ. ನಾಮನ್ಯತರಸ್ಯಾಮ" (ಪಾ. ಸೂ. ೬-೧-೧೭೭) ಎಂಬುದರಿಂದ 
ನಾಮಿಗೆ ಉದಾತ್ರಸ್ತರ ಬರುತ್ತ ದೆ, | | 


ಮಾನುಷೀಣಾಮ್‌ ಮನೋರ್ಜಾತಾವಜ್ಯಾಶ್‌ ಷುಕ್‌ ಚೆ ಎಂಬುದರಿಂದ ಅಣ್‌ ಪ್ರತ್ಯಯಾಂತ 
ವಾದುದು ಮಾನುಷ ಶಬ್ದ: ಇದಕ್ಕೆ ಸ್ತ್ರೀತ್ವ ನಿವಕ್ಷಾ ಮಾಡಿದಾಗ ಜಾತೇರಸ್ತ್ರೀನಿಷಯಾದೆಯೋನಧಾತ್‌ 


ಆ. ೧. ೮.೪. ವ. ೨೫,] ಮ್ಸೀವಸಒತಾ | 453 











ಶ್ರ ಗ ರ ಗ (ರ ಭಕ ದ ಸ (ಜ್ಯ ಹ್‌ 





ಮ ದು! ಜಂ 


(ಪಾ. ಸೂ. ೪-೧-೬೩) ಎಂಬುದರಿಂದ ಜಾತಿಲಕ್ಷಣವಾದ ಜಂೀನ್‌ ಪ್ರಾಪ್ತ ವಾದಕಿ ಅದಕ್ಕೆ ಅಪವಾದವಾಗಿ 
ಶಾರ್ಜರವಾದ್ಯ ಇಕೋ ಜೀನ್‌ (ಷಾ. ಸೂ. ೪-೧-೭೩) ಎಂಬುದರಿಂದ ಜೇನ್‌ ಪ ರ್ರತ್ಯಯ ಬರುತ್ತದೆ. ನಿತ್ತಾ 
ದುದರಿಂದ ಆದ್ಯುದಾತ್ತಸ್ತರೆ ಬರುತ್ತದೆ ಷಹ್ಮೀಬಹುವಚನಾಂತರೂಪ. ' ಇಲ್ಲಿ ನಾಮನ್ಯತರಸ್ಯಾಂ ಎಂಬುದ 
ರಿಂದ ನಾಮಿಗೆ ಉದಾತ್ರಸ್ವರವು ಪ್ರಾಪ್ತ ವಾಗುತ್ತದೆ, ಅದರೆ ಜ್ಯಾಂತದ ಪರದಲ್ಲಿರುವುದರಿಂದ ಜ್ಯಾ ಶ್ರಂಡಸಿ 
ಬಹುಲಂ (ಪಾ. ಸೂ. ೬-೧-೧೭೮). ಎಂಬಲ್ಲಿ ಬಹುಲಗ್ರ ಹಣದಿಂದ ಇಲ್ಲಿ ಉದಾತ್ತಸ್ತರ ಬರುವುದಿಲ್ಲ. 


ಯುುಧಾ -ಯುಧೆ ಸಂಪ್ರಹಾರೇ ಧಾತು. ಸಂಪದಾದಿಯಲ್ಲಿ ಸೇರಿರುವುದರಿಂದ ಸಂಪದಾದಿಭ್ಯಃ '` 
ಕಿಪ್‌ ಎಂಬುದರಿಂದ ಭಾ ವಾರ್ಥದಲ್ಲಿ ಕಿಪ್‌. ಯುಧ್‌ ಶಬ್ದವಾಗುತ್ತದೆ. ತೃತೀಯಾ ಏಕವಚನಾಂತರೂಪ 
ಸಾನೇಕಾಚೆಸ್ಸ್ಮತೀಯಾದಿ: ಎಂಬುದರಿಂದ ಏಕಾಚಾದುದಂಂದ ವಿಭಕ್ತಿಗೆ ಉದಾತ್ರಸ್ತರ ಬರುತ್ತದೆ. 
ವರಿವಃ-ವರಿವಸ್‌ ಶಬ್ದ ಭನ ಎಂಬ ಅರ್ಥವನ್ನು ತಿಳಿಸುತ್ತದೆ. ಇದು ನಿತ್ಯನಸಪುಂಸಕಲಿಂಗವಾದುದ 
ರಿಂದ ನಬ್ಬಿ ಷೆಯಸ್ಯ (ಹಿ. ಸೂ. ೨೬) ಎಂಬುದರಿಂದ ಆದ್ಯುದಾತ್ತವಾಗುತ್ತದೆ. 


ಚೆಕೆರ್ಥಡುಕ್ಕ ೪” ಕರಣೇ ಲಟ್‌ ಮಧ್ಯೆ ಮವುರುಷಏಕವಚನರೂಪ ಕ್ರಾದಿ. ಥಿಯಮದಿಂದ 
ಥಲಿಗೆ ಇಡಾಗಮ ಬರುವುದಿಲ್ಲ. ತಿಜಂತನಿಘಾತಸ್ವರ ಬರುತ್ತದೆ. | 


| ಸಂಹಿತಾಸಾಠಃ ॥ 
| 
ಪ್ರ ನೂ ಮಹಿತ್ವಂ ವೃಷಭಸ್ಯ ವೋಚಂ ಯಂ ಪೂರವೋ ವೃತ್ರಹಣಂ 


ಸಚಂತೇ | 
| |p | 
ವೈಶ್ವಾನರೋ ದಸ್ಯು ಮಗ್ನಿರ್ಜಫನ್ವಾ ಅಧೂನೋತ್ವಾಷ್ಠೂ ಅವ ಶಂ- 


| ' 
ಬರಂ ಭವೇತ್‌ ॥೬॥ 
| | ಪದಪಾಠಃ ॥ | | 
| | i | 
ಪ್ರ! ನು! ಮಹಿತ್ವಂ ! ವೃಷಭಸ್ಯ ! ವೋಚಂ ! ಯೆಂ | ಪೂರವಃ! ವ್ಯತ್ತುಹನಂ।' 


| 
ಸಚೆಂತೇ! | 
| | | | 
ವೈಶ್ವಾನರಃ | ದಸ್ಯುಂ | ಅಗ್ನಿ: ! ಜಘುನ್ಹಾನ್‌ | ಅಧೂನೋತ್‌ | ಕಾಷ್ಠಾ: ! ಅವ | 
ಕೆಂಬರೆಂ ! ಭೇತ್‌ | ೬॥ 


ಸಾಯೆಣಭಾಸ್ಯಂ H 


ಅತ್ರ ವೈಶ್ವಾನರಶಜ್ಜೀನ ಮಧ್ಯಮಸ್ಥಾನಸ್ಟೋ ವೈದ್ಯುತೋಗ್ನಿರಭಿಧೀಯೆಶೇ | ಪೂರವ ಇತಿ 
ಮನುಷ್ಯನಾಮ | ಪೂರವೋ ಮನುಷ್ಯಾ ವೃತ್ರ ಹಣಮಾವರಕಸ್ಯ ಮೇಘಸ್ಯ ಹಂತಾರಂ ಯೆಂ ವೈಶ್ವಾನೆರಂ 


45 4 | ಸಾಯೆಣಬಭಂಸ್ಯೆ ಸಹಿತಾ [ಮಂ. ೧. ಅ. ೧೧. ಸೂರ 


ಎ ಬ ಯ ಂ ಯು ಯರ ಲ ್ಚಲಭರ್ಯ೭ುರರ್ಷೂ ೈ ೈೈೈ ು ು  ್‌ ್‌  ಟ್ಬ ಾ ್ಟಾಮ ್ಪ್ಪ್ಪ್‌್‌ ಟು ು್ಕುಡೃಡ್ಟ್ಟ ಬ ರೂ ರ ಲು ಟೂ ಲ ಉಲ್ಲೀಉಪಉಊಚತಂೀಶ್ಞ್ಲ. ಟುು ಟು ್ಟ್ಟೂೂೂ್ಟ್ಟಾರರ್ಪಸ್ಷ್ಷಚಸಚ್ಷಬರ್ಲುುುಟ್ರೂಏಬ್‌ ್‌ ಪಟ್ಯ ಫೋ ೊಾ೯್‌ೈಾೈ್‌ 


ಸಚೆಂತೇ | ವರ್ಷಾರ್ಥಿನೆಃ ಸೇವಂತೇ! ತಸ್ಯ ವೃಷಭಸ್ಯಾಪಾಂ ವರ್ಷಿತುರ್ನೈಶ್ವಾನರಸ್ಯ ಮಹಿತ್ತೆಂ ಮಾಹಾ- 
ತ್ಮ್ಯಂನು ಸ್ಲಿಸ್ರಂಪ್ರೆ ವೋಚೆಂ | ಪ್ರಬ್ರವೀಮಿ | ಕಿಂ ತದಿತ್ಯತ ಆಹ | ಆಯೆಂ ವೈಶ್ವಾನರೊಲಗ್ನಿ ರ್ಜಿಸ್ಯುಂ 
ರಸಾನಾ೦ ಕರ್ಮಣಾಂ ವೋಹಪೆಕ್ಷಯಿಕಾರಂ ರಾಕ್ಷಸಾದಿಕಂ ಜಘನ್ಸಾನ್‌ ಹತವಾನ್‌ | ತಥಾ ಕಾಷ್ಠಾ 
ಅಪೋ ವೃಷ್ಟ್ಯುದ ಕಾನ್ಯಧೂನೋತ್‌ | ಅಧೋಮುಖಾನ್ಯಪಾತಯತ್‌ | ಶ೦ಬರಂ ತಂ ನಿಕೋಧಕಾರಿಣಿಂ 
ಮೇಶಘಮವ ಭೇತ್‌ | ಅವಾಭಿನತ್‌ | ನೋಚಂ! ಛಂದೆಸಿ ಲುಜ”ಲರ್ಜಲಿಬ ಇತಿ ವರ್ತೆಮಾನೇ ಲುಪ್ಯ- 
ಸ್ಕೃತಿಷಕ್ತೀತ್ಯಾದಿನಾ ಚ್ಲೇರಜಾದೇಶಃ | ವಚೆ ಉಮಿತ್ಯುಮಾಗಮಃ | ಗುಣಃ | ಬಹುಲಂ ಛಂದಸ್ಯೆಮಾ- 
ಜಕ್ಕೋಗೆಟ ಪೀತ ಡಭಾವಃ | ಜಫೆನ್ವಾನ್‌ | ಹೆಂತೇರ್ಲಿಟಃ ಕ್ವಸುಃ 1 ಆಭ್ಯಾಸಾಚ್ಹೇತ್ಯಭ್ಯಾಸಾದುತ್ತೆರಸ್ಯ 
ಹಕಾರಸ್ಯ ಫತ್ವಂ | ನಿಭಾಷಾ ಗೆಮಹನೇತಿ ವಿಕೆಲ್ಸನಾದಿಡಭಾವಃ | ಭೇತ್‌ | ಭಿದಿರ್‌ ವಿದಾರಣೇ | ಲಜಾ 
ಬಹುಲಂ ಛಂದಸೀತಿ ವಿಕರಣಸ್ಯ ಲುಕ್‌ |! ಹರ್ಲಜ್ಯಾಬ್ಬ್ಯ್ಯ ಇತಿ ತಕಾರಸ್ಯ ಲೋಪೇ। ಪೂರ್ವವದಡಭಭಾವ; ॥| 
ಅತ್ರ ನಿರುಕ್ತೆಂ |! ಪ್ರ ಬ್ರವೀಮಿ ತನ್ಮಹಿತ್ತ್ಪಂ ಮಹಾಭಾಗ್ಯ ವೃಷಭಸ್ಯೆ ವರ್ಜಿತುರಸಾಂ ಯೆಂ ಪೂರವಃ 
ಪೂರಯಿತವ್ಯಾ ಮನುಷ್ಯಾ ವೃತ್ರಹಣಂ ಮೇಘಹನಂ ಸಚೆಂತೇ ಸೇವಂತೇ ವರ್ಷಕಾಮಾ ದೆಸ್ಕುರ್ಜಿಸ್ಯತೇಃ 
ಪ್ಷಯಾರ್ಥಾಮಪದೆಸ್ಯಂತ್ಯಸ್ಮಿನ್ರಸಾ ಉಸೆದಾಸಯತಿ ಕರ್ಮಾಣಿ ತಮಗ್ಗ್ನಿರ್ಶೈಶ್ವಾನರೋ ಫ್ಲೌನ್ನಮಾಧೂ- 
ನೋಡನ: ಕಾಷ್ಠಾ ಅಭಿನಚ್ಛೆ ೦ಬರಂ ಮೇಂ! ನಿ. ೭-೨೩ | ಇತಿ! ಅಶ್ರೇವಂ ಚಿಂಶನೀಯಂ ! ಕೋಸ್‌ 
ವೈಶ್ವಾನರ ಇತಿ | ತತ್ರ ಕೇಜದಾಹುಃ | ಮಧ್ರಮವಸ್ಸಾ ನಸ್ಲೋ ನಾಯುರಿಂದ್ರೋ ವಾ ವೈಶ್ವಾನರಃ | ಶಸ್ತೈ 
ಹಿ ವರ್ಷಕರ್ಮಣಾ ಸಂಸ್ಕವ ಉಪಪದ್ಯತೇ ! ನತ್ತೆಗ್ಗೇಃ ಸೆ ೈಥಿನೀಸ್ಥಾ ನತ್ನಾದಿತಿ | ಅಸ್ಯೇತ್ತೆ ತ್ರೇವಂ ಮನ್ಯಂ- 


ಶೇ! ದ್ಯುಸ್ಥಾನಃ ಸೂರ್ಯೋ ವೈಶ್ವಾನರ ಇತಿ | ಯುಕ್ತಿಂ ಚಾಹುಃ | ಸಾತ ಸವನಾಡೀನಿ ತ್ರಿ (ಚಿ ಸವನಾನಿ 
ಲೋಕಿಶ ಶ್ರೈಯಾತ್ಮಕಾಧಿ | ತತ್ರ ಶೃತೀಯಸವನಂ ಪ್ರಾಪ್ತೋ ಯಜಮಾನಃ ಸ್ವರ್ಗಂ ಪ್ರಾಪ, ತಿ ಪೃಥಿವ್ಯಾಃ 
ಪ್ರಚ್ಚುತೋ ಭವೇತ್‌ | ಶತ್ಪ್ರಚ್ಯುತಿಪರಿಹಾರಾಯಾಗ್ನಿಮಾರುತೇಇಂತಿಮೇ ಶಸ್ತ್ರೇ ಹೋತಾ ಸ್ವರ್ಗಾ” : 
ದ್ಯೂಮಿಂಂ ಪ್ರೆತ್ಯವರೋಹತಿ | ಕಥಮಿತಿ ತೆದೆಚ್ಯತೇ ! ಇತರಶಸ್ತ್ರವತ್‌ | ಸ್ತೋತ್ರಿಯತೃ ಜೇನ ಪ್ರಾರಂ-. 
ಭಮುಶ್ತ್ವಾ ದ್ಯುಸ್ಥಾನಸಂಬಂಧಿನಾ ವೈಶ್ವಾನರೀಯೇಣ ಸೂಕ್ತೇನ ಶಸ್ತ್ರಂ ಪ್ರಾರಭತೇ | ತತೋ ಮಧ್ಯಮ 
ಸ್ಥಾನಸಂಬಂಧಿನಂ ರುದ್ರಂ ಮರುತಶ್ಚ ಪ್ರತಿ ತದ್ದೇವಶ್ಯಸೂಕ್ತೆ ಸಾಶೇನಾವರೋಹತಿ | ತತ್ರ ಪೃಥಿವೀಸ್ಥಾನ- 
ಮಗ್ನಿಂ [ಯದ್ಯತ್ರ ವೈಶ್ವಾನರ: ಸೂರ್ಯೋ ನ ಸ್ಯಾತ್‌ ತಡಾನೀಮವರೋ ಹೋ ನೋಪಸದ್ಯತೇ! ತಡೇ- 
ತನ್ಮತಪ್ಪಯಮಪ್ಯನುಪಸನ್ನಂ | ಆಯೆಮೇವಾಗ್ಲಿರ್ವೈೆಶ್ವಾನರಃ | ಕುತಃ | ವೈಶ್ವಾನರಶಬ್ದನಿರ್ವಚನಾನು- 
ಕೋಥಧಾತ್‌ | ವಿಶ್ವೇಷಾಂ ನರಾಣಾಂ ಲೋಕಾಂತರಂ ಪ್ರತಿ ನೇತೃತಯಾ ಸಂಬಂಧೀ ವೈಶ್ವಾನರಃ | ತಥಾ 
. ಚಾಮ್ಹಾತಂ | ವೈಶ್ವಾನರ ಪುತ್ರಃ ಸಿತ್ರೇ ಲೋಕೆ ಜಾ ತನೇಡೋ ವಹೇಮಂ ಸುಳ್ಳೆಕಾಂ ಯಶ್ರ ಲೋಕಾ 
ಇತ 1 ಯದಾ! ವಿಶ್ವೇ ಸರ್ವೇ ನರಾ ಏನಮಗ್ನಿಂ 'ಯೆಜ್ಞಾದೌ ಪ್ರೈಖಯಂತೀತಿ ತತ್ಸಂಬಂಧಾದ್ದೆ ಶ್ವಾ: 
ನರಃ | ಯದ್ವಾ | ವಿಶ್ವಾ ನ್‌ ಸರ್ವಾನ್ಸಾಚೆನಃ ಪ್ರಶ್ಯಶೋ ಗಚ್ಛತ ಇತಿ ವೈಶ್ವಾನರ್‌ ಮಧ್ಯಮೋತ್ತನಮೌಾ] 
ಯಗತಾವಿತ್ಯಸ್ಮಾಶ್ಸೆಚಾಡ್ಯ ಚ್‌ | ಲುಗಭಾವಶ್ಛಾಂದಸಃ ; ತಾಭ್ಯಾಮುತ್ನ ನತ ದಯಮಗ್ನಿರ್ನೆಶ್ವಾನರಃ | 
ವೈಮ್ಯುತೋ;ಗ್ನಿರ್ಜಿ ಮ; ಧ್ಯ ಮಸ ಕಾಶಾಜ್ಞಾ ಯೆತೇ | ಅಶನಿಪೆತನಾನಂತರಮಯಮೇವ ಪಾರ್ಥಿವೋಗ್ಲಿ3 
ಸಂಪಡ್ಯತೇ ; ಆದಿತೈಸಕಾಶಾಡಪಿ ಘರ್ಮಹಾಲೇ ಸೊರ್ಯೆಕಾಂತಾದಿಮಣಿಸ್ಟಗ್ನೇರುತ್ಪತ್ತಿ ಪ್ರೆಸಿದ್ದಾ | 
್ನಾಸ್ಪಮಿರನಾುರೋೇಸಾಯಸಪಾಗಿ ರ್ಕ ಇತ್ಯೇತದೆಪೆಪೆನ್ನಂ | ಅಸ್ಕಾಪಿ ವರ್ಷ 
ಕರ್ಮಣಾ ಸ್ತುತಿಃ ಸೆಂಭವತಿ | ಅಗ್ಸ್‌ ಪ್ರಾಪ್ತಾಹುತಿಃ ಸಮ್ಯಗಾದಿತ್ಯಮುಪತಿಷ್ಯತೇ | ಆದಿತ್ಯಾಜ್ಞಾಯೆತೇ 
ವೃಷ್ಟಿರ್ವೃಷ್ಟೇರನ್ನಂ ತತಃ Ff ಜಾಃ | ಮನು. ೩-೭೬ | ಇತಿ ಸ್ಮರಣಾತ್‌ ! ಪ್ರತ್ಯನರೋಹೆಣಪಿ ನ ಕರ್ತೆ- 


ಆ. ೧, ಆ. ೪. ವ. ೨೫, ] | ಖಯಗ್ರೇದಸೆಂಹಿತಾ 455 





EY EE REN ಎ ಐಬಂಇಅಅಂ. ಯರು ಆಲೋ ಲು ಯೂ ಟಾ ಔಣ ೨0 


ವ್ಯಃ | ಶೈತೀಯಸವನಸ್ಯ ಭಕ್ತೆಸ್ಟರ್ಗೆತ್ವಾತ್‌ | ಏತತ್ಸೆರ್ವಂ ಯಾಸ್ಟೇನ ವೈಶ್ಪಾನರಃ ಕಸ್ಮಾದಿತ್ಯಾದಿನಾ 
ಬಹುಧಾ ಪ್ರೆಸೆಂಚಿತಂ | ನಿ. ೩.೨೧ | ಅತ್ರ ಯೆಪನುಕ್ಷೆಂ ಶತ್ಸರ್ವಂ ತತ್ರೈವಾನುಸೆಂಧೇಯಂ [| 


! 


|| ಪ್ರತಿಸದಾರ್ಥ || 


ಪೂರವಃ-_ ಮಾನವರು | ವೃತ್ರಹಣಿಂ-(ಲೋಕವನ್ನೆ ಲ) ಆವರಿಸಿದ: 'ಮೇಘೆದ ಭೇದಕನಾದ | 
ಯಂ--ಯಾವ ವೈಶ್ವಾನರಾಗ್ನಿಯನ್ನು | ಸೆಚೆಂತೇ--(ಮಳೆಯನ್ನು ಅಪೇಸ್ತಿಸಿ) ಸೇವಿಸುತ್ತಾರೋ | ವೃಷ- 
ಭಸೈ- ಮಳೆಯನ್ನು ಸುರಿಸುವ ಆ ಅಗ್ವಿಯ | ಮಹಿತ್ವಂ--ಮಾಹಾತ್ಮ್ಯ್ಯವನ್ನು | ನು. .ಜಾಗ್ರತೆಯಾಗಿಯೇ | 
ಪ್ರ ವೋಚಿಂ- ಪಸುಕ್ತೀನೆ ವೈಶ್ವಾನೆರಃ ಅಗ್ನಿಃ -ವೈಶ್ರಾನರರೂಪದಲ್ಲಿರುವ ಅಗ್ನಿಯು] ದಸ್ಯುಂ--ನೀರನ್ನು 
ಅಥವಾ ಕರ್ಮಗಳನ್ನು ಕದಿಯುವ ರಾಕ್ಷಸಾದಿಗಳನ್ನ್ನು | ಜಘರ್ನ್ವಾ--ಕೊಂದನು (ಹಾಗೆಯೇ) | ಹಾಪ್ಲೂಃ 
ಮಳೆಯ ನೀರುಗಳನ್ನು | ಅಧೂನೋತ್‌ಕೆಳಕ್ಸೆ ಬೀಳಿಸಿದನು | ಶಂಬರೆಂ- (ನೀರನ್ನು ತಡದಿರುವ) ಮೇಘೆ 
ವನ್ನು | ಅವ ಭೇತ್‌-- ಸೀಳಿದನು |. | 


H ಭಾವಾರ್ಥ || 


| ಲೋಕವನ್ನೆಲ್ಲ ಆವರಿಸಿದ ಮೇಘದ ಭೇದಕನಾನ ಯಾವ (ವಿದ್ಯುದ್ರೂ ಪದಲ್ಲಿರುವ) ವೈಶ್ವಾನರಾಗ್ನಿ 
'ಯನ್ನು ಮಳೆಯನ್ನ ಪೇಕ್ಷಿಸಿ ಮಾನವರೆಲ್ಲ ಸೇವಿಸುತ್ತಾರೋ ಆ ಅಗ್ಟಿಯು ಮಳೆಯನ್ನು ಸುರಿಸುವುದರಿಂದ ಅವನ 
ಮಾಹಾತ್ಮ್ಯವನ್ನು ಜಾಗ್ರತೆಯಾಗಿಯೇ ಪಠಿಸುತ್ತೇನೆ. ಆ ಅಗ್ನಿಯು ನೀರನ್ನು ಕದಿಯುವ ರಾಕ್ಷಸಾದಿಗಳನ್ನು 
ಕೊಂದನು. ಮತ್ತು ನೀರನ್ನು ತಡೆದಿರುವ ಮೇಘೆವನ್ನು ಸೀಳಿ ಮಳೆಯ ನೀರುಗಳನ್ನು ಕೆಳಕ್ಕೆ ಬಿಳಿಸಿದನು. 


ಳಿ 


English Translation. 


J extol the greatness of that showerer of rain whom men celebrate as 
the slayer of Vritra; Vaiswanara, Agni killed the stealer (of the waters) and 
sent them down (upon earth), and clove the (obstructing) 61006. 


|| ನಿಶೇಷ ವಿಶಯಗಳು 1: 


ಪೂರವಃ--ಮನುಷ್ಯಾಃ ಪೂರುಶಬ್ದವನ್ನು ಮನುಷ್ಯವಾಚಕವನ್ನಾಗಿ ನಿರುಕ್ತದಲ್ಲಿ ಪಾಠಮಾಡಿ 
ದ್ದಾರೆ. (ನಿರು. ೩-೮) ಇಲ್ಲಿ ಮನುಷ್ಯನಾಮಾನ್ಯುತ್ತರಾಣಿ ಪಂಚೆವಿಂಶತಿಃ ಎಂದು ಹೇಳುತ್ತಾ ಇಪ್ಪತ್ತೈದು 
ಶೆಬ್ದಗಳನ್ನು ಮನುಷ್ಯಪರ್ಯಾಯಹದಗಳನ್ನಾಗಿ ಹೇಳಿದ್ದಾರೆ. 


ವೈಶ್ವಾನರಃಹಿಂದೆ ಹೇಳಿದಂತೆ ವೈಶ್ವಾನರ ಶಬ್ದಕ್ಕೆ ವಿಶ್ವೇ ಸರ್ಮೇ ನರಾ ಏನಮಗ್ನಿಂ ಯೆಜ್ಞಾದೌ 
ಪ್ರಣಿಯೆಂತೀತಿ ವಿಶ್ವೇನರಾಃ ತತ್ಸಂಬಂಧಾದ್ವೈಶ್ವಾನೆರಃ ಎಂಬುದಾಗಿಯೂ ವಿಶ್ರೇಣಾಂ ನರಾಣಾಂ 
'ಲೋಕಾಂಶೆರಂ ಪ್ರತಿ ನೇತೃತಯಾ ಸಂಬಂಧೀ ವೈಶ್ವಾನರ ಎಂದೂ ವಿಶ್ವಾನ್‌ ಸರ್ವಾನ್‌ ಪ್ರಾಣಿನ: 


456 ಸಾಯಣಭಾಸ್ಯಸಹಿತಾ [ ಮಂ. ಗ. ಅ. ೧೧. ಸೂರ 


ಪ್ರತೃೃತೋ ಗಚ್ಛೆತ ಇತಿ ವೈಶ್ವಾನರ್‌, ಮಧ್ಯಮೋತ್ರೆ: ಮೌ, ತಾಭ್ಯಾಮುತ್ಪನ್ನಃ ಪೈಶ್ವಾನರಃ ಎಂಬುದಾ 
ಗಿಯೂ ಮೂರು ರೀತಿಯಿಂದ ವೈಶ್ವಾನರ ಶಬ್ದ _ವನ್ನು ನಿರ್ವಚನಮಾಡಿದ್ದಾಕೆ. ಪ್ರ ಯಕ್ಕೆ ನಲ್ಲ ಮೇಘಾವರಕ 
ನಾದ ವೃತ್ರನನ್ನು ಕೊಂದವನೂ, ವೃಷ್ಟಿ ಪ್ರದನೂ, ರಾಕ್ಷಸನಾಶಕನೂ ಆದ ವೈಶ್ವಾ ನರನ ಮಹಿಮೆಯನ್ನು 
ವರ್ಣಿಸಿರುವ ಭಾವವು ಉಕ್ತವಾಗಿದೆ. ko ತಾತ್ಸೆೃವನ್ನು ಸೂಚಿಸುವ ನಿರುಕ್ತವು ಈರೀತಿ ಇದೆ. ಪ್ರಬ್ರ 
ವೀಮಿ ತೆನ್ಮಹಿತ್ತಂ ಮಹಾಭಾಗ್ಯಂ ವೃಷಭಸ್ಯ ವರ್ಷಿತುರಪಾಂ ಯೆಂ ಪೂರವಃ ಪೂರಯಿತವ್ಯಾ ಮನುಷ್ಯಾ 
ವೃತ್ರಹಣಂ ಮೇಘಹನಂ ಸೆಚಂತೇ ಸೇವಂತೇ ವರ್ಷಕಾಮಾ ದಸ್ಕುರ್ವಸೈತೇಃ ಕ್ಷಯಾರ್ಥಾಮಪವ- 
ಸ್ಕಂತ್ಯಸಿ ನ್‌ ರಸಾ ಉಪೆದಾಸೆಯತಿ ಕರ್ಮಾಣಿ ತಮಗ್ಗಿ ವೈಶ್ವಾನರೋ ಘನ್ನ ನಾಧೂನೋದಪಃ 
ಕಾಷ್ಠಾ ಅಭಿನಚ್ಛೆ ೦ಬರಂ ಮೇಘಂ (ನಿರು. ೭.೨೦) ಇದರ ಮೇಲೆ ಇಲ್ಲಿ ಹೇಳಲ್ಪಟ್ಟಿರುವ ವೈಶ್ವಾನರನು 
ಯಾರು ಎಂದು ವಿಚಾರಮಾಡಿದ್ದಾರೆ. ಆಗ ಕೆಲವರು ಮಧ್ಯಮಸ್ಥಾ ನದಲ್ಲಿರುವ ವಾಯುವನ್ನೋ, ಇಂದ್ರ 
ನನ್ನೋ ವೈಶ್ವಾನರನೆನ್ನ ಬೇಕು ಎಂದಿರುವರು. ಏಕೆಂದರೆ ಅವರಿಬ್ಬ ರಿಗೆ ವರ್ಷಕರ್ಮದಲ್ಲಿ ಅಧಿಕಾರವಿರುವುದು, 
ವೃಷ್ಟಿಪ್ಪಾ ೌನ್ಲಿಯ ವಿಷಯದಲ್ಲಿ ಸಾಮಾನ್ಯವಾಗಿ ಅವರನ್ನೇ ಸ್ತು ತಿಸಬೇಕು. ಅಗ್ನಿಗೆ ಪೃಥಿವಿಯನ್ನೇೇ ಸ್ಥಾನವ 
ನ್ನಾಗಿ ಹೇಳಿರುವುದರಿಂದ ಅದು ಸಾಧ್ಯವಿಲ್ಲ ಎಂದು ಸಮರ್ಥಿಸಿರುವರು. ಮತ್ತೆ ಕೆಲವರು ಇಲ್ಲಿ ಹೇಳಲ್ಪಟ್ಟ 
ರುವ ವೈಶ್ವಾನರ ಶಬ್ದವು ಸೂರ್ಯನನ್ನು ಸೂಚಿಸುವುದು ಎಂದು ಹೇಳುತ್ತಾರೆ. ಏಕೆಂದಕ್ಕೆ ಪ್ರಾತಸ್ಸವನ, 
ಮಾಧ್ಯಂದಿನಸವನ, ಸಾಯಂಸವನಗಳನ್ನು ಕ್ರಮವಾಗಿ, ಭೂಲೋಕ, ಭುವರ್ಲೋಕ್ಕ ಸ್ವರ್ಗಲೋಕಗಳೆಂದು 
ನಿರೂಪಿಸಿ, ಆಯಾಸವನಗಳ ಅನುಷ್ಠಾನದಿಂದ ಆಯಾ ಲೋಕಗಳು ದೊರೆಯುವವೆಂದೂ ತೀರ್ಮಾನಿಸಿದ್ದಾರೆ, 
ಆಗ ಸಾಯಂಸವನಾನುಷ್ಕಾನದಿಂಡ ಸ್ಮರ್ಗಪ್ರಾಸ್ತಿಯಾಗುವುದು. ಮತ್ತು ಭೂಮಿಯಿಂದ ಸಂಪೂರ್ಣವಾಗಿ 
ಚ್ಯುಕಿಯೊದಗುವುದು.  ಅಂತಹೆ ಪ್ರಚ್ಯುತಿಸರಿಹಾರಕ್ಕಾಗಿ ಅಗ್ನಿಮಾರುತಾತ್ಮಕವಾದ ಕೊನೆಯ ಶಸ್ತ್ರದಿಂದ 
ಮತ್ತೆ ಭೂಮಿಗೆ ಬರಲು ಆ ಶಸ್ತ್ರಮಂತ್ರವನ್ನು ಪಠಿಸುವರು. ಆ ಶಸ್ತ್ರಮಂತ್ರವು ವೈಶ್ವಾನರ ಸೂಕ್ತದಿಂದ. 
ಆರಂಭವಾಗುವುದು. ಅನಂತರ ಮಧ್ಯಮಸ್ಟಾನ ಸಂಬಂಧೆವಾದ ರುದ್ರದೇವತೆ ಮತ್ತು ಮರುಡ್ವೀವತೆಯರನ್ನು 
ತದ್ದೇವತಾಕವಾದ ಸೂಕ್ಕ್ತಪಾಠದಿಂದ ಅನರೋಹಿಸುವರು. ಅಗ್ನಿಗೆ ಪೃಥಿನೀ ಸ್ಥಾನವಿರುವುದರಿಂದ ಇಲ್ಲಿ 
ವೈಶ್ವಾನರಶಬ್ಬಕ್ಕೆ ಸೂರ್ಯವಾಚಕತ್ವವಿಲ್ಲದಿದ್ದರೆ, ಪೃಥಿವಿಗೆ ಅನರೋಹಣವು ಹೇಗೆತಾನೆ ಸಂಬಂಧಿಸೀತು 
ಎಂದು ಸಿದ್ಧಾಂತಮಾಡಿ ವೈಶ್ವಾನರ ಶಬ್ದಕ್ಕೆ ಸೂರ್ಯನೆಂದು ಅರ್ಥಮಾಡಿರುವರು. ಆದರೆ ಸಾಯಣಚಾರ್ಯರ 
ಅಭಿಪ್ರಾಯವು ಮಾತ್ರ ವೈಶ್ವಾನರ ಶಬ್ದಕ್ಕೆ ಮಧ್ಯಮಸ್ಥಾ ಸ್ಥಾನಗತನಾದ ವಿದ್ಯುತ್ಸಂಬಂಧಥವಾದ ಅಗ್ನಿ 
ಎಂದಾಗಿದೆ. | oo 


ಶಂಜರಂ-- ತನ್ನಿ ರೋಧಕಾರಿಣಂ ಮೇಘ ಂ--ನೀರನ್ನು ತಡೆಗಟ್ಟುವ ಮೇಘ ಎಂದರ್ಥ. 


(| ವ್ಯಾಕರಣಪ್ರ ಕ್ರಿ ಕ್ರಿಯಾ || 


ನೋಚೆಮ್‌ ವಚ ಪರಿಭಾಷಣೇ ಧಾತೃ. ಛಂಡೆಸಿಲುಜ್‌" ಲಜ್‌ಲಿಟಃ ಎಂಬುದರಿಂದ ವರ್ತಮಾ 
ನಾರ್ಥದಲ್ಲಿ ಲುಜ್‌, ಉತ್ತಮ ಪುರುಷ ಏಕವಚನದಲ್ಲಿ ಮಿಪ್‌ ಪ್ರತ್ಯಯ, ತೆಸ್‌ಥಸ್‌ಥನಿಪಾಂ-- ಎಂಬುದ; 
ರಿಂದ ಅದಕ್ಕೆ ಅಮಾಜೇಶ. ಚಿ ಲುಜಿಂ ಎಂಬುದರಿಂದ ಪ್ರಾಪ್ತವಾದ ಚ್ಲಿಗೆ ಅಸ್ಯತಿವಕ್ತಿ ಖ್ಯಾತಿಭ್ಯೋಜ್‌ 
(ಪಾ. ಸೂ. ೩-೧-೫೨) ' ಎಂಬುದರಿಂದ ಅಜಾದೇಶ. ವಚೆಉರ್ಮ (ಪಾ. ಸೂ, ೭-೪-೨೦) ಎಂಬುದರಿಂದ 
ಧಾತುವಿಗೆ ಉಮಾಗಮ. ನಿಡಚೋಂತ್ಯಾತ್ಸರಃ ಎಂಬುದರಿಂದ ಅಂತ್ಯಾಚಿನ ಪರವಾಗಿ ಬರುತ್ತದೆ. ಆಗ 


ಅ೧. ಅ. ೪.ವ, ೨೫] ಯಗ್ವೇದಸಂಹಿತೂ | 457 


ನ ನಾ ಳಗ್‌ ಭಟ ಸಜಾ ಹಾಸ ಜಟ ಜಿ. ಹಾ ಹ ಭಯಾ ಜಾ ಎಂ ಯಾ ಸರಲ ಹಾ ಜೂ ee 





ದಾ ರ ನ ನ್‌. 





ಗುಣಿ ವಿಕಾದೇಶನಾಗಿ ಬರುತ್ತದೆ. ಬಹುಲಂ ಛಂದಸ್ಯಮಾಜ್‌ಯೋಗೇ$ಪಿ ಎಂಬುದರಿಂದ ಅಡಾಗಮ ಬರು. 
ವುದಿಲ್ಲ. ವೋಚರ್ಮ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


ಸಚೆಂತೇ__ನಚ ಸೇಚನೇ ಸೇವನೇ ಚ ಧಾತು ಭ್ರಾದಿ. ಲಟ್‌ ಪ್ರಥಮಪುರುಷ ಬಹುವಚನರೂನ. 
| ಯದ್ಯೋಗವಿರುವುದರಿಂದ ನಿಫಾತಸ್ವರ ಬರುವುದಿಲ್ಲ. ಶಪ್‌, ಲಸಾರ್ವಧಾತುಕವು ಅನುದಾತ್ರವಾಗುವುದರಿಂದ. 
ಧಾತುಸ್ವರ ಉಳಿಯುತ್ತದೆ. 


ಜಘನ್ವಾನ್‌ ಹನ. ಹಿಂಸಾಗತ್ಯೋಃ ಧಾತು. ಕೃಸುಶ್ಚ ಎಂಬುದರಿಂದ ಲಿಓಗೆ ಕೃಸುರಾದೇಶ. 
ಅದನ್ನು ನಿಮಿತ್ಕಿಕರಿಸಿ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೇಷ. ಕುಹೋತ್ಚುಃ ಎಂಬುದರಿಂದ ಚುತ್ತ.. 
ಅಭಾಸಾಚ್ಛೆ (ಪಾ. ಸೂ. ೭-೩-೫೫) ಎಂಬಾದರಿಂದ ಅಭ್ಯಾಸದ ಪರದಲ್ಲಿರುವ ಧಾತು ಹಕಾರಕ್ಕೆ ಕುತ್ತ. 
ಆಂತರತಮ್ಯದಿಂದ ಘಕಾರಾದೇಶ. ನಿಭಾಸಾ ಗೆಮಹನ..(ಪಾ. ಸೂ. ೭-೨-೬೮) ಎಂಬುದರಿಂದ ವಿಕಲ್ಪ 
ಹೇಳಿರುವುದರಿಂದ ವಕಾರಕ್ಕೆ ಇಡಾಗಮ ಬರುವುದಿಲ್ಲ. ಜಫೌನ್ವಸ್‌ ಶಬ್ದವಾಗುತ್ತದೆ. ಪ್ರಥಮಾ ಸು ಪರವಾ 
ದಾಗ ಅತ್ತಸಂತಸ್ಯ ಚಾಧಾತೋಃ ಎಂಬುದರಿಂದ ಉಪಧಾದೀರ್ಥ. ಉಗಿತ್ತಾದುದರಿಂದ ಉಗಿದಚಾಂ__ ಸೂತ್ರ 
ದಿಂದ ನುಮಾಗಮು. ಹಲ್‌ಜ್ಯಾಜ್ಯೋ- ಸೂತ್ರದಿಂದ ಸುಲೋನ. ಸಂಯೋಗಾಂತಸ್ಕಲೋಪಃ ಎಂಬುದ 
ರಿಂದ ವಸುವಿನ ಸಕಾರಕ್ಕೆ ಲೋಪ. ಜಫೆನ್ಹಾನ್‌-ಅಧೂನೋತ್‌ ಎಂದಿರುವಾಗ ದೀರ್ಫಾದಟಿ ಸಮಾನ- 
ಪಾದೇ ಎಂಬುದರಿಂದ ರುತ್ತೆ. ಆತೋಟಔಟನಿತ್ಯಂ ಎಂಬುದರಿಂದ ಫೂರ್ವಸದ ಆಕಾರಕ್ಕೆ ಅನುನಾಸಿಕತ್ವ. 


ಅಧೂನೋರ್ತ--ಧೂರ್ಜ್‌ ಕಂಪನೇ ಧಾತು. ಲಜ್‌ ಪ್ರಥಮಪುರುಸ ಏಕವಚನದಲ್ಲಿ ಕಿಪ್‌. 
ತತಶ್ಚ ಸೂತ್ರದಿಂದ ಇಕಾರಲೋಪ. ಸ್ವಾದಿಭ್ಯ8ಶ್ಚುಃ ಸೂತ್ರದಿಂದ ಶ್ನು ವಿಕರಣ. ಪ್ರತ್ಯಯನಿಮಿತ್ತವಾಗಿ 
ಅದಕ್ಕೆ ಗುಣ. ಅಂಗಕ್ಕೆ ಅಡಾಗಮ. ಪಾದಾದಿಯಲ್ಲಿರುವುದರಿಂದ ಥಿಘಾತಸ್ವರ ಬರುವುದಿಲ್ಲ. ಅಡಾಗನು. 
'ಉದಾತ್ತವಾದುದರಿಂದ ಆದ್ಯುದಾತ್ರವಾಗುತ್ತದೆ. | 

ಭೇತ್‌ಭಿದಿರ್‌ ವಿದಾರಣೇ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಇಕಾರಲೋನ. 
ಬಹುಲಂಛಂದಸಿ ಎಂಬುದರಿಂದ ವಿಕರಣಕ್ಕೆ (ಶಮ) ಲುಕ್‌. ಪ್ರತ್ಯಯನಿನಿತ್ತನಾಗಿ ಪುಗೆಂತಲಘೂಪೆಥ.- 
ಸೈಚ ಎಂಬುದರಿಂದ ಧಾತುವಿನ ಉನಭೆಗೆ ಗುಣ. ಭೇದ್‌-ತ್‌ ಎಂದಿರುವಾಗ ಹಲ್‌ಜ್ಯಾಭ್ಯೋ ಸೂತ್ರದಿಂದ 
ಪ್ರತ್ಯಯಕ್ಕೆ ಲೋಪ. ಬಹುಲಂಛಂದಸ್ಯಮಾಜ”ಯೋಗೇ5ಹಿ ಎಂಬುದರಿಂದ ಅಡಾಗನು ಬರುವುದಿಲ್ಲ. 
ತಿಜಂತನಿಘಾಶಸ್ವರ ಬರುತ್ತದೆ. 


ವೈಶ್ವಾನರಃ-- ಇದಕ್ಕೆ ಹಿಂದೆ ಒಂದು ಪ್ರಕ್ರಿಯಾ ತೋರಿಸಿದೆ. ಅರ್ಥಸ್ವಾರಸ್ಯದಿಂದ ಇನ್ನೊಂದು 
ರೀತಿಯಿಂದ ನಿರ್ವಚನ ಮಾಡ ಬಹುದು. ವಿಶ್ವಾನ್‌ ಸರ್ವಾನ್‌ ಪ್ರಾಣಿನಃ ಪ್ರತಿ ಯತೋ ಗೆಚ್ಛ ತಃ ಇತಿ 
ವಿಶ್ರಾನರೌ ಮಧ್ಯನೋತ್ಸಮೌ | ಖು ಗತೌ ಧಾತು. ನಂದಿಗ್ರಹಸಚಾದಿಭ್ಯಕ- ಎಂಬುದರಿಂದ ಅಟ್‌ 
ಪ್ರತ್ಯಯ. ವಿಶ್ವಾನ್‌ ಎಂಬಲ್ಲಿ ವೃತ್ತಿಯಲ್ಲಿ ಛಾಂದಸವಾಗಿ ಲುಕ್‌ ಬರುವುದಿಲ್ಲ. ಪ್ರತ್ಯಯನಿಮಿತ್ತವಾಗಿ 
ಧಾತುವಿಗೆ ಗುಣ. ತಾಭ್ಯಾಮುತ್ಸನ್ನತ್ವಾತ್‌ ಅಯಮಗ್ಗಿರ್ವೈೈಶ್ವಾನರಃ ಅಣ್‌ ಪ್ರತ್ಯಯ ಮಾಡಿದಾಗ ಯಸ್ಕೇ- 
ತಿಚೆ ಎಂಬುದರಿಂದ ಅಕಾರಕ್ಕೆ ಲೋಪ. ತದ್ಭಿತೇಷ್ಟ ಚಾಮಾದೇಃ ಎಂಬುದರಿಂದ ಆಧಿವೃದ್ಧಿ. ವೈಶ್ವಾನರ 
ಎಂದು ರೂಪವಾಗುತ್ತದೆ. | 

59 


458 | ಸಾಯಣಭಾಷ್ಯೆ ಸಹಿತಂ [ಮಂಗ೧ಳಅಗ೧ಂಸೂರ- 


| ಸಂಹಿತಾಖಾಕೆಃ | 


| | | | 
ವೆ ಶ್ವಾನರೋ ಮಹಿಮ್ಹಾ ದಿಶ್ವಕೃಷ್ಟಿರ್ಭರದ್ದಾಜೇಷು ಯಜತೋ ವಿ- 


[ 
ಭಾವಾ | 


ಶಾತವನೇಯೇ ಶತಿನೀಭಿರಗ್ನಿ। ಪುರುಣೀಥೇ ಜರತೇ ಸೂನೃತಾವಾನ್‌ 
|೭| | 


ಪದಪಾರಃ | 


| | | 
ಪ್ರಶ್ನಾನರಃ | ಮಹಿವನ್ನಾ | ವಿಶ್ಚ*ಕೃಷ್ಣಿಃ | ಭರತ್‌-ವಾಜೇಸು ! ಯಜತಃ | ವಿ- 


ಭಾವಾ | 
| 
ಶಾತಃವನ್ತೇಯೇ | | ಶತಿನೀಭಿಃ | ಅಗ್ನಿಃ | ಪುರುಂನೀಥೇ | | ಜರತೇ | ಸಸ್ಯ: ತ್ರಾ 


ತಾಟು ಆಳಿತು ಹ ಓಲ pe ee ee 


ಮೌನ್‌ ॥೭॥ 


| ಸಾಯಣಭಾಷ್ಯ | | 
ವೈಶ್ಚಾನರೋಗ್ಲಿರ್ಮಹಿನ್ನಾ ಮಹತ್ತೇನ ವಿಶ್ವಕೃಷ್ಟಿಃ | ಕೃಷ್ಟಿರಿತಿ ಮನುಷ್ಯನಾಮ | 
ವಿಶ್ವೇ ಸರ್ವೇ ಮನುಷ್ಯಾ ಯೆಸ್ಯ ಸ್ವಭೊತಾಃ ಸ ತಥೋಕ್ತಃ | ಭೆರದ್ದಾಜೇಷು ಸಪುಸ್ಟಿಕರಹನಿರ್ಲಶ್ಷಣಾ- 
ನ್ನವತ್ಸು ಯಾಗೇಷು | ಯದ್ಪಾ | ಏತತ್ಸಂಜ್ಥೆ ಕ್ಲೀಸ್ಟೃಷಿಸು :ಯಜಶತೋ ಯಸ್ಸವ್ರೋ ವಿಭಾವಾ ನಿಶೇ- 
ಷೇಣ ಪ್ರಕಾಶಯಿತಾ ಸೂನೈ ತಾವಾನ್‌ | ಸೊನೃತಾ ಸ್ತಿ ಪ್ರಿಯಾ ಸತ್ಯಾ ಮಾಕ್‌ | ತದ್ಯುಕ್ತ:ಃ | ಏವಂಭೂ- 
ಶೋಂಗ್ನಿಃ ಶಾಶವನೇಯೇ | 'ಕತಸೆಂಖ್ಯಾಕಾನ್‌ ಕ್ರತೂನ್ಹ ನತಿ ಸಂಭಜತ ಇತಿ ಶತವನಿಃ | ತಸ್ಯ ಪುತ್ರಃ 
ಶಾತವನೇಯಃ | ತೆಸ್ಮಿನ್‌ ಪುರುಣೇಥೇ ಬಹೂನಾಂ ನೇತೆರ್ಯೇತತ್ಸೆಂಜ್ಞ ಫೇ ರಾಜನಿ ಚ ಶತಿಸೀಭಿರ್ಬ- 
ಹುಭಿಃ ಸ್ತುತಿಭಿರ್ಜರತೇ ! ಸೂೂಯಶೇ | ಭರದ್ವಾಜೇಷು | ಭರಂತಿ ಸೋಷಯಂತಿ ಜೋಕೆ ನಾಸಿತಿ 
ಭರಂತಃ | ತಾದೈಶಾ ವಾಜಾ ಯೇಷು | ಬಹುಪ್ರೀಹೌ ಪೂರ್ವಸೆಡಸ್ರೆಕೃತಿಸ್ವರತ್ವೇ ಪ್ರಾಪ್ತೇ ಮರುದ್ವೃ- 
ಧಾದಿತ್ತಾಶ್ಪೂರ್ವಸೆದಾಂಶೋದಾತ್ರತ್ವಂ | ಯುಜತಃ | ಭೃಮೃದೈಶಿಯಜಿಸರ್ವಸೆಚೈಮಿತನಿನಮಿಹ- 
ರ್ಯೇಜ್ಯೋಂತೆಚ್‌ | ಉ. ೩-೧೧೦ | ಇತಿ ಯೆಜಶೇರತಚ್‌ಸ್ರೆತ್ಯಯೆಃ | ನಿಭಾನಾ | ಭಾ ದೀಸ್ತಾ | ಅತೋ 
_ ಮನಿನ್ನಿತಿ ವನಿಸ್‌ | ತಸ್ಯ ಪಿತ್ತಾಾದೆನುದಾತ್ತತ್ತೇ ಧಾತುಸ್ಪರಃ ಶಿಃಕೈತೇ | ಶಾತವನೇಯೇ | ಇನ್‌ಸರ್ವ. 
_ಧಾತುಭ್ಯ ಇತೀನ್‌ಫೆ ್ರತ್ಯಯಃ ಶತನನಿಶಬ್ದಃ | ಇತೆಶ್ಲಾ ನಿಇಃ | ಪಾ. ೪-೧-೧೨೨ | ಇತಿ ಢ೯೯ | ಕಿತ 
ಇತ್ಯೆಂತೋದಾತ್ತತ್ವಂ | ಶತಿನೀಭಿಃ | ಶತೆಶಜ್ಞಾನ ತ್ವರ್ಥೀಯ ಇನಿಃ | ಯನ್ನೇಭ್ಯ ಇತಿ ಜೀಪ್‌ | ಪುರು- 
ಚೀಥೇ | ಪೂರ್ವಪೆದಾತ್ಸಂಜ್ಞಾಯೆೊಮಗೆಃ | ಸಾ. ೮-೪-೩! ಇತಿ ಣಿತ್ವೆಂ | ಜರಶೇ | ವ್ಯತ್ಯ ಯೇನ 
ಕರ್ಮುಣಿ ಕರ್ತೃಪ್ರತ್ಯಯಃ I 


5 


ಆ. ೧. ೨.೪. ವ. ೨೫] .  ಹುಗ್ರೇದಸಂಹಿತಾ 469 


॥ ಪ್ರತಿಸದಾರ್ಥ | 


ವೈಶ್ವಾನರ: ವೈಶ್ವಾನರರೂಪದಲ್ಲಿರುವ ಅಗ್ನಿಯು | ಮಹಿಮ್ನಾ-. ತನ್ನ ಮಹತ್ವದಿಂದ | ವಿಶ್ವ- 
ಶೃಷ್ಟಿ: ಸಕಲಮನುಷ್ಯರಲ್ಲಿಯೂ ಐಕ್ಯನಾಗಿದ್ದಾನೆ (ಮತ್ತು) | ಭರದ್ದಾಜೇಷು-- ಪುಸ್ಚಿಕರವಾದ ಹೆನಿಸ್ಸಿಕ' 
ಅನ್ನವುಳ್ಳ ಯಾಗಗಳಲ್ಲಿ ಅಥವಾ ಭರದ್ವಾಜಖಷಿಗಳಲ್ಲಿ | ವಿಭಾವಾ-ಅತ್ಯಂತ ಪ್ರಕಾಶಕನಾಗಿಯೂ [ 
ಯಜತೆಃ--ಪೊಜ್ಯನಾಗಿಯೂ | ಸೊನ್ಸತಾರ್ವಾ- ಪ್ರಿಯವಾದ ಮತ್ತು ಸತ್ಯವಾದ ವಾಕ್ಕುಳ್ಳೆ ವನಾಗಿಯೂ 
ಇರುವ | ಆಗ್ಲಿ: ಅಗ್ನಿಯು | ಶಾಶೆವನೇಯೇ--ಶಾತವನಿಯಮಗನಲ್ಲಿಯೂ | ಪುರುಜೇಥೇ- “ಅನೇಕರಿಗೆ: 
ಮಾರ್ಗದರ್ಶಕನಾದ ಪುರುನೀಥನೆಂಬ ರಾಜನಲ್ಲಿಯೂ | ಶತಿನೀಭಿ8- ಆನೇಕ ಸ್ತೋತ್ರಗಳಿಂದ | ಜರಶೇ... 
ಸ್ತುತಿಸಲ್ಪಡುತ್ತಾನೆ. | 


| ಭಾನಾರ್ಥ 1 


ವೈಶ್ವಾನರಾಗ್ಷಿಯು ಸಕಲ ಮಾನವರಲ್ಲಿಯೂ ತನ್ನ ಮಹತ್ತ್ರ್ವದಿಂದ ಸಂಬಂಧಿಸಿ ಏಕ್ಯನಾಗಿದ್ದಾನೆ. 
| ಪುಷ್ಟಿ ಕರವಾಗಿಯೂ ಹವಿಸ್ಸಿನರೂಪದಲ್ಲಿಯೂ ಇರುವ ಅನ್ನ ವುಳ್ಳ ಯಾಗಗಳಲ್ಲಿ ಅತ್ಯಂತ ಪ್ರಕಾಶಕನಾಗಿಯೂ, 
ಪೂಜ್ಯನಾಗಿಯ್ಕೂ ಪ್ರಿಯವಾದ ಮತ್ತು ಸತ್ಯವಾದ ವಾಕ್ಚುಳ್ಳವನಾಗಿಯೂ ಇರುವ ಅಗ್ನಿಯು ಶಾತವನಿಯ ಮಗ: 
ನಲ್ಲಿಯೂ, ಅನೇಕರಿಗೆ ಮಾರ್ಗದರ್ಶಕನಾದ ಪುರುಫೀಥನೆಂಬ ರಾಜನಲ್ಲಿಯೂ ಅನೇಕ ಸ್ಫೋತ್ರಗಳಿಂದ ಸ್ತುತಿ 
ಸಲ್ಕಡುತ್ತಾನೆ. | 


English Translation. 


Vaiswanara by his magnitude exists in all men, and is worthy of being 
adored in sacrifices of nourishing foods; Agni, endowed with rays and truthful 
speech: is praised with many commendations, by Purunitha, and the s son of 
5೩6೩7೩71. 


|| ವಿಶೇಷ ವಿಷಯಗಳು || 


| ವಿಶ್ವಕೃಷ್ಟಿಃ --ನಿಶ್ರೇ ಸರ್ವೇ ಮನುಷ್ಯಾ ಯೆಸ್ಯ ಇಲ್ಲಿ ಕೃ ಪ್ಟಿಶಬ್ದಕ್ಕೆ ಮನುಷ್ಯ ಎಂದರ್ಥ. ನಿರು. 
ಕ್ರದಲ್ಲಿ ಕೃಷ್ಟಿ ಶಬ್ದವನ್ನು ಮನುಷ್ಯವಾಚಕವನ್ನಾಗಿ ಪಾಠಮಾಡಿದ್ದಾರೆ. 


Ae ಗೌಡ 


ಭರದ್ವಾಜೇಷು--ಪುಷ್ಟಿ ಯನುಂಟುಸಾಡುವ ಹವಿಸ್ಸಿನ ಲಕ್ಷಣದಿಂದ ಕೂಡಿದ ಅನ್ನವುಳ್ಳ ಯಾಗ. 
ಅಥವಾ ಭರದ್ವಾಜಖಯಷಿ ಪರಂಪರೆಯಲ್ಲಿ ಎಂದು ಎರಡು ರೀತಿಯಲ್ಲಿಯೂ ಅರ್ಥಮಾಡಿದ್ದಾರೆ. ಭರಂತಿ, 
ಪೋಷಯೆಂತಿ, ಭೋಕ್ಕ್ಸೂನ್‌ ಇತಿ ಭರಂತಃ, ತಾವ ಶಾ ನಾಜಾ ಯೇಸು ಭರದ್ವಾಜಾಃ ಎಂದು ಯಾಗ. 
ನಿಷಯಕವಾದ ಅರ್ಥದಲ್ಲಿ ವ್ಯುತ್ಸತ್ತಿಯನ್ನು ಕಲ್ಲಿ ಸಿದ್ದಾರೆ. 


| ನಿಭಾನಾ--ಭಾ ದೀಪಾ ಎಂಬ ಧಾತುವಿನಿಂದ ನಿಸ್ಟನ್ನವಾದ ರೊಪ ಇದು. ವಿಶೇಷವಾಗಿ ಪ್ರಕಾ: 
 ತಿಸುವುದು ಎಂದು ಇದರ ವಿಶೇಷಾರ್ಥ. | 


460 ` | ಸಾಯಣಭಾಷ್ಯಸಹಿತಾ [ಮಂ.೧. ಅ. ೧೧. ಸೂ. ೫೯ 


ಸೂನೃತಾವಾನ್‌-- ಸೂನೃತಾ ಪ್ರಿಯಾ ಸತ್ಯಾ ಮಾಕ್‌ ಶೆದ್ಯುಕ್ತ8 ಪ್ರಿಯವಾದ ಮತ್ತು ಸತ್ಯವಾದ 
ಮಾತುಗಳುಳ್ಳ ವನು. ಅಗ್ನಿಗೆ ಇದು ವಿಶೇಷಣವಾಗಿದೆ. | 


ಶಾತವನೇಯೇ-ಶತಸೆಂಖ್ಯಾ ಕಾನ್‌ ಕ್ರತೊನ್‌ ವನತಿ ಸೆಂಭಜತೇ ಇತಿ ಶತವನಿಃ ತೆಸೈ ಪುತ್ರ: 
ಶಾತೆವನೇಯೆಃ | ನೂರು ಯಾಗಗಳನ್ನು ಮಾಡಿದ ಶತವನಿ ಮಹೆರ್ಹಿಯ ಪುತ್ರನು ಶಾತನನೇಯನು. 


ಪುರುಣೀಥೇಬಹುಜನರಿಗೆ ಮುಖಂಡನಾದೆವನು--ಅಥವಾ ಪುರುಣೀಥನೆಂಬ ರಾಜನು ಎಂದು 
ಎರೆಡರ್ಥನನ್ನೂ ಸೂಚಿಸಿದ್ದಾರೆ. 


ಭೆರದ್ವಾಜೇಷು-- ಭರಂತಿ ಪೋಷಯಂತಿ 'ಭೋಕ್ಕನ್‌ ಇತಿ ಭರಂತಃ, ಡುಭೈಣ್‌ ಭಂಣೇ 

ಧಾತು. ಲಡರ್ಥದಲ್ಲಿ ಶತೃ ಪ್ರತ್ಯಯ, ಭರಂತಃ ವಾಜಾ8 ಯೇಷು ತೇ ಭರದ್ವಾಜಾಃ ತೇಷು. ಬಹೆನ್ರೀ 

ಹಿಯಲ್ಲಿ ಬಹುವ್ರೀಹ್‌ಪ್ರೆ k ಗ ತ್ಯಾ ಸೂರ್ವಹೆಧಮ ಎಂಬುದರಿಂದ ಪೂರ್ವಪದಸ್ರಕೃ ತಿಸ್ವರವು (ಆದ್ಯುದಾತ್ತ) 
ಪ್ರಾಸ್ತವಾದರೆ ಮರುದ್ದ ಕಧಾದಿಯಲ್ಲಿ ಸೆ ಸೇರಿರುವುದರಿಂದ ಪೂರ್ವನೆದಾಂತೋದಾತ್ರಸ್ಥ ರೆ "ಬರುತ್ತ ಡೆ. 


ಯೆಜತೆೊ-- ಯಜ ನೀವಪೊಜಾಸಂಗತಿಕರಣದಾಸೇಷು ಧಾತು. ಇದಕ್ಕೆ ಭ್ಸಮೃ ಪೃಶಿ ಯಜಿ 
ಪಸರ್ಯ ಪಚ್ಕೆ ಮಿತ ಮಿನ ಮಿಹರ್ಯೇಭ್ಯೋಂಕಚ್‌ (ಉ. ಸೂ. ೩ ರಿಂ) ಎಂಬುದರಿಂದ ಅತಚ್‌್‌ 
ಪ್ರತ್ಯಯ. ಚಿತಃ ಎಂಬುದರಿಂದ ಅಂತೋದಾತ್ತಸ್ವರ ಬರುತ್ತದೆ. 


ನಿಭಾನಾ- ಆತೋಮನಿನ್‌ ಕೈನಿಬ್‌ವನಿಬಶ್ನ (ಪಾ. ಸೂ. ೩-೨-೭೪) ಎಂಬುದರಿಂದ ವನಿಪ್‌ 
ಪ್ರತ್ಯಯ. ವಿಭಾವನ್‌ ಶಬ್ದವಾಗುತ್ತದೆ. ಅದು ನಿತ್ತಾದುದರಿಂದ ಅನುದಾಶ್ರವಾಗುವುದರಿಂದ ಧಾತುಸ್ವರ 
ಉಳಿಯುತ್ತದೆ. ಪ್ರಥಮಾ ಸು ಪರವಾದಾಗ ಸರ್ವನಾಮಸ್ಥಾನೇಚಾಸಂಬುದ್ದೌ ಎಂಬುದರಿಂದ ಉಪಧಾ 
 ಹೀರ್ಥಿ. ಹಲ್‌ಜ್ಯಾಭ್ಯೋ--ಸೂತ್ರದಿಂದ ಸುಲೋಸ. ನಲೋಪೆಃಪ್ರಾತಿ ಸೂತ್ರದಿಂದ ನಕಾರರೋಪ. 


, ಶಾತೆವನೇಯೇ ಇನ್‌ ಸರ್ವಧಾತುಭ್ಯಃ (ಉ. ಸೂ. ೪-೫೫೭) ಎಂಬುದರಿಂದ ಇನ್‌ ಪ್ರತ್ಯಯ. 
ಶತವನಿ ಶಬ್ದವಾಗುತ್ತದೆ. ಇತಶ್ಚಾನಿಇಃ (ಪಾ. ಸೂ. ೪-೧-೧೨೨) ಎಂಬುದರಿಂದ ಇಳ” ವ್ಯತಿರಿಕ್ತ ಇಕಾ 
ರಾಂತವಾದುದರಿಂದ ಢೆಕ್‌ ಪ್ರತ್ಯಯ. ಡಕ್‌ ಕಿತ್ತಾದುದರಿಂದ ಕಿತಿಚೆ (ಪಾ. ಸೂ. ೭-೨-೧೧೮) ಎಂಬುದ 

ರಿಂದ ಅದಿವೃದ್ಧಿ. ಆಯನೇಯೀ. ಸೂತ್ರದಿಂದ ಢಕ್ರೈ ಏಯಾದೇಶ. ಶಾತನನೇಯ ಶಬ್ದಪಾಗುತ್ತದೆ. ಕಿತೆಃ 
| (ಪಾ. ಸೂ. ೬.೧-೧೬೫) ಎಂಬುದರಿಂದ ಅಂತೋದಾತ್ತಸ್ಥ ಸರ ಬರುತ್ತದೆ. . ಸಪ್ತಮೀ ಏಕವಚನಾಂತರೂನ. 


ಶತಿನೀಭಿಃ--ಶತ ಶಬ್ದದ ಮೇಲೆ ಮತ್ತ ರ್ಥದಲ್ಲಿ (ತತ್‌ ಅಸ್ಯ ಆಸ್ತಿ) ಇನಿ ಪ್ರತ್ಯಯ. ಯಸ್ಕೇತಿಚ 
ಎಂಬುದರಿಂದ ಅಕಾರಕ್ಕೆ ಲೋಫ. ಶತಿನ್‌ ಶಬ್ಧವಾಗುತ್ತದೆ. ನಾಂತನಾದುದರಿಂದ ಶ್ರ್ರೀತ್ರವಿವಕ್ಷಾಮಾಡಿದಾಗ 
ಯನೆ ೇಭ್ಯೋಜಪ್‌ ಎಂಬುದರಿಂದ ಜಕೀಪ್‌ ಪ್ರತ್ಯಯ. ಜೀಪ್‌ ಪಿತ್ತ್ರಾದುದರಿಂದ ಅನುದಾತ್ರ. ಆಗ 


ಇನಿಪ್ರತ್ಯಯದ ಸ್ವರ ಉಳಿಯುವುದರಿಂದ ತಕಾರೋತ್ತರೆ ಇಕಾರವು ಉದಾತ್ತವಾಗುತ್ತೆದೆ. ತೃತೀಯಾ ಬಹು 
ವಚನಾಂತರೂಪ. ` | ee | 


ಅ.೧, ಅ.೪. ವ. ೨೫. ] ಖುಗ್ಗೇದಸಂಹಿತಾ | ಎ 461 


ರಾರಾ ಗತಾ ಗಳಿಲ್ಲ ಸಗಳ ಲ Re PM SN ST mT a ee Ns ಪ್ಲ0೦್ಲ..ೃ 





ಸ್ನ ನ ಬ ಸಗ ನಾ ಪು ಪ ಜಾ ಳಾ, 


ಪುರುಣೀಥೇಪುರು ಎಂಬ ಪೊರ್ವಪದದಲ್ಲಿರುವ ನಿಮಿತ್ತವನ್ನನು(ರೇಫ)ಸರಿಸಿ ಪೂರ್ವಪದಾತ್‌ 
ಸೆಂಜ್ಞಾಯಾಮಗಃ (ಪಾ. ಸೂ. ೮-೪-೩) ಎಂಬುದರಿಂದ ಉತ್ತರಪದದಲ್ಲಿರುವ ನಕಾರಕ್ಕೆ ಇತ್ವ. 


ಬಹುಲಂ ಎಂಬುದರಿಂದ ಕರ್ಮಣಿಯಲ್ಲಿ ಕರ್ತೃ ಪ್ರತ್ಯಯ. ಅಟ್‌ ಪ್ರಥಮಪುರುಷ ಏಳವಚನದಲ್ಲಿ ಟಿತ- 
ಆತ್ಮನೇಸೆದಾನಾಂ ಸೂತ್ರದಿಂದ ಎಿತ್ವ. ಕರ್ತರಿಶಸ್‌ ಸೂತ್ರದಿಂದ ಶಪ್‌ ವಿಕರಣ. ತನ್ನಿ ಮಿತ್ರವಾಗಿ ಧಾತು 
ವಿನ ಇಕಿಗೆ ಗುಣ. ಅತಿಜಂತದ ಪರದಲ್ಲಿರುವುದರಿಂದ' ನಿಘಾತಸ್ತರ ಬರುತ್ತದೆ. 


ಜರತೇ-_ ಜ್ಞಷ್‌ ನಯೋಹಾನೌ ಧಾತು. ಇಲ್ಲಿ ಸ್ತುತಿಕರ್ಮದಲ್ಲಿ ಪ್ರಯುಕ್ತವಾಗಿದೆ. ವೃತ್ಯಯೋ 


 ಸೊನೈತಾನಾನ್‌--ಸೂನೃತಾ ಸತ್ಯಾ ವಾಕ್‌ ಅಸ್ಯ ಅಸ್ತಿ ಇತಿ. ತದಸ್ಯಾಸ್ತಿ-- ಸೂತ್ರದಿಂದ ಮತುಪ್‌. 
ಆಕಾರದ ಪರದಲ್ಲಿ ಬಂದುದರಿಂದ ಮಾದುಪೆಧಾಯಾಶ್ನ- ಸೂತ್ರದಿಂದ ಮಕಾರಕ್ಕೆ ವಶಾರಾದೇಶ. ಸು ಪರವಾ 
ದಾಗ ಅತ್ವಸೆಂತಸ್ಯೆ ಸೂತ್ರದಿಂದ ಉಸಧಾದೀರ್ಫೆ. ಉಗಿತ್ತಾದುದರಿಂದ ನುಮಾಗೆಮ. ತಲೋಪವಸಿದ್ಧವಾದು 
ದರಿಂದ ನಲೋಸಪ ಬರುವುದಿಲ್ಲ. 


eS 


ಅರವತ್ತನೆಯ ಸೂಕ್ತವು 


॥ ಸಾಯಣಭಾಷ್ಯಂ [| 


ವಟ್ನಮಿತಿ ಸಂಚೆರ್ಚೆಂ ತೃತೀಯೆಂ ಸೊಕ್ತೆಂ ನೋಧಸೆ ಅರ್ಷಂ ತ್ರೈಷ್ಠುಭಮಾಗ್ನೇಯಂ | 
ಅನುಕ್ರಾಂತಂ ಚೆ | ವಹ್ನಿಂ ಪೆಂಚೇತಿ ಪ್ರಾತರನುನಾಕೆಸ್ಯಾಗ್ರೇಯೇ ಕ್ರತೌ ತ್ರೈಷ್ಟುಭೇ ಛಂದಸೀದಂ 
ಸೂಕ್ತೆಮಾಶ್ವಿನೇ ಶಸ್ತ್ರೇ ಚೆ |! ತಥಾ ಚೆ ಸೂತ್ರಿತೆಂ | ವಹ್ಚಿಂ ಯಶಸಮುಪ ಪ್ರ ಜಿನ್ರನ್ನಿತಿ ಶ್ರೀಣಿ | ಆ. 
೪-೧೩ | ಇತಿ ॥ | 


ಅನುವಾದವು ವಕ್ಲಿಂ ಎಂಬ ಈ ಸೂಕ್ತವು ಹನ್ನೊಂದನೆಯ ಅನುವಾಕದಲ್ಲಿ ಮೂರನೆಯ 
ಸೂಕ್ತವು. ಇದರಲ್ಲಿ ಐದು ಖಕ್ಳುಗಳಿರುವವು. ಈ ಸೂಕ್ತಕ್ಕೆ ನೋಧಾಃ ಎಂಬುವನು ಯೆಸಿಯು ಅಗ್ನಿಯು 
ದೇವತೆಯು, ತ್ರಿಷ್ಟುಪ್‌ಛಂದಸ್ಸು. | ಅನುಕ್ರಮಣಿಕೆಯಲ್ಲಿ ವಹ್ನಿಂ ಸಂಚೇತಿ ಎಂದು ಹೇಳಿರುವುದು. ಪ್ರಾತರ 
ಮುವಾಕಮಂತ್ರ ಪಠೆನಕಾಲದಲ್ಲಿ ಆಗ್ನೇಯಕ್ರತುಸಂಬಂಧವಾದ ತ್ರಿಷ್ಟುಪ್‌ ಛಂದಸ್ಸಿನ ಯಕ್ಸೆಗಳಿಗಾಗಿಯೂ, 
'ಆಸ್ತಿನಶಸ್ತ್ರ ಮಂತ್ರಗಳಿಗಾಗಿಯೂ ಈ ಸೂಕ್ತದ ವಿನಿಯೋಗನಿರುವುಜಿಂದು ಆಶ್ಚಲಾಯನಶ್ರೌತಸೂತ್ರದ ವಸ್ಮಿಂ 
ಯೆಶಸಮುಪ ಪ್ರ ಜಿನ್ವನ್ನಿತಿ ತ್ರೀಣಿ ಎಂಬ ಸೂತ್ರದಿಂದ ನಿರ್ದೇಶಿಸಲ್ಪಟ್ಟ ರುವುದು. (ಆ. ೪-೧೩) 


ಕಜ 


462 ' ಸಾಯಣಭಾಷ್ಯಸಹಿತಾ [ ಮಂ ೧, ಅ. ಗಿಗಿ. ಸೂ. ೬೦ 





K . PR ಗ ಕ ಗ ಗ TT CR ಫ್‌ ಲಅಟ್ಟ್ಟ್ಟುಾಾ್ಯ 
FRONT ಜಾ ಟಾ ನ ಎ ಇಗಜಸ ಸ ಗ fs ks ನ 


ಸೂಕ್ತ--೬೦ 


ಮಂಡಲ-೧ ! ಅನುವಾಕ-೧೧ 1! ಸೂಕ್ತ--೬೦॥ 
ಅಷ್ಟಕ-೧ | ಅಧ್ಯಾಯ-೪ |. ವರ್ಗ ೨೬ 1 


ಸೂಕ್ತ ಡಲ್ಲಿರುವ ಯಕ್ಸಂಖ್ಯೆ ೫ 
ಯುಸಿ! ನೋಧಾ ಗೌತಮಃ ॥ 
ದೇವತಾ... ಅಗ್ನಿಃ | 

ಛಂದ. ತ್ರಿಷ್ಟುಪ್‌ | 


॥ ಸಂಹಿತಾಪಾಕಃ | 


ವಸ್ನಿಂ ಯಶಸಂ ವಿದಥಸ್ಯ ಕೇತುಂ ಸುಪ್ರಾವ್ಯಂ ದ ದೂತಂ ಸದ್ಕೂ ಅರ್ಥಂ 0! 
ದ್ವಿಜನ್ಮಾನಂ ರಯಿಮಿವೆ ಪ್ರಶಸ್ತಂ ರಾತಿಂ ಭರದ್ಭ ಗವೇ ಮಾತರಿಶ್ವಾ 
Hol 


|| ಸದಪಾಠಃ || 


ನಹ್ನಿಂ | ಯತಸಂ | ವಿದಥಸ್ಯ | ಕೇತುಂ | ಸುಪಃಅವ್ಯಂ | ದೂತಂ! ಸದ್ಯಃ- 
ಅರ್ಥಂ | 

| | | | | CN 
ದ್ವಿೀಜನ್ಮಾನಂ ! ರಂಯಿ೨೦5೬ವ | ಪ್ರ5ಶಸ್ತ್ರಂ | ರಾತಿಂ ' ಭರತ್‌! ಭೃಗವೇ | ಮಾ- | 
ತರಿಶ್ವಾ lal 


॥ ಸಾಯಣಭಾಸ್ಯ | 


ವಹ್ನಿಂ ಹಭಿಷಾಂ ವೋಢಾರಂ ಯಶಸಂ ಯಶಸ್ವಿನಂ ವಿದಥಸ್ಯ ಕೇತುಂ ಯಜ್ಞಸ್ಯ ಪ್ರಕಾಶ- 
ಯಿತಾರಂ ಸುಪಾ ್ರಾವ್ಯಂ ಸುಷ್ಮು ಪ್ರಕರ್ಷೇಣ ರಕ್ಷಿತಾರಂ ನೊತೆಂ ದೇವೈರ್ಹವಿರ್ವಹನಲಕ್ಷಣೇ ದೂಕ್ಯೇ 
ನಯುಕ್ತೆಂ | ಸದ್ಯೋ ಅರ್ಥಂ | ಯದಾ ಹನೀಂಹಿ ಜುಹ್ವತಿ ಸದ್ಯಸ್ತ ದಾನೀಮೇವ ಹವಿರ್ಭಿಃ ಸಹ 
ದೇನಾನ್ಗಂತಾರಂ | ಯೆದ್ವಾ | ಸದ್ಯೋಂರ್ಥಮರಣಂ ಗಮನಂ ಯಸ್ಯ ಕಂ | ದ್ವಿಜನ್ಮಾನಂ | ದ್ವ ಯೋ... 


ಆ. ೧. ಅ. ೪, ವ, ೨೬] ಖುಗ್ಗೇದಸಂಹಿತಾ ' 463 





ನ ೭ ಬ್‌ ~~ ಗ ರಾ, ಗ ತಿ ದ (ರಾ ಯ ಷು ಆ ದ ಗುಗ ಸಂ ಬಜ ಸ ಜನ ಜಾಜಿ ಸ ಬವ ಗಾ 


 ರ್ಪ್ಯಾವಾಸೃಥಿವ್ಯೋರರಣ್ಯೋರ್ವಾ ಜಾಯೆಮಾನಂ ರಯಿಮಿವ ಧನಮಿವ ಪ್ರೆಶಸ್ತೆಂ ಸ್ರಖ್ಯಾತೆಂ | 
ಏವಂಭೂತಮಗ್ಗ್ನಿಂ ಮಾತರಿಶ್ತಾ ವಾಯುರ್ಭೈಗವ ಏತತ್ಸಂಜ್ವ ಕಾಯ ಮಹರ್ಷಯೇ ರಾತಿಂ ಭರತ" | 
ಮಿತ್ರಮಹರತ್‌ | ಆಳಕರೋದಿತೃರ್ಥಃ | ರಾತಿನಾ ಸಂಭಾಷ್ಯೇತಶ್ಯತ್ರೆ | ಅಸೆ. ಗೈ ೧೨.೧೪ | ರಾತಿರ್ನಿತ್ರೆ- 
ಮಿತಿ ಕಪರ್ದಿನೋಕ್ತಂ | ಉಾತಿಃ ಪುತ್ರ ಇತ್ಯೇಶೇ | ಏತದರ್ಥಸ್ರೆತಿಪಸಾದಕೆಂ ಮಂತ್ರಾಂಶರಂ ಚೆ ಭವತಿ | 
ರಾತಿಂ ಭೃಗೂಣಾಮುಶಿಜಂ ಕೆನಿಕ್ರತುಂ | ಯುಗೇ. ೩-೨-೪ | ಇತಿ | ವಹ್ನಿಂ | ವಹಿಶ್ರಿಯುಶ್ರುಗ್ಲಾ- 
ಹಾತ್ವರಿಭ್ಯೋ ನಿದಿತಿ ನಹತೇರ್ನಿಪ್ರತ್ಯಯೆಃ | ನಿದ್ವೆದ್ಭಾವಾದಾದ್ಯುದಾಶ್ರತ್ವೆಂ | ಯೆಶಸೆಂ | ಯೆಶಸ್‌- 
ಶಜ್ದಾದುತ್ತರಸ್ಯ ನಿನೋ ಲುಕ್‌ | ವ್ಯತ್ಯಯೇನಾಂತೋದಾತ್ತೆತ್ವೆಂ | ಯದ್ವಾ | ಅರ್ಶಅದಡಿತ್ವಾದಚ್‌ | 
ಸ್ವರಃ ಪೂರ್ವವತ್‌ | ಸುಪ್ರಾವ್ಯಂ | ಸುಷ್ಣು ಪ್ರಕರ್ನೇಣಾವತಿ ರಕ್ಷತೀಕಿ ಸುಪ್ರಾನೀಃ | ಉಪಸರ್ಗದ್ರೆ- 
`` ಯೋಪೆಸೃಷ್ಟಾದವತೇರನಿತ್ವೆಸ್ಟ್ರೈತಂತ್ರಿಭ್ಯ ಈಃ | ಉ.'೩-೧೫೮ | ಇತೀಕಾರಪ್ರೆತ್ಯೆಯಃ | ವಾ ಛಂಡಸೀ- 
ಶ್ಯನಿ ಪೂರ್ವ ಇತ್ಯಸ್ಯ ವಿಕೆಲ್ಟೇ ಸತಿ ಯೆಣಾದೇಶಃ | ಉದಾತ್ತಸ್ತರಿತೆಯೋರ್ಯಣ ಇತಿ ಸೈರಿತತ್ಚಂ | 
ಸಜ್ಯೋಅರ್ಥಂ | ಉಸಿಕುಹಿಗಾರ್ತಿಭ್ಯಸ್ಮನ್ನಿತ್ಯರ್ತೇ ಕರ್ತರಿ ಥನ್‌ಸಪ್ರತೈಯಃ | ಸದ್ಯ ಏನಾರ್ಥೊೋ 
ಗಂತಾ ಸದ್ಯೋಅರ್ಥಃ | ಅವ್ಯಯ ಪೂರ್ವಪದ ಶ್ರ ಕೃತಿಸ ರತ್ವಂ | ಯೆದಿ ತ್ರವ್ಯಯೇ ಇಳಾನಿಸಾತೆನಾ- 
ಮಿತಿ ವಕ್ತವ್ಯಂ | ಸಾ. ೬.೨.೨.೩ | ಇತ್ಯವ್ಯಯೆಗ್ರಹಣೇನ ಶ್ರಿತೆಯೆಂ ಗೃಹ್ಯೇತೆ ತರ್ಹಿ ಬಹುಪ್ರೀಹಿ- 
ಸ್ವರೋ ಭವಿಷ್ಯತಿ | ಮಾತೆರಿಶ್ವಾ | ಸರ್ವನಿರ್ಮಾಣಾಹೇತುತ್ವಾನ್ಮಾತಾಂತೆರಿಕ್ಷಂ | ಶ್ವಸಿತಿರತ್ರೆ ಗೆತಿಕರ್ಮಾ! 
ಮಾತರ್ಯೆಂತರಿಕ್ಷೇ ಶ್ವಸಿತಿ ಗಚ್ಛತೀತಿ ಮಾಶರಿಶ್ಚಾ |! ಶ್ಚನ್ನುಶ್ಸನ್ನಿತ್ಯಾದೌ ನಿಸಾತನಾದ್ರೂಸಸಿದ್ದಿಃ | 
ಯದ್ವಾ | ಮಾತರ್ಯಂತರಿಕ್ಷೇ ಶ್ವಾಶ್ಚಸತಿ ಗಚ್ಛೆತೀತಿ ಮಾತರಿಶ್ವಾ | ಆಸ ಗತಿದೀಸ್ತ್ಯ್ಯಾದಾನೇಸ್ಟಿತ್ಯಸ್ಮಾ- 
ದೌಣಾದಿಕೋ ಡೃನ್ಸ್ರಶ್ಯಯಃ | ಏತೆಚ್ಚೆ ಯಾಸ್ವೇನೋಕ್ತಂ || ನಿ. ೩.೨೬ || 


| ಪ್ರತಿಪದಾರ್ಥ ॥ 


ವಸ್ಟಂ--ಹವಿಸ್ಸನ್ನು ವಹಿಸುವವನೂ | ಯೆಶಸೆಂ- ಪ್ರ ಖ್ಯತನಾಡನನೂ। ವಿಷಥಸ್ಯೆ- ಯಜ್ಞಕ್ಕೆ ! 
ಕೇತುಂ. _ಪ್ರಕಾಶಕನಾದವನೂ | ಸುಸ್ರಾವ್ಯಂ ಚೆನ್ನಾಗಿ ಕಾಪಾಡುವನನೂ | ದೊತೆಂ (ಹನಿಸ್ಸನ್ನುವಹಿ- 
ಸುನ) ದೂತನಾದವನೂ | ಸದ್ಯೋಕಅರ್ಥೆಂ- ತತ್‌ಕ್ಷಣವೇ (ದೇವತೆಗಳಿಗೆ) ಹವಿಸ್ಸನ್ನು ಒದಗಿಸುವವನೂ | 
ದ್ವಿಜನ್ಮಾನಂ--ದ್ಯಾವಾಪೃಥಿವಿಗಳಿಬ್ಬರಿಂದಲೂ ಅಥವಾ ಅರಣಿ ದ್ವಯದಿಂದಲೂ ಉತ್ಸನ್ನನಾದವನೂ | ರಯಿ. 
ಮಿವ._ ಧೆನದಂತೆ | ಪ್ರೆಶಸ್ತಂ--ಅಮೌಲ್ಯವಾದವನೂ ಆದ ಅಗ್ನಿಯನ್ನು ಮಾತೆರಿಶ್ವಾ--- ವಾಯುವು | 
| ಭ್ರಗನೇ--ಬಭ್ಛಗುಖುಹಿಗೆ | ರಾಶಿಂ--ಸ್ನೇಹಿತನಂತೆ | ಭರತ್‌-- ಕರೆತಂದನು (ಸ್ನೇಹಿತನನ್ನಾಗಿ ಮಾಡಿದನು) | 


1 ಭಾವಾರ್ಥ | 


ಹೆನಿರ್ವಾಕನೂ ಪ್ರಖ್ಯಾತನೂ, ಯಜ್ಞದಪ್ರ ಕಾಶಕನೂ, ಒಳ್ಳೆ ಯರಕ್ಷಕನೂ, ದೇವತೆಗಳಿಗೆ ಒಡ 
ನೆಟೇ ಹನಿಸ್ಸನ್ನು ವಹಿಸುವ ದೂತನೂ; ದ್ಯಾವಾ ಪೃಧಿವಿಗಳಿಂದ ಅಥವಾ ಅರಣಿದ್ವಯದಿಂದ ಉತ್ಸನ್ನನಾದ 
ವನೂ, ಐಶ್ಚರ್ಯದಂತೆ ಅಮೂಲ್ಯವಾದವನೂ ಆದ ಅಗ್ನಿಯನ್ನು ವಾಯುವು ಕರೆತಂದು ಭೃಗುಮಹರ್ಸಿಗೆ 
ಸ್ಮೇಹಿತನನ್ನಾಗಿ ಮಾಡಿದನು. 


ಈಿ 


464 |  ಸಾಯಣಭಾಷ್ಯಸೆೊಂತಾ [ ಮಂ. ೧. ಅ. ೧೧. ಸೂ. ೬೦. 


PRU PS ಕರಾರು ಕ್ಮ 








ಬ ಲ್‌ MT NM TT RE TE 





| English Translation. | 

Matariswan brought as a friend to-Bhrigu the celebrated Vanhi, (Agni) 

the illuminator of sacrifices, the careful protector (of his worshippers) the swift- 

coursing messenger (of the gods) the offspring of two parents, highly spoken 
of like wealth. 


1 ವಿಶೇಷ ವಿಷಯಗಳು 1 | 

ಯೆಶಸಂ.--ಯಕಸ್ಸುಳ್ಳ ವನು ಎಂಬರ್ಥಕೊಡುವ ಪ್ರತ್ಯಯವಿಲ್ಲದಿದ್ದರೂ ಇಲ್ಲಿ ಯಶಸ್ವಿನೆಂ ಯಶ 
ಶಾ ಲಿಯು ಎಂದರ್ಥ ಹೇಳಬೇಕು. | 

ಹೇತುಂ- ಯಜ್ಞವನ್ನು ಪ್ರಕಾಶಗೊಳಿಸುವವನು ಅಗ್ನಿ. ಕೇತುಶಬ್ದಕ್ಕೆ ಧ್ವೈಜನೆಂಬ ಅರ್ಥವಿರುವು 
, ದರಿಂದ ಯಜ್ಞಕ್ಕೆ ಅಗ್ನಿಯು ಥ್ವಜಪ್ರಾಯನು ಎಂದರ್ಥ. 4 

ಸದ್ಯೋಅರ್ಥಂ--ಸವ್ಯಃ ಅರ್ಥಂ ಅರಣಂ ಗಮನಂ ಯೆಸ್ಯ ತಂ ಆಥವಾ ಸದ್ಯೋ ಅರ್ಥಂ 
ಯದಾ ಹನೀಂಹಿ ಜುಪೃತಿ ಸವ್ಯಸ್ತದಾನೀಮೇವ ಹನಿರ್ಭಿಸ್ಸೆಹ ದೇವಾನ್‌ ಗಂತಾರಂ ದೇವತೆಗಳಿಗೆ 
ಯಜ್ಞದಲ್ಲಿ ಕೊಟ್ಟಿ ಹವಿಸ್ಸನ್ನು ಒಡನೆಯೇ ದೇವತೆಗಳಿಗೆ ತಲಪಿಸುವವನು ಅಥವಾ ಹವಿರ್ದ್ರವ್ಯಸಮೇತನಾಗಿ 
ಸದಾ ಸಂಚರಿಸುವವನು ಎಂದು ಎರಡು ರೀತಿಯಲ್ಲಿಯೂ ಅರ್ಥಮಾಡಿದ್ದಾಕೆ. | 

ದ್ವಿಜನ್ಮಾನಂ- ದ್ಯಾವಾಸೃಥಿವಿಗಳಿಂದಡ್ರ ಅಥವಾ ಎರಡು ಅರಣಿಗಳಿಂದ ಹುಟ್ಟಿದ ಅಗ್ನಿಯನ್ನು 
ಎಂದರ್ಥ. | | 

ಭ್ರಗವೇ-- ಭೃಗುವೆಂಬ ಹೆಸರಿನ ಮಹರ್ಷಿಗೆ. 

ರಾತಿಂ ಭರತ್‌ ಸ್ನೇಹಿತನನ್ನಾಗಿ ಮಾಡಿದನು. ರಾತಿನಾ ಸಂಭಾಷ್ಯ (ಆಪ. ಗೃ. ೧೨ ೧೪) ಎಂಬ 
ಸ್ಥಳದಲ್ಲಿ ಠಾತಿಶಬ್ದಕ್ಕೆ ಮಿತ್ರನೆಂಬರ್ಥವನ್ನು ಕಪರ್ದಿಮಹರ್ಷಿಗಳು ಹೇಳಿರುವರು, ಮತ್ತೆ ಕೆಲವರು ರಾತಿ 
ಶಬ್ದಕ್ಕೆ ಪುತ್ರನೆಂದು . ಅರ್ಥಮಾಡಿರುವರು. ಈ ಅರ್ಥವನ್ನು ಸೂಚಿಸುವ ಮಂತ್ರವು ರಾತಿಂ ಭೃಗೂಣಾ 
ಮುಶಿಜಂ ಕನಿಕ್ರತುಂ (ಖು. ಸಂ. ೩-೨-೪) ಖುಗ್ವೇದದಲ್ಲಿದೆ. ಭೃಗುವಂಶದಲ್ಲಿ ಪುತ್ರನೆನಿಸಿಕೊಂಡಿರುವವನು 
ಉಶಿಜನು ಎಂದು ಆ ಮಂತ್ರಭಾಗದ ಅರ್ಥ. 

ಮಾತರಿಶ್ವಾ-- ಸರ್ವನಿರ್ಮಾಣ ಹೇತುತ್ಟಾತ” ಮಾತಾ ಅಂತರಿಕ್ಷಂ ' ಶ್ಚಸಿಕಿರತ್ರ ಗತಿಕರ್ಮಾ.... 
ಮಾತರಿ ಅಂತರಿ್ಷೇ ಶ್ವಸಿತಿ ಗಚ್ಛತೀತಿ ಮಾತರಿಶ್ವಾ. ಅಂತರಿಕ್ಷದಲ್ಲಿ ಸಂಚರಿಸುವನನು ವಾಯು ಎಂದರ್ಥ. 


| ॥ ವ್ಯಾಕರಣಪ್ರಕ್ರಿಯಾ | 
ವನ್ಲಿಮೆ--ವಹ ಪ್ರಾನಣೇ ಧಾತು. ಇದಕ್ಕೆ ವಹಿಶ್ಚಿಯುಶ್ರುಗ್ಗಾಹಾತೃರಿಭ್ಯೋ ನಿತ್‌ 
(ಉ. ಸೂ. ೩-೪೧೯) ಎಂಬುದರಿಂದ ನಿ ಪ್ರತ್ಯಯ. ನಿತ್ತವನ್ನು ಅತಿದೇಶ ಮಾಡಿರುವುದರಿಂದ ಇಗ ತ್ಯಾದಿ- 
ರ್ಫಿತ್ಯಮ್‌ ಎಂಬುದರಿಂದ ಆದ್ಯುದಾತ್ರಸ್ವರ ಬರುತ್ತದೆ. ದ್ವಿತೀಯಾ ವಿಕನಚನಾಂತರೂಸ. 
'ಯೆಶಸೆಮೆ -- ಯಶಃ ಅಸ್ಯ ಅಸ್ತಿ ಇತಿ ಯಶಸ್ವೀ. ಅಸ್‌ಮಾಯಾಮೇದಾಸ್ರಜೋವಿನಿಃ 
(ಪಾ. ಸೂ. ೫-೨-೧೨೧) ಎಂಬುದರಿಂದ ಅಸಂತವಾದುದರಿಂದ ವಿನಿ ಪ್ರತ್ಯಯ. ಇಲ್ಲಿ ಭಾಂದಸವಾಗಿ ವಿನಿಗೆ 


ಅ. ೧. ಅ.೪. ವ. . ೨೬] | ` ಖಗ್ಗೇದಸಂಹಿತಾ 4 465 





ಎ ರ್ಯ ೯ ಚು ಟಟ ಟೋ LN ೂೂ ೂಾೂಾೋ|`್ಮ್ಮಾಾ್ಮೆೌ ಜಟ್‌ ್‌ ಟೊೂೂೂುು , , ು , ್ಟು [ಟ್ಟ ತುತ್ತ ಡ್ಪ್ಪಾ್‌ಾ್‌ NF» ರರ ಕ 
ಗ  ಾ್ಯಾರ್ಕಾರ್‌್ಸ್‌ಜಜಸಸ 


ಲುಕ್‌ ಬಂದಿದೆ. ವ್ಯತ್ಯಯದಿಂದ ಅಂತೋದಾತ್ಮವಾಗುತ್ತದೆ. ಆಥವಾ ಅರ್ಶ ಆದಿಗಣದಲ್ಲಿ ಸೇರಿರುವುದರಿಂದ 
ಅರ್ಶ ಆದಿಭ್ಯೋ$ಚ್‌ (ಪಾ. ಸೂ. ೫-೨-೧೨೭) ಎಂಬುದರಿಂದ ಮತ್ತರ್ಥದಲ್ಲಿ ಆಚ್‌ ಪ್ರತ್ಯಯ. ಆಗ ಚಿತೆಃ 
ಎಂಬುದರಿಂದ ಅಂತೋಪಾತ್ರಸ್ತರ ಬರುತ್ತದೆ. | 


ಸುಪ್ರಾವ್ಯಮ್ಮ.__ಸುಸ್ಮು ಪ್ರಕರ್ಷೇಣ ಅವತಿ ರಕ್ಷತಿ ಇತಿ ಸುಪ್ರಾವೀಕ. ಸು ಮತ್ತು ಪ್ರ ಎಂಬ 
ಎರಡು ಉನಸರ್ಗಗಳು ಉಪಪದವಾಗಿರುವಾಗ ಅವಿತ್ಯಸ್ಟೈ ತೆಂತ್ರಿಭ್ಯ ಈಃ (ಉ. ಸೂ. ೩-೪೩೮) ಎಂಬುದರಿಂದ 
ಈಕಾರರೂಸ ಪ್ರತ್ಯಯ, ಸುಪ್ರಾನೀ ಶಬ್ದವಾಗುತ್ತದೆ. ಇದಕ್ಕೆ ದ್ವಿತೀಯಾ ಎಕವಚನ ಅಮ್‌ ಪರವಾದಾಗ 
ವಾ ಛಂದಸಿ (ಪಾ. ಸೂ. ೬-೧-೧೦೬) ಎಂಬುದರಿಂದ ಅಮಿಪೂರ್ವಃ ಸೂತ್ರದಿಂದ ಬರುವ ಪೂರ್ವರೂಪವು 
ವಿಕಲ್ಪವೆಂದುದರಿಂದ ಯಣಾದೇಶ. ಉದಾತ್ರಸ್ಥಾನದಲ್ಲಿ ಯಣಾದೇಶ ಬಂದು ಅದರ ಪರದಲ್ಲಿ ವಿಭಕ್ತಿಯ 
ಅಮ್‌ ಬಂದುದರಿಂದ ಉದಾತ್ತ ಸ್ಪರಿತಯೋರ್ಯಣಃ ಸ್ಪರಿತೋನುದಾಶೃಸ್ಯ (ಪಾ. ಸೂ. ೮-೨-೪) ಎಂಬುದ 
ರಿಂದ ವಿಭಕ್ತಿಗೆ ಸ್ವರಿತ ಸ್ವರ ಬರುತ್ತದೆ. | 


ಸದ್ಯೋಳಅರ್ಥಮ್‌-ಖಯ  ಗಶತೌ ಭಾತು. ಇದಕ್ಕೆ ಕರ್ತ್ರರ್ಥದಲ್ಲಿ ಉಸಿಕುಷಿಗಾರ್ತಿಭ್ಯಸ್ಥನ್‌ 
(ಉ. ಸೂ. ೨-೧೬೧) ಎಂಬುದರಿಂದ ಥನ್‌ ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿಗೆ ಗುಣ. ಅರ್ಥಶಬ್ದವಾ 
ಗುತ್ತದೆ. ಸದ್ಯ ನಿವ ಅರ್ಥ ಗಂತಾ ಸದ್ಯೋ ಅರ್ಥಃ (ಬೇಗನೆ ಹೊಂದುವನನು) ತತ್ಪುರುಷೇತುಲ್ಯಾರ್ಥ 
(ಪಾ. ಸೂ. ೬-೨-೨) ಎಂಬುದರಿಂದ ಅವ್ಯಯಪೂರ್ವಪದ ಪ್ರಕೃತಿಸ್ಟರ ಬರುತ್ತದೆ.. ಯದ್ಯಪಿ ಆ ಸೂತ್ರದಲ್ಲಿ 
ಅವ್ಯಯ ಪದದಿಂದ ಅವ್ಯಯೇ ನರ್ಗ್‌ಕು ನಿಪಾತಾನಾಮಿತಿವಕ್ತವೃಮ್‌ (ಪಾ. ಸೂ. ೬-೨-೨-೩) ಎಂದು 
ಕೇನಲ ಮೂರನ್ನು ಮಾತ್ರ ತೆಗೆದುಕೊಳ್ಳ ಬೇಕು ಎಂದು ನಿಯಮ ಮಾಡಿರುತ್ತಾರೆ. ಆಗ ಸದ್ಯ8 ಎಂಬುದನ್ನು 
ತೆಗೆದುಕೊಳ್ಳಲಾಗುವುದಿಲ್ಲ. ಆಗ ಬಹುವ್ರೀಹಿ ಸಮಾಸಮಾಡಬೇಕು. ಸದ್ಯಃ ಆರ್ಥಃ ಯಸ್ಯ ಸಃ ಎಂದು 
ವಿಗ್ರಹ. ಬಹುಪ್ರೀಹೌ ಪ್ರಕೃತ್ಯಾ ಪೂರ್ವಪೆದಮ್‌ ಎಂಬುದರಿಂದ ಪೂರ್ವಪದ ಪ್ರಕೃತಿಸ್ವರ ಬರುತ್ತದೆ. 


ಮಾತರಿಶ್ರಾ-- ಶ್ವಸ ಪ್ರಾಣನೇ ಧಾತು. ಅದಾದಿ. ಇಲ್ಲಿ ಗತೈರ್ಥದಲ್ಲಿದೆ. ಮಾತರಿ ಅಂತರಿಕ್ಷೇ 
ಶ್ವಸಿತಿ ಗಚ್ಛತಿ ಇತಿ ಮಾತರಿಶ್ವಾ. ಶ್ವನ್ನುಶ್ಚನ್‌ (ಉ. ಸೂ. ೧-೧೫೭) ಎಂಬುದರಿಂದ ನಿಪಾತಿತವಾದುದರಿಂದ 
ರೂಪಸಿದ್ಧವಾಗುತ್ತದೆ. ಅಥವಾ ಮಾತರಿ ಅಂತರಿಕ್ಷೇ ಶ್ವಸಿತಿ ಗಚ್ಛತಿ ಇತಿ ಮಾತರಿಶ್ವಾ. ಅಸ ಗತಿದೀಪ್ತ್ಯಾ- 
ದಾನೇಷು ಧಾತು. ಇದಕ್ಕೆ. ಚಿಣಾದಿಕವಾದ ಡ್ವನ್‌ ಪ್ರತ್ಯಯ. ಡಿತ್‌ ಸಾಮರ್ನ್ಯದಿಂದ ಟಿಗೆ ಲೋಪ. 
ಮಾತರಿಶ್ವನ್‌ ಶಬ್ದವಾಗುತ್ತದಿ. ಇದು ಯಾಸ್ವರಿಂದ ಉಕ್ತವಾಗಿದೆ. (ನಿರು. ೭-೨೬) 


ಭರತ" ಹೃ ಇಗ ಹರಣೇ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ. 
ಇತಶ್ಹ. ಸೂತ್ರದಿಂದ ಇಕಾರ ಲೋಪ. ಶಪ್‌ ವಿಕರಣ. ಶಪ್‌ ನಿಮಿತ್ತವಾಗಿ ದಾತುನಿಗೆ ಗುಣ. ಬಹುಲಂ. 
ಛಂದಸ್ಯಮಾಜ್‌ ಯೋಗೇತಪಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಹೃಗ್ರಹೋರ್ಧಶೃಂದೆಸಿ ಎಂಬುದ. 
ರಿಂದ ಹಳಾರಕ್ಸೆ ಭಕಾರಾದೇಶ. ಆತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರತಿತ್ತದೆ. 





60 


466 


ಸಾಯಣಭಾನ್ಯಸಹಿಶಾ [ಮಂ. ೧. ಆ. ೧೧. ಸೂ. ೬೦. 
! ಸಂಹಿತಾಪಾಠಃ ॥ 


ರಾಸಃ ಸಚಂತೇ ಹನಿಷ್ಮಂತ ಉಶಿಜೋ ಯೇ ಚ 





ಸಾದಿ ಹೋತಾಪ ಚ್ಛೊ ಹ ನಿಶ್ವತಿರ್ವಿ ಕು ವೇಧಾಃ। 


| ಪದೆಖಾಠಃ ॥ 


ಅಸ್ಯ! ಐಸು! ಉಭಯಾಸಃ | ಸಚಂತೇ | ಹನಿ ವಿಷ್ಣುಂತಃ | ಉತಿಜ 1|! ಯೇ | 


ಭಾಷಾ Ws ಭಾಸ AER 








ಗ SSH ಜಾಜಿ ಎಂ ಮಾ 


| 4 | 
ಸೂರ್ವಃ | ನಿ! ಅಸಾದಿ ! ಹೋತಾ ! ಆ 5ಪೈಚ್ಛ್ಯಃ ! ವಿಶ್ಚತಿಃ | 


ತ್ತು! ಮೇಧಾಃ ॥೨॥ 





|| ಸಾಯೆಣಭಾಷ್ಯಂ || 





ಶಾಸುೂ ಶಾಸಿತು ರಸ್ಯಾಗ್ಸೇರುಭಯಾಸ ಉಭೆಯೊಟಪಿ ದೇನಾ ಮನುಷ್ಯಾಶ್ಚ | ಯದ್ವಾ | 
3, ಶಿ ಹೆಣ್ಣೀತಾದರೋ ೦ರುಚ್ಛೈರ್ಯಜವಣನಾಶಕ್ಚೇಮನುಗ್ನಿಂ ಶಾಸಿತಾರಂ ಸೆಚೆಂಶೇ | ಸೇನಂಶೇ | 
ಉಗಿ ಕಾಮಂಯುಮಾನಾ ಜೇವಾ ಹವನಿಸ್ಮಂಶೋ ಹನಿಸಾ ಯುಕ್ತಾ ಯೇ ಚೆ ಮರ್ತಾ ಮರಣಿಧ- 
೧೯ ಣೋ ೦ರುಜಮಾನಾ8 | ಯದ್ದಾ | ಉಶಿಜ ಇತಿ ಮೇಧಾನಿನಾಮ | ಉಶಿಜೋ ಮೇಢಾವಿನೆಃ 
ತಾರ ಹವಿಷ್ಠಂತೋ ಹನಿರ್ಯುಕ್ತಾ ಮರ್ತಾ ಯಜಮಾನಾಃ | *ಂಚಾಯಂ ಹೋತಾ 
ಹೋಮನಿಷ್ಪ್ರಾ ದೆ ಕೋಗ್ಲಿರ್ದಿವಶ್ಲಿತ ಆದಿತ್ಯಾಡನಿ ಪೂರ್ವ ಉಸಷಃಸು ನರ್ತೆಮಾನೋ ಭೂತ್ಪಾಗ್ಗಿ- 
nh (ತೆ ಜೋಮಾರ್ಡ್ಥಂ ನಿಶು ಯಜಮಾನೇಷು ನ್ಯಸಾದಿ | ಅಧ್ದರ್ಯೇಹಾಗ್ದಾ ಯೆತೆನೇ ನ್ಯಧಾಯಿ | 
| ತೀದ್ಬಶೋ ಹೋತಾ | ಆಸ್ಫಚ್ಛ್ಯ ಆ ಪ್ರೆಷ್ಟವ್ಯಃ | ಪೂಜ್ಯ ಇತ್ಯರ್ಥಃ | ನಿಶ್ಚಕಿರ್ನಿಶಾಂ 
ಪಾೂಲಲರಿತಾ ಮೇಧಾ | ನಿಧಾತಾಭಿಮತಫಲಸ್ಕ ಕರ್ತಾ !! ಶಾಸುಃ ಶಾಸು ಅನುಶಿಷ್ಟಾ- 


























ನ He. Ne , 4 
non. ಆ € | 6 ನ ನಾ - ಕ್ಷ 
ಚೌ ಶೆಂಸಿಶಸಿಶಾಸಿಪ್ಲದಾದಿಭ್ಯಃ ಸಂಜ್ಞಾ ಯಾಂ ಚಾನಿಟ !ಉ. ೨.೯೪ | ಇತಿ ಶೈನ್‌ | ಇಡಾಗೆ- 






ಶೆ ಷಷ್ಮ್ಯೇಕವಚನೇ ತಕಾರಲೋಸಶ್ಸಾಂದೆಸೆಃ | ನಿತ್ಚ್ಪಾದಾದ್ಧೈದಾತ್ರತ್ವ ತ 0. ಉಶಿಜ॥ ! 
| ಇಇ. ೨-೩೧ | ಇತಿ ವಷ್ಟೆ ರರಿಜಿಪ್ರೆತ್ಯಯೆಃ | ಗ್ರಹಿಜ್ಯಾದಿನಾ ಸೆಂಸ್ರೆಸಾರಣಂ | ಮರ್ತಾಃ | 


ಮಡ್‌ ಪ್ರಾಣತ್ಯಾಗೇ | ಆಸಿಹಸಿಮ್ಮಗಿ ಣ್ಹಾನಿಾತ್ಕಾದಿನಾ ತನ್ಪ್ರತೈಯೆಃ | ನಿತ್ತ್ಯಾದಾದ್ಕದಾತ್ತೆತ್ಸೆಂ | 


ಆ. ೧. ಅ. ೪, ವ. ೨೬] ಖಗ್ತೇೇದಸಂಹಿತಾ | | | 467 


pS ನಾ ಗ ಗಾ ಣೆ 


ಆಪೈಚ್ಛೈಃ | ಪ್ರಚ್ಛ ಇಜೀೀಸ್ಸಾಯಾಂ | ಆಜ್‌ ಪೂರ್ವಾದಸ್ಮಾಚ್ಛೆಂದಸಿ ಶಿಷ್ಟರ್ಕ್ಯೇತ್ಯಾದೌ | ಪಾ 
೩-೧-೧೨೩ | ಕೃಷಪ್ರತ್ಯೆಯೋ ನಿಸಾತಿತಃ | ಗ್ರಹಿಜ್ಯಾದಿನಾ ಸಂಪ್ರೆಸಾರಣಿಂ | ಕೈಸಃ ಪಿತ್ಹ್ಯಾವನುದಾ- 
ತೈತ್ತೇ ಧಾಶುಸ್ಟರಃ ಶಿಷ್ಕತೇ | ನಿಶ್ಚತಿಃ | ಪೆತ್ಯಾವೈಶ್ವರ್ಯ ಇತಿ ಪೂರ್ವಪೆದಪ್ರಳ್ಳತಿಸ್ಟರತ್ವೇ ಪ್ರಾಪ್ತೇ ' 
ಪರಾದಿಶ್ಸಂಪಸಿ ಬಹುಲಮಿತ್ಯುತ್ತರಪೆದಾದ್ಯುದಾತ್ರೃತ್ತ್ವಂ ॥ | 


| ಪ್ರ ತಿಪದಾರ್ಥ ॥ 


ಉಶಿಜ8- (ಸಹಾಯಕ್ಕಾಗಿ) ಆಪೇಕ್ಷಿತರಾದ ದೇವತೆಗಳೂ ಅಥವಾ ಮೇಥಾವಿಗಳಾದ ಸ್ತ್ಯೋತೃಗಳೂ 
ಮತ್ತು | ಹವಿಷ್ಮಂಶಃ... ಹವಿಸ್ಸಿನಿಂದ ಕೂಡಿದ |! ಯೇ ಚ ಮರ್ತಾಃ--ಮರ್ತ್ಯರಾದ ಯಜಮಾನರೂ ಆದ | 
ಉಭೆಯಾಸಃ--ಈ ಎರಡು ಗುಂಪಿನನರೂ (ದೇವತೆಗಳೂ ಮಾನವರೂ ಅಥವಾ ಸ್ತೋತ್ಸಗಳೊ, ಯಜಮಾ 
ನರೂ ಸಹ) | ಶಾಸುಃ (ಎಲ್ಲರಿಗೂ) ಅಧಿಪತಿಯಾದ | ಅಸ್ಕ್ಯ--ಈ ಅಗ್ನಿಗೆ (ಅಗ್ನಿಯನ್ನು) | ಸೆಚಿಂಶೇ. 
ಸೇವಿಸುತ್ತಾರೆ (ಅಲ್ಲದೇ) | ಅಪೃಚ್ಛ್ಛ್ಯೇಃ--ಪೂಜ್ಯನೂ | ನಿಶ್ಚತಿಃ--ಪ್ರಜೆಗಳ ಪಾಲಕನೂ | ವೇಧಾ8-ಅಭಿ 
. ಮತಫಲಗಳ ದಾಯಕನೂ ಮತ್ತು |! ಹೋತಾ. ಹೋಮಸಂಪಾದಕನೂ ಆದ ಅಗ್ನಿಯು | ದಿವ- 
ಶ್ವಿ35--ಸೂರ್ಯನ ಉದಯಕ್ಕಿಂತಲೂ | ಪೂರ್ವಕ ಮುಂಚೆಯೇ (ಉಷಃಕಾಲದಲ್ಲಿಯೇ) | ನಿಚ್ಚುಿ--ಯಜಮಾ 
ನರಲ್ಲಿ (ಅವರ ನಡುನೆ) ! ನ್ಯಸಾದಿ--(ಅಧ್ಯರ್ಯುವಿನಿಂದ ಅಗ್ನಿ ಗೃಹದಲ್ಲಿ) ಇಡಲ್ಪಟ್ಟರುತ್ತಾನೆ. 


| ಭಾವಾರ್ಥ [| 


ಮಾನವರಿಂದ ಅಪೇಕ್ಷಿತರಾದ ದೇವತೆಗಳೂ ಮತ್ತು ಹವಿಸ್ಸನ್ನು ಹೊಂದಿದ ಮಾನವರೂ, ಈ ಎರಡು 
ಗುಂದಿನವರೂ ಸಹ ಈ ಅಧಿಪತಿಯಾದ ಅಗ್ನಿಯನ್ನು ಸೇವಿಸುತ್ತಾರೆ. ಪೂಜ್ಯನೂ, ಪ್ರಜೆಗಳ ಪಾಲಕನೂ, 
ಅಭಿಮತಗಳಾದ ಫಲಗಳದಾಯಕನೂ ಮತ್ತು ಹೋಮಸಂಪಾದಕನೂ ಆದ ಅಗ್ನಿಯು ಸೂರ್ಯೋದಯಕ್ಕೆ 
ಮುಂಜೆ ಉಷಃಕಾಲದಲ್ಲಿಯೇ ಅದ್ದ್ವರ್ಯುವಿಥಿಂದ ಆಗ್ನಿ ಗೃಹದಲ್ಲಿ ವೇದಿಕೆಯ ಮೇಲೆ ಪ್ರತಿಷ್ಠಾಪಿತನಾಗಿರುತ್ತಾನೆ. 


English Translation. 


Both {gods and ‘men) are the worshippers of this ruler; those who are 
‘ to be desired (gods) and the mortals bearing oblations {are also worshippers) ; 
for this adorable imvoker (of the gods), the protector of people and distributer 
of desired-for objects, was placed by the officiating priests (upon the altar). 
bofore the Sun was in the sky. | 


| ವಿಶೇಷ ವಿಷಯಗಳು ಗ್ಗ 
ಉಭಯಾಸಃ-- ಇಲ್ಲಿ ಅಗ್ನಿಯನ್ನು ದೇವತೆಗಳೂ ಮಾನವರೂ ಸಮಕಾಲದಲ್ಲಿ ಸ್ತುತಿಸುವರು. ಅಥವಾ- 
: ಸ್ತುತಿಪಾಠಶಕರು ಸ್ತೋತ್ರಗಳಿಂದಲೂ, ಯಜಮಾನರು ಯಾಗಗಳಿಂದಲೂ ಅಗ್ನಿಯನ್ನು ತೃಪ್ತಿಗೊಳಿಸುವರು. 
ಎಂದರ್ಥೆ. ೨.4 


468 | ಸಾಯಣಭಾಷ್ಯಸಹಿತಾ (ಮಂ. ೧. ಅ. ೧೧. ಸೂ. ೬೦. 


ಮರಕಾಲ, 


ಗ ಡಾಟ MN ಎ ಎ ಅಂ. TS ಮ ಲ [ಹು ಫಾ“ ಬ ಟಟ ಟ್ಟ್ಟರ್ಟೋಟೋ್ಟ್ಬೋ ಫ್‌ [ಫೂ NS NI 


ಉಶಿಜ8-- ಸರ್ವವನ್ನೂ (ಹವಿಸ್ಸನ್ನೂ) ಅಪೇಕ್ಷಿಸುವ. ದೇವತೆಗಳು ಎಂಗರ್ಥ ಮತ್ತು ಉಶಿಕ್‌ 
ಶಬ್ದ ಕ್ಸ ನಿರುಕ್ತದಲ್ಲಿ ಮೇಧಾವಿ ಎಂದರ್ಥಮಾಡಿ, ಮೇಥಾನಿಪರ್ಯಾಯ ಪದಗಳಲ್ಲಿ ಪಾಠಮಾಡಿರುವರು. 
(ತಿರು ೩-೧೯) ಮೇಧಾವಿ ನಾಮಾನ್ಯುತ್ತರಾಣಿ ಚೆತುರ್ನಿಂಶತಿಃ: ಈ ಅರ್ಥದಿಂದ ಮೇಧಾವಿಗಳಾಗಿ ಯಜ್ಞ 
ದಲ್ಲಿ ನಾನಾರೀಕಿ ಸ್ಪೋತ್ರಮಾಡುವ ಮಾನವರು ಎಂದೂ ಅರ್ಥವನ್ನು ಕಲ್ಪಿಸಿದ್ದಾರೆ. 

ದಿವಶ್ಚಿತ್‌ ಪೂರ್ವ 1--ಹೊನುಥಿಷ್ಟಾದಕವಾದ ಅಗ್ನಿಯನ್ನು ಸೂರ್ಯೊದಯಕಾಲಕ್ಕೆ ಮುಂಚೆಯೇ 
ಅಧ್ಲೈರ್ಯ ಮೊದಲಾದ ಖುತ್ತಿಜರು ಯಜ್ಞ ವೇದಿಕೆಯಲ್ಲಿ ಪ್ರತಿಸ್ಮಿ ಸುತ್ತಾರೆ ಎಂದಭಿಪ್ರೂಯವು. ಯಜಮಾನರಲ್ಲಿ 
ಮತ್ತು ಅಧ್ವರ್ಯುಗಳಲ್ಲಿ ಸ್ಥಿರವಾಗಿ ನಿಲ್ಲುವನು. : | 


ವಿಶ ೨೩ ವಿಶಾಂ ಹೆತಿ8-ಸ ಪ್ರಜೆಗಳನ್ನು ಕಾಪಾಡುನನನು ಎಂದರ್ಥ. | 
ವೇಧಾಃ--ವಿಧಾತೃವಿಗೆ ಅಭನುತವಾದ. ಫಲವನ್ನು ಕೊಡುವವನು (ಬ್ರ ಹ್ಮೆಸ್ಪಾನೀಯನು) ಎಂದರ್ಥ. 


1 ವ್ಯಾಕರಣಪ್ರಕ್ರಿಯಾ |. 
ಶಾಸು&...ಶಾಸು ಅನುಶಿಷ್ಟು ಧಾತು. ತ್ರ ್‌ಕೈಃ ಚೌ ಶಂಸಿ ಶಸಿ ಶಾಸಿತ್ತದಾದಿದೆ! ಸಂಚ್ಞಾಯಾ- 
ಮನಿಬ್‌ (ಉ. ಸು. ೨.೨೫೦) ಎಂಬುದರಿಂದ ಇದಕ್ಕೆ ತ ನ್‌ ಪ್ರ ಪ್ರತ್ಯಯ ಇಡಾಗಮಾಭಾವವೊ. ನಿಹಿತವಾಗಿದೆ. 


ಶಾಸ್ತ್ರ ಶಬ್ದವಾಗುತ್ತದೆ. ಷಹ್ಕೀವಿಕವಚನ ಸರವಾದಾಗ ಯೆಶೆಉಶ್‌ ಎಂಬುದರಿಂದ ಉತ್ತ. ಆಗ ಶಕಾರ . 
ರೋಪವು ಛಾಂದಸವಾಗಿ ಬರುತ್ತದೆ. ಶೃನ್‌ ನಿತ್ತಾದುದರಿಂದ ಇಉಸ್ಲಿತ್ಯಾದಿರ್ನಿತೈಮ್‌ ಎಂಬುದರಿಂದ ಆದ್ಯು 
ದಾತ್ತವಾಗುತ್ತದೆ. 

ಉಭಯಾಸಃ- ಉಳಯೋರ್ಯತ್ರ ಎಂಬುದರಿಂದ ಜಸ್‌ಸರೆವಾಬಾಗೆ ಉಭಶಟ್ಬಕ್ಕೆ ಅಯಚಾಡೇಶ. 
ಆಜ್ಜಸೇರಸು೫" ಸೂತ್ರದಿಂದ ಜಸಿಗೆ ಅಸುಕಾಗಮ, ಅಂತ್ಯ ಸಕಾರಕ್ಕೆ ರುತ್ವ ವಿಸರ್ಗ. 

ಉಶಿಜಃ-- ನೆಶ ಕಾಂತೌ ಧಾತು. ಇದಕ್ಕೆ ವಶಃ ಕಿತ್‌ (ಉ. ಸೂ. ೨-೨೨೯) ಎಂಬುದರಿಂದ ಇಜೆ 
ಪ್ರತ್ಯಯ. ಇದಕ್ಕೆ ಕಿತ್ವ ಅತಿದೇಶ ಮಾಡಿರುವುದರಿಂದ ಪ್ರೆಹಿಜ್ಯಾವಯಿು (ಪಾ. ಸೂ. ೬-೧-೧೬) ಎಂಬುದ 
'ರಿಂದ ಧಾತುವಿಗೆ (ವಕಾರಕ್ಕೆ) ಸಂಪ್ರಸಾರಣ. ಸಂಪ್ರೆಸಾರಣಾಚ್ಞೆ ಎಂಬುದರಿಂದ ಪೊರ್ವರೂಪ ಉಶಿಜಃ 
ಎಂಬುದು ಪ್ರಥಮಾ ಬಹುನಚನಾಂತರೂಪ. ಪ್ರತ್ಯಯಸ್ವರದಿಂದ ಇಕಾರ ಉದಾತ್ತವಾಗುತ್ತದೆ. 

ಮರ್ತಾಃ--ಮೃಜ್‌ ಪ್ರಾಣತ್ಯಾಗೇ ಧಾತು. ಇದಕ್ಕೆ ಅಸಿಹಸಿಮೃಗ್ರಿಣ್ವಾನಿ--ಎಂಬುದರಿಂದ ತನ್‌ 

ಪ್ರತ್ಯಯ. ಪ್ರಸ್ಯಯನಿಮಿತ್ತವಾಗಿ ಧಾತುವಿನ ಇಕಿಗೆ ಗುಣ ಮರ್ತ ಎಂದು ರೂಸವಾಗುತ್ತದೆ. ನಿತ್‌ಪ್ರತ್ಯೆಯಾಂತೆ 

ನಾದುದರಿಂದ ಆದ್ಯುದಾತ್ರಸ್ವರ ಬರುತ್ತದೆ. ಸ್ರಥಮಾಬಹುವ ಚನಾಂತರೂಪ. 
| ಆಪೃಚ್ಛೆ 38-ಸ್ರಚ್ಛ ಜ್ವೀಪ್ಸಾ ಯಾಂ ವಾಚಿ. ಧಾತು ಅಜ” ಉಪಸರ್ಗ ಪೂರ್ವದಲ್ಲಿರುವಾಗ ಛಂದಸಿ- 
ಸಿಷ್ಟರ್ಕ್ಯ--(ಪಾ. ಸೂ.೩.- ೧೧೨. ಎಂಬ ಸೂತ್ರದಿಂದ ಕ್ಯಪ್‌ ಪ್ರತ್ಯಯಾಂತವಾಗಿ ನಿಸಾತಿತವಾಗಿದೆ. ಕಿತ್ತಾ 
ದುದರಿಂದ ಪ್ರತ್ಯಯ ನಿಮಿತ್ತವಾಗಿ ಗ್ರಹೀಜ್ಯಾವಯಿ-_ ಸೂತ್ರೆದಿಂದ ಧಾತುವಿನ ರೇಫಕ್ಕೆ ಸಂಪ್ರಸಾರಣ. ಕ್ಯಪ್‌ 
ನಿತ್ರಾದುದರಿಂದ ಅನುದಾಶ್ಕೌಸುಸ್ಸಿತೌ ಎಂಬುದರಿಂದ ಆನುದಾತ್ತವಾಗುವುದರಿಂದ ಧಾತುಸ್ವರ ಉಳಿಯುತ್ತದೆ. 
| ವಿಶೃತಿ8--ನಿಶಾಂ ಪತಿಃ ಪಾಲಯಿತಾ ವಿಶ್ಬತಿಃ. ಸತ್ಯೂನೆ ಶ್ವರ್ಯೆೇ (ಪಾ. ಸೂ. ೬-೨-೧೨) 
ಎಂಬುದರಿಂದ ಪೂರ್ವಪದ ಪ್ರಕ್ಷ ೈತಿಸ್ಯ ಸರವು ಪ್ರಾಪ್ತ ಸ್ತವಾದರೆ ಅದನ್ನು ಬಾಧಿಸಿ " ಹೆರಾದಿಕ ಂಡೆಸಿಬಹುಲಂ (ಪಾ. 
ಸೂ. ೬-೨-೧೯೯) ಎಂಬುದರಿಂದ ಉತ್ತರೆಪದಾದ್ಯು ದಾತ್ತಸ್ವರ ಬರುತ್ತದೆ. 


ವಿನ್ಷು- ಸಪ್ತಮೀ ಬಹುವಚನಾಂತರೊ.ಪ ಸಾನೇಕಾಚಿಸ ಸ್ಮತೀಯಾದಿ:ಃ ಎಂಬುದರಿಂದ ವಿಭಕ್ಷಿಗೆ 
ಉದಾತ್ರಸ್ತರ ಬರುತ್ತದೆ. 


ಆ, ೧, ಅ.೪, ವ, ೨೬, ] . ಖುಗ್ಗೇದಸೆಂಹಿತಾ | 469 


ಅ ಯ ಯಾ ಯಾತಾ ಸಚ ಘೂ ಸಮಾ ಸಮು 





ಹ್‌ ನವು ್ಟು್ಟ [ಟ್ಟ ಕಫವಾ ಟರ ಕು ಇ. ಜಾತಾ ಜಹಾ ಜಾ ಚಾಚಾ ಅಣು ಹು ಚ ಬಾ ಅ ಯ ಬ ರು ಬಾ ಲ ಪ ಲ ಬ ಪೂ ಯ ್ಮ್ಬ್ಟ ಬಾ 


| ಸಂಹಿತಾಪಾಠಃ 


ತಂ ನವೈಸೀ. ಹೃದ. ಆ ಚಾಯಮಾನಮಸೆ ೈತ್ಸುಕೀರ್ತಿರ್ಮ ಧುಜಿಷ್ನ 
ಮಶ! 


ಯಮ್ಮತಿ ತ್ರಿಜೋ ವ್ಯ ಜನೇ ಮಾನುಷಾಸಃ ಪ್ರುಯಸ್ಕಂತ ಆಯವೋ ಜೀ- 


ಜನಂತ Hal 


| ಪದಪಾಠಃ ॥ 


[ ` | 
೦ ! ನವ್ಯಸೀ | ಹೃದಃ ' ಆ ಜಾಯಮಾನಂ ! ಅಸ್ಮತ್‌ ! ಸ05ಕೀರ್ತ್ಶಿಃ ! ಮಧು- 


ಜಿಹ್ವಂ! ಅಶ್ಯಾಃ 3 


| | 
ನುಷಾಸಃ ! ಪ್ರಯಸ್ಪಂತಃ ! ಆಯವಃ ! ಜೇ- 





ಯುಂ! ಯ ಫ್ರಿ ಜಃ ವೈ ಜನೆ €! ಮಾ 


ಏರ 


ಜನಂತೆ ಟಿ 
| ಸಾಯಣಭಾಷ್ಯಂ | 


ನವ್ಯಸೀ ನವತರಾ ಸುಕೀರ್ತಿಃ ಸುಸ್ಮು ಕೇರ್ತಯಿತ್ರ್ಯೈಸ್ಮತ್‌ ಅಸ್ಮಾಕಂ ಸ್ತು ತಿರ್ಹದೋ ಹ್ಯದ್ಯೆ- 
ವಸ್ಥಿತಾತ್ರಾಣಾಜ್ಞಾಯೆಮಾನಮುತ್ಸ ದೈಮಾನಂ | ಅಗ್ನಿರ್ಶಿ ವಾಯೋರುತ ಶೈದ್ಯೆತೇ ನಾಯಿತ್ವ ಪ್ರಾಣ 
ಏನ! ಯಃ ಪ್ರಾಣಃ ಸೆ ವಾಯುರಿತ್ಯಾಮ್ಮ್ಮಾನಾಶ' | ಮಧುಜಿಹ್ಹಂ ಮಾವಯಿತೃಜ್ಛಾಲಂ |! ಏನಂಭೂತೆಂ 
ತಮಗ್ಗಿ ಮಾಶ್ಯಾಃ | ಆಭಿಮುಖ್ಯೇನ ನ್ಯಾಪ್ಟೋತು | ವೃಜನೇ ಸಂಗ್ರಾಮೇ ಪ್ರಾಪ್ರೇ ಸತ್ಯಾಯವೋ 
ಮನುಷ್ಯಾ ಯಮಗ್ನಿಂ ಜೀಜನಂತ ಯಜ್ಞಾ ರ್ಥಮುದಡಸಾಡಯೆನ ನ್‌ | ಕೀದೈ ಶಾ ಮನುಷ್ಯಾಃ | ಯತ್ತಿಜಃ 
ಯತ್‌ ಕಾಲೇ ಯೆ_ಷ್ಟಾರೋ ಮಾನುಷಾಸೋ ಮನೋಃ ಪುತ್ರಾಃ ಪ್ರಯಸ್ವೆಂತೋ ಹನಿರ್ಲಕ್ಷಣಾನ್ಫೋ- 
ಸೇತಾಃ॥ ನನ್ಯಸೀ | ನನೀಯಸೀತೈತ್ರೇಕಾರಲೋಪೆಶ್ಸಾಂಡೆಸಃ | ಹೃದಃ | ಅತ್ರ ಹೃದಯಶಜ್ಜೀನ ತತ್ಸೃಃ 
ಪ್ರಾಣೋ ಲಶ್ವ್ಯಶೇ | ಪದ್ದನ್ನಿತ್ಯಾನಿನಾ ಹೃದೆಯಶಬ್ದಸ್ಯೆ ಹೃದಾದೇಶಃ ! ಜಾಯೆಮಾನಂ | ಜನೀ 
ಪ್ರಾದುರ್ಭಾನೇ ! ಶ್ಯನಿ ಜ್ಞಾಜನೋರ್ಜೇತಿ ಜಾದೇಶಃ | ಅಹುಪೆದೇಶಾಲ್ಲಸಾರ್ವಧಾತೆ ಕಾನುದಾತ್ತೆತ್ಛೇ 
ಶ್ಯನೋ ನಿತ್ಸ್ಟಾದಾದ್ಯುದಾತ್ಮ್ಮತ್ಚಂ | ಅಸ್ಮೆತ" | ಸುಪಾಂ ಸುಲುಗಿತಿ ನಿಭಕ್ತೇರ್ಲುಕ್‌ | ಅಶ್ಯಾಃ | ಅಶೂ 
ವ್ಯಾಸ್‌ |! ಲಿಜಕಿ ಬಹುಲಂ ಛಂದಸೀತಿ ವಿಕೆರಖಸ್ಕೆ ಲುಕ್‌ | ವ್ಯತ್ಯಯೇನೆ ಪೆರಸ್ಮ್ಯೈಸೆದಮಧ್ಯಮೌಾ | 
ಜೀಜನಂಶ ! ಜನೀ ಪ್ರಾದುರ್ಭಾಷೇ ! ಜ್ಯಂತಾಲ್ಲುಜಿ ಚ್ಲೇಶ್ಚಜದೇಶಃ |! ದ್ವಿರ್ಭಾವಹಲಾದಿಕೇಷಃ | 
ಸನ್ನದ್ಭಾವೇತೃ್ವದೀರ್ಥಾ8 | ಅದುಪೆಡೇಶಾಲ್ಲಸಾರ್ವಧಾತುಕಾನುದಾತ್ತತ್ಸೇ ಚೆಜ ಏವ ಸ್ಪರೇ ಪ್ರಾಸ್ತೇ 
ವ್ಯತ್ಯಯೇನಾಭ್ಯಸಾದ್ಯುದಾತ್ರತ್ವಂ | 


470 | ಸಾಯಣಭಾಷ್ಕಸಹಿತಾ [ ಮಂ, ೧. ಅ. ೧೧. ಸೂ, ೬೦ 


ರ್ಟ 082. 2. ಹ.00 10 0 ಭಜ ಉಚ ಸ ಹಾಟ ಜಾ ಖು ಚಾ ಜಾ ಜಾ ಜಾನ ಯ ಗ ಜಾ ಅ. ಉಜ್ಯಾ ಚೂ ಚಾ ಸ. ಹಾ ಸ ಅ ಜಸ ಬ ಪಪ ಸ್‌ ಪರ ಟು ಫೋ ಟಾ ಾ ಯ ಗೋ ಪ ಪ ಸೋ ಉಪ ಲ ಲಬ ್ಬ್ಬ್ಬಹ್ಪ್ಟೂು್ಟ ಪ 


|| ಪ್ರತಿಪದಾರ್ಥ || 


ನವ್ಯಸೀ--ಅತ್ಯಂತ ನನೀನನಾದುದೂ ! ಸುಕೀರ್ತಿಃ ಚೆನ್ನಾಗಿ ಗುಣಗಾನಮಾಡತಕ್ಕುದೂ ಆದ - 
ಅಸ್ಕತ್‌ ನಮ್ಮ ಸ್ತೋತ್ರವು | ಹೃದ8-- ಹೃದಯದಲ್ಲಿನ ಪ್ರಾಣದಿಂದ |! ಜಾಯೆಮಾನಂ--ಉತ್ಸನ್ನ ನಾಗು 
ವವನೂ | ಮಧುಜಿಹ್ಹ ಂ-- ಹರ್ಷದಾಯಕವಾದ ಜ್ಹಾಲೆಯುಳ್ಳ ವನೂ ಆದ ಮತ್ತು | ಯಂ-- ಯಾವನನ್ನು 
ವೃಜನೇ-- ಯುದ್ದವು ಪ್ರಾಪ್ತವಾಗಲು | ಯತ್ಚಿಜಃ... ಸಕಾಲದಲ್ಲಿ ಯಜ್ಚಮಾಡತಕ್ಕವರೂ | ಮಾನುಷಾಸಃ 
ಮನುಪುತ್ರರೂ 1 ಪ್ರೆಯಸ್ವಂಶಃ--ಹವಿಸ್ಸಿನರೂಸದ ಅನ್ನದಿಂದ ಕೂಡಿದವರೂ ಆದ | ಆಯವಃ--ಮನು 
ಷ್ಯರು | ಜೀಜನೆಂತ-(ಯಜ್ಞಕ್ಕಾಗಿ) ಉತ್ಪನ್ನನಾಗುವಂತೆ ವರಾಡಿದರೋ ಅಂತಹ | ತಂ--ಅಗ್ನಿಯನ್ನು | 
ಆ ಅಶಾ ಅಭಿಮರಿಖವಾಗಿ ಹೋಗಿ ಸೇರಿಕೊಳ್ಳ ಲಿ. 


|| ಭಾವಾರ್ಥ (1 


ಹೃದಯದ ಪ್ರಾಣದಿಂದ ಉತ್ಸನ್ನ ನಾಗುವವನೂ, ಹರ್ಷದಾಯಕವಾದ ಜ್ವಾಲೆಯುಳ್ಳ ವನೂ ಆದ 
ಮತ್ತು ಯಾವನನ್ನು ಯುದ್ಧ ಕಾಲದಲ್ಲಿ ಯಜ್ಞ ಕರ್ತರೂ, ಮನುಪುತ್ರರೂ ಮತ್ತು ಹವಿಸ್ಸಿನಿಂದ ಕೂಡಿದವರೂ 
ಆದ ಮನುಷ್ಯರು ಯಜ್ಞ ಕ್ಕಾಗಿ ಉತ್ಸನ್ನ ನಾಗುವಂತೆ ಮಾಡುವರೋ ಅಂತಹ ಅಗ್ನಿಯನ್ನು ನಮ್ಮ ಅತ್ಯಂತ 
ನನೀನವಾದುದೂ ಮತ್ತು ಚೆನ್ನಾಗಿ ಗುಣಗಾನಮಾಡತಕ್ಕುದೂ ಆದ ಸ್ತೋತ್ರವು ಅಭಿಮುಖವಾಗಿ ಹೋಗಿಸೇರಿ 
ಕೊಳ್ಳ ಲಿ. | 


English Translation. 


May our newest hymn 76೩00 808% Agni»; whois swect-tonged, audis 
$0 be engendered in the heart; whom the decendants of Manu, sacrificing 
and presenting oblations 80 him, beget in the time of battle. 


| ನಿತೇಷ ವಿಷಯಗಳು | 
| ಸುಕೀರ್ತಿಃ--ಸುಷ್ಮು ಕೀರ್ತಯಿತ್ರೀ -_ ಪ್ರಶಸ್ತವಾದ ರೀತಿಯಲ್ಲಿ ಕೀರ್ತಿಯನ್ನು ಸೂಚಿಸುವ 

ಸ್ತುತಿ ಎಂದರ್ಥವು. | | 

ಹೃದಃ--ಹೃತ್‌ ಶಬ್ದಕ್ಕೆ ಕೇವಲ ಹೈದಯವೆಂದೇ ಅರ್ಥವಿದ್ದರೂ ಇಲ್ಲಿ ಲಕ್ಷಣಾವೃತ್ತಿಯಿಂದ ಹೈದ 
ಯಾಂತರ್ಗತವಾದ ಪ್ರಾಣ ಎಂದರ್ಥಮಾಡಿದ್ದಾರೆ. ಅಗ್ನಿಯು ಪ್ರಾಣವಾಯುನಿನಿಂದ ಹುಟ್ಟುವವನು ಎಂಬಂಶ 
ವನ್ನು ಅಗ್ನಿರ್ಕಿ ವಾಯೋರುತ್ಪದ್ಯತೇ ವಾಯುಶ್ಚಪ್ರಾಣ ಏವ ಯಃ ಪ್ರಾಣಿಸ್ಯ ವಾಯುಃ ಎಂಬ ಪ್ರಮಾಣ 
ಪುರಸ್ಸರವಾಗಿ ಸಿದ್ಧಾಂತಮಾಡಿರುವರು. 

ಮಧುಜಿಹ್ವಂ--ಸರ್ವವನ್ನೂ ಅಸ್ಚಾದಿಸುವ ನಾಲಿಗೆ ಅಂದರೆ ಜ್ವಾಲೆ ಎಂದರ್ಥ. ಅಂತಹೆ ಜ್ವಾಲೆ 
ಯುಳ್ಳವನು ಅಗ್ನಿಯು. | 

ಬತ್ತಿಜ1-- ಯಕ ಕಾಲೇ ಯಷ್ಟಾರಃ-- ಕಾಲಾತಿಕ್ರಮಣವಿಲ್ಲದೆ ಅಗ್ನಿ ಹೋತ್ರಾದಿ ಕರ್ಮಗಳನ್ನು 
ನಡೆಸುತ್ತಾ ಆಹುತಿಕೊಡುಕ್ತಿರುವವರು ಎಂದರ್ಥ. 


ಅ. ೧. ಅಆ. ೪. ವ, ೨೬] - ಖಗ್ದೇದಸಂಹಿತಾ 471 


ST NN ರಾ ಕ್‌ ನ್‌ ಜಾ ಜು 5 ನ್‌್‌ NN ಗಾ ಇ ಅ ಗ ಳಗ ಗ್‌ 


ಮಾನುಷಾಸಃ_ ಮನೋಃ ಪುಶ್ರಾ8--ಮಾನವರು ಎಂದರ್ಥ. 


4 || ವ್ಯಾಕರಣಪ್ರಕ್ರಿಯಾ || 

ನವ್ಯಸೀ--ನವಶಬ್ದ. ಇದಕ್ಕೆ ಅತಿಶಯಾರ್ಥತೋರುವಾಗ ವ್ವಿವಚಿನನಿಭಜ್ಯೋಪೆಸೆಡೇ--ಸೂತ್ರ 
ದಿಂದ ಈಯಸುನ್‌ ಪ್ರತ್ಯಯ,. ಪ್ರತ್ಯಯನಿಮಿತ್ತವಾಗಿ ಅಕಾರಲೋನ.  ಈಯಸುನ್‌ ಪ್ರಶ್ಯಯದಲ್ಲಿ ಉಕಾರ 
ನಕಾರಗಳು ಇತ್ಸಂಜ್ಞೆಯನ್ನು ಹೊಂದುತ್ತವೆ. ಸ್ತ್ರೀತ್ವತೋರುವಾಗ ಉಗಿತೆಶ್ಚ (ಪಾ. ಸೂ. ೪-೧-೬) ಎಂಬು. 
ದರಿಂದ ಜೀಪ್‌. ಜೀಪ್‌ ಪಿತ್ತಾದುದರಿಂದ ಅನುದಾತ್ತ. ಈಯಸುನ್‌ ನಿತ್ತಾದುಪರಿಂದ ಅದ್ಭುದಾತ್ಮವಾಗುತ್ತದೆ. 
 ಛಾಂದಸವಾಗಿ ಸಂಹಿತಾಡಲ್ಲಿ ಈಕಾರಕ್ಕೆ ಲೋಪ ಬಂದಿದೆ. 
ಪ್ರದೆಃ. ಹೃದಯ ಶಬ್ದ. ಇಲ್ಲಿ ಹೃದಯ ಶಬ್ದದಿಂದ ಹೈದಯದೆಲ್ಲಿರುವ ಪ್ರಾಣವು ಲಕ್ಷಣಾನ್ಯತ್ತಿ 
. ಯಿಂದ ಬೋಧಿತೆ ವಾಗುತ್ತೆ ದೆ, ಸನ ; ನ್ನೋಮಾಸ್‌-. ಪೂ. ಸೂ, ೬೧-೬೩) ಎಂಬುದರಿಂದ ಪಂಚನಾ ಏಕ 
ವಚನ ಸರವಾಬಾಗ ಪ್ರಕೃತಿಗೆ ಹೈದಾದೇಶ. ಊಡಿದೆಂಸೆದಾದಿ-.ಎಂಬುದರಿಂದ ವಿಭಕ್ತಿಗೆ ಉಡಾತ್ರಸ್ನರ 
ಬರುತ್ತದೆ. 

ಜಾಯನಮಾನಮರ್ಮ... ಜನೀ ಪ್ರಾದು ರವೇ ಧಾತು. ಲಡರ್ಥದಲ್ಲಿ ಶಾನಚ್‌ ಪ್ರತ್ಯಯ. ದಿವಾ- 
ದಿಭ್ಯಃಶ್ಯನ್‌ ಎಂಬುದರಿಂದ ಶನ್‌ ನಿಕರಣ. ಇದು ನರನಾದಾಗ ಜ್ಞಾಜನೋರ್ಟಾ (ಸಾ. ಸೂ. ೭-೩-೭೯) 
ಎಂಬುದರಿಂದ ಧಾತುನಿಗೆ ಜಾದೇಕ. ಅನೀಮೂುಕ್‌ ಸೂತ್ರದಿಂದ ವಿಕಸಣನಿಶಿಷ್ಟ ನಾಡ ಅಂಗಕ್ಕೆ ಮುಣಾಗನು 
ಕಿತ್ತಾದುದರಿಂದ ಅಂಶಾವಯವವಾಗಿ ಬರುತ್ತದೆ.  ಅಡುಪಬೀಶದ ನರದನ್ದಿರುವುದರಿಂದ ಲಸಾರ್ವಧಾತುಕವು 
(ಅನ) ತಾಸ್ಕನು ತದಾಶ್ಮೇಶ್‌. 3ತ್ರದಿಂದ ಅನುದಾತ್ಮವಾಗುತ್ತ ದಿ ಶ್ಯನ್‌ ತಿತ್ತಾದುದರಿಂದ ಇಗ ತ್ಯಾದಿರ್ನಿ- 


i rs 


ಕ್ಯಮ್‌ ಎಂಬುದು ಆದ್ಯುಬಾತ್ರಸ್ತರ ಬರುತ್ತದೆ. ದ್ವಿ (ತೀಯಾ ನಕವಚನೂಂತರೊಸ. 


ಲೆ 
| 


ಅಸ್ಕತ್‌ ಷಷ್ಮೀಬಹುವಚನ (ಅವರ್‌): ಸರವಾದಾಗ ಸುಸಾಂಸುಲುಕ್‌.... ಸೂತ್ರ ದಿಂದ ಆಮಿಗೆ ಲುಕ್‌. 

ಅಶ್ಯಾ8 ಶೊ ವ್ಯಾಪ್ಟ್‌ ಧಾತು. ಲಿಜ್‌ ಮಧ್ಯೆಮಪುರುಷ ಏಕವಚನದಲ್ಲಿ ನಿರ್‌. ಇತತ 
ಎಂಬುದರಿಂದ ಅದರ ಆಕಾರಕ್ಕೆ ನಮೊನ. ಬಹುಲಂಭಂದಸಿ ಎಂಬುದರಿಂದ: ನಿಕರಣಕ್ಕೆ (ಶು) ಲುಕ್‌, 
ವೃತ್ಯಯೋಬಹುಲಂ ಎಂಬುದರಿಂದ ಅನುದಾತ್ಮೇತ್ತಾದರೂ ಆತ್ಮನೇ ಸದಸ್ರತ್ನ ರ್ರತ್ಯ್ಯಯ ಬಂದಿದೆ. ಯೊಾಸುರ್ಟಪೆಕ 
ಸೂತ್ರದಿಂದ ಯಾಸುಬಾಗಮ. ಅಿಜ8ಸಲೋಪೊ ಸೋನಂತ್ಕ್ಶಸ್ಯ ಸೂತ್ರದಿಂದ ಸಕಾರಕ್ಕೆ ಲೋಪ. ಅತಿಜಂತೆದ 
ಸರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 1. | 

ಟೀಜನಂತೆ- ಜೀ ಪ್ರಾದುರ್ಭಾವೇ ಧಾತು. ಫ್ರೀ ಶಣಾರ್ಥ ಶೋರುಸ್ರಿದರಿಂದ ಹೇತುಮಿಚೆ 
ಸೂಶ್ರದಿಂದೆ ಜೆಜ್‌. ಸೆನಾಡ್ಯೆಂತಾಧಾತೆನ ಸಃ ಎಂಬುದರಿಂದ ಣಿಜಂತಕ್ಕೆ ಧಾಶುಸಂಜ್ಞಾ, ಜ್ಯಂತದನೊಲೆ 
ಲುಜ್‌. ಪ್ರಢಮಸುರುಷ ಬಹುವಚನದಲ್ಲಿ ರೋಂತಃ ಎಂಬುದರಿಂದ ಅಂತಾದೇಶ, ಲುಜ್‌ನಲ್ಲಿ ಪ್ರಾಪ್ತವಾದ 
ಚ್ಲಿಗೆ ಚಿತ್ರಿಮುಸ್ರಭ್ಯ: ಕೆರ್ತರಿಚೆ೫್‌ (ಪಾ. ಸೂ. ೩-೧-೪೮) ಎಂಬುಡರಿಂದ ಚೆಜಾದೇಶ. ಚೆಜಿಂ (ಪಾ, ಸೂ. 
೬-೧-೧೧) ಎಂಬುದರಿಂದ ಧಾತುನಿಗೆ ದ್ವಿತ್ವ. ಅಭ್ಯಾಸಕ್ಕೆ ಹೆಲಾದಿಶೇಷ. ಸನ್ವೆಲ್ಲಘುನಿ ಚೆಜ್‌ ಹೆರೀ! ಪಾ. 
ಸೂ. ೭-೪-೪೩) ಎಂಬುದರಿಂದ ಚಜಿಂತಕ್ಕೆ ಸನ್ವದ್ಧಾವ. ಆಗ ಸೆಸ್ಯತೆಃ (ಪಾ. ಸೂ. ೭-೪-೭೯) ಎಂಬುದರಿಂದ 
ಆಭ್ಯಾಸ ಅಕಾರಕ್ಕೆ ಇತ್ತ. ದೀರ್ಫೋಲಘೋಃ ಎಂಬುದರಿಂದ ಅದಕ್ಕೆ ದೀರ್ಫೆ,. ಬಹುಲಂ ಛಂಜೆಸೈ- 
ಮಾರಯೋಗೇಲಹಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಇಲ್ಲಿ ಅದುಸಡೇಶದ ಪರದಲ್ಲಿ ಲಸಾರ್ವಧಾತು. 
'ಕವು (ರು) ಬಂದುದರಿಂದ ಶಾಸ್ಯನುದಾತ್ತೇತ್‌--ಸೂತ್ರದಿಂದ ಅನುದಾತ್ರವಾಗುತ್ತದೆ. ಆಗ ಚರ್ಜ ಪ್ರತ್ಯಯ 


472. ಸಾಯಣಭಾಷ್ಯಸಹಿತಾ [ಮಂ, ೧. ಅ. ೧೧. ಸೂ. ೬೦. 
ಸ್ವರವು ಸಕಿಶಿಷ್ಟವಾಗುವುದೆರಿಂದ ಅದು ಉಳಿಯಬೇಕಾಗುತ್ತದೆ. ಆದರೆ ನೃತ್ಯಯದಿಂದ ಅಭ್ಯಸ್ತಾ ನಾಮಾದಿಃ 
(ಪಾ. ಸೂ. ೬-೧-೧೭೯) ಎಂಬುದರಿಂದ ಅಭ್ಯಸ್ತಾದ್ಯುದಾತ್ತ ಸ್ವರ ಬರುತ್ತದೆ. 


ಸಂಹಿತಾಪಾಠಃ 


೫.4 oo | | 

ಕ್ಸಾನಕೋ ವಸುರ್ಮಾನುಷೇಷು ವರೇಣ್ಯೋ ಹೋತಾಧಾಯಿ 
ನಿಕ್ಷು। Wy 

ದಮೂನಾ ಗೃಹಪ ತ್ರಿರ್ದಮ ರ ಆಗ್ನಿ ರ್ಭುವದ್ರಯಿಪತೀ ರಯಾಣಾಂ ೪ . 

॥ ಪದಪಾಠಃ ॥ 


ಉತಿಕ್‌ | ಪಾವಕಃ | ವಸುಃ |! ಮಾನುಷೇಷು | ವರೇಣ್ಯಃ ! ಹೋತಾ |! ಅಧಾಯಿ! 
ವಿಕ್ಷು! 


ದಮೂನಾಃ | ಗೃಹಠವತಿಃ ದಮೇ | el ಅಗ್ನೀ. ಭುವತ್‌ | ರಯಿಸಪತಿಃ | ರ- 


ಯಾಣಾಂ | ೪॥ 
| ಸಾಯಣಭಾಷ್ಕಂ [| 


ಉಶಿಕ್‌ ಕಾಮಯಮಾನಃ ಪಾವಕಃ ಶೋಧಕೋ ವಸುರ್ನಿವಾಸಯಿತಾ ವರೇಣ್ಯೋ ವರಣ- 
ಶೀಲಃ ನವಂಭೂಶೋ ಹೋತಾಗ್ಗಿರ್ಪಿಕ್ಷು ಯಜ್ಞಗೃಹಂ ಪ್ರನಿಷ್ಟೇಷು ಮಾನುಷೇಷು. ಯೆಜನೂನೇ- 
ಸ್ವಧಾಯಿ | ಸ್ಥಾಪ್ಯತೇ | ಸೆ ಚಾಗ್ನಿರ್ದಮೂನಾ ರಕ್ಷಸಾಂ ದಮನಕರೇಣ ಮನಸಾ ಯುಕ್ತೋ ಗೃಹಪತಿ- 
ರ್ಗೈಹಾಣಾಂ ಸಾಲಯಿತಾ ಚೈಸನ್ನಮೇ ಯಜ್ಞಗೃಹೇ ರಯಿಪತಿರ್ಧನಾಧಿಸತಿರಾ ಭುವತ | ಆ ಸೆಮಂತಾ- 
ದೃನತಿ | ನೆ ಕೇನಲಮೇಕಸ್ಯ ರಯೇರಸನಿ ತು ಸರ್ವೇಷಾಮಿತ್ಯಾಹ ರಯಾಣಾಮಿತಿ | ಯದ್ವಾ | 
ರಯಾಣಾಂ ಮಧ್ಯ ಉತ್ಕೃಷ್ಟಂ ಯೆದ್ದನೆಂ ತಸ್ಯ ಪತಿರಿತ್ಯರ್ಥಃ | ಅಧಾಯಿ | ಛಂದಸಿ ಲುಜ್‌ ಲಜ್‌ ಲಿಚ 
ಇತಿ ವರ್ತಮಾನೇ ಕರ್ಮಣಿ ಲುಜೂ ಚ್ಲೇಶ್ಚಿಣಾದೇಶ ಆತೋ ಯುರ" ಜಿಜ್ಛೃತೋರತಿ ಯಖಗಾಗೆಮಃ ! 
ದಮಯೆತಿ ರಾಶ್ಮಸಾದಿಕಮಿತಿ ದಮೂನಾ: | ದಮ ಉಪಕಮೇ | ದಮೇರೂನಸಿಃ | ಉ. ೪.೨೩೪ | 
ಇತ್ಯೌಣಾದಿಕ ಊನಸಿಪ ಕ್ರತ್ಯಯೆಃ | ಯೌಸ್ವಸ್ಟ್ಯಾ ಹ | ದಮೂನಾ ದನುಮನಾ ವಾ ದಾನಮನಾ ವಾ 
ದಾಂತಮನಾ ನಾಪಿ ವಾದೆಮ ಇತಿ ಗ | ಹನಾಮ ತನ್ಮನೂಃ ಸ್ಯಾತ್‌ | ನಿ. ೪-೪ | ಇತಿ | ದಮ”ಆ ಅಗ್ನಿಃ | 
ಆಜೋನನುನಾಸಿಕಶ್ಚ ಬಪೆಸೀತ್ಯಾಕಾರಸ್ಯ . ಸಾನುನಾಸಿಕತ್ವಂ | ಪ್ರಕೃತಿಭಾವಶ್ಚ | ಭುವತ್‌ | ಲೇಟ್ಯಡಾ- 
ಗಮಃ | ಇತಶ್ತ ಲೋಸೆ ಇತೀಉರಲೋಪ8 | ರಯಿಪತಿಃ | ಪರಾದಿಶ್ಚ ಆಪಿ ಬಹುಲಮಿತ್ಯುತ್ತ ರಷ್ಟ 
ಪಾಡ್ಯುದಾತ್ರ್ಮತ್ತ ತ 0! ರಂಯಾಂ ' ನಾಮನೃತರಸ್ಯಾಮಿತಿ ನಾಮ ಉದಾತ್ತ ತ್ರ 


ಅ.೧. ಅ.೪, ವ. ೨೬]... ಖಗ್ವೇದಸಂಹಿತಾ 473 





ME ಗ ಎ ಯ ಯಶ ಬಂದ ಯಾಜ ನ ಭಜ ಜಾ ಸಔ ಶುಕ ಅಜ ಯೊ ಪ ನಂ ಜು ಜು ಬ ಹಾಟ ಜುಂ ಸಂಪ ನ್ನ ರ ಕಾ. 


| ಪ್ರತಿಪದಾರ್ಥ (| 


0 ಉಶಿರ್ಕ ಪ್ರಿಯನಾದನನೂ | ಪಾವಕ ಶುದ್ಧಿ ಮಾಡತಕ್ಕವನೂ | ವಸು8--ವಾಸಸ್ಟಾನವನ್ನು . 
ಕಲ್ಪಿಸುನವನೂ | ವರೇಖ್ಯಃ- ಶ್ರೇಷ್ಠ ನೂ ಆದ | ಹೋತಾ ಆಗ್ವಿಯು ವಿಕ್ಷು-ಯಜ್ಞಗೃಹೆವನ್ನು ಪ್ರವೇ 
ಶಿಸಿದ (ಗೃಹದಲ್ಲಿರುವ) | ಮಾನುಷೇಷು ಯಜಮಾನರ ನಡುವೆ | ಅಧಾಯಿ(ನೇದಿಕೆಯ ಮೇಲೆ) ಸ್ಥಾಪಿತ 
ನಾಗುತ್ತೂನೆ | ಅಗ್ನಿಃ--೮ ಅಗ್ಟಿಯು | ಪಮೊನಾ8- ಶತ್ರುನಾಶಕವಾದ ಮನಸ್ಸಿನಿಂದ ಕೂಡಿಯೂ | ಗೃಹ- 
ಪತಿ8--ಗೃಹಪಾಲಕನಾಗಿಯೂ 1 ದಮೇ--ಯಜ್ಞಗೃಹದಲ್ಲಿ ] ರಯಿಾಣಾಂ--ಐಶ್ಚರ್ಯಗಳ ನಡುನೆ | ರಯ್ಲಿ. 
ಪತಿಃ- (ಉತ್ತಮವಾದ) ಧನಕ್ಕೆ ಅಧಿಸತಿಯಾಗಿಯೂ | ಆ ಭುವತ್‌ ಇರಲಿ | 


॥ ಭಾವಾರ್ಥ |. 


ಫ್ರಿಯ ಯನೂೂ ಹಾವನಕಾರಕನ್ನೂ ವಾಸಸ್ಥಾ ಸನದಾತನೂ ಮುತ್ತು ಶ್ರೇಷ್ಠನೂ ಆದ ಅಗ್ನಿಯು ಯಜ್ಞ 
ಗೃಹದಲ್ಲಿ ಯಜವತಾನರ ನಡುವೆ ನೇದಿಕೆಯಮೇಲೆ. ಸ್ಟಾ ಹತನಾಗುತ್ತಾನೆ. ಆ ಅಗ್ವಿಯು ಶತ್ರುಸಾಶಕವಾದ 
ಮನಸ್ಸಿನಿಂದ ಕೂಡಿಯೂ ಗೃಹಪಾಲಕನಾಗಿಯೂ ಯಜ್ಞ ಗ್ಗ ಗೃಹದಲ್ಲಿರುವ ಶ್ರೇಷ್ಮವಾಗ ಐಶ್ವರ್ಯಗಳ ನಡುವೆ 
ಉತ್ತಮವಾದ ಥೆನಕ್ಸೆ ಅಧಿಸಕಿಯಾಗಿಯೂ ಇರಲಿ. 


ಚಾ 


English Translabion. 


Agni, the desirable, the purifying, the giver of dweilings, the excellent, 
the invoker (of the gods) has been placed (upon the altar) among mens; may 
he be determined upon subduing (our foes) the protector of our dwellings, and 
the lord of treasures in the sacrificial chamber. 


ಉಶಿಕ್‌ ವ ಕಾಮಂಯಮಾನಃ-ವಿಕೇಷವಾಗಿ ಅಪೇಕ್ಷಿಸುವವನು. 

ದಮೂನಾಃದೆಮು-ಉಪೆಶಮೇ. | ಡಮಯೆತಿ ರಾಸ್ಟಸಾದಿಕೆಮಿತಿ ದಮುೂನಾಃ | ರಾಕ್ಷಸರನ್ನು 
ನಾಶಗೊಳಿಸುವ ಮನಸ್ಸಿನಿಂದ ಕೂಡಿದವನು. ದಮೂನಾ ದಮಮಾನಾ ನೂ, ದಾನಮನಾ ವಾ, ದಾಂತಮನಾ- 
ವಾಪಿ, ವಾ ದಮ ಇತಿ ಗೈಹೆನಾಮ ಶೆನ್ಮನಾಃ ಸ್ಯಾತ್‌ (ನಿರು. ೪-೪) ಎಂಬ ಫಿರುಕ್ತದ ರೀತಿಯಾಗಿ, ನಾಶ 
ಮಾಡುವ ಮನಸ್ಸಿನವ ಎಂದು ಇಲ್ಲಿ ಅರ್ಥಮಾಡಿದ್ದಾರೆ. 


ರಯಿಪೆತಿಃ ರಯೀಣಾಂ--ರಯೀಣಾಂ ಮಧ್ಯೇ ಉತ್ಕೃಷ್ಟಂ ಯೆಡ್ನನಂ ತಸ್ಯ ಪೆತಿರಿತ್ಯರ್ಥಃ | 
ರಯಿಶಬ್ದಕ್ಕೆ ಇಲ್ಲಿ ಥೆನನೆಂದರ್ಥ. ಕೇವಲ ಥನಕ್ಕೆ ಮಾತ್ರ ಅಧಿಸಕಿಯಲ್ಲ. ಅಗ್ನಿಯು ಪ್ರಪಂಚದಲ್ಲಿ 
ಸಮಸ್ತನಿಢವಾದ ಐಶ್ವರ್ಯಗಳಿಗೂ ಒಡೆಯನಾದವನು ಎಂಬರ್ಥವನ್ನು ಸೂಚಿಸಲು ಮೇಲೆ ಹೇಳಿದಂತೆ ಈ ಶಬ ಕ್ಕೆ, 
ವ್ಯತ್ಪತ್ತಿಯನ್ನು ಕಲ್ಪಿಸಿದ್ದಾರೆ. 
ಆ ಭುವತ್‌. ಆಸಮಂತಾತ್‌ ಭವತಿ: ಸಂಪೂರ್ಣವಾದ ರೀತಿಯಲ್ಲಿ ಸಮರ್ಥನಾಗಿರುತ್ತಾನೆ. 
61 


4174 ಸಾಯಣಜಂಷ್ಯಸಹಿಶಾ [ಮಂ..೧. ಅ. ೧೧. ಸೂ. ೬೦ 


ಹಾ ಬು ಬ ಯಾ ಉಂ ಬಡಾ ಚರು ನ. ಫೋ ರಾ ಚರು ಕಾ ಚಾ ಚಟು ಫು ಜಾ ಜಾಂ ಜಾ (ರಾ ಹಾ ಅಯಾ ಧರ ಧ ರ್ಯ ಲ್‌ ಸಾ 





ಗ ಎಚ ಹು ಬರಾ ಕ ಅ ಕ ಬಳ ಅಜಂ ಅಭ ಯ ಟಾ ಹಾ ಭಜ ಕಜ NE ಭಜ ದ NN 0 


ಗ ವ್ಯಾಕರಣಪ್ರಕ್ರಿ ಕಿಯಾ ॥ 


ಅಧಾಯಿ-- ಡುಧಾಇ೯೯್‌ ಧಾರಣಪೋನಣಯೋಃ ಧಾತು, ವರ್ತ್ಕಮಾನಾರ್ಥದಲ್ಲಿ ಛಾಂದಸವಾಗಿ 
ಕರ್ಮಣಿಯೆಲ್ಲಿ ಲುಜ್‌. ಪ್ರಥಮಪುರುನ ಏಕವಚನದಲ್ಲಿ ತ ಪ್ರತ್ಯಯ. ಜಿ೫ಭಾವಕರ್ಮಣೋಃ ಎಂಬು 
ದರಿಂದ ಚೈೆಗೆ ಚಿಣಾಡೇಶ. ಆತೋಯುಕ್‌ ಜಿರ್ಣಕೈತೋಃ (ಪಾ. ಸೂ. ೭-೩-೩೩) ಎಂಬುದರಿಂದ ಚಿಣ್‌ 
ಪರವಾದಾಗ ಪೊರ್ವಕ್ಕೆ ಯುಕಾಗಮ. ಚಿಹೋಲುಕ್‌-_ ಎಂಬುದರಿಂದ ಚಿಣಿನ ಪರೆದಲ್ಲಿರುವ ಶಬ್ದಕ್ಕೆ ಲುಕ್‌. 
ಅಂಗಕ್ಕೆ ಅಡಾಗಮ. ಆತಿಜಂತದ ಪರದಲ್ಲಿರುವುದರಿಂದ ನಿಘಾಶಸ್ತರ ಬರುತ್ತದೆ. | 

ವಿಕ್ಷು-ನಿಶ್‌ ಶಬ್ದದ ಸಪ್ತಮೀ ಬಹುವಚನಾಂತರೂಪ, ಸಾನೇಳಾಚಿಸ್ಪೃನೀಯಾದಿ: ಎಂಬುದೆ 
ರಿಂದ ವಿಭಕ್ತಿಗೆ ಉದಾತ್ತ ಸ್ವ ರ ಏರುತ್ತೆದೆ. 

ಧಮೂನಾ ದಮಯಂತ ರಾಕ್ಷಸಾದಿಕಮಿತಿ ದಮೂನಾ॥ ದಮ ಉಸಶಮೇ ಧಾತು. ಇದಕ್ಕೆ 
ದನಮೇರೂನಸಿಃ (ಉ. ಸೂ. ೪-೬೭೪) ಎಂಬುದರಿಂದ ಊನಸಿ ಪ್ರತ್ಯಯ. 'ದಮೂನಸಕೆ ಶಬ್ದವಾಗುತ್ತದೆ. 
ಯಾಸ್ಟರು ಈ ರೀತಿಯಾಗಿ ನಿರ್ವಚನ ಮಾಡಿರುತ್ತಾರೆ. ದಮೂನಾ ದಮಮಾನಾ ವಾ ದಾನಮನಾ ವಾ 
ದಾಂತಮನಾ ವಾಪಿ ವಾ ದಮ ಇತಿ ಗೃಹನಾನು ತನ್ಮ ನಾಃ ಸ್ಯಾತ್‌ (ನಿರು. ೪.೪) ಶಾಂತಿ ಹೊಂದುವವರು, 
ದಾನಮ ನಸ್ಸುಳ ಳ್ಳವರು. ಅಥವಾ ನಿಗ್ರಹಿಸಲ್ಪಟ್ಟಿ ಮನಸ್ಸುಳ್ಳ ವರು ಅಥವ ದಮನೆಂದಕೆ. ಮನೆ ಇದರಲ್ಲಾಸಕ್ತಿ 
ಯುಳ್ಳವರು ಎಂದರ್ಥ. 

ದಮ ಆ ಅಗ್ನಿಃ... ಆಜೋನುನಾಸಿಕಶ್ಚ ೦ದೆಸಿ (ಪಾ. ಸೂ. ೬-೧-೧೨೬) ಎಂಬುದರಿಂದ ಅಕಾರಕ್ಕೆ 
ಸಾನುನಾಸಿಕತ್ತವೂ ಪ್ರ ಕೃತಿಭಾನವೂ ಬರುತ್ತ ದೆ. | 

ಭುವತ್‌-ಭೊ ಸತ್ತಾಯಾಂ ಧಾತು. ಲೇಟ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ. 
ಇತೆಶ್ನ ಲೋಪಃಸೆರಸ್ಕೈಸೆಡೇಷು ಎಂಬುದರಿಂದ ಅದರ ಇಕಾರಕ್ಕೆ ಲೋಪ. ಲೇಹಟೋಡಾಟೌ ಎಂಬುದ 
ರಿಂದ ಅಡಾಗಮ. ಬಹುಲಂಭಂದೆಸಿ ಎಂಬುದರಿಂದ ಶಪಿಗೆ ಲುಕ್‌. ತಿಜಿಂತನಿಫಾತಸ್ತರ ಬರುತ್ತದೆ. 

ರಯಿಸೆತಿಃ-- ಷಷ್ಠೀ ತತ್ಪುರುಷ ಸಮಾಸ, ಸೆರಾದಿಶೃಂದೆಸಿಬಹುಲಂ (ಪಾ. ಸೂ. ೬-೨-೧೯೯) 
ಎಂಬುದರಿಂದ ಉತ್ತರಪದ ಆದ್ಯುದಾತ್ತಸ್ವರ ಬರುತ್ತ ದೆ. 

ರಯೀಣಾರ್ಮ--ರಯಿ ಶಬ್ದಕ್ಕೆ ಷಷಿ € ಬಹುನಚನ ಸರವಾದಾಗ ಹ್ರೈಸ್ತನದ್ಯಾ ಪೋನುಟ” ಎಂಬು 
ದರಿಂದ ನುಡಾಗಮ, ನಾಮಿ ಸೂತ್ರದಿಂದ ಅಜಂತಾಂಗಕ್ಕೆ ದೀರ್ಫ. ನಾಮನ್ಯತರಸ್ಯಾಮ್‌ (ವಾ. ಸೂ. 
೬-೧-೧೭೭) ಎಂಬುದರಿಂದ ನಾವಿತಿಗೆ ಉದಾತ್ತಸ್ತರ ಬರುತ್ತದೆ. 


| ಸಂಹಿತಾಪಾಠಃ ! 
| 
ತಂ ತ್ವಾ ವಯಂ ಪತಿಮಗ್ನೇ ರಯಿಾಣಾಂ ಪ್ರ ಶಂಸಾಮೋ ಮತಿಥಿ- 


ರ್ಗೋತಮಾಸಃ 
ಆಶುಂನ ವಾಜಂಭರಂ ಮರ್ಜಯಂತಃ ಪಾ ತರ್ಮಕ್ಷೂಧಿಯಾವಸುರ್ಜ- 
ಗಮ್ಯಾತ್‌ 181 


ಅ, ೧. ಅ. ೪ ವ. ೨೬]  ಹುಗ್ವೇದಸಂಹಿತಾ 475 


7 ಗ್‌ ರು ಕು ಬಗಗ ಬಜಿ ಬಬ 0ಬ ಬಟ ಸ ಜಸ em TN RN 








ey ಸಜ ಭರ ಮಬ ಲ ಟ್ಟುುುು್ಮೂುು ಕ್ಸ್‌ 


॥ ಪವಿಪಾಠಃ 1 
| 
ತೆಂ! ತ್ವಾ | ವಯಂ | ಪತಿಂ ! ಗೇ ! ರಯಾಣಾಂ ! ಪ್ರ! ಶಂಸಾಮಃ | ಮ. 


| 
ತಿರಿ: | ಗೋತಮಾಸಃ 
ಆಶುಂ FY ವಾಜಂಭರೆಂ ! ಮರ್ಜಯಂತಃ | ಪ್ರಾತಃ | ಮಸ್ತು! ಧಿಯಾ. 


ವಸುಃ ಜಗಮ್ಯಾ 3° null 


|| ಸಾಯಣಭಾಸ್ಯಂ | 


ಗೋತಮಾಸೋ ಗೋತಮಗೋತ್ರೋತ್ಸನ್ನಾ ವಯಂ |! ನೋಧಸಃ ಸ್ತೋತುರೇಕಕೆ ಸ್ಯಾತ್ಮನಿ 
ಪೊಜಾರ್ಥಂ ಬಹುವಚನಂ | ಹೇ ಅಗ್ನೇ ರಯಾಣಾಂ ಧನಾನಾಂ ಪತಿಂ ರಕ್ಷಿಕಾರಂ ತಾದೈಶಂ ಶ್ವಾ ತ್ವಾಂ 
 ಮತಿಭಿರ್ಮನನೀಯ್ಕೆ: ಸ್ತೋತ್ರೈಃ ಪ್ರೆಠಂಸಾಮಃ | ಪ್ರಕರ್ಷೇಣ ಸ್ತುಮಃ | $ಂ ಕುರ್ವಂತಃ | ನಾಜಂ- 
ಭರಂ ವಾಜಸ್ಯ ಹವಿರ್ಲಕ್ಷಣಾನ್ನಸ್ಯ ಭರ್ತಾರಂ ತ್ವಾಂ ಮರ್ಜಯಂತೋ ಮಾರ್ಜಯಿಂತೆಃ | ತತ್ರ 
ದೃಷ್ಟ್ವಾಂತಃ | ಅಶುಂ ನ ಅಶ್ವಮಿವ .]! ಯಥಾಶ್ನ ಮಾರೋಹಂತಃ ಪುರುಷಾಸ್ತೆ ಸ್ಯ: ವಹನಪ್ರ ದೇಶಂ 
ಹಸ್ತೈರ್ನಿಮೃಜಂತಿ | ತಪ್ಪೆದ್ದ ಸಯಮಸ್ಯಗ್ಗೆ ೇರ್ಹನಿರ್ವಹನಪ್ರ ದೇಶಂ ನಿಮ್ಮಜಂತ ಇತೃರ್ಥ: | ತಳಾ 
ಚಾಗ್ದಿಸಂಮಾರ್ಜನಸ್ರ ಕರಣೇ ನಾಜಸನೇಯಿಭಿರಾಮ್ನಾ ತಂ | ಅಥ ಮಧ್ಯೇ ತೂಹ್ಲಿ ನೇವ . 
ಸಂಮಾರ್ಸ್ಟಿ ಯಥಾ ಯುಕ್ತ್ವಾ ಪ್ರೇಹಿ ವಹೇತಿ ವ್ರಜೇದೇವಮೇತದಗ್ನಿಂ ಯುಕ್ತ ಸ್ತಿ 


`` ಫಪ್ರೇಹಿ ದೇವೇಭ್ಯೋ ಹವ್ಯಂ ವಹೇತಿ | ಧಿಯಾವಸುಃ ಕರ್ಮಣಾ ಬುದ್ಧ್ಯಾ ವಾ ಪ್ರಾಪ್ತೆಥನಃ ಸೋಗಿ: 


ಪ್ರಾತ: ಶ್ಲೋಭೂತಸ್ಯಾಹ್ನಃ ಪ್ರಾತಃಕಾಲೇ ಮನ್ಸು ಶೀಘ್ರಂ ಜಗಮ್ಯಾತ್‌ ಆಗೆಚ್ಚೆ ತು! ಮತಿಭಿಃ | 
ಮನ ಜ್ಞಾನ ಇತ್ಯಸ್ಮಾತ್ಕರ್ಮಣಿಕ್ತಿನ್‌ | ಮಂತ್ರೇ ವೃಷೇನೇತ್ಕಾ ದಿನಾ ತಸ್ಯೋದಾತ್ರತ್ರೆಂ | ವಾಜಂಭರಂ | 
ಅಗ್ಫೇರೇಷಾ ವೈದಿಕೀ ಸಂಜ್ಞಾ | ಸಂಚ್ಲ್ಞಾಯಾಂ ಭೃತ್ಯೆವೃ ಜೀತಿ | ಫಾ. ೩-೨-೪೬ | ನಾಜಶಜ್ದೇ ಕರ್ಮ. 
ಜ್ಯುಸೆಪದೇ ಖಚ್ಬ್ರಶ್ಯೈಯೇಃ |! ಅರುರ್ದ್ದಿಷದಜಂತೆಸೈ ಮುಮ್‌ ! ಪಾ. ೬.೩.೬೭ | ಇತಿ ಮುಮಾಗಮಃ | 
ಚಿತ ಇತ್ಯಂತೋದಾತ್ತತ್ವಂ | ಮರ್ಜಯಂತಃ | ಸಂಜ್ಞಾಪೂರ್ವಕಸ್ಯ ವಿಭೇರನಿಶ್ಯತ್ಪಾತ್‌ ಮೃಜೇರ್ವ್ವದ್ಧಿಃ। 
ಪಾ. ೭-೨-೧೧೪ | ಇತಿ ವೃದ್ಧ್ಯಭಾವಃ | ಅದುಸೆದೇಶಾಲ್ಲಸಾರ್ವಧಾತು ಕಾನುದಾತ್ತೆತ್ವೇ ಚಿಚ ಏವ ಸ್ವರಃ 
ಶಿಷ್ಯತೇ | ಜಗಮ್ಯಾತ್‌ | ಲಿಜು ಬಹುಲಂ ಭಂದಸೀತಿ ಶಸೆಃ ಶ್ಲುಃ | | 


| ಪ ಪ್ರತಿಪದಾರ್ಥ 1 


ಆಗ್ಲೇ ಎಲ್ಪೆ ಅಗ್ನಿಯೇ | ಗೋತಮಾಸೆಃ  -ಗೋತವ ಮನಂಶೋತ್ಸ ನ್ನ ರಾದ | ವಯೆಂ-_ನಾವ್ರ | 
ರಯೀಣಾಂ--ಧಭಗಳಗೆ | ಪೆತಿಂ-. ಪಾಲಕನಾದ | ತೆಂ ತ್ವಾ--ಆ ನಿನ್ನನ್ನು | ಮತಿಭಿಃ--ಗ್ರಾಹ್ಯಗಳಾದ 
ಸ್ತೋತ್ತಗಳಿಂದ | ಆಶುಂ ನ--(ಅಶ್ವಾರೋಹಿಯು) ಕುದುರೆಯನ್ನು ಉಜ್ಜುವಂತೆ | ವಾಜಂಭರಂ--ಹವಿಸ್ಸಿನ 
ರೂಪದ ಅನ್ನಕ್ಕೆ ಒಡೆಯನಾದ ನಿನ್ನನ್ನು 1 ಮರ್ಜಯಂತಃ--ಉಜ್ಜುತ್ತ | ಪ್ರೆ ಶಂಸಾಮಃ--ಸ್ತುತಿಸುನೆವು | 


476 | ಸಾಯಣಭಾಸ್ಯಸಹಿತಾ [ ಮಂ. ಗ. ಅ. ಗಿ೧. ಸೂ ೬೦ 


ಬಂ ಪಟ್‌ ಟಟ ಟಟ ್‌್‌್‌ುುೂೋೂೋೂೂೂೂ338ಟ್ಟುಟೋುೋೊೂ ೋಟೂೋೋಚತ್ರಚ್ಗಪ್ಪ್ರ್ವತ್ರ್ಷಟಟ್ರಬ್ರ್ರ್‌್‌ತತ್ಮ ರೆ 


ಧಿಯಾವಸುಃ--(ಸವಿತ್ರವಾದ) ಕರ್ಮದಿಂದ ಅಥವಾ ಬುದ್ಧಿಯಿಂದ ಹೊಂದಿದ ಧೆನವುಳ್ಳ ಅಗ್ನಿಯು! ಪ್ರಾತಃ 
ಬೆಳಿಗ್ಗೆ ! ಮಕ್ತು--ಜಾಗ್ರತೆಯಾಗಿ | ಜಗಮ್ಯಾ ಶ್‌ ಬರಲಿ ॥ | 


| ಪ ಪ್ರತಿಪದಾರ್ಥ | 


ಎಲ್ಫೆ ಅಗ್ನಿ ಯೇ, ಗೋತಮ ವಂಶೋತ್ಸನ್ನರಾದ ನಾವು ಧನಗಳ ಪಾಲಕನಾದ ನಿನ್ನನ್ನು ಗ್ರಾ ಹೈ 
ಗಳಾದ ಸ್ತ್ಯೋತ್ರಗಳಿಂದ ಅಶ್ಟ್ವಾರೋಹಿಯು ಕುದುರೆಯನ್ನು ಉಜ್ಜುವಂತೆ ಹವಿಸ್ಸಿಗೆ ಒಡೆಯನಾದ ನಿನ್ನನ್ನು 
ಉಜ್ಜುತ್ತ ಸ್ತುತಿಸುವೆವು. ` ಪವಿತ್ರಕರ್ಮದಿಂದ ಸಂಪಾದಿಸಿದ ಧನವುಳ್ಳ ಅಗ್ನಿಯು ಬೆಳಿಗೆ. ಯಜ್ಞ ಭೂಮಿಗೆ 
ಜಾಗ್ರತೆ ಬರಲಿ. | 


English Translation. 


We, born of the race of Gotama, praise you, Agni: the protector of 
riches, with desirable hymns ; rubbing you, the bearer of oblations (85 a rider 
rubs down) a horse; may he who has acquired riehes by 580306 rites, come 
hither quickly in the morning: ' 


॥ ವಿಶೇಷ ವಿಷಯಗಳು ॥ 


ಗೋತೆಮಾಸೆಃ-ಗೋತಮಗೋತ್ರೋತ್ಸನ್ನರಾದನರು. ಇದು ವಯಂ ಎಂಬ ಪದಕ್ಕೆ ನಿಶೇಷಣ 
ವೆನಿಸಿ ಬಹುವಚನವಾಗಿದೆ. ಪ್ರಕೃತಸಂದರ್ಭದಲ್ಲಿ ಸ್ತೋತ್ರಮಾಡುವವನು ಒಬ್ಬನೇ ಆಗಿದ್ದರೂ ಬಹುವಚನ 
ವನ್ನು ಉಪೆಯೋಗಿಸಿರುವಪುದು. ಶೆನ್ನಲ್ಲಿ ಪೂಜಾರ್ಥವಾದ ಮರ್ಯಾದೆಯನ್ನು ಸೂಚಿಸುವುದಕ್ಕಾಗಿ. 

ಮತಿಭಿ£--ಮನನೀಯ್ಯಃ ಸ್ತೋತ್ರೈಃ- ಜ್ಞಾನವಿಷಯಕವಾದ ಸ್ತುತಿನಚನಗಳಿಂದ, ಮನ ಜ್ಞಾನೇ 
ಎಂಬ ಧಾತುಜನ್ಯ ವಾದ ಹದ ಇದು. 


ವನಾಜಂಭರಂ--ವಾಜವೆಂದರೆ ಹನಿರ್ಲಕ್ಷಣದಿಂದ ಕೂಡಿದ ಅನ್ನ. (ನಿರು. ೩೯) ಅಂತಹ ಅನ್ನಕ್ಕೆ 
ಅಧಿಪತಿಯಾದವನು ವಾಜಂಭರ--ಅಗ್ಬಿ. 


ಆಶುಂ ನ ಅಶ್ವಮಿವ--ಇಲ್ಲಿ ಅಗ್ನಿ ಸಂಮಾರ್ಜನಪ್ರಕರಣವನ್ನು ಸೂಚಿಸಲಾಗಿದೆ. ಕುದುರೆಯ 
ಮೇಲೆ ಕುಳಿತುಕೊಳ್ಳುವವರು ಮೊದಲು ಕುದುಕೆಯ ಬಿನ್ನನ್ನು ಶುದ್ಧಿ ಗೊಳಿಸುವಂತೆ ಹವಿಸ್ಸನ್ನು ದೇವತೆಗಳಿಗೆ 
ಒಯ್ಯುವ ಅಗ್ನಿಯನ್ನು ಮೊದಲು ಮಾರ್ಜನಾದಿಗಳಿಂದ ಶುದ್ದಿ ಗೊಳಿಸುವರು, ಅಗ್ನಿಸಂಮಾರ್ಜನ ಪ್ರಕರಣ 
ದಲ್ಲಿ ವಾಜಸನೇಯ ಮಂತ್ರವು ಈ ರೀತಿ ಇರುವುದು. ಅಥ ಮಧ್ಯೇ ತೊಸ್ಲಿ (ಮೇವ ತ್ರಿಃ ಸಂಮಾರ್ಷಿ 
ಯಥಾ ಯುಕ್ತ್ವಾಪ್ರೇಹಿ ವಹೇತಿ ವ್ರಜೇದೇವಮೇಶದಗ್ನಿ ೦ ಯುಕೊ ನ್ಟೀಸೆಸ್ತಿಸತಿ ಹೆ ಶ್ರೀಹಿ ದೇನೇಭ್ಯೋ 
ಹವ್ಯಂ ವಹ. | 


ಧಿಯಾವಸುಃ--ಕರ್ಮಣಾ ಬುದ್ಧ್ಯಾ ವಾ ಪ್ರಾಪ್ತಧನಃ ಸೋಂಗ್ನಿಃ | ಕರ್ಮದಿಂದಾಗಲ್ಲಿ, ಬುದ್ಧಿ 
ಪೂರ್ವಕವಾಗಿಯಾಗಲಿ, ಸಮಸ್ತ ಐಶ್ವರ್ಯವನ್ನೂ ಪಡೆದಿರುವನನು ಅಗ್ನಿಯು. 


ಅ. ೧. ಅ.೪. ವ. ೨೬, 1... : ಖಗ್ರೇದಸಂಹಿತಾ 4177 





ಅ ಅರ .. ಇ ೮ ಟಟ ಲ ್ಸ ಚ್ಮ ಫಟ ಪ  ್ಬ್ಬೋ್ಬ ಲ ಪಲ ್ಬ್ಬ್‌ ್‌ು ರ ರ ರ ್ಬ್ಬೋಉಟಮರಯಿಉಉಘಉಅ ಯ ಅ ಸ ಸ ಲ್ಲ ಐ ಟಲಅಶ್ಥಸಭಬ್ಮ ಸರೂ ಪ ಬ ಲಾ ಸಂಜ  ಜ್ಪ್ಪಅ್ಮ ಭಯ ಜ್ಯಾೌ 4 mM SI ಬಸ ಬಜ ಸು ಹಮ 


! ವ್ಯಾಕರಣಪ್ರಕ್ರಿಯಾ | 


ಶಂಸಾಮಃ _ಶಂಸು ಸ್ತುತೌ ಧಾತು. ಲಬ್‌ ಉತ್ತಮಪುರುಷ ಬಹುವಚನರೂಪ. ಅತಿಜಂತದ 
ಪರದಲ್ಲಿರುವುದರಿಂದ ಫಿಘಾತಸ್ತೆರ ಬರುತ್ತದೆ. oo | 


ಮತಿಭಿಃ--ಮನ ಜ್ಞಾನೇ ಧಾತು. ಇದಕ್ಕೆ ಕರ್ಮಣಿಯಲ್ಲಿ ಕಿನ್‌ ಪ್ರತ್ಯಯ, ಅನುದಾತ್ತೋ- 
ಪೆದೇಶ-- ಸೂತ್ರದಿಂದ ಧಾತುವಿನ ಅನುನಾಸಿಕವಾದ ನಕಾರಕ್ಟೆ'ಲೋಸ.. ನಿತ್ತಾದುದೆರಿಂದ ಆದ್ಯು ದಾತ್ತಸ್ವರೆ 
ಪ್ರಾ ಸ್ತವಾದಕೆ ಮಂಶ್ರೇವಸೇಷಸೆಚೆ. (ಪಾ. ಸೂ. ೩-೩-೯೬) ಎಂಬುದರಿಂದ ಪ್ರತ್ಯಯಕ್ಕೆ ಉದಾತ್ತಸ್ವರೆ 
ಏರುತ್ತದೆ. | 


ಗೋತಮಾಸೆ:-- ಪ್ರಥಮಾ ಜಸಿಗೆ ಆಜ್ಜಸೇರಸುಕ್‌ ಎಂಬುದರಿಂದ ಅಸುಕಾಗಮ. 


ವಾಜಂಭರಮ್‌- ಅಗ್ನಿಗೆ ಇದು ವೈದಿಕವಾದ ಸಂಜ್ಞೆ. ಡುಭ್ಭರ“್ಗ್‌ ಭರಣೇ ಧಾತು. ವಾಜ ಎಂಬ 
ಕರ್ಮವಾಚಕಪದವು ಉಪಪದವಾಗಿರುವಾಗ ಸಂಜ್ಞ್ವಾಯಾಂ ಭೃತ್ಛ ವೃಜಿ- (ಪಾ. ಸೂ. ೩-೨-೪೬) ಎಂಬುದ 
ರಂದ ಈ ಧಾತುವಿಗೆ ಖಚ್‌ ಪ್ರತ್ಯಯ. ತನ್ನಿಮಿತ್ತವಾಗಿ ಸಾರ್ವಧಾತುಕಾರ್ಥಧಾಶತುಕೆಯೋ8 ಎಂಬುದ 
ರಿಂದ ಧಾತುವಿಗೆ ಗುಣ. ಅರುರ್ದ್ವಿಷದಜಂತಸ್ಯಮುಮ* (ಪಾ. ಸೂ. ೬-೩-೬೨) ಎಂಬುದರಿಂದ ಖಜಂತ 
ಸರವಾದಾಗ ಪೂರ್ವದಲ್ಲಿರುವ ಅಜಂತವಾದ ವಾಜ ಎಂಬುದಕ್ಕೆ 'ಮುಮಾಗಮ, ಮಿದಚೋಂತ್ಯಾತ್ಸೆರಃ 
ಸೂತ್ರದಿಂದ ಅಂತ್ಯಾಚಿನ ಪರವಾಗಿ ಬರುತ್ತದೆ. ವಾಜಂಭರ ಶಬ್ದವಾಗುತ್ತದೆ. ಪ್ರತ್ಯಯ ಚಿತ್ತಾದುದರಿಂದ 
ಚಿತಃ ಎಂಬುದರಿಂದ ಅಂತೋದಾತ್ತಸ್ತರ ಬರುತ್ತದೆ. 
| ಮರ್ಜಯೆಂತ8--ಮೃಜೂ ಶುದ್ಧೌ ಧಾತು. ಪ್ರೇರಣಾರ್ಥ ತೋರುವಾಗ ಹೇತುಮ ತಿಚೆ ಎಂಬು 
ದರಿಂದ ಚಿಚ್‌. ಸಂಜ್ಞಾ ಪೂರ್ವಶೋವಿಧಿರನಿತೈಃ ಎಂಬ ವಚನದಿಂದ ಇಲ್ಲಿ ಮೃಜೇರ್ವ್ವದ್ಧಿಃ (ಪಾ. ಸೂ. 
ಕಿ-೨-೧೧೪) ಎಂಬುದರಿಂದ ಧಾತುವಿನ ಇಕಿಗೆ ವೃದ್ಧಿ ಬರುವುದಿಲ್ಲ. ಣಿಜಂತದ ಮೇಲೆ ಲಡರ್ಥದಲ್ಲಿ ಶತ್ಛ 
ಪ್ರತ್ಯಯ. ಶಪ್‌ ವಿಕರಣ. ತನ್ನ್ನಿಮಿತ್ತವಾಗಿ ಣಿಚಿಗೆ ಗುಣ ಅಯಾದೇಶ. ಮಾರ್ಜಯತ್‌ ಶಬ್ದವಾಗುತ್ತದೆ. 
ಅದುಪದೇಶದ ಪರದಲ್ಲಿರುವುದರಿ೦ದ ಲಸಾರ್ವಧಾತುಕವು (ಶತೃ) ತಾಸ್ಕನುದಾತ್ತೇರ್‌--ಸೂತ್ರದಿಂದ ಅನುದಾತ್ತ 
'ವಾಗುತ್ತಜೆ. ಆಗ ಣಿಚಿನ ಸ್ವರವೇ ಉಳಿಯುತ್ತದೆ. ಪ್ರಥಮಾಬಹುವಚನ ಸರವಾದಾಗ ಉಗಿತ್ತಾದುದರಿಂದ 
'ಉಗಿದಚಾಂ-_ ಸೂತ್ರದಿಂದ ನುಮಾಗಮ. ನಕಾರಕ್ಕೆ ಅನುಸ್ತಾರಪರಸವರ್ಣ. ಜಸಿನ ಸಕಾರಕ್ಕೆ ರುತ್ತ್ಯ | 
"ವಿಸರ್ಗ. | 


ಮಸ್ಸೂ--ಯಚಿತುನುಘ-..ಎಂಬುದರಿಂದ ಸಂಹಿತಾದಲ್ಲಿ ದೀರ್ಫ್ಥ ಬರುತ್ತದೆ. 


ಜಗಮ್ಯಾತ್‌-- ಗಮಲ್ಯ ಗತೌ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಪ್‌. ಇತತ್ಚ 
'ಸೂತ್ರದಿಂದ ಇಕಾರಲೋಹ, ಬಹುಲಂಭಂದೆಸಿ ಎಂಬುದರಿಂದ ಶನಿಗೆ ಶ್ಲು ಆದೇಶ. ಶೌ ಎಂಬುದರಿಂದ 
ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. . ಕುಹೋಶ್ಚುಃ ಎಂಬುದರಿಂದ ಚುತ್ವದಿಂದ ಜಕಾರಾದೇಶ- 
“ಯಾಸುಟ್‌ಪೆರಸ್ಮೈಪೆ- ಸೂತ್ರದಿಂದ ಯಾಸುಟಾಗಮ. ಸುಟ್‌ ತಿಥೋಃ ಎಂಬುದರಿಂದ ಸುಡಾಗಮ. ಲಿಜಃ- 


418 | ಸಾಯಣಭಾಸನ್ಯಸಕುತಾ ' [ ಮಂ. ೧. ಅ. ೧೧. ಸೂ. ೬೧ : 


ಕ; 





ಗಾಗಾರ ಗಿ ಗಾಗಾರ ರಾ ಗಾತಾ ತ ಆ ಬ್‌ ಲ ಟಿಬಿ ಉ ಉದರದ ಟ್ಟ ಸಪ ಅಆ. (ಜಟ್‌ (ಸಹಯ 
ಸ 67 





ಸಲೋಪೋನಂತೆಸ್ಯ ಎಂಬುದರಿಂದ ಎರಡು ಸಕಾರಗಳಿಗೂ ಶೋನ. ಅತಿಜಿಂತದ ಪರದಲ್ಲಿರುವುದರಿಂದ 
ತಿಜ್ಜತಿ೫ ಸೂತ್ರದಿಂದ ನಿಫಘಾತೆಸ್ತರ ಬರುತ್ತದೆ. 


ಅರವತ್ತನೆಯ ಸೂಕ್ತವು ಸಮಾಪ್ತವು 


ಲ 


ಅರವತ್ತೊಂದನೆಯ ಸೂಕ್ತವು 


| ಸಾಯಣಭಾಷ್ಯ | 


ಅಸ್ಮಾ ಇದು ಪ್ರ ತವಸ ಇತಿ ಸೋಡಶರ್ಚಂ ಚೆತುರ್ಥಂ ಸೂಕ್ತೆಂ! ನೋಧಸ ಆರ್ಹಮೈಂಪ್ರಂ 
ತ್ರೈಸುಭಂ | ಅನುಕ್ರಾಂತಂ ಚೆ | ಅಸ್ಮಾ ಇದು ಸೋಳಶೇತಿ | ಅಸ್ಯ ಸೊಕ್ತೆಸ್ಯ ನೋದಾ ದ್ರಷ್ಟೇತ್ಯೇತ 
ದ್ಭ್ರಾಹ್ಮಣೇ ಸಮಾಮ್ನಾಯೆತೇ | ಅಸ್ಮಾ ಇದೆ ಪ್ರೆ ತವಸೇ ತುರಾಯೇತಿ ನೋಧಾಸ್ತ ಏತೇ ಪ್ರಾಶಃಸವನೇ! 
ಐ. ಬ್ರಾ. ೬-೧೮ | ಇತಿ | ಷಳಹಸ್ರೋತ್ರಿ ಯಾನಾಸವತ್ಸು ಚೆತುರ್ಪಿಂಶಮಹಾವ್ರತಶಾದಿಸ್ಯಹಃಸು ಮಾಧ್ಯಂ- 
ದಿನೇ ಸವನೇ ಜಾ ೨ ಹ್ಮಣಾಚ್ಛೆ ಸಿಶಸ್ತ್ರೇ ಬ್ರಹ್ಮಣಾ ಶೇ ಬ್ರಹ್ಮಯುಜೇತೈಸ್ಯಾ ಆರಂಭಣ್ಛೇಯಾಯಾ 
ಊರ್ಧ್ವಮಹೀನಸೊಕ್ತ ಸಂಜ್ಞೆ ಮೇತಚ್ಛ ೦ಸೆನೀಯಂ |! ತಥಾ ಚೆ ಸೊತ್ತಿತಂ | ಅಸ್ಮಾ ಇದು ಪ್ರೆ ಶವಸೇ 
ಶಾಸವೈನ್ಲಿ ರಿತೀತರಾವಹೀನೆಸೂಕ್ತೇ ಟ್ರ ೭.೪ | ಇತಿ | ಜ್ರಾಹ್ಮಣಂ ಚೆ ಭವತಿ! ತೆ ಏತೇ ಸ್ರಾತಃಸ- 
ವನೇ ಷಳಹಸ್ತೋತ್ರಿಯಾಇಸ್ಸ್ಸ್ಟಾ ಮಾಧ್ಯಂದಿನೇಸಹೀನಸೂಕ್ತಾ ನಿ ಶಂಸಂತೀತಿ | | 


ಅನುವಾದವು ಅಸ್ಮಾ ಇದು ಪ್ರ ತವಸೇ ಎಂಬ ಈ ಸೂಕ್ತವು ಹನ್ನೊಂದನೆಯ ಅನುವಾಕದಲ್ಲಿ 
ನಾಲ್ಕನೆಯ ಸೂಕ್ತವು. ಇವೆರಲ್ಲಿ ಹದಿನಾರು ಖುಕ್ಕುಗಳಿರುವವು. ಈ ಸೂಕ್ತಕ್ಕೆ ನೋಥಾಃ ಎಂಬುವನು 


 ಹುಷಿಯು. ಇಂದ್ರನು ಬೇನತೆಯು. ಶ್ರಿಷ್ಟು ಪ್‌ ಛಂದಸ್ಸು. ಅನುಕ್ರಮಣಿಕೆಯಲ್ಲಿ ಆಸ್ಮಾ ಇಷು ಸೋಳೆ- 
ಶೇತಿ ಎಂದು ಹೇಳಿರುವುದು. ಈ ಸೂಕ ತೆ ಸೋಡಾ ಎಂಬ ಖುಹಿಯು ದ ವೆಂದು ಐತರೇಯ ಬ್ರಾಹ್ಮಣ 


ದಲ್ಲಿ ಅಸ್ಮಾ ಇದು ಪ್ರ ತನಸೇ ತುರಾಯೇತಿ ನೋಧಾಸ್ತ ಏತೇ ಪ್ರಾ ತಃ Me | ಐ, ಬ್ರಾ. ೬.೧೮ | ಎಂದು 
ಉಕ್ಕವಾಗಿರುವುದು. ಷಳಹಸ್ತೊ ತ್ರಿ ಯಾವಾವಸನಯುಕ್ತ ವಾದ "ಚತುರ್ಶಿಂಕಮಹಾವ್ರ ತಾದಿ ಯಾಗಗಳಲ್ಲಿ 
ಮಾಧ್ಯ್ಯಂದಿನಸವನಕಾಲದಲ್ಲಿ ಬ್ರಾಹ್ಮ ಒಣಾಚ್ಛಂಸಿ ಎಂಬ ಖುತ್ತಿಜನು ಸಠಿಸಬೇಕಾದ ಶಸ್ತ್ರ ಮಂತ್ರಗಳಲ್ಲಿ ಬ. ಬ್ರಹ್ಮಣಾ 
ತೇ ಬ್ರಹ ಒಯುಜಾ ಎಂಬ ಖುಕ್ಕಿನಿಂದ' ಪ್ರಾರಂಭಿಸಿ ಊರ್ಧ್ವ ಮಹೀನಸೂಕ್ತವೆ ವೆಂಬ ಸಂಜೆ ಥೈ ಯುಳ್ಳ ಈ ಸೂಕ್ತ 
ವನ್ನು ಹೇಳಬೇಕೆಂದು ಅಶ್ವ ಲಾಯತತ್ರಾ ತಸೂತ್ರದ ಅಸ್ಮಾ ಇದು ಪೆ ಸ್ರ ತವಸೇ ಶಾಸದ್ರ ಹ್ಹಿ ರಿತೀತರಾವಹೀನ- 
ಸೂಕ್ತೆೇಃ ಎಂಬ ಸೂತ್ರ ದಿಂದ ವಿವ ೈತವಾಗಿರುವುದು. (ಅ, ೭-೪) ಈ ವಿಷಯದಲ್ಲಿ ತೆ ಏತೇ ಪ್ರಾ ತಃಸವನೇಷ 


ಳಹಸ್ಕೋತ್ರಿ ಯಾಜ ಸ್ಪಾ ಸ್ತ್ಯಾ ಮಾಧ್ಯಂದಿನೇಂಹೀನಸೊಕ್ತ ನಿ ಕಂಸಂತೀತಿ ಎಂದು ಬ್ರಾ, ಠಿಶ್ಮಣನಾಳ್ಯವಿರವುದು 


ಆ. ೧.:ಆ. ೪. ವ, ೨೭, ] ಖುಗ್ರೇದಸಂಹಿತಾ 


ಮು ಸ್ಯಾ ಗು ಗೃ ಡಿ ಬಿಜಾ ಬಡು ಬಟ ಬ. |... ಚ ಯ ಬ ಯು ಬ ಟು ಗು ಗಯ ಜಬ ಬಟ ಜಾಡಿ ಸಚ ಶು ಚು ಜು ಪಾಗಿ ಬ ಫಂ ಛಾ ಹಿ ಇ ಗಗ ನ ಬ ಜಾ ಥ್ರ ಎ ಇ ಭವ ಅ ಭಾ ತ್ರ ಲ ಲ ಹ 


ಸೂಕ್ತ-_೬೧ 


ಮಂಡಲ--೧ 1 ಅನುವಾಕ-೧೧1 ಸೂಕ್ತ-೬೧ ॥ 
ಅಷ್ಟ ಕ-೧ | ಅಧ್ಯಾಯ-೪ | ವರ್ಗ- ೨೭, ೨೮, ೨೯ || 


ಸೂಕ್ತ ದೆಲ್ಲಿರುವ ಯಕ್ಸಂಖ್ಯೈೆ--೧೬ || 
ಖಯಷಿಃ_--ನೋಧಾ ಗೌತನುಃ || 
ದೇನತಾ... ಇಂದ್ರಃ || 
ಭಂದಃ...ತ್ರಿಷ್ಟುಪ್‌ || 


ಸಂಹಿತಾಪಾಠಃ 
ಅಸ್ಮಾ ಇದು ಪ್ರ ತವಸೇ ತುರಾಯ ಪ್ರಯೋ ನ ಹರ್ಮಿ ಸೋಮಂ 
ಮಾಹಿನಾಯ ! | 
ಯಚೀಷಮಾಯಾಧಿ ಗವ ಓಹಮಿಂಯ್ರಾಯ 1 ಬ ೨ಹ್ಮಾಣಿ ರಾತ ತಮಾ 
‘lol 


| ಪದಪಾಠಃ ॥ 


; ೨. 
ಅಸೆ 1 ಇತ್‌ | ಊಂ ಇತಿ |ಫ್ರ! ತವಸೇ ತುರಾಯ! ಪ ಕ್ರಯೆಃ! ನ! ಹರ್ಮಿ! 
ಸೋಮಂ | ಮಾಹಿನಾಯ | 
೬4. | | | 
ಯಚೇಷಮಾಯ! ಅಧ್ರಿನಗವೇ | ಓಹೆಂ! ಇಂದ್ರಾಯ ! ಬ್ರಹ್ಮಾಣಿ ! ರಾತ್ರ- 


ತಮಾ |1|೧॥ 


ಕ ಸಾಯಣಭಾಷ್ಯಲ | 


ಇದು. ಇತಿ ನಿಪಾತೆದ್ವೆಯೆಂ ಸಾಡಪೂರಣೇ | ಅಥಾಹಿ ಸಾಜಿಪೂರಣಾ! ಕಮಾಮಿದ್ದಿ ತೀತಿ 
ಯಾಸ್ಥೆಃ | ಯೆದ್ದಾ | ಅವಧಾರಣಾರ್ಥಂ | ತವಸೇ ಪ್ರೆ ವೃದ್ಧಾಯೆ ತುರಾಯೆ ಶೈೈರಮಾಣಾಯೆ | ಯದ್ದಾ! 
ಶುರ್ನಿತ್ರೇ 1 ಶತ್ರೊಣಾಂ ಹಿಂಸಿತ್ರೇ | ಮಾಹಿನಾಯೆ' ಗುಣ್ಣೆ ರ್ಮಹತೇ ಜುಜೀಸಮಾಯೆ ಯಚಾ 


480 |  ಸಾಯಣಭಾಸ್ಯಸಹಿತಾ [ಮೆಂ.೧. ಅ.೧೧ ಸೂ. ೬೧ 


IRS TT SY yA ಬ ಟಾ ಮು ಪ ಯೂ ಸಂ ಸ ಪಂ ಪಪ ಟಬ ಉಟ ಜಬ 


ಸಮಾಯೆ |! ಯಾದೈಶೀ ಸ್ತುತಿಃ ಕ್ರಿಯತೇ ತಶ್ಸಮಾಯೇತ್ಯರ್ಥಃ | ಅದ್ರಿಗನೇನಧೃತೆಗೆಮನಾಯಿ | 
ಆಸ್ರತಿಹತಗಮನಾಯೇಶ್ಯರ್ಥಃ | ತಥಾ ಚೆ ಯಾಸ್ಟ್ರಃ |! ಅಧೃತಗಮನಕರ್ಮವನ್ನಿಂದ್ರೋಶಪ್ಯದ್ರಿ- 
ಗುರುಚ್ಯೆತೇ | ನಿ.೫.೧೧ | ಇತಿ | ಏನಂಭೂತಾಯಾಸ್ಮಾ ಇಂದ್ರಾಯ ಸ್ತೋಮಂ ಸ್ತೋತ್ರಂ ಪ್ರೆ ಹರ್ಮಿ | 
ಪ್ರಹರಾಮಿ | ಕರೋಮಿತ್ಯರ್ಥಃ | ಶತ್ರ ದೃಷ್ಟಾಂತಃ | ಪ್ರಯೋ ನ | ಪ್ರಯ ಇತ್ಯನ್ನನಾಮ | ಯಥಾ 
ಬುಭುಕ್ರಿತಾಯ ಪುರುಷಾಯ ಶಶ್ಚಿದನ್ನಂ ಪ್ರಹರತಿ | ಕೀದೃಶಂ ಸೋಮಂ | ಓಹಂ | ವಹನೀಯಂ | 
ಪ್ರಾಪಣೀಯೆಂ ನಾ! ಅತ್ಯಂತೋತ್ಕೃಷ್ಟಮಿತ್ಯರ್ಥಃ | ನ ಕೇವಲಂ ಸ್ತೋಮಂ ಕಂತರ್ಜಿ ಬ್ರಹ್ಮಾಣಿ 
ಹನಿರ್ಲಕ್ಷಣಾನ್ಯನ್ನಾನಿ | ಕೀದೈಶಾನಿ |! ರಾತಶಮಾ | ಪೂರ್ಪೈರ್ಯಜಮಾನೈರತಿಶಯೇನ ಪತ್ತಾನಿ | 
ಇಂದ್ರಂ ಸ್ತುತ್ಯಾ ಹನಿಷಾ ಚೆ ಪರಿಚರೇಮೇಕಿ ಭಾವಃ | ತುರಾಯ ! ತುರ ಶ್ಚರಣೇ | ಇಗುಪಭೆಲಕ್ಷಣಃ 
ಕಃ | ಯದ್ವಾ | ತುರ್ನೀ ಹಿಂಸಾರ್ಥಃ | ತುರ್ವತೀತಿ ತುರಃ | ಪೆಚಾದ್ಯಚಿ ಛಾಂದಸೋ ನಲೋಪೆಃ | 
ಹರ್ಮಿ | ಹೃ ಹರಣೇ | ಬಹುಲಂ ಛಂಡಸೀತಿ ಶಪೋ ಲುಕ್‌ | ಮಾಹಿನಾಯ | ಮಹ ಪೂಜಾ. 
ಯಾಮಿಶ್ಯಸ್ಮಾನ್ಮಹೇರಿನಣ್‌ ಚೆ | ಉ. ೨-೫೬ 1 ಇತೀನಣ್ಪ ತೈಯಃ | ಉಪೆಧಾವೃದ್ಧಿಶ್ಚ ।! ಯಜೀಷ- 
ಮಾಯ! ಯಚೇನನು ಯಚಾ ಸಮಃ | ನಿ. ೬.೨೩ | ಇತಿ ಯಾಸ್ವಃ | ತೃತೀಯಾ ಶಶ್ತ್ರೃಶೇತಿ ಸಮಾಸಃ | 
ಪೂ. ೨-೧-೩೦ | ತೈತೀಯಾಪುೂರ್ವಪಬೆಸ್ಸೆಕ್ಸತಿಸ್ಟೆರತ್ವೆಂ |! ಪೃಷೋಪದರಾಧಿತ್ಟಾದೀಕಾರೋಪಜನ: | 
ಸುಷಾಮಾದಿತ್ವಾತ್‌ ಸತ್ರಂ | ಕೇಚಿದಾಹುಃ । ಯುಚೆ ಸ್ತುತಾನಿತ್ಯಸ್ಮಾದಿಗುಪಧಾತ್ಮಿದಿತೀಪ್ರಕ್ಯೆ ಯಃ ; 
ಕೃದಿಕಾರಾವಕ್ತಿ ನ ಇತಿ ಜೀಷ್‌ | ಖುಜೀ ಸ್ತುತಿ: | ತಯಾ ಸಮಃ | ಪೂರ್ನ್ವವತ್‌ ಹೆಶ್ತೆಂ | ಅಸ್ಮಿನ್ಮಶ್ಸೇ 

ತೃತೀಯಾಪೂರ್ವಪೆಡ್ರ ಸಸರ ಸತಿ ಜೀಷ ಉದಾತ್ರತ್ವೇನ ಭನಿಶವ್ಯಂ | ತೆಥಾ ಚೆ ನ ಪೈಶ್ಯತೇ | 
ತಸ್ಮಾತ್ಸ್ವರಶ್ಚಿ ೦ಶನೀಯಃ | ಯದ್ವಾ  ನಿನೋದಾಸಾದಿರ್ದಸ್ಟೃವು। | ಅಥ್ರಿಗನೇ | ಅಧೃಫೆ ಶೋನ್ಯೇನಾಫಿ- 
ವಾರಿತೋ ಗೌರ್ಗಮನಂ ಯೆಸ್ಯ ಸ ತಥೋಕ್ತೆಃ |! ಗೋಸ್ಟ್ರಿಯೋರುಪಸರ್ಜನಸ್ಯ | ಹಾ. ೧-೨-೪೮ | ಇತಿ 
ಪ್ರಸ್ಟತ್ವಂ | ಹ ಸಿ ನೋಡರಾದಿತ್ತಾ ಪಧೃ ತೆಶಬ್ನ ಸ್ಯಾಫ್ರಿಭಾವಃ। ಓಹಂ! ವಹಶೇಃ ಕರ್ಮಣಿ ಘಲ್‌ ಭಾಂಡೆಸೆಂ 
ಸಂಪ್ರ ಸಾರಣಂ, ಯದ್ವಾ | ಶುಹಿರ್‌ ಡುಹಿರ್‌' ಉಹಿರ್‌ ಅರ್ಪ ನ ಇತ್ಯಸ್ಮಾಹೋಹೆತೇಃ ಪೂರ್ವನದ್ಪ ಇ | 


೩ 


ರಾತಶಮಾ | ರಾ ಜಾನ ಇತ್ಯೆ ಸ್ಮಾನ್ಸಿಸ್ಸಾ ಂಕಾದಾತಿಶಾಯಿನಿಳೆಸ್ತ ಮಹ್‌ | ಶೇಶ್ಚ ೦ಬಔಸೀಕಿ ಶತೇರ್ಲೋಜಹಃ li 


| ಪ್ರತಿಪದಾರ್ಥ || 


ತವಸೇ ಬಲಶಾಲಿಯೂ ! ತುರಾಯೆ ಶೀಘ್ರ ಗಾಮಿಯೂ ಅಥವಾ ಶತ್ರುಹಿಂಸಕನೂ | ಮಾಹಿ. 
ನಾಯ--ಗುಣಗಳಿಂದ ಶ್ರೇಷ್ಠನೂ | ಯೆಜೀಷಮಾಯೆ.-. ಸ್ತೋತ್ರಕ್ಕೆ ಅನುರೂಪನೂ | ಅಥ್ರಿಗನೇ--ಅಪ್ರತಿ 
ಹತವಾದ ಗಮನವುಳ್ಳ ನನೂ ಆದ | ಅಸ್ಮೈ ಇಂಪ್ರಾಯ--. ಈ ಇಂದ್ರನಿಗೆ 1 ಓಹಂ--ಉತ್ಕೃಷ್ಟನಾದ | 
ಸ್ಫೊ (ಮಂ ಸ್ತೋತ್ರನನ್ನೂ We ಇತನಾ (ಹಿಂದಿನ ಯಜನತಾನರಿಂದ) ಮತ್ತು ಪ್ರೀತಿಯಿಂದ ದತ್ತವಾದ | 
ಬ್ರಹ್ಮಾಣಿ-- ಹನಿಸ್ಸುಗಳನ್ನೂ! ಪ್ರಯೋ ನಫ-(ಹಸಿದವನಿಗೆ) ಅನ್ನವನ್ನು ಕೊಡುವಂತೆ | ಪ್ರ ಹೆರ್ನಿ- 
ಚೆನ್ನಾಗಿ ಅರ್ಪಿಸುತ್ತೇನೆ / 


॥ ಭಾನಾರ್ಥ | 


ಬಲಶಾಲಿಯೂ, ಶೀಘ್ರಗಾಮಿಯ್ಕೂ ಗುಣಗಳಿಂದ ಶ್ರೇಷ್ಠನೂ, ಸ್ತೋತ್ರಕ್ಕೆ ಅನುರೂನನೂ, ಅಪ್ರತಿ 

ಹೆತವಾದ ಗಮನವುಳ್ಳ ವನೂ ಆದ ಇಂದ್ರನಿಗೆ ಉತ್ಕೃ ಪ್ಟವಾದ ಸ್ತೋತ್ರನನ್ನೂ ಮತ್ತು ಹಿಂದಿನ ಯಜಮಾನ 

ರಿಂದ. ಪ್ರೀತಿಯಿಂದ. ದತ್ತವಾದ ಹನಿಸ್ಸು ಗಳನ್ನೂ ' ಬೆ ಹಸಿಡವನಿಗೆ ಅನ್ನವನ್ನು ಕೊಡುವಂತೆ ಆದರದಿಂದ 
ಆರ್ಪಿಸುತ್ತೆ ನೆ. ಕ 


ಅಣ. ಅ.೪. ವ. ೨೭] 2 ಖುಗ್ರೇದಸಂಶಿತಿಂ 48} 


ವಾರ ನೋ ರಾಲ್‌ ಬ್ಯಾನ್‌ ನಾನ್‌ ನಟ್‌ ನ್‌ ಜಾ ಅನ್‌ ದ್‌ ನ್‌್‌ ಯು ಚಚ ಹೌ ಗ ನಮ ಸಾಗರಗಳ ನ ಾ್ಹ್ಸ ಬ 


English Translation. 


I offer acceptable adorations and oblations, offered by the preceeding 
sacrificers, to that powerful, quick-coursing, mighty, praiseworthy and 
unobstructed Indra, as food (60 a hungry man). | 


| ವಿಶೇಷ ನಿಷಯಗಳು 1 


ಇಶ್‌-ಉ--ಇವು ವ್ಯಾಕರಣದಲ್ಲಿ ನಿಪಾತಗಳೆಂದು ಹೇಳಲ್ಪಟ್ಟಿವೆ. ಇವುಗಳಿಗೆ ಇಲ್ಲಿ ಅರ್ಥವಿಲ್ಲ. 
ಪಾದಪೊರಣಾರ್ಥವಾಗಿ ಇಡಲ್ಪಬ್ಟನೆ. ಅಥಾಪಿ ಪಾದಪೂರಣಾಃ ಕಮೀಮಿದ್ವಿತಿ ಎಂಬುದಾಗಿ ನಿರುಕ್ತಕಾರರು. 
ವೇದೆದಲ್ಲಿಯೂ ಪಾದಪೊರಣಾರ್ಥಕವಾದ ಕಂ, ಈಂ, ಇತ್‌, ಉ ಎಂಬ ಕೆಲವು ಶಬ್ದಗಳನ್ನು ಹೇಳಿದ್ದಾರೆ. 


ಶುರಾಯ- _ಶ್ವರಮಾಹಾಯ ಯೆದ್ವಾ ತುರ್ನಿತ್ರೇ ಶತ್ರೊಣಾಂ ಹಿಂಸಿತ್ರೇ-- ಜಾಗ್ರತೆಯಾಗಿ. 
ಹೋಗುವವನು. ಅಥವಾ, ಶತ್ರುಗಳನ್ನು ಥ್ವಂಸಮಾಡುವನನು ಇಂತಹೆವನಿಗೆ ಎಂದು ಎರಡು ರೀತಿಯ. 
ಲ್ಲಿಯೂ ಅರ್ಥಮಾಡಿದ್ದಾರೆ- 


ಯಚೀಷಮಾಯ--ಯಚಾ ಸಮಾಂಯ--ಇದು ಇಂದ್ರಾಯ ಎಂಬ ಪದಕ್ಕೆ ವಿಶೇಷಣವಾಗಿದೆ. 
ಖುಕ್ಸುಗಳಲ್ಲಿ ಇಂದ್ರನ ಸ್ತುತಿ ಯಾವರೀತಿ ಇರುವುದೋ, ಅದೇ ನಿಢವಾದ ಗುಣಗಳುಳ್ಳ ವನು ಎಂದರ್ಥ. 
ಖಚೀಷಮ ಖುಚಾಸಮಃ (ನಿರು. ೬-೨೩). 


ಅಧ್ರಿಗನೇ--ಅಧೃತಗಮನಾಯಿ... ತಡೆಯಿಲ್ಲದ ನಡಗೆಯುಳ್ಳವನು ಎಂದರ್ಥ. ಅಧೃತಕರ್ಮ- 
ವನ್ನಿಂದ್ರೊ ಪೈಧ್ರಿಗುರುಚ್ಯತೇ (ನಿರು. ೫-೧೧) ಎಂದು ನಿರುಕ್ತ ಕಾರರೇಃ ಈ ಅರ್ಥದಲ್ಲಿ ಅಧಿ) ಗುನದವನ್ನು 
ಇಂದ್ರಶಬ್ದ ಸರ್ಯಾಯವನ್ನಾಗಿ ಪಠಿಸಿದ್ದಾರೆ. 


ಪ್ರಯೋ ನ._ಪ್ರಯ ಇವ-- ಪ್ರಯಶ್ಶಬ್ದವು ಅನ್ನಪರ್ಯಾಯ ಪದವಾಗಿ (ನಿರು. ೩- ೯) ನಿರುಕ್ತ ದಲ್ಲಿ 
ಪಠಿತವಾಗಿದೆ, 


ಹಿಹಂ--ವಹ್‌ ಧಾತುವಿನಿಂದ ಹುಟ್ಟದ ಈ ಹದಕ್ಕೆ ಹೊರಲು ಯೋಗ್ಯವಾದದ್ದು. ಅಥವಾ ಒಯ್ಯಲು. 
ಅರ್ಹವಾದದ್ದು ಎಂಬ ಎರಡರ್ಥವನ್ನೂ ಸ್ಪಷ್ಟ | ಪಡಿಸಿದ್ದಾರೆ. 


| ನ್ಯಾಕರಣಪ್ರ ಕ್ರಿಯಾ | 


ತುರಾಯೊ-- ತುರ ತ್ವರಣೇ ಧಾತು. ಇಗುಪೆಧಜ್ಞಾ ಪ್ರೀಕಿರಃ ಕ: (ಪಾ. ಸೂ. ೩-೧-೧೩೫) ಎಂಬು. 
ದರಿಂದ ಇಗುವಥವಾಗಿರುವುದರಿಂದ ಕಪ್ರತ್ಯಯ. ಲಶಕ್ತತೆದ್ಧಿತೇ ಎಂಬುದರಿಂದ ಕಕಾರ ಇತ್ತಾಗುತ್ತದೆ. 
ಆದುದರಿಂದ ಲಘೂಪಧೆಗುಣ ಬರುವುದಿಲ್ಲ. ಅಥವಾ ತುರ್ವೀ ಹಿಂಸಾರ್ಥಃ ತುರ್ವತೀತಿ ತುರಃ. ನೆಂದಿಗ್ರಹ- 
ಪಚಾದಿಭ್ಯೋ- ಎಂಬುದರಿಂದ ಆಚ್‌ ಪ್ರತ್ಯಯ, ಆಗ ಛಾಂದಸವಾಗಿ ವಕಳಾರಲೋಪ ಬರುತ್ತದೆ. ಚಿತಃ 
ಎಂಬುದರಿಂದ ಅಂತೋದಾತ್ತಸ್ವರ ಬರುತ್ತದೆ. ಚತುರ್ಥೀ ಏಕವಚನಾಂತರೂಪ. 
62 


482 | ಸಾಯಣಭಾಷ್ಯಸಹಿತಾ (ಮಂ. ೧. ಅ. ೧೧. ಸೂ. ೬೧ 


ಮ ಜ್‌ NE PST TY ಯ ಚ 0002 0200102 ೧00002 0% 211.1. ಎ 11.1.1811. -, MM ce eR 
I ರಾಗಾ ದದ | 


| ಹರ್ನಿ- ಹೈ ೮05 ಹರಣೇ ಧಾತು. ಲಟ್‌ ಉತ್ತಮಪುರುಷ ಬಹುವಚನದಲ್ಲಿ ಮಿಪ್‌ ಪ್ರತ್ಯಯ. 
ಬಹುಲಂಛೆಂಡೆಸಿ ಎಂಬುದರಿಂದ ಶನಿಗೆ ಲುಕ್‌. ಮಿಪ್‌ ನಿಮಿತ್ತವಾಗಿ ಧಾತುವಿಗೆ ಗುಣ. ಹರ್ಮಿ ಎಂದು 
ರೂಪವಾಗುತ್ತದೆ. ಅತಿಹಂತದ ಪರದಲಿಿರುವುದರಿಂದ ನಿಘಾತಸ್ತರ ಬರುತ್ತದೆ. 


ಮಾಹಿನಾಯು- ಮಹ ಪೊಜಾಯಾಂ ಧಾತು, ಇದಕ್ಕೆ ಮಹೇರಿನಣ್‌ ಚಿ (ಉ. ಸೂ. ೨-೨೧೪) 
ಎಂಬುದರಿಂದ ಇನಣ್‌ ಪ್ರತ್ಯಯ, ದಿತ್ತಾದುದರಿಂದ ಅತೆಉನೆಧಾಯಾ: ಎಂಬುದರಿಂದ ಉಸಧಾರೃದ್ಧಿ. 
ಮಾಹಿನ ಶಬ್ದವಾಗುತ್ತದೆ. ಚತುರ್ಥೀ ನಿಕವಚನಾಂತರೂಪ. 


| ಯಜಚೀಷಮಾಯೆಖಯಚೀನಷಮ ಖುಚಾಸಮಃ (ನಿರು. ೬-೨೩) ಎಂದು ಯಾಸ್ಕರು ಹೇಳಿರುತ್ತಾರೆ. 
(ಯಕ್ಸಿಗೆ ಸಮಾನವಾದುದು).  ತೈತೀಯಾ ಶತ್ತೈತೆ. (ಪೂ. ಸೂ. ೨-೧-೩೦) ಎಂಬುದರಿಂದ ತೃತೀಯಾ. 
ತತ್ಪುರುಷ ಸಮಾಸ, ಶೃ ತೀಯಾಪೂರ್ವಪದ ಪ ್ರಕೃ ಕೃತಿಸ್ಟರ ಬರುತ್ತದೆ. ಸೃಷೋದರಾದಿಯಲ್ಲಿ ಸೇರಿರುವುದರಿಂದ 
ಈಕಾರಾಗಮು ಬರುತ್ತದೆ. ಸುಷಾಮಾದಿಯಲ್ಲಿ ಸೇರಿರುವುದರಿಂದ ಸುಸಾಮಾದಿಷುಚೆ (ಪಾ. ಸೂ. ೮-೩-೯೮) 
ಎಂಬುದರಿಂದ ಸಮದ ಸಕಾರಕ್ಕೆ ಸತ್ವ. ಚತುರ್ಥೀ ನಕನಚನಾಂತರೂಸ. ಕೆಲವರು ಹೇಳುತ್ತಾರೆ. ಖುಚ 
ಸ್ತುತೌ ಧಾತು. ಇದಕ್ಕೆ ಇಗುಪಧಾತ್‌ ಕಿತ್‌ (ಉ. ಸೂ. ೪-೫೫೯) ಎ-ಬುದರಿಂದ ಇ ಪ್ರ: ತೈಯ. ಕೆದ್ರ 
ದ್ಭಾವನಿರುವುದರಿಂದ ಗುಣ ಬರುವುದಿಲ್ಲ. ಖುಚಿ ಶಬ್ದವಾಗುತ್ತಜಿ. ಇದಕ್ಕೆ ಸ್ತ್ರೀತ್ವ ವಿವಕ್ಷಾ ಮಾಡಿದಾಗ 
ಕೈದಿಕಾರಾದಕ್ತಿನಃ ಎಂಬುದರಿಂದ ಜಕೀಷ್‌ ಬರುತ್ತದೆ. ಖುಚೀ ಸ್ತುತಿಃ ತಯ ಸಮಃ ಹುಚೀಸಮಃ ಹಿಂದಿ 
ನಂತೆಯೇ ಸತ್ವ ಬರುತ್ತದೆ. ಈ ಪಕ್ಷದಲ್ಲಿಯೂ ತೃತೀಯೆಪೊರ್ವಪದ ಪ್ರಕೃತಿಸ್ವರವು ಬರಬೇಕಾದುದರಿಂದ 
ಜೋಷ್‌ ಉದಾತ್ರವಾದುದರಿಂದ ಅದರ ಸ್ವರವು ಶ್ರೂಯಮಾಣವಾಗಬೇಕಾಗುತ್ತದೆ. ಆದರೆ ಸಂಹಿತಾದಲ್ಲಿ 
ಹಾಗಿಲ್ಲ. ಆಗ ಸ್ಪರವಿಸಯ ಚಿಂತಿಸಬೇಕಾದುದೇ. ಅಥವಾ ದಿವೋದಾಸಾದಿಗಣವು ಆಕೃತಿಗಣವೆಂದು ಅದ 
ರಲ್ಲಿ ಸೇರಿದೆಯೆಂದು ತಿಳಿಯಬೇಕು. | | | 


ಅಧ್ರಿಗನೇ- ಅಧ ತಃ ಅನ್ಯೇನ ಅನಿವಾರಿತೋ ಗೌರ್ಗಮನಂ ಯಸ್ಯ ಸಕ ಆ ಅಧ್ರಿಗುಃ ಗೋಪ್ರಿ ಯೋ. 
ಸತ (ಪಾ. ಸೂ. ೧-೨-೪೮) ಎಂಬುದರಿಂದ ಸಮಾಸದಲ್ಲಿ ಗೋಶಬ್ಬವು ಅಪ್ರಧಾನವಾದುದರಿಂದ 
ಅದಕ್ಕೆ ಹ್ಹೆ ಸ್ತ. ಏಚೆ ಇಕ್‌ಹೆ ೈಸ್ವಾದೇಶೇ ಎಂದು ನಿಯನು ಮಾಡಿರುವುದರಿಂದ ಉಕಾರ ಬರುತ್ತದೆ. ಇದು 


ಪೃತೋದರಾದಿಯಲ್ಲಿ ಸೇರಿರುವುದರಿಂದ ಅಧ್ಲೈತ ಶಬ ಕೈ ಅಧಿ ಭಾವ ಬರುವುದರಿಂದ ಅಧ್ಭಿಗು ಶಬ್ದವಾಗುತ್ತ ದೆ. 
ಚತುರ್ಥೀ ಏಕನಚನಾಂತರೂಪ. 


ಹಓಹರ್ಮ್ಪ_ವಹ ಪ್ರಾಸಣೇ ಧಾತು. ಬಹುಲಗ್ರ ಹಣದಿಂದ ಕರ್ಮಣಿಯನ್ಲಿ ಘರಾ. ಆಗ ಛಾಂದ 
ಸವಾಗಿ ಧಾತುವಿಗೆ (ವಕಾರಕ್ಕೆ) ಸಂಪ್ರಸಾರಣ. ಸೆಂಪ್ರೆಸಾರಣಾಚ್ಹೆ ಸೂತ್ರದಿಂದ ಪೂರ್ವರೂಪ, ಉಹ್‌+ 
ಅ ಎಂದಿರುವಾಗ ಪ್ರತ್ಯಯನಿಮಿತ್ತವಾಗಿ ಲಘೂಪಭಥೆಗೆ ಗುಣ ಓಹಶಬ್ದವಾಗುತ್ತದೆ. ಅಥನಾ ತುಟಿರ್‌. 
ದುಹಿರ್‌ ಉಹಿರ್‌ ಅರ್ಥನೇ ಧಾತು. ಇದಕ್ಕೆ ಹಿಂದಿನಂತೆ ಕರ್ಮಣಿಯಲ್ಲಿ ಘ್‌. ಆಗೆ ಲಘೂಸಥೆ ಗುಣ 
ದಿಂದ ಉಕ್ತರೂನ ಸಿದ್ಧಿಯಾಗುತ್ತದೆ. ಪ್ರತ್ಯಯ ಇತ್ತಾದುದರಿಂದ ಇಗ್ನಿತ್ಯಾದಿರ್ನಿತ್ಯಮ್‌ ಎಂಬುದರಿಂದ 
ಆದ್ಯುದಾತ್ರಸ್ಟರ ಬರುತ್ತದೆ. oo ೫. | | 
“ಠಾತೆತಮಾ-"ರಾ ದಾನೇ ಧಾತು. ಇದಕ್ಕೆ ಕ್ಷ ಪ್ರತ್ಯಯ ರಾತ ಎಂದು. ರೂಪವಾಗುತ್ತ ದೆ. ಇದಕ್ಕೆ ' 
ಅತಿಶಯಾರ್ಥ ನಿನಕ್ಷಾ ಮಾಡಿದಾಗ ತೆಮಪ್‌ ಪ್ರತ್ಯಯ. ನಪುಂಸಕದಲ್ಲಿ ಶಿ ಆದೇಶ ಬಂದಾಗ ಶೇಶೃಂದಸಿ 
ಬಹುಲಂ ಎಂಬುದರಿಂದ ಶಿಗೆ ಲೋಪ. | | | | | 


ಈ 


ಅ. ೧. ಅ, ೪. ವ, ೨೫. ] ಖುಗ್ರೇದಸಂಹಿತಾ | 483 


| ಸಂಹಿತಾಪಾಠಃ ॥ 


ಆಸ್ಮಾ ಇದು ಪ್ರಯ ಇವ ಪೃ ಯೆಂಸಿ ಭರಾಮ್ಯಾಂಗೂಸಂ ಬಾಥೇಸು- 
ವ್ಯಕ್ತಿ | 


ಇಂದ್ರಾಯ ಹೃದಾ ಮನಸಾ ಮನೀಷಾ ಪ್ರತ್ನಾಯ ಪತ್ಯೇ ಧಿಯೋ 
ಮಜರ್ಜಯಂತ ॥೨॥| 


| ಪದಸಾಠ$ 1 
ಎ | | | AR 
ಅಸ್ಮೈ ! ಇತ್‌! ಊಂ ಇತಿ | ಪ್ರಯತಃ ಇವ | ಪ್ರ ! ಯಂಸಿ | ಭರಾಮಿ | ಆಂ. 


ದ್‌ ಸೃ 
ಗೂಷಂ |! ಬಾಧೇ ! ಸುವೃಕ್ತಿ ! 


ಇಂದ್ರಾಯ | ಹೃದಾ | ಮನಸಾ | ಮನೀಷಾ | ಪ್ರತ್ನಾಯ ! ಪತ್ಯೇ ! ಧಿಯಃ ! 


ಮರ್ಜಯಂತ | ol 


|| ಸಾಯಣಭಾಷ್ಯಂ | 


ಆಸ್ಮಾ ಇದು ಅಸ್ಮಾ ಏನೇಂದ್ರಾಯ | ಪ್ರಯ ಇತ್ಯನ್ನನಾಮ | ಪ್ರಯ ಇವಾನ್ನಮಿವ 
ಪ್ರ ಯೆಂಸಿ | ಪ್ರಯಚ್ಛಾಮಿ | ತದೇವ ಸ್ಪಷ್ಟೀಕ್ರಿಯತೇ | ಜಾಥೇ ಶತ್ರೂಣಾಂ ಜಾಧನಾಯ ಸೆಮರ್ಥಂ 
ಸುನೃಕ್ತಿ ಸುಷ್ಮ್ವಾವರ್ಜಕಮಾಂಗೂಷಂ ಸ್ತೋತ್ರರೂಪೆಮಾಘೋಷಂ ಭರಾಮಿ | ಸಂಪಾಡಯಾನಿ | 
ಅನ್ಕೇಃಪಿ ಸ್ತೋತಾರಃ ಪ್ರತ್ನ್ರಾಯ ಪುರಾಣಾಯೆ ಪೆತ್ಕೇ ಸ್ವಾಮಿನ ಇಂದ್ರಾಯೆ ಹೈದಾ ಹೆದಯೇನ 
ಮನಸಾ ಶೆದಂತರ್ವರ್ತಿನಾಂತೆಃಕೆರಣೇನ ಮನೀಷಾ ಮನೀಷಯಾ ತಜ್ಜನ್ಯೇನ ಜ್ಞಾನ 
ಸ್ತುತೀಃ ಕರ್ಮಾಣಿ ವಾ ಮರ್ಜಯಂತ | ಮಾರ್ಜಯೆಂತಿ | ಸೆಂಸ್ತುರ್ವಂತಿ! ಪ್ರ ಯಂ" 
ರಮ ಇತ್ಯೆಸ್ಮಾಲ್ಲಟಿ ಪುರುಷವ್ಯತ್ಯಯಃ | ಬಹುಲಂ ಛಂದಸೀತಿ ಶಪೋ ಲುಕ್‌ | ಅಂಗ. 
ಸೋಮ ಆಘೋಷಃ | ನಿ. ೫.೧೧ | ಇತಿ ಯಾಸ್ವಃ ! ಆಲ್‌ ಪೂರ್ವಾಡದ್ರುಷೇರ್ಫು ಣಾ ಪೃ 
ದ್ವೋ ಇತ್ಯಸ್ಯ ಗೂ ಆದೇಶಃ! ಆ೫ಕೋ ಜಕಾರಸ್ಯ ಲೋಪಾಭಾವತಶ್ಚ | ಥಾಥಾದಿನೋತ್ತರಪೆಬ. 
ತ್ರತ್ವಂ | ಜಾಧೇ | ಜಾಧೃ ವಿಲೋಡನ ಇತ್ಯಸ್ಮಾತ್ಮೃತ್ಯಾರ್ಥೇ ತವೈಕೇನಿತ ಭಾನೇ ಕೇನ್ಪ_ 
ಏಜಂತತ್ವಾದವ್ಯಯೆಶ್ಚೇನ ಸುಪೋ ಲುಕ್‌ | ಮನೀಷಾ | ಸುಪಾಂ ಸುಲುಗಿತಿ ತೃತೀಯಾಯಾ ಡಾ 
ಸತ್ಯೇ | ಪತಿಃ ಸಮಾಸೆ ಏವ | ಪಾ. ೧.೪.೮ | ಇತಿ ಘಿಸಂಜ್ಞಾಯಾಃ ಸಮಾಸೆನಿಷಯೆತ್ವಾತ್‌ ಘೇ 
ತೀತಿ ಗುಣಾಭಾವೇ ಯಣಾದೇಶ: |! | 


434 ಸಾಯಣಭಾಷ್ಯಸಲತಾ [ ಮಂ. ೧. ಆ. ೧೧. ಸೂ. ೬ಗಿ. 
LN ರ್ಯ ಜೋ ಪೋ ಫೋ ಬ ಕ್ಟ ಫೋ ಟೋ ಉಟ ಯ ಟ್ಟ ಘಿ ಯಾ ಬ ಭಂ ಎ ಇ 1 ಗಾ ನ್‌ ಉದುಯ ಯಾ ಬಯುುಸಯಾಂಸ ತು ಬಟ ಯಮಾಂಯಾ ಯು ಯು ಬಜ. ಜಂ 


|| ಪ್ರತಿಪದಾರ್ಥ ||. 


ಅಸ್ಮಾ ಇದು. ಇದೇ ಇಂದ್ರನಿಗೆ! ಪ್ರಯಣವ-ಅನ್ನದಂತೆ (ಗ್ರಾಹ್ಯವಾದ ಹವಿಸ್ಸನ್ನು) | 
ಪ್ರೆಯೆಂಸಿ-_ ಅರ್ಪಿಸುತ್ತೇನೆ! ಜಾಫೇ--ಶತ್ರುವನ್ನು ಹಿಂಸಿಸುವುದರಲ್ಲಿ | ಸುವೃತ,--ಒಳ್ಳೆಯ ಕಾರ್ಯಕಾರಿ 
ಯಾದ | ಆಂಗೂಷಂ--ಸ್ರೋತ್ರರೂಪವಾದ ಘೋಷನನ್ನು | ಭರಾಮಿ.. ಸಶಿಸುತ್ತೇನೆ (ಇತರ ಸ್ತೋತ್ಯ 
ಗಳೂ ಸಹ) ಪ್ರತ್ನಾಯೆಪುರಾತನನೂ |ಪತ್ಯ್ಯೇ--ಒಡೆಯನೂ ಆದ | ಇಂದ್ರಾಯ. ಇಂದ್ರನಿಗೆ | ಹೈದಾ 
ಹೈದಯದಿಂದಲೂ | ಮನಸಾ-(ತದಂತರ್ವರ್ಶಿಯಾದ) ಮನಸ್ಸಿನಿಂದಲೂ | ಮನೀಷಾ--(ಅದರಿಂದ ಉತ್ಪ ನ್ನ 


ವಾದ) ಜ್ಞಾ ನದಿಂದಲೂ | ಧೀಯೆಕ--ಸ್ತು ತಿಗಳನ್ನು ಅಥವಾ ಕರ್ಮಗಳನ್ನು | ಮುರ್ಜಯೆಂತೆ ಸಿದ್ಧ ನಡಿ 
ಸುತ್ತಾರೆ 


| ಭಾವಾರ್ಥ || 


ಇಂದ್ರನಿಗೆ ಆನ್ರದಂತೆ ಗ್ರಾಹ್ಯವಾದ ಹೆನಿಸ್ಸನ್ನು ಅರ್ಪಿಸುತ್ತೇನೆ. ಶತ್ರುವನ್ನು ಹಿಂಸಿಸುವುದರಲ್ಲಿ 
ಕಾರ್ಯ ಕಾರಿಯಾದ ಸ್ತೋಶ್ರರೂಪವಾದ ಘೋಷವನ್ನು ಪಕಠಿಸುತ್ತೀನೆ. ಇತರ ಸ್ತೋತೃಗಳೂ ಸಹ ಪುರಾ 
ತನನೂ ಒಡೆಯನೂ ಆದ ಇಂದ್ರನಿಗೆ ಹೃದಯದಿಂದಲೂ, ಮನಸ್ಸಿನಿಂದಲೂ ಯತ್ತು ಜ್ಞ್ಯಾನದಿಂದಲೂ ಸಹೆ 
ಸ್ತುತಿಗಳನ್ನು ಅರ್ಪಿಸಿ ಪೂಜಿಸುತ್ತಾರೆ. 


Eaglish Translation. 


7 offer (oblations acceptable as) food (00 the hungry) to that IndrasI 
raise (to him) exclamations that may be of efficacy in discomfiting (my 
enimies) ; others (also) adore Indra, the ancient 1086, in heart, in mind, and 
in understanding- 


॥ ವಿಶೇಷ ವಿಷಯಗಳು ॥ 


ಅಸ್ಮಾ ಇದು. ಅಸ್ಮೈ ನಿವ ಇಲ್ಲಿ ಇತ್‌, ಉ ಎಂಬ ಅವ್ಯಯಗಳು ಏನಕಾರಾರ್ಥದಲ್ಲಿ ಉಪ 
ಯೋಗಿಸಲ್ಪಟ್ಟನೆ. ಇವನಿಗೇ (ಇಂದ್ರನಿಗೇ) ಎಂಬುದೇ ಇಲ್ಲಿ ಪ್ರಕರಣಾನುಗತನಾದ ಅರ್ಥ. 


ಪ್ರೆಯಃ.-- ಇದು ಅನ್ನಕ್ಕೈ ಹೆಸರು. (ಸಿರು. ೩-೯). ಅನ್ನನಾಮಗಳಲ್ಲಿ ಪಠಿತವಾಗಿದೆ. 


ಆಜಬ್ಲೂಷಂ--ಸ್ಫೋತ್ರೆರೂಪಮಾಘೋಷಂ--ಸ್ತುತಿರೂಸವಾದ ಘೋಷಣೆ. ಆಜ್ಲೂ ಷಃ ಸ್ಲೋಮ 
ಆಘೋಷ: (ಸಿರು. ೫-೧೧) ಹೀಗೆ ನಿರುಕ್ತ ಕಾರರು ಸು ತಿಘೋಷಣಾರ್ಥದಲ್ಲಿ ಹೇಳಿರುತ್ತಾರೆ. 


ಹೃದಾ--ಹೃ ದಯದಿಂದ ; ಇಲ್ಲಿ ಹೃದಯಶಬ್ಧ ಕ್ಕೆ ಲಕ್ಷಣಯಾ ಹೆ ಫದಯಾಂತರ್ಗೆತವಾಡ ಅಂತಃ ಕರಣ 
ವೆಂದರ್ಥ ಮಾಡಿರುವರು. 


ಮರ್ಜಯೊಂತ...ಮಾರ್ಜಯೆಂತಿ ಸಂಸ್ಕ ರ್ವಂತಿ-ಶುದ್ಧಿ ರೂಪವಾದ ಸಂಸ್ಕಾರವನ್ನು ಮಾಡುತ್ತಾ ಕಿ 


ಆ. ೧. ಆ. ೪, ವ. ೨೭] ಖುಗ್ರೇದಸಂಹತಾ oo ' | 485 


TG OR nT AT 0 ರಾ ಗಾ ರ ನಾ ಅ ನ ಸಾ ಗಾ ಗ ಗ ಫ್‌ 


| ನ್ಯಾಕರಣಪ್ರ ಕ್ರಿಯಾ 


ಪ್ರೆಯೆಂಸಿ..ಯಮ ಉಸರಮೇ ಧಾತು. ಲಡುತ್ತಮಪುರುಷ ಏಕನಚನಕ್ಕೆ ಬದಲಾಗಿ ವ್ಯೃತ್ಯಂಯೋ 
ಬಹುಲಮ ಎಂಬುದರಿಂದ ಮಧ್ಯೆಮಪುರುಷದ ಸಿಪ್‌ ಪ್ರತ್ಯಯ. ಬಹುಲಂಭಂದೆಸಿ ಎಂಬುದರಿಂದ ಶಪ್‌ 


ನಿಕರಣಕ್ಕೆ ಲುಕ್‌. ನಶ್ನಾಪೆದಾಂತೆಸ್ಯ ರುಲಿ ಎಂಬುದರಿಂದ ಮಕಾರಕ್ಕೆ ಅನುಸ್ವಾರ, ಅತಿಜಂತದ ಹರದ 
ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಭರಾನಿ-ಡುಭೃ ಆ್‌ ಭರಣೇ ಧಾತು. ಲಡುತ್ತಮಪುರುಷ ಏಕವಚನರೂಪ. ತಿಜಂತದ ಪರದಲ್ಲಿ 
ಬಂದುದರಿಂದ ಅತಿ೫8 ಎಂದು ಇಹರ್ಯದಾಸ ನತಾಡಿರುವುದರಿಂದ ನಿಘಾತಸ್ತರ ಬರುವುದಿಲ್ಲ. ಅದುಪದೇಶದ 
ಪರದಲ್ಲಿ ಲಸಾರ್ನಧಾತುಕವು ಬಂದುದರಿಂದ ಅನುದಾತ್ರವಾಗುತ್ತದೆ. ಆಗ ಧಾತುಸ್ವರ ಉಳಿಯುತ್ತದೆ. 


ಅನ್ಲೂಷೆಮ್‌ಆಜ್ಲೂಷಃ ಸೋಮ ಆಘೋಷಃ (ನಿರು. ೫-೧೧) ಇತಿ ಯಾಸ್ವೃಃ | ಆಜಪೂರ್ವಕ 
ವಾದ ಘುಹಿರ್‌ ವಿಶಬ್ದನೇ ಧಾತುವಿಗೆ ಘರ್‌ ಪ್ರತ್ಯಯ. ಪೃಷೋದರಾದಿಯಲ್ಲಿ ಸೇರಿರುವುದರಿಂದ ಘೋ 
ಎಂಬುದಕ್ಕೆ ಗೂ ಎಂಬ ವರ್ಣವಿಕಾರವೂ ಆಜುನ ಜಕಾರಕ್ಕೆ ಲೋಪಾಭಾನವೂ ಬರುತ್ತದೆ. ಥಾಥಘಇಾ್‌.- 
ಕಾ ಜ--(ಶಾ. ಸೂ. ೬-೨.೧೪೪) ಎಂಬುದರಿಂದ ಇಗಿಶ್‌ ಸ್ವರವು ಬಾಧಿತನಾಗಿ' ಉತ್ತರಸದಾಂತೋದಾತ್ತಸ್ವರ 


' ಬರುತ್ತದೆ. 


ಬಾಥೇ ಬಾಧೃ ವಿಲೋಡನೇ ಧಾತು. ಇದಕ್ಕೆ ಕೃತ್ಯಾರ್ಥದಲ್ಲಿ ಕೃತ್ಯಾರ್ಥೇ ತನೈ ಕೇನ್‌ (ಪಾ. 
ಸೂ. ೩-೪-೧೪) ಎಂಬುದರಿಂದ ಭಾವಾರ್ಥದಲ್ಲಿ ಕೇನ್‌ ಪ್ರತ್ಯಯ. ಏಜಂತವಾದ ಕೃದಂತವಾದುದರಿಂದ 
ಕೈನ್ಮೇಣಜಂತಃ ಎಂಬುದರಿಂದ ಅವ್ಯಯ ಸಂಜ್ಞೆಯನ್ನು ಹೊಂದುತ್ತದೆ. : ಆಗ ಅವ್ಯಯಾದಾಸ್‌ಸುಪೆಕ ಎಂಬು 
ದರಿಂದ ಇದರೆ ಮೇಲೆ ಬಂದಿರುವ ಸುಪಿಗೆ ಲುಕ್‌. 


ಮನೀಷಾ--ಮನೀಷಾ ಆಕಾರಾಂತವಾದ ಸಿತ್ಯಸ್ರ್ರೀಲಿಂಗಶಬ್ದ, ಇದಕ್ಕೆ ತೃತೀಯಾ ಏಕವಚನ 
ನಿನಕ್ಷಾಮಾಡಿದಾಗ ಅದಕ್ಕೆ ಸುಪಾಂಸುಲುಳ್‌ ಎಂಬುದರಿಂದ ಡಾದೇಶ. 


ಸತೈೇ--ಪತಿ ಶಬ್ದ, ಇಕಾರಾಂತವಾದರೂ ಸೆತಿಃಸಮಾಸ ಏವ (ಪಾ. ಸೂ. ೧-೪-೮) ಎಂಬುದ 
ರಿಂದ ಸಮಾಸಮಾತ್ರದಲ್ಲಿ ಘಿಸಂಜ್ಞಾ ವಿಧಿಸಿರುವುದರಿಂದ ಕೇವಲನಾದುದಕ್ಕೆ ಬರುವುದಿಲ್ಲ. ಆದುದರಿಂದ 
ಚತುರ್ಥೀ ಏಕವಚನನರವಾದಾಗ ಘೇರ್ಜ೯ತಿ ಎಂಬುದರಿಂದ ಗುಣ ಬರುವುದಿಲ್ಲ. ಇಕೋಯಟಚಿ ಎಂಬುದ 
ರಿಂದ ಯಣಾದೇಶ. | | 


ಮರ್ಜಯೆಂತೆ-ಮೃಜೂ ಶುದ್ಧೌ ಧಾತು. ಣಿಜಂತದಮೇಲೆ ಛಾಂದಸವಾದ ಲಜ". ಪ್ರಥಮ 
ಪುರುಷ ಬಹುವಚನದಲ್ಲಿ ಅಂತಾದೇಶ. ಸೆಂಜ್ಞಾಪೂರ್ವಕೋ ವಿಧಿರಸಿತ್ಯಃ ಬಹುಲಂಭಂದಸ್ಯಮಾರ್ಜಯೋ- 
ಗೇ8ಪಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಕಿಜಂತನಿಘಾತಸ್ತರ ಬರುತ್ತದೆ. 


486 | | ಸಾಯಣಭಾಷ್ಯ ಸಹಿತಾ [ ಮಂ. ೧. ಅ.೧೧. ಸೂ. ೬೧. 


ET ೋೋೋ ೋ AS ಯೋ ಯೋ ಲ ಯಾ ಸ ಜಾ ಸ ಸ ಬ ಯ ಜು ಯ ಕ ಬ ಬಟು ಗು ಟಟ ಬುಡು ಓಟಿಜಿ ಗ ಆ ಎಂಟು me ಗಾಗಾರ ಆಗಾರ ಸಕಇ” ಇರಾ 


|| ಸಂಹಿತಾಪಾಠಃ || 


ಅಸ್ಮಾ ಇದು ತ್ಯ ಮುಪಮಂ ಸ್ವರ್ಷಾಂ ಭರುಮಾ ಂಗೂಷಮಾಸ್ಯೇನ | 


ಮಂಹಿಷ್ಠವ ಮಚ್ಚೊ ಕ್ಷಿ ಭಿರ್ಮತೀನಾಂ ಸ ಸುವೃಕ್ತಿಭಿಃ ಸೂರಿಂ ವಾವೃಧಧ್ಯೆ 
Hal 


ಪದಪಾಠಃ 


1, | 
ಅಸ್ಕೈ |! ಇತ್‌! ಊಂ ಇತಿ! ತೈಂ! ಉಪಃನ:೦! ಸ್ವಷಿಸಾಂ | ಭರಾನಿ | 
} | K 
ಆಂಗೂಷಂ | ಆಸ್ಕೇನ | 
| | 
ಮಂಹಿಷ್ಕಂ | ಅಚ್ಛೋಕ್ತಿಭಿ:! ಮತೀನಾಂ | ಸುೂನೃಕ್ತೀಭಿಃ! ಸೂರಿಂ | ವ- 


] 
ವೃಧರ್ಯೈ 14॥ 
, 11 ಸಾಯಣಭಾಷ್ಯಂ || 


ಆಸ್ಮಾ ಇಡು ಅಸ್ಮಾ ಏನೇಂದ್ರಾಯ ತ್ಯಂ ತಂ ಪ್ರಸಿದ್ಧಮುಪಮಮುಪಹಮಾನಹೇತುಭೂತೆಂ 
ಸ್ವರ್ಷಾಂ ಸುಸ್ಮೃರಣೀಯಸ್ಕ ಧನಸ್ಯ ದಾತಾರಂ ಸೊರಿಂ ನಿಪಶ್ಚಿತಮಿಂದ್ರ ಂ ವವೃಧಧ್ಯೈ ವರ್ಧಯಿತುಂ 
ಸುವೃಕ್ತಿಭಿ: ಸುಸ್ಮ್ವಾವರ್ಜಕೈಃ | ಸಮರ್ಥೈರಿತ್ಯರ್ಥಃ | ಮತೀನಾಂ ಸ್ತುತೀನಾಂ ಸಂಬಂಧಿಭಿರಬ್ಬೋಕ್ತಿಭಿಃ 
ಸ್ವಚ್ಛೈರ್ವಚೋಭಿರ್ಮಂಹಿಸ್ಮಮತಿಶಯೇನ ಪ್ರೈವೃಪ್ಟಮೇವಂಲಕ್ಷಣಮಾಂಗೂಷಮಾಘಥೋಸಷಮಾಸ್ಯೇನೆ 
ಮುಖೇನ ಭರಾಮಿ | ಕರೋಮಿಾತ್ಕರ್ಥಃ || ಉಪಮಂ | ಉಪಮಾಯತೇಂನೇನೇಶ್ಯುವಮಃ | ಘಇರ್ಥೇ 
ಕನಿಧಾನಮಿತಿ ಕರಣೇ ಕಪ್ಪತ್ಯಯಃ | ಆತೋ ಲೋಪ ಇಟ ಚೇತ್ಯಾಕಾರಲೋಸಃ | ಸ್ವರ್ಷಾಂ | ಸುಪೂ- 
ರ್ನಾದರ್ಶೇರ್ನಿಜಂತಃ ಸ್ವರ್‌ಶಬ್ದಃ | ಷಣು ದಾನೇ! ಜನಸನಖನಕ್ರೆಮಗೆನೋ ನಿಟ್‌! ವಿಡ್ತನೋರನುನಾಸಿ- 
ಕಸ್ಯಾದಿತ್ಯಾತ್ಸಂ | ಸನೋಶೇರನ | ಪಾ. ೮-೩-೧೦೮ | ಇತಿ ಸಶ್ವೆಂ | ಭರಾಮಿ | ಸಾದಾದಿತ್ವಾನ್ನಿ ಘಾತಾ- 
ಭಾವಃ | ಅಚ್ಚೊ ೇಕ್ರಿಭಿಃ | ಅಚ್ಛಾ ಉಕ್ತೆಯೋ ಯೇಷಾಂ | ಬಹುನ್ರೀಹೌ ಪೂರ್ವಸದಪ್ರಕೃತಿಸ್ವರತ್ವೆಂ | 
ಮತೀನಾಂ | ನಾಮನ್ಯತರಸ್ಯಾಮಿತಿ ನಾಮ ಉದಾತ್ತೆತ್ನೆಂ | ವವೃಧರ್ಥ್ಯೆ | ವ ಥು ವೃದ್ಧಾ ನಿತ ಸಸ್ಮಾದಂತ- 
| ರ್ಭಾನಿತಣ್ಯರ್ಥಾತ್ತು ಮರ್ಥೆ ಸೇಸೇನಿತಿ ಕಥ್ಯೈಪೈತ್ಯಯಃ | ಕತ್ತ್ಯಾಡ್ಲು ಹಾಭಾವ:ಃ | ಇ ರರ್ಭಾವಶ್ಭಾಂ- 
ದಸಃ | ಯೆದ್ಧಾ | ಯರ್ಜಲುಗಂತಾಡೆಸ್ಮಿನ್ಸತ್ಯೆಯೆ ಆಗಮಾನುಶಾಸೆನಸ್ಯಾನಿತ್ಯತ್ವಾದ್ರೀಗಾವ್ಯಭಾವಃ | 

ಅನ್ಕೇಷಾಮನಿ ದೃಶ್ಯತ ಇತಿ ಸಾಂಹಿತಿಕೆಮಭ್ಯಾಸಸ್ಯ ದೀರ್ಫತ್ವಂ | ಪ್ರೆತ್ಯಯೊದ್ಯುದಾತ್ತತ್ತೈಂ ॥ 


| ಪ್ರತಿಪದಾರ್ಥ || 
ಆಸ್ಮಾ ಇ ಇದು--ಇದೇ ಇಂದ್ರನಿಗೆ | ತ್ಯಂ--ಪ್ರಸಿದ್ಧನಾಗಿಯೂ | ಉಪಮಂ--ಮಾಡರಿಯಾಗಿಯೂ | 
ಸ್ಪರ್ಷಾಂ--ಒಳ್ಳೆ ಯ ಧನದಾತನಾಗಿಯೂ | ಸೂರಿಂ--ಪ್ರಾ ಜ್ರ ಸ್ಸನಾಗಿಯೂ ಇರುವ ಇಂದ್ರನನ್ನು | ವವೃ 


ಅ, ೧. ಅ. ಇ. ವ, . ೨೭] _ ಖುಗ್ಗೇದಸಂಹಿತಾ 487 


ಎ ರ ಲ  ್‌ ಹ್ಪಹಹಭಚ್ರೋ್ರಟ್ರ್ರೋ8 ರೂ ಘೂ ಖಾ ಶ್ತ ಪ  ್ಟ[[ುುು ರ ಟಟ ಯ ಯರ ಲ್ಲ ಉಲ ಯ ಟೊ ಹಾರ್ಟು ೊೈ್‌್‌ೈ್ಟ್ಕೊರ ಟ್‌ ಕ 


ಧಭ್ಯೈ- ಉನ್ನತವಾಗಿ ಚಿಳೆಸುವುದಕ್ಟೋಸ್ಟರ! ಸುವೃಕ್ತಿಭಿ8-- ಸಮರ್ಥವಾಗಿ ಕಾರ್ಯಕಾರಿಗಳಾದ! ಮತೀನಾಂ-... 
ಸ್ತೋತ್ರೆಗಳ | ಅಜ್ಛೋಕ್ತಿಭಿಃ-- ಶುದ್ಧವಾದ ವಾಶ್ಚುಗಳಿಂದ | ಮಂಹಿಷ್ಯಂ--ಅತ್ಯಂತ ವೃದ್ಧಿ ಹೊಂದಿದ | 
ಆಂಗೂಸೆಂ--ಸ್ತೋತ್ರಘೋಷನವನ್ನು ! ಆಸ್ಕೇನ-- ಮುಖದಿಂದ | ಭರಾಮಿ-- ಪಠಿಸುತ್ತೇನೆ || 


| ಭಾವಾರ್ಥ || 


ಪ್ರಸಿದ್ದನಾಗಿಯೂೂ ಮಾದರಿಯಾಗಿಯೂ, ಒಳ್ಳೆ ಯಥನದಾತನಾಗಿಯೂ ಮತ್ತು ಪ್ರಾಜ್ಞನಾಗಿಯೂ 


ಇರುವ ಇಂದ್ರನ ಶ್ರೇಷ್ಠವಾದ ಗುಣಗಾನಮಾಡುವುದಕ್ಕಾಗಿ ಸಮರ್ಥವಾದವೂ, ಸ್ತೋತ್ರಗಳಿಗೆ ಸಂಬಂಧಿಸಿದವೂ 


ಆದ ಶುದ್ಧವಾದ ವಾಕ್ಟುಗಳಿಂದ ವೃದ್ಧಿ ಹೊಂದಿದ ಸ್ತೋತ್ರಫಘೋಷನನ್ನು ನನ್ನ ಮುಖದಿಂದ ಹಠಿಕುತ್ತೇನೆ. 


English Translation. 
1 offer with my mouth a loud exclamation with powerful and pure 


words of praise, to exalt him who is the type (of a1), the ೮1767 (೦8 good things) 
the great, the wise. 


|| ವಿಶೇಷ ವಿಸಯೆಗಳು || 


ಸ್ವರ್ಷಾಂ--ಸುಷ್ಮು ಅರಣೀಯೆಸ್ಯ ಧನಸ್ಯ ದಾತಾರಂ--ಪ್ರಕರ್ಷವಾದ ಧೆನಸಮುದಾಯವನ್ನು 
ಕೊಡುವ ಇಂದ್ರನನ್ನು. | 

ಮಂಹಿಷ್ಠಂ.-.ಅತಿಶಯವಾದ ರೀತಿಯಲ್ಲಿ ವೃದ್ಧಿ ಹೊಂದುವ. ಇದು ಆಂಗೂಸಂ ಎಂಬ ಪದಕ್ಕೆ 
ವಿಶೇಷಣ. | 

ಅಜ್ಲೂಷಂ-- ಅಜ್ಲೂಷಃಸ್ತೋಮ ಅಘೋಷಃ (ನಿರು. ೫-೧೧) ಸ್ತುತಿವಿಷಯವಾದ ಘೋಷಣೆ. 

ಉಸೆಮಂ- ಉಸಪೆನೀಯೆತೇ ಅನೇನೇತಿ ಉಪಮಃ-- ಉಪಮಾನ ಹೇತುಭೂತಂ-- ಹೋಲಿ 
ಕೆಗೆ ಮೂಲಕಾರಣವಾದದ್ದು. 

| ಭರಾಮಿ--ಕರೋಮಿಸಾತ್ಯರ್ಥಃ--ಧರಿಸುತ್ತೆನೆ ಎಂದು ಧಾತುವಿನ ಅರ್ಥವಾಗಿದ್ದರೂ, ಇಲ್ಲಿ ಮಾಡು 

ತ್ತೇನೆ ಎಂಬರ್ಥವನ್ನು ಹೇಳಿದ್ದಾರೆ. | 


|} ವ್ಯಾಕೆರಣಪ್ರ ಕ್ರಿಯಾ || 


ಘ 


ತ್ಯೈಮ--ತ್ಯದ್‌ ಶಬ್ದ. ಅಮ್‌ ಸರವಾದಾಗೆ ತೈದಾದೀನಾಮಃ ಎಂಬುದರಿಂದ ಅತ್ವ. ಅತೋ- 
ಗುಣೇ ಸೂತ್ರದಿಂದ ಪರರೂಪ. ಅಮಿಪೂರ್ವಃ ಸೂತ್ರದಿಂದ ಪೂರ್ವರೂಪ. | 

ಉಪೆಮಮ್‌ಉಪಮೀಯತೇಂನೇನೇತಿ ಉಪಮಃ ಮಾಜ್‌ ಮಾನೇ ಧಾತು. ಘಲರ್ಥೇಕ- 
ವಿಧಾನಮ್‌ ಎಂಬ ವಚನದಿಂದ ಕರಣಾರ್ಥದಲ್ಲಿ ಕ ಪ್ರತ್ಯಯ. ಕಿತ್ತಾದುದರಿಂದ ಆತೋ ರೋಪೆ ಇಜಿಚೆ 
(ಪಾ. ಸೂ. ೬-೪-೬೪) ಎಂಬುದರಿಂದ ಆಕಾರಲೋಪ. ಪ್ರತ್ಯಯಸ್ವರದಿಂದ ಅಂಶೋದಾತ್ತ. 


488 ಸಾಯಣಭಾಷ್ಯಸಹಿತಾ [ಮಂ. ಗಿ. ಅ. ೧೧. ಸೂ, ೬೧. 


When” NN NET TE NN AS Ns 





ಸ್ವ್ಪರ್ಪಾಮ್‌--ಯ ಗ? ಧಾತು, ಸು ಪೂರ್ವವಾಗಿರುವಾಗ ಇದಕ್ಕೆ ಅನ್ಯೇಭ್ಯೋನಿ ದೈಶ್ಯಂತೇ 
ಎಂಬುದರಿಂದ ವಿಚ್‌ ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿಗೆ ಗುಣ. ಸ್ವರ್‌ ಶಬ್ದವಾಗುತ್ತದೆ. ಷಣು 
ದಾಸೇ ಧಾತು. ಜನೆಸನಖನಕ್ರಮುಗನೋನಿಟ್‌ (ಪಾ. ಸೂ. ೩-೨-೬೭) ಎಂಬುದರಿಂದ ಇದಕ್ಕೆ ವಿಟ್‌ 
ಪ್ರತ್ಯಯ. ಇದುನರವಾದಾಗ ವಿಡ್ರನೋರನುನಾಸಿಕಸ್ಯಾತ್‌ (ಪಾ. ಸೂ. ೬-೪-೪೧) ಎಂಬುದರಿಂದ ಆತ್ವ, 
ಸನೋಶೇರನಃ (ಪಾ. ಸೂ. ೮-೩-೧೦೮) ಎಂಬುದರಿಂದ ಧಾತು ಸಕಾರಕ್ಕೆ ಷತ್ವ. ಸ್ಪರ್ಷಾ ಶಬ್ದವಾಗುತ್ತದೆ. 
ಗತಿಕಾರಕೋಪಪದಾತ್‌ ಕೃತ್‌ ಎಂಬುದರಿಂದ ಕೃದುತ್ತರಪದ ಪ್ರಕೃತಿಸ್ವ್ರರ ಬರುತ್ತೆದೆ. ದ್ವಿತೀಯಾ ಏಕವಜ 


ನಾಂತರೂಪ, 


ಭರಾವಿಎಡುಭೃ ಇ ಭರಣೇ ಧಾತು. ಲಡುತ್ತ ಮಪುರುಷ ಏಕವಚನರೂಪ. ಪಾದಾದಿಯಲ್ಲಿ 
ಬಂದುದರಿಂದ ನಿಘಾತಸ್ತರ ಬರುವುದಿಲ್ಲ. ಅದುಸದೇಶದ ಪರದಲ್ಲಿ ಬಂದುದರಿಂದ ಲಸಾರ್ವಧಾತುಕವು ಅನು 
ದಾತ್ರವಾಗುವುದರಿಂದ ಧಾತುಸ್ಕರ ಉಳಿಯುತ್ತದೆ. 


ಮಂಹಿಷ್ಠಮ್‌-ಮಹಿ ವೃದ್ಗೌ ಧಾತು. ಇದಕ್ಕೆ ತೃಚ್‌ ಪ್ರತ್ಯಯ ಬಂದಾಗ ಮಹಿತ್ಸೃ ಶಬ್ದವಾಗು 
ತ್ತದೆ. ಅತಿಶಯಾರ್ಥನಿವಕ್ತಾ ಮಾಡಿದಾಗ ಇಸ್ಕನ್‌ ಪ್ರತ್ಯಯ, ತುರಿಷ್ಠೇಮೇಯಃಸು ಎಂಬುದರಿಂದ 
ತೃಚಿಗೆ ಲೋಪ. ಇನ್ಮನ್‌ ನಿತ್ತಾದುದರಿಂದ ಆದ್ಯುದಾತ್ರಸ್ಟರ ಬರುತ್ತದೆ. 


ಅಜ್ಭೋಕಿ,ಭಿಃ-_ ಅಚ್ಛಾ ಉಕ್ತಯೋ ಯೇಷಾಂ... ಅಚ್ಛೋಕ್ತಯಃ | ಬಹುವ್ರೀಹ್‌ೌ ಪ್ರಕೃತ್ಯಾ 


ಪೂರ್ವಪದಮ” ಎಂಬುದರಿಂದ ಪೂರ್ವಪದಪ್ರಕೃತಿಸ್ಟರ ಬರುತ್ತದೆ. ತೃತೀಯಾ ಬಹುವಚನಾಂತರೂಪ. 


ಮತೀನಾಮ್‌-ಮನ ಜ್ಞಾನೇ ಧಾತು. ಕಚ್‌ ಪ್ರತ್ಯಯ. ಅನುನಾಸಿಕ ಲೋಪ, ಷಷ್ಮೀ 
ಬಹುವಚನದಲ್ಲಿ ಅಮ್‌ ಪ್ರತ್ಯಯ. ಅದಕ್ಕೆ ನುಡಾಗಮ. ವೂರ್ವದ ಅಜಂತಾಂಗಕ್ಕೆ ದೀರ್ಫ್ಥ. ನಾಮನ್ಯ- 
ತರಸ್ಯಾಮ (ಪಾ. ಸೂ. ೬-೧-೧೭೭) ಎಂಬುದರಿಂದ ನಾಮಿಗೆ ಉದಾತ್ತಸ್ತರ ಬರುತ್ತದೆ. 


| ವವೃಧಡ್ಬೆ ಹೈ ವೃಧು ವೃದ್ದಾ ಧಾತು. ಚಿಜರ್ಥವು (ಪ್ರೇರಣಾ) ಧಾತ್ರರ್ಥಾಂತರ್ಭೂತವಾಗಿರು 
ವಾಗ ಇದಕ್ಕೆ ತುಮರ್ಥೆೇಸೇಸೇನ. (ಪಾ. ಸೂ. ೩-೪-೯) ಎಂಬುದರಿಂದ ಕ್ರೈ ಪ್ರತ್ಯಯ. ಕಿತ್ತಾದುಡರಿಂದ 
ಗುಣ ಬರುವುದಿಲ್ಲ- ಪ್ರತ್ಯಯ ನರವಾದಾಗ ಛಾಂದಸನಾಗಿ ಧಾತುವಿಗೆ ದ್ವಿಶ್ಟಾದಿಗಳು ಬರುತ್ತವೆ. ಅಥವಾ 
ಅತಿಶಯಾರ್ಥದಲ್ಲಿ ಯಜ. ಯೆಜೋಚಿಚೆ ಎಂಬುದರಿಂದ ಅದಕ್ಕೆ ಲುಕ್‌.  ಯಜ್‌ಲಜಂತದ ಮೇಲೆ 
ಹಿಂದಿನಂತೆ ಕಚ್ಚಿ ಪ್ರತ್ಯಯ. ಆಗ ಆಗಮಾನುಶಾಸನಮನಿತ್ಯಮ” ಎಂಬ ವಚನದಿಂದ 'ಯಜ್ಜ` ನಿಮಿತ್ತವಾಗಿ 
ಧಾತುವಿಗೆ ದ್ವಿತ್ವ ಬಂದಾಗ ರೀಗಾದಿಆಗಮ ಅಭ್ಯಾಸಕ್ಕೆ ಬರುವುದಿಲ್ಲ. ಅನ್ಯೇಷಾಮಸಿದೃ ಶ್ಯಶೇ (ಪಾ. ಸೂ. 
೬-೩-೧೩೭) ಎಂಬುದರಿಂದ ಸ್ಥಂಹಿತಾದಲ್ಲಿ ಅಭ್ಯಾಸಕ್ಕೆ ದೀರ್ಫೆ ಬರುತ್ತದೆ. ಏಜಂತವಾದುದರಿಂದ ಕೈನ್ಮೇಜಂತಃ 
ಸೂತ್ರದಿಂದ ಅವ್ಯಯಸಂಜ್ಞ್ವಾವನ್ನು ಹೊಂದುತ್ತದೆ, ಪ್ರತ್ಯಯದ ಆದ್ಯುದಾತ್ತಸ್ವರದಿಂದ ಧಕಾರೋತ್ತರಾಕಾ 
ವು ಉದಾತ್ತವಾಗುತ್ತದೆ. 


ಅ. ೧. 7.೪. ವ. ೨೭,]. ಖಗ್ಗೇದಸಂಹಿತಾ 450: 


| ಸಂಹಿತಾಪಾಶಠಃ ? ' 
kN 


ಅಸ್ಮಾ ಇದು ಸ್ತೋಮಂ ಸಂ ಓನೋಮಿ ರಥಂ ನ ತಪ್ಪೆ ವ ತಕ್ಸಿನಾಯ | 
I (|. | | 
ಗಿರಶ್ಚ ಗಿರ್ವಾಹಸೇ ಸು ನೈಕ್ಷೀಂದಾ ಯ ವಿಶ್ವಮಿನ್ವಂ ಮೇಧಿರಾಯ HS 
|| ಪದಪಾಠಃ || | 
ಅಸ್ಕ )! ಇತ್‌ | ಊಂ ಇತಿ ಕ ಸ್ತೋಮಂ | ಸಂ! ಹಿನೋಮಿ! ರಥಂ | 


ತಪ್ಪಾ5ಇವ | ತತ್ತ್‌ಸಿನಾಂದು | 


| | | 
| ಚ | ಗಿರ್ನಾಹಸೇ | ಸು5ವೃಕ್ತಿ | ಇಂದ್ರಾಯ | ನಿಶ್ಚಂ5ಇನ್ವಂ | ಮೇಧಿ-. 


ರಾಯ ೪ | 
॥ ಸಾಯಣಭಾಸ್ಯಂ ॥ 

ಅಸ್ಮಾ ಏನೇಂದ್ರಾಯೆ ಸೋಮಂ ಶಸ್ತ್ರರೂಸಂ ಸ್ತೋತ್ರಂ ಸಂ ಹಿನೋಮಿ ! ಪ್ರೇರಯಾಮಿ 
ತತ್ರ ದೈಷ್ಟ್ರಾಂತಃ | ಶಕ್ಸಿನಾಯೆ। ಸಿನಮಿತ್ಯನ್ನ ನಾಮ | ಸಿನಮನ್ನಂ ಭವತಿ ಸಿನಾತಿ ಭೂಶಾನೀತಿ ಯಾಸ್ಕಃ! 
ನಿ. ೫.೫ | ತೇನ ರಥೇನ ಸಿನಮನ್ನೆಂ ಯೆಸ್ಯ ಸ ತಥೋಕ್ತ:ಃ | ತಸ್ಮೈ ರಥಸ್ವಾಮಿನೇ ತಸ್ಟೇನ ತಷ್ಟಾ 
ತೆಕ್ನಕೋ ರಥನಿರ್ಮಾತಾ ರಥಂ ನ | ಯಥಾ ರಥಂ ಪ್ರೇರಯತಿ ತದ್ವತ್‌ | ಇವೇಶ್ಯೇತತ್ಸಾಪಪೂರಣಂ | 
ತಥಾ ಗಿರ್ನಾಹಸೇ ಗೀರ್ಥಿಃ ಸ್ತುತಿಭಿರುಹ್ಯಮಾನಾಯೇಂದ್ರಾಯ ಗಿರಶ್ಚ ಶಸ್ತ್ರೆಸೆಂಬಂಧಿನೀಃ ಕೇವಲಾ 
ಯಚೆಶ್ನ ಸುವೃಕ್ತಿ ಶೋಭಜನಮಾವರ್ಜನಂ ಯಥಾ ಭವತಿ ತಥಾ ಪ್ರೇರಯಾಮಿ | ತಥಾ ಮೇಧಿರಾಯ 
ಮೇಧಾವಿನ ಇಂದ್ರಾಯು ವಿಶ್ವಮಿನ್ರಂ ವಿಶ್ವವ್ಯಾಪಕಂ ನಿಶ್ರೈರ್ವ್ಯಾಪ್ರ ೦ ಸರ್ವೋತ್ಪ್ರೃಷ್ಟ್ಠಂ ಹನಿಶ್ಚ ಸಂ ಹಿ- 
ನೋಮಾತೃನುಷಂಗಃ | ಹಿನೋಮಿ | ಹಿ ಗತ್‌ ವೃ ದ್ದೌ ಚೆ! ಸ್ವಾದಿತ್ವಾತ್‌ ಶ್ಲುಃ!| ತಪ್ಪೇವ | ಶಕ್ಷೂ 
ತ್ರಕ್ಷೂ ಶನೂಕರಣೇ | ತಾಚ್ಛೀಲಿಕಸ್ಟ್ರೈನ್‌ | ಊದಿತ್ತಾ ತತ್ತ ಇಡಭಾವಃ।ಸ್ಟೋಃ ಸಂಯೋಗಾದ್ಯೋರಂತೇ 
ಚೇತಿ ಕಕಾರಲೋಪಃ | ನಿತ್ತಾದಾಮ್ಕುದಾತ್ತತ್ವಂ | ತತ್ಸಿನಾಯ | ಶಿನಶಬ್ದಃ ಹಿಇಗ್‌ ಬಂಧನ ಇತ್ಯಸ್ಮಾ- 
ದಿನ್‌ ಸಬ್‌ ಷೇಜುಷ್ಯನಿಬ್ಯೋ ನಕ್‌ |! ಉ. &-೨ | ಇತಿ ನಕ್‌ಪ್ರತ್ಯಯಾಂಶಃ | ಬಹುಪ್ರೀಹೌ ಪೂರ್ವ- 
ಪಡಪ್ರಕೃತಿಸ್ಟರತ್ವಂ | ಗಿರ್ವಾಹಸೇ | ವಾಹಿಹಾಧಾಳ್ಭ್ಯ್ಯಶ್ಚಂದಸೀತಿ ವಹಶೇಃ ಕೇವಲಾಡ್ವಿಹಿತೋತಸು- 
ನ್ರತ್ಯಯೋ ಗತಿಕಾರಕೆಯೋರಸಿ ಪೂರ್ವಪದಪ್ರ ಕೃತಿಸ್ವರತ್ತಂ ಚೇತಿ ವಚನಾತ್ವಾರಕೆಪೊರ್ವಸ್ಯಾಪಿ ಭವತಿ. 
ಪೂರ್ವಪದಪ್ರಕೃತಿಸ್ಟರತ್ತ್ವಂ ಚೆ 7 ಿದಿತ್ಯನುವೃತ್ತೇರುಪಧಾವೃದ್ಧಿಃ | ಹಲಿ ಚೇತಿ ದೀರ್ಫಾಭಾವಶ್ಸಾ ಂ- 
ದೆಸಃ [ವಿಶ್ವಮಿನ್ವಂ | ಇನಿ ವ್ಯಾಪ್ಟೌ | ವಿಶ್ವಮಿನ್ವತಿ ವ್ಯಾಸ್ಟೋತೀತಿ ನಿಶ್ವಮಿನ್ವಂ | ಪಚಾದ್ಯಚ್‌ | ಲುಗೆ- 
ಭಾವಶ್ಛಾಂದಸಃ | ಯೆದ್ದಾ ! ಖಜ್‌ಪ್ರತ್ಯಯೋ ಬಹುಲವಚೆನಾವಸ್ಮಾದಪಿ ಧಾತೋರ್ರ್ರ್ಯಷ್ಟವ್ಯ: | ಮೇಧಿ- 
ರಾಯೆ | ಮೇಧಾ ಅಸ್ಯಾಸ್ತೀತಿ ಮೇಭಿರಃ! ಮೇಥಾರಥಾಭ್ಯಾವಿಂರನಿರಚ್‌ ವಕ್ತವ್ಯೌ | ಪಾ. 
೫-೨-೧೦೯.೩ | ಇತಿ ಮತ್ತರ್ಥೀಯ ಇರನ್‌ | ನಿತಾ ತ್ಸ ದಾಮ್ಯದಾತ್ರತ್ವಂ o il 

63 


490 ಸಾಯಣಭಾಕ್ಮಸಜಶಾ [ಮಂ. ೧. ಅ, ೧7. ಸೂ. ೬೧. 


ಹಾ ಗಾ6 ಓಡು (ಕುಚ ಇಟು (1... ಓಜ. Nm ಟಟ ಟಟ ಯ ಯ ಅ ಸ ರಾ ಬ್ಬ ರಾ ಲಸಲಚಭಭ್ಯ ಅಜ ಇ ಚ ಬಜ 


॥8ೆಹಪ ಪ್ರತಿಪದಾರ್ಥ | 


ತತಿ ್ಸ್ಸಿನಾಯ-..( ಸಾರಥಿಗೆ) ಅನ್ನ ಸಂಪಾದನೆಗಾಗಿ ತೆಸ್ಟೆ (ವ ರಥಂ ನ_ಬಡಗಿಯು ರಥವನ್ನು 
ನಿರ್ಮಿಸುವಂತೆ | ಗಿರ್ನಾಹಸೇ--ಸ್ತುತಿಗಳಿಂದ ವಹಿಸಲ್ಪಡುವ (ವೃದ್ಧಿ ಕೊಂಡುವ) | ಇಂದ್ರಾಯೆ--ಇಂದ್ರಥಿ 
ಗೋಸ್ಕರ | ಸ್ತೋಮಂ---ಶಸ್ರರೂಪವಾದ ಸ್ತೋತ್ರನನ್ನೂ | ಗಿರಶ್ನ - (ಕೆಸ್ತ್ರಸಂಬಂಧೆಗಳಾದ ಕೇವಲ) ಖುಕ್ತು 
ಗಳನ್ನೂ | ಸುವೃಕ್ತಿ ಒಳ್ಳೆಯ ಕಾರ್ಯಕಾರಿಗಳಾಗುವಂತೆ | ಸಂ ಹಿನೋಮನಿ- ನಿರ್ಮಿಸಿ ಅರ್ಪಿಸುತ್ತೇನೆ 
(ಮತ್ತು) | ಮೇಧಿರಾಯ- ಪ್ರಾಜ್ಞನಾದ ಇಂದ್ರನಿಗೆ! ನಿಶ್ಚಮಿನ್ವಂ-ಸರ್ವಶ್ರೇಷ್ಠವಾದ ಹವಿಸ್ಸನ್ನು 
(ಸೆಂ ಹಿಸೋಮಿ-- ನಿರ್ಮಿಸಿ ಅರ್ಪಿಸುತ್ತೇನೆ) | 


| ಭಾವಾರ್ಥ | 


ಬಡಗಿಯು ಸಾರಥಿಯ ಅನ್ನ ಸಂಪಾದನೆಗಾಗಿ ರಥವನ್ನು ನಿರ್ಮಿಸುವಂತೆ ನಾನೂ ಸಹ ಸ್ತುತಿಗಳಿಂದ 
ವೃದ್ಧಿಹೊಂದುವ ಇಂದ್ರನಿಗಾಗಿ ಶಸ್ತ್ರರೂಸವಾದ ಸ್ತೋತ್ರವನ್ನೂ ಮತ್ತು ತತ್ಸಂಬಂಧವಾದ ಕೇವಲ ಖಕ್ಕುಗ 
ಳನ್ನೂ ಸಹೆ ಸಾರ್ಥಕಗಳಾಗುವಂತೆ. ನಿರ್ಮಿಸಿ ಅರ್ಪಿಸುತ್ತೇನೆ. ಮತ್ತು ಪ್ರಾಜ್ಞನಾದ ಇಂದ್ರನಿಗೆ ಸರ್ನಶ್ರೇಷ್ಕ 
| ವಾದ ಹವಿಸ್ಸ ನ್ನೂ ಅರ್ನಿಸುತ್ತೆ ನೆ. 


English T*ansation: | 
I send hymns to him (Indra) as the constructor of a car drives 18 to its 


owner, (50 that he) may thence (obtain) food ; I send praises to him who is 
entitled to commendation ; and most excellent oblations to the wise Indra. 


|| ವಿಶೇಷನಿಷಯಗಳು || 


ಸ್ತೋಮಂ- ಶಸ್ತ್ರರೂಪಂ ಸ್ಕೋತ್ರಂ--ಯಾಗದಲ್ಲಿ ಇಂದ್ರನನ್ನು ಸ್ತುತಿಸುವ ಹಲವು ಮಂತ್ರಗಳಿಗೆ 
ಶಸ್ತ್ರಗಳೆಂದು ಹೆಸರು. ಇಂತಹ ಮಂತ್ರಸಮೂಹಗಳಿಗೆ ಸ್ಫೋಮವೆಂದು ಹೆಸರು. 


ತಶ್ಸಿನಾಯೆ-- ಶೇನ ರಥೇನ ಸಿನಮನ್ನಂ ಯೆಸ್ಯ ಎಂಬ ವ್ಯುತ್ತತ್ತಿಯಂತೆ ರಥಸಹಿತವಾದ ಹನಿರ್ಲ 
. ಕ್ಷಣವಿಶಿಷ್ಟೆವಾದ ಅನ್ನದಿಂದ ಎಂಬುದು ಇದರ ಅರ್ಥ. ಸಿನಮನ್ನಂ ಭವತಿ ಸಿನಾತಿ ಭೂತಾನಿ (ನಿರು. ೫-೫) 
ಂಡು ನಿರುಕ್ತದಲ್ಲಿ ಸಿನಶಬ್ದಕ್ಕೆ ಅನ್ನ ಎಂಬರ್ಥವನ್ನು ಕಲ್ಪಿಸಿದ್ದಾರೆ. 


ತಪ್ಪೇವ--ತಷ್ಟಾ ಇವ ತಕ್ಷಕೋ ರಥನಿರ್ಮಾತಾ ರಥವನ್ನು ನಿರ್ಮಿಸುವ ಶಕ್ಷಕನಂತೆ ಎಂದರ್ಥ. 
ಶ್ಲಿ ಇವ ಶಬ್ದವು ಕೇವಲ ಪಾದಪೂರಣಾರ್ಥಕ. ಏಕೆಂದರೆ ಇದೇ ಅರ್ಥಕೊಡುನ ನ ಶಬ್ದವು ರಥಶಬ್ದಾನ್ವಯ 
10ದ ಈ ಅರ್ಥವನ್ನು ಕೊಡುವುದು. 


ಗಿರ್ನಾಹಸೇ-ಗೀರ್ಭಿಃ ಸ್ತುತಿಭಿಃ ಉಹ್ಯಮಾನಾಯೆ. ಇದು ಇಂದ್ರಾ ಯ ಎಂಬ ಸದಕ್ಕೆ ನಿತೇಷಣ. 
ಹೋತ್ಸವು ಮಾಡಿದ ಸ್ತುತಿ ವಚನಗಳನ್ನು ಪೂರ್ಣವಾಗಿ ಅಂಗೀಕರಿಸುವನನು ಎಂದರ್ಥ. 


ಸುವೃಕ್ತಿ-ಕೋಭನಮಾವರ್ಜನಂ ಯಥಾ ಭವತಿ ತಥಾ ಪ್ರೇರಯಾನಿ ಇಂದ್ರನಿಗೆ ಅತ್ಯಂತ : 
ತೃಪ್ತಿಯಾಗುವಂತೆ ಸ್ಕೋತ್ರಮೂಡುಕ್ತೀನೆ.' ಅಥವಾ ಸ್ತೊ ತ್ರ ಮಂತ್ರ ಗಳನ್ನು ಆರೀತಿ ಪ್ರೆ ್ರೀರಿಸುತ್ತೆ (ಕೆ: ಎಂದು 
ತಾತ್ಪರ್ಯಾರ್ಥ. 


ಅ.೧. ಅ. ೪, ವ, ೨೭, ] ಖುಗ್ಗೇದಸಂಹುತಾ' | ' 491 


ನ್‌ ಗಾ ಲ ನನ್‌ ಗ್‌ ಡಿ 





ರಾ ಸಾಗಾ ರೇ ಗ್‌ ನ್‌ ಗ್‌ ನ್‌ ನಸ ಸ ಸ ಗ್‌ 


ನಿಶ್ವಮಿನ್ವಂ--ನಿಶ್ಚವ್ಯಾಸಕಂ ವಿಶ್ಚೈ ವಾಣ್ಯಪ್ತ ಸರ್ನೋತ್ಸ್ಯಸಷ್ಟಂ ಹವಿತ್ಚ ತಂ ಹಿನೋಮೀ 
ತ್ಯರ್ಥಃ--ವಿಶ್ವಮಿನ್ನತಿ ವ್ಯಾಪ್ಟೋತಿ ಇತಿ ನಿಶ್ವಮಿನ್ವಂ- ಇದು ಹವಿಃ ಎಂಬ ಹದಕ್ಕೆ ವಿಶೇಷಣವಾಗಿದೆ. 
ಈ ಹವಿಸ್ಸು, ಪ್ರಸಂಚದಲ್ಲೆಲ್ಲಾ ಪ್ರಸಿದ್ಧವಾದದ್ದು, ಅಥವಾ ವಿಶ್ವವನ್ನೇ ವ್ಯಾಫಿಸಿದುದ್ಳು ವಿಶ್ವಾತ್ಮಕವಾದದ್ದು 
ಸರ್ವೋತ್ಕ್ಯೃಷ್ಟವಾದದ್ದು, ಎಂದು ಹವಿಸ್ಸಿನ ಸ್ತುತಿ ಇಲ್ಲದೆ. '` 


1 ವ್ಯಾಕರಣಪ್ರಕ್ರಿಯಾ 1 


ಹಿನೋಮಿ--ಹಿ ಗತೌ ನೃದ್ಸ್‌ ಚ. ಧಾತು ಸ್ವಾದಿ. ಲಡುತ್ತಮಪುರುಷದಲ್ಲಿ ಮಿಪ್‌ ಪ್ರತ್ಯಯ. 
ಸ್ವಾದಿಭ್ಯ: ಶ್ನ್ನಃ ಎಂಬುದರಿಂದ ಶ್ನು ವಿಕರಣ, ಸಾರ್ವಥಾಶುಕಮಹಿತ" ಎಂಬುದರಿಂದ ಇದು ಜಂದ್ವದ್ಭಾವ 
ವನ್ನು ಹೊಂದುವುದರಿಂದ ಧಾತುವಿಗೆ ಗುಣ ಬರುವುದಿಲ್ಲ. ಮಿಪ್‌ ನಿಮಿತ್ತವಾಗಿ ವಿಕರಣಕ್ಕೆ ಗುಣ. ತಿಜಂತ: 
ನಿಘಾತಸ್ಕರ ಬರುತ್ತದೆ. | 


ತಸಷ್ಟೇವತಕ್ಷೂ ತ್ವಕ್ಷೂ ತನೂಕರಣೇ ಧಾತು. ಇದಕ್ಕೆ ತಚ್ಛೇಲಾರ್ಥದಲ್ಲಿ ತೃನ್‌ ಪ್ರತ್ಯಯ. 
ಧಾತುವು ಊದಿತ್ತಾದುದರಿಂದ ಸ್ವರತಿಸೂತಿ-(ಪಾ. ಸೂ. ೭-೨-೪೪) ಎಂಬುದರಿಂದ ಇಡ್ವಿಕಲ್ಪವಿಧಾನ ಮಾಡಿ 
ರುವುದರಿಂದ ಇಲ್ಲಿ ಇಡಾಗಮ ಬರುವುದಿಲ್ಲ. ತಕ್‌ಷ್‌ ತೃ ಎಂದಿರುವಾಗ ರುಲ್‌" ಪರವಾದುದರಿಂದ ಸ್ಟೋಃ 
ಸಂಯೋಗಾದ್ಯೋರಂತೇಚೆ ಎಂಬುದರಿಂದ ಸಂಯೋಗಾದಿಯಾದ ಕಕಾರಕ್ಕೆ ಲೋಪ. ಸ್ಫ್ಯುನಾಷ್ಟು: ಎಂಬು. 
ದರಿಂದ ಪ್ರತ್ಯಂು ತಕಾರಕ್ಕೆ ಷ್ಟುತ್ತ. ತಪ್ಪೃ ಶಬ್ದವಾಗುತ್ತದೆ. ಪ್ರತ್ಯಯ ನಿತ್ತಾದುದರಿಂದ ಆದ್ಯುದಾತ್ತ 
ಸ್ವರ ಬರುತ್ತದೆ. ಪ್ರಥಮಾ ಸು ಪರವಾದಾಗ ಯಮಶನಸ್ತುರು ಸೂತ್ರದಿಂದ ಅನಜಾದೇಶ.: ಅಸ್‌ತೈನ್‌- . 
ತೃ ಚ್‌ ಎಂಬುದರಿಂದ ಉಪಧಾದೀರ್ಫ ತಸ್ಟ್ರಾ ಎಂದು ರೂಪವಾಗುತ್ತದೆ. 


ತತ್ಸಿನಾಯ---ಸಿನ ಶಬ್ದ. ಷಿಳ್‌ ಬಂಧನೇ ಧಾತು. ಇದಕ್ಕೆ ಇಣ್‌ಸಿಲ್‌ ಜಿ ದೀಜಷ್ಯ- 
ನಿಭ್ಯೋ ನಃ (ಉ. ಸೂ. ೩-೨೮೨) ಎಂಬುದರಿಂದ ನಕ್‌ ಪ್ರತ್ಯಯ. ಧಾಕ್ವಾದಿಗೆ ಸಕಾರಾದೇಶ. ಕಿತ್ತಾ 
ದುದರಿಂದ ಧಾತುವಿಗೆ ಗುಣ ಬರುವುದಿಲ್ಲ. ತೇನ ಸಿನಂ ಯಸ್ಯ ಸಃ ತತ್ಪ್ಸಿನಃ ಬಹುಪ್ರೀಹೌಪ್ರಕೃತ್ಯಾ 
ಪೂರ್ವಪದಮರ್ಮ ಎಂಬುದರಿಂದ ಪೂರ್ವಪದ ಪ್ರಕೃತಿಸ್ವರ ಬರುತ್ತದೆ. 


ಗಿರ್ವಾಹಸೇ_-ವಹ ಪ್ರಾಪಣೇ ಧಾತು. ವಹಿಹಾಧಾಇಗ ಭೈಶೃಂದೆಸಿ (ಉ. ಸೂ. ೪.೬೬೦) 
ಎಂಬುದರಿಂದ ಕೇವಲವಾದ ವಹ್‌ ಧಾತುವಿಗೆ ವಿಹಿತವಾದ ಅಸುನ್‌ ಪ್ರತ್ಯಯವು ಗತಿಕಾರಕಯೋರಫಿ 
ಪೂರ್ವಪದಪ್ರೆಕೃತಿಸ್ಟರತ್ವಂಚೆ (ಉ. ಸೂ. ೪-೬೬೬) ಎಂಬ ವಚನವಿರುವುದರಿಂದ ಕಾರಕಪೊರ್ವವಾಗಿರುವಾ 
ಗಲೂ ಬರುತ್ತದೆ. ಅದರೊಡನೆ ಪೂರ್ವಪದಪ್ರಕೃತಿಸ್ವರವೂ ಬರುತ್ತದೆ. ಹಿಂದಿನ ಸೂತ್ರದಿಂದ ಚಿಕ್‌ ಎಂದು 
ಅನುವೃತ್ತವಾಗಿರುವುದರಿಂದ ಆಸುನಿಗೆ ಜಿದ್ದದ್ಭಾವವಿರುವುದರಿಂದ ಧಾತುವಿನ ಉಪಧೆಗೆ ಅತಉಪಧಾಯಾ, 
ಎಂಬುದರಿಂದ ವೃದ್ಧಿ ಬರುತ್ತದೆ. ಗಿರ್ವಾಹಸ" ಶಬ್ದವಾಗುತ್ತದೆ. ಗಿರ್‌ ಎಂಬಲ್ಲಿ ಯದ್ಯಪಿ ಹಲ್‌ಪರವಾದುದ 
ರಿಂದ ಹಲಿಚಿ ಎಂಬುದರಿಂದ ದೀರ್ಫ ಬರಬೇಕಾಗುತ್ತದೆ. ಆದರೆ ಛಾಂದಸವಾಗಿ ಇಲ್ಲಿ ದೀರ್ಫ ಬರುವುದಿಲ್ಲ. 
ಚತುರ್ಥೀ ಏಕವಚನರೂಪ. 


ವಿಶ್ವಮಿನ್ವಮ್‌ ಇನಿ ವ್ಯಾಪ್ತೌ ಧಾತು, ವಿಶ್ವಮಿನ್ವತಿ ವ್ಯಾಪ್ನೋತಿ ಇತಿ ವಿಶ್ವಮಿನ್ವಮ್‌. 
ಇದಿತೋನುಮ್‌ ಧಾತೋ: ಎಂಬುದರಿಂದ ಧಾತುವಿಗೆ ನುವತಾಗಮ, ಪಚಾದಿಯಲ್ಲಿ ಸೇರಿರುವುದರಿಂದ ನಂದಿ. 
ಗ್ರಹಪಚಟಾದಿಭ್ಯಃ--ಎಂಬುದರಿಂದ ಕರ್ತೃರ್ಥದಲ್ಲಿ ಅಚ್‌ ಪ್ರತ್ಯಯ. ಸಮಾಸವಾಜಾಗ ವಿಶ್ವಮ್‌ ಎಂಬಲ್ಲಿ 


492 | ಸಾಯಣಭಾಷ್ಯಸಹಿಶಾ [ಮಂ. ೧. ಅ. ೧೧. ಸೂ. ೬೧. 


ಲುಗಭಾವವು ಛಾಂದಸವಾಗಿ ಬರುತ್ತದೆ. ಅಥವಾ ಬಹುಲಗ್ರಹಣದಿಂದ ಖಚ್‌ ಪ್ರತ್ಯಯವು ಈ'ಧಾತುನಿಗೂ 
ಬರುತ್ತದೆ. ಆಗ ಅರುರ್ದಿ ಸಪಜಂತೆಸ್ಕೆ ಮುಮ್‌ (ಪಾ. ಸೂ. ೬-೩-೬೭) ಎಂಬುದರಿಂದ ವಿಶ್ವ ಎಂಬ 
ಅಜಂತಕ್ಕೆ ಮುಮಾಗನು. 


ನೇಧಿರಾಯ__ಮೇಧಾ ಅಸ್ಯ ಅಸ್ತಿ ಇತಿ ಮೇಧಿರಃ ಮೇಧಾರಥಾಭ್ಯಾಮಿರನ್ನಿರಚೌ ವಕ್ತ ನ್ಯೌ 
(ಪಾ. ಸೂ, ೫-೨-೧೦೯-೩) ಎಂಬುದರಿಂದ ಮತ್ತರ್ಥದಲ್ಲಿ ಇರನ್‌ ಪ್ರತ್ಯಯ.  ಯೆಸ್ಕೇತಿಚೆ ಎಂಬುದರಿಂದ 
ಆಕಾರಲೋಪ ಮೇಧಿರ ಶಬ್ದವಾಗುತ್ತದೆ. ಇರನ್‌ ನಿತ್ತಾದುದರಿಂದ ಇಸಿ ತ್ಯಾದಿರ್ನಿತ್ಯಮ್‌ ಎಂಬುದರಿಂದ 
ಆದ್ಯುದಾತ್ರಸ್ತ ಸ್ತರ ಬರುತ್ತಜಿ. ಚತುರ್ಥೀ ನಿಕವಚನಾಂಶರೂಪ. | 


| ಸಂಹಿತಾಕಾತೇ ॥ 


| | | 
ಅಸ್ಮಾ ಇದು ಸಪ್ತಿಮಿವ ಶ ಶವ ದಾ ದ್ರಾಯಾರ್ಕಂ ಜುಹ್ವಾ ೩ ಸಮಂಜೇ। 


ಆ 


ವೀರಂ ದಾನೌಕಸಂ ವಂ ಂದರ್ಯ್ಯೈಃ ಪುರಾಂ ಗೂರ್ತಶ್ರ ವಸಂ ದರ್ಮಾ ಣಂ॥೫| 


“ಸಿಡಿ is ಕುಜ 


| ಪದಪಾಠಃ | 


| 
ಅಸ್ಕೈ | ಇತ್‌! ಊಂ ಇತಿ | ಸಪ್ತ ೦5ಇನ ! ಶ್ರವಸ್ಕಾ | ಇಂದ್ರಾಯ ! ಅರ್ಕಂ! 


ಜುಹ್ಹಾ | ಸೆಂ! ಅಂಜೇ | 
| | | 
ವೀರಂ | ದಾನಂಓಕಸಂ |! ವಂದೆಧೈ! ಪುರಾಂ 1 ಗೂರ್ತಾಶ್ರನಸೆಂ। ದ- 


| 
ರ್ಮಾಣಂ ಜಗ 
§ | ಸಾಯಣಭಾಷ್ಯ ॥ 


ಅಸ್ಕಾ' ಏನೇಂದ್ರಾ ಯಾರ್ಕೆಂ ಸ್ತುತಿರೂಪಂ ಮಂತ್ರೆಂ ಶ್ರವಸ್ಯೂ ಶ್ರವಸ್ಯಯಾನ್ನೆ (ಚ್ಛಯಾ | 
ಅನ್ನೆಲಾಭಾಯೇತ್ಯರ್ಥಃ | ಜುಹ್ರಾಹ್ತಾನಸಾಧನೇನ ವಾಗಿಂದ್ರಿಯೇಣ ಸಮಂಜೇ | ಸಮಕ್ಷಂ ಕರೋಮಿ! 
ಏಕೀಕರೋಮಾತ್ಯ ರ್ಥಃ | ತತ್ರ ದೃಷ್ಟಾಂತಃ | ಸಪ್ತಿಮಿವ | ಯೆಥಾನ್ಸ್ನಲಾಭಾಯೆ ಗೆಂತುಕಾಮೆಃ 
ಪುಮಾನಶ್ಚಂ ರಥೇಸೈಕೀಕೆರೋತಿ ತಪ್ಪೆ | ವಿಕೀಕೈತ್ಯ ಚೆ ವೀರಂ ಶತ್ರುಸ್ಲೇಪಣಕೆ3ಶಲಂ ದಾನಾ. 
ಕಸಂ ದಾನಾನಾಮೇಕೆನಿಲಯೆಂ ಗೂರ್ತಶ್ರವಸಂ ಪ್ರೆಶಸ್ಯಾನ್ಸೆಂ ಪುರಾಮಸುರಪುರಾಣಾಂ ದೆರ್ಮಾಣಂ 
ನಿವಾರಯಿತಾರಂ | ಏನಂಗುಣನಿಶಿಷ್ಟ ನಿಂದ್ರಂ ವಂದಭ್ಯೈ ವಂಡಿತುಂ ಸ್ತೋತುಂ ಪ್ರವೃತೊ ೀಸ್ಕೀತಿ 
ಶೇಷಃ ! ಸೆಪ್ರಿಮಿವ | ಷಸ ಸಮನಾಯೇ | ಸಮವೈತಿ ರಥೇಸೈಕೀಭವತೀತಿ ಸಪ್ತಿರಶ್ವಃ 1 ವಸಸ್ತಿಪ್‌ | 
ಉ. ೪-೧೭೯ | ಇತಿ ವಿಧೀಯಮಾನಸ್ತಿಸ್‌ಪ್ರೆ ್ರಿತ್ಸಯೋ. ಬಹುಅವಚೆನಾದಸ್ಮಾದೆಸಿ ಧಾತೋರ್ಭವತಿ | 
ಪ್ರತ್ಯಯಸ್ಯೆ ಪಿತ್ರಾ ್ಸಾದನುದಾತ್ತತ್ವೇ ಧಾತುಸ್ವ ರಃ | ಇನೇನೆ ಸಮಾಸ ಉಕ್ತಃ | ಶ್ರವಸ್ಯಾ | ಶ್ರ ಶ್ರವಸ್‌- 


ಗಾ 4 


ಆ. ೧, ಅ, ೪, ವ, ೨೭,] ಖುಗ್ಗೇದಸಂಟಶಾ | 403 


ಆ ಬಾಡಿ ಸ ಡಿ ಬ ಬಿ ಸಶಿ ಸ ಯಗ ಬ ಜಪ ಎಂ ಸ. ಎ ( ೦ (2557 ಆ 51 11.1.1. ಜಾಕೀ ಅ ಎ ಹ ಓಡಿ ಕಂಜ ಬಸ ಛಂ ಬ ಹಾಟ ಜಂಬ ಇ ಇ... ಎ ಭಜ ಭಜ ಸ ಎ ಅಜಲು ಸ ಭಧ ಪರ ರುತ 


ಶಬ್ದಾತ್ಸುಪೆ ಆತ್ಮನಃ ಕಚ್‌ | ಕೈಜಂತಾದ್ದಾತೋರ್ಭಾವೇ ಅ ಪ್ರತ್ಯೈಯಾತ್‌ | ಸಾ. ೩-೩-೧೦೨ | ಇತ್ಯ- 
ಕಾರಪ್ರತ್ಯೆಯಃ | ತೆತಷ್ಟಾಸ್‌ | ಸುಸಾಂ ಸುಲುಗಿತಿ ತೃತೀಯಾಯಾ ಜಾಡೇಶಃ | ಉದಾತ್ತನಿವೃತ್ತಿ ಸ್ಟೆ 
ಕೇಣ ಶಸ್ಯೋದಾತ್ತೆಶ್ವಂ | ಆರ್ಕಂ | ಯಚ ಸ್ತುತ್‌ | ಯಚೈತೇ ಸ್ತೂಯೆಶತೇತನೇನೇತ್ಯ ರ್ಕೋ ಮಂತ್ರಃ! 
 ಪುಂಸಿ ಸಂಚ್ಹಾಯಾಂ ಘಃ ಪ್ರಾಯೇಣೇತಿ ಕೆರಣೇ ಘಪ್ರತ್ಯಯಃ |! ಚೆಜೋಃ ಕು ಘಿಣ್ವ್ಯತೋರಿಕಿ 

ಸುತ್ವೆಂ 1'ಲಘೂಪಧಗುಣ: | ಪ್ರತ್ಯಯಸ್ಪರಃ | ಜುಹ್ವಾ | ಬಹುಲಂ ಛಂಡೆಸೀತಿ ಕೈ ತೆಸಂಪ್ರಸಾರಣಸ್ಯೆ 
ಹ್ವೇಜಕೋ ಹುವಃ ಹುವಃಶ್ಲುವಚ್ಚೆ | ಉ. ೨.೬೦ | ಇತಿ ಕ್ವಿಸ್‌ | ಭಾತೋರ್ದೀರ್ಥಕಶ್ಚ | ಧಾತುಸ್ಪರೇ. 
ಹಾಂತೋದಾಶ್ರತ್ವಂ | ಶೃತೀಯೈಕವಚೆನ ಉದಾತ್ತ ಸ್ಪರಿತೆಯೋರ್ಯಣ ಇತಿ ಸ್ವರಿತತ್ಟೆಂ | ಉದಾತ್ರ- 
ಯಿಣೋ ಹಲೂ ಫರ್ವಾದಿಶ್ಯಸ್ಯ ನಿಭಕ್ತು 5 ದಾತ್ರೆ ತ್ರೆಸ್ಯ ನೋರ್ಜಥಾಶ್ಟೋಃ | ಪಾ. ೬.೧.೨೧೭೫ |. ಇತಿ 
ಪ್ರತಿಸೇಧಃ | ಅಂಜೇ | ಅಂಜೂ ವೃಕ್ತೆಮ್ರಕ್ಷಣಕಾಂತಿಗತಿಷು | ವ್ಯತ್ಯಯೇನಾತ್ಮೆನೇಸೆದಂ | ವಂದೆಷ್ಯ್ಯೈ] 
ವದಿ ಅಭಿನಾದನಸ್ತುತ್ಯೋಃ |! ತುಮರ್ಥೆೇ ಸೇಸೇನಿತಿ ಕಥ್ಯೈೈಪ್ರೆತ್ಯಯಃ | ಗೊರ್ತಶ್ರವಸೆಂ ! ಗ್ಯ ಶಜ್ದೇ! 
ನಿಷ್ಕಾಯಾಂ ಶ್ರ್ಯುಕಃ *ಿತೀತೀಟ್‌ಪ್ರತಿಷೇಧಃ | ಬಹುಲಂ ಛಂಪಸೀತ್ಯುತ್ತಂ! ಹಲಿ ಚೇತಿ ದೀರ್ಥಃ | 
ನಸತ್ತನಿಸತ್ತೇತ್ಯಾದೌ | ಪಾ. ೮-೨.೬೧ | ನಿಸಾತನಾನ್ನಿಷ್ಠಾ ಸ್ಕಾನತ್ವಾಭಾವಃ | ಗೂರ್ಶೆಂ ಶ್ರವೋ ಯಸ್ಯ | 
' ಬಹುಪ್ರೀಣೌ ಪೂರ್ವಹದೆಪ್ರೆಕೈತಿಸ್ಟರತ್ಸಂ | ಪೆರ್ಮಾಣಂ | ದ್ಧ ನಿದಾರಣೇ | ಅನ್ಯೇಭ್ಯೋನಸಿ ದೃಶ್ಯಂತೆ 
ಇತಿ ಮನಿನ್‌ | ನೇಡ್ವತಿ ಕೈ ತೀತೀಟ್ಸ ಕಿಷೇಢ: | ವೃತ್ಯಯೇನ ಹೆ ್ರತ್ಯಯಾಮ್ಯದಾತ್ರ್ಮ ತ್ವಂ | ಯದ್ವಾ! 
ಔಣಾದಿಕೋ ಮನಿಸೆ ಕ್ರತ್ಯಯೋ ಪ್ರಷ್ಟ ವ್ಯ s [| 

ಗಣಪ ಪ್ರತಿಪದಾರ್ಥ | 
ಶ್ರವಸ್ಯಾ--ಅನ್ನಸಂಪಾದನೆಯ ಇಚ್ಛೆಯಿಂದ | ಅಸ್ಮೈ ಇದು ಇಂದ್ರಾಯೆ ಈ ಇಂದ್ರನಿಗೇ (ಈ 
ಇಂದ್ರನನ್ನೇ ಉಡ್ಜೀಶಿಸಿ) | ಅರ್ಕಂ--ಸ್ತುತಿರೂಪವಾದ ಮಂತ್ರವನ್ನು | ಜುಹ್ವಾ-(ಆಹ್ವಾನಸಾಧತವಾದ) | 
ವಾಗುಕ್ತಿ ಯೊಡನೆ | ಸೆಪ್ತಿಮಿವ(ಅನ್ನ ಸಂಪಾದನೆಗೆ ಹೋಗುವ ಪುರುಷನು) ಕುದುರೆಯನ್ನು (ರಥದೊಡನೆ) 
ಸೇರಿಸುವಂತೆ ಸೆಂ ಅಂಕ ಬಂದಾ ಸೇರಿಸುತ್ತೇನೆ |! ನೀರಂಸರಾಕ್ರಮಿಯೂ | ದಾನೌಕೆಸೆಂ-ಉದಾ 
ರವಾದ ದಾನಾಶ್ರಯನೂ | ಗೊರ್ತೆಶ್ರನಸೆಂ-ಸ್ತೋರ್ತಾರ್ಹವಾದೆ ಅನ್ನ ಪುಳ್ಳವನೂ | ಪುರಾಂ-(ಶತ್ರು) 
ಪಟ್ಟಣಗಳ | ದರ್ಮಾಣಂ-ಧ್ರೈಂಸಕನೂ ಆದ ಇಂದ್ರನನ್ನು | ನಂಡರ್ಯೈ--ಪೂರಸುವುದಕ್ಕಾ (ಮಂತ್ರ 
ವನ್ನೂ ವಾಗುಕ್ತಿ ಯನ್ನೂ ಒಂದಾಗಿ ಸೇರಿಸುತ್ತೇನೆ) 
| ಭಾವಾರ್ಥ | 
ಅನ್ನ ಸಂಪಾದನೆಗೆ ಹೋಗುವ ಪುರುಷನು ಕುದುರೆಯನ್ನೊ | ರಥನನ್ನೂ ಒಂದಾಗಿ ಸೇರಿಸುವಂತೆ 

ನಾನೂ ಸಹ ಅನ್ನೆ ಚೈ ಯಿಂದ ಇಂದ್ರನ ಸ್ರೋತ್ರಕ್ಕಾಗಿ ಸ್ತುತಿರೂಸನಾದ ಮಂತ್ರವನ್ನು ಆಹ್ರಾನಸಾಧನವಾದ 
ವಾಗುಕ್ತಿಯೊಡನೆ ಒಂದಾಗಿ ಸೇರಿಸುತ್ತೇನೆ. ಪರಾಕ್ರಮಿಯೂ, ಉದಾರಾಶ್ರಯನೂ ಸ್ತೋತ್ರಾರ್ಹವಾದ ಅನ್ನ 
| ವುಳ್ಳ ವನೂ, ಶತ್ರು ನಟ್ಟ ಇಗಳ ಥ್ಹೈಂಸಕನೂ ಆದ ಇಂದ್ರನನ್ನು ಪೊಜಿಸುವುದಕ್ಕಾಗಿ ಮಂತ್ರವನ್ನೂ ವಾಗುಕ್ತಿ 
' ಯನ್ನು ಒಂದಾಗಿ ಸೇರಿಸಿ ಸ್ತೋತ್ರಮಾಡುಕ್ತೇನೆ. | 
English Translation. 


For the sake of (008, I combine praise with the instrument of 177008. 
tion as a man harnesses a horse to a car; 8 begin to celebrate the heroic, munl- 
ficent and food-conferring Indra, the destroyer of the cities (of the Asuras. 1 


404 | ಸಾಯಣಭಾಸಷ್ಯಸಹಿತಾ [ ಮಂ. ೧. ಅ. ೧೧. ಸೂ, ೬೧ 


ರು ಹಾಂಕಾ ಪ ಹಾ ಚ ಅ ತಕ ಪ ಟ್ಟ ಟೋ ಟೋ ್ಥ ಉಲ್ಲ ಖಚುರ ರ್ಸ್‌ ೧ 





ನ್‌ ಸ್‌ ಬ್ಯಾನ್‌ ಲಕ್‌ ಗ್‌ ಗ್ಯಾನ್‌: 


| ವಿಶೇಷ ವಿಷಯಗಳು || 


ಅರ್ಕೆ8-ಯಚ್ಛತೇ ಸ್ತೂಯೆಕೇ ಅನೇನೇತಿ ಆರ್ಕ (ಮಂತ್ರೆಃ) ಸ್ತುತಿರೂಸನಾದ ಮಂತ್ರ 
ಎಂದರ್ಥ. ಅರ್ಕೋ ಮಂತ್ರೋ ಭವತಿ ಯದನೇನಾರ್ಚಂತಿ | (ನಿ. ೫-೪) ಎಂದು ಥಿರುಕ್ತವಚನನಿರುವುದು. 


ಶ್ರವಸ್ಯಾ--ಶ್ರವಸ್ಯಯಾ ಅನ್ಫೇಚ್ಛೆಯಾ-- ಅನ್ನಲಾಭಾಯೇತ್ಯೃರ್ಥಃ ಅನ್ನಪ್ರಾಪ್ರಿಗಾಗಿ ಎಂದರ್ಥ, 


ಸಪ್ರಿವಿವ ಷಪ ಸಮವಾಯೇ-- ಸಮವೈತಿ ರಥೇಸೈಕೀಭವತೀತಿ ಸೆಪ್ಟಿರಶ್ಶ8--ರಥದೊಡನೆ 
ಕೂಡುವುದು ಕುಡುರೆ. ಆಹಾರಪ್ರಾಪ್ತಿಗೋಸ್ಕರ ಪ್ರಯಾಣಮಾಡುವವನು ಅಶ್ವವನ್ನು ರಥಕ್ಕೆ ಹೊಡುವಂತೆ 
ಇಂದ್ರನಿಂದ ಇಷ್ಟಾರ್ಥಪ್ರಾಹ್ತಿಗಾಗಿ ಇಂದ್ರನನ್ನು ಸ್ತುತಿರೂಪವಂದ ಮಂತ್ರದಿಂದ ಸ್ತುತಿಸುವೆನು ಎಂದು 
ದೃಷ್ಟಾ ಂತರೂಪವಾದ ವಿವರಣೆ. oo 


ದಾನೌಕೆಸೆಂ--ದಾನಾನಾಂ ಏಳನಿಲಯೆಂ- ಯಜಮಾನರ ಸಮಸ್ತ ಇಷ್ಟಾರ್ಥಗಳನ್ನೂ ನೆರವೇರಿ 
ಸುವವನು, ' 


 ಗೊರ್ತಶ್ರವಸೆಂ-ಗೊರ್ತೆಂ ಶ್ರವೋ ಯಸ್ಯ--ಗ್ವ-ಶಬ್ಲ್ಬೇ ಎಂಬ ಧಾತುಜನ್ಯವಾದ ಗೊರ್ತ 
ಶಬ್ದಕ್ಕೆ ಪ್ರಶಸ್ತವೆಂದರ್ಥ. ಪ್ರಶಸ್ತವಾದ ಅನ್ನವುಳ್ಳ ವನು ಅಥವಾ ಶವಿರ್ದ್ರವ್ಯವುಳ್ಳವನು, | 
| ದರ್ಮಾಣಂ--ದ್ವ-ನಿದಾರಣೇ ವಿದಾರಯಿತಾರಂ- ಶತ್ರುಗಳ ಪಟ್ಟಣಗಳನ್ನು ಧ್ವಂಸಮಾಡುವ 
ವಮ ಎಂದರ್ಥ. 


| ನ್ಯಾಕರಣಪ್ರ ಕ್ರಿಯಾ || 


ಸಪ್ತಿಮಿವ._ಷಷ ಸಮವಾಯೇ ಧಾತು. ಸಮವೈತಿ ರಥೇನೈಕೀಭವತಿ ಇತಿ ಸಪ್ತಿರಶ್ವ್ರಃ ವಸ. 
ಸ್ಲಿಪ್‌ (ಉ. ಸೂ. ೪-೬೧೯) ಎಂಬುದರಿಂದ ವಿಧಿಸಲ್ಪಡುವ ಕಿಪ್‌ ಪ್ರತ್ಯಯವು ಬಹುಲವಚನದಿಂದ ಈ ಥಾತು 
ವಿಗೂ ಬರುತ್ತದೆ. ಅನುದಾತ್ತೌಸುಪ್ಪಿತೌ ಎಂಬುದರಿಂದ ಪ್ರತ್ಯಯನು ಪಿತ್ತಾದುದರಿಂದ ಅನುದಾತ್ರವಾಗು . 
ತ್ತದೆ. ಆಗೆ ಧಾತುಸ್ತರ ಉಳಿಯುತ್ತದೆ. ಇವೇನಸಮಾಸೆಃ ವಿಭಕ್ಷ್ಯಲೋಪಶ್ಚ ಎಂದುದರಿಂದ ಸಮಾಸ 
ವಾದಾಗ ವಿಭಕ್ತಗೆ ಲೋಪ ಬರುವುದಿಲ್ಲ. 

` ಶ್ರವಸ್ಯಾ--ಶ್ರು ಶ್ರವಣೇ ಧಾತು. ಇದಕ್ಕೆ ಅಸುನ್‌ ಪ್ರತ್ಯಯ ಶ್ರನಸ್‌ ಶಬ್ದವಾಗುತ್ತದೆ. ಶ್ರವಃ 

ಆತ್ಮನಃ ಇಚ್ಛತಿ ಎಂಬರ್ಥ ವಿವಕ್ಷಾಮಾಡಿದಾಗ ಸುಪಆತ್ಮನಃ ಕೃಚ್‌ ಎಂಬುದರಿಂದ ಕ್ಯಚ್‌ ಪ್ರತ್ಯಯ. 
ಶ್ರವಸ್ಯ ಎಂಬುದು ಸನಾದ್ಯಂತಾಧಾತವಃ ಸೂತ್ರದಿಂದ ಧಾತುಸಂ.ಜ್ಞಯನ್ನು ಹೊಂದುತ್ತದೆ. ಕ್ಯಜಂತಧಾತುವಿನ 
ಮೇಲೆ ಭಾವಾರ್ಥದಲ್ಲಿ ಅ ಪ್ರತ್ಯಯಾತಕ್‌ (ಪಾ. ಸೂ. ೩-೩-೧೦೨) ಎಂಬುದರಿಂದ ಪ್ರತ್ಯಯಾಂತವಾದುದರಿಂದ 
ಅಕಾರ ಪ್ರತ್ಯಯ ಬರುತ್ತದೆ. ಆಗ ಸ್ರ್ರೀತ್ವನಿವಕ್ಷಾ ಮಾಡಿದಾಗ ಅಜಾದ್ಯತಷ್ಟಾಸ" ಎಂಬುದರಿಂದ ಟಾಪ್‌ 
ಪ್ರತ್ಯಯ. ಶ್ರವಸ್ಯಾ ಶಬ್ದವಾಗುತ್ತದೆ. ತೃತೀಯಾವಿಕವಚನಸರವಾದಾಗ ಸುಪಾಂಸುಲುಕ್‌ ಎಂಬುದರಿಂದ 
ಅದಕ್ಕೆ ಡಾಡೇಶ.  ಅನುದಾತ್ವಸ್ಯ ಯೆತ್ರೋದಾತ್ತಲೋಪಃ (ಪಾ. ಸೂ, ೬-೧-೧೬೧) ಎಂಬುದರಿಂದ ಅನು 
ದಾತ ಪರವಾದಾಗ ಉದಾತ್ತವು ನಿವೃತ್ತವಾದುದರಿಂದ ಅನುದಾತ್ತ್ಯಕ್ಕೆ ಉದಾತ್ತಸ್ವರ ಬರುತ್ತದೆ. 

ಅರ್ಕಮ್‌- _ಬುಚ ಸ್ತುತೌ ಧಾತು. ಹುಚ್ಛತೇ ಸ್ತೂಯತೇ ಅನೇನ "ಇತಿ ಅರ್ಕೋ ಮಂತ್ರಃ 
ಪುಂಸಿ. ಸೆಂಜ್ಞಾಯಾಂ ಘಃ ಪ್ರಾಯೇಣ (ಪಾ. ಸೂ. ೩-೩-೧೦೮) ಎಂಬುದರಿಂದ ಕರಣಾರ್ಥದಲ್ಲಿ ಸಂಜ್ಞಾ 


ಆ. ೧. ಅ.೪. ವ, ೨೭).  ಖುಗ್ರೇದಸಂಹಿತಾ | 495 





ಸಾ ರ ಎ ಎ ಎ ... pe py 
ನಾ ಪಾ ಪೋಟ ನ್ನ ನ ನ್‌ ನ ಗ ಗ್ಯ ಸಾ ರ ಟಉಿ ನ್‌ NE 


ತೋರುವುದರಿಂದ ಘ ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿನ ಉಪಥೆಗೆ ಗುಣ. ಚೆಜೋಃ ಕು ಫಿಣ್ಯತೋಃ 
(ಪಾ. ಸೂ. ೭-೩-೫೨) ಎಂಬುದರಿಂದ ಚಕಾರಕ್ಕೆ ಕುತ್ತ, ಪ್ರತ್ಯಯಸ್ತರದಿಂದ ಅಂಶೋದಾತ್ತವಾಗುತ್ತದೆ. 
ದ್ವಿತೀಯಾ ವಿಕವಚನಾಂತರೂಸ. | | | 
| ಜುಹ್ವಾ- ಹ್ರೇಇಗ್‌_ಸ್ಪರ್ಧಾಯಾಂ ಶಬ್ದೇ ಚ ಧಾತು. ಬಹೆೆಲಂಛಂದಸಿ ಎಂಬುದರಿಂದ ಇದಕ್ಕೆ 
ಸಂಪ್ರಸಾರಣ, ಸಂಪ್ರೆಸಾರಣಾಚ್ಛೆ ಎಂಬುದರಿಂದ ಪೂರ್ವರಾಪ. ಸಂಪ್ರಸಾರಣಹೊಂದಿದ ಈ ಧಾತುವಿಗೆ 
ಹುವಃಶ್ಲುವಚ್ಚೆ (ಉ. ಸೂ. ೨.೨೧೮) ಎಂಬುದರಿಂದ ಸ್ವೈಪ್‌. ತತ್ಸಂನಿಯೋಗದಿಂದ ಧಾತುವಿಗೆ ದೀರ್ಫೆಃ 
ನಲ್ಲಿ ಸರ್ವವೂ ಲೋಪವಾಗುತ್ತದೆ. ಶ್ಲುವದ್ಭಾವ ಹೇಳಿರುವುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ 
ಕುಹೋಶ್ಹಿಃ ಎಂಬುದರಿಂದ ಚುತ್ತ. ಜುಹೂ ಶಬ್ದವಾಗುತ್ತದೆ ಧಾತುವಿನ ಅಂತೋದಾತ್ರಸ್ತರ 
ದಿಂದ ಅಂತೋದಾತ್ತವಾಗುತ್ತದೆ. ತೃಕೀಯಾ ನಿಕವಚನದಲ್ಲಿ ಬಾಪ್ರತ್ಯಯ ಬಂದಾಗ ಯಣಾದೇಶ. ಆಗ 
ಉದಾತ್ತ ಸ್ಥಾನದಲ್ಲಿ ಯಣ್‌ ಬಂದುದರಿಂದ ಉದಾತ್ತಸ್ವರಿಶಯೋರ್ಯಣಃ ಸೃರಿತೋನುದಾತ್ರಸ್ಯ (ಪಾ. ಸೂ. 
೬.೨.೪) ಎಂಬುದರಿಂದ ಪರದಲ್ಲಿರುವ ಅನುದಾತ್ರಕ್ಕೆ ಸ್ವರಿತಸ್ತರ ಏರುತ್ತದೆ. ಯದ್ಯನಿ ಇನ್ಲಿ ಉದಾತ್ತಯ. 
ಹೋ ಹಲ್‌ ಪೂರ್ವಾತ" (ಪಾ. ಸೂ. ೬-೧-೧೭೪) ಎಂಬುದರಿಂದ ವಿಭಕ್ತಿಗೆ ಉದಾತ್ರಸ್ವರ ಬರಬೇಕಾಗುತ್ತದೆ. 
ಆದರೆ ನೋರಜ್‌ಧಾತ್ರೋಃ (ಪಾ. ಸೂ. ೬-೧-೧೭೫) ಎಂಬುದರಿಂದ ಅದಕ್ಕೆ ಪ್ರತಿಷೇಧ ಬರುತ್ತದೆ, 

ಅಂಜೇ--ಅಣ್ಣೂ ವ್ಯಕ್ತಿಮ್ರಕ್ಷಣಕಾಂತಿಗತಿಷು ಧಾತು. ಇದು ಪರಸ್ಮೈ ಪದಿಯಾದರೂ ವ್ಯತ್ಯಯೋ- 
ಬಹುಲಂ ಎಂಬುದರಿಂದ ಆತ್ಮನೇಪದಪ್ರತ್ಯಯವನ್ನು ಹೊಂದುತ್ತದೆ. ಲಡುತ್ತಮಪ್ರೆರುಷ ಏಕವಚನರೂಪ. 
ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 

| ವಂದೆಧ್ಯೈ --ವದಿ ಅಭಿವಾದನಸ್ತುತ್ಯೋಃ ಧಾತು. ತುಮನರ್ಥತೋರುವಾಗೆ ತುಮರ್ಥೇ ಸೇಸೇ- 

ನಸೇ- (ಪಾ. ಸೂ. ೩-೪-೯) ಎಂಬುದರಿಂದ ಕದ್ಲ್ಯೈ ಪ್ರತ್ಯಯ, ಇದಿತೋನುಮ್‌ ಧಾತೋಃ ಎಂಬುದರಿಂದ 
ಧಾತುವಿಗೆ ನುಮಾಗಮ ಏದಜಂತವಾದುದರಿಂದ ಕೈನ್ಮೇಜಂತಃ ಎಂಬುದರಿಂದ ಅವ್ಯಯಸಂಜ್ಞೆಯನ್ನು 
ಹೊಂದುತ್ತದೆ. | 
| ಗೊರ್ತೆಶ್ರವಸಮ್‌ಗ್ಹ ಶಬ್ಬೇ ಧಾತು ಇದಕ್ಕೆ ಕ್ರ ಪ್ರತ್ಯಯ ಪರವಾದಾಗ ಶ್ರ್ಯುಕೆಃ ಕತಿ (ಪಾ. 
ಸೂ. ೭-೨-೧೧) ಎಂಬುದರಿಂದ ಇಣ್ನಿಸೇಥ. ಬಹುಲಂ ಛೆಂದಸಿ ಎಂಬುದರಿಂದ ಉತ್ತ.  ಉರಣ್ರಪರಃ 
ಎಂಬುದರಿಂದ ರಪರವಾಗಿ ಬರುತ್ತದೆ. ಹಲಿಚೆ ಎಂಬುದರಿಂದ ಉಪಧಾದೀರ್ಥ. ಗೂರ್ತ ಎಂದು ರೂಪವಾ 
ಗುತ್ತಡೆ. ರೇಫದ ಪರದಲ್ಲಿ ನಿಷ್ಕಾತಕಾರ ಬಂದುದರಿಂದ ರದಾಭ್ಯಂ- ಸೂತ್ರದಿಂದ ಅದಕ್ಕೆ ನತ್ವವು ಪ್ರಾಪ್ತ 
ವಾದರೆ ನಸತ್ತೆನಿಷತ್ತ(ಪಾ. ಸೂ. ೮-೨-೬೧) ಎಂಬುದರಿಂದ ನಿಪಾತಮಾಡಿರುವುದರಿಂದ ನಿಷ್ಠಾನತ್ವ ಬರುವು 
ದಿಲ್ಲ ಗೂರ್ತಂ ಶ್ರವೋ ಯಸ್ಯ ಸಃ ಗೊರ್ತಶ್ರವಾ8&. ಬಹುನ್ರೀಹೌ ಪ್ರೆಕ್ಕತ್ಯಾಪೂರ್ವಪದರ ್ಮ ಎಂಬುದ 
ರಿಂದ ವೂರ್ವಸದ ಪ್ರಕೃತಿಸ್ಟರ ಬರುತ್ತದೆ. ದ್ವಿತೀಯಾ ಏಕವಚನಾಂತರೂಪ. 

ದರ್ಮೂಣಮ್‌ ದ್ವ ನಿದಾರಣೇ ಧಾತು. ಅನ್ಕೇಭ್ಯೋಪಿದೈಶ್ಯಂತೇ (ಪಾ. ಸೂ. ೩-೨-೨೫) 
ಎಂಬುದರಿಂದ ಮನಿನ್‌ ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿಗೆ ಗುಣ, ನೇಡ್ಬಶಿಕೃತಿ ಎಂಬುದರಿಂದ ವಶಾ 
ದಿಯಾದುದರಿಂದ ಮನಿನಿಗೆ ಇಡಾಗಮ ಬರುವುದಿಲ್ಲ. ದರ್ಮನ್‌ ಶಬ್ದವಾಗುತ್ತದೆ. ವ್ಯತ್ಯಯದಿಂದ ನಿತ್ತಾ 
ದರೂ ಪ್ರತ್ಯಯ ಆದ್ಯುದಾತ್ವಸ್ವರ ಬರುತ್ತದೆ. : ಅಥವಾ ಈ ಧಾತುವಿಗೆ ಬಹುಲಗ್ರಹಣದಿಂದ ಔಣಾದಿಕವಾದ 
ಮನಿ ಪ್ರತ್ಯಯ. ಅಗ ಸ್ವರಸವಾಗಿ ಪ್ರತ್ಯಯಾದ್ಯುದಾತ್ಮಸ್ವರ ಬರುತ್ತದೆ. ದ್ವಿತೀಯಾ ಏಕವಚನದಲ್ಲಿ ಸರ್ವ- 


ನಾಮಸ್ಥಾನೇಚಾಸಂಬುದ್ಧೌಾ ಎಂಬುದರಿಂದ ನಾಂತೋಪಧೆಗೆ ದೀರ್ಫೆ. ಕೇಫನಿಮತ್ತವಾಗಿ ನಕಾರಕ್ಕೆ ಇತ್ತ. 


46 - ' ಸಾಯಣಭಾವ್ಯಸಹಿತಾ ([ಮಂ. ೧. ಅ. ೧೧. ಸೂಕ್ಷ. ೬೧. 


ರ ದ ಗ 0 ಟಗ ಬ ಜಲ ಬೈದ ಂ ಪಯ ಸಾಗಾ! ಹ ಹ ಜರ UN ಬತ ಹಿ ಗ ಗ ನರ ಎ TT TT ನಜ 











ಸಂಹಿತಾಪಾಠಃ 
| 
ಆಸ್ಮಾ ಇದು ತ್ವಷ್ಟಾ ತಕ್ಷದೃಜ್ರಂ ಸ್ವನಸ್ತಮಂ ಸ್ವರ್ಯಂ ೧ ರಣಾಯ | 
- ಹಾ. 
ವೃತ್ರ ತ್ರಸ್ಯ ಚಿದ್ಧಿದದ್ಕೇನ ಮರ್ಮ ತುಜನ್ನೀಶಾನಸ್ತುಜತಾ ಕೆಯೇಧಾಳ೬। 


| | ಪದಸಾಠಃ | 


| | ‘1 | | | 
ಇತ್‌ |! ಊಂ ಇತಿ ತ್ವಷ್ಟಾ! ತಕ್ಷತ್‌| ವಜ್ರಂ | ಸ್ಪಪಃಂತಮಂ | 


ಅಸ್ಮೃ | 
| | 
ಸ್ಪರ್ಯಂ | ರಣಾಯ | 
| 
ವೃತ್ರಸ್ಯ | ಚಿತ್‌ i ನಿದತ್‌ | ಯೇನ [ಮರ್ಮ | ತುಜನ್‌ | ಈಶಾನಃ | ತುಜತಾ। 


ಕಿಯೇಧಾ | & 


(| ಸಾಯಣಗಾಸ್ಯಂ || 


ತೈಷ್ಟಾ ನಿಶ್ವಕರ್ಮಾಸ್ಮಾ ಇಡೆ ಅಸ್ಮಾ ಏನೇಂದ್ರಾಯ ವಜ್ರಂ ವರ್ಜಕಮಾಯುಧಂ 
ರಣಾಯ ಯದಾ _ರ್ಥಂ ತೆಕ್ಷತ್‌ |! ತೀಶ್ಷೃಮಕರೋತ ! ಕೀದೃಶಂ ವಜ್ರಂ ! ಸ್ವಪೆಸ್ತೆನುಮತಿಶಯೇನ 
ತೋಭನಕರ್ಮಾ೫ಂ ಸ್ಪರ್ಯಂ ಸುಷ್ಟ. ಶತ್ರುಷು ಪ್ರೇರ್ಯಂ ಯೆದ್ದಾ ಸ್ತುತ್ಯಂ | ತುಜನ್‌ ಶತ್ರೂ- 
ನ್ಹಿಂಸನ್‌ ಈಶಾನ ಐಶ್ವರ್ಯವಾನ್‌ *ಯೇಧಾ ಬಲವಾನ್‌ ಏವಂಗುಣವಿಶಿಷ್ಟ ಇಂದ್ರೋ ವೃತ್ರಸ್ಯ ಚಿತ್‌ 
_ ಆವರಳಕಸ್ಯಾಸುರಸ್ಯ ಮರ್ಮ ಮರ್ಮಸ್ಥಾನಂ ತುಜತಾ ಹಿಂಸತಾ ಯೇನ ವಜ್ರೇಣ ವಿದತ್‌ | ಪ್ರಾಹಾ- 
ರ್ಷೀದಿತ್ಯರ್ಥಃ | ಸ್ವಸೆಸ್ತಮಂ | ಶೋಭನಮಪಃ ಕರ್ಮ ಯೆಸ್ಯಾಸಾ | ಅತಿಶಯೇನ ಸ್ಪಪಾಃ ಸ್ಪಪೆ- 
ಸಮಃ | ತಮಪಃ ಪಿತಾ ೨ ಡನುದಾತ್ತತ್ವಂ | ಸೋರ್ಮನಸೀ ಅಆಲೋನಮೋಸಷಸೀ ಇತ್ಯುತ್ತರಪದಾದ್ಯು- 
ದಾತ್ರತ್ವಂ । ಸ್ವರ್ಯೆಂ | ಸ್ವರ್ಯೆಂ ತಶಶ್ಸ! ಖುಗ್ಗೇ ೧-೩೨-೨1 ಇತ್ಯತ್ರೋಕ್ತೆಂ | ನಿಡತ್‌ | ನ್ನು 
ಲಾಭೇ ! ಲೃದಿತ್ತಾತ್‌ ಜ್ಲೇರಜಾ ದೇಶಃ | ಬಹುಲಂ ಛಂಡಸ್ಯಮಾಣ' ಯೋಗೆಟಪೀತ್ಯಡಭಾವಃ | ಯದ್ಭೃ 

ತ್ರೆಯೋಗಾದನಿಘಾತಃ! ತುಜನ್‌ । ತುಜ ಹಿಂಸಾಯಾಂ | ಶಸಿ ಪ್ರಾಪ್ತೇ ವ್ಯತ್ಯಯೇನ ಶಃ | ಅದುಪೆದೇ. 
ಶಾಲ್ಲ್ಪಸಾರ್ವಧಾತುಕಾನುದಾತ್ರತ್ತೇ ವಿಕೆರಣಸ್ಟೆರಃ । ಈಶಾನಃ | ಈಶ ಐಶ್ಚರ್ಯೆೇ |! ಶಾನಚೈದಾದಿತ್ವಾ- 
ಚಿ ಪೋ ಲುಕ್‌! ಅನುದಾತ್ತೇತ್ತಾ ಎಲ್ಲಿಸಾರ್ವಧಾತುಕಾನುದಾತ್ತತ್ವೇ ಧಾತುಸ್ವರಃ |ತುಜತಾ । ಶತುರನುಮ: 
ಇತಿ ನಿಭಕ್ತೆ (ರುದಾತ್ಮ ತ್ರೈ 0! ಕಯೇಧಾಃ | ಅತ್ರ ನಿರುಕ್ತೆಂ | ಕಿಯೇಧಾಃ ಕ್ರಿಯದ್ದಾ ಇತಿ ವಾ ಕ್ರಮ- 
ಮಾಣಧಾ ಇತಿ ವೇತಿ | ನಿ. ೬-೨೦ | ಅಸ್ಕಾಯಮಭಿಸ್ರಾಯಃ | ಕಯೆತ್‌ ಕಿಂಪರಿಮಾಣಮಿತ್ಯಸ್ಯ ಬಲಸ್ಯ 
ತಾದೃಶಂ ಬಲಂ ದೆಧಾತಿ ಧಾರಯತೀತಿ ಕಿಯದ್ದೂಃ | ಯೆಃಕಕೋತಸೈಸ್ಯ ಬಲಸ್ಕೇಯೆತ್ತಾಂ ನ ಜಾನೋಶಿೀ- 
ತ್ಯರ್ಥ: | ಯದ್ಭಾ | ಕ್ರಮಮಾಣಮಾಕ್ರಮಮಾಣಂ ಪರೇಷಾಂ ಬಲಂ ಧಾರಯತಿ ನಿನಾರಯತೀತಿ 
ಶ್ರಮಮಾಣಧಾಃ | ಉಭಯತ್ರಾನಿ ಸೃಷೋದೆರಾದಿತ್ಛಾತ್ಪೂರ್ವಪದೆಸೈ ಕಿ್ಷಯೇಭಾವಃ | ದೆಧಾತೇರ್ನಿಚ್‌ || 


ಅ. ೧. ಅ. ೪. ವ. ೨೮, ] | ಖುಗ್ಗೇದಸಂಹಿತಾ | 407 


ಹ ಪ ಲ್‌ ್‌ೌಲಚ್‌ಲ್‌₹ಹಚತಹ್ಚಹ ಿ ಿರೂರ್ಟ್ರುರ್ಟ್ಸಾ ್ಚ ್ಚಫ್ಚ ೋಾ್ಸ್ಟಾರ ುುಫೋಫ ರ್ಟ (್ಛ ಬ್ರ ಯ ಮ ಪಟಪಟ ಫಲ ಯ್ಯ ಟ್ಬ್ಬೋ್ಬ ಬಬ ಅ ಘೋ ಟಟ ಪ ಇ ಇ ಪ್ಪ ಲ ಲಲ್‌ಪಫಯ್ಸಟ ಫಟ ಯ ಯೂ ಯ ಗ ವ ಟೋ ಸ ಬ ಜಬ ಸ ಪಡಜಾಶಿ ಹಚ ಹಂಜ ಫಂದ ಬ ಘಿ ಭಂ ಚ ಜ (ಜು (ಯಾ ಚುಚ ಯುರ ಬಂ ಬಬ ಬಂಧ ಓಂ ಧಯಸ ಸ ಜಾ 


|| ಪ್ರತಿಪದಾರ್ಥ || 
ತುರ್ಜ-_(ಶತ್ರು) ಹಿಂಸಕನೂ | ಈಶಾನಃ ಅಧಿಪತಿಯೂ | ಕಿಯೇಧಾಃ--ಶಕ್ತಿವಂತನೂ ಆದ: 
ಇಂದ್ರನು | ವೃತ್ರಸ್ಯ ಚಿತ್‌ ವೃತ್ರಾಸುರನ | ಮರ್ಹು--ಮರ್ಮಸ್ರದೇಶವನ್ನು | ತುಜತಾ--(ಶತ್ರುವನ್ನು). 
ಹಿಂಸಿಸತಕ್ಕ (ನಾಶಕವಾದ) | ಯೇನ--ಯಾವ ವಜ್ರಾಯುಧದಿಂದ | ದಿದರ್‌--ಪ್ರಹರಿಸಿದರೋ ಅದೇ ಆದ | 
ಸ್ಪಪಸ್ತಮಂ-- ಆತ್ಯಂತ ಶ್ರೇಷ್ಠನಾದ ಕೆಲಸವನ್ನು ಮಾಡತಕ್ಕುದೂ | ಸ್ವರ್ಯಂ--ಶತ್ರುವಿಗೆ ಲಕ್ಷ್ಯವಿಟ್ಟು ಹೊಡೆ 
ಯತಕ್ಕುರೂ ಅಥವಾ ಸ್ತುತ್ಯವಾದುದೂ ಆದ | ವಜ್ರಂ--ವಜ್ರಾಯುಥೆವನ್ನು | ತಷ್ಟ್ರಾ--ನಿಶ್ಶಕರ್ಮನು | 
ಆಸ್ಮಾ ಇದು-- ಈ ಇಂದ್ರನಿಗೋಸ್ಟರವೇ | ರಣಾಯ--ಯುದ್ದಮಾಡುವುದಕ್ಕಾಗಿ | ತೆಶ್ನತ್‌ಹೆರಿತ 
ಮಾಡಿದನು || 
|| ಭಾವಾರ್ಥ |! 
ಅತ್ಯಂತ ಶ್ರೇಷ್ಠವಾದ ಕೆಲಸವನ್ನು ಮಾಡತಕ್ಕುದೂ ಮತ್ತು ಶತ್ರುವಿಗೆ ಲಕ್ಷವಿಟ್ಟು ಹೊಡೆಯತಕ್ಕುದೂ 
ಆದ ವಜ್ರಾಯುಧವನ್ನು ವಿಶ್ವಕರ್ಮನು ಇಂದ್ರನಿಗೋಸ್ಟರ ಯುದ್ದ ಮಾಡುವುದಕ್ಕಾಗಿ ಹರಿತ ಮಾಡಿದನು. 
ಮತ್ತು ಆದೇ ವಜ್ರಾಯುಧದಿಂದ ಶತ್ರುಹಿಂಸಕನೂ ಲೋಕಾಧಿಸತಿಯೂ ಮತ್ತು ಶಕ್ತಿವಂತನೂ ಆದ ಇಂದ್ರನು 
ವೃತ್ರಾಸುರನ ಮರ್ಮಸ್ಥಾನವನ್ನು ಹೊಡೆದು ಸೀಳಿದನು. 


English Translation. 
For that Indra, verily Twashtri sharpened the well-acting, sure-almed 


thunderbolt for the battle, with which fatal (we apon), the mighty and lordly 
(Indra) desirous of killing his enemies, pierced the vital parts of Vritra. 


|| ವಿಶೇಷನಿ ಸಷಯೆಗಳು || 
ತ್ವಷಾ ಸ್ಯ ತ್ವಷ್ಟ್ರೃಶಬ್ದಕ್ಕೆ ಇಲ್ಲಿ ದೇವಶಿಲ್ಪಿಯಾದ ನಿಶ್ವಕರ್ಮನೆಂದರ್ಥ. 
ಸ್ವಸಸ್ತ ಮರ್ಮ. ಅತಿಶಯೇನ ಶೋಭನಕೆರ್ಮಾಣಂ--ಶೋಭನಂ ಅಪಃ ಕರ್ಮ ಯಸ್ಕಾಸ್‌ 


ಅತಿಶಯೇನ ಸ್ವಪಾಃ ಸ್ಪಪಸ್ತಮಃ--ಈ ರೀತಿ ಶಬ್ದವನ್ನು ವಿವರಿಸಿ, ಯಾನಾಗಲೂ ದುಷ್ಟ ವಧಥೆರೂಪವಾದ 


ಕರ್ಮಗಳನ್ನು ಮಾಡುವುದು ವಜ್ರಾಯುಧ ಎಂದರ್ಥಮಾಡಿದ್ದಾರೆ. 


ಸ್ವರ್ಯಂ--ಸುಷ್ಮು ಶತ್ರುಷು ಪ್ರೇರ್ಯಂ ಯದ್ವಾ ಸ್ತುತೈಂ- ಶತ್ರುಗಳ ವಿಷಯದಲ್ಲಿ ನಿರ್ದಾಕ್ಷಿಣ್ಯ. 
ವಾತ ಪ್ರೇರಿಸುವುದು ಅಥವಾ ಸ್ತುತಿಗೆ ವಿಷಯವಾದದ್ದು. ಸ್ವರ್ಯಂ ಶತಶೆಕ್ಷ (ಯ. ಸಂ. ೧-೩೨-೨) ಎಂದು 
ಖುಕ್ಸಂಹಿತೆಯಲ್ಲಿ ಇದೇ ಅರ್ಥದಲ್ಲಿ ಈ ಶಬ್ದವು ಉಪಾತ್ರವಾಗಿದೆ. (ಖು. ಸಂ. ೧-೩೨-೨) 
ಕಿಯೇಧಾಃ-ಬಲಿಷ್ಕನು ಎಂದರ್ಥ. *ಯೇಧಾಃ ಕಯೆದ್ದಾ ಇತಿ ನಾ ಕ್ರಮಮಾಣಧಾ ಇತಿ 
ವಾ (ನಿರು. ೬-೨೦) ಎಂದು ನಿರುಕ್ತದಲ್ಲಿ ಈ ಸದವನ್ನು ಈ ರೀತಿ ವಿವರಿಸಿರುವರು. ಕಿ ಯತ್‌ ಕಿಂಪರಿಮಾಣ 
ಮಿತ್ಯಸ್ಯ ಬಲಸ್ಯ ಶಾಪೈಶಂ ಬಲಂ ದಧಾತಿ ಧಾರಯೆತೀತಿ ಕಿಯೆದ್ದಾಃ ಯೆ8ಕೋಪ್ಯೈಸ್ಯ ಬಲಸ್ಯೇಯತ್ತಾಂ 
ನ ಜಾನಾತೀತ್ಯರ್ಥಃ | "ಯದ್ವಾ ಕ್ರಮಮಾಣಮಾಕ್ರಮಮಾಣಂ ಹೆರೇಷಾಂ ಬಲಂ ಧಾರಯೆತಿ ನಿನಾರಯ- 
ತೀತಿ ಕ್ರಮಮಾಣಧಾಃ ಅತಿಶಯವಾದ ಬಲವನ್ನು ಥೆರಿಸುವುದು. ಮತ್ತು ಇದರ ಬಲವನ್ನು ಯಾರೂ ತಿಳಿಯ 
ಲಾರರು. ಅಥವಾ ಆಕ್ರಮಿಸುವ ಸ್ವಭಾವವುಳ್ಳ ಶತ್ರುಗಳ ಬಲವನ್ನು ಪೂರ್ಣವಾಗಿ `ತಜೆಯುವ ಸ್ವಭಾವವುಳ್ಳದ್ದು 
ಎಂದರ್ಥ. 
64 


498  ಸಾಯಣಭಾಷ್ಯಸಹಿತಾ [ ಮಂ. ೧. ಆ.೧೧. ಸೂ. ೬೧ 


ಹ ಬ ಬ ಯ ಲಾ ಲ ಫ್‌ ಉರ ್ಬ Te en ಬಟ ಡಿ TE (*__ | 








ಬ ರ ಜಟ ಹೂ ್ಸಟ್ಟ್ಟ್ಟ ಫೋ ಟಉಟಟ್ಬಟಟ ಟ್ರ ಟ್ಟಟಜೂ್ಮೂರ್ರೂ ೌಲಕ್ಮೆ 


॥ ವ್ಯಾಕರಣಪ್ರಕ್ರಿಯಾ ॥ 


ಶೆಕ್ಲತ್‌--ತಕ್ಷ ತನೂಕರಣೇ ಧಾತು. ಲಜ್‌ ಪ್ರಥಮಪುರುಷ ಏಕವಚನರೂಪ. ಬಹುಲಂ ಛಂಡೆ. : 
ಸ್ಕಮಾಜ್‌ಯೋಗೇ ಹಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಶಿಜಂತ ನಿಘಾತಸ್ವರ ಬರುತ್ತದೆ. 


ಸ್ವರ್ಯೆರ್ಮ--ಸ್ವರ್ಯಂ ತತಕ್ಷ (ಖು. ಸಂ. ೧-೩೨-೨) ಎಂಬಲ್ಲಿ ವ್ಯಾಖ್ಯಾತವಾಗಿದೆ. 


ನಿವತ್‌-_ನಿದ'ಲ್ಭ ಲಾಭೇ ಧಾತು. ಲುರ್ಜಿ ಪ್ರಥಮಪುರುಷ ಏಕವಚನದಲ್ಲಿ ಕಿಪ್‌ ಪ್ರತ್ರಯ. 
ಇತಶ್ಶ ಎಂಬುದರಿಂದ ಇಕಾರಲೋಪ. ಲೃದಿತ್ತಾದುದರಿಂದ ಪ್ರುಷಾದಿದ್ಯು ತಾದಿ--ಎಂಬುದರಿಂದ ಲುಜಠಿನಲ್ಲಿ 
ಪ್ರಾಪ್ತವಾದ ಚ್ಲೆಗೆ ಅಜಾದೇಶ. ಜರಠಿಶ್ರಾದುದರಿಂದ ಧಾತುವಿಗೆ ಅಘೂನಧೆಗುಣ ಬರುವುದಿಲ್ಲ. ಬಹುಲಂ 
ಛಂಪಸ್ಯೆಮಾಜ್‌ಯೋಗೇಂಹಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಯದ್ಯೋಗವಿರುವುದರಿಂದ ಯೆದ್ವೃ- 
ತ್ರಾನ್ನಿತೈಮ್‌' ಎಂಬುದರಿಂದ ನಿಘಾತಸ್ಪರ ಬರುವುದಿಲ್ಲ. ಅಜಂನ ಸ್ವರವು ಸತಿಶಿಷ್ಠವಾಗುವುದರಿಂದ ದಕಾರೋ 
ತ್ರರಾಕಾರ ಉದಾತ್ತ ವಾಗುತ್ತದೆ. | 


ಸ್ವಪೆಸ್ತ ಮಮ್‌ ಶೋಭನಂ ಅಪಃ ಕರ್ಮ ಯಸ್ಯ ಅಸೌ. ಸ್ವಪಾಃ ಅತಿಶಯೇನ ಸ್ವಪಾಃ ಸ್ಪಪ 
ಸ್ಪಮಃ. ಅತಿಶಯಾರ್ಥ ತೋರುವುದರಿಂದ ತಮಪ್‌ ಪ್ರತ್ಯಯ. ಪಿತ್ತಾದುದರಿಂದ ಇದು ಅನುದಾತ್ತನಾಗುತ್ತಡೆ. 
ಸೋರ್ಮನಸೀ ಅಲೋನೋಷಸೀ (ಪಾ. ಸೂ. ೬-೨-೧೧೭) ಎಂಬುದರಿಂದ ಉತ್ತರಪದಾದ್ಯುದಾತ್ತಶ್ವರ 
ಖರುತ್ತದೆ. | | | oo 


ಶುಜನ್‌--ತುಜ ಹಿಂಸಾಯಾಮ್‌ ಧಾತು, ಲಡರ್ಥದಲ್ಲಿ ಶತೃಪ್ರತ್ಯಯ. ವೃತ್ಯಯೋ ಬಹುಲಂ 
“ಎಂಬುದರಿಂದ ಶನಿಗೆ ಶ ವಿಕರಣ ಬರುತ್ತದೆ. ತುಜಶ್‌ ಶಬ್ದವಾಗುತ್ತದೆ. ಅದುನದೇಶ ಸರೆದಲ್ಲಿರುವುದರಿಂದ 
ಲಸಾರ್ವಧಾಶುಕವು (ಶತ್ಸ) ಶಾಸ್ಯನುದಾಶ್ರೇತ್‌--ಸೂತ್ರದಿಂದ ಅನುದಾತ್ರವಾಗುತ್ತದೆ, ಆಗ ವಿಕರಣಸ್ವರ 
ಉಳಿಯುತ್ತದೆ. ಪ್ರಥಮಾ ಸು ಪರವಾದಾಗ ಉಗಿತ್ತಾದುದರಿಂದ ನಮಾಗಮ. ಹೆಲ್‌ಜ್ಯಾದಿನಾ ಸುಲೋಪ. 
ಸಂಯೋಗಾಂತಲೋಪದಿಂದ ತಕಾರಲೋಸಪ. ತುಜನ್‌ ಎಂದು ರೂಪವಾಗುತ್ತದೆ. | 


ಶುಜತಾ-_ ಹಿಂದಿನಂತೆ ಶತೃಪ್ರತ್ಯಯ. ತೃತೀಯಾ ನಿಕವಚನಾಂತರೂಪ. ಶತುರನುನೋ ನದ್ಯ 
ಜಾದೀ ಎಂಬುದರಿಂದ ವಿಭಕ್ತಿಗೆ ಉದಾತ್ತ ಸ್ವರ ಬರುತ್ತದೆ. 


ಕಿಯೇಧಾಃ-- ಈ ಶಬ್ದ ವಿಷಯದಲ್ಲಿ ನಿರುಕ್ತದಲ್ಲಿ ಹೀಗೆ ಹೇಳಿದೆ. ಕೆಯೇಧಾಃ ಕಿಯದ್ದಾ ಇತಿ 
ವಾ ಕ್ರಮಮಾಣಧಾ ಇತಿ ವಾ (ನಿರು. ೬-೨೦) ಇತಿ. ಅದಕ್ಕೆ ತಾತ್ಸರ್ಯಾರ್ಥ. ಕಿಯದ್ದಾ ಎಂಬ ವಿವರಣೆ 
ಯಲ್ಲಿ ಕಿಯತ್‌ ಕಿಂ ಪರಿಮಾಣಂ ಅಸ್ಯ ಬಲಸ್ಯ ತಾದೃಶಂ ಬಲಂ ದಧಾತಿ ಧಾರೆಯತಿ ಇತಿ ಕಿಯದ್ದಾಃ, 
ಯಃ ಕೋಪಿ ಅಸ ಬಲಸ್ಕೇಯತ್ತಾಂ ನ ಜಾನಾತೀತೃರ್ಥಕ (ಇನನಲ್ಲಿರುವ ಬಲವು ಎಷ್ಟಿದೆಯೆಂದು ಯಾರಿಗೂ 
ತಿಳಿಯಲು ಸಾಧ್ಯವಿಲ್ಲ) ಅಥವಾ ಕ್ರಮಮಾಣಭಾ ಎಂಬ ವಿವರಣೆಯಲ್ಲಿ ಕ್ರಮಮಾಣಮಾಕ್ರ ಮಮಾಣಂ 
ಪರೀಷಾಂ ಬಲಂ ಧಾರಯತಿ ನಿವಾರಯತಿ ಇತಿ ಕ್ರಮಮಾಣಧಾಃ (ಆಕ್ರಮಿಸುವ ಇತರರ ಬಲವನ್ನು ಥಿವಾರಿಸು : 
ವವನು) ಎರಡುರೀತಿಯಾಗಿ ನಿರ್ವಚನ ಮಾಡಿದಾಗಲೂ. ಪೃಷೋದರಾದಿಯಲ್ಲಿ ಸೇರಿದೆಯೆಂದು ಪೂರ್ವಪದಕ್ಕೆ 
ಕಿಯೇ ಎಂಬ ಆದೇಶಬರುತ್ತದೆ. ಧಾ ಧಾತುವಿಗೆ ವಿಚ್‌ ಬಂದಾಗ ಧಾ8 ಎಂದು. ರೂಪವಾಗುತ್ತದೆ. ಕೃದು' 
ತ್ರರಪದ ಪ್ರ ಕೃತಿಸ್ಟರ ಬರುತ್ತದೆ. ` | ೨. 


ಅ. ೧. ಅ. ೪. ವ. ೨೮. ಸ ಖುಗ್ರೇದಸಂಹಿತಾ 409 





ಗ ಗಗ್‌ ರಳ ಇ ಧ್ರ ಭಜ ಫಯ ಸ ಭಂಟ ಐದೋ ಮ ಗಾ” ರಾರಾ ಘಾ ಸ್ಯಾ ಕಃ ಆ `` 











1 ಸಂಹಿತಾಸಾಶಃ | 


_ರ್ವನ್ನಾ| 
| ಮುಷಾಯದ್ವಿಷ್ಟುಃ ಪಚತಂ ಸಹೀಯಾನ್ವಿಧ್ಯದ್ವರಾಹಂ ತಿರೋ ಅದ್ರಿ- 
ಮಸ್ತಾ 1೭॥ . 


ಅಂ 
. | ಪಡೆಪಾಠಃ 1 


ಅಸ್ಯ | ಇತ್‌.! ಊಂ ಇತಿ | ಮಾತುಃ | ಸವನೇಷು ! ಸದ್ಯಃ ! ಮಹಃ | ಪಿತುಂ ! 


1 | 
ಪಸಿವಾನ್‌ ! ಚಾರು | ಅನ್ನಾ | 


೫. 41 | | |. | | 
ಮುಷಾಯತ್‌ ! ವಿಷ್ಣುಃ! ಪಚಶಂ! ಸಹೀಯಾನ್‌ ! ವಿಧ್ಯತ್‌ |! ವರಾಹಂ | 
| oo 

ತಿರಃ | ಅದ್ರಿಂ ! ಅಸ್ತಾ [| ೭॥ 


[ಸಾಯಣಭಾಷ್ಯ 91] 


ಇದು ಇಶ್ಯೇಶನ್ನಿ ಪಾತಜ್ವೆಯೆಂ ಸಾಡಪೂರಣಂ | ಯೆದ್ವಾವಧಾರಣಾರ್ಥಂ | ಮಾಶುರ್ವ್ಯಷ್ಟಿ- 
ದ್ವಾರೇಣ ಸಕಲಸ್ಯ ಜಗತೋ ನಿರ್ಮಾತುರ್ಮಹೋ ಮಹಶೋಂಸ್ಯ ಯಜ್ಞಸ್ಯ ಸವನೇಷ್ಟವಯೆವಭೂ- 
ಶೇಷು ಪ್ರಾಶಃಸವನಾದಿಷು ತ್ರಿಷು ಸವನೇಷು ಪಿತುಂ ಸೋಮಂಲಕ್ಷಣಮನ್ನಂ ಸದ್ಯಃ ಹೆಸಿವಾನ್‌ | 
ಯದಾಗ್ನ್ನಾ ಹೂಯೆತೇ ತದಾನೀಮೇವ ಪಾನಂ ಕೈತವಾನಿತ್ಯರ್ಥಃ | ತಥಾ ಚಾರ್ವನ್ನಾ ಚಾರೂಣಿ 
ಶೋಭನಾನಿ ಧಾನಾಕೆರಂಭಾವಿಹನಿರ್ಲಕ್ಷಣಾನ್ಯನ್ನಾನಿ ಭಕ್ಷಿತವಾನಿತಿ ಶೇಷಃ | ಕೆಂಚ ವಿಷ್ಣುಃ ಸರ್ವಸ್ಯ 
ಜಗತೋ ವ್ಯಾಪಕ ಪೆಚೆತಂ ಫೆರಿಸೆಕ್ಟಮಸುರಾಣಾಂ ಧನಂ ಯೆದಸ್ತಿ ತನ್ನುಷಸಾಯೆತ್‌ ಅಪಹರರ್‌ 
ಸಹೀಯಾನ್‌ ಅತಿಶಯೇನ ಶತ್ರೊಣಾಮಭಿಭವಿತಾದ್ರಿಮಸ್ತಾದ್ರೇರ್ವಜ್ರಸ್ಕೆ ಕ್ಲೇಪೆಕಃ | ಏವಂಭೂತ 
ಇಂದ್ರಸ್ತಿರಃ! ಸತ ಇತಿ ಪ್ರಾಪ್ತೆಸ್ಯ | ನಿ. ೩.೨೦! ಇತಿ ಯಾಸ್ಕಃ | ತಿರಃ ಪ್ರಾಪ್ತಃ ಸನ್‌ ವರಾಹಂ ಮೇಘಂ 
_ ವಿಧ್ಯಕ್‌! ಅತಾಡಯೆತ್‌ | ಯೆದ್ದಾ | ವಿಷ್ಣುಃ ಸುತ್ಯಾದಿವಸಾತ್ಮಕೋ ಯೆಜ್ಜಃ ! ಯೆಜ್ಞೋ ಡೇವೇಭ್ಯೋ 
ನಿಲಾಯೆ ವಿಷ್ಣುರೂಪಂ ಕೃತ್ವೇತ್ಯಾಮ್ಲಾನಾಶ್‌ | ಸೆ ವಿಷ್ಣು: ಪಚೆತೆಂ ಪೆರಿಪೆಕ್ರ್‌ಮಸುರಥಧನಂ ಯತ್ತೆನ್ನು- 
ಸಾಯೆತ್‌ 1 ಅಚೊಚುರತ್‌ | ತೆದನಂತೆರಂ ದೀಶ್ಷೋಪಸದಾತ್ಮನಾಂ ಮೆರ್ಗರೂಪಾಣಾಂ ಸಪ್ತಾನಾ- 
ಮಹ್ಮಾಂ ಸೆರಸ್ತಾದಾಸೀಕ್‌ ಅದ್ರಿಮಸ್ತಾ ಸಹೀಯಾನಿಂದ್ರೋ ದುರ್ಗಾಣ್ಯತೀತಶೈ ತಿರಃ ಪ್ರಾಪ್ತಃ ಸನ್‌ 


ಡೆ | 
ವರಾಹಮುಶ್ಕೃಷ್ಟದಿವಸರೂಪಂ ತೆಂ ಯಜ್ಞಂ ನಿಧ್ಯತ್‌ | ತಥಾ ಚೆ ತೈತ್ತಿರೀಯ ಕಂ | ವರಾಹೋತಯಂ 


`500 .  ಸಾಯಣಜಾಜ್ಯಸಹಿತಾ [ಮಂ. ೧. ಅ. ೧೧. ಸೂ. ೬೧ 


ಆ ರಾಗ ಗ ದ ಹ he ಚ್‌ ಹ ಲ್‌ ಟಾ ಟೋ ರ ರ ಲ್‌ ್‌ೌಾಾಾಾೈಾ ೇೈಾ 
* ಹ ಲ ಲ ಟೋ ಬಿಬ್ಬಿ ಸ MT, ಹ ಸ ಲೊ ಇ ಯ ಯಯ ಬು ಅಜ ಯೈ ಇ ಧದ NT ಬಟ ಜಟೆ ಯಜ ಅ ಸಜಾ ಸ (....0. ಓಸಿ (ಇಓ. Ey eT RN (ಜಂಟ ||್ಳ್ಪ ರ್ಯಾ ng ಬಡ ಅಂ ಸಬ ನ ಯ ಸ್ನ A 


'ನಾಮನೋಷಃ ಸಪ್ರಾನಾಂ ಗಿರೀಣಾಂ ಪರಸ್ತಾದ್ವಿತ್ರೆಂ ವೇದ್ಯಮಸುರಾಣಾಂ ಬಿಭರ್ತೀತಿ | ಸೆ ದರ್ಭಪುಂ- 
'ಜೀಲಮುಪ್ಟೈಹ್ಯ ಸೆನ್ತ ಗಿರೀಸ್ಸಿತ್ತ್ಯಾ ತೆಮಹನ್ನಿತಿ ಚೆ | ತೈ- ಸಂ. ೬-೨-೪೨, ೩ | ಮಹಃ | ಮಹತಃ | 
ಅಚ್ಛೆಬ್ದ ರೋಪೆಶ್ಚಾ ದೆಸೆ: | ಯದ್ವಾ ! ಮಹ ಇತ್ಯೇತತ್ಬಿ ತುವಿಶೇ೫೦| ಮಹಃ ಪ್ರೆಶಸ್ತಂ ಹಿಶುನಿತೈರ್ಥ:ಃ! 
ಪಸಿಸಾನ್‌ | ನಿಬತೇರ್ಲಿಟಿ: ಕಸು: | ವಸ್ಟೇಕಾಚಾದ್ಭಸಾನಿತೀಡಾಗವುಃ | ಆತೋ ಲೋಪೆ ಇಟಿ 
ಚೇತ್ಯಾಕಾರಲೋಪಃ | ಪ್ರೆತ್ಯಯೆಸ್ಟರಃ | ಚಾರು | ಸುಸಾಂ ಸುಲುಗಿತಿ ವಿಭಕ್ತೇರ್ಲುಕ್‌ | ಮುಷಾ: 
ಯೆತ್‌ |! ಮುಷ ಸ್ರೇಯೇ |! ಫಇರ್ಥೇ ಕನಿಧಾನಮಿತಿ ಭಾವೇ ಕಪ್ರೆತ್ಯಯೆಃ | ಮುಷಮಾತ್ಮನ ಇಚ್ಛೆತಿ- 
ಸುಪ ಆತ್ಮನಃ ಕೈಚ್‌ | ನ ಛಂದೆಸೃಪುತ್ರಸ್ಕೇತೀತ್ಸವದ್ದೀರ್ಥಸ್ಕಾಪಿ ಪ್ರತಿಸೇಧೇ ವ್ಯತ್ಯಯೇನ ದೀರ್ಥಃ। 
ಅಸ್ಮಾತ್ಸೈ  ಜಂತಾಲ್ಲಹಃ8 ಶತೃ | ಆಗಮಾನುಶಾಸನಸ್ಯಾಸಿಶ್ಯತ್ವಾನ್ಸುಮಭಾವಃ | ದ್ವಿತೀಯಸೆಶ್ಸೇ ತು 
ಕೈಜಂತಾಲ್ಲಜ೨ ಬಹುಲಂ ಛಂದಸ್ಯಮಾಜ್ಕ್ಕೋಗೇಂ ನೀತ್ಯಡಭಾವಃ | ಅತ್ರ ಸ್ಥೆ ಸ್ರ್ರೀಯೇ ಚ್ಛಯಾ ತಡುತ್ತರ- 
ಭಾವಿನೀ ಕ್ರಿಯಾ ಲಶ್ಷ್ಯಶೇ | ಪಚತಂ | ಭೃಮೃದೃಶೀತ್ಯಾಡಿನಾ ಸಚಿತೇರಶಚ್ಸ್ರತ್ಯಯಃ | ಜಿತ್ತ್ಯಾಡೆಂ- 
ಶೋದಾತ್ತೆತ್ಚಂ | ವಿಧ್ಯತ್‌ | ವ್ಯಧ ತಾಡನೇ ! ಲಜಾ ದಿವಾತಿತ್ವಾತ್‌ ಶ್ಯೃನ್‌ | ತಸ್ಯ ಜತ್ತ್ಯಾದ್ದುಹಿಜ್ಯಾ- 
ದಿನಾ ಸೆಂಪ್ರೆಸಾರಣಂ | ಶ್ಯನೋ ನಿತ್ತ್ಯಾದಾಷ್ಯುದಾತ್ತೆತ್ವಂ | ಪಾದಾದಿತ್ಥಾನ್ಸಿಘಾತಾಭಾವಃ | ವರಾಹಂ ! 
ವರಮುದಕಮಾಹಾರೋ ಯಸ್ಯ | ಯದ್ವಾ |! ವರಮಾಹರತೀತಿ ವರಾಹಾರಃ ಸೆನ್‌ ಪೈಷೋದರಾಡಿತ್ವಾದ್ದೆ- 
ರಾಹ ಇತ್ಯುಚ್ಛತೇ | ಅತ್ರ ನಿರುಕ್ತ ಂ | ವರಾಹೋ ಮೇಘೋ ಭವತಿ ವರಾಹಾರ8 |! ವರಮಾಹಾರಮಾ- 
ಹಾರ್ಷೀರಿತಿ ಚೆ ಬ್ರಾಹ್ಮಣಮಿತಿ | ನಿ. ೫.೪ | ಯೆಜ್ಞಸೆಕ್ಷೇ ತು ವರಂ ಚೆ ತೆಡಹೋ ವರಾಹಃ । ರಾಜಾ- 
ಹೆಃಸೆಖಿಭ್ಯಃ: | ಪಾ. ೫.೪೯೧1 ಇತಿ ಸಿಮಾಸಾಲತೆಷ್ಟಟ್‌ ಪ್ರೆ ತ್ಯಯೆಃ | ಚಿತ್ತಾ ಡಂತೋದಾತ್ರತ್ವೆಂ | 
ಅಸ್ತಾ | ಅಸು ಸ್ನೇಸಣ ಇತ್ಯಸ್ಮಾತ್ಸಾಧುಕಾರಿಣಿ ತೈನ್‌ | ಪಾನಿ ೩.೨.೧೩೫ | ಇಡಭಾನಶ್ಸಾಂಪಸೆಃ | ನ 
ಳೋಕಾವ್ಯಯೇಕಿ ಷಸ್ಮೀಪ್ರೆತಿಷೇಧ: ॥ 
| ಪ್ರತಿಪದಾರ್ಥ [| 

ಮಾತು&--(ವೃಷ್ಟಿ ದ್ವಾರದಿಂದ ಸೆ ಸಕಲ ಜಗತ್ತಿಗೂ) ನಿರ್ಮಾತೃವಾದ ಮತ್ತು | ಮಹಃ. ಮಹತ್ತಾದ] 
ಅಸ್ಕೆ-ಈ ಯಜ್ಞದ | ಸವನೇಷು-.ಪ್ರಾತಃಸನನಾದಿ ಮೂರು ಸವನಕಾಲಗಳಲ್ಲೂ | ಪಿಶುಂ-_-ಸೋಮರೆಸವನ್ನು | 
ಸದ್ಯಃ ಒಡನೆಯೇ | ಪೆನಿರ್ನಾ--(ಗಟಗಟನೆ) ಕುಡಿದು ಬಿಟ್ಟನು (ಹಾಗೆಯೇ) | ಚಾರ್ವನ್ಸಾ-- ಪುಸ್ಚಿಕರ 
ವಾದ ಹೆವಿಸ್ಸಿನ ಅನ್ನವನ್ನೂ (ನುಂಗಿಬಿಟ್ಟಿ ನು ಮತ್ತು) | ವಿಷ್ಣುಃ--ಸರ್ವವ್ಯಾ ಸಕನಾದ _ ಇಂದ್ರನು |: 
ಪಚೆಶಂ--(ಅಸುರರ) ಧನವನ್ನು | ಮುಷಾಯತ--ಅಸಹರಿಸಿದನು | ಸಹೀರ್ಯೌ- ಶತ್ರುಗಳನ್ನು ಮರ್ದನ 
ಮಾಡುನವನೂ | ಅದ್ರಿಮಸ್ತಾ--ವಜ್ರಾಯುಧವನ್ನು ಬೀಸಿ ತಿರುಗಿಸತಕ್ಕವನೂ ಆದ ಇಂದ್ರನು | ತಿರ8-- 
(ಶತ್ರುವಿನ ಮೇಲೆ) ಎದುರುಬಿದ್ದು ! ವರಾಹಂ--ಮೇಘೆವನ್ನು | ವಿಧ್ಯ್ಯತ”--ಸೀಳಿದನು [ಅಥವಾ | ವಿಸ್ಲೆಃ- 
ಯಜ್ಞವು ಪಚತೆಂ--(ಅಸುರರ) ಧನವನ್ನು | ಮುಸಾಯೆತ್‌---ಅಪಹೆರಿಸಿತು (ಅನಂತರ ದೀಕ್ಷಾಕಾಲದಲ್ಲಿ 
ದುರ್ಗೆರೂಪಗಳಾದ ಏಳು ದಿನಗಳ ಮರೆಯಲ್ಲಿ ಅನಿತುಕೊಂಡಿತು ಆಗೆ) | ಅದ್ರಿಮಸ್ಮಾ--ವಜ್ರಾಯುಧವನ್ನು 
ತಿರುಗಿಸುವವನೂ 1 ಸಹೀಯೆರ್ಕಾ--ಶತ್ರುವನ್ನು ಜಯಿಸುವವನೂ ಆದ ಇಂದ್ರನು (ಆ ದುರ್ಗರೊಪಗಳಾದ 
ದಿನಗಳನ್ನು ಕಳೆದು) | ತಿರಃ--ಪುನಃ ಹಿಂತಿರುಗಿ | ವರಾಹಂ--ಉತ್ಕೃಷ್ಟವಾದ ದಿವಸದ ರೂಪದಲ್ಲಿರುವ ಆ 
ಯಜ್ಞವನ್ನು ! ವಿಧ್ಯತ್‌--ಸಮಾಪ್ರಿಗೊಳಿಸಿದನು |] 


ಅ, ೧: ಅ. ೪, ವ, ೨೮] ಜುಗ್ರೇದಸಂಹಿತಾ | 501 





RNS Ms MT A MA ಯ NS i Ne Ne Ne NN Ng ನ ಇ MR Mis ಬ ಟ್‌ 


|| ಭಾವಾರ್ಥ || | 


ನೃಷ್ಟಿರೂಪದಿಂದ ಸಕಲ ಜಗತ್ತಿಗೂ ನಿರ್ಮಾತೃ ವಾದುದೂ ಮತ್ತು ಮಹೆತ್ತಾ ದುದೂ ಆದ ಯಜ್ಞದ 
ಮೂರು ಸವನಕಾಲಗಳಲ್ಲೂ ಇಂದ್ರನು ಸೋಮರಸವನು ನ್ನು ಆರ್ಸಣಮಾಡಿದೊಡನೆಯೇ ಗಟಗಟನೆ ಕುಡಿದು 
ಬಿಟ್ಟನು ಹಾಗೆಯೇ ಪುಸ್ಪಿಕರವಾದ ಹವಿಸ್ಸಿನ ಅನ್ನವನ್ನೂ ನುಂಗಿಬಿಟ್ಟನು. ಅಲ್ಲದೇ ಸರ್ವವ್ಯಾಸಕನೂ, 
ಶತ್ರುಗಳನ್ನು ಮರ್ದನಮಾಡುನವನೂ ಮತ್ತು ವಚ್ರಾಯುಧವನ್ನು ಬೀಸಿತಿರಿಗಿಸುವವನೂ ಆದ ಇಂದ್ರನು 
ಅಸುರರ ಧನವನ್ನು ಅಸಹರಿಸಿದನು. ಮತ್ತು ಶತ್ರುವಿನ ಮೇಲೆ ಎದುರುಬಿದ್ದು ಮೇಘೆವನ ಸ್ನ ಸೀಳಿದನು ॥ 


English Translation. 


- Quickly drinking the libations, and devouring the grateful viands 
{presented) at the three (daily) sacrifices which are dedicated to the creator 
(of the world), he, the pervader of the universe, stole the ripe (treasure of the 
‘Asuras} ; the vanguisher (of his foes), the hurler of the thunderbolt, 970000. 
tering, pierced the cloud. 


|| ವಿಶೇಷ ನಿಶಯಗಳು || 


ಇತ್‌.ಉಟ-ಇವೆರಡೂ ನಿಪಾತಗಳು. ಯಾವ ಅರ್ಥವೂ ಇಲ್ಲದೆ ಕೇವಲ ಪಾದಪೊರಣಾರ್ಥವಾಗಿರ 
ತಳ್ಳವುಗಳು. ಅಥವಾ ನಿಶ್ಚಯಾರ್ಥವನ್ನು ಸೂಚಿಸುವ ಅವ್ಯಯಗಳು ಎಂದೂ ಹೇಳಬಹುದು. 


ಸವನೇಷು--ಅವಯವಭೂತಗಳಾದ ಪ್ರಾತಸ್ಸವನಾದಿ ಮೂರು ಸವನಕರ್ಮಗೆಳಲ್ಲಿಯೂ ಎಂದರ್ಥ. 


ಸದ್ಯಃ ಪೆಸಿನಾನ್‌--ಯದಾಗ್ತಾ ಹೊಯೆತೇ ತದಾನೀಮೇವ ಪಾನಂ ಕೈತೆವಾಸಿತ್ಯರ್ಥಃ-- 
ಇಂದ್ರನು ಸೋಮಲಕ್ಷಣವಿಶಿಷ್ಟ ವಾದ ಅನ್ನವನ್ನು ಹೋಮಮಾಡಿದ ಕೂಡಲೇ ಪಾನಮಾಡುವನು ಎಂದರ್ಥ. 


ಚಾರ್ವನ್ನಾ- ಚಾರೂಣೆ ಶೋಭನಾನಿ ಧಾನಾಕೆರಮ್ಸಾ ದಿ ಹವಿರ್ಲಶ್ಷಣಾನ್ಯನ್ನಾ ನಿ ಭಕ್ಷಿತೆನಾನ್‌ 
ಥಾನಾಕರಮ್ಬುವೇ ಮೊದಲಾದ ಹನಿರ್ಲಕ್ಷಣವಿಶಿಷ್ಟ ವಾದ ಹವಿಸ ಸನ್ನು ವಿಶೇಷ ಪ್ರೀತಿಯಿಂದ ಇಂದ್ರನು ಭಕ್ಷಿಸು 
ವನು ಎಂದು ತಾತ್ಪರ್ಯ. | | 

ಪಚೆತಂ-- ಸರಿಸಕ್ವಭೂತವಾದ ರಾಕ್ಷಸರ ದ್ರವ್ಯ ಎಂದರ್ಥ. 

ತಿರಃ ವಿಷ್ಣು8--ಸರ್ವವ್ಯಾಪಕನಾದ ಇಂದ್ರ. ವ್ಯಾಸ್ತ್ನೋತೀಶಿ ವಿಷ್ಣುಃ ಪ್ರಾಪ್ತಸ್ಸನ್‌--ತಿರ8ಸತ 
ಇತಿ ಪ್ರಾಪ್ತಸ್ಯ (ನಿರು. ೩-೧೦) ಇಲ್ಲಿ ವಿಷ್ಣು ಶಬ್ದಕ್ಕೆ ಯೆ_ಜ್ಡೋದೇನೇಭ್ಯೋ ನಿಲಾಯತೆ ವಿಷ್ಣೂ ರೂಪೆಂ 
| ಕೃತ್ವಾ (ತೈ. ಸಂ. ೬.೨-೪.೨) ಎಂಬ ತೈತ್ರಿರೀಯಸಂಹಿತೆಯ ಆಧಾರದಂತೆ ಯಜ್ಞ ವೆಂದು ಅರ್ಥ ಮಾಡಿ 
ದ್ದಾರೆ. ನಿಷ್ಟುರೂಪವಾದ ಯಜ್ಞವು ಪರಿಪಕ್ವವಾದ ಅಸುರಥೆನವನ್ನು ಅಪಹೆರಿಸಿತು. ಅನಂತರ ದೀಕ್ಷೋಪಸ 
ದಾತ್ಮಕವಾದ ಏಳು ದುರ್ಗಗಳಲ್ಲಿಯೂ ಏಳು ದಿನಗಳು ವಾಸಮಾಡಿತು. ಅದ್ರಿಭೇದಕವಾದ ವಜ್ರಾಯುಧೆದ 
ಸಹಾಯದಿಂದ ಇಂದ್ರನು ಸಪ್ತ ಸರ್ವತಗಳನ್ನೂ ದಾಹಿಹೋಗಿ ಆ ಯಜ್ಞ ವನ್ನೂ ಸಮಾಪ್ತಿಗೊಳಿಸಿದನು. 


ವರಾಹಂ- ಉತ್ಕೃಷ್ಟ ಷ್ನವಿವಸೆರೂಸೆನಾದೆ ಯಜ್ಞ --ಈ ಅರ್ಥದಲ್ಲಿ ವರಂ ಚ ತತ್‌ ಅಹಶ್ಚ ಎಂದು 
ವ್ಯತ್ಸಕ್ತಿ ತ್ರಿಮಾಡಿದ್ದಾ ಕಿ. ಅಲ್ಲಜಿ ವರಾಹಶಬ್ದಕ್ಕೆ ಮೇಘೆವೆಂದು ಅರ್ಥಮಾಡಿರುವರು. ಆ ಅರ್ಥದಲ್ಲಿ ವರಂ 
ಉಡಕೆಂ ಆಹಾಕೋ ಯೆಸ್ಯೆ ಯದ್ವಾ ವರಮಾಹರತೀತಿ ವರಾಹಾರಃ ಎಂದು ವಿವರಿಸಿ ಪ್ರಶಸ್ತವಾದ ನೀರು 


502 ಸಾಯಣಜೂನ್ಯ ಸಹಿತಾ [ಮಂ, ೧, ಆ. ೧೧. ಸೂ.೬೧ 


ಆ ಬಾ ಯಾ 





ರ ಪಂ ಯಹಾ ಜ್‌ ಜಾ ಚಾ ೊೂೊಂ ಹಾ ಹಾ ಚಾ ಹೂ ಬ ಇಂ ರಾ ಅಜನ ಕೂಚರುುಟೂು 





ಛೃದ್ದು, ಅಥವಾ ನೀರನ್ನು ಅಪಹರಿಸತಕ್ಕುದು ಎಂದು ಹೇಳಿರುವರು. ಇದೇ ವರಾಹಶಬ್ದದ ಅರ್ಥವನ್ನು 
ವಿನರಿಸಿತಕ್ಕ ನರಾಹೋಯೆಂ ವಾಮಮೋಷಃ ಸೆಪ್ತಾನಾಂ ಗಿರೀಹಾಂ ಪರಸ್ತಾದ್ವಿತ್ರಂ ವೇದ್ಯಮಸುರಾಣಾಂ 
ಬಿಭರ್ತಿ ಮತ್ತು ಸದರ್ಭಪುಂಜೀಲಮುದ್ಧೃತ್ಯ ಸಪ್ಪೆಗಿರೀನ್‌ ಭಿತ್ವಾ ತೆಮಹನ್‌'[ತೈ. ಸಂ. ೬-೨-೪-೨-೩) 
ಎಂಬ ತೈತ್ತಿರೀಯಸಂಹಿತಾ ಮಂತ್ರವು ಮೇಲಿನ ಅರ್ಥಕ್ಕೈ ಪ್ರಮಾಣನಾಗಿರುವುದು. | | 


| |] ನ್ಯಾಕರಣಪ್ರಕ್ರಿಯಾ || | 
ಮಹಃ--ಮಹೆಕ್‌ ಶಬ್ದ. ನಷ್ಮೀ ಏಕವಚನದಲ್ಲಿ ಮಹತಃ ಎಂದು ರೂಪವಾಗುತ್ತದೆ. ಸಂಹಿತಾ 


ದಲ್ಲಿ ಛಾಂದಸವಾಗಿ ಅಕಿಗೆ ಲೋಹ ಬರುತ್ತದೆ. ಅಥವಾ ಮಹ ಎಂಬುದು ಪಿತುವಿಗೆ ವಿಶೇಷಣ. ಮಹಃ 
ಪ್ರಶಸ್ತ ಪಿತುಂ ಎಂದರ್ಥ. | | 


 ಖೆಪಿವಾನ್‌-ಪಾ. ಪಾನೇ ಧಾತು. ಕ್ವೌಸುಶ್ವ ಎಂಬುದರಿಂದ ಲಿಟಿಗೆ ಕ್ವಸು ಪ್ರತ್ಯಯ. ವಸ್ಟೀಕಾ- . 
ಜಾದ್ವೈಸಾಮ್‌ (ಪಾ. ಸೂ. ೭.೨.೬೭) ಎಂಡು ನಿಯಮಮಾಡಿರುವುದರಿಂದ ವಸ ಕಿಗೆ ಏಕಾಚೆನ ಪರದಲ್ಲಿ 
ರುವುದರಿಂದ ಇಡಾಗಮ. ಕಿತ್ತಾಡುದರಿಂದ ಇದು ಸರವಾದಾಗ ಆತೋಳೋಪೆ ಇಟಿಚೆ (ಪಾ. ಸೂ. 
೬-೪ ೬೪) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋನ. ದ್ವಿರ್ವಚೆನೇಜಿ ಸೂತ್ರದಿಂದ ದ್ವಿತ್ತಮಾಡುವಾಗ 
ಸ್ಥಾನಿವದ್ಭ್ರಾನ.. ಅಭ್ಯಾಸಕ್ಕೆ ಹ್ರಸ್ವ. ಸಸಿವನ್‌ ಶಬ್ದವಾಗುತ್ತದೆ. ಪ್ರತ್ಯಯಸ್ವರದಿಂದ ವಕಾರೋತ್ತರಾ 
ಕಾರ ಉದಾತ್ತವಾಗುತ್ತದೆ. ಪ್ರಥಮಾ ಸು ಪರವಾದಾಗ ಅತ್ತಸಂತಸ್ಯಚಾಂಧಾಶೋಃ ಎಂಬುದರಿಂದ ಉಪಥಾ 
ದೀರ್ಥ. ಉಗಿತ್ತಾದುದರಿಂದ ನುಮಾಗಮ. ಸುಲೋಪ. ಸಂಯೋಗಾಂತಲೋಪ. ರ 

ಚಾರು--ದ್ವಿತೀಯಾ ಬಹುವಚನಕ್ಕೆ ಸುಪಾಂಸುಲುಕ್‌- -ಸೂತ್ರದಿಂದ ಲುಕ್‌. | 

ಮುಷಾಯೆತ್‌--ಮುಷ ಸ್ನೇಯೇ ಧಾತು. ಘಇಬರರ್ಥೇಕನಿಧಾನಮ್‌ ಎಂಬ ವಚನದಿಂದ 
ಕ ಪ್ರತ್ಯಯ.  ಮುಷ ಶಬ್ದವಾಗುತ್ತದೆ. ಮುಹಮಾತ್ಮನಃ ಇಚ್ಛತಿ ಎಂಬ ಅರ್ಥದಲ್ಲಿ ಸುಪೆಆತ್ಮನಃ ಕೃರ 
ಎಂಬುದರಿಂದ ಕ್ಯಚ್‌ ಪ್ರತ್ಯಯ. ಕ್ಯಚ್‌ ನಿಮಿತ್ತವಾಗಿ ಈತ್ವ ದೀರ್ಫಗಳು ಪ್ರಾಸ್ತವಾದರೆ ನಛಂದಸ್ಯಪುತ್ರಸ್ಯ. 
(ಪಾ. ಸೂ. ೭-೪-೩೫) ಎಂಬುದರಿಂದ ನಿಷೇಧೆ ಬರುತ್ತದೆ. ಆದರೆ ವ್ಯತ್ಯಯದಿಂದ ದೀರ್ಥ ಮಾತ್ರ ಬರುತ್ತದೆ. 
ಸನಾದ್ಯಂತಾಧಾತವಃ ಎಂಬುದರಿಂದ ಕೃಜಂತವಾದ ಮುಷಾಯ ಎಂಬುದು ಧಾತು ಸಂಜ್ಞೆಯನ್ನು ಹೊಂದು 
ತ್ತಡೆ. ಇದರ ಮೇಲೆ ಲಡರ್ಥದಲ್ಲಿ ಶತೃ ಪ್ರತ್ಯಯ ಉಗಿತ್ಹಾದುದರಿಂದ ನುಮ್‌ ಪ್ರಾ ಶ್ರವಾದರೆ ಆಗಮಾನು- 
ಶಾಸನಮನಿತ್ಯರ್ಮ ಎಂಬ ವಚನದಿಂದ ಇಲ್ಲಿ ನುಮ” ಬರುವುದಿಲ್ಲ, ದ್ವಿತೀಯಸಕ್ಷದಲ್ಲಿ (ಅಚೂಚುರತ್‌ 
ಎಂಬರ್ಥದಲ್ಲಿ) ಕ್ಯಜಂತದ. ಮೇಲೆ ಲಜ್‌ ಪ್ರಥಮಪುರುಷ ನಿಕವಚನದಲ್ಲಿ ಉಕ್ತರೂಪಸಿದ್ದಿ ಯಾಗುತ್ತದೆ. ಆಗ 
ಬಹುಲಂ ಛಂಜೆಸೈಮಾಜ್‌ಯೋಗೇಇಸಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಇಲ್ಲಿ “ಶ್ರೇಯ (ಕಳುವುದು) 
ಇಚ್ಛೆ ಯಿಂದ ಅದರಮುಂಜೆ ಮಾಡುವ ಕ್ಲಿ ಕ್ರಿಯೆಯು ಲಕ್ಷಣಾದಿಂದ ಬೋಧಿತವಾಗುತ್ತದೆ. 


ಸಚಿತರ್ಮ- ಡುಸಚಿಷ್‌ ಪಾಕೇ ಧಾತು. ಇದಕ್ಕೆ ಭ್ಯ ಮ ೩ ಡೈಶಿ(ಉ. ; ಸೂ. ೩.೩೯೦) ಎಂಬುದ 


ರಿಂದ ಅತಚ್‌ ಪ ಪ್ರತ್ಯಯ ' ಚಿತ್ತಾ ದುದರಿಂದ ಚಿತಃ ಎಂಬುದರಿಂದ ಅಂತೋದಾತ್ರ್ತನಾಗುತ್ತದೆ. ದ್ವಿತೀಯಾ 
ನಿಕವಚನಾಂತರೂಪ. 


ನಿಧೃತ್‌ ವೃಥ ತಾಡನೇ ಧಾತು. ಲಜ್‌ ಪ್ರಥಮ ಪುರುಷ ದಲ್ಲಿ ತಿಪಿಗೆ ಇಕಾರಲೋಪೆ. ದಿವಾ. 
ದಿಭ್ಯಃ ಶ್ಯನ್‌ ಎಂಬುದರಿಂದ ಶೃನ್‌ ವಿಕರಣ. ಸಾರ್ವಧಾತುಕಮಸಿತ್‌. ಎಂಬುದರಿಂದ ಅದು ಜಾತ್ರಾ ಗುವುದ 
ರಿಂದ ತನ್ಸಿಮಿತ್ತವಾಗಿ ಗ್ರೆಹಿಜ್ಯಾವಯಿ...(ಪಾ. ಸೂ. ೬-೧- ೧೬) ಎಂಬುದರಿಂದ ಧಾತುವಿಗೆ '(ಯಕಾರ ಫೆ 


ಅ. ೧, ಅ. ೪. ವ. ೨೮, ]  ಖುಗ್ರೇಜಸೆಂಹಿತಾ 1.666 503 





ಸಂಪ್ರಸಾರಣ. ಸಂಪ್ರಸಾರಣಾಚ್ಹ ಎಂಬುದರಿಂದ ಪೂರ್ವರೂಪ, ಬಹುಲಂಭಂದಜೆಸ್ಕಮಾಜರಯೋಗೇ$ಸಿ 
ಎಂಬುದರಿಂದ ಅಡಾಗಮ ಬರುವುದಿಲ್ಲ. ಶ್ಯನ್‌ ನಿತ್ತಾದುದರಿಂದ ಆದ್ಯುದಾತ್ರಸ್ಟರ ಬರುತ್ತದೆ. ಪಾದಾದಿಯ 
ಲರುವುದರಿಂದ ನಿಘಾತಸ್ವರ ಬರುವುದಿಲ್ಲ. 





ವರಾಹರ್ಮ-_ ವರಂ ಉದಕಂ ಆಹಾರೋ ಯಸ್ಯ. | ಅಥವಾ ವರಂ ಆಹರತಿ ಇತಿ ವರಾಹಾರೆಃ. 
ಪೃಷೋದರಾದಿಯಲ್ಲಿ ಸೇರಿರುವುದರಿಂದ ಇಷ್ಟರೂಪಸಿದ್ಧಿಯಾಗುತ್ತದೆ. ಈ ಶಬ್ದವಿಸಯದಲ್ಲಿ ನಿರುಕ್ತದಲ್ಲಿ ಹೀಗೆ 
| ಹೇಳಿದೆ. ವರಾಹೋ ಮೇಘೋ ಭವತಿ ವರಾಹಾರಃ | ವರಮಾಹಾರ ಮಾಹಾರ್ಷೀರಿತಿ ಚೆ ಬ್ರಾ ಹ್ಮಣಮ 
(ನಿರು. ೫-೪) (ಇತಿ. ಯಜ್ಞ ಪಕ್ಷದಲ್ಲಿ “ವರಂ ಚ ತದಹೋ ವರಾಹಃ (ಶುಭದಿನ) ರಾಜಾಹಃ ಸಖಿಭ್ಯಃ 
(ಪಾ. ಸೂ. ೫.೪೯೧) ಎಂಬುದರಿಂದ ಸಮಾಸಾಂತ ಟಚ್‌ ಪ್ರತ್ಯಯ. ಚಿತ್ತಾದುದರಿಂದ ಅಂಶೋದಾತ್ರವಾಗು 
ತ್ತಜಿ, 


ಅಸ್ತಾ--ಅಸು ನೇಪಣೇ 'ಧಾತು. ಇದಕ್ಕೆ ಸಾಧುಕಾರಿ ಎಂಬರ್ಥ ನಿವಕ್ತಾಮಾಡಿದಾಗ ತೃನ” 
(ಪಾ. ಸೂ. ೩.೨.೧೩೫) ಎಂಬುದರಿಂದ ತೈನ್‌ ಪ್ರತ್ಯಯ. 'ಛಾಂದಸವಾಗಿ ಇಡಾಗಮ ಬರುವುದಿಲ್ಲ. ಪ್ರಥಮಾ 
ಸು ಪರವಾದಾಗ ಚತೋಜೀ--ಸೂತ್ರದಿಂದ ಅನಜಾದೇಶ. ಆಪ್‌ತೈನ್‌... ಸೂತ್ರದಿಂದ ಉಪಧಾ ದೀರ್ಫ. 
ಹಲ್‌ಜ್ಯಾದಿ.. ಸೂತ್ರದಿಂದ ಸುಲೋಸ. ನಲೋಪೆಃಪ್ರಾತಿ--ಸೂತ್ರದಿಂದ ನಲೋನ. ನಲೋಕಾವ್ಯಯ-- 
ಎಂಬುದರಿಂದ ಷಸ್ಮೀನಿಸೇಧ ಬರುವುದರಿಂದ ಅದ್ರಿಶಬ್ದಕ್ಕೆ ದ್ವಿತೀಯಾ ಬಂದಿದೆ. 


ಸಂಹಿತಾಪಾಠಃ 


ಅಸ್ಮಾ ಇದು ಗ್ಲಾಶಿ ಿದ್ದೇವನ ತ್ಲೀರಿಂದ್ರಾಯಾರ್ಕಮಹಿಹತ್ಯ ಊವುಃ | 


ಪರಿ ದ್ಯಾವಾಪೃಥಿನೀ ಜಭ ಉರ್ನೀ ನಾಸ್ಕ ತೇ ಮಹ್ರಿಮಾನಂ ಸರಿ 
ಷ್ಟಃ Hen 


| ಸದಪಾಠಃ 8 
ಅಸ್ಕ | ಇತ್‌! ಊಂ ಇತಿ | ಗ್ನಾಃ । ಚಿತ್‌ | ದೇವಃಪತ್ನೀಃ | ಇಂದ್ಯಾಯ | 
ಅರ್ಕಂ | ಅಹಿಹತ್ಯೇ | ಊವುರಿತ್ಯೂವು: | 
ಪರಿ | ದ್ಯಾವಾಪೃಥಿವೀ ಇತಿ! ಜ್ರೇ! ಉರ್ವಿ ಇತಿ! ನ | ಅಸ್ಯ | ತೇ ಇತಿ! 


ಮಹಿಮಾನಂ | ಸರಿ | ಸ್ತ ಇತಿ ಸ್ತಃ ll 


504 ಸಾಯಣಭಾಸ್ಯ ಸಹಿತಾ [ ಮಂ. ೧. ಅ. ೧ಗಿ. ಸೂ. ೬೧ 





A ka ಇಸ 





Ne ರ ಇ 





nl 


| ಸಾಯೆಣಭಾಸ್ಯಂ [| 


ಅಸ್ಮಾ ಏವೇಂದ್ರಾಯಾಹಿಹತ್ಯೇಹೇರ್ವೃತ್ರಸ್ಯ ಹನನೇ ನಿಮಿತ್ತೆಭೂತೇ ಸತಿ ಗ್ನಾಶ್ಚಿತ್‌ ಗಮ- 
ನಸ್ಸಭಾವಾ ಅಸಿ ಸ್ಥಿತಾ ದೇವಪಶ್ಸೀರ್ಜೇವಾನಾಂ ಪಾಲಯಿತ್ರೊ ಳೇ ಗಾಯೆಶ್ರ್ಯಾದ್ಯಾ ದೇವತಾ ಆರ್ಕಮ- 
ರ್ಜೆನಸಾಧನಂ ಸ್ತೋತ್ರೆಮೂವುಃ | ಸಮತನ್ವತ | ಚಕ್ರುರಿತ್ಯರ್ಥಃ | ಸೆ ಚೇಂದ್ರ ಉರ್ವಿ ವಿಸ್ಮೃತೇ 
ದ್ಯಾವಾಪೈಥಿನೀ ದ್ಯಾವಾಪೃಥಿನ್ಯೌ ಪರಿ ಜಭ್ರೇ । ಸ್ವತೇಜಸಾ ಪರಿಜಹಾರ |. ಅತಿಚೆಕ್ರಾಮೇತೈರ್ಥಃ |! 
ಊವುಃ | ನೇರ" ತಂತುಸಂಶಾನೇ | ಲಿಟ ನೇಣಕೋ ನಯಿಃ | ಪಾ. ೨-೪-೪೧ | ಲಿ ಕಿತ್ತಾ ದ್ಯ- 
ಜಾದಿಶ್ಟೇನ ಸಂಪ್ರಸಾರಣೇ ಕ್ರಿಯಮಾಣೇ ಯಕಾರಸ್ಯೆ ಅಟ ವಯೋ ಯಃ | ಪಾ. ೬-೧-೩೮ | ಇತಿ 
ಪ್ರತಿಸೇಧಾದ್ವಕಾರಸ್ಯ ಸೆಂಪ್ರೆಸಾರಣಂ ಪರಪೂರ್ವತ್ತಂ ದ್ವಿರ್ವಚೆನಾದಿ | ಜಗ್‌ ಕತಿ | 
ಪಾ. ೬-೧-೩೯ | ಇತಿ ಯಕಾರಸ್ಯ ವಕಾರಾದೇಶೆ: । ಜಭ್ರೇ ! ಹೃ ಅ ಹರಣೇ ! ಅಟ ಇಳಿತ್ಟ್ವಾತ್ಮರ್ತ್ರಭಿ- . 
ಪ್ರಾಯೆ ಆತ್ಮನೇಸದಂ | ಹೃಗ್ರಹೋರ್ಭ ಇತಿ ಭತ್ಸೆಂ | ಉರ್ನಿೀ | ಉರುಶಜ್ಛಾದ್ಧೋಶೋ ಟ್‌ 
ದಿತಿ ಬೀಸ್‌ । ವಾ ಭಂದಸೀತಿ ಪೂರ್ವಸವರ್ಣದೀರ್ಥಕ್ವೆಂ | 


|| ಪ್ರತಿಸದಾರ್ಥ || 


ಅಓಿಹಕ್ಯೇ--ಶತ್ರುವಾಡ ವೃ ತ್ರನ ನಾಶದ ಸಂದರ್ಭದಲ್ಲಿ! ಗ್ನಾಶ್ಚಿ ತ್‌ ಗಮನಸ ಭಾವದ ವರಾದರೂ. 
(ನಿಂತವರಾಗಿ) | ಷೇವಪ ಶ್ನೀಃ- ದೇವತೆಗಳನ್ನು ಪಾಲಿಸುವ ಗಾಯತ್ರ್ರ್ಯಾದಿ ಸ್ತ್ರೀ ದೇವತೆಗಳು । ಅರ್ಶೆಂ.. 
ಪೂಜಾಸಾಧನವಾಡ ಸ್ತೋತ್ರವನ್ನು ! ಊವುಃ-ರಚಿಸಿ (ಅರ್ಪಿಸಿ)ದರು (ಆ ಇಂದ್ರನಾದರೋಗ ! ಉರ್ಫ್ಥಿೀ 
ವಿಸ್ತೃತಗಳಾದ । ದ್ಯಾವಾಸೈಥಿನೀ- ಪೃಥಿವ್ಯಂತರಿಕ್ಷಗಳನ್ನು ! ಹೆರಿ ಜಭ್ರೇ(ತನ್ನ ತೇಜಸ್ಸಿನಿಂದ) ಮೀರಿದ 
ವಿಸ್ತಾ ರವುಳ್ಳ ವನಾದನು (ಆದರೆ ನ್ಗ ೈಥಿವ್ಯಂತರಿಕ್ಷಗಳೆರಡೂ) | ಅಸ್ಯ- ಇಂದ್ರನ | ಮಹಿಮಾನಂ- ಮಹತ್ತ್ವ 
ವನ್ನು ! ನ ಹರಿ ಸೃ1--ಮೀರಿಸಲಾಗಲಿಲ್ಲ. 


|| ಭಾವಾರ್ಥ || 


ಶತ್ರುವಾದ ವೃತ್ರನ ನಾಶದ ಸಂದರ್ಭದಲ್ಲಿ ದೇವತೆಗಳ ಪಾಲಿಕೆಯರಾದ ಗಾಯತ್ರಾ ಸದಿ ಪ್ರಿ (ದೇವತೆ 
ಗಳು ಗಮನಸ್ಪ್ಸ ಭಾನದವರಾದರೂ ಅಲ್ಲಿಯೇ ನಿಂತವರಾಗಿ ಇಂದ್ರನನ್ನು ಉದ್ದಿ ಪಿಸಿ ಪೂಜಾಸಾಧನವಾದ. ಸ್ತೋತ್ರ 


ಡ್ಗ 
ವನ್ನು ರಚಿಸಿ ಅರ್ಪಿಸಿದರು. ಆ ಇಂದ್ರನಾದಕೋ, ಸ್ಪಭಾವವಾಗಿಯೇ ವಿಸ್ತ ಗಳಾ ದ ಪೃಥಿವ್ಯಂತರಿಕ್ಷಗಳೆರ. 
ಡನ್ನೂ ಮೀರಿದ ನಿಸ್ತಾರವುಳ್ಳ ವನಾದನು. ಆದರೆ ಆ ಪೃಥಿವ್ಯಂತರಿಕ್ಷಗಳೆರಡೂ ಸಹ ಇಂದ್ರನ ಮಹತ್ವವನ್ನು 
ಮೀರಿಸಲಾಗಲಿಲ್ಲ. | 


English Translation. 


To that Iudra, the women, the wives of the gods addressed their hymns, 
on the destruction of Ahi (Vritra) ; he encompasses the extensive heaven ಬರೆ 
earth ; they two ರಂ not surpass his vastness. 

1 ವಿಶೇಷ ವಿಷಯಗಳು ॥ 
ಅಹಿದತ್ಕೇ-ಅಹೇಃ ವೃತ್ರಸ್ಯ ಹನನೇ ನಿಮಿತ್ತ ಭೂತೇ ಸತಿ--ವೃತ್ರಾಸುರನ ವಧೆಯ ಕಾಲದಲ್ಲಿ 
ಎಂದರ್ಥ | | 1.೨.6 3.1 66684 6. : 


pe 


ಆ. ೧. ಅ.೪, ಪ. , ೨೮] .  ಖುಗ್ಯೇಡಸಹಿತಾ ..ಇ್ಠಇ್ದ. 505 





TT ee ಗಗ ಅರಾ ಅದಾರ ಗಾಗಾರ ಗಾಗಾರ ರಾರ ರಗ ರಾರಾ ಟ್‌ ಬ ಬ be ತ. ಡಿ ಆ ಬ ನ Na nN PN PR 


ಗ್ಲಾಶ್ಲಿ ತ್‌ ಗಮನೆಸ್ತೆ ಭಾವಾ. ಅಫಿ ಸ್ಥಿ ಕಾ| ಸದಾ ಸಂಚರಿಸುವ ಸ ಕಭಾವವುಳ್ಳ ವರು, ಇದು ದೇವ 
| ತೆಗಳನ್ನು ರಕ್ಷಿಸುವ ಗಾಯತ್ರಿಯೇ ಮೊದಲಾದ ಜೀವತಾಶ್ರಿ ಯರಿಗೆ ನಿಶೇಷಣವಾಗಿದೆ. | 





ಆರ್ಕೆ ೦--ಅರ್ಚ ನಸಾಧನವಾಡ ಸೆ ಸ್ತೋತ್ರ ಮಂತ್ರ 


ಸೆರಿಜಬ್ರೇ_ಸ ತೇಜಸಾ ಸೆರಿಜಹಾರ ಅತಿಚೆಕ್ತಾ ್ರಿಮೇತ್ಯರ್ಥ8--ಮಿತಿವಿಸಾರಿದ ತೇಜಸ್ಸಿನಿಂದ 
ಭೂಮಿಯನ್ನೂ, ದ್ಯಾವಾಪೃಥಿವಿಗಳನ್ನೂ ಮೀರಿಸಿದನು ಎಂದು ತಾತ್ಪರ್ಯ. | 


ತೇ-ಆ ದ್ಯಾದಾಪೃಧಿನಿಗಳು ಮಾತ್ರ ಇಂದ್ರನ ಮಹಿಮೆಯನ್ನು ಎಂದೂ ಮಿನಾರಿಸಲಿಲ್ಲ. 


ಹಿಕ್ಕಮ್‌- ಇದೆ; ಸೂಕ್ತದ ೫ನೇ ಮಂತ್ರದಲ್ಲಿ ವ್ಯಾಖ್ಯಾತವಾಗಿದೆ. 


ಊವುಃ- ವನೇ ತಂತುಸಂತಾನೇ ಧಾತು. ಲಿಟ್‌ ಪ್ರಥಮಪುರುಷ ಬಹುವಚನದಲ್ಲಿ ದಿಗೆ 
ಪರಸ್ಮ್ಯೈಪೆದಾನಾಂ--ಎಂಬುದರಿಂದ ಉಸಾದೀಕ. ವೇಇಯೊೋ ವಯಿಃ (ಪಾ. ಸೂ, ೨ ೪-೪೧) ಎಂಬುದರಿಂದ 
ಧಾತುವಿಗೆ ವಯಿ ಎಂಬ ಆದೇಶ. ಅಸಂಯೋಗಾಲ್ಲಿಟ್‌ಕಿತ್‌ ಎಂಬುದರಿಂದ ಪ್ರತ್ಯಯಕ್ಕೆ ಸಿತ್ವ ಅತಿದೇಶ 
ಮಾಡಿರುವುದರಿಂದ-ಇದು ಯಾಜಾದಿಯಲ್ಲಿ ಸೇರಿರುವುದರಿಂದ ಗ್ರಹಿಜ್ಯಾಷಂಯಿ-- ಸೂತ್ರದಿಂದ ಸಂಪ್ರಸಾರಣ ಬರು 
ತ್ತಡೆ. ಇಲ್ಲ ಸಂಪ್ರಸಾರಣ ಹೊಂದಲು ಯೋಗ್ಯವಾದ ವರ್ಣಗಳು ಎರಡಿನೆ. ನ ಸಂಪ್ರಸಾರಣೇ ಸಂಪ್ರೆಸಾ- 
ರಣಮ್‌ ಎಂಬುದರಿಂದ ಥಿಷೇಧಮಾಡಿರುವುದರಿಂದ ನಕಾರಕ್ಕೆ ಸಂಪ್ರಸಾರಣ ಬರುವುದಿಲ್ಲ. ಆದರೆ ಈ ಧಾತು 
ವಿನಲ್ಲಿ ಅಲಿಟಿ ವಯೋ ಯಃ (ಪಾ. ಸೂ. ೬-೧- -೩೮) ಎಂಬುದರಿಂದ ಯಶಾರಕ್ಕ ಪ್ರತಿಸೇಧ ಮಾಡಿರುವುದರಿಂದ 
 ವಕಾರಕ್ಕೇ ಬರುತ್ತದೆ. ಸೆಂಪ್ರಸಾರಣಾಚ್ಚೆ ಎಂಬುದರಿಂದ ಪೂರ್ವರೂಪ. ಉಯ್‌ ಎಂಬುದಕ್ಕೆ ಲಿಜ್ಮೆಮಿತ್ತ 
ವಾಗಿ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ವಶ್ಯಾ ) ಸ್ಯಾನ್ಯತರಸ್ಯ್ಯಾಂಕಿತಿ (ಪಾ. ಸೂ. ೬-೧-೩೯) ಎಂಬುದರಿಂದ 
ಧಾತುವಿನ ಯಕಾರಕ್ಕೆ ವಿಕಲ್ಪವಾಗಿ ವಕಾರಾದೇಕ ಸವರ್ಣದೀರ್ಥ. ಅತಿಜಂತದ ಹರದಲ್ಲಿರುವುದರಿಂದ ಫಿಘಾತ 
ಸ್ವರ ಬರುತ್ತದೆ. | | 


ಜಭ್ರೇಹೈಇ್‌ ಹರಣೇ ಧಾತು. ಇಂತ್ರಾದುದರಿಂದ ಸ್ಪರಿತೆ ಇಂತೆಃ ಕರ್ತ್ರಭಿಸ್ರಾಯೇ ಕ್ರಿಯಾ- 
ಫಲೇ ಎಂಬುದರಿಂದ ಕ್ರಿಯಾಫಲವು ಕರ್ತೃಗಾಮಿಯಾಗುವಾಗ ಆಶ್ಮನೇಪದ ಪ್ರತ್ಯಯ ಏರುತ್ತದೆ. ಅಲಿಟಿಸ್ತ- 
ರುುಯೋರೇಶಿರೇಚ್‌ ಸೂತ್ರದಿಂದ ತಕ್ಕೆ ಏಕಾದೇಶ. ಧಾತುವಿಗೆ ದ್ವಿತ್ವ. ಅಭ್ಯಾಸ ಸಕ್ಸ ಉರದತ್ತ, ಹೆಲಾದಿ 
ಶೇಷ. ಕುಹೋಶ್ಚಃ 1 ಸೂತ್ರದಿಂದ ಚುತ್ವ. ಯಣಾದೇಶ. ಜಹ್ರ್ರೇ ಎಂದಿರುವಾಗ ಹ ಗ್ರ ಹೋರ್ಭಕ್ಕೆ ಂಚಸಿ 
ಎಂಬುದರಿಂದ ಹಕಾರಕ್ಕೆ ಭಕಾರಾದೇಶ ತಿಜಂತನಿಘಾತಸ್ತರ ಬರುತ್ತದೆ. 


ಉರ್ನೀ--ಉರು ಶಬ್ಬ. ಗುಣವಾಚಕವಾದುದರಿಂದ ಸ್ತಿ ಸ್ತ್ರೀತ್ವ ವಿವಕ್ಷಾ ಮಾಡಿದಾಗೆ ವೋತೋಗುಣ- 
ವಚನಾತ್‌ ಎಂಬುದರಿಂದ ೫ಜೀಸ್‌ ಪ್ರ ಪ್ರತ್ಯಯ. ಯಣಾದೇಶ ಸ ಪ್ರ ತ್ಯಯಸ್ಸ ರದಿಂದ ಅಂತೋದಾತ್ರ. ದ್ರ ವಚನ 
೫ ಫರನಾದಾಗ ವಾ ಛಂಡಸಿ ಎಂಬುದರಿಂದ ಪೂರ್ವಸವರ್ಣದೀರ್ಫ. 


ಸ್ಪೋಅಸ ಭುವಿ ಧಾತು. ಲಜ್‌” ಪ್ರಥಮ ಪುರುಷದ್ದಿ ವಚನದಲ್ಲಿ ತಸ್‌ ಪ್ರತ್ಯಯ, ಸಾರ್ವ- 

ಧಾತುಕಮಪಿತ” ಎಂಬುದರಿಂದ ಇದು ಜುಂತ್ರವನ್ನು ಹೊಂದುವುದರಿಂದ ಕ್ಲಸೋರಲ್ಲೊ (ಪೆ; (ಪಾ. ಸೂ. 

೬-೪. -೧೧೧) ಬಿಂಬುದದಿಂದ ಇದು ಸರವಾದಾಗ ಧಾತುವಿನ ಅಕಾರತ್ತೆ ಲೋಪ. ' ಪ್ರತ್ಯಯಾವಯವ ಸಕಾರಕ್ಕೆ 
65 


506  ಸಾಯಣಭಾಷ್ಯಸಹಿಶಾ [ ಮಂ.೧. ಅ.೧೧. ಸೂ. ೬೧. 


Pp ಸಂ ಫಸ ಬ ಎಷ ಭು ಡಂ ಜೃ ಉಂ NNT ENT SM Te, 


ರುತ್ತ ವಿಸರ್ಗ. ಅತಕಿಹಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. ಉಪೆಸರ್ಗಪ್ರಾಡುರ್ಭ್ಯಾಂ ಅಸ್ತಿ- 
ರ್ಯೆಚ್‌ಪೆರಃ (ಪಾ. ಸೂ. ೮-೩-೮೭) ಎಂಬುದರಿಂದ ಪರಿ ಎಂಬ ಉಪಸರ್ಗದ ಪರದಲ್ಲಿರುವುದರಿಂದ ಸಂಹಿತಾ 
ದಲ್ಲಿ ಧಾತು ಸಕಾರಕ್ಕೆ ಷತ್ವ ಬರುತ್ತದೆ. ಆಗ ಸ್ಟುನಾಷ್ಟು ಎಂಬುದರಿಂದ ಪ್ರತ್ಯಯ ತಕಾರಕ್ಕೆ ಹುತ್ತ 


|| ಸಂಹಿತಾಪಾಠಃ || 

ಆಸ್ಕೇದೇವ ಪ್ರ ಓರಿಟೇ ಮಹಿತ್ತಂ ದಿವಸ ಃ ಸರ್ಯಂತರಕಾತ್‌ | 

= ಸ್ಯೀಬೀ ೦೨) ಚ ರಾಪ್ವಿ೦ ೩ ಸ್ಪ)ಥಿವ್ಯಾಃ ಖು ೦ ಕ್ಷ | 
| 1 | | | 

ಸ್ವರಾಳಿದ್ರೋ ದಮ ಆ ವಿಶ್ವಗೂರ್ತಃ ಸ್ವರಿರಮತ್ರೋ ವವಕ್ತೇ 


| | 
ರಣಾಯ 1೯ 
| ಪದಹಾಠಃ ॥ 
ಅಸ್ಯ! ಇತ್‌ | ಏನ! ಪ್ರ |ರಿರಿಜೇ! ಮಹೀತ್ವ ೦! ದಿನಃ । ಸ್ಪಧಿವ್ಯಾ* | ಷರಿ | 
ಅಂತರಿಕ್ಟಾ ತ್‌ | 


| | 
ಸ್ವಂರಾಟ್‌ | ಇಂದ್ರಃ $ | ದಮೇ | ಆ! ನಿಶ್ಚೇಗೂರ್ತಃ | ಸುುಅರಿಃ | ಅಮತ್ರಃ ! 


| 
ವವಕ್ತೇ! ರಣಾಯ |1೯॥ 


ವಟು ಇದ್ದವ ಎಕ 


| ಸಾಯಣಭಾಷ್ಕ್ಯಂ ॥ 


ಅಸ್ಕೇದೇವ | ಇದಿತಿ ಪಾಡಪೂರಣ:ಃ | ಅಸ್ಕೈವೇಂದ್ರಸ್ಯ ಮಹಿತ್ತಂ ೨ ಮಾಹಾತ್ಮ $೦ ಸ್ರೆರಿರಿಚೇ! 
ಅತಿರಿಚ್ಯತೇ | ಅಧಿಕೆಂ ಭವತೀತ್ಯರ್ಥಃ | ಅತ್ರೋಪಸರ್ಗೊೋ ಧಾತ್ರೆರ್ಥಸ್ಯ ನಿವೃತ್ತಿಮಾಚಿಸ್ಟೇ | ಯಥಾ 
ಪ್ರಸ್ಮರಣಂ ಪ್ರಸ್ಥಾನಮಿತಿ | ಕುತಃ ಸಕಾಶಾಶ್ಟ್ರರಿರಿಚೆ ಇತ್ಯತ ಆಹ | “ವೋ ದ್ಯುಲೋಕಾತ್‌ 
ಸೃಥಿನ್ಯಾ ಭೂಲೋಕಾತ್‌ ಅಂತರಿಕ್ಷಾತ್‌ ದ್ಯಾನಾಪಧಿವ್ಯೋರ್ಮಥಧ್ಯೇ ವರ್ತಮಾನಾದೆಂತರಿಕ್ಸಲೋ- 
ಕಾಚ್ಚೆ | ಸರ್ಯುಸರ್ಯರ್ಥಃ। ತ್ರಿನ್ಸೋಕಾನತೀತ್ಯೋಪರಿ ಪ್ರರಿರಿಚೆ ಇತ್ಯರ್ಥಃ | ದಮೇ ದಮಯಿತವ್ಯೇ 
ವಿಷಯೇ ಸ್ವರಾಜ್‌ ಸ್ವೇನೈವ ತೇಜಸಾ ರಾಜಮಾನೋ ವಿಶ್ವಗೂರ್ತೋ ವಿಶ್ಚಸ್ಮಿನ್ಸರ್ವಸ್ಮಿನ್ಯಾರ್ಯ 
ಉಪ್ಲೂರ್ಜಃ ಸಮರ್ಥಃ | ಯೆದ್ರಾ !ನಿಶ್ನ್ಚಂ ಸರ್ವಮಾಯಿುಧಂ ಗೂರ್ತಮುದ್ಯತಂ ಯಸ್ಯ ಸ ತಥೋಕ್ತಃ। 
ಸ್ಪರಿಃ | ಶೋಭನಶತ್ರು ಕಃ | ಶೋಭನೇ ಶಶ್‌ ಹಂತವ್ಯೇ ಸತಿ ಹಂತಾ ನೀರ್ಯವತ್ತಮ ಇತಿ ಗಮ್ಯತೇ | 
ಯಥಾಕವಾಂಂ ದಿವ್ಯಂ ಶಾಸಮಿಂಪ್ರಂ | ಯಗ್ಗೇ. ೩-೪೭.೫ | ಇತಿ | ಅಕುತ್ಸಿತಾರಿನಿತಿ ಹಿ ತಸ್ಯಾರ್ಥಃ | 
ಅಮತ್ರೋ ಯೆದ್ಧಾದಿಸು ಗಮನಕುಶಲಃ | ಮಾತ್ರಯೇಯೆತ್ತಯಾ ರಹಿತೋ ವಾ | ಅಮತ್ರೋಂ- 
ಮಾತ್ರೋ ಮಹಾನ್ಸವತ್ಯಭ್ಯನಿತೋ ನೇತಿ ಯಾಸ್ವಃ | ನಿ. ೬.೨೩ | ಏವಂಭೂತೆ ಇಂದ್ರೋ ರಣಾಯ 


ಅ.೧. ಅ. ೪. ವ, ೨ಲೆ, ] | | ಖುಗ್ಗೇದಸಂಹಿತಾ | 507 





ಯಿತ್ವಾ ವೃಷ್ಟಿಂ ಚೆಕಾರೇತಿ ಭಾವಃ | ಯದ್ವಾ ಯುದ್ಧಾಯೆ ಸ್ಪಕೀಯಾನ್ಸ ಟಾನ್‌ ಗೆಮಯೆತಿ | ಅಸ್ಕ | 
ಊಡಿದೆಮಿತಿ ನಿಭಕ್ತೇರುದಾತ್ರೆತ್ತಂ! ರಿರಿಚೇ | ರಿಚಿರ್‌ ವಿರೇಚೆನೇ | ಛಂದೆಸಿ ಲುಜ್‌ಲರ್ಜಲಿಟ ಇತಿ ವರ್ತ- 
ಮಾನೇ ಕರ್ಮಣಿ ಲಿಟ್‌ | ಪೃಥಿವ್ಯಾಃ | ಉದಾತ್ರೆಯೆಣ ಇತಿ ವಿಭೆಶ್ರೀರುದಾತ್ತೆತ್ವಂ | ಸ್ವರಾಟ್‌ | ರಾಜ್ಯ 
ದೀಪ್ರಾವಿತ್ಯಸ್ಮಾತ್ಸತ್ಸೂದ್ವಿಸೇತಿ ಕ್ಲಿಪ್‌ | ವ್ರಶ್ಲಾದಿನಾ ಸತ್ತೇ ಜಶ್ಚೃಂ | ದಮೇ! ದಮ ಉಪಶಮ ಇತ್ಯ- 
ಸ್ಮಾತ್ಸರ್ಮಣಿ ಘಜ ನೋದಾತ್ತೋಪದೇಶಸ್ಯ ಮಾಂತಸ್ಕಾನಾಚಮೇಃ 1 ಪಾ. ೭-೩-೩೪ | ಇತಿ ವೃದ್ಧಿ- 
ಪ್ರತಿಸೇಧಃ ! ಫಘೆಳಕೋ ಇಾ್‌ತ್ರ್ಯಾದಾದ್ಯುದಾತ್ತೆತ್ವಂ । ವಿಶ್ವಗೂರ್ತಃ | ಗ್ಯ ನಿಗರಣೇ | ಅಸ್ಮಾ- 
ನಿಷ್ಠಾಯಾಂ ಶ್ರ್ರ್ಯುಕಃ *ಿತೀತೀಟ್ರ್ರತಿಷೇಧಃ | ಬಹುಲಂ ಛಂದಸೀತ್ಯುತ್ಸೆಂ | ಹಲಿ ಚೇತಿ ವೀರ್ಫಃ | 
ಯದ್ವಾ |! ಗೂರೀ ಉದ್ಯೆಮೇ | ಅಸ್ಮಾನ್ನಿಷ್ಠಾ |! ನಸತ್ತನಿಚತ್ತ್ರ್ರೇತ್ಯಾದೌ ನಿಪಾತನಾಸ್ಸಿಷ್ಠಾನತ್ನಾಭಾವಃ | 
ತತ್ತುರುಷಪಕ್ಷೇ ಮರುದ್ವೃಧಾದಿತ್ರಾತ್ಪೂರ್ವಪದಾಂತೋದಾತ್ರತ್ರ್ವಂ। ಬಹುನ್ರೀಹಿಪಕ್ಷೇ ತು ಬಹುವ್ರೀಹೌ 
ವಿಶ್ವಂ ಸೆಂಜ್ಞಾಯಾಮಿತ್ಯಸಂಜ್ಞಾಯಾಮಹಿ ಪೂರ್ವಪದಾಂತೋಡಾತ್ತತ್ನೆಂ | ಅಮತ್ರಃ | ಅಮ ಗಶ್ಯಾ- 
ದಿಷು : ಅಮಿಸಕ್ರಿಯೆಜಿಬಂಧೀತ್ಯಾದಿನೌಣಾದಿಕೋಂತ್ರನ್ಸ್ರತ್ಕಯಃ। ನಿತ್ತಾದಾಮ್ಯುದಾತ್ತೆತ್ವೆಂ 1 ವವಶ್ಲೇ | 
ವಹೇರ್ಲೆೇಟಿ ಸಿಬ್ಬಹುಲಂ ಲೇಟಿತಿ ಸಿಸ್‌ ! ಬಹುಲಂ. ಛಂಜಸೀತಿ ಶಪಃ ಶ್ಲುಃ | ಢತ್ತಷತ್ವೆಕೆತ್ಟಾನಿ | 
ಲೋಪೆಸ್ತ ಆತ್ಮೆನೇಸೆಜೇಷ್ಮಿತಿ ತಲೋಪಃ ! ರಣಾಯೆ | ಕ್ರಿಯಾಗ್ರಹಣಂ ಕರ್ತವ್ಯಮಿತಿ ಕರ್ಮಣಃ ಸೆಂಪ್ರ- 
ದಾನತ್ವಾಚ್ಛೆತುರ್ಥೀ |! ಯದ್ವಾ! ಗತ್ಯರ್ಥ ಕರ್ಮಣಿ ! ಸಾಃ ೨-೩-೧೨ | ಇತಿ ಚೆತುರ್ಥೀ 


|| ಪ್ರತಿಪದಾರ್ಥ || 


ಅಸ್ಕದೇವಇದೇ ಇಂದ್ರನ | ಮಹಿತ್ತಂ--ಮಾಹಾತ್ಮ್ಯವು | ದಿವಃ--ದ್ಯುಲೋಕಕ್ಕಿಂತಲೂ | 
ಪೃಥಿವ್ಯಾಃ8--ಭೂಲೋಕಕ್ಕಿಂತಲೂ | ಅಂತೆರಿಸ್ಷಾತ್‌ (ಈ ಎರಡು ಲೋಕಗಳ ನಡುವೆ ಇರುವ) ಅಂತರಿಕ್ಷ 
ಲೋಕಕ್ಸಿಂತಲೂ | ಹರಿ--ಮೇಲೆ | ಪ್ರೆ ರಿರಿಚೇ-- ಅಧಿಕವಾಗಿ ವಿಸ್ತರಿಸಿದೆ | ದಮೇ-[ಸ್ವಗೃಹೆದಲ್ಲಿ] [ದಮನ 
ಮಾಡತಕ್ಕ ಪ್ರದೇಶದಲ್ಲಿ] ಸ್ವರಾಟ್‌ ತನ್ನ ಸ್ವಂತ ತೇಜಸ್ಸಿನಿಂದ ಪ್ರಕಾಶಿಸುನವನೂ | ನಿಶ್ವಗೊರ್ತೆಃ-ಸಕಲ 
ವಾದ ವೀರ್ಯಕೃತ್ಯಕ್ಕೂ ಸಮರ್ಥನಾದವನೂ ಅಥವಾ [ಸಕಲ ಆಯುಧೆವನ್ನೂ ಎತ್ತಿ ಹಿಡಿದವನೂ] | ಸ್ಪರಿಃ_ 
(ತನ್ನ ಪರಾಕ್ರಮಕ್ಕೆ ಅನುರೂಪನಾದ) ಶ್ರೇಷ್ಠನಾದ ಶತ್ರುವುಳ್ಳವನೂ | ಅಮತ್ರಃ--(ಯುದ್ಧದಲ್ಲಿ) ನಿಪುಣತೆ 
ಯಿಂದ ಸಂಚರಿಸುವವಮೂ ಅಥವಾ ಅಳತೆಗೆ ಮಾರಿದನನೂ ಆದ | ಇಂದ್ರ: ಇಂದ್ರನು! ರಣಾಯೆ.... 
ಯುದ್ಧಕ್ಕೆ | ಟ್ರ ವವಸ್ತೇ(ನೇಫಘಗಳನ್ನು) ಒಟ್ಟಿಗೆ ಸೇರಿಸಿದನು (ಅವುಗಳ ಘರ್ಷಣದಿಂದ ಮಳೆಯನ್ನು 
ಸುರಿಸಿದನು) ಅಥವಾ ಯುದ್ಧಕ್ಕೆ ತನ್ನ ಭಟರನ್ನು ಕಳುಹಿಸಿದನು || | 


[| ಪ್ರತಿಪದಾರ್ಥ || 


ಇಂದ್ರನ ಮಾಹಾತ್ಮ್ಮ್ಯವು ದ್ಯಾವಾಪೃಥಿನಿಗಳಿಗಿಂತಲೂ ಮತ್ತು ಅಂತರಿಕ್ಷಲೋಕಕ್ಕಿಂತಲೂ ನೀರಿ ಅಧಿ 
ಕವಾಗಿ ವಿಸ್ತರಿಸಿದೆ. ಸ್ವಗೃಹದಲ್ಲಿ ತನ್ನ ಸ್ವಂತ ತೇಜಸ್ಸಿನಿಂದ ಪ್ರಕಾಶಿಸುವವನೂ, ಸಕಲವೀರ್ಯಕೃತ್ಯಕ್ಕೂ 
ಸಮರ್ಥನೂ, ತನ್ನ ಪರಾಕ್ರಮಕ್ಕೆ ಅನುರೂಪನಾದ ಶತ್ರುವುಳ್ಳ ವನೂ ಮತ್ತು" ನಿಪುಣತೆಯಿಂದ ಯುದ್ಧ ಭೂಮಿ 
ಯಲ್ಲಿ ಸಂಚರಿಸುವವನೂ ಆದ ಇಂದ್ರನು ಮೇಘಗಳನ್ನು ಒಬ್ಬಿಗೆ ಯುದ್ಧಕ್ಕೆ ಸೇರಿಸಿ ಅವುಗಳ ಫೆರ್ಸಣದಿಂದ 
ಮಳೆಯನ್ನು ಸುರಿಸಿದನು. 


508  ಸಾಯಣಭಾಷ್ಟಸಹಿತಾ [ಮಂ. ೧. ಅ.೧೧. ಸೂ. ೬೧ 
7೮1121 Trane) 
Hngtish 1 ranslation 


His magnitude verily exceeds thaf 01 the heaven and 6871 and sky; 
Indra, self-irrediating in his dweiling, equal to every exploit, engaged with ' no 
unworthy ice, and skilled in conflict, calls to battle. 


| ವಿಶೇಷವಿಷಯಗಳು || 


rok 
೪೫0 
ಕ 


ಚೇಟ-ರಿಚಿರ್‌.ನಿರೇಚನೇ--ವಿರೇಚನಾರ್ಥಕವಾದ ರಿಚಿರ್‌ ಧಾತುವಿಗೆ ಪ್ರ ಎಂಬ ಉಪಸರ್ಗ- 


ಸಾಹಚರ(್ಯದಿಂದ ಧಾತುವಿನ ಅರ್ಥಕ್ಕೆ ವಿರುದ್ಧ ವಾದ ಅರ್ಥವು ಸ್ಪಷ್ಟ ನಡುವುದು. ಇದರಂತೆ ಸ್ರಸ್ಮರಣ, ಪ್ರಸ್ಥಾನ. 


ಪ ಸಪದಗಳಲ್ಲಿಯೂ ಧಾತುವಿನ ವಾಖ್ಯಾರ್ಥವು ನಿನ್ನ ತ್ರಿಹೆ ಎಂದುವುದು. 


ಗೊೂರ್ಶೆ8--ನಿಶ್ಚಷ್ಮಿನ್‌ ಸರ್ವಸ್ಮಿನ್‌ ಕಾರೇ ಉಣ್ಣೊರ್ಣಃ ಇಮರ್ಥಃ | ಯದ್ವಾ. ವಿಶ್ವಂ 
ಸಿರೇನಾಯುೇ ಗೂರ್ತಂ ಉಪ್ಯತೆಂ ಯಸ್ಯೆ ಸಃ | ಸರ್ವಕಾರ್ಯಸಮರ್ಥನು, ಅಥವಾ ಸರ್ವವಿಧವಾದ 


ಸ್ವರಿ॥-ಶೋಜಭನಶಶ್ರುತೆ8-- ವೀರರಾದ ಶತ್ರುಗಳುಳ್ಳ ಪನು. ಶತ್ರುಗಳು 


ಶಿ ನೀರಕೆಂದು ಹೇಳಲ್ಬಟ್ಟಿರೆ, 
ಅಂಭ್ಯಹನರನು ರೂಂದನನ: ಅನನಿಗಿಂತ ಶೂರನ ದು ಖ್ಯಾತಿ ಬರುವುದು. ಬಗೈತಗ್ಸ ಗಿ 


| € ಅಕನಾರಿಂ ದಿವ್ಯಂ ಶಾಸಮಿಂದ್ರೆಂ (ಯ. ಸಂ. ೩-೪೬-೫) 
ಎಂಬ ಖುಜ್ಮಂ; ವು ರಿಸುವ ೨. ನ ಶತ್ರುವ್ವ ವುಳ್ಳ ವನು ಇಂದ್ರ ಎಂಬುದೇ 3ದರ ಅರ್ಥ. 


ಅನುಶ್ರ ಃ ಯುದ್ಧಾದಿಷು ಗಮನಕುಶಲಃ--ಮಾತ್ರಯಾ ಇಯೆತ್ತಯಾ ರಹಿಶೋ ಮಾ! 

| ಕಾರ್ಯಗಳಲ್ಲಿಯೂ ಚ ಟುವಟಕೆಯುಳ್ಳ ನ ನನು. 2ಕ್ತಿಯಲ್ಲಿ ಇಷ್ಟೆ € ಎಂದು ಸಿಕ್ಸೆ ಯ 

ಮೊಡಲಾರದನನು. ಅನುತ್ರೋಮೂಾ ಕ್ರೋ ಮಹಾನ್‌ ಭವತ್ಸಭೆ ಮಿಶೋ ವಾ (ನಿ. ೬-೨೩) ಅತಿಶಯ 
ವಾದ ಸರಾಕ್ರಮವುಳ 


ು ವಿ೦ಬರ್ಥದಲ್ಲಿ ನಿರುಕ್ತಕಾರರು ಅಮತ್ರ ಶಬ್ದವನ್ನು ಪಾಠಮಾಡಿದ್ದಾರೆ. 


| ವ್ಯಾಕರಣಪ್ರಕ್ರಿ ಕ್ರಿಯಾ | 


ಅಸ್ಯ ಇದಮ್‌ ಶಬ್ದ. ಷಸ್ಮೀನಕವಚನಾಂತರೂಸ, ಊಡಿಡೆಂಪದಾದಿ-(ಪಾ. ಸೂ, ೬-೧-೧೭೧) 
ಎಂಬುದರಿಂದ ನಿಭಕ್ತಿಗೆ ಉದಾತ್ರಸ್ತರ ಏರುತ್ತದೆ 


| ರಿರಿಜೇ--ರಿಚರ್‌ ವಿರೇಚನೇ ನಾತು. ಛಂದಡಸಿಲುರಲಜಲಿಭಃ ಎಂಬುದರಿಂದ ವರ್ತಮಾನಾ 
 ರ್ಥದಲ್ಲಿ ಕರ್ಮಣಿಯನ್ಲಿ ಲಿಟ್‌. ಪ್ರಥಮಪುರುಷ ಏಕವಚನದಲ್ಲಿ ನಿಶಾದೇಶ. ಧಾತುವಿಗೆ. ದ್ವಿತ್ವ. ಅಭ್ಯಾ 
ಸಕ್ಳೆ ಹಲಾದಿಶೀಷ. ಪ್ರತ್ಯಯಕ್ಕೆ *ಿದ್ದದ್ಧಾ ವೆನಿರುವುದರಿಂದ ಧಾಶುನಿನ ಲಘೊಪಧೆಗೆ ಗುಣ ಬರುವುದಿಲ್ಲ. 
ತಿಜಂತನಿಘಾತಸ್ವರ ಬರುತ್ತ, ದೆ. 


ಸ್ಪ ೈಥಿವ್ಯಾಃ-.. ಪಂಚಮೀ ಏಕವಚನದಲ್ಲಿ ಉಕ್ತರೂಪಸಿದ್ದಿ ಯಾಗುತ್ತದೆ. ಇಲ್ಲಿ ಉದಾತ್ತ ಸ್ಥಾ ನದಲ್ಲಿ 
(ಜಸ) ಯಣ್‌ ಬಂದುದರಿಂದ ಪೂರ್ವದಲ್ಲಿ ಹೆಲ್‌ ಇರುವುದರಿಂದ ಉದಾತ್ತ ತ್ವ ಯಣೋಹಲ್‌ ಪೊರ್ನಾ ತ 
(ಪಾ. ಸೊ. ೬-೧- ೧೬೪) ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ'ಬರುತ್ತದೆ. . 


509 


ಭು! 


ಖುಗೈೇ(ಹಸಂಹಿಶಾ 


ಗ ಗ ಬ ಸ, 


ಎಂಬುದರಿಂದ 


ಇ. ಸೂ ೩-೨-೯೧ 


ಇತು. ಇದಕ್ಕೆ ಸತ್ಸೂದ್ವಿಷ._(ಪ 


| 


ಳಿ 


ದ್ರಿ 
ಹ 


| 
ಒ್ರ 


ಸೈ 


ರಾಜರ 


ಪಶ್ವೃಷ್ಟನ 


ಜೃ ದೀಪ 
ಸಜ ಸೂತದಿಂದ ಜಕಾರೆ 


ಲ 


ಕ 


ಹ್‌ 


ವಾವಸಾನೇ ಎಂಬುದರಿಂದ ನಿಕಲ್ಪವಾಗಿ ಚರ್ತ್ಪ್ವ. 


ಕ 


ಬ 


ಪಮೋ- ದಮ 


ಘಾ, ಇಂತ್ರಾದುದರಿಂದ ಇದನ್ನು 


SN 
ಕರ್ಮೆಣಿಯಲ್ಲಿ 


ಟೆ 


ಇದಕೆ 


(|. 


ಉನಸಶನೇಥ 


ಲ್ಯ 
ತ 


ದಿರ್ನಿಶಮ್‌ ಎಂಬುದರಿಂ 


1 


FoR 


0, ಔಯ 
A ಐ 


ಲ 


5 

“yx 

Wy 

3 
3 33 
¥ 5 
_ ಡಿಡಿ 
Bo 
ಇ 
ಇ 1 
AT 
137 ps 
KR 

ಸ 
ಬಿಟ 
5 wl 
ps ೭ 
2 

ಇಡ 
$ wl 
4 
ಈ ಪೆ 


ಥಿ 


ಆಗ 
ಬ್‌ 


ನಿಶ್ಚಗೂರ್ತ£ ಗ 


ಎಂಬುದರಿಂದ ಉತ್ಸೃ. 


ಬಹುಲಂ ಭಂಪನಿ 


ಗ MN nd 
ಕ ಬಂ ದರದಿಂ॥ 


ಬ್ರಿ 
ಟ್ರ 


ತ 


ಜಾಗ ಹಲಿ 


ನಿಗಿ ಬ 


ಕ. qe pe ಹಾಡ್‌ 
"ಖೆ ಯ us ಲು 


೨% 


ನಿಷತ್ತ 


ರೂ ನೆಸತ್ತ್ವ 


ೆ 
le 


ದಲಿ ಬಂದ 
ಕಿ 


pi 


ಇ 


ಇ 


uur 
© 
Ral, 


4 
೪ 


Me 1 
ಪಾನಂ 


ದಾಂತೋನಾ 


ಪೂರ್ನ& 


(ಪಾ. ಸೂ, ಶಿ-೧-೩೪) ಎಂಬ 


ಹುಲಂಲೇೇ 


ಬೆ 
ತ 


ಸ್ಸ 
FY 
ಸದೆ 


೧೩ 
[A 


ರ್‌ ಸಿಬ್ಬ 
ಧ್ರ 


ಲೇ 


ಹೋಡಢಃ ಎಂಬುದರಿಂದ ಧಾತುಹೆಕಾ 


ಹಲಾದಿಶೇಷ. 


ರಕ್ಸೆ ಢತ್ಸ. ಷಥೋಕೇಸಿ 
ಲೋಸಸ್ತ ಅತ್ಮೆನೇಸೆ. 


ಬಂದುದರಿಂದ ಸಕಾರಕ್ಕೆ 


ne 
ಛಾ 


ಸತ್ತ, 


ಕಕಾರದ ಸರದಲ್ಲಿ 


ಬೇಷು (ಪಾ. ಸೂ. ೭-೧-೪೫) ಎಂಬ 


ಸ್ವರ ಏರುತ್ತದೆ. 


ಗ್‌ 


'ಅತಿಜಂತೆಡ ಪರದಲ್ಲಿರುವುದರಿಂದ ನಿಘಾತ 


ದರಿಂದ ತಕಾರಕ್ಕೆ ಲೋಸ. 


ಕ 
ko] 


ಕ್ರಿಯಾಗ್ರಹಣಂ ಕರ್ತವ್ಯಮ್‌ ಎಂಬ ವಚನ 


ಮಾಡಿರುವುದರಿಂದ ಕರ್ಮಕ್ಕೆ ಇಲ್ಲಿ ಸಂಪ್ರದಾನಸಂಜ್ಞೆ ಬರುವುದರಿಂದ ಚತುರ್ಥೀನಿಭಕ್ತಿ ಬಂದಿದೆ, 


© 
ಶತ್ಯರ್ಥಕರ್ಮಣಿ--(ಪಾ.' ಸೂ. ೨-೩-೨೩) ಎಂಬುದರಿಂದ ಚತುರ್ಥೀ, 


ರಣಾಯ-- ಕರ್ಮಣಾಯೆಮಭಿಸೆ 


ಅಥವಾ 


510 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೧. ಸೂಕ್ತ. ೬೧. 


Ny (ಅಟ ಇಇ ಇಇ. ಇ... 2 ER PL TAN NS ML AE I ್ಟ* ಟ್ಟ ೈ ಗ ಸ್ನ 


ಸಂಹಿತಾಪಾರೆಃ 


ಅಸ್ಕೇದೇವ ಶವಸಾ ) ಶುಷಂತಂ ವಿ ೃತ್ವದ್ಯಚಿ ಶ್ರೇ ನೃತ್ರಮಿಡ್ರೆಃ | 
ಗಾನವಾಣಾ ಅವನೀರಮುಂಚದಭಿ ಶ್ರವೋ ದಾವನ್ನೇ ಸಚೇತಾಃ॥೧ಂ॥ 


ಪದೆಪಾಠೆಃ । 
| | | ] 
ಅಸ್ಯ | ಇತ್‌! ಏವ | ಶವಸಾ! ಶುಷಂತಂ! ನಿ! ನೃಶ್ಚತ್‌ | ವಜ್ರೇಣ | ವೃತ್ರಂ 
[ ನ. 
ಇಂದ್ರಃ 


| 1, ಕ. 
ಗಾಃ |! ನ! ವ್ರಾಣಾಃ |! ಅನನೀಂ! ಅಮುಂಚತ್‌ | ಅಭಿ! ಶ್ರವಃ! ದಾವನೇ 


ಸಂಚೇತಾಃ 1 ೧೦ [| 
[| ಸಾಯಣಭಾಸ್ಕಂ || 


ಅಸ್ಕೈನೇಂದ್ರಸೈ ಶವಸಾ ಬಲೇನ ಶುಷಂತೆಂ ಶುಷ್ಕಂತೆಂ ವೃತ್ರಮಿಂದ್ರೋ ವಜ್ರೇಣ ನಿ ವೃ- 
ಶ್ಚತ್‌ | ವೃಚ್ಛಿನತ್‌ | ತೆಥಾ ಗಾನ ಚೋಕೈರಪೆಹೃತಾ ಗಾವ ಇವ ಪ್ರಾಣಾ ವೃತ್ರೇಣಾವೃತಾ ಅವನೀ 
ರಕ್ಷಣಹೇತುಭೂತಾ ಅಪೋಂಮುಂಚೆ8" | ಅವರ್ಷೀತ್‌ |! ತಥಾ ದಾವನೇ ಹವಿರ್ದಾತ್ರೇ ಯಜಮಾ- 
ನಾಯಿ ಸಚೇಶಾಸ್ತೇನ: ಯಜಮಾನೇನ ಸಮಾನಚಿತ್ರೆಃ ಸೆನ್‌ ಶ್ರವಃ ಕರ್ಮಸಲಭೂತಮನ್ನ ಮಭ್ಯಾಭಿ- 
ಮುಖ್ಯೇನ ದೆದಾತೀತಿ ಶೇಷಃ |! ಶುಷಂತಂ | ಶುಷ ಶೋಷಣೇ | ಶ್ಯನಿ ಪ್ರಾಪ್ತೇ ವ್ಯತ್ಯಯೇನ ಶಃ | 
ಅದುಸೆಡೇಶಾಲ್ಲಸಾರ್ವಧಾತುಕಾನುದಾತ್ತೆತ್ವೇ ನಿಕರಣಸ್ವರ ಏನ ಶಿಷ್ಯತೇ | ವ್ರಾಣಾಃ [ವೃಇ” ವರಣೇ | 
ಕರ್ಮಣಿ ಲಟಃ ಶಾನಚಿ ಬಹುಲಂ ಛೆಂಪಸೀತಿ ಯಕೋ ಲುಕ್‌ |! ಶಾನಚೋ ಇಂತ್ತ್ವಾದ್ಗುಣಾಭಾವೇ 
ಯೆಣಾದೇಶಃ | ಅವನೀಃ | ಅವತೇ: ಕರಬಲರ್ತಿಸೃಧೃಧಮಾತ್ಯಾದಿನಾ | ಉ. ೨.೧೦೩ | ಅನಿಪ್ರೆಶ್ಯಂಯ |: 
ಪ್ರೆತ್ಯಯಾದ್ಯುದಾತ್ರ ಶ್ರ! ದಾವನೇ | ಆತೋ ಮನಿನ್ನಿತಿ ವನಿಪ್‌ 1 ಚೆತುರ್ಥ್ಯೇಕವಚಿನೇಲ್ಲೋಪಾಭಾ- 
ವಶ್ಭ್ರಾಂದಸಃ | 


॥| ಪ್ರತಿಪದಾರ್ಥ | 


ಅಸ್ಕೇದೇವ ಇದೆ: ಇಂದ್ರನ ! ಶವಸಾ--ಬಲದಿಂದ | ಶುಷಂಶಂ--(ನೀರನ್ನು) ಇಂಗಿಸತಕ್ಕ | 
ವೃತ್ರಂ ವೃತ್ರನನ್ನು | ಇಂದ್ರಃ: ಇಂದ್ರನು | ವಜ್ರೇಣ -ನಜ್ರಾಯುಧೆದಿಂದ | ನಿ ವೃತ್ಥ ತ್‌ ಸೀಳದರು | | 
ಗಾಃ ನ-(ಜೋರರಿಂದ ಅಸಹೃತವಾದ) ಹಸುಗಳನ್ನು ಬಿಡಿಸುವಂತೆ |! ವಾ ್ರ್ರಾಣಾ1-(ವೃ ತ್ರನಿಂದ) ಮುಚ್ಚ 
ಟ್ಟ್ಟವೂ | ಅವನೀಃ--ರಕ್ಷಣಹೇತುವಾದವೂ ಆದ ನೀರುಗಳನ್ನು | ಅಮುಂಚೆತ್‌--ಬಿಡಿಸಿ ಜ್‌ 
ದಾವನೇ--ಹವಿರ್ದಾತನಾದ ಯಜಮಾನನಿಗೆ ! ಸಟೇತಾಃ- ಅವನ ಇಷ್ಟದೊಡನೆ ಕೂಡುವ ಒಂದೇ. ಮನಸ್ಸು 


ಳ ನನಾಗಿ | ಶ್ರವಃ_(ಅವನ ಕರ್ಮಫಲವಾದ) ಅನ ವನ್ನು | ಅಭಿ- ಅಭಿಮುಖವಾಗಿ ಅನುಗ,ಹಿಸುತ್ತಾನೆ ॥ 


ಅ. ೧. ಅ. ೪. ವ. ೨೮,] | ಹುಗ್ವೇದಸಂಹಿತಾ | 511 


ರೆ 
RN 


ಎಂ ಓಂ ಯ Tes ma NN ME Tn ಗಾ 





| ಭಾವಾರ್ಥ ॥ 


ಇಂದ್ರ ನು ತನ್ನ ಸ್ವಬಲದಿಂದ ನೀರನ್ನು ಇಂಗಿಸುವ ವೃತ್ರನನ್ನು ವಜ್ರಾಯುಥದಿಂದ ಸೀಳಿಹಾಕಿದನು. 
ಜೋರರಿಂದ ಅಸಹೃತಗಳಾದ ಗೋವುಗಳನ್ನು ಬಿಡಿಸುವಂತೆ ವೃ ತ್ರನಿಂದ ಅವೃತಗಳಾದ ನೀರುಗಳನ್ನು ಬಿಡಿಸಿ 
ಸುರಿಸಿದನು. ಮತ್ತು ಹೆವಿರ್ದಾತನಾದ ಯಜಮಾನನಿಗೆ ಅವನ ಇಷ್ಟ ಕವನ್ನ ನುಸರಿಸುವಂತೆ ಅವನೊಂದಿಗೆ | 
ಏಕಮನಸೃನಾಗಿ ಅನನ ಕರ್ಮಫಲವಾದ ಅನ್ನ ವನ್ನು ಅನುಗ್ರಹಿಸುಶ್ತಾ ನೆ. 


English Translation. 


Indra, by his power, cut to pieces with his thunderbolt Vritra, the 
absorber (of moisture), and set free the waters obstructed by Vritra and capa 
ble of protecting the ‘universe, like cows (recovered irom thieves); and in 
accordance with the wishes of the giver of the ೦0181107; (grants him) food. 


| | ವಿಶೇಷ ನಿಷಯಗಳು | 

ಶುಸಂತೆಂ-ಶುಷ್ಕಂತೆಂ-ಶುಷ- ಶೋಷಣೇ-ಶೋಷಣಾರ್ಥ ಕವಾದ ಶುಷಧಾತುವಿನಿಂದ ಉತ್ಪನ್ನ 
ವಾದ ಈ ಶಬ್ದವು (ಉದೆಕವನ್ನು) ಒಣಗಿಸುವವನನ್ನು ಎಂದರ್ಥಕೊಡುವುದು. ಇದು ವೃತ್ರಂ ಎಂಬ ಪದಕ್ಕೆ 
ವಿಶೇಷಣ. | ೨. 
ವ್ರಾಣಾ8-_-ವ ತ್ರೇಣಾವೃ ತಾಃ--ವೃತ್ರಾಸುರಥಿಂದ ಆಕ್ರಮಿಸಲ್ಪಟ್ಟ ಮೇಫೆದಲ್ಲಿರುವ ನೀರುಗೆಳು, 
ವೃಜ್‌-ನವರಣೆ ಎಂಬ ಧಾತುಜನ್ಯವಾದ ಶಬ್ದ ಇದು. 

ಸಚೇಶತಾಃ-ತೇನ ಯಜಮಾನೇನ ಚೇತಃ ಚಿತ್ತಂ ಯಸ್ಯ ಯಜಮಾನನೊಡಗೂಡಿದ ಸ್ಥಿರ 

ಮನಸ್ಸು ಳ್ಳವನು, ಯಜಮಾನನ ಇಷ್ಟದಂತೆ ನಡೆಯುವ ಮನಸ್ಸು ಳ್ಳವನು ಎಂದಭಿಪ್ರಾಯವು 

ಶ್ರವಃ-- ಕರ್ಮಫಲಭೂತೆಂ ಅನ್ನಂ ಇಂದ್ರನು ಯಾಗಾದಿಕರ್ಮಗಳನ್ನು ಅಚರಿಸಿದವರಿಗೆ ಅವರ 
ವರ ಯೋಗ್ಯಶಾನುಸಾರವಾದ ಆಹಾರವನ್ನು ಕೊಡುತ್ತಾನೆಂದು ಭಾವ, 


೪ 


॥ ವ್ಯಾಕರಣಪ್ರಕ್ರಿಯಾ || 


'ಶುಷಂತಮ6. _ಶುಷ ಶೋಷಣೇ ಧಾತು. ದಿವಾದಿ. ಅಡರ್ಥದಲ್ಲಿ ಕತ್ಸಪ ಪ್ರತ್ಯಯ. ದಿವಾಧಿಭ್ಯಃ 
ಶ್ಯನ್‌ ಎಂಬುದರಿಂದ ಶ್ಯನ್‌ ಪ್ರಾಪ್ತ ವಾದರೆ: ವ್ಯತ್ಯಯೋ ಬಹುಲಂ ಎಂಬುದರಿಂದ ಶೆ ವಿಕರಣ ಬರುತ್ತದೆ. 
ಶುಸಷತ್‌ ಶಬ್ದವಾಗುತ್ತದೆ. ಅದುಪದೇಶದ ಸರದಲ್ಲಿ ಲಸಾರ್ವಧಾತುಕವು (ಶತೃ) ಬಂದುದರಿಂದ ತಾಸೈನುದಾ- 
ಶ್ರೇತ್‌ ಸೂತ್ರದಿಂದ ಅನುದಾತ್ರವಾಗುತ್ತದೆ. ಆಗ ನಿಕರಣ ಸ ಕರ ಉಳಿಯುತ್ತದೆ. ದ್ವಿತೀಯಾ ಏಕವಚನ 
ದಲ್ಲಿ ಉಗಿತ್ತಾಮದರಕಿಂದ ಉಗಿದೆಚಾಂ- ಸೂತ್ರದಿಂದ ಮುಮಾಗಮ ಬರುತ್ತದಿ. ಅದಕ್ಕೆ ' ಅನುಸ್ವ್ವಾ ರಸರಸವಣ 

ವೃಶ್ಚತ್‌ —ಹಿವ್ರಶ್ಚೂ ಛೀದನೇ ಧಾತು. ಲಜ್‌ ಪ್ರಥಮಪುರುಷ ನಿಕವಚನದ ತಿ ಪ್ರತ್ಯಯ 
ಇಕಾರಕ್ಕೆ ಲೋಪ. ತುದಾದಿಭ್ಯಃ ಶಃ ಎಂಬುದರಿಂದ ಶನಿಕರಣ. ಇದಕ್ಕೆ ಸಾರ್ವಧಾತುಕಮಪಿತ್‌ ಎಂಬು 
ದರಿಂದ ಹಾದ ದ್ಭಾವನಿರುವುದರಿಂದ ಗ್ರೆಹಿಜ್ಯಾವಯಿ-.. ಸೂತ್ರದಿಂದ್ಯ ಸಂಪ್ರಸಾರಣ. ಬಹಲಂಛಂದಸ್ಯಮಾಜ್‌- - 
ಎಂಬುದರಿಂದ ಅಡಾಗಮ ಬರುವುದಿಲ್ಲ. ತಿಜಂತನಿಘಾತಸ್ತರ ಬರುತ್ತ ದೆ. | 


fe 


512 ಸಾಯಣಭಾಷ್ಯಸಹಿತಾ ಗಮಂ, ೧. ಅ, ೧೧. ಸೂ ೬೧. 





* ರ್ಮ್‌ ಚು ಟ್‌ ಲ ೋ್ರೂಾೂ ಗ ಬ ರಾ ಾ್‌ಾ್‌ಾ್‌ಾೌ್‌್ಚ್ಟ್‌ ಟ್ಟ  ್ರು“ ತ್ರೋೌ್ರ್‌ರಟ್‌್‌ ್ರ ಟಾ ್ಚ್ಪ್ತ್ಪಚಾ  ಾೈೀ್‌ಾ್‌ ುುು ು ುು್ಕ್ಕ್ತ್‌್ತ್ಚ್ಕಟ್ಸ್ಕ್ಟ್ಚ್ಟೈ್ಕ 


ಪ್ರಾಣಾಃ ವೃಟ್‌ ವರಣೇ ಧಾತು. ಕರ್ಮಣಿಯಲ್ಲಿ ಲಓಗೆ ಶಾನಚ್‌. ಬಹುಲಂ ಛಂಡಸಿ ಎಂಬು 
ದರಿಂದ ಸಾರ್ವಧಾತುಕರಿಬಂಥನವಾಗಿ ಬಂದಿರುವೆ ಯತಿಗೆ ಲುಕ್‌. ಸಾರ್ನಧಾತುಕಮನಿತ್‌ ಎಂಬುದರಿಂದ 
ಶಾನಚ್‌ ಜೀತ್ತಾಗುವುದರಿಂದ ತನ್ನಿಮಿತ್ತೀಕರಿಸಿ ಧಾತುವಿಗೆ ಗುಣ ಏರುವುದಿಲ್ಲ. ಇಕೋಯೆಣಿಚಿ ಸೂತ್ರದಿಂದ 
ಯಣಾದೇಶ. ಜಿತಃ ಎಂಬುದರಿಂದ ಅಂತೋದಾತ್ರವಾಗುತ್ತದೆ. . 


ಆವನೀ॥ ಎ. ಅವ ರಕ್ಷಣೇ ಧಾತು. ಇದಕ್ಕೆ ಕರಣಾರ್ಥದಲ್ಲಿ ಅರ್ತಿಸೈಥೃಥಮಿ- -(ಉ. ಸೂ. 
೨೫೯) ಎಂಬುದರಿಂದ ಅನಿಪ್ರತ್ಯಯ. ಪ್ರತ್ಯಯದ ಆದ್ಯುಹಾತ್ತಸ್ವರದಿಂದ ವಕಾರೋತ್ತರಾಕಾರವು ಉದಾತ್ತ, 
ವಾಗುತ್ತದೆ. ದ್ವಿತೀಯಾ ಬಹುವಚನಾಂತರೂಪ. 
 ಅಮುಂಚೆತ್‌- ಮುಚ್ಚು ನೋಕ್ಷಣೇ ಧಾತು. ಶೇಮುಚಾದೀನಾಮೇ್‌ ಎಂಬುದರಿಂದ ನುಮಾ 
ಗಮ ಬರುತ್ತದೆ. ಲಜ್‌ ಪ್ರಥಮಪು ನ ನಿಕನಚನರೂಸ, ಕಿಜಂತನಿಘಾತಸ್ಪರೆ ಬರುತ್ತದೆ. 
| ದಾವನೇ--ಡುದಾ ಇಸ್‌ ದಾನೇ ಧಾತು ಆತೊ "ಮನಿನ್‌ ಎಂಬುವರಿಂದ ವನಿಪ್‌ ಪ್ರತ್ಯಯ. 
ದಾವನ್‌ ಶಬ್ದವಾಗುತ್ತದೆ. ಚತುರ್ಥೀ ಏಕವಚನದಲ್ಲಿ ಛೂಂದಸವಾಗಿ ಅಲ್ಲೊನ ಬರುವುದಿಲ್ಲ. 


| ಸ೦ಹಿತಾಸಾಶಃ 1 


|! | | | | | 
ಅಸ್ಕೇದು ತ್ವೀಷಸಾ ರಂತ ಸಿಂಧವಃ ನ ಪರಿ ಯದ ಪ್ರೀ ಸೀಮಯಚ್ಛತ್‌ | 


| | 317೫೫೫ 
ಶುಷೇ ದಶಸ್ತಂತುರ್ನೀತಯೇ ಗಾಧಂ ಶುರ್ವಣಃ ಕಃ॥೧೧1 


| ಸದಖಪಾಠಃ | 


Cake 


| | | ನ ' 
ಆಸ್ಕ | ಇತ್‌ | ಊಂ ಇತಿ! ಶ್ವೇಷಸಾ ! ರಂತ! ಸಿಂಧವಃ! ಪರಿ! ಯತ್‌ | ವ- 


| 
ಜ್ರೇಣ | ಸೀಂ ! ಅಯಚ್ಛತ್‌ | 


ಸ ಯಯ? | ] 
ಈಶಾನಂಶೃತ್‌ | ದಾಶುಷೇ | ದಶಸ್ಯ್ಕನ್‌ ! ತುರ್ನೀತಯೇೇ ! ಗಾಥಂ ! ತುರ್ವಣಿಃ 


| ಸಾಯೆಣಭಾಸ್ಯ' | 


| | ಅಸ್ಕೈನೇಂದ್ರ ಸ್ಯ ತ್ರೇಷಸಾ ದೀಪೇನ ಬಲೇನ ಸಿಂಧವಃ ಸಮುಡ್ರಾಃ। ಯದ್ವಾ | ಗೆಂ ಗಾದ್ಯಾಃ 
ಸಪ್ತ ನದ್ಯೋ ರಂತ! ಸ್ಟೇ ಸ್ತೇ ಸ್ಥಾನೇ ರಮಂತೇ! ಯೆದೈಸ್ಮಾ ದಯಮಿಂದ್ರೋ ನಜ್ರೆ (ಬಿ ಸೀಮೇನಾನ್ಸಿಂ- 

ಧೂ ನನ ಜಣ ಸರ್ಯೆಯಚ್ಛ ತ್‌ | ” ಜಕಿತೋ ನಿಯೆಮಿತೆವಾನ್‌ | ಅಪಿ ಚೆ ಈಶಃ ನಾಕೃತ್‌ ವೃತ್ರಾದಿಶತ್ರುವ- 

ಧೇನಾತ್ಮಾನಮೈ ಕ್ವರ್ಯುವಂತಂ ಕುರ್ವನಿ ನ್ನಿಂದ್ರೋ ದಾಶುಸೇ ಹನಿರ್ದತ್ರವತೇ ಯಜಮಾನಾಯೆ ಫಲಂ 


ಅಣ. ಅ.೪. ವ. 5೯.,] ಖುಸ್ವೇದಸಂಹಿತಿ 513 


ಸ್‌. 














ಮ ಯು ಯ ಜಾತಾಂ 


ಪಶಸ್ಯಸ್‌ ಪ್ರಯಚ್ಛೆನ್‌ ತುರ್ವಣಿಸೂೂರ್ಣಸಂಭಜನಃ | ತುರ್ವಣಚಿಸ್ತೊರ್ಣವನಿರಿತಿ ಯಾಸ್ಕೆ8 | ನಿ. ೬-೧೪! 
ಯದ್ವಾ | ಶುರ್ವಿತಾ ಶತ್ರೂಣಾಂ ಹಿಂಸಿತಾ | ಏವಂಭೂತ ಇಂದ್ರೆಸ್ತುರ್ವೀತೆಯೆ ಏತತ್ಸಂಜ್ಹಾಯೋದಕೇ 
ನಿಮಗ್ಗಾಯ ಯಷಯೇ ಗಾಧಮವಸ್ಥಾನಯೋಗ್ಯಂ ಧಿಷ್ಣ್ಯಪ್ರೆದೇಶಂ ಕಃ | ಅಆಕಾರ್ಷೀತ್‌ | ರಂತೆ | 
ರಮು ಕ್ರೀಡಾಯಾಂ | ಭಾಂಡೆಸೇ ಲಜ್‌ ಬಹುವಚೆನೇ ಬಹುಲಂ ಛಂದಸೀತಿ ಶಸೋ ಲುಕ್‌ | ಧಾತೋ- 
ರಂಶ್ಯಲೋಪಶ್ಭಾಂದಜೆಸಃ | ಅಯಚೈತ್‌ | ಯೆಮು ಉಪೆರನೇ | ಇಸುಗನಿಯೆಮೂಂ ಛ ಇತಿ ಛತ್ರಂ | 
ಕಃ । ಕಕರೋತೇರ್ಲುಜ ಮಂತ್ರೇ ಘಸಹ್ವರಣಶೇತ್ಯಾದಿನಾ | ಪಾ. ೨-೪-೮೦ | ಚ್ಲೇರ್ಲುಕ್‌ | ಗುಣಃ | 
ಹಲ್‌ಜ್ಯಾದಿನಾ ತಲೋಪೆಃ | ಬಹುಲಂ ಛಂದಸ್ಯಮಾಜ್ಕ್ಕ್ಯೋಗೇ*ಪೀತ್ಯಡಭಾವಃ || | 





1 ಪ್ರತಿಪದಾರ್ಥ |! 


ಯತ್‌. -ಯಾವಕಾರಣದಿಂದ (ಇಂದ್ರನು) | ವಜ್ರೇಣ. ತನ್ನ ವಜ್ರಾಯುಧೆದಿಂದ | ಸೀಂ-ಈ 
ಎಲ್ಲ ನದಿಗಳನ್ನು | ಹೆರಿ ಅಯೆಚ್ಛೆತ್‌ -- ಸುತ್ತಲೂ ಹರಿಯುವಂತೆ ಮಾಡಿದನೋ (ಆದ್ದರಿಂದ) | 
ಅಸ್ಕೇದು-_ಇದೇ ಇಂದ್ರನ | ಶ್ಹೇಷಸಾ-- ಪ್ರಕಾಶಮಾನವಾದ ಬಲದಿಂದ | ಸಿಂಧವಃ8--ಸಮುದ್ರಗಳು ಅಥವಾ 
ಗಂಗಾದಿ ಸಪ್ರನದಿಗಳು | ರಂತೆ--(ತಮ್ಮ ತಮ್ಮ ಸ್ಥಾನಗಳಲ್ಲಿ) ರಮಿಸುತ್ತವೆ (ಅಲ್ಲದೆ) 1 ಈಶಾನಾಕೈತ್‌ 
(ನೃತ್ರಾದಿ ಶತ್ರುವಧೆದಿಂದ ತನ್ನ) ಪ್ರಭುತ್ವವನ್ನು ಸಾರುತ್ತಲೂ (ಇಂದ್ರನು) | ದಾಶುಸೇ.- ಹವಿರ್ದಾತನಾದ 
ಯಜಮಾನನಿಗೆ | ದೆಶರ್ಸ್ಯ--(ಫಲವನ್ನು) ಕೊಡುತ್ತಲೂ | ತುರ್ವಣೆ8--ಶೀಘ್ರಗಾಮಿಯಾಗಿ ಅಥವಾ ಶತ್ರು 
ಹಿಂಸಕನಾಗಿ | ತುರ್ನೀತೆಯೇ-- ತುರ್ವೀಕಿಯೆಂಬ (ನೀರಿನಲ್ಲಿ ಮುಳುಗಿದ್ದ) ಖುಷಿಗೆ | ಗಾಧಂ--ವಾಸದ 
ನೆಲೆಯನ್ನು | ಕ್ರಃ--ಮಾಡಿಕೊಟ್ಟ ನು. | 


|| ಭಾವಾರ್ಥ || 
ಇಂದ್ರನು ತನ್ನ ವಜ್ರಾಯುಧದಿಂದ ದಾರಿಯನ್ನು ಬಿಡಿಸಿ ಸಸ್ತನದಿಗಳನ್ನೂ ಸುತ್ತಲೂ ಹರಿಯು 
ವಂತೆ ಮಾಡಿದನು. ಆದ್ದರಿಂದಲೇ ಗಂಗಾದಿ ಸಪ್ತನದಿಗಳೂ ಸಹ ಇಂದ್ರನ ಪ್ರಕಾಶಮಾನವಾನ ಬಲದ ಸಹಾ 
ಯದಿಂದಲೇ ತಮ್ಮ ತಮ್ಮ ಸ್ಥಾನಗಳಲ್ಲಿ ರಮಿಸುತ್ತವೆ. ಅಲ್ಲದೆ, ಇಂದ್ರನು ಶತ್ರುವಥದಿಂದ ತನ್ನ ಪ್ರಭುತ್ವ 
ವನ್ನು ಸಾರುತ್ತಲೂ ಹವಿರ್ದಾತನಾದ ಯಜಮಾನನಿಗೆ ಫಲವನ್ನು ಕೊಡುತ್ತಲೂ ಸಹ ತಾನೂ ಶೀಘ್ರೆಗಾಮಿ 
ಯಾಗಿ ತುರ್ವೀತಿಯೆಂಬ ಖುಹಿಗೆ ವಾಸದ ನೆಲೆಯನ್ನು ಮಾಡಿಕೊಟ್ಟನು. | | 


English Translation: 


Through his power the rivers sport, since he has; by his thunderbolt, 
determined their limits ; establishing his supremacy (by killing Vritra) and 
granting recompense to the giver (of the oblation), he, the swift-moving, pro- 
vided a resting place for Turvit. 

| ನಿಶೇಷ ನಿಷಯಗಳು || | | 
ಶ್ರೇಷಸಾ-- ದೀಪೇನ ಬಲೇನ-- ಪ್ರಕಾಶಮಾನವಾದ ಕಾಂತಿಯಿಂದಲೂ ಮತ್ತು ಬಲದಿಂದಲೂ. 
ಸಿಂಧವಃ- ಇಲ್ಲಿ ಸಿಂಧುಶಬ್ದಕ್ಕೆ ಸಮುದ್ರ ಅಥವಾ ಗಂಗೆಯೇ ಮೊದಲಾದ ಏಳು ನದಿಗಳು ಎಂದು 
ಅರ್ಥಮಾಡಿದ್ದಾಕೆ. ' 
೮೮೦ 


514 | ನಾಯಣಜಭಾಷ್ಯಸೂಂತಾ [ಮಂ. ೧. ಅ. ೧೧. ಸೂ. ೬೧. 





ತರಾ ಬ ರ ಬೈ ಟಾ ಇ ಹನ ಇ. ಗಸ ಹಟ [ಭಿ ಒಡಛ ಐ ಜಥ ಎ ಛಾಧಿ ಸಬಾ ಜಂಜಡ ಅಡು ಗ ಡಡ ಎ ಪ ಜು ಬಾ ಸಜಾಸ ಇ ಓಜ ಓಟ. ಜಾ ಬಾ ಜಾ ಎ ಖ್‌ 


ರಂತೆ-- ರಮು-ಕ್ರೀಡಾಯೊಂ--ತಮ್ಮ ತಮ್ಮ ಸ್ಥಾನದಲ್ಲಿದ್ದು ಪ್ರಕಾಶಿಸುತ್ತವೆ ಎಂದರ್ಥ. 

ಸೀಮ ಏನಾನ್‌ ಸಿಂಧೂನ್‌-- ಈ ಶಬ್ದಕ್ಕೆ ಪರಿಗ್ರಹಾರ್ಥೀಯತ್ವೆವೂ, ಪದಪೂಣಾರ್ಗವು ಅಂದಕಿ 
ಸ್ಪೀಕಾರಯೋಗ್ಯವಾದ ವಸ್ತುಸೂಚಕತ್ವವೂ, ವೇದವಾಕ್ಯದ ಪೊರೆಣಾರ್ಥಕತ್ವವೂ ಉಂಟು, . ಸೀಮಿತಿ ಪೆರಿಗ್ರ- 
ಹಾರ್ಥೀಯೋ ವಾ ಪೆಡದಪೂರಣೋ ವಾ (ನಿರು. ೧-೭) ಎಂದು ಥಿರುಕ್ತದಲ್ಲಿ ಮೇಲೆಹೇಳಿದ ಅರ್ಥವನ್ನೇ 
ಸೀಮ" ಎಂಬ ಶಬ್ದಕ್ಕೆ ಹೇಳಿದ್ದಾರೆ. 


ಈಶಾನಕೃತ್‌-__ ನೈತ್ರಾಸುರನೇ ಮೊದಲಾದವರ ವಧೆಯಿಂದ ಇಂದ್ರನ ಮಹತ್ವವನ್ನು ಸೂಚಿಸುವುದು 

ತುರ್ವಣಿಃ--ತೂರ್ಣಿಸಂಛಜನಃ- ಜಾಗ್ರತೆಯಾಗಿ ಶತ್ರು ಗಳನ್ನು ಥೈಂಸಮಾಡುವವನು. ತುರ್ವಣಿ 
ಸ್ತೂರ್ಣವನಿಃ (ನಿ. ೬-೧೪) ಯದ್ವಾ ಶುರ್ವಿತಾ ಶತ್ರೊಣಾಂ ಹಿಂಸಿತಾ--ಶತ್ರು ಗಳನ್ನು ವಿಶೇಷವಾಗಿ ಹಿಂಸಿ 
ಸುವನನು (ಇಂದ ಪ್ರ). 

ತುರ್ನೀತಯೇ--ತುರ್ನೀತನೆಂಬುವನು ಒಬ್ಬ ಮಹರ್ಷಿ. ಅತನು ನೀರಿನಲ್ಲಿ ಮುಳುಗಿಹೋಗು 
ತ್ತಿದ್ದನು. | | | 
ಗಾಧಂ- ಅವಸ್ಥಾನಯೋಗ್ಯಂ ಧಿಷ್ಟ್ಯಪ್ರದೇಶಂ-ವಾಸಮಾಡಲು ಯೋಗ್ಯವಾದ ಗೃಹಾಂತರ್ಗತ 
ಪ್ರದೇಶ. | | | oo 

|| ವ್ಯಾಕರಣಪ್ರಕ್ರಿ ಯಾ || 

ರಂತ--ರಮು ಕ್ರೀಡಾಯಾಂ ಧಾತು. ವರ್ತಮಾನಾರ್ಥದಲ್ಲಿ ಛಂಜಿಸಿ ಲುಜ್‌ ಲಜ್‌ಲಿಬೆಃ ಎಂಬು 
ದರಿಂದ ಲಜ್‌. ಪ್ರಥಮಪುರುಷ ಬಹುವಚನದಲ್ಲಿ ರೋಂತಃ ಎಂಬುದರಿಂದ ಅಂತಾದೇಶ. ಬಹುಲಂ- 
ಛಂದಸಿ ಎಂಬುದರಿಂದ ಶಬ್ಟಿಕರಣಕ್ಕೆ ಲುಕ್‌. ಧಾತುವಿನ ಅಂತ್ಯಕ್ಕೆ ಛಾಂದಸವಾಗಿ ಲೋಪಬರುತ್ತದೆ. 
ಬಹುಲಂಛಂದಸ್ಕಮಾಜ್‌ಯೋಗೇ$ನಪಿ ಎಂಬತಿದರಿಂದ ಅಡಾಗಮ ಬರುವುದಿಲ್ಲ. ಅತಿಜಂತದ ಪರದಲ್ಲಿರುವುದ 
ರಿಂದ ನಿಫಾತಸ್ವರ ಬರುತ್ತದೆ, | 


ಅಯೆಚ್ಛೆತ್‌--ಯಮ ಉಸರಮೇ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌. ಇತಶ್ಶ 
ಎಂಬುದರಿಂದ ಇಕಾರಲೋಪ. ಇಷುಗವಿರಿಯೆಮಾಂಛಃ (ಪಾ. ಸೂ. ೭-೩-೭೭) ಎಂಬುದರಿಂದ" ಶಪ್‌ ಪರ 
ವಾದಾಗ ಛಾಡೀಕ. ಲಜ್‌ ನಿಮಿತ್ತವಾಗಿ ಅಂಗಕ್ಕೆ ಅಡಾಗನು. ಯದ್ವೈಕ್ತಾನ್ನಿತ್ಯಮ್‌ ಎಂಬುದರಿಂದ 
'ಯದ್ಯೋಗೆವಿರುವುದರಿಂದ ನಿಘಾತಸ್ಪರ ಬರುವುದಿಲ್ಲ. ಅಡಾಗಮ ಉದಾತ್ತವಾದುದರಿಂದ ಆದ್ಯುದಾತ್ರ 
ವಾಗುತ್ತದೆ. 

ಈಶಾನಕೃತ್‌--ಈಶಾನಂ ಕರೋತಿ ಇತಿ ಈಶಾನಕೃತ್‌. ಕೃಇ೫್‌ ಧಾತುವಿಗೆ ಸ್ವೈಪ್‌ ಪ್ರತ್ಯಯ. 
ಫಿತ್ರಾದುದರಿಂದ ಪ್ರಸ್ತಸ್ಯ ಪಿತಿ ಕೃತಿತು6 ಎಂಬುದರಿಂದ ತುಗಾಗಮ. ಗತಿಕಾರಕೋಸೆಸದಾಶ್‌ ಕೃತ್‌ 
ಸೂತ್ರದಿಂದ ಕ್ಟ ದುತ್ತರಪದಪ್ರಕೃತಿಸ್ವ ರ ಬರುತ್ತದೆ. | 


ಕರುಳ Nd ಕರಣೇ ಧಾತು. ಲುಜ".: ಪ್ರಥಮಪುರುಸ ಏಕವಚನದಲ್ಲಿ ತಿಪ್‌. ಇತಶ್ಚೆ ಎಂಬು 
ರಿಂದ ಇಕಾರಲೋಪ.. ಚ್ಲಿಲುಜಿ* ಎಂಬುದರಿಂದ ಪ್ರಾಪ್ತವಾದ ಚ್ಲಿಗೆ ಮಂತ್ರೇಘಸಹ್ಹರಣಶ-(ಪಾ. ಸೂ. 
೨-೪-೮೦) ಎಂಬುದರಿಂದ ಲುಕ್‌. . ಸಾರ್ವಧಾತು ಕಾರ್ಥಧಾತುಕಯೋಃ ಸೂತ್ರದಿಂದ ಶಿಪ್‌ ನಿಮಿತ್ತವಾಗಿ 
 ಫಾತುವಿನ ಇಕಿಗೆ ಗುಣ. ಆಗ ಹೆಲಿನಸರೆದಲ್ಲಿ ತಿಪ್‌ ಅಸೃಕ್ಷವನಾದುದರಿಂದ ಹಲ್‌ಜ್ಯಾಭ್ಯೋ--ಸೂತ್ರದಿಂದ 
ತಿರೋನ, ಬಹುಲಂಛಂದೆಸ್ಯಮಾಜ್‌ಯೋಗೇ ಹಿ ಎಂಬುದರಿಂದ ಲುಜ್‌ ನಿಮಿತ್ತವಾಗಿ ಅಡಾಗಮ ಬರು. 
ವುದಿಲ್ಲ. ರೇಸಕ್ಕೆ ರುತ್ವ ವಿಸರ್ಗ. ಕಃ ಎಂದು ರೂಹವಾಗುತ್ತದೆ. ಕಿಜಂತನಿಘಾತಸ್ವರ ಬರುತ್ತದೆ. 


ಅ. ೧. ಅ.೪. ವ. ೨೯] oo ಖುಗ್ಗೇದಸಂಹಿತಾ | 515 ' 








ನ್‌್‌ ಯಾ ಯ ಹಾ ಯೂ ಯ್‌ ನಾನ 


| ಸಂಹಿತಾಪಾಠಃ 1 , 


ಆಸಾ ಇದು ಪ್ರ ಭರಾ ತೂತುಜಾನೋ ವ ತಾ ಯ ವಜ್ರಮಾಶಾನಃ 
ಕಿಯೇದಾಃ | 


| ಗೋರ್ನ ಪರ್ವ ನಿ ರದಾ ರಕ ಷ್ಯನ್ನ ರ್ಣಾಂಸ್ಕಪಾ ಪಾಂ ಚರಧ್ಯೆ las 


| ಪದಪಾಠಃ | 
ಅಸ್ಮೈ 1 ಇತ್‌! ಊಂ ಇತಿ 'ಪ್ರ 1 ಜರೆ! ತೂತುಜಾನ: | ನೃತ್ರಾ ಯ! ವಜ್ರ ol 
ಈಶಾನಃ | ಕಿಯೇಧಾಃ | ; 
| ನ| ಸರ್ವೆ !ಥಿ| ರದ | ತಿರಶ್ಪಾ ಇಷ್ಯನ್‌ | ಅರ್ಣಾಂಸಿ | ಅಸಾಂ | 


ಚರಧ್ಯ 2 18 ೧೨ ॥ 
[| ಸಾಯೆಣಭಾಷ್ಯ | 


ತೊತುಜಾನ ಇತಿ ಕ್ಷಿಪ್ರೆನಾಮ | ತೂಶುಜಾನಸ್ತೈೆರಮಾಣಃ । ಯೆದ್ವಾ | ಶಶ್ರೂಸ್ಹಿಂಸೆನ್‌ | 
ಈಶಾನ ಈಶ್ವರಃ ಸರ್ವೇಷಾಂ ಕಿಯೇಧಾಃ ಕಿಯೆತೋತನವಧೃತಪೆರಿಮಾಣಸ್ಯ ಬಲಸ್ಯ ಧಾತಾ ಯೆದ್ವಾ। 
ಕ್ರಮಮಾಣಂ ಶತ್ರುಬಲಂ ದಧಾತೃವಸ್ಥಾಪೆಯಶೀತಿ ಕಿಯೇಧಾಃ | ಹೇ ಇಂದ್ರ ಏವಂಭೂಶಸ್ತ್ವೆ ಮಸ್ಮೈ 


 ವೃತ್ರಾಯೆ ವಜ್ರಂ ಪ್ರೆ ಭರ | ಇಮಂ ವೃತ್ರಂ ವಜ್ರೇಣ ಪ್ರಹರೇತ್ಯರ್ಥಃ | ಪ್ರಹೃತ್ಯ?ಚಾರ್ಣಾಂಸಿ ವೃಷ್ಟಿ- 


ಜಲಾನೀಷ್ಯನ್‌ ತೆಸ್ಮಾದ್ವೃತ್ರಾದ್ಲಮಯಂಸ್ತೃಮಸಾಂ ಚೆರಥ್ರೈ ತಾಸಾಮಸಪಾಂ ಚೆರಣಾಯ ಭೂಪ್ರೆ- 
ದೇಶಂ ಪ್ರತಿ ಗಮನಾಯು ತಸ್ಕೆ ವೃತ್ರೆಸ್ಯ ಮೇಘರೂಪೆಸ್ಕ ಪರ್ವ ಪೆರ್ನಾಜ್ಯವಯೆವಸೆಂಧೀನ್‌ ತಿರಶ್ಚಾ 
ತಿರ್ಯಗವಸ್ಥಿ ತೇನ ವಜ್ರೇಣ ನಿ ರದ | ನಿಲಿಖ! ಛಿಂಧೀತ್ಯರ್ಥಃ | ತತ್ರ ದೃಷ್ಟಾಂತಃ | ಗೋರ್ನ | 
ಯಥಾ ಮಾಂಸಸ್ಯ ವಿಕರ್ತಾರೋ ಆಲೌಕಿಕಾಃ ಪುರುಷಾಃ ಸೆಕೋರವಯೆವಾನಿತಸ್ಮತೋ ವಿಭಜಂತಿ 
ತೆದ್ವೆತ್‌ | ಅತ್ರೆ ನಿರುಕ್ತಂ | ಅಸ್ಮೈ ಪ್ರಹರ ತೊರ್ಣಂ ತೃರಮಾಣೋ ವ್ರತ್ರಾಯ ವಜ್ರಮಿಾಶಾನಃ 
ಕಿಯೇಥಾಃ ಕಯೆದ್ದಾ ಇತಿ ನಾ ಕ್ರಮಮಾಣಧಾ ಇತಿ ನಾ ಗೋರಿವ ಪರ್ವಾಣಿ ವಿರದ ಮೇಘಸ್ಯೇ- 
ಷೃನ್ನರ್ಣಾಂಸ್ಯಪಸಾಂ ಚೆರಣಾಯೆ | ನಿ. ೬.೨೦ | ಇತಿ ಭರ | ಹೃಗ್ರಹೋರ್ಭ ಇತಿ ಭತ್ತಂ | 
ಪ್ರೈ ಚೋತಸ್ತಿಜ ಇತಿ ಸಾಂಹಿತಿಕೋ ದೀರ್ಥಃ |! ತೂತುಜಾನಃ |! ತುಜ ಹಿಂಸಾಯಾಂ | ಕಾನಚಿ 
ತುಜಾದೀನಾಂ ದೀರ್ಫೊೋಇಭ್ಯಾಸಸ್ಯೇತ್ಯಭ್ಯಾಸೆಸ್ಕ ದೀರ್ಥತ್ವಂ | ಛಂದಸ್ಕುಭಯೆಥೇತಿ ಕಾನಚೆಃ ಸಾರ್ವ- 
ಧಾತುಕತ್ನೇ ಸೆತೈಭ್ಯಸ್ತಾನಾಮಾದಿರಿತ್ಯಾದ್ಯುದಾತ್ತತ್ವಂ | ಕಿಯೇಧಾಃ | ತುಜತಾ ಕಿಯೇಧಾ ಇತ್ಯ- 
ತ್ರೋಕ್ತಂ | ರದೆ| ರದ ವಿಲೇಖನೇ ! ಶಿಜ್ಜತಿಜ ಇತಿ ನಿಘಾತಃ | ತಿರಶ್ಹಾ | ತಿಕೋಳಂಚತೀತಿ 


516 ಸಾಯಣಭಾಷ್ಯಸಹಿತಾ [ಮಂ. ೧. ಆ. ೧೧. ಸೂ. ೬೧. 


ದ್ದ ಗ 1 ೫ ಜಟ ಸಾಗಾಟ ಗ ಸ ನ NT ನ 
ಬ ಲ ಗ ಲ ಲ ಫಲ ಲ ಫೋ ೋ ಲ ಲ್ವಾರ್ತಾರಾಾರಾಾಸುರುು Um ನಾ ಬ ಯ ಗದು ಗ ಮಗ್ನೆ, ಹ ಇ ಗ ಬ ಗ ಎ ಎ ಆಜ 2 ಲ ಪಪ ಫ್‌ ಟೋ ಲೋ ೋ ರಾತಾ? 


ತಿರ್ಯೆಜ್‌ | ಯಪ್ತಿಗಿತ್ಯಾದಿನಾ ಕ್ವಿನ್‌ | ಅನಿದಿತಾಮಿತಿ ನಲೋಸೆಃ | ಶೈತೀಯ್ಯ ಕವಚೆನೇ ಭಸೆಂಜ್ಞಾ. 
ಯಾಮಚ ಇತ್ಯ ಕಾರಲೋಪೆಃ | ಶ್ತು ತ್ವೇನ ಸೆಕಾರಸ್ಯ ಶಕಾರಃ | ಉದಾತ್ತನಿನ ತಶ್ತಿಸ್ಟೆಕೇಃಣ ನಿಭಕ್ತೇರು- 
ದಾತ್ತೆತ್ವೆಂ..! ಇಷ್ಯನ್‌ | ಇಷ ಗತಾನಿತ್ಯಸ್ಮಾದೆಂತರ್ಭಾನಿತಣ್ಯರ್ಥಾಚ್ಛೆ ತರಿ ದಿನಾದಿಭ್ಯಃ ಶ್ಯನ್‌ | ತಸ್ಯ 
ನಿತ್ತ್ಯಾವಾಮ್ಯುದಾತ್ತೆಶ್ವಂ | ಚೆರಥ್ಯೈ | ತುಮರ್ಥೆ ಸೇಸೇನಿತಿ ಚೆರತೇರಥ್ಯೈಪ್ರತ್ಯಯೆಃ ॥ 


॥ ಪ್ರತಿಪದಾರ್ಥ ॥ 


(ಹೇ ಇಂದ್ರೆ--ಎಲ್ಫೆ ಇಂದ್ರನೇ) | ತೂತುಜಾನಃ ಶೀಘ್ರ ಗಮನನುಳ್ಳ ವನೂ ಅಥವಾ ಶತ್ರುಹಿಂಸ 
ಕನೂ | ಈಶಾನಃ ಸರ್ವರಿಗೂ ಪ್ರಭುವಾದನನೂ | ಕಿಯೇಧಾಃ-- ಅತ್ಯಂತ ಬಲಶಾಲಿಯಾದವನೂ ಅಥವಾ 


ಶತ್ರುಬಲವನ್ನು ಕಮ್ಮಿ ಮಾಡುನವನೂ ಆದ ನೀನು | ಅಸ್ಮಾ ಇದು ವೃತ್ರಾಯ- ಈ ವೃತ್ರಾಸುರನ 
ಮೇಲೆಯೇ | ವಜ್ರಂ. ವಜ್ರಾ ಯುಧನನ್ನು | ಪ್ರೆ ಭರ--ಪ್ರಯೋಗಿಸಿ ಪ್ರಹರಿಸು | ಅರ್ಹಾಂಸಿ-.- ವೃಷ್ಟು ದಕ 


ಗಳನ್ನು: (ಮಳೆಯ ನೀರನ್ನು) | ಇಷ್ಯನ್‌- ವೃ ತ್ರಾಸುರ ಅಥವಾ ಮೇಫೆದಿಂದ ಹೊರಡಿಸುವ ನೀನು | 
ಅಸಾಂ-_ ಉದಕಗಳ | ಚೆರಥ್ಲ್ಯೆ--ಸಂಚಾರಕ್ಕಾಗಿ (ಹರಿಯುವುದಕ್ಕಾಗಿ) 1 ಗೋಃ ಪರ್ವ ನ-(ನೇಘರೂಪ 
ದಿಂದಿರುವ ಆ ವೃತ್ರಾಸುರನ ಅವಯವಗಳನ್ನು ಕಟುಕರು ಗೋವಿನ ಶರೀರದ ಮಾಂಸಖಂಡಗಳನ್ನು ಕತ್ತರಿಸು 
ವಂತೆ | ಕಿರಶ್ಚಾ--ಹೆರಿತವಾದ ನಿನ್ನ ವಿಜ್ರಾಯುಧೆದಿಂದ | ನಿ ರವಪ--ಕತ್ತರಿಸು ॥| 


| ಭಾವಾರ್ಥ 1 


ಎಲ್ಫೆ ಇಂದ್ರನೇ, ಶೀಘ್ರಗಾಮಿಯೂ ಅಥವಾ ಶತ್ರುಹಿಂಸಕನ್ಕೂ ಎಲ್ಲರಿಗೂ ಪ್ರಭುನಾದವನೂ 
ಅತ್ಯಂತ ಬಲಶಾಲಿಯೂ ಆದ ನೀನು ಈ ವೃತ್ರಾಸುರನ ಮೇಲೆ ನಿನ್ನ ವಜ್ರಾಯುಥೆನನ್ನು ಪ್ರಯೋಗಿಸಿ ಮೇಘ 
ಕೂಪದಿಂದಿರುವ ಅವನನ್ನು ಪ್ರಹರಿಸಿ ಮೇಘೆದಿಂದ ಉದಕವು ಮಳೆಯರೂಪದಿಂದ ಬೀಳುವಂತೆ ಮಾಡು. 
ಈರೀತಿ ಮೇಫೆದಿಂದ ನೀರು ಬೀಳುವುದಕ್ಕಾಗಿ ಕಟುಕರು ಗೋವಿನ ಮೃತಶರೀರವನ್ನು. ತುಂಡುತಂಡಾಗಿ ಕತ್ತರಿ 
ಸುವಂತೆ ಮೇಘರೂಪದಿಂರುವ ವೃ ತ್ರಾಸುರೆನ ಶರೀರವನ್ನು ನಿನ್ನ ಹರಿತವಾದ ವಜ್ರಾಯುಧದಿಂದ ಕತ್ತರಿಸು. 


English Translation. 


| Indra, quick-moving and strength-endowed 1084 of alls hirl your 
thunderbolt at this Vritra and cut off his joints as (butchers cut up) ೩ cow; 
that the rains may issue from him, and the waters flow (over the earth). * 


| ನಿಶೇಷ ವಿಷಯಗಳು ॥ 


ತೂತುಚಾನೇ--ಇದು ಕಿಪ್ರ (ಜಾಗ್ರತೆ) ಎಂಬರ್ಥವನ್ನು ಕೊಡುವ ಸದ. ನಿರುಕ್ತ (೩-೯) ದಲ್ಲಿ 
ಸ್ಸಿಪ್ರವಾಚಕವಾಗಿರುವ ಇಪ್ಪತ್ತಾರು ಪದಗಳನ್ನು ನು, ಮುಂಕ್ಷು, ಮ್ರವತ್‌ ಎಂಬುದಾಗಿ ಏಕತ್ರ ಪಾಠನಾಡಿ 
ದ್ದಾರೆ, ಈಲ್ಲಿ ಈ ಪದಕ್ಕೆ. ತ್ವರೆಗೊಳಿಸುವವನು ಅಥವಾ ಶತ್ರುಗಳನ್ನು ಹಿಂಸಿಸ ಸುವವನು ಎಂದು ಎರೆಡು ರೀತಿ. 
ಯಿಂದಲೂ ಅರ್ಥಮಾಡಿದ್ದಾರೆ. | | 


ಕಯೇಧಾ -ಕಿಯೆತೋ, ಅನವಧ ತಪರಿಮಾಣಸ್ಯ ಬಲಸ್ಕೈ ಧಾಶಾ | ಯೆದ್ದಾ' ಕ್ರಮವಾಣಂ 
ಶತ್ರುಬಲಂ ದಧಾತ್ಯವಸ್ಥಾ ಸೆಯತೀತಿ ಕಿಯೇಧಾಃ | ಅನಿರ್ದಿಷ್ಟೆವಾದ ಬಲವನ್ನು ಸೃಷ್ಟಿ ಮಾಡುವವನು, ಅಥವಾ 


ಅ.೧. ಅ. ೪. ವ, ೨೯, ” | ಖುಗ್ವೇದಸಂಹಿತಾ 17 


ಟ್‌ 








ತಾನಾಗಿಯೇ ಆಕ್ರಮಿಸಿ ಬರುವ ಶತ್ರು ಬಲವನ್ನು ಎದುರಿಸಿ ಹಿಮ್ಮೆಟ್ಟಿಸುವನನು ಇಂದ್ರ. ಆಸ್ಮೈ ಪ್ರಹರ 
ತೂರ್ಣಂ ತ್ವರಮಾಣೋ ವೃತ್ತಾಯ ವಜ್ರಮೀಶಾನಃ ಕಿಯೇಧಾಃ ಕಿಯೆದ್ದಾ ಇತಿ ವಾ ಕ್ರಮಮಾಣಧಾ 
ಇತಿ ನಾ ಗೋರಿವ ಪರ್ವಾಣಿ ನಿರದ ಮೇಘಸ್ಯೇಷ್ಯನ್ನೆರ್ಣಾಂಸ್ಕೆಪಾಂ ಚೆರಣಾಯೆ (ನಿರು. ೬-೩೦) ಎಂಬ 
ನಿರುಕ್ತವಚನದಲ್ಲಿ ಆಕ್ರಮಣಕಾರರನ್ನು ಎದುರಿಸುವವನು. ಎಂಬರ್ಥದಲ್ಲಿ ಕಿಯದ್ದಾ ಎಂಬ ಪದವು 
ಪಠಿತವಾಗಿದೆ. | | 
| ತೆಸ್ಮಾತ್‌" ಅಸಾಂ ಚರೆಭ್ಯೈ-ಆ ವೃತ್ರಾಸುರಸಿಂದ ಭೂಮಿಗೆ ಜಲರಾಶಿಯು ಹೆಶಿಯುನಂತೆ ಮಾಡು. 
ವೃತ್ರನು ಮೇಘರೂಪದಿಂದಿದ್ದು ಭೂಮಿಗೆ ವೃ ಸ್ಪಿಯನ್ನೇ ತಡೆದು ನಿಲ್ಲಿಸಿದಾಗ ಇಂದ್ರನು `ಅವನ ಮೇಲೆ ವಜ್ರಾ 
ಯುಧವನ್ನು ಪ್ರಯೋಗಿಸಿ ಭೂಮಿಗೆ ಜಲಪೃಷ್ಟಿಯನ್ನು ಸುರಿಸಿದನು. ಎಂಬ ಕಥಾನುವಾದನು ಇಲ್ಲಿ ಸ್ಮರಣೆಗೆ 
ಬರುವುದು. $ | 
ತಿರಶ್ಲಾತಿರೈಗವಸ್ಥಿತೇನ ವಜ್ರೇಣ--ತಿರೋಂಚ ತೀತಿ. | 
ತಿರೈಜ್‌- ಅಡ್ಡಲಾಗಿ ಪ್ರವೇಶಿಸುವ, ಸದಾ ಅಡ್ಡವಾಗಿರುವಂಕೆ ಕಾಣುವ ಎಂದರ್ಥ. 


ಗೌರ್ನಹೆಸುನಿನಂತೆ-ಇದು ದೃಷ್ಟಾಂತರೂಸವಾದ ಅರ್ಥವನ್ನು ಕೊಡುವುದು. ಮಾಂಸವನ್ನು 
ಶೇಖರಿಸುವ ಕಟುಕರು ಮೊದಲು ಪ್ರಾಜಿಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿಟ್ಟು ಕೊಳ್ಳು ವಂತೆ, ಮೇಫೆ 
ಕೂಪದಿಂದಿರುವ ವೃತ್ರಾಸುರನನ್ನು ಚೊರುಚೂರಾಗಿ ಕತ್ತರಿಸು ಎಂದು ಶಾತ್ಸರ್ಯಾರ್ಥ. ಇದೇ ಅರ್ಥವನ್ನೇ 
ಅಸ್ಮೈ ಪ್ರಹರ ತೊರ್ಣಂ ಶೈರಮಾಣೋ ವೃತ್ರಾಯ ವಜ್ರಮಿಾಶಾನಃ *ಯೇಧಾಃ ಕಿಯದ್ದಾ ಇತಿ ವಾ 
ತ್ರಮಮಾಣಧಾ ಇಶಿ ವಾ ಗೋರಿವ ಸರ್ನಾಣೆ ವಿರದ ಮೇಘಸ್ಯೇಷ್ಯನ್ನರ್ಣಾಂಸ್ಯಪಾಂ 'ಚಾರಣಾಯೆ 


(ನಿರು. ೬-೧೦) ಎಂಬುದಾಗಿ ನಿರುಕ್ತವು ತಿಳಿಸುವುದು. 


| ವ್ಯಾಕಠಣಪ್ರಕ್ರಿಯಾ | 
ಭರ--ಹೃ ಇಕೆ ಹೆರಣೇ ಧಾತು, ಲೋಟ್‌ ಮಧ್ಯ್ಯಮಪುರುಷ ಏಕವಚನದಲ್ಲಿ ಸಿಪಿಗೆ ಹಿ ಆದೇಶ, 
ಶಖ್‌ ವಿಕರಣ. ತನ್ನಿಮಿತ್ತವಾಗಿ ಧಾತುವಿಗೆ ಗುಣ. ಉರಣ್ರಸಪೆರಃ ಎಂಬುದರಿಂದ ರಸರವಾಗಿ ಬರುತ್ತೆದೆ. 


ಆಕಾರದ ಸರದಲ್ಲಿರುವುದರಿಂದ ಅಶೋಹೇಃ ಎಂಬುದರಿಂದ ಹಿಗೆ ಲುಕ್‌. ಹೃಗ್ರಹೋರ್ಭಶ್ಪಂದೆಸಿ ಎಂಬು 
ದರಿಂದ ಧಾತುವಿನ ಹಕಾರಕ್ಕೆ ಭಕಾರಾದೇಶ. ದ್ವ್ಯಜೋತೇಃಸ್ತಿ೫ಃ (ಪಾ. ಸೂ. ೬-೭-೧೩೫) ಎಂಬುದರಿಂದ 


ಸಂಹಿತಾದಲ್ಲಿ ದೀರ್ಫೆ ಬರುತ್ತದೆ. ಅತಿಜಿಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 
ತೂತುಜಾನಃ--ತುಜ ಹಿಂಸಾಯಾಂ ಧಾತು. ಇದಕ್ಕೆ ಲಿಬನಲ್ಲಿ ಕಾನಜ್‌. ತನ್ನ್ನಿಮಿತ್ತವಾಗಿ 

ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾಡಿಶೇಷ. ಶುಜಾದೀನಾಂ ದೀರ್ಥೋಭ್ಯಾಸೆಸೈ (ಪಾ. ಸೂ. ೬-೧-೭) 

ಎಂಬುದರಿಂದ ಅಭ್ಯಾಸಕ್ಕೆ ದೀರ್ಥೆ. ಛಂಪಸ್ಯುಭಯಥಾ ಎಂಬುದರಿಂದ ಕಾನಚಿಗೆ ಸಾರ್ನಧಾತುಕಸಂಜ್ಞೆಯೂ 


ಇರುವುದರಿಂದ ಅಭ್ಯಸ್ತಾನಾಮಾದಿ8 ಎಂಬುದರಿಂದ ಆದ್ಯುದಾತ್ತಸ್ವರ ಬರುತ್ತದೆ. 


ಕಿಯೇಧಾಃ-ತುಜತಾ ಕೆಯೇಧಾಃ (ಯ. ಸೆಂ. ೧-೬೧-೬). ಎಂಬಲ್ಲಿ ವ್ಯಾಖ್ಯಾತವಾಗಿದೆ. 
ರದ ರದ ನಿಲೇಖನೇ ಧಾತು. ಲೋಟ್‌ ಮಧ್ಯಮಪುರುಸ ಏಕವಚನದಲ್ಲಿ ಅತೋಹೇಃ ಎಂಬು 


ರಿ6ದ ಹಿಗೆ ಲುಕ್‌. ತಿಜ್ಜತಿ೫ಃ ಎಂಬುದರಿಂದ ನಿಘಾತಸ್ತರ ಬರುತ್ತದೆ. 


ತಿರಶ್ಚಾ--ತಿರೋಣಳ್ಹ್‌ ತಿ ಇತಿ ತಿರ್ಯುಜ್‌. ಖುತಿ ಕಿಕ್‌ ದದ್ರೈ ಕ್‌ ಎಂಬುದರಿಂದ ಸುಬಂತ ಉಪಸದ 
ವಾದಾಗ ಅಂಚು “ಧಾತುವಿಗೆ ಕಿ ಶಿನ್‌. ಕೆತ್ತಾದುದರಿಂದ ಅನಿದಿತಾಂಹಲ-- ಎಂಬುದರಿಂದ ಧಾತುವಿನ ಉಪಧಾನ 


518  ಸಾಯಣಭಾನ್ಯಸಿತಾ (ಮಂ. ೧. ಅ. ೧೧. ಸೂ. ೬೧. 





ಗಿ ಒಗಟಾಗಿ 





OT 


pe 





ಕಾರಕ್ಕೆ ಲೋಪ. ತೃತೀಯಾ ಏಕನಚನ ಸರನಾದಾಗ ಭಸಂಜ್ಞಾ ಇರುವುದರಿಂದ ಆಚೆಕ ಎಂಬುದರಿಂದ 
ಲುಪ್ತನಕಾರವುಳ್ಳ ಅಂಚುಧಾತುವಿನ ಅಕಾರಕ್ಕೆ ಲೋಪ. ಆಗ ಸಕಾರಕ್ಕೆ ಚಕಾರಯೋಗ ಬಂದುದರಿಂದ 
ಶ್ರುತ್ವದಿಂದ ಸಕಾರಕ್ಕೆ ಶಕಾರಾದೇಶ. ತಿರಶ್ಚಾ ಎಂದು ರೂಹವಾಗುತ್ತದೆ. ಇಲ್ಲಿ ಅನುದಾತ್ತ ವಿಭಕ್ತಿನಿಮಿತ್ತ 


ವಾಗಿ ಉದಾತ್ತ ವಾದ ಧಾತುವಿನ ಅಕಾರಕ್ಕೆ ಕೋಪ ಬಂದುದರಿಂದ ಅನುದಾತ್ತ ಸ್ಯಚ--(ಪಾ. : ಸೂ. ೬-೧-೧೬೧) 
ಎಂಬುದರಿಂದ ವಿಭಕ್ಕೆಗೆ ಉಡಾತ್ತ ಸ್ವರ ಬರುತ್ತದೆ. 


ಇಸ ನ್‌ ಇಸ ಗತೌ ಧಾತು. ಪ್ರೇರಣಾ ತೋರುವುದರಿಂದ ಅಂತರ್ಭಾವಿತಣ್ಯರ್ಥಕವಾದ ಧಾತು. 
ಇದಕ್ಕೆ ಲಡರ್ಥದಲ್ಲಿ ಶತೃಪ್ರತ್ಯಯ. ದಿವಾದಿಭ್ಯಃ ಶೃನ್‌ ಎಂಬುದರಿಂದ ಶ್ಯನ್‌ ನಿಕರಣ. ಅಪಿತ್ತಾದುದರಿಂದೆ 
ಜದ್ಧದ್ಭಾವವನ್ನು ಹೊಂದುವುದರಿಂದ ಧಾತುವಿನ ಲಘೂಸಧೆಗೆ ಗುಣ ಬರುವುದಿಲ್ಲ. ಇಷ್ಯೃತ್‌ ಶಬ್ದವಾಗುತ್ತದೆ. 
ನಿತ್‌ ಪ್ರತ್ಯಯಾಂತವಾದುದರಿಂದ ಇಗ್ನಿತ್ಯಾದಿರ್ನಿತ್ಯಮ್‌ ಎಂಬುದರಿಂದ ಅದ್ಯ್ಯೂದಾತ್ಮವಾಗುತ್ತದೆ. ಪ್ರಥಮಾ 


ಸು ಪರವಾದಾಗ ನುಮಾಗಮ, ಹಲ್‌ಜ್ಯಾಭ್ಭ್ಯೋ--ಸೂತ್ರದಿಂದ ಸುಲೋಪ. ಸಂಯೋಗಾಂತಲೋಪದಿಂದೆ 
ತಳೋಪ. | | 


ಚರಧ್ಯೇಚೆರ ಗಕಿಭಕ್ಷಣಯೋ8 ಧಾತು. ತುಮರ್ಥೇ ಸೇಸೇನಸೇ--(ಪಾ. ಸೂ. ೩-೪-೯) 
ಎಂಬುದರಿಂದ ತುಮನರ್ಥದಲ್ಲಿ ಆಭ್ಯೈ ಪ್ರತ್ಯಯ. ಏಜಂತವಾದುದರಿಂದ ಕೃನ್ಮೇಜಂತಃ ಎಂಬುದರಿಂದ 
ಆವ್ಯಯ ಸಂಜ್ಞೆಯನ್ನು ಹೊಂದುತ್ತದೆ. | ೨. 


ಅಪಾಮ"- ಊಡಿದೆಂಪೆದಾದಿ- ಎಂಬುದರಿಂದ ವಿಭಕ್ತಿಗೆ ಉದಾತ್ರಸ್ನ ರೆ ಬರುತ್ತ ದೆ. 


॥ ಸಂಹಿತಾಪಾಠಃ 1 
೬. | ೬4. 
ಅಸ್ಕೇದು ಪ್ರ ಬ್ರೂಹಿ ಪೂರ್ವ್ಯಾಣಿ ತುರಸ್ಕ ಕರ್ಮಾಣಿ ನೆ ಉಕ್ತಃ | 
| I | | 
ಯುಧೇ ಯದಿಷ್ಞಾನ ಆಯುಧಾನ್ಮೃಘಾಯಮಾಣೋ ನಿರಿಣಾತಿ ಶ- 


ಅಸೆ 


4 | 
ತ್ರೂನ್‌ ॥ ೧೩॥ 
| ಪದಖಾಕಃ | 
ಅಸ್ಯ | ಇತ್‌ | ಊಂ ಇತಿ | ಪ ಸ್ರ | ಬ್ರೂ ಹಿ 'ಪೂರ್ಯಾಣಿ 1 ತುರಸ್ಕ | ಕರ್ಮಾಣಿ! | 
ನವ್ಯ: ! ಉಕ್ಕೆ ನ! 


ಯುಧೇ 1 ಯತ್‌ | ಇನ್ನಾ ನಃ! ಆಯುಧಾನಿ ಭುಪಾಯಮಾಣಃ | ಶಿೀರಿಣಾತಿ 


141 
ಶತ್ರೊನ್‌ Ww ೧೩ | 





ಅ.೧. ೮.೪.ವ, ೨೯]  . ಖುಗ್ಗೇದಸಂಹಿತಾ 539 


TN ಗರ w ಗ py K ಟ್‌ py ಗಿ ಗ ಗಾ 











| ಸಾಯಣಭಾಷ್ಯಂ | . 


ಉತ್ತೆ NN ಶಸ್ತ್ರೈರ್ನವ್ಯಃ ಸ್ತುತ್ಕೋ ಯೆ ಇಂದ್ರ ಅಸ್ಕೇದು ಅಸ್ಕೈವ ತುರಸ್ಯ ಯದಾ )ರ್ಥಂ 
ತ್ವರಮಾಣಸ್ಯೇಂದ್ರಸ್ಯ ಪೂರ್ವ್ಯಾಣಿ ಪುರಾಣಾನಿ ಕರ್ಮಾಣ್ಯೇಶತ್ಕೃ ತಾನಿ ಬಲಕರ್ಮಾಣಿ ಹೇ ಸ್ನೋತ॥ 
ಪ್ರಬ್ರೂಹಿ! ಪ್ರೆಶಂಸ |! ಯೆದ್ಯದಾ ಯುಧೇ ಯೋಧನಾಯಾಯುಧಾನಿ ವಜ್ರಾದೀನೀಷ್ಹಾನ ಆಭೀಶ್ಸ್ಮೇನ 
ಪ್ರೇರಯನ್‌ ಶಶ್ರೂನೈಘಾಯೆಮಾಣೋ ಹಿಂಸೆಂಶ್ಲೇಂದ್ರೋ ನಿರಿಣಾತಿ ಅಭಿಮುಖಂ ಗಚ್ಛತಿ | ತದಾನೀಂ 
ಪ್ರೆ ಬೂಹೀತಿ ಸೂರ್ನೇಣ ಸೆಂಬಂಧಃ | ಪೂರ್ವ್ಯಮಿತಿ ಪುರಾಣನಾನು | ಪೂರ್ವ್ಯಮಹ್ನಾಯೇತಿ: ಪುರಾಣಿ- 
ನಾಮಸು ಪಾಠಾತ್‌ || ತುರಸ್ಕ್ಯ | ತುರ ತ್ವರಣೇ | ಇಗುಪೆಧಲಕ್ಷಣಃ ಕಃ! ನವ್ಯಃ। ಣು ಸುತೌ! ಅಜೋ 
ಯದಿತಿ ಯೆಶ್‌ [ಗು | ಧಾತೋಸ,ನ್ನಿಮಿತ್ತಸ್ಕೈೈವೇತ್ಯವಾದೇಶಃ | ಇಷ್ಟಾನಃ। ಅಭೀಕ್ಷೆ 3! ಫ್ರೈಯಾ- 
ದಿಕಃ | ವೃತ್ಯಯೇನಾತ್ಮನೇಸಪಂ | ಶಾನಚಿಶ್ಲಿತ್ತಾದಂತೋದಾತ್ತೆತ್ವಂ | ಯಘಾಯಮಾಣಃ | ನಹಿ 
ತ್ವಾ ರೋದಸೀ ಉಭೇ ಯಘಾಯೆಮಾಣಂ | ಯಗ್ಗೇ. ೧-೧೦-೪ | ಇತ್ಯತ್ರ ವ್ಯತ್ಪಾದಿತೆಂ | ನಿರಿಣಾತಿ | 
ರೀ ಗತಿರೇಷಣಯೋಃ | ಕ್ರ್ಯಾದಿಭ್ಯಃ ಶಾ | ಪ್ರಾದೀನಾಂ ಹ್ರಸ್ತ ಇತಿ ಪ್ರಸ್ಟತ್ಚಂ | ತಿಸಃ ಸಿತ್ತ್ವಾದನು- 
ದಾತ್ತತ್ವೇ ವಿಕೆರಣಸ್ವರಃ ಶಿಷ್ಯತೇ | ತಿಜ್‌ ಚೋದಾತ್ರೆವಕೀತಿ ಗತೇರ್ನಿಘಾತಃ | ಯೆಪ್ವೈತ್ತಯೋಗಾ” 
ತ್ರಿಜ್ಜತಿಜ ಇತಿ ನಿಘಾತಾಭಾವಃ || 


॥ ಭಾವಾರ್ಥ ॥ | 
(ಎಲೈ ಸ್ತೋತೃವೇ ) | ಯತ ಯಾವಾಗ | ಯುಧೇ-- ಯುದ್ದದಲ್ಲಿ | ಆಯುಧಾನಿ- -ವಜ್ರ 
ದ್ಯಾಯುಧೆಗಳನ್ನು | ಇಷ್ಟಾನ ಸುತ್ತಲೂ ಪ್ರಯೋಗಿಸುತ್ತ | ಶರ್ತ್ರೂ-- ಶತ್ರುಗಳನ್ನು ಯಧಾಯ್ಕೆ. 
ಮಾಣಿ ಹಿಂಸಿಸಿ ನಾಶಪಡಿಸುತ್ತ | ನಿರಿಣಾತಿ--(ಅವರೆ) ಮೇಲೆ ಬಿಳುತ್ತಾನೋ (ಆಗ) | ಉಕ್ಸೈಃ--ಶಸ್ತ್ರ 
 ರೂಸವಾದ ಮಂತ್ರಗಳಿಂದ | ನವ್ಯಃ-- ಸ್ತುತ್ಯನಾದ ಯಾವ ಇಂದ್ರನುಂಟೋ ಅಸ್ಕೇದು ತುರಸ್ಯ--(ಯುದ್ಧ 
ಕಾಗಿ) ತ್ವರೆಮಾಡುವ ಅದೇ ಇಂದ್ರನ | ಪೂರ್ಮ್ಯಾಣಿ- ಹಿಂದಿನ | ಕರ್ಮಾಣಿ-- ಸಾಹಸಕೃತ್ಯಗಳನ್ನು ! 
ಪ್ರ ಬ್ರೂ ಜಿನ್ನಾ ಗಿ ಪ ಸ್ಪಶಂಸಿಸು || 
| ಭಾವಾರ್ಥ || 


ಎಲ್ಫೆ ಸ್ತೋತೃವೇ, ಯುದ್ದದಲ್ಲಿ ವಜ್ರಾದ್ಯಾಯುಧಗಳನ್ನು ಸುತ್ತಲೂ ಪ್ರಯೋಗಿಸುತ್ತಲೂ, ಶತ್ರುಗ 
ಳನ್ನು ಹಿಂಸಿಸಿ ನಾಶಪಡಿಸುತ್ತಲೂ ಅವರ ಮೇಲೆ ಬಿದ್ದಾಗ, ಶಸ್ತ್ರರೂಪವಾದ ಮಂತ್ರಗಳಿಂದ ಸ್ತುತ್ಯನಾದವನೂ 
ಮತ್ತು ಯುದ್ಧಕ್ಕೆ ತ್ವಕಿವಾಡುವವನೂ ಆದ ಆ ಇಂದ್ರನ ಹಿಂದಿನ ನೀರ್ಯಕೃತ್ಯಗಳನ್ನು ಜಿನ್ನಾಗಿ ಪ್ರಶಂಸಿಸು. 


English Translation. 


Describe, with new hymns, the former exploits of that quick-moving 
indra, when holding his weapons in battle, he encounters and destroys his 


enemies. ' 
| || ವಿಶೇಷ ವಿಷಯಗಳು | 


ನವ್ಯಃ--ಸ್ತು ತ್ಯನಾದನನು. 
ಅಸ್ಕೇಡು--ಅಸೈ-ಇತ್‌-ಉ--ಇಲ್ಲಿರುವ ಇತ್‌ ಮತ್ತು ಉಕಾರವು ಏನ (ಅದೇನೇ) ಎಂಬರ್ಥ 
ವನ್ನು ಕೊಡುವುವು. 


520  ಸಾಯೆಣಭಾಷ್ಯಸಹಿತಾ [ ಮಂ.೧ಅ.೧೧ಸೂ೬೧ 


ನ್‌್‌ ಸ್‌ ದ್‌ 


ತುರಸ್ಯೆ--ಯುದ್ಧ ಕ್ಳಾಗಿ ಗಿತ್ತಕೆ ಮಾಡುವ ಇಂದ್ರನು. 


 ಪೊವಾಣ್ಯಚಿ--. ಪುರಾಣಾನಿ--ಹಿಂದಿನದಾದ... ಪೂರ್ವಂ ಅಹ್ಮಾಯ ( ಥಿ. ೩-೭) ಎಂಬುದಾಗಿ 
ನಿರುಕ್ತ ಕಾರರು ಈ ಪದವನ್ನು ಪುರಾಣ (ಹಳೆಯದು) ವಾಚಕನದಗಳ ಮಧ್ಯೆದಲ್ಲಿ ಪಾಠಮಾಡಿದ್ದಾ ಕೆ 


ಖುಘಾಯಮಾಣಃ-- ಶತ್ರುಗಳನ್ನು ಹಿಂಸಿಸುವವನು(ಇಂದ್ರ)ನಹಿ ತ್ವಾ ರೋಜಿಸೀ ಉಭೇ ಯೆಘಾ- 
| ಯಮಾಣಂ (ಯ. ಸಂ. ೧-೧೦೮) ಈ ಮಂತ್ರದಲ್ಲಿ ಈ ಪದದ ಅರ್ಥವು ವಿಶೇಷವಾಗಿ ನಿನರಿಸಲ್ಪಟ್ಟಿ ರುವುದು. 


| ವ್ಯಾಕರಣಪ್ರಕ್ರಿಯಾ ॥ 


ಬ್ರೂಶಿ--ಬ್ರೂ ೫ ವ್ಯಕ್ತಾಯಾಂ ವಾಚಿ ಧಾತು, ಲೋಣ್ಮಧ್ಯಮಪುರುಷ ವಶವ 'ಚನರೂಪ. ಹಿಗೆ 
ಅನಿಶ್ಚವನ್ನು ಹೇಳಿರುವುದರಿಂದ ಗುಣ ಬರುವುದಿಲ್ಲ. ತಿಜಂತನಿಫಾತಸ್ತರ ಬರುತ್ತದೆ. 


 ತುರಸೈೆ-ತುರ ತ್ವರಣೇ ಧಾತು. ಇದಕ್ಕೆ ಇಗುಸೆಧಜ್ಞಾಪ್ರೀಕಿರಃಕೆ (ಪಾ. ಸೂ. ೩-೧-೧೩೫) 
ಎಂಬುದರಿಂದ ಕ ಪ್ರತ್ಯಯ, ` ಕಿತ್ತಾದುದರಿಂದ ಲಘೊನಧಗುಣ ಬರುವುದಿಲ್ಲ. ಪ್ರತ್ಯಯಸ್ವರದಿಂದ ಅಂತೋ 
ದಾತ್ಮವಾಗುತ್ತದೆ. ಷಷ್ಮೀಏಕವಚನರೂಪ. 


ನವ್ಯಃ ಣು ಸ್ತುತೌ ಧಾತು. ಅಜಂತವಾದುದರಿಂದ ಅಚೋಯೆತ್‌ ಎಂಬುದರಿಂದ ಯತ್‌ 
ಪ್ರತ್ಯಯ. ಸಾರ್ವಧಾತುಕಾರ್ಥಧಾತುಕಯೋಃ. ಎಂಬುದರಿಂದ ಧಾತುವಿಗೆ ಗುಣ. ಯತ್‌ ಪ್ರತ್ಯಯ 
ನಿಮಿತ್ರವಾಗಿಯೇ ಧಾತುವಿಗೆ ಓತ್ತ ಬಂದುದರಿಂದ ಧಾತೋಸ್ತೆನ್ನಿಮಿತ್ತಸ್ಕೈವ ಎಂಬುದರಿಂದ ಅದಕ್ಕೆ ಅವಾ 
ದೇಶ ಬರುತ್ತದೆ. ಯತೋಆನಾವ: ಎಂಬುದರಿಂದ ಆದ್ಭುದಾತ್ತಸ್ವರ ಬರುತ್ತದೆ. ರ 

ಯುಧೇ--ಯುಧ ಸಂಪ್ರಹಾಕೀ ಧಾತು. ಕಿಪ್‌ ಪ್ರತ್ಯಯ. ಚತುಥೀಟ ಏಕವಚನಾಂತರೂಪ, 
ಸಾವೇಕಾಚೆಸ್ತ್ರೃತೀಯೊದಿಃ ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. 


ಇಷ್ಲಾನಃ ಇಸ ಅಭೀಕ್ಷ್ಕ್ಯೇ ಧಾತು. ಕ್ರ್ಯಾದಿ. ವ್ಯತ್ಥಯೋಬಹುಲಂ ಎಂಬುದರಿಂದ ಆತ್ಮನೇ 
ಪದಿಯಾಗುತ್ತದೆ. ಲಡರ್ಥದಲ್ಲಿ ಶಾನಚ್‌ ಪ್ರತೃಯ. ಕ್ರ್ಯಾದಿಭ್ಯಕ ಶಾ ಎಂಬುದರಿಂದ ಶ್ನಾ ನಿಕರಣ. 
ಸಾರ್ವಧಾಶುಕಮಹಿತ್‌ ಎಂಬುದರಿಂದ ಇದಕ್ಕೆ ಉದ್ವದ್ಭಾವವಿರುವುದರಿಂದ ಧಾತುವಿನ ಲಘೂಪಧೆಗೆ ಗುಣ 
ಬರುವುದಿಲ್ಲ. ಷಕಾರಯೋಗನಿರುವುದರಿಂದ ನಕಾರಕ್ಕೆ ಇತ್ತ. ಪ್ರತ್ಯಯ ಚೆತ್ತಾದುದರಿಂದ ಚಿತೆ: ಎಂಬುದ 
ರಿಂದ ಅಂತೋದಾತ್ತಸ್ವರ ಬರುತ್ತದೆ. 


ಜುಘಾಯಮಾಣಃ--ನಹಿ ತ್ವಾ ಕೋದಸಿಃ ಉಭೇ ಬುಘಾಯಮಾಣಮ* (ಯ. ಸಂ. ೧-೧೦-೮) 
ಎಂಬಲ್ಲಿ ಈ ಶಬ್ದವು ವ್ಯಾ ಖ್ಯಾತವಾಗಿದೆ. 


ನಿರಿಣಾತಿ_ರೀಃ ಗತಿರೇಸಣಯೋಕ ಧಾತು. ಕ್ರ್ಯದಿ. ಲ್‌ ಪ್ರಥಮಪುರುಷ ಏಕವಚನದಲ್ಲಿ ತಪ್‌ 
ಪ್ರತ್ಯಯ. ಸ್ರ್ಯ್ಯಾದಿಭ್ಯಃ ಶ್ಲಾ ಬಂಬುದರಿಂದ ಶ್ನಾ ವಿಕರಣ. ಪ್ಪಾದೀನಾಂ ಹ್ರಸ್ಟ8 (ಪಾ. ಸೂ. ೭-೩-೮೦) 
ಎಂಬುದರಿಂದ ಪ್ರಸ್ತ. ರೇಫನಿಮಿತ್ತವಾಗಿ ಆಟ್‌ ಕುಪ್ವಾಜ್‌__ ಸೂತ್ರದಿಂದ ವಿಕರಣ ನಕಾರಕ್ಕೆ ಇತ್ತ. ತಿಪ್‌ 
ನಿಶ್ನಾದುದರಿಂದ ಅನುದಾತ್ತವಾಗುವುದರಿಂದ ವಿಕರಣಸ್ವರ ಉಳಿಯುತ್ತದೆ, ಯದ್ಯೋಗವಿರುವುದರಿಂದ ವಿಘಾತ 
ಸ್ವರ ಬರುವುದಿಲ್ಲ. ಉದಾತ್ತವುಳ್ಳ ತಿಜಿಂತವು ಪರವಾದುದರಿಂದ ತಿಜ್‌ ಚೋದಾತ್ತ ವತಿ (ಪಾ. ಸೂ. 
೮-೧-೬೧) ಎಂಬುದರಿಂದ ಗತಿಗೆ (ನಿ) ನಿಘಾತಸ್ತರ ಬರುತ್ತದೆ. 


ಅ.೧. ಅ.೪.ವ. ೨೯] | | ಖುಗ್ಗೇದಸಂಹಿತಾ 591 


TSE ಇ ಇಂ ಪ ಮ ಯ ಯು A, SR TR Ng TT” 


ಸಂಹಿತಾಪಾಶೆಃ 
ಸೇಡು ಭಯಾ ಗಿರಯಶ್ಚ ದೃಳ್ವಾ ದ್ಯಾವಾ | ಚ ಭೂಮಾ ಜನುಸ ಸ್ತು- 
ಜೇತೇ | 
ಉಖಪೋ ವೇನಸ್ಕ ಜೋಗುವಾನ ಓಣಿಂ ಸದ್ಯೋ ಭುವದಿ ದ್ವೀರ್ಯಾಯ 
ನೋಧಾಃ ॥1 ೧೪ | 


| ಪದೆಪಾಠೆಃ | 


ಅಸ್ಯ |! ಇತ್‌ | ಊಂ ಇತಿ | ಭಿಯಾ | ಗಿರಯಃ ಚ! ದೃಳ್ಞಾಃ | ದ್ಯಾವಾ | 


ಭೊಮ ಜನುಷಃ | ತುಜೇತೇ ಇತಿ | 


ಉಪೋ ಇತಿ | ವೇನಸ್ಥ | ಜೋಗುವಾನಃ | ಓಣಿಂ | ಸದ್ಯಃ! ಭುವತ್‌ | ನೀ- 
| | 
ರ್ಯಾಯ! ನೋಧಾಃ ॥ ೧೪ ॥ 


| ಸಾಯಣಭಾಷ್ಯಂ | 

ಅಸ್ಕೈನೇಂಪ್ರೆಸ್ಯ ಭಿಯಾ ಪೆಕ್ಷಜ್ಜೇಷಭಯೇನ ಗಿರಯೆಃ ಪರ್ವತಾ ಅಪಿ ದೃಳ್ಣಾಃ ! ನಿಶ್ಚಲಾ: 
ಸ್ಪಸ್ಟದೇಶೇಂವತಿಷ್ಠಂತೇ | ಜನುಷಃ ಪ್ರಾಮರ್ಭೂತಾದಸ್ಮಾದೇನೇಂದ್ರಾದ್ಬೀತ್ಯಾ ದ್ಯಾವಾ ಭೂಮಾ ಚೆ 
ದ್ಯಾವಾಪೃಥಿವ್ಯಾವಸಿ ತುಜೀಶೇ | ತುಜಿರ್ಹಿಂಸಾರ್ಥೋ ಪ್ಯತ್ರ ಕಂಪನೇ ದ್ರಷ್ಟವ್ಯಃ | ಕೆಂಪೇತೇ ಇತ್ಯ- 
ರ್ಥ: | ಕಿಂಚ ನೇನಸ್ಯ ಶಾಂಶೆಸ್ಯಾಸ್ಕೌಜೆಂ ಮೆಃಖಸ್ಕಾಪೆನಾಯೆಕೆಂ ರಕ್ಷಣಮುಪೋ ಜೋಗುವಾ- 
ನೊಣನೇಕೈ: ಸೂಕ್ಷ್ಮಃ ಪುನಃ ಪುನರುಪಶಬ್ದಯನ" | ಉಸೆಶ್ಸೋಕೆಯೆನ್ಸಿತ್ಯರ್ಥಃ |! ಏವಂಭೂತೋ 
ನೋಧಾ ಯಜಿಃ ಸದ್ಯಸ್ತ ದಾನೀಮೇವ ನೀರ್ಯಾಯ ಭುವತ್‌ |! ವೀರ್ಯವಾನಭವತ್‌ ॥ ದ್ಯಾವಾ ಇ 
ಭೂಮಾ | ದ್ಯಾವಾ ಭೂಮೇತ್ಯನಿಯೋರ್ಮಧ್ಯೇ ಚೆಶಬ್ದಸ್ಯ ಪಾಠಶ್ಛಾಂದಸಃ | ದಿವೋ ದ್ಯಾನೇತಿ ದಿವ್‌- 
_ಶಬ್ದಸ್ಯ ದ್ಯಾವಾದೇಶಃ | ಸುಪಾಂ ಸುಲುಗಿತಿ ವಿಭಕ್ತೊರ್ಡಾದೇಶಃ | ದೇವತಾದ್ವಂದ್ವೇ ಚೇತ್ಯುಭಯಸೆದೆ 
ಪ್ರಕೃತಿಸ್ವೆರತ್ವಂ |! ಪೆದದ್ವಯಪ್ರಸಿದ್ದಿರಪಿ ಸಾಂಪ್ರದಾಯಿಕೀ | ಜನುಷಃ | ಜನೀ ಪ್ರಾಮರ್ಫಾವೇ ! 
ಜನೇರುಸಿಃ | ಉ. ೨.೧೧೬! ಇತ್ಯೌಣಾದಿಕ ಉಸಿಪ್ರೆತ್ಯಯಃ ।ಜೋಗುವಾನಃ | ಗುಜ್‌ ಅವ್ಯಕ್ತ ಶಜಬ್ದೇ । 
ಅಸ್ಮಾಪ್ಯಜ್‌ ಉಗಂತಾದ್ವ್ಯತೈಯೇನ ಶಾನಚ್‌ | ಅದಾದಿವಚ್ಚೇತಿ ವಚೆನಾಚ್ಛಪೋ ಲುಕ್‌ | ಉವಜಾ- 
ದೇಶಃ | ಅಭ್ಯಸ್ತಾನಾಮಾದಿರಿಕ್ಯಾದ್ಯುದಾತ್ತೆತ್ತೆಂ | ಓಿಣೆಂ | ಓಳ ಅಪನಯನೇ ಆಸ್ಪಾದ್‌ಹಾದಿಕ ಇ. 
ಪ್ರತ್ಯಯಃ | ಭುವತ | ಭವತೇರ್ಶೇಟ್ಯಡಾಗಮಃ | ಬಹುಲಂ ಛಂಡೆಸೀತಿ ಶಸೋ ಲುಕ್‌ | ಭೂಸುವೋಸ್ತಿ 
ಜೋತಿ ಗುಣಪ್ರೆತಿಷೇಧಃ | ನೋಧಾಃ ! ನೋಧಾ ಯಸಿರ್ಭವತಿ ನವನಂ ದಧಥಾತೀಶಿ ಯಾಸ್ಕಃ | ನಿ 
೪-೧೬ | ತಸ್ಮಾದ್ಧಾಇಗೊಲಆಸುನ್‌ ನವಶಬ್ದಸೈ ನೋಭಾವಶ್ನ !! 

67 | 


ಗ್ಯ NL Nb Nu 


# 


5220 .: ಸಾಯಣಭಾಸ್ಯಸಖತಾ (ಮಂ. ೧. ಅ. ೧೧. ಸೂ, ೬೧ 








|| ಪ್ರತಿಪದಾರ್ಥ || 
ಅಸ್ಕೇದು- ಇದೇ ಇಂದ್ರನ | ಭಿಯಾ- (ರೆಕ್ಕೆಗಳನ್ನು ಕತ್ತರಿಸುವ) ಭಯದಿಂದ | ಗಿರಯೆಶ್ಚ-- 
ಪರ್ವತಗೆಳೂ ಕೂಡ | ದೈಳ್ಹಾ8--ಚಲನವಿಲ್ಲದೇ ಸ್ಥಿರವಾಗಿ ನಿಂತಿವೆ | ಜನುಷಃ-ಆನಿರ್ಭವಿಸಿದ ಈ ಇಂದ್ರನ 
(ಭಯದಿಂದಲೇ) |! ದ್ಯಾವಾ ಭೂಮಾ ಚೆ--ದ್ಯಾವಾಸ್ಥ ಥಿವಿಗಳೆರಡೂ | ತುಜೇಶೇ--ಕಂಪಿಸುತ್ತವೆ (ಮತ್ತು) | 
ವೇನಸ್ಕ--ಪ್ರಿಯನಾದ ಇಂದ್ರನ | ಓಣಿಂ--ದು8ಖವನ್ನು ವಿವಾರಣೆಮಾಡುವ ರಕ್ಷಣೆಯನ್ನು | ಉಪೋ 
ಜೋಗುವಾನ:.. (ಸೂಕ್ತ ಗಳಿಂದ) ಪಡೇನದೇ ಸ್ತುತಿಸುತ್ತ |! _ ನೋಧಾಃ-ನೋದೆಸೈೆಂಬ ಖಷಿಯು | 
ಸದ್ಯಃ ಒಡನೆಯೇ [ನೀರ್ಯಾಯ ಭುವತ್‌--ವೀರ್ಯವಂತನಾದನು (| 


| ಭಾವಾರ್ಥ | 


ಇಂದ್ರನ ಭಯದಿಂದ ಪರ್ವತಗಳೂ ಚಲನವಿಲ್ಲದೇ ಸ್ತಿರವಾಗಿ ನಿಂತಿವೆ. ಅವನ ಭಯದಿಂದಲೇ 
ದ್ಯಾವಾಪೃಥಿನಿಗಳೆರಡೂ ಕಂಪಿಸುತ್ತವೆ. ಪ್ರಿಯನಾದ ಇಂದ್ರನ ದುಃಖನಿವಾರಕವಾದ ರಕ್ಷಣೆಯನ್ನು ಶ್ರೇಷ 
ವಾದ ಸೂಕ್ರಗಳಿಂದ ಸದೇಸದೇಪಶಿಸುತ್ತ ನೋಥಸ್ಸೆಂಬ ಖುಹಿಯು ಒಡನೆಯೇ ಅತ್ಯಂತ ವೀರ್ಯವಂತನಾದನು. 


Enghsh Tran 518101. 


Though fear of him, the mountains remain still; and through fear of 
his appearance, heaven and earth tremble; praising repeatedly with hymns 
the preserving power of that beloved Indra, Nodhas speedily acquired vigour: 


| ವಿಶೇಷ ವಿಷಯಗಳು ॥ 

ಜನುಷಃ--ಜನೀ ಪಾ ್ರಾಮರ್ಭಾವೇ--ಪ್ರಾ ದರ್ಭೂತನಾಗುವ ಇಂದ್ರನ ದೆಸೆಯಿಂದ. 

ತುಜೇಶೇ-- ತುಜ್‌ ಧಾತುವಿಗೆ ಹಿಂಸಾರ್ಥಕತ್ವವಿದ್ದರೂ ಇಲ್ಲಿ ಕಂಪನ ಎಂಬರ್ಥವನ್ನು ಹೇಳಬೇಕು. 
ದ್ಯಾವಾಸೃಥಿವಿಗಳು ಇಂದ್ರನ ದೆಸೆಯಿಂದ ನಡುಗುತ್ತವೆ ಎಂದರ್ಥ. | 

ನೇನಸ್ಯ--ಕಾಂತೆಸ್ಯಾಸ್ಯ--ಮನೋಹರನಾದ (ಇಂದ್ರನ). | 

ಜೋಗುವಾನಃ--ಗುಜ್‌ ಅವ್ಯಕ್ತೇ ಶಬ್ದೆ ಥೇ ನದೇನಡೇ ಸ್ಪುಟಿವಲ್ಲದ ಧ್ವನಿಮಾಡುವವನು. 

ನೋಧಾ8--ಈ ಪದಕ್ಕೆ ಖುಸಿ ಎಂದರ್ಥ. ಉಪೋ ಅದರ್ಶಿ ಶುಂಧ್ಯುವಮೋ ನವಕ್ಷೋ ನೋಧಾ 
'ಇವಾವಿರಕ್ಕ ತಪ್ರಿಯಾಣಿ (ಖು. ಸಂ. ೧-೧೨೪-೪) ಇಲ್ಲಿಯೂ ನೋಧಶ ೈಬ್ಧಕ್ಕೆ ಖಷಿ ಎಂದರ್ಥಮಾಡಿದ್ದಾರೆ. 
' ನೋಧಾ ಇನಾವಿರಕೆ ಸ ತಪ್ರಿಯಾಜೆ, ನೋಧಾ ಖುಹಿರ್ಭವತಿ ನವನಂ ದಧಾತಿ ಇತ್ಯಾದಿ ನಿರುಕ ಕ್ಷವ್ಯಾಖ್ಯಾನವೂ 
ಇದಕ್ಕೆ. ಖುಸಿ ಎಂಬರ್ಥವನ್ನೆ ೇ ವಿವರಿಸಿದೆ, 


| | } | ವ್ಯಾಕರಣಪ್ರತ್ರಿ ಕಿಯಾ ॥ 
ಭಿಯಾ--ತೃತೀಯಾ ಏಕವಚನಾಂತರೂಪ. ಸಾವೇಕಾಚಿಸ್ತೃತೀಯಾದಿ (ಪಾ. ಸೂ. ೬-೧-೧೬೮) 
ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. | | 4 
| ದ್ಯಾವಾ ಚೆ.ಭೂಮಾ-- ದ್ಯಾವಾಭೂಮೀ ಶಬ್ದ. ದ್ಯಾವಾ ಭೂಮಾ ಎಂಬೆರೆಡು ಶಬ್ದಗಳ ಮಧ್ಯದಲ್ಲಿ 
ಛಾಂದಸವಾಗಿ ಚಕಾರ ಪಾಠಮಾಡಿದೆ. ದಿನೋದ್ಯಾವಾ (ಪಾ. ಸೂ. ೬-೩-೨೯) ಎಂಬುದರಿಂದ ದಿನ್‌ ಶಬ್ದಕ್ಕೆ 


ಅ. ೧. ಅ.೪. ವ. ೨೯] 1.  .ಖುಗ್ರೇದಸಂಹಿತಾ | 523 


ಹಗ ಗ್‌ ಬ ನರರ ರ ನ್ನಾಗಿ 8539139 0 0 2 ಕೆ ಬಾಗ ನಾ ಗ EE ೈಾ್‌« 


ದ್ಯಾನಾದೇಶ. ಸುಪಾಂ ಸುಲುಕ್‌ ಸೂತ್ರದಿಂದ ದ್ವಿವಚನಕ್ಕೆ ಡಾಡೇಶ. ಡಿತ್ತಾದುದರಿಂದ ಓಲೋಪೆ. 
ದೇನತಾಡದ್ವಂದ್ವೇಚೆ (ಪಾ. ಸೂ. ೬-೨-೧೪೧) ಎಂಬುದರಿಂದ ಉಭಯನನಪ್ರಕೃತಿಸ್ವರ ಬರುತ್ತದೆ. ಈ ಎರಡು 
ಪದಸಿದ್ಧಿಯೂ ಸಾಂಪ್ರದಾಯಕವಾಗಿದೆ. | 

ಜನುಷೆಃ-ಜನೀ ಪ್ರಾದರ್ಭಾನೇ ಧಾತು. ಜನೇರುಸಿ (ಉ. ಸೂ. ೨.೨೭೨) ಎಂಬುದರಿಂದೆ 
ಇದಕ್ಕೆ ಕೌಣಾದಿಕವಾದ ಉಸಿ ಪ್ರತ್ಯಯ. ಜನುಸ್‌" ಶಬ್ದವಾಗುತ್ತದೆ. ಪಂಚಮೀ ಏಿಕನಚನಾಂತರೂಪಹ್ಮ 
ಪ್ರತ್ಯಯಸ್ವರದಿಂದ ಉಕಾರ ಉದಾತ್ತವಾಗುತ್ತದೆ. oo 

| ಜೋಗುವಾನೂ- ಗುಜ” ಅವ್ಯಕ್ಕೇ ಶಬ್ದೇ ಧಾತು. ಇದಕ್ಕೆ ಅತಿಶಯಾರ್ಥದಲ್ಲಿ ಯಜ, ಅದಕ್ಕೆ 
ಯಜಕೋಚಿಚೆ ಎಂಬುದರಿಂದ ಲುಕ್‌. ಇದು ಪರಸ್ಮೈ ಸದಿಯಾದರೂ ವ್ಯತ್ಯಯೋಬಹುಲಂ ಎಂಬುದರಿಂದ 
ಶಾನಚ್‌ ಪ್ರತ್ಯಯ. ಚರ್ಕರೀತೆಂಚ ಎಂದು ಯರ್ಜಲುಜಂತವನ್ನು ಅದಾದಿಯಲ್ಲಿ ಪಾಠಮಾಡಿರುವುದರಿಂದ 
ಆದಿಪ್ರಭೃತಿಭ್ಯಃ ಶಪಃ ಎಂಬುದರಿಂದ ಪ್ರಾಪ್ತವಾದ ಶನಿಗೆ ಲುಕ್‌.  ಯಜ್‌ ನಿಮಿತ್ತವಾಗಿ ಥಾತುನಿಗೆ ದ್ವಿತ್ವ. 
ಗುಣೋಯಜಕಲುಕೋಃ (ಪಾ. ಸೂ. ೭-೪-೮೨) ಎಂಬುದರಿಂದ ಅಭ್ಯಾಸಕ್ಕೆ ಗುಣ. _ಜೋಗು”-ಆನ ಎಂದಿ 
ರುವಾಗ ಅಚಿಶ್ಲುಧಾತುಭ್ರು ವಾಂ ಸೂತ್ರದಿಂದ ಉವಜಾದೇಶ.  ಅಭ್ಯಸ್ತಾನಾಮಾದಿಃ (ಪಾ.ಸೂ. ೬-೧-೧೮೯) 
ಎಂಬುದರಿಂದ ಆದ್ಯುದಾತ್ರಸ್ತರ ಬರುತ್ತದೆ. | 
| ಹೀೆಮಓಣ್ಳ ಅಸನಯನೇ ಧಾತು. ಇದಕ್ಕೆ ಔಣಾದಿಕವಾದ ಇ ಪ್ರತ್ಯಯ. ಸ್ರತ್ಯಯ ಸ್ವರದಿಂದ 
ಅಂತೋದಾತ್ತ. | 

ಭುವಕ್‌-ಭೂ ಸತ್ತಾಯಾಂ ಧಾತು. ಲೇಟ್‌ ಪ್ರಥಮಪುರುಷ ಏಕವಚನದಲ್ಲಿ. ತಿಪ್‌ ಪ್ರತ್ಯಯ. 
ಇತಶ್ಚಲೋಪಃಪರಸ್ಮೈಪದೇಷು ಎಂಬುದರಿಂದ ಇಕಾರ ಲೋಪ. ಲೇಟೋಃಡಾಟಾ ಎಂಬುದರಿಂದ ಅಡಾ 
ಗಮ. ಬಹುಲಂಭಂದೆಸಿ ಎಂಬುದರಿಂದ ಶಪಿಗೆ ಲುಕ್‌. ಭೂಸುವೋಸ್ಕಿ ೫೨ (ಪಾ. ಸೂ. ೭-೩-೮೮) ಎಂಬು 
ದರಿಂದ ಧಾತುವಿನ ಇಕಿಗೆ-ಗುಣಬರುವುದಿಲ್ಲ. ಉವಜಾದೇಶ. ತಿಜ್ಞತಿಜಃ ಎಂಬುದರಿಂದ ನಿಘಾತಸ್ವರ ಬರುತ್ತದೆ. 
ನೋಧಾಃ--ನೋಧಾ ಖುಷಿರ್ಭವತಿ ನವನಂ ದಧಾತಿ. (ನಿರು. ೪-೧೬) ಇತಿ ಯಾಸ್ಟ್ರಃ (ನೋಧಾ 


ಎಂಬುದು ಜುಹಿಯ ಹೆಸರು) ಡುಧಾಜ್‌ ಧಾರಣಪೋಷಣಯೋಃ ಧಾತು. ಇದಕ್ಕೆ ಸರ್ವಧಾತುನಿಬಂಧೆನ 
ವಾಗಿ ಬರುವ ಅಸುನ್‌ ಪ್ರತ್ಯಯ. ನವನಂ ದಧಾತಿ ಎಂದು ನಿರ್ವಚನ ಮಾಡಿರುವುದರಿಂದ ನವಶಬ್ದಕ್ಕೆ 


ನೋಭಾವ ಬರುತ್ತದೆ. ನೋದೆಸ್‌ ಶಬ್ದವಾಗುತ್ತದೆ. ಗತಿಕಾರಕೋಸೆಪೆದಾತ್‌ಕೈತ್‌ ಎಂಬುದರಿಂದ ಕೃದು 
ತರಪದ ಪ್ರಕೃತಿಸ್ತ್ರರ ಬರುತ್ತದೆ. ಪ್ರಥಮಾ ಸು ಪರವಾದಾಗ . ಅತ್ರಸಂತಸ್ಕ ಚಾಧಾತೋಃ ಎಂಬುದರಿಂದ 
ಅಸಂತೋಪದೆಗೆ ದೀರ್ಫ. ಹಲ್‌ ಜ್ಯಾಭ್ಯೋ ಸೂತ್ರದಿಂದ ಸುಲೋಪ. ಸಕಾರಕ್ಕೆ ರುತ್ತೆ ವಿಸರ್ಗ, ` 


| ಸಂಹಿತಾಸಾಠಃ ॥ 
3.641 | 
ಅಸ್ಮಾ ಇದು ತ್ಯದನು ದಾಯ್ಯೇಷಾಮೇಕೋ ಯದ್ವವ್ನೇ ಭೂರೇರೀ- 


| 
ಶಾನಃ ! 


| RN | yO 
ಪ್ರೈತಶಂ ಸೂರ್ಯೇ ಪಸ್ಪ್ಸೃಥಾನಂ ಸೌವಶ್ಚ್ಯೇ ಸುಸ್ವಿಮಾವದಿಂದ್ರಃ 
| ೧೫ ॥ | - | 


324 | | ಸಾಯಣಭಾಜ್ಯಸಹಿತಾ [ ಮಂ. ೧. ಅ. ೧೧, ಸೂ. ೬೧ 








ಇಡಿಯ ದಿದ ಬಿಡ ಬ ಬಡಿಗ ಔಟ ಓಜ ಸಿ೧6 ಇ AT, ಕೋಡಗ Ne ರಿ ಹುಗಾರ ಗಿರಿರಾಯರು ಗಾಗಾರ I TT ರ ನ TI 


| ಪದಪಾಠಃ | 


| 
ಅಸ್ಮೃ | ಆತ್‌! ಊಂ ಇತಿ | ತತ್‌ 1 ಅನು | ದಾಯಿ | ಏಷಾಂ ! ಏಕಃ | 


ಯತ್‌ | ವನ್ನೇ | ಭೂರೇ। | ಈಶಾನಃ | ; 
ಪ್ರ | ಏಕಶಂ | ಸೂರ್ಯಃ | ಪಸ್ಪೃಧಾನಂ ಸೌನಕ್ರೆ ಕ ಸಸಿ" | ಆನತ್‌ | 


ಇಂದ್ರಃ | ೧೫ ॥ 
I ಸಾಯೆಣಭಾಸ್ಯಂ ॥ | 
ಏಕ ಏಕ ಏನ ಶತ್ರೊಣಸ್ತೀತುಂ ಸಮರ್ಥೋ ಭೂರೇರ್ಬಹುವಿಧಸ್ಯ ಧನಸ್ಯೇಶಾನಃ ಸ್ವಾಮಿಾ 
ಯತಶ್ನ್ಸೋತ್ರಂ ವನ್ನೇ ಯೆಯಾಚೇ ಏಷಾಂ ಸ್ತೋತೈಣಾಂ ಸಂಬಂಧಿ | ಯದ್ವಾ | ವಿಭಕ್ತಿ ವ್ಯಕ್ತೆ ಯಃ | ಏ- 
ತೈಸ್ತ್ಯತ್‌ ಶತ್ಪ್ರಸಿದ್ಧಂ ಸ್ತೋತ್ರೆಮಸ್ಮಾ ಇಂದ್ರಾಯಾನು ದಾಯಿ । ಅಕಾರೀತ್ಯರ್ಥಃ | ಉತ್ತೆರಾರ್ಥಸ್ಯೇ- 
ಯಮಾಖ್ಯಾಯಿಕಾ 1 ಸ್ವಶ್ಹೋ ನಾಮ ಶಶ್ಚಿದ್ರಾಜಾ। ಸೆ ಚೆ ಪುತ್ರೆಕಾಮಃ ಸೂರ್ಯೆಮುಸಾಸಾಂ ಚೆಕ್ರೇ | 
ತಸ್ಯ ಚೆ ಸೂರ್ಯ ಏವ ಪುತ್ರೋ ಬಭೂವ | ತೇನ ಸಹೈತಶನಾನ್ನೋ ಮಹರ್ಷೇರ್ಯುದ್ದಂ ಜಾತೆನಿತಿ 
ತದೇಶದಿಹೋಚ್ಯತೇ | ಅಯೆಮಿಂದ್ರೆ8 ಸೌವಕಶ್ಥೆ ್ರ್ಯೋ ಸ್ವಷ್ಟ ಪುತ್ರೇ ಸೂರ್ಯೆ ಪಸ್ಟ ುಢಾನಂ ಸ್ಪರ್ಧಮಾನಂ 
ಸುಪ್ಟಿಂಸೋಮಾನಾಮಭಿಷಸೋತಾರಮೇತೆಶಮೇತೆಶ್ಸೆಂಜ್ಞಕಮೃಸಿಂ ಪ್ರಾವತ್‌ | ಸ್ರಾರ್ನತ್‌ | ದಾಯಿ !ಬ. 
ಹುಲಂ ಛಂದಸ್ಯಮಾಜ್ಕ್ಯೋಗೇೇಸೀತ್ಯ ಡಭಾವಃ ನನ್ನೇ | ವನು ಯಾಚೆನೇ | ಅಟ ವ್ಯತ್ಯಯೇನೋಪಸಧಾ- 
ಲೋಪಃ | ಪೆಸ್ಟೈಧಾನಂ | ಸ್ಪರ್ಧ ಸಂಘರ್ಷೇ | ಅಸ್ಮಾಲ್ಲಿಟಃ ಕಾನಚ್‌ | ದ್ವಿರ್ವಚೆನೇ ಶರ್ಪೂರ್ವಾಃ ಖಯೆ 
ಇತಿ ಸೆಕಾರಃ ಶಿಸ್ಯತೇ | ಧಾತ್ಮಕಾರಸ್ಯ ಲೋಪೋ ರೇಫಸ್ಯ ಸಂಪ್ರೆಸಾರಣಂ ಚೆ ಪ್ರೈಷೋಡೆರಾದಿತ್ತಾತ ! 
ಚಿತ್ತ್ಯಾದಂತೋದಾತ್ತೆತ್ವೆಂ | ಸೌನಶ್ಚ್ಯೇ | ಸ್ವಶ್ವ ಇತಿ ಜನಪೆದಶಬ್ದ: ಕ್ಲತ್ರಿಯೇ ಸಂಜ್ಞಾಶ್ರೇನ ವರ್ಶತೇ | 
ಮಾ ನಾಮಭೇಯಸ್ಯ ವೃದ್ಧೆಸೆಂಜ್ಞಾ ವಕ್ತೆನ್ಯಾ | ಪಾ. ೧-೧-೭೩೫ | ಇತಿ ವೃದ್ಧೆಸಂಜ್ಞಾಯೌಂ ವೃದ್ಧೇ- 
ಶ್ಯೋಸಲಾಜಾದಾಳ್ರ್ಯಾಜ್‌ | ಪಾ. ೪-೧-೧೩೧ | ಇತ್ಯಪೆತ್ಯಾರ್ಥೇ ಇ್ಯಜೀ್‌ಪ್ರೆತ್ಯಯಃ | ನ ಯ್ವಾಭ್ಯಾಂ 
ಸೆದಾಂತಾಭ್ಯಾಂ | ಪಾ ೩-೩-೩ | ಇತಿ ವೃದ್ಧೇಃ ಪ್ರೆತಿಷೇಧ ಐಜಾಗಮಶ್ಚ |! ಇತ್ತಾ ದಾಮ್ಯೆದಾತ್ರೆತ್ಮಂ | 
ಸುಪ್ಪಿಂ | ಷ್‌ ಅಭಿಷನೇ | ಉತ್ಸ ರ್ಗಕ್ಸ ಜೆಸಿ | ಪಾ. ೩-೨-೧೭೧೨ ¥ ಇತೈಸ್ಮಾತ್ಸಿನ್ಪ ) ತೈಯಃ | ಲಿಡ್ವ 
ದ್ಭಾವಾತ್‌ ದ್ವಿರ್ಭಾವಃ | ಯಣಾದೇಶಃ ಉಪಜಾಜೀಶಾಭಾವಶ್ಪಾ ೦ದೆಸಃ || 


| ಪ್ರತಿಪದಾರ್ಥ 1 
ನಿಕೆಃ--(ಶತ್ರುಗಳನ್ನು ಜಯಿಸುವುದರಲ್ಲಿ) ಏಕಮಾತ್ರನೂ | ಭೊರೇಃ -ನಾನಾನಿಥೆವಾದ ಧೆನಕ್ಕೆ | 
ಈಶಾನೇ--ಸ್ವಾನಿಯೂ ಆದ ಇಂದ್ರನು | ಯೆತ್‌-ಯಾನ ಸೆ ಸ್ತೋತ್ರವನ್ನು (ಸ್ತೋತೃಗಳಿಂದ) | ನನ್ನೇ 
ಅಪೇಕ್ಷಿಸಿದರೋ | ಏಷಾಂ--ಆ ಸ್ರೊ ತೃ ಗಳ ಅಥವಾ ಅವರಿಂದ | ತತ್‌ ಪ್ರಸಿದ್ಧವಾದ ಆ ಸ್ತೋತ್ರವು | 
ಆಸ್ಮೈ ಇದು--ಆ ಇಂದ ದ್ರನಿಗೇ | ಅನು ದಾಯಿ--ಅರ್ನಿಸಲ್ಪ ಟ್ಟ ಡೆ | ಇಂದ್ರಃ ಇಂದ್ರ ನು | ಸೌವಕೆ ಕೋ 
ಸ್ವಶ್ವಪುಶ್ರನಾದ | ಸೊತ್ರೇ- ಸೂರ್ಯನೊಡನೆ | ಸೆಸ್ತೆ ಕ್ಲಢಾನಂಹೆಣಗಾಡುತ್ತಿದ್ದ | ಏತೆಶಂ--ವಿತಶನೆಂಬ 
ಖುಹಿಯನ್ನು | ಪ್ರೆ ಅವತ್‌-- ಚೆನ್ನಾಗಿ ಕಾಪಾಡಿದನು || 


ಅ, ೧. ಅ.೪. ವ. ೨೯] _ ಖುಗ್ರೇದಸಂಹಿತಾ 525 


EN ಬದಿ ಬಜ ಸ ಜಾಜಿ ಸಾಧ ದ ಬಾಜ ಅಭ ಬ ಚಿ ಬ ಗಾ ಇ 0 








೨. 1 ಭಾವಾರ್ಥ ॥ 
ಶತ್ರುಗಳನ್ನು . ಜಯಿಸುವುದರಲ್ಲಿ ನಕಮಾತ್ರನೂ, ನಾನಾ ವಿಭೆವಾದ ಧನಕ್ಕೆ ಸ್ವಾಮಿಯೂ ಆದ 
ಇಂದ್ರನು ಸ್ತೋತ್ಯಗಳಿಂದ ಯಾವ ಸ್ತೋತ್ರವನ್ನು ಅಪೇಕ್ಷಿಸಿದರೋ ಪ್ರಸಿದ್ಧವಾದ ಆ ಸ್ತೋತ್ರವು ಅವರಿಂದ 
ಅರ್ಪಿತವಾಗಿದೆ. ಸ್ವಶ್ವವುತ್ರನಾದ ಸೂರೈ ನೊಡನೆ ಹೆಣಗಾಡುತ್ತಿದ್ದ ಬತಶನೆಂಬ ಖಸಿಯನ್ನು ಇಂದ್ರನು 
ಚೆನ್ನಾಗಿ ಕಾಪಾಡಿದನು. ೨. | | | 


° English Translation. 


He alone (1s capable of subduing his enemies) and is the powerful lord 
of manifold riches ; give unto him the hymns which he has desired for. Indra 
defended the pious sacrificer Etasa, when fighting Surya, the son of Swaswa. 


ವಿಶೇಷ ವಿಷಯಗಳು | | 

ಏಕೆ ಇಲ್ಲಿ ಏಕಶಬ್ದವು ಅಸಹಾಯವಾಚಿ. ಇಂದ್ರನು ಯಾರ ಸಹಾಯವೂ ಇಲ್ಲದೆ ಒಬ್ಬನೇ 
ಶತ್ರುಗಳನ್ನು ಗೆಲ್ಲಲು ಸಮರ್ಥನೆಂದರ್ಥ. 

ಏಷಾಂ_ಈ ಸ್ತೋತ್ರಗಳ ಎಂದರ್ಥವಾಗುವುದಾದರೂ ಇಲ್ಲಿ ವಿಭಕ್ತಿ ವ್ಯತ್ಯಾಸದಿಂದ ತೃತೀಯಾ 
' ನಿಭಕ್ರ್ಯರ್ಥನನ್ನು ಹೇಳಿ, ಈ ಸ್ತೋತ್ರಗಳಿಂದ ಎಂದರ್ಥಮಾಡಿದ್ದಾರೆ. ' ಹ 

ಸೌವಶ್ವ್ಯೈ--ಸ್ವಶ್ವನೆಂಬ ರಾಜನ ಮಗನಲ್ಲಿ ಎಂದರ್ಥ. ಹಿಂದೆ ಸ್ವಶ್ವನೆಂಬ ರಾಜನು ಪುತ್ರಾಭಿಲಾ 
ಷೆಯಿಂದ ಸೂರೈನನ್ನು ಕುರಿತು ತಪಸ್ಸುಮಾಡಿದನು. ಅವನ ತಪಸ್ಸಿಗೆ ಮೆಚ್ಚಿ ಸೂರ್ಯನೇ ಆ ರಾಜನ ಮಗ 
ನಾಗಿ ಹುಟ್ಟಿದನು. ಅವನಿಗೂ ಏಶಶನೆಂಬ ಮಹರ್ಹಿಗೂ ಘೋರವಾದ ಯುದ್ಧವಾಯಿತು. | 

| ಸುಪ್ಪಿಂ- ಷುಜ್‌- ಅಭಿಷಮೇ--ಸೋನಮುರಸವನ್ನು ಅಭಿಸೇಚಿಸುವವನು (ಅರ್ಪಿಸುವವನು) ಮೇಲೆ 

ಹೇಳಿದ ವಏತಶನೆಂಬ ಮಹರ್ಷಿಯ ಸೋಮಯಾಗದಿಂದ ಇಂದ್ರನನ್ನು ತೃಪ್ತಿ ಪಡಿಸಿದನು. ಇಂದ್ರನು ಅವನ. 
ತಪಸ್ಸಿಗೆ ಮೆಚ್ಚಿ, ಅವನನ್ನು ಸೂರ್ಯನಿಂದ ರಕ್ಷಣೆಮಾಡಿದನು. | 


॥ ವ್ಯಾಕರಣಪ್ರಕ್ರಿಯಾ || 


pT 


ದಾಯಿ- -ಡುದಾಳ್‌ ದಾನೇ ಧಾತು. ಕರ್ಮಣಿ ಲುಜ್‌ ಪ್ರಥಮಪುರುಷ ಏಕವಚನದಲ್ಲಿ ತ 
ಪ್ರತ್ಯಯ. ಚ್ಚಿಗೆ ಚಿಣ್‌ಭಾವಕೆರ್ಮಣೋಃ ಎಂಬುದರಿಂದ ಚಿಣಾದೇಶ. ಜಿಣೋಲುಕ್‌ (ಪಾ. ಸೂ. 
೬-೪.೧೦೪) ಎಂಬುದರಿಂದ ಚಿಣಿನ ಸರದಲ್ಲಿರುವ ತ ಶಬ್ದಕ್ಕೆ ಲುಕ್‌. ಆತೋಯೆಕ್‌ ಚಿರ್‌ ಕೈ ತೋಃ 
(ಪಾ. ಸೂ. ೭-೩-೩೩) ಎಂಬುದರಿಂದ ಅಕಾರಕ್ಕೆ ಯುಕಾಗಮ. ಬಹುಲಂಭಂದಸ್ಯಮಾಜ್‌ಯೋಗೇಇಹಿ 
ಎಂಬುದರಿಂದ ಅಡಾಗಮ ಬರುವುದಿಲ್ಲ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. | 

' ವನ್ನೇ ವನು ಯಾಚನೇ ಧಾತು. ಲಿಟ್‌ ಪ್ರಥಮಪುರುಷ ಏಕವಚನದಲ್ಲಿ ಏಶಾದೇಶ. ಧಾತು 
ನಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. . ವ್ಯತ್ಯಯದಿಂದ ನಿನಿತ್ತನಿಲ್ಲದಿದ್ದರೂ ಉಪಧಾಲೋಪ. ಯಜ್ಯೋ 
ಗವಿರುವುದರಿಂದ ನಿಘಾತಸ್ತರ ಬರುವುದಿಲ್ಲ ಪ್ರತ್ಯಯಸ್ವರದಿಂದ ಅಂಶೋದಾತ್ತವಾಗುತ್ತದೆ. | 

ಪೆಸ್ಪೃಧಾನಮ್‌ ಸ್ಪರ್ಧೆ ಸಂಘರ್ಷೇ ಧಾತು. ಇದಕ್ಕೆ ಲಿಟ್‌ ಸ್ಥಾನದಲ್ಲಿ ಕಾನಚ್‌. ತನ್ನಿಮಿತ್ತ 
ವಾಗಿ ಧಾತುವಿಗೆ ದ್ವಿತ್ವ, ಆಗ ಅಭ್ಯಾಸದಲ್ಲಿ ಶರ್ಪೂರ್ವಾಃಖಯೆಃ (ಪಾ. ಸೂ. ೭-೪-೬೧) ಎಂಬುದರಿಂದ 


526 : | | ಸಾಯಣಭಾಷ್ಯ ಸಹಿತಾ [ ಮಂ..೧. ಅ.೧೧. ಸೂ ೬೧ 


NT ಬಲಲ ಬ 


TN ಎಗ್ಗು ಫಂ ಭಜ ಜು ಸ ಯನ ಸ ಭಜತಿ ಬಜಿ EN ಸಟ ಸ ಜಂ ಹಚ ನ ಶಕೆ ಹುಂ ಸ ಜ್ತ ಎ ಚ ಭಂಜ ಯ ನನ ಜಜ 





es el ಗ ಅಟ ಗ 


ಪಕಾರವು ಉಳಿಯುತ್ತದೆ. ಇದು ಪೃಷೋದರಾದಿಯಲ್ಲಿ ಸೇರಿರುವುದರಿಂದ ಧಾತ್ವಕಾರಕ್ಕೆ ರೋಪವೂ ರೇಫಕ್ಕೆ 


ಸಂಪ್ರಸಾರಣವೂ ಖೆ ; ಸೋಡೆರಾದೀಸಿ ಯಥೋಸದಿಷ್ಟರ್ಮ : ಎಂಬುದರಿಂದ ಸಿದ್ಧವಾಗುತ್ತವೆ. ಚಿತಃ ಎಂಬು 
ದರಿಂದ ಅಂತೋದಾತ್ರಸ್ನ ಕರ ಬರುತ್ತದೆ. | | 


ಸೌವಶ್ಚ್ಯೇ--ಸ್ವಶ್ವಃ ಎಂಬುದು ಒಂದು ಜೀಶದ ಹೆಸರು. ಇದು ಕ್ಷತ್ರಿಯ ಸಂಜ್ಞಾವಾಚಕವಾಗಿಯೂ 
ಇದೆ. ಆದುದರಿಂದ ವಾನಾಮಥಧೇಯೆಸ್ಯ ವೃದ್ಧೆಸೆಂಜ್ಞಾ ವಕ್ತವ್ಯಾ (ಪಾ. ಸೂ. ೧-೧-೭೩-೫) ಎಂಬುದರಿಂದ 
ಇದಕ್ಕೆ ವೃದ್ಧಸಂಜ್ಞೆ ಬರುತ್ತದೆ. ಆಗ ವೃದ್ಧೇತಕೋಸಲಾಜಾದಾಇ್ಯ೫” (ಪಾ. ಸೂ. ೪-೧-೧೭೧) ಎಂಬು 
| ದರಿಂಜ ಸತ ಸ್ಯ ಅಪ ಪತ್ಯಂ ಎಂಬರ್ಥದಲ್ಲಿ ಜ್ಯರ್ಜ ಪ್ರತ್ಯಯ. ಆದಿವೃದ್ಧಿ ಪ್ರಾಪ್ತವಾದಕೆ ನ ಯ್ವಾಭ್ಯಾಂ 
ಪೂರ್ವಾತುತಾಭ್ಯಾಮೈಚ್‌ (ಪಾ. ಸೂ. ೭.೩.೩) ಎಂಬುದರಿಂದ ವೃದ್ಧಿಗೆ ಪ್ರತಿಷೇಧ,.. ವಕಾರದ ಪೂರ್ವಕ್ಕೆ | 
ಐಚಾಗಮ. ಸೌವಶ್ವ್ಯ್ಯ ಶಬ್ದವಾಗುತ್ತದೆ. ಇಗಿತ್ಯಾದಿರ್ನಿತ್ಯಮ್‌ ಎಂಬುದರಿಂದ ಆದ್ಯುದಾತ್ತವಾಗುತ್ತದೆ. 

ಸುಷ್ಟಿಮ್‌”--ಸುರ೯್‌ ಅಭಿಷವೇ ಧಾತು. ಉತ್ಸರ್ಗಶೃಂದಸಿ (ಪಾ. ಸೊ. ೩-೨.೧೭೧-೨) ಎಂಬು 
ರಿಂದ ಇದಕ್ಕೆ ಕಿನ್‌ ಪ್ರತ್ಯಯ. ಇದಕ್ಕೆ ಲಿಡ್ವದ್ಭಾವವನ್ನು ಅತಿದೇಶಮಾಡಿರುವುದರಿಂದ ಧಾತುವಿಗೆ ದ್ವಿತ್ನ | 


| ಪ" 
ಕಿತ್ತಾದುದರಿಂದ ಗುಣ ಬರುವುದಿಲ್ಲ. ಸುಷು1ಇ ಎಂದಿರುವಾಗ ಛಾಂದಸವಾಗಿ ಉವಜಾದೇಶ ಬರುವುದಿಲ್ಲ 


ಯಸಾದೇಶ. ಸುಷ್ಟಿ ಎಂದು ರೂಪವಾಗುತ್ತದೆ. 


ಆವ8--ಅವ ರಕ್ಷಣೇ ಧಾತು ಲಜ್‌ ಪ್ರಥಮಪುರುಷ ಏಕವಚನರೂಪ. ಅತಿಜಂತದ ಪರದಲ್ಲಿರು 
ವುದರಿಂದ ನಿಘಾತಸ್ವರ ಬರುತ್ತದೆ. 


ಸಂಹಿತಾಪಾತೆಃ 

ಏವಾತೇ ಹಾರಿಯೋಜನಾ ಸುವೃಕ್ತೀಂದ್ರ ಬ ಹಾ ಣಿ ಗೋತಮಾಸೋ 
ಅಕ್ತನ್‌ | ಇ 1 oo ೨. 

ಐಷು ವಿಶ್ವ ನೇಶಸಂ ಧಿಯಂ ಧಾಃ ಪಾ ಪ್ಯಾತರ್ಮ "ಶೂ ಧಿಯಾವಸುರ್ಜಗ- 
ಮ್ಯಾತ್‌ 1೬! | 

ತ್‌್‌ 

ಏವ | ತೇ | ಹಾರೀಯೋಜನ | ಸುವೃಕ್ತಿ | ಇಂದ್ರ! ಬ್ರಹಾ Nok ಗೋತಮಾಸಃ। 
ಅಕ್ರನ್‌ | 

ಆ |! ಏಷು! ನಿಶ್ವೇಷೇಶಸಂ | ಧಿಯಂ | ಧಾಃ ! ಪ್ರಾತಃ | ಮತ್ತು! ಧಿಯಾಂ- 


ವಸುಃ | ಜಗಮ್ಮಾ ತ್‌ 1 ೧೬೫ 


ಆ. ಗ. ಅ. ೪. ವ. ರಿ, 1] | ಖಯಗ್ರೇದಸಂಹಿತಾ 527 








| ನಾಯಣಭಾಸ್ಯ ॥| | 


ಹರ್ಯೋರಶ್ಚಯೋಯ್ಯೋೋಜನಂ ಯೆಸ್ಮಿನ್ನಫೇ ಸ ತಥೋಕ್ತೆ: | ತೆಸ್ಯ ಸ್ವಾಮಿಶ್ಚೇನ ಸಂಬಂಧೀ 
ಹಾರಿಯೋಜನಃ | ಹೇ ಹಾರಿಯೋಜನೇಂದ್ರ ಗೋತಮಾಸೋ ಗೋತೆಮಗೋತ್ರೋತ್ಸ ಕೈನ ಯಷಯುಃ 
ಸುವೃಕ್ತಿ ಸುಷ್ಮ್ಯಾವರ್ಜಕಾನ್ಯಭಿಮುಖೀಕರಣಕುಶಲಾನಿ ಬ್ರಹ್ಮಾಣಿ ಸ್ತುತಿರೂಪಾಣಿ ಮಂತ್ರ ಜಾತಾನಿ ತೇ. 
ತನೈನಾಕ್ರ ನ್‌ | ಅಕೃಷತ | ಏಷು ಸ್ತೊ ೇತೃಷು ನಿಶ್ವಸೇಶಸಂ ಬಹುವಿಧರೂಪೆಯುಕ್ತ ೦ ಧಿಯೆಂ ಧಾಃ! 
ಧಿಯಾ ಲಭ್ಯತ್ವಾದ್ವೀರ್ಥನಮುಚ್ಛಿತೇ ಯೆದ್ದಾ | ಧೀಶಬ್ದಃ ಕರ್ಮವಚಿನಃ | ಪಶ್ವಾದಿಬಹುವಿಧರೂಪಂ 
ಧನಮಗ್ನಿ ಸ್ಟೋಮಾದಿಕಂ ಬಹುನಿಧರೂಪಂ ಕರ್ಮ ವಾ ಧಾ: | ಧೇಹಿ! ಸ್ಥಾಪೆಯ ! ಪ್ರಾತರಿದಾನೀನಿವ 
ಪರೇದ್ಯುರಹಿ ಪ್ರಾತಃಕಾಲೇ ಧಿಯಾವಸುರ್ಬುದ್ದಾ ಕರ್ಮಣಾ ವಾಪ್ರಾಪ್ತಧನ ಇಂದ್ರೋ ಮಸ್ತು ಶೀಘ್ರಂ 
ಜಗಮ್ಯಾತ್‌ | ಅಸ್ಮದ ್ರ ಶ್ರಣಾರ್ಥಮಾಗಚ್ಚೆ ತು॥ ಏವ | ನಿಸಾತಸ್ಯ ಚೇತಿ ಸಂಹಿತಾಯಾಂ ದೀರ್ಥಃ | 
ಸುವೃಕ್ತ | ಸುಸಾಂ ಸುಲುಗಿತಿ ಶಸೋ ಲುಕ್‌ | ಅಕ್ರನ್‌ | ಕೆರೋತೇರ್ಲುಜಂ ಮಂತ್ರೇ ಘಸೆಹ್ನ ೈರೇತ್ಯಾ- 
ದಿನಾ ಚಿ (ರ್ಲುಕ್‌ | ಅಂತಾದೇಶಃ | ತಸ್ಯ ಜುತ್ತ್ಯಾದ್ಲುಣುಭಾನೇ ಯಣಾದೇಶಃ ! ಇತೆಶ್ಲೇತೀಕಾರ- 
ಲೋಷೇ ಸಂಯೋಗಾಂಶಲೋಪೇ ಚಾಡಾಗಮಃ | ಧಾ | ಛಂಪಸಿ ಲುಜಲರ್ಜಲಿಟಿ ಇತಿ ರೋಡರ್ಥೆೇ 
_ ಉಜಕಿ ಗಾತಿಸ್ಟೇತಿ ಸಿಜೋ ಲುಕ್‌ | ಬಹುಲಂ ಛಂಪಸ್ಯಮಾಣಕ್ಕೋಗೇ$ ಪೀತೈಡಭಾವಃ | 


॥ ಪ್ರತಿಪದಾರ್ಥ ॥ 


ಹಾರಿಯೋಜನ--(ರಥಕ್ಕೆ) ಕುದುರೆಗಳನ್ನು ಸೇರಿಸಿತಕ್ಕ | ಇಂದ್ರ--ಎಲೈ ಇಂದ್ರನೇ | ಗೋತೆ- 
ಮಾಸ8--ಗೋತಮ ವಂಶೋತ್ಪನ್ನರಾದ ಖುಹಿಗಳು | ಸುವೃಕ್ತಿ--ಒಳ್ಳೆಯ ಕಾರ್ಯಕಾರಿಯಾದ | ಬ ್ರಿಹ್ಮಾಣಿ- 
ಸ್ತುತಿರೂಪಗಳಾದ ಮಂತ್ರಗಳನ್ನು | ಶೇ ಏನ ನಿನಗಾಗಿಯೇ y ಅಕ್ರೆನ್‌. ಸೃಷ್ಟಿಸಿದ್ದಾರೆ! ಏಸು ಈ 
ಸ್ತೋತ್ಸಗಳಲ್ಲಿ | ವಿಶ್ವಷೇಶಸಂ ನಾನಾ ವಿಧವುಳ್ಳ | ಧಿಯೆಂ- ಪಶ್ವಾದಿ ಧನವನ್ನು ಅಥವಾ ಅಗ್ನಿಷ್ಟೋಮಾದಿ 
ಕರ್ಮವನ್ನು! ಆಧಾ ಅನುಗ್ರಹಿಸಿ ಸ್ಥಾಪಿಸು | ಪ್ರಾಶೆಃ--( ಈಗಿನಂತೆ) ಮುಂದಿನ ಪ್ರಾತ8ಕಾಲದಲ್ಲಿಯೂ ಸಹೆ | 
.  ಧೀಯಾವಸು: ಬುದ್ಧಿಯಿಂದ ಅಥವಾ ಕರ್ಮದಿಂದ (ಧೆನವನ್ನು ಗಳಿಸಿದ) ಇಂದ್ರನು | ಮಕ್ಚು ಜಾಗ್ರತೆಯಾಗಿ 
ಜಗಮ್ಯಾತ೯. (ನಮ್ಮ ರಕ್ಷಣೆಗಾಗಿ) ಬರಲಿ || ೬ ; 


| ಭಾವಾರ್ಥ | 
 ಕುದುರೆಗಳೆನ್ನು ಯೋಜಿಸಿ ರಥವನ್ನು ಸಿದ್ಧಪಡಿಸುವ ಎಲ್ಳೆ ಇಂದ್ರನೇ, ಗೋತಮವಂಶೋತ್ಪನ್ನ ರಾದ 
ಖುಷಿಗಳು ಒಳ್ಳೆಯ ಕಾರ್ಯಕಾರಿಯಾದ ಸ್ತುತಿರೂಪಗಳಾದ ಮಂತ್ರೆಗಳನ್ನು ನಿನಗಾಗಿಯೇ ರಚಿಸಿದ್ದಾರೆ. ಈ 
ಖುಹಿಗಳಿಗೆ ಪಶ್ಚಾದಿ ನಾನಾ ವಿಧವಾದ ಧನಗಳನ್ನು ಅನುಗ್ರಹಿಸು. ಈಗಿನಂತೆ ಮುಂದಿನ ಪ್ರಾತಃಕಾಲದಲ್ಲೂ 
ಸಹ ತನ್ನ ಪವಿತ್ರವಾದ ಕರ್ಮಗಳಿಂದ ಧನವನ್ನು ಗಳಿಸಿದ ಇಂದ್ರನು ನಮ್ಮ ರಕ್ಷಣೆಗಾಗಿ ಜಾಗ್ರತೆಯಾಗಿ ಇಲ್ಲಿಗೆ 
ಬರಲಿ, | 


English Translation. 


Olndra, harnesser of horses, the descendants of (5೦1೩102೩, have, offered to 
you well.worded hymns te secure your presence ; confer upon them manifold 
71068 ; may he (Indra) who has acquired wealth by pious deeds, come here 
in quickly the morning. | 


528 ಸಾಯಣಜಭೂಸ್ಯಸಹಿತಾ [[ಮಂ.೧. ಅ.೧೧. ಸೂ. ೬೧ 


ನ ಗು 








ರಾಸ ಯ ಡಿ 


॥ ವಿಶೇಷ ವಿಷಯಗಳು ॥: 


ಹಾರಿಯೋಜನ--ಹರ್ಯೋಃ ಅಶ್ಚಯೋಃ ಯೋಜನೆಂ ಯಸ್ಮಿನ್‌ ಸಃ-ಹರಿಯೋಜನಃ- 
ತಸ್ಯ ಸಂಬಂಧೀ (ಸ್ವಾನಿೇ) ಹಾರೀಯೋಜನಃ-- ಅಶ್ವಸಹಿತವಾಜಿ ರಥೆವುಳ್ಳ ವರು. ಅಥವಾ ಅಶ್ವರಥದಲ್ಲಿ 
ಸ್ವಾಮಿಯಾಗಿ ಕುಳಿತಿರುವೆವನು. | 
ಗೋತೆಮಾಸೆಃ--ಗೋತನು ವಂಶೋತ್ಸನ್ನರಾದ ಖುಸಿಗಳು. 


ಸುವೃಕ್ತಿ -ಸುಷ್ಮು ಆವರ್ಜಕಾನ್ಯಭಿಮುಖೀಕರಣಕುಶಲಾಸಿ. ಪ್ರಶಸ್ತವಾದ ರೀತಿಯಲ್ಲಿ ಡೇವತೆ 
ಗಳನ್ನು ಅಭಿಮುಖಗೊಳಿಸುವ ಸಾಮರ್ಥ ಕಿವಳ್ಳವುಗಳು. ಇದು ಮಂತ್ರಗಳಿಗೆ ವಿಶೇಷಣ. 

ಬ್ರಹ್ಮಾಣಿ-- ಸ್ತುತಿರೂಪಗಳಾದೆ ಮಂತ್ರಸಮೂಹಗಳು. 

ವಿಶ್ವಸೇಶಸೆಂ-- ಬಹುವಿಧರೂಪೆಯುಕ್ತಂ--ನಾನಾ ವಿಧಗಳಾದ ರೂಪಗಳಿಂದ ಕೂಡಿದುದು. ಇದು 
ಧಿಯಂ ಪದಕ್ಕೆ ನಿಶೇಷಣವಾಗಿದೆ. 


ಧಿಯೆಂ ಧಾಃ- ಧನವನ್ನು ಕೊಡು. ಧಿಯಾ ಲಭ್ಯ ತ್ವಾತ್‌ ಧೀಃ ಥನೆಮುಚ್ಯತೇ. ಯದ್ವಾ 
ಧೀಶಬ್ದಃ ಕರ್ಮವಚನಃ ಪೆಶ್ರಾದಿ ಬಹುನಿಧರೂಪೆಂ ಧನಂ ಅಗ್ನಿಷ್ಟೋಮಾದಿಕೆಂ ಬಹುನಿಧರೂಪೆಂ 
ಕರ್ಮವಾ ಎಂದು ವ್ಯಾಖ್ಯಾನಮಾಡಿ. ಧಿಯಂ ಶಬ್ದಕ್ಕೆ, ಬುದ್ಧಿ ಲಭ್ಯವಾದ ವಸ್ತು (ದ್ರವ್ಯ) ಅಥವಾ ಕರ್ಮ 
ವಾಚಕವಾದ ಧೀಶಬ್ದದಿಂದ ಬಹುವಿಧರೂಪವಾದ ಅಗ್ನಿಷ್ಟೋಮಾದಿ ಕರ್ಮಗಳು ಎದು ಎರಡು ರೀತಿಯ ಅರ್ಥ 
ವನ್ನು ವಿವರಿಸಿರುವರು. | | 


ಧಿಯಾವಸುಃ-_ ಬುದ್ಧ್ಯಾ ಕರ್ಮಣಾ ನಾ ಸ್ರಾಸ್ತೆಧನ ಇಂದ್ರೆ8--ಬುದ್ಧಿ ಪೂರ್ವಕವಾಗಿ ಅಥವಾ 
ಕರ್ಮಫಲದಿಂದ ಸಂಪೂರ್ಣವಾದ ಐಶ್ವರ್ಯವನ್ನು ಸಡೆದವನು. | 

ಮಸ್ತು ಜಗಮ್ಯಾರ್‌--ಶೀಘ್ರಂ ಅಸ್ಮದ್ರಕ್ಷಣಾರ್ಥಮಾಗಚೈತು--ಜಾಗ್ರತೆಯಾಗಿ ನಮ್ಮನ್ನು 
ರಕ್ಷಿಸಲು ಬರಲಿ. 


| ನ್ಯಾಕರಣಪ್ರಕ್ರಿಯಾ | 


ಏವ--ನಿಪಾತಸ್ಯ ಚೆ_(ಪಾ. ಸೂ. ೬-೩-೧೩೬) ಎಂಬುದರಿಂದ ಸಂಹಿತಾದಲ್ಲಿ ದೀರ್ಥ್ಫೆ ಬರಂತ್ತದೆ. 

ಹಾರಿಯೋಜನ--ಅಮಂತ್ರಿತಸ್ಯ ಚೆ-(ಪಾ. ಸೂ. ೮.೧-೧೯) ಎಂಬುದರಿಂದ ಆಮಂತ್ರಿತನಿಘಾತ 
ಸ್ಪರ ಬರುತ್ತದೆ. | | | 

ಸುವೃಕ್ತಿ--ನಪುಂಸಕದಲ್ಲಿ ಶಸಿಗೆ ಸುಪಾಂ ಸುಲುಕ್‌ ಎಂಬುದರಿಂದ ಲುಕ್‌. 

ಗೋತಮಾಸೆಃ--. ಪ್ರಥಮಾ ಜಸ್‌ ಪರವಾದಾಗ ಅಜ್ಜಸೇರಸುಕ್‌ (ಪಾ. ಸೂ. ೭-೧-೫೦) ಎಂಬುದ . 
ರಿಂದ ಜಸಿಗೆ ಅಸುಕಾಗಮ. 


ಅಕ್ರ ನ್‌-ಡುಕ್ಕೃ ಇ” ಕರಣೇ ಧಾತು. ಲುಜ್‌ ಪ್ರಥಮಪುರುಷ ಬಹುವಚನದಲ್ಲಿ ಹೋಂತೆಃ 
ಎಂಬುದರಿಂದ ಅಂತಾದೇಶ. ಇತೆಶ್ರ ಸೂತ್ರದಿಂದ ಇಕಾರರೋಪ. ಚ್ಲೆಲುಜಂ ಸೂತ್ರದಿಂದ ಪ್ರಾಪ್ರನಾದ 
ಚ್ಲೆಗೆ ಮಂತ್ರೇ ಘಸಹ್ಹರ--(ಪಾ. ಸೂ. ೨-೪-೮೦) ಎಂಬುದರಿಂದ ಲುಕ್‌. ಸಾರ್ವಧಾತುಕೆಮಪಿತ್‌ ಎಂಬುದ 
ರಿಂದ ಪ್ರತ್ಯಯಕ್ಕೆ ಜರಿದ್ದದ್ಭಾವವಿರುವುದರಿಂದ ಧಾತುವಿನ ಇಕಿಗೆ ತನ್ನಿ ಮಿತ್ತವಾಗಿ ಗುಣಬರುವುದಿಲ್ಲ. ಇಕೋ- 
ಯೆಣಚಿ ಎಂಬುದರಿಂದ ಯಣಾದೇಶ. ಸೆಂಯೋಗಾಂತೆಸೈಲೋಪೆಃ ಎಂಬುದರಿಂದ ಪ್ರತ್ಯಯಾಂತ ತಕಾರಕ್ಕೆ 


ಅ. ೧. ಅ. ೪, ವ. ೨೯, ] ಖುಗ್ಗೇದಸಂಹಿತಾ | | 529 








EN dm AN. ಗಾಗ್‌ 0 | ಆ 





ಲೋಪ. ಲುಜ್‌ ನಿಮಿತ್ತವಾಗಿ ಅಂಗಕ್ಕೆ ಅಡಾಗಮ. ಅತಿಜಂತದಪರದಲ್ಲಿರುವುದರಿಂದ ನಿಫಾತಸ್ತ್ರರ ಬರುತ್ತದೆ. 
ವಿಶ್ವಸೇಕಸಮ್‌--ವಿಶ್ವಾನಿ ಸೇಶಾಂಸಿ ಯಸ್ಯ ಸಃ ವಿಶ್ವಪೇಶಾಃ ಬಹುವ್ರೀಹೌ ಪ್ರೆಕೈತ್ಯಾ ಪೂರ್ವ- 
ಪದಮ್‌ ಎಂಬುದರಿಂದ ಪೊರ್ವಪದಪ್ರಕೃತಿಸ್ವರ ಬರುತ್ತದೆ. 


ಧಾ: ಡುಧಾಲ್‌ ಧಾರಣಪೋಷಣಯೋಃ ಧಾತು. ಛೆಂದಸಿ ಲುಜ್‌ಲಜ್‌ಅಿಔಃ ಎಂಬುದರಿಂದ 
ರೋಡರ್ಥದಲ್ಲಿ ಲುಜ್‌. ಮಧ್ಯಮಪುರುಸ ಏಕನಚನದಲ್ಲಿ ಸಿಪ್‌ ಪ್ರತ್ಯಯ. ಇತಶ್ಚ ಎಂಬುದರಿಂದ ಅಡರ 
ಇಕಾರಕ್ಕೆ ರೋಪ. ಚ್ಲೇಕಃಸಿಚಕ ಎಂಬುದರಿಂದ ಪ್ರಾಪ್ತವಾದ ಚ್ಲಿಗೆ ಸಿಚಾದೇಶ. ಗಾತಿಸ್ಥಾಘತಿಸಾ-.-(ಪಾ.ಸೂ. 
೨-೪-೭೭) ಎಂಬುದರಿಂದ ಇದಕ್ಕೆ ಘೆ ಸಂಜ್ಞೆ ಇರುವುದರಿಂದ ಇದಕ್ಕೆ ಬಂದ ಸಿಚಿಗೆ ಲುಕ್‌. ಬಹುಲಂ ಛಂಡೆ- 
ಸೈಮಾಜ್‌ ಯೋಗೇೋಫಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಅತಿಜಂತದ ಪರದಲ್ಲಿರುವುದರಿಂದ ನಿಘಾತ: 
ಸ್ವರ ಬರುತ್ತದೆ. 


ಮಳ್ಲೂ-ಖಚಿತುನುಘೆ-(ಪಾ.ಸೂ. ೬-೩-೧೩೩) ಎಂಬುದರಿಂದ ಸಂಹಿತಾದಲ್ಲಿ ದೀರ್ಫೆ ಬರುತ್ತದೆ. 
ಅರವತ್ತೊಂದೆನೆಯ ಸೊಕ್ತವು ಸಮಾಪ್ತವು 
ನೇದಾರ್ಥಸ್ಯ ಪ್ರಕಾಶೇನ ತನೋ ಹಾರ್ದಂ ನಿವಾರಯನ್‌ | 
ಪುಮರ್ಫಾಂಶ್ಚತುರೋ ದೇಯಾದ್ವಿದ್ಯಾತೀರ್ಥಮಹೇಶ್ವರಃ ! 


ಇತಿ ಶ್ರೀಮದ್ರಾಜಾಧಿರಾಜಪರಮೇಶ್ಚರನೈದಿಕೆಮಾರ್ಗಪ್ರರ್ತಕಶ್ರೀವೀರಬುಕ್ಕ ಭೂಷಾಲ- 
ಸಮ್ರಾಜ್ಯಧುರಂಧರೇಣ ಸಾಯಣಾಚಾರ್ಯೆೇಣ ವಿರಚಿತೇ ಮಾಧನೀಯೇ 
ನೇದಾರ್ಥಸ್ರ ಕಾಶೇ ಯಕ್ಸೆಂಹಿತಾಭಾಷ್ಕೇ ಪ್ರೆಥಮಾಷ್ಟ್ರಕೇ 
ಚೆತುರ್ಥೋ5ಧ್ಯಾಯಃ ಸಮಾಪ್ತಃ! 


| ಓಂ ತತ್ಸತ್‌ || 


ಇಲ್ಲಿಗೆ ಶ್ರೀ ಸಾಯಣಭಾಷ್ಯಸಹಿತವೂ ಕರ್ನಾಟಕಭಾಷಾನುವಾದಯುತವೂ ಆದ 
ಖುಗ್ಗೇದಸಂಹಿತೆಯ ಪ್ರಥಮಾಷ್ಟ್ರಕದಲ್ಲಿ ನಾಲ್ಕನೆಯ ಅಧ್ಯಾಯವು ಸಮಾಪ್ತಮಾದುದು 


ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇಶ್‌ | 
ತತ್ಸರ್ವಂ ಕ್ರಮ್ಯತಾಂ ದೇವ ವಾಗೀಶ್ವರ ನಮೋಸ್ತು ತೇ! 


| ಶುಭಂ ಭೂಯಾತ್‌ ॥ 
॥ ಮಂಗಳಂ ॥ 


68 





ಖುಗ್ರೇದಸಂಹಿತಾ 531 

















ಪರಿಶಿಷ್ಟ. 


ಸೂಚನೆ :-[ಖುಗ್ಬೇದದಲ್ಲಿ ಕಂಡುಬರುವ ನಾನಾ ಬೇವತೆಗಳ ವಿಷಯದಲ್ಲಿ ಪಾಶ್ಚಾತ್ಯನಿದ್ವಾಂಸರು 
ನಡೆಸಿರುವ ಸರಿಶೋಧೆನೆಗಳೆ ಸಾರಾಂಶವನ್ನೂ, ಅಲ್ಲಲ್ಲಿ ಅವಶ್ಯಕವೆಂದು ಕಂಡುಬಂದ ಸ್ನ ಸ್ಥಳಗಳಲ್ಲಿ ನಮ್ಮ ಸಂಶೋಧೆ 
ನೆಯ ಕೆಲವು ಭಾಗಗಳನ್ನೂ ಸೇರಿಸಿ ಈ ಭಾಗವನ್ನು ಬರೆದಿರುಕ್ತೇನೆ. ವೇದವನ್ನು ವಿಮರ್ಶಕದೃಷ್ಟಿ ಯಿಂದ 
ಅಭ್ಯಾಸ ಸೆ ಮಾಡುವವರಿಗೂ ವೇದ ವಿಷಯದಲ್ಲಿ ಆಸಕ್ತರಾದ ಇತರರಿಗೂ ಈ ಭಾಗವು. ವಿಶೇಷಪ್ರ ಯೋಜನಕಾರಿ 
ಯೆಂದು ಹೇಳಬೇಕಾದ ಅವಶ್ಯಕತೆ ಇಲ್ಲ. ವಾಕ್ಯದ ಕೊನೆಯಲ್ಲಿ ಕೊಟ್ಟಿ ರುವ ಸಂಖ್ಯೆಗಳು ಕ್ರ ಕ್ರಮವಾಗಿ ಮಂಡಲ, 
ಸೂಕ್ತ, ಖಕ್ಕು ಗಳನ್ನು ಸೂಚಿಸುವವು.] 


| ಸ್ವರ್ಗಸ್ಥಾನದ ದೇವತೆಗಳು ಸ 
ದಃ 

ದ್ಯಾ :-- ನಮಗೆ ಕಣ್ಣಿಗೆ ಕಾಣಿಸುತ್ತಿರುವ ಅಕಾಶದ ಹೆಸರಿದು. ಈ ಅರ್ಥದಲ್ಲಿಯೇ ಹೆಚ್ಚಾಗಿ 
ಫ್ರಯೋಗವಿರುವುದು. ಐನೂರಕ್ಕಿಂತ ಹೆಚ್ಚುಸಲ ಆಕಾಶ ಎಂಬರ್ಥದಲ್ಲಿ ಇರುತ್ತದೆ. ಹೆಗಲು ಎಂತಲೂ 
ಐವತ್ತು ಸಲ ಉಪಯೋಗಿಸಿದೆ. ಆಕಾಶದ ದೇವತೆಯೆಂದು ವ್ಯಕ್ತಿತ್ವಾರೋಪಣೆ ಮಾಡಿದಾಗ, ಅದು ಸಾಧಾರಣ 
ವಾಗಿ ಪೃಥಿವಿಯೊಡನೆ ಸೇರಿ " ದ್ಯಾವಾಪೃಥಿವೀ' ಎಂದು ದ್ವಿವಚನಾಂತವಾಗಿಛೇ ಕಂಡುಬರುತ್ತದೆ. ಮತ್ತು 
ಅವರಿಬ್ಬರೂ" ಜಗತ್ತಿಗೆ ಮಾಶಾಪಿತ್ರಗಳೆಂದು ಭಾನಿಸಲ್ಪಟ್ರ ದಾರೆ. ಆಕಾಶದ ದೇವತೆಯನ್ನು ಹೊಗಳುವ ಸೂಕ್ತ 
ಒಂದಾದರೂ ಇಲ್ಲ. ಒಂದು ವೇಳೆ ಪ್ರತ್ಯೇಕ ಪ್ರಯೋಗವಿದ್ದರೂ, ಅಲ್ಲಿ ನಿಶೃತ್ಸವೊಂದೇ ಅಭಿಪ್ರೇತವಾದ ಅಂಶ. 
ಸಷ್ಮೀವಿಭಕ್ತಿಯಲ್ಲಿಯೇ ಹೆಚ್ಚಾಗಿ, ಅಂದರೆ ೫೦ ಕಡೆ ಇದೆ. ಈ ಷಹ್ಠೀವಿಭಕ್ತಿರೂಪನವಿದ್ದೆಡೆಯಲ್ಲೆ ಲ್ಲಾ, ಯಾವು 
ದಾದರೊಂಡು ದೇವತೆ ಇವನ ಮಗ ಅಥವಾ ಮಗಳು ಎಂದಿರುವುದು. ಮುಕ್ಕಾಲುಪಾಲು ಉಸೋದೇವಶೆಯೇ ಇವನ. 
ಮಗಳು; ಅಶ್ವಿನಿಗಳು ಇವನ ಸಂತಾನ; ಅಗ್ನಿಇವನ ಮಗ ಅಥವಾ ಶಿಶು; ಪರ್ಜನ್ಯ, ಸೂರ್ಯ, ಆದಿತ್ಯರು, ಮರುತ್ತ 
ಗಳು ಮತ್ತು ಅಂಗಿರಸರು ಇವನ ಪುತ್ರರು. ಪ್ರಥಮಾವಿಭಕ್ತಿಯಲ್ಲಿ ಬರುವ ಮೂವತ್ತು ಸ್ಥಳಗಳಲ್ಲಿ, ಒಂಟಿಯಾಗಿ. 
ಪ್ರಯೋಗ ಎಂಟೇಸಲ; ಉಳಿದ ಸ್ಥಳಗಳಲ್ಲಿ ಪೃಥಿವೀ ಅಥವಾ ಇತರ ದೇವತಾಸಹಚರಿತವಾಗಿ. ಮೂರು ಸಲತಂಜೆ 
(೧-೯೦-೭; ೧-೧೬೪-೩೩ ; ೪-೧-೧೦) ; ಒಂದೆ ಸಲ ಇಂದ್ರನ ತಂದೆ (೪-೭೨-೩) ; ಒಂದು ಸಲ ಹೆಚ್ಚಾದ 
ಕೇತಸ್ಸುಳ್ಳವನು. ಮತ್ತು ಅಗ್ನಿ ಜನಕ (೪-೧೭-೪) ; ವೃಷಭ (೫-೩೬-೫), ಕೆಳಮುಖವಾಗಿ ಗುಟುರು ಹಾಕುವ 
ಕೆಂಪು ಗೂಳಿ (೫-೫೮-೬), ಮತ್ತು ವೃತ್ತವಧೆಯನ್ನು ಅನುನೋದಿಸಿದವನು (೬-೭೨-೩) ಎಂಬುದಾಗಿ ಮೂರು 
ಕಡೆ. ಚತುರ್ಥೀ ನಿಭಕ್ತಿಯಲ್ಲಿ ಎಂಟು ಸಲ ಇದೆ; ಅದರಲ್ಲಿಯೂ ಮೂರೇ ಸಲ ಪ್ರತ್ಯೇಕವಾಗಿ. ಪ್ರಖ್ಯಾತನಾದ 
ತಂದೆ (೧-೭೧-೫) ತ್ರೆ ಶ್ರೇಷ್ಠನಾದವನು (೧-೫೪-೩) ಮತ್ತು ಉನ್ನತವಾದ ಮರೆ (೫-೪೭-೭) ಎಂತಲೂ ಇದ್ದೆ 
ದ್ವಿತೀಯೆಯಲ್ಲಿರುವ ನಾಲ್ಕು ಸ್ಥ ಸ್ಥಳಗಳಲ್ಲಿ ಎರಡೇ ಸಲ ಬೇರೆಯಾಗಿರುವುದು. ಒಂದು ಸಲ ಯಾವ ವಿಶೇಷಣಗಳಲ್ಲಿ. 
ಜಿಯೊ (೧- -೧೭೪-೩) ಒಂದು ಸಲ ಅಗ್ನಿಯು ಅವನನ್ನು ಮನುಷ್ಯನಿಗೋಸ್ಟರ ಗರ್ಜಿಸುವಂತೆ ಮಾಡಿದನೆಂದೂ. 

೧-೩೧-೪) ಹೇಳಿದೆ. 


ಈ ರೀತಿ, ದ್ಯೌಃ ಎಂಬುದು ದೇವತೆಗಳ ತಂಜಿಯೆಂಬರ್ಥದಲ್ಲಿಯೇ ವಿಶೇಷವಾಗಿ ಉಪಯೋಗಿಸಲ್ಪ 
ಟ್ರ ದೆ. ೧೫-೧೬ ಸಲಮಾತ್ರ ಅವನ ನಿತೃತ ತ್ವವು ಸ ತಂತ್ರ ವಾಗಿಯಾಗಲ್ಲೀ, ಪ ಥಿನೀಜೊತೆಯಲ್ಲಿಯಾಗಲಿೀ ಸ್ಥ ಸ್ಪಷ್ಟ 
ಮಾಗಿ ಉಕ್ತವಾಶಿಲ್ಲ. ಈ "ಠೇವತೆಯ ಮಖ ಲಕ್ಷಣವೇ. ಪಿತೃ ತ್ವ. ಬಕಳ ಕಡಿಮೆ ವಾಕ್ಯಗ ಗಳಲ್ಲಿ ಅವನು ಒಂದು 
ವ ೈಷಭಕ್ಕೆ ಹೋಲಿಸಲ್ಪಟ್ಟ ಸೈದ್ದಾ ನ. ಇಲ್ಲಿ ಭೂಮಿಯನ್ನು" ನ ಹದಮಾಡುನ. ಗುಟುರು ಹಾಕುವ ಪ್ರಾಣಿ, 
ಮತ್ತೊ ನಡು ಕಡೆ (೧೦-೬೮-೧೧) ಮುತ್ತು । ಗಳಿಂದ ಅಲಂಕೃ ತವಾದ ಕಪ್ಪುಕುಡುರೆ. ಇದು ನಕ್ಷತ್ರರಂಜಿತವಾದ 


ಆಕಾಶವಿರಬೇಕು. ದ್ಯುದೇವತೆಯ ಹಸ್ತದಲ್ಲಿ (ಬಾಣ) 6ಿಶನಿಯಿದೆ ಎಂಬಲ್ಲಿ ಮನುಷ್ಯತ್ತಾರೋಪಣೆ ಇರುವಂತೆ 


882 ಸಾಯಣಭೂಷ್ಯಸಹಿತಾ 


ಗ 





ಸ ನ್‌ 





ಲ AO 


ತೋರುತ್ತದೆ... ಮೋಡಗಳ ನಡುನೆ ನಗುತ್ತಾನೆ (೨.೪.೬) ಇದೂ ಕೂಡ ವಿದ್ಯುದ್ರಂಜಿತ ಆಕಾಶವೇ. ಇಂತಹ 
ಮಂತ್ರಗಳು ಎಲ್ಲೊ ಅಲ್ಲೊಂದು ಇಶ್ಲೊಂದು ಇನೆ. ಇವು ಹೊರತು ದ್ಯುಜೀವತೆಯಲ್ಲಿ ಪಶು ಅಥವಾ ಮನು 
ಸ್ಯನೆಂಬ ಆರೋಪ ಇಲ್ಲವೇ ಇಲ್ಲವೆನ್ನಬಹುದು. ಪಿತೃ (ತಂದೆ) ಎಂಬುದೇ ಮುಖ್ಯ ಅಭಿಪ್ರಾಯ. ಸೃಥಿ 
ವಿಯೇ ತಾಯಿ, ದ್ವಿವಚನಾಂತ ಪ್ರಯೋಗವೇ ಜಾಸ್ತಿ. ಪೃಥಿವೀಸಹಿತ ದ್ಯುಡೇವತೆಗೆ ಇರುವಷ್ಟು ಪ್ರಾಶಸ್ತ, 
ಒಂಟಿಯಾದ ದ್ಯುಜೀವತೆಗೆ ಇಲ್ಲ. ದ್ಯಾವಾಪೃಥಧಿನೀದೀವತಾಕನಾದ ಆರು ಸೂಕ್ತಗಳಿವೆ. ಇತರೆ ಬೊಡ್ಡ 
ದೊಡ್ಡ ದೇವತೆಗಳಂತೆ ಇವನೂ ಒಬ್ಬ ಅಸುರ (೧-೧೨೨-೧ ; ೧-೧೩೧-೧ ; ೮-೨೦-೧೭) ; ಒಂದು ಕಡೆ ದ್ಯೌಃಪಿತಃ, 
ಪೃಥಧಿವೀಮಾತಃ ಎಂಬುದಾಗಿ ಸಂಬೋಧನೆಯೂ (೬-೫೧-೫) ಇದೆ. ಇಪ್ಪತ್ತು ಸ್ಥಳಗಳಲ್ಲಿ ಈ ಪದವು ಸ್ರ್ರೀಲಿಂಗ 
ವಾನಿಯೂ ಪ್ರಯುಕ್ತವಾಗಿದೆ. ಪ್ರಪಂಚಕ್ಕೇ ಪಿತೃನೆಂದೂ ಎಲ್ಲಾ ವಸ್ತುಗಳನ್ನೂ ಅಡಗಿಸಿಕೊಂಡಿರುವ 
ನೆಂದೂ ಹೇಳಿದರೆ ಅಪಾರ್ಥಕಸಲ್ಪಿಸಿದಂತೆ ಆಗುತ್ತದೆ. ಮತ್ತು ಇವನಿಗಿಂತ ದೊಡ್ಡದೇವತೆಯೇ ಇಲ್ಲ ಎಂತಲೂ 


ಹೇಳಲಾಗುವುದಿಲ್ಲ. ಆದರೆ ಇದೇ ಖುಗ್ರೇದದಲ್ಲಿ ಬೇರೆ ದೇವತೆಗಳಿಗೆ ದ್ಯುದೇವತೆಗಿಂತ ಉತ್ತಮಸ್ಥಾ ನವಿದೆ. 


ಈ ಪದವು ದಿನ್‌ (ಹೊಳೆಯವುದು) ಎಂಬ ಧಾತುವಿನಿಂದ ಸಿಷ್ಪನ್ನ ವಾದುದು. ಜೀವ ಎಂಬುದರಂತೆ 
ಹೊಳೆಯುವ, ಶುಭ್ರವಾದ ವಸ್ತು ಎಂದರ್ಥವಾಗುತ್ತದೆ. | 


ವರು. 


ಅತಿಶ್ರೇಷ್ಠ ನಾದ ದೇವತೆ, ಇಂದ್ರನಿಗೆ ಸಮಾನನು. ವರುಣ ದೇವತಾಕವಾದ ಮಂತ್ರಗಳ ಸಂಖ್ಯೆ 
ಬಹಳ ಕಡಿಮೆ. ಆತನನ್ನು ಮಾತ್ರ ಸ್ತುತಿಸುವ ಸೂಕ್ತಗಳು ಹನ್ನೆರಡು. ಮಂತ್ರಸಂಖ್ಯಾದೃಷ್ಟಿಯಿಂದ 
ನೋಡುವುದಾದರೆ ಅವನು ಮೂರನೆಯ ದರ್ಜೆಯ ದೇವಕೆಯಾಗುವನು; ಅಥವಾ ಈತನ ಜೊತೆ ದೇವತೆ ಸಣದ 
ಮಿತ್ರ ಮತ್ತು ಈತನನ್ನು ಒಟ್ಟಾಗಿ ಸ್ತುತಿಸುವ ಇಪ್ಪತ್ತುನಾಲ್ಕು ಸೂಕ್ತಗಳನ್ನು ತೆಗೆದುಕೊಂಡರೂ, ತಾರತ 
ಮ್ಯದ ಪಟ್ಟಿಯಲ್ಲಿ ಐದನೆಯ ಸ್ಥಾನ ಬರುತ್ತದೆ. ಅಶ್ವಿನೀದೇವತೆಗಳಿಗಿಂತಲೂ ಬಹಳಮಟ್ಟಿಗೆ ಕೆಳಗೂ ಮರು 
ತ್ರೈಗಳಿಗೆ ಸಮವೂ ಆದ ಸ್ಥಾನವಿದೆ. ವರುಣದೇವತಾಕವಾದ ಮಂತ್ರಗಳ ಸಂಖ್ಯೆ ವರುಣನ ನಿಜನಾದ ಸ್ಥಾನ 
'ವನ್ನಾಗಲೀ ಆತನ ಶ್ರೈಷ್ಕ್ಯವನ್ನಾಗಲೀ ವ್ಯಕ್ತ ಪಡಿಸುವುದಿಲ್ಲ. | | 


ವರುಣನಿಗೆ ಮಾನುಷ ದೇಹೆ, ಮಾನುಷ ವ್ಯಾಪಾರಗಳುಂಟು. ಆದರೆ ಭೌತಿಕ ಶರೀರ ಮತ್ತು 
'ವ್ಯಾಪಾರಗಳಿಗಿಂತ ಹೆಚ್ಚಾಗಿ ಆತನ ನೈತಿಕ ವ್ಯಾಪಾರಗಳ ಕಡೆಗೇ ಗಮನವಿದ್ದಂತೆ ತೋರುತ್ತದೆ. ಅವನೆ 
ದೇಹ ಮತ್ತು ಸಲಕರಣೆಗಳ ವಿವರಣೆ ಬಹಳ ಕಡಿಮೆ; ಆತೆನ ಕಾರ್ಯಗಳ ವಿವರಣೆಯೇ ಹೆಚ್ಚು. ಅವನಿಗೆ 
ಮುಖ, ಕಣ್ಣು, ತೋಳುಗಳು ಕೈಗಳು ಮತ್ತು ಪಾದಗಳಿನೆ. ಅವನು ಕೈಗಳನ್ನಾಡಿಸುತ್ತಾನೆ ;  ರೆಥನಡೆಯಿಸು 
ತ್ತಾನೆ; ಕುಳಿತುಕೊಳ್ಳುತ್ತಾನೆ; ತಿನ್ನುತ್ತಾನೆ ಮತ್ತು ಪಾನಮಾಡುತ್ತಾನೆ. ವರುಣನ ಮುಖ (ಅನೀಕಂ) 
ವನ್ನು ಅಗ್ನಿಯ ಮುಖನೆಂದೇ ಭಾವಿಸಿದೆ (೭-೮೮-೨; ಮತ್ತು ೭-೮೭-೬ ನ್ನು ಹೋಲಿಸಿ) ಮಿತ್ರ ವರು 
ರಿಗೆ ಸೂರ್ಯನೇ ನೇತ್ರ (೧-೧೧೫-೧; ೬-೫೧-೧; ೭-೬೧-೧; ೭-೬೩-೧; ೧೦-೩೭-೧) ಸೂರ್ಯನು ಇವರಿಗೆ 
ನೇತ್ರಪ್ರಾಯನೆಂಬ ವಿಷಯವು ಮಿತ್ರಾನರುಣದೇವತಾಕನಾದ ಸೂಕ್ತಗೆಳ ಮೊದಲನೆಯ ಮಂತ್ರದಲ್ಲಿಯೇ 
ಇರುವುದರಿಂದ, ಮಿತ್ರಾವರುಣರ ಪ್ರಸ್ತಾಸ ಬಂದಾಗಲೆಲ್ಲಾ, ಮೊದಲು ಗೋಚರವಾಗುವುದೇ ಈ ಅಂಶವೆಂದು 
ತೋರುತ್ತಜೆ. ಸೂರ್ಯದೇವತಾಕವಾದ ಸೂಕ್ತವೊಂದರಲ್ಲಿ (೧-೫೦-೬) ವರುಣನು ತನ್ನ ನೇತ್ರದಿಂದ ಮಾನವ 
ರನ್ನು ವೀಕ್ಷಿಸುತ್ತಾನೆ ಎನ್ನುವಾಗ ಆ ನೇತ್ರವು ಸೂರ್ಯನೇ ಇರಬೇಕು. ಅರ್ಯಮ, ಮಿತ್ರ ಮತ್ತು ವರುಣರು 
ಸೂರೈನೇತ್ರರು (೭-೬೬-೧೦). ಈ ವಿಶೇಷಣವು ಎಲ್ಲಾ ದೇವತೆಗಳಿಗೂ ಉಪಯೋಗಿಸಿದೆ. ವರುಣನು ದೂರ 


ಹುಗ್ಗೇದಸಂಹಿತಾ 538 





ಕ 








ದೃಷ್ಟಿಯುಳ್ಳವನು (೧-೨೫-೫ ರಿಂದ ೧೬ ; ೮-೯೦-೨) ಮತ್ತು ಸಹೆಸ್ರಾಕ್ಷನು (೭-೩೪-೧೦) ಮಿತ್ರ ಮೆತ್ತು ವರುಣರು 
ತಮ್ಮ ತೋಳುಗಳನ್ನು ವಿಸ್ತರಿಸಿ (೫-೬೪-೨ ; ೭-೬೨-೫) ಸೂರ್ಯನ ಕಿರಣಗಳನ್ನೇ ತೋಳುಗಳೆನ್ನಾಗಿ ಮಾಡಿ 
ಕೊಂಡು ರಥವನ್ನು ಓಡಿಸುತ್ತಾರೆ. ಸವಿತ್ರ ಮತ್ತು ತ್ವಸ್ಪೃಗಳಂತೆ ಅವರೂ ಸುಂದರವಾದ ಹಸ್ತಗಳುಳ್ಳೆ ವರು 
(ಸುಪಾಣೀ). ಮಿತ್ರಾ ವರುಣರು ತಮ್ಮ ಪಾದಗಳಿಂದ ಶೀಘ್ರಿವಾಗಿ ಹೋಗುತ್ತಾರೆ ;(೫-೬೪-೭) ಮತ್ತು ವರು 
ಣನು ದುಷ್ಕೃತ್ಯಗಳನ್ನು ಹೊಳೆಯುವ ಪಾದಗಳಿಂದ ತುಳಿಯುತ್ತಾನೆ (೮-೪೧-೮). ಅವನು ಯಾಗಶಾಶೆಯನ್ಲಿ 
ಹರಡಿರುವ ದರ್ಭೆಗಳ ಮೇಲೆ ಕುಳಿತು (೧-೨೬-೪; ೫-೭೨-೨), ಮಿತ್ರನೊಡನೆ, ಇತರ ದೇವತೆಗಳಂತೆ ಸೋಮ 
ಪಾನ ಮಾಡುತ್ತಾನೆ (೪-೪೧-೩ ಮುಂತಾದುವು). ವರುಣನು ಸುವರ್ಣಮಯವಾದ ಮೇಲುಹೊದಿಕೆ ಅಥವಾ 
ನಿಲುನಂಗಿಯನ್ನೂ (ದ್ರಾಪಿ). ಮತ್ತು ಹೊಳೆಯುವ ಉಡುಪನ್ನೂ ಧರಿಸುತ್ತಾನೆ (೧-೨೫-೧೩). 
ತುಪ್ಪದಿಂದ ಮಾಡಿದ್ದ ಹೊಳೆಯುವ ಉಡುಪುಳ್ಳವನೆಂದೂ ಕೆಲವು ಕಡೆ (೫-೬೨-೪; ೭-೬೪-೧) ಇರು 
ವುದು, ಯಜ್ಞದಲ್ಲಿ ಮಾಡುವ ಆಜ್ಯ ಹೋಮಕ್ಕೆ ಅನ್ವಯಿಸಬೇಕು. ಅವರಿಬ್ಬರೂ ಹಾಕಿಕೊಂಡಿರುವ « ಥಳ 
ಥಳಿಸುವ ಬಟ್ಟೆ ಗಳೂ ' ಇದೇ ಅರ್ಥದಲ್ಲಿರಚೇಕು (೧-೧೫೨-೧) ಶತಪಥ ಬ್ರಾ ಹ್ಮಣದಲ್ಲೊ ದು ಸ್ಥಳದಲ್ಲಿ ಮಾತ್ರ 
(೧೩-೩-೬೫) ವರುಣನನ್ನು ಸುಂದಠನೂ, ನೋಳಾಗಿರುವ ತಲೆಯುಳ್ಳ ವನೂ, ಹಳದಿಯ ಕಣ್ಣುಳ್ಳವನೂ ಆದ 
ಮುದುಕನೆಂದು ಚಿತ್ರಿಸಿದೆ. ಆತನ ಸಲಕರೆಣೆಗಳನ್ಲಿ ಬಹಳ ಮುಖ್ಯವಾದುದು ಅವನ ರಥ. ಅದು ಸೂರ್ಯನಂತೆ 
ಕಾಂಕಿಯುಕ್ತವಾದುದು (೧-೧೨೨-೧೫), ಆಸನ ಮತ್ತುಚಾಟಗಳುಳ್ಳಿದ್ದು (೫-೬೨-೭) ಮತ್ತು ದೃಢವಾಗಿ ಹೂಡಿ 
ರುವ ಕುದುರೆಗಳು ಅದನ್ನು: ಎಳೆಯುತ್ತವೆ. (೫-೬೨-೪), ಮಿತ್ರ ಮತ್ತು ವರುಣರು ಆಕಾಶದಲ್ಲಿ ಬಹೆಳ ಎತ್ತರ 
ವಾಡ ಪ್ರದೇಶದಲ್ಲಿ ರಥಾರೋಹಣ ಮಾಡುತ್ತಾರೆ (೫-೬೩-೧). ಆ ರಥವನ್ನು ಭೂಮಿಯಮೇಲೆ ನೋಡಬೇಕೆಂಬ 
ಹೆಂಬಲ, ಕವಿಗೆ (೫-೬೭-೨) ಇರುವುದು. 


ಮಿತ್ರ ಮತ್ತು ವರುಣರ ವಾಸಗೃ ಹೆವು ಸುವರ್ಣಮಯವಾದುದು. ಮತ್ತು ಮೇಲು ಲೋಕದಲ್ಲಿದೆ 
(೫-೬೭-೨; ೧-೧೩೬-೨) ಮತ್ತು ವರುಣನು ತನ್ನೈೆ!ಪ್ರಾಸಾದದಲ್ಲಿ ಕುಳಿತು ಪ್ರಪಂಚದಲ್ಲಿ ನಡೆಯುವದನ್ನೆಲ್ಲಾ 
ನೋಡುತ್ತಾನೆ (೧-೨೫-೧೦ ಮತ್ತು ೧೧) ವರುಣನ ಮತ್ತು ಮಿತ್ರನ ಆಸನವು (ಸದಸ) ದೊಡ್ಡದು, ಬಹಳ 
ಎತ್ತರವಾದುದು, ಸಹಸ್ರ ಸ್ವ್ತಂಭಗಳನ್ನಾಶ್ರಯಿಸಿ, ದೃಢವಾಗಿದೆ. (೫-೬೮-೫ ; ೨-೪೧-೫) ಮತ್ತು ಅವರ 
ಮನೆಗೆ ಸಹಸ್ರದ್ಧಾರಗಳಿನೆ (೭-೮೮-೫) ಸರ್ವದರ್ಶಿಯಾದ' ಸೂರ್ಯನು ತನ್ನ ವಾಸಸ್ಥಾನದಿಂದ ಹೊರಟು 
ಮಿತ್ರ ಮತ್ತು ವರುಣರ ಮನೆಗೆ, ಮನುಷ್ಯರ ಕೆಲಸಗಳನ್ನು ತಿಳಿಸಲು ಹೋಗುತ್ತಾನೆ (೭-೬೦-೧ ಮತ್ತು ೩); 
ಮತ್ತು ಅವರೆ ಪ್ರಿಯವಾದ ಮನೆಯನ್ನು ಪ್ರವೇಶಿಸುತ್ತಾನೆ (೧-೧೫೨-೪). ಅತ್ಯುನ್ನತವಾದ ಸ್ಪರ್ಗಲೋಕದಲ್ಲೇ, 
ಪಿತೃಗಳು ವರುಣನನ್ನು ಸಂದರ್ಶಿಸುವುದು (೧೦-೧೪-೮). ಶತಪಥಬ್ರಾ ಹ್ಮಣದಲ್ಲಿ, ವರುಣನು ಜಗತ್ತಿಗೇ ಒಡೆಯ್ಯ 
ಆಕಾಶದ ಮಧ್ಯದಲ್ಲಿ ಕುಳಿತಿದ್ದಾನೆ ಮತ್ತು ಅಲ್ಲಿಂದ ತನ್ನ ಸುತ್ತಲೂ ಇರುವ ಶಿಕ್ಷೆ ವಿಧಿಸುವ ಪ್ರದೇಶಗಳನ್ನು 
ಪರಿಶೀಲಿಸುತ್ತಾನೆ ಎಂಬ ವಿನಿರಣೆ ಇದೆ (೧೧-೬-೧). 


ಕೆಲವು ಸ್ಥಳಗಳಲ್ಲಿ ವರುಣನಿಗೆ ಗೂಢ ಚಾರರಿದಾರೆಂದು ಹೇಳಿದೆ. ಅವರು ಅವನ ಸುತ್ತಲೂ ಕುಳಿತಿ 
ದ್ದಾರೆ (೧-೨೪-೧೩). ಅವರು ಸ್ವರ್ಗ ಮತ್ತು ಭೊಲೋಕಗಳೆರಡನ್ನೂ ನೋಡುತ್ತಾರೆ; ಯಾಗಗಳ ವಿಚಾರವನ್ನು 
ಚೆನ್ನಾಗಿ ತಿಳಿದ ಇವರು ಸ್ತುತಿಪ್ರೇರಕರಾಗುತ್ತಾರೆ ; (೭-೮೭-೩). ಮಿತ್ರ ಮತ್ತು ವರುಣರ ಗೂಢಚಾರೆರು 
ಪ್ರತ್ಯೇಕವಾಗಿ ಮನೆಗಳನ್ನು ಪ್ರವೇಶಿಸುತ್ತಾರೆ (೭-೬೧-೩), ಮೋಸಹೋಗುವುದಿಲ್ಲ, ಬುದ್ಧಿವಂತರು (೬-೬೭-೫): 
ಅಥರ್ವವೇದದಲ್ಲಿ (ಅ. ವೇ. ೪-೧೬-೪), ವರುಣನ ಚಾರೆರು ಸ್ವರ್ಗಗಿಂದಿಳಿದು ಬಂದು ಪ್ರಪಂಚವನ್ನೆಲ್ಲಾ 


೫34 ಸಾಯಣಭಾ್ಯ ಸಹಿತಾ 








ಮಗ್ನ 0. ಬ ಯಜು ಫಾ ಕ (ಎಎ ಜಸ ಇ ್ಬ | ಜೇರಧಿದಷ ಪ ಪಾಪ ಕ ಲ್ಲ ಹೆ. ಸಾಗಾ” ಗಗ ಅಟ ಾಕ ರಗುರಗಲಾಕಾಗಗಾಿ - NM TT TTL Te 





“ಸುತ್ತಿ, ಸಾನಿರಾರು ಕಣ್ಣುಗಳಿಂದ ನೋಡುತ್ತಾರೆ ಎಂದಿದೆ. ಇಲ್ಲಿ ಚಾರರೆಂದರೆ ನಕ್ಷತ್ರಗಳೇ ಇರಬೇಕು. 
“ಆದಕೆ ಯಗ್ವೇದದಲ್ಲಿ ನಕ್ಷತ್ರಗಳು ವರುಣಾದಿ ದೇವತೆಗಳ ಜಾರರಾಗಿ ಅವರಿಗೆ ಪ್ರಸಂಚದ ವಿದ್ಯ 
ಮಾನಗಳನ್ನು ತಿಳಿಸುತ್ತಾರೆ ಎಂಬುದಕ್ಕೆ ಆಧಾರವಿಲ್ಲ. ಪ್ರಾಯಶಃ ಲೌಕಿಕ ರಾಜರುಗಳೆಂತೆ, ಇವರಿಗೂ ಚಾರ 
ಸುಂಟಿಂದು ವರ್ಣನೆಯಿರಬಹುದು. ಅಥವಾ ಚಾರರು ಮಿತ್ರಾವರಣರಿಗೆ ಮಾತ್ರವಲ್ಲ; ಅಗ್ನಿ (೪-೪-೩) 
ಸೋಮ (೯-೭೩-೪ ಮತ್ತು ೭) ಇಂದ್ರನೊಡನೆ ಯುದ್ಧಮಾಡಿದ ರಾಕ್ಷಸರು (೧-೩೩-೮) ಮತ್ತು ಇತರ ದೇವತೆ 
ಗಳ್ಳು ಇವರಿಗೆಲ್ಲಾ (೧೦-೧೦-೮) ಚಾರರಿದ್ದಾರೆ. ಆದಿತ್ಯರು ಗೂಡಚಾರರಂತೆ, ಎತ್ತರವಾದ ಪ್ರದೇಶದಿಂದ ನೋಡು 
ತ್ತಾರೆ (೮-೪೭-೧೧) ಎಂದಿದೆ. ವರುಣನ, « ಬಂಗಾರದ ರಿಕೈಗಳುಳ್ಳೆ ದೂತನು? (೧೦-೧೨೩-೬) ಸೂರ್ಯನೇ 
' ಇರಬೇಕು. 


ವರುಣನು ಒಂಟಿಯಾಗಿ ಅಥವಾ ಮಿತ್ರಸೆಹಿತನಾಗಿ, ಯಮ ಮತ್ತು ಇತರ ದೇವತೆಗಳಂತೆ ಅನೇಕ 
ಕಡೆ ರಾಜನೆಂದು ಕರೆಯಲ್ಪಟ್ಟ ದಾನೆ. (೧-೨೪-೭ , ೮ ಇತ್ಯಾದಿ). ಅವನು, ದೇವತೆಗಳು ' ಮತ್ತು ಮನುಷ್ಯರು 
ಎಲ್ಲರಿಗೂ ರಾಜನು (೧೦-೧೩೨-೪ ; ೨.೨೭.೧೦); ಇಡೀ ಜಗತ್ತಿಗೂ (೫-೮೫-೩) ಮತ್ತುಸಕಲ ಚರಾಚರ;,ವಸ್ತು 
ಗಳಿಗೂ (೭-೮೭-೬) ರಾಜನು. ಸಾಮಾನ್ಯವಾಗಿ ಇಂದ್ರನು ಮಾತ್ರ ಸ್ವಾವಲಂಬಿಯಾದ ರಾಜನೆಂಬ ವರ್ಣನೆ 
ಇದೆ. ಅದರೆ ವರುಣನೂ ಸ್ವಾವಲಂಬಿಯು (೨-೨೮-೧). ರಾಜನೆನ್ನುವುದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ವರುಣ 
ಅಥವಾ ಮಿತ್ರಾವರುಣರು ಸಂರಾಟ್‌ ಎಂದು ಕರೆಯಲ್ಪಟ್ಟದಾರೆ. ಈ ವಿಶೇಷಣವು ಅಗ್ನಿಗೂ ಕಂಡು 
ಬರುತ್ತದೆ. ಆದರೆ ಹೆಚ್ಚಾಗಿ ಇದು ಇಂದ್ರನಿಗೇ ಸಲ್ಲತಕ್ಕದ್ದು. ಇಂದ್ರನ ಎರಡರಷ್ಟು ಸಲ ವರುಣ ಅಥವಾ 
ಮಿತ್ರಾ ವರುಣರಿಗೆ ಸಂರಾಟ್‌ ಎಂಬ ಪ್ರಯೋಗವಿದೆ. ಇಂದ್ರ ದೇವತಾಕವಾದ ಪ್ರತಿ ಎಂಟು ಹೆತ್ತು ಸೂಕ್ತ 
ಗಳಿಗೆ ವರುಣ ದೇವತಾಕವಾದ ಸೂಕ್ತವಿರುವುದು ಒಂದೇ ಎಂದಮೇಲೆ, ಈ ವಿಶೇನಣವು ನರುಣನಿಗೇ ಸಲ್ಲ 
ಶಕೃದ್ದೆಂದು ಹೇಳಬಹುದು. : 


| : ಹ್ಹತ್ರ? ನೆಂಬ ವಿಶೇಷಣವು ಸಾಧಾರಣವಾಗಿ ಮಿತ್ರ ಫಿಂದೊಡಗೂಡಿಯೂ, ಎರಡುಸಲ ಆರ್ಯಮನ 
ಜೊತೆಯಲ್ಲಿಯೂ, ವರುಣನಿಗೇ ಅನ್ವಯಿಸುತ್ತದೆ. ಇದಲ್ಲದೆ, ಅಗ್ನಿ ಬೃಹಸ್ಪತಿ ಮತ್ತು ಅಶ್ವನೀಡೇವತೆ 
ಗಳಿಗೆ ಒಂದೊಂದು ಸಲ ಮಾತ್ರ ಉಪಯೋಗಿಸಿರುವುದು ಕಂಡು ಬರುತ್ತದೆ. ಇದೇರೀತಿ, (ಕ್ಷತ್ರಿಯ) 
« ಅಳುವವನು' ಎಂಬುದು ಬರುವ ಐದು ಸಂದರ್ಭಗಳಲ್ಲಿ, ನಾಲ್ಕುಸಲ ವರುಣ ಅಥವಾ ಆದಿತ್ಯರಿಗೂ, ಒಂದೇ 
ಒಂದು ಸಲ ಇತರ ದೇವತೆಗಳಿಗೂ ಹೇಳಿದೆ. « ಅಸುರ' ಎಂಬುದು, ನರುಣ ಅಥವಾ ಮಿತ್ರಾ ವರುಣರಿಗೇ 
ಇಂದ್ರ ಅಥವಾ ಅಗ್ನಿಗಿಂತ ಹೆಚ್ಚುಸಲ, ಉಪಯೋಗಿಸಿರುವುದು. ವರುಣದೇವತಾಕ ಸೂಕ್ತಗಳ ಅಲ್ಪಸಂಖ್ಯೆ 
ಯನ್ನು ಗಣನೆಗೆ ತಂದುಕೊಂಡರೆ, ಅಸುರನೆಂಬ ನಿಶೇಷಣವೂ ವರುಣನಿಗೇ ಹೆಚ್ಚಾಗಿ ಅನ್ವಯಿಸುವುದೆನ್ನ ಬೇಕು. 
ಇನರನ್ನು ದೇವತೆಗಳಲ್ಲಿ ರಹಸ್ಯ ಪ್ರಕೃತಿಯವರು, ಪೂಜ್ಯರು (ಅಸುರಾಃ ಆರ್ಯಾ8) ಎಂದು ಕರೆದಿದೆ (೭.೬೫-೨). 


ಮಿತ್ರ ಮತ್ತು ವರುಣರ ದೈವಿಕಶಕ್ತಿಯನ್ನು ( ಮಾಯಾ” ಎಂಬ ಪದದಿಂದ ವರ್ಣಿಸಿಜಿ ಈ 
. ದೇವತೆಗಳಿಗೆ ಅನ್ನಯಿಸಿದಕೆ ಒಳ್ಳೆ ಯದನ್ನು ಮಾಡಲು ಅವರಿಗಿರುವ ಗೂಢವಾದ ಶಕ್ತಿ ಎಂತಲ್ಕೂ ರಾಕ್ಷಸರಿಗೆ 
ಅನ್ವಯಿಸುವ ಸಂದರ್ಭದಲ್ಲಿ ಅದೇ ಪದಕ್ಕೆ ಕೆಟ್ಟದ್ದನ್ನು ಮಾಡಲು ಅವರಿಗಿರುವ ಗೂಢವಾದ ಶಕ್ತಿ ಎಂತಲೂ 
ಅರ್ಥ. ಒಳ್ಳೆಯ ಅರ್ಥದಲ್ಲಿ ಮಿತ್ರಾ ವರುಣರಿಗೆ ಈ ಪದವು ಸಲ್ಲುತ್ತದೆ. ಕೆಟ್ಟ ಅರ್ಥದಲ್ಲಿ ರಾಕ್ಷಸರಿಗೆ ಅನ್ನ 
ಯಿಸುತ್ತದೆ. ಇದೇರೀತಿ « ಆಸುರ' ಎಂಬ ಪದವೂ «ಸಾಮಾನ್ಯರಿಗೆ ತಿಳಿಯಲಸಾಧ್ಯನು' ಎಂಬರ್ಥದಲ್ಲಿ 
ಶ್ರೇಷ್ಠರಾದ ದೇವತೆಗಳಿಗೂ, « ಸುರರಲ್ಲದವರು' ಎಂಬರ್ಥದಲ್ಲಿ ರಾಕ್ಷಸರಿಗೂ ಹೊಂದುತ್ತದೆ. ತನ್ನಲ್ಲಿ ನಿಗೂಢ 


` ಹುಗ್ಗೇದಸಂಹಿಶಾ 535 





ರಾ ಆ ಅಯಯ ಟೇ ಅಯಾಯ ಯ ಲ ನ್‌ ಹಾ ಜು ಅದು ಯಾ ಅರಾ ಹ ದ ಹಸತ. 








ಗಾಗ್‌ ನಾಗರ್‌ 


ವಾದ ಈ ಮಾಯಾಶಕ್ತಿಯಿಂದ ವರುಣನು ವಾಯುಮಂಡಲದಲ್ಲಿ ನಿಂತು, ಅಳತೆ ಕಡ್ಡಿಯಿಂದ ಅಳೆಯುವಂತೆೆ, 
ಸೊರೈನಿಂದ ಭೂಮಿಯನ್ನು ಅಳೆಯುತ್ತಾನೆ. (೫-೮೫-೫) ; ಮಿತ್ರ ಮತ್ತು ವರುಣರು ಉಷಸ್ಸನ್ನು ಕಳುಹಿಸು. 
ತ್ತಾರೆ (೩-೬೧-೭); ಸೂರ್ಯನು ಅಂತರಿಕ್ಷವನ್ನು ದಾಟುವಂಕೆ ಮಾಡಿ, ಅವನನ್ನು ಮಳೆ ಮೋಡಗಳಿಂದ ಮಸಕಾಗು- 
ವಂತೆ ಮಾಡುತ್ತಾರೆ, ಆಗ ಮಧುಮಿಶ್ರಿತವಾದ (ಸಿಹಿಯಾದ) ಹೆನಿಗಳು ಉದುರುತ್ತವೆ. (೫-೬೩-೪) ; ಆಕಾಶವು. 
ಮಳೆಗಕಿಯುವಂತೆ ಮಾಡುತ್ತಾರೆ; ಮತ್ತು ಅಸುರನ (ದ್ಯುದೇವತೆ ಅಥವಾ ಹರ್ಜನ್ಯನ) ಅಡಗಿದ ಬಲದಿಂದ 
ಈ ಮೇಲೆ ಹೇಳಿದ ಕಾರ್ಯಗಳೆಲ್ಲವೂ ನಡೆಯುವಂತೆ ಮಾಡುತ್ತಾರೆ. ಆದ್ದರಿಂದ ಈ « ಮಾಯೀ?' ಎಂಬ ಪದವು. 
ದೇವತೆಗಳಲ್ಲಿ ಮುಖ್ಯವಾಗಿ ವರುಣನಿಗೇ ಹೇಳಿದೆ. (೬-೪೮-೧೪ ; ೭-೨೮-೪; ೧೦-೯೯-೧೦; ೧೦-೧೪೭-೫) 


ಇಂದ್ರನ ಸಂಬಂಧವಾದ ಕಥೆಗಳು ಅನೇಕ ಇವೆ. ಆದರೆ ವರುಣನ ವಿಷಯದಲ್ಲಿ ಇದಕ್ಕೆ ತೀರಾ 
ವಿರುದ್ಧವಾಗಿದೆ. ಒಂದಾದರೂ ಕಥೆಗಳಿಲ್ಲ. ಭೌತಿಕ ಮತ್ತು ನೈಕಿಕ ವಿಧಿಗಳ ನಿಯಾಮಕನೆಂದು ಬಹಳವಾಗಿ- 
ಹೊಗಳಿದೆ. ಪ್ರಕೃತಿ ನಿಯಮಗಳನ್ನು ವಿಧಿಸುವವನು ವರುಣನು. ಅಟಿಸೀ ಭೂಮಿ ಮತ್ತು ಸ್ವರ್ಗಗಳನ್ನು 
ಸ್ಥಾಪಿಸಿದನು. ಮತ್ತು ಎಲ್ಲಾ ಲೋಕಗಳಲ್ಲಿಯೂ ವಾಸಿಸುತ್ತಾನೆ (೮-೪೨-೧) ಮೂರು ಊರ್ಧ್ವ ಲೋಕಗಳು. 
ಮತ್ತು ಮೂರು ಭೂಲೋಕಗಳು ಅವನಲ್ಲಿವೆ (೭-೮೭-೫) ವರುಣ ಮತ್ತು ಮಿತ್ರರು ಪ್ರಪಂಚವೆಲ್ಲವನ್ನೂ ಆಳು. 
ಶ್ತಾಕಿ (೫-೬೩-೭) ಅಥವಾ ಎರಡು ಲೋಕಗಳನ್ನು ಸುತ್ತುವಕೆಯುತ್ತಾರೆ (೭-೬೧-೪). ಅವರೇ ಸಮಸ್ತ ಜಗ 
ತ್ರಿಗೂ ರಕ್ಷಕರು (೨-೨೭-೪ ಇತ್ಯಾದಿ) ವರುಣನ ಅಪ್ಪಣೆಯಿಂದಲೇ ಸ್ವರ್ಗ ಮತ್ತು ಭೂಮಿಗಳನ್ನು ಬೇಕೆ ಬೇರಿ 
ಇಟ್ಟಿರುವುದು. (೬-೭೦-೧ ; ೭-೮೬-೧ ; ೮-೪೧-೧೦) ಮಿತ್ರನ ಸಹಾಯದಿಂದ, ವರುಣನು ಸ್ವರ್ಗ ಭೂಮಿಗಳಿಗೆ: 
(೫-೬೨-೩) ಅಥವಾ ಸ್ವರ್ಗ, ಭೊಮಿ ಮತ್ತು ಆಕಾಶಗಳಿಗೆ ಆಧಾರಭೂತನಾಗಿದ್ದಾನೆ. (೫-೬೯-೧ ಮತ್ತು ೪) 
ಆಕಾಶದಲ್ಲಿ ಬಂಗಾರದ ಚೆಂಡು (ಸೂರ್ಯನು) ಪ್ರಕಾಶಿಸುವಂತೆ ಮಾಡಿದ್ದಾನೆ (೭-೮೭-೫). ಅನನು ಉದಕದಲ್ಲಿ 
ಅಗ್ನಿಯನ್ನೂ, ಆಕಾಶದಲ್ಲಿ ಸೂರ್ಯನನ್ನೂ, ಕಲ್ಲಿನಮೇಲೆ ಸೋಮವನ್ನೂ-ಇಟ್ಟದ್ದಾನೆ (೫-೮೫-೨). ಸೂರ್ಯನಿ. 
ಗೋಸ್ಟರ ಅಗಲವಾದ ದಾರಿಯನ್ನು ಮಾಡಿದ್ದಾನೆ. (೧-೨೪-೮; ೭-೮೭-೧) ವರುಣ, ಮಿತ್ರ ಮತ್ತು ಅರ್ಯಮರು 
ಸೂರ್ಯನಿಗೋಸ್ಕರ ದಾರಿಯನ್ನು ಬಿಡಿಸುತ್ತಾರೆ(೭-೬೦-೪). ಸೂರ್ಯನ ಅಶ್ವಗಳು ಓಡುವ ಸ್ಥಳಗಳಲ್ಲೆ ಲ್ಲಾ, ಮಿತ್ರ. 
ಮತ್ತು ವರುಣರ ಅಧಿಕಾರವು ಸ್ವಾನಿತವಾಗುತ್ತ ದೆ(೫-೬೨.೧). ಆಕಾಶದಲ್ಲಿ ಶಬ್ದಮಾಡುತ್ತಾ ಬೀಸುವ ಗಾಳಿಯೇ 
ವರುಣನ ಉಸಿರು (೭-೮೭-೨). 


ವರುಣನ ಅಪ್ಪಣೆಗಳಿಂದಲೇ (ವ್ರತಾನಿ), ಚಂದ್ರನು ರಾತ್ರಿಯನೇಳೆ ಪ್ರಕಾಶಿಸುತ್ತಾನೆ ಮತ್ತು ಅಂತ 
ರಿಕ್ಷದಲ್ಲಿ ಬಹಳ ಮೇಲೆ ಇರುವ ನಕ್ಷತ್ರಗಳು ರಾತ್ರಿ ಕಾಲದಲ್ಲಿ ಮಾತ್ರ ಕಾಣಿಸಿಕೊಂಡು ಹಗಲು ಮರೆಯಾಗುತ್ತವೆ. 
(೧-೨೪-೧೦). ವರುಣನು ರಾತ್ರಿಗಳನ್ನು ಆಲಂಗಿಸಿಕೊಳ್ಳುತ್ತಾನೆ (ಪರಿಷಸ್ವಜೆಲ) ; ತನ್ನ ಗೂಢವಾದ ಶಕ್ತಿ 
ಯಿಂದಲೇ, ಪ್ರಾತಃಕಾಲ ಅಥವಾ ಹೆಗಲು (ಉಸ್ರಾ£) ಆಗುವಂತೆ ಮಾಡುತ್ತಾರೆ. (೮-೪೧-೩) . ಇದರಿಂದ. 
ನರುಣನಿಗೂ ರಾತ್ರಿಗೂ ಇರುವ ಸಂಬಂಧವ್ರು ಅವನಿಗೂ ಹಗಲಿಗೂ ಇರುವುದಕ್ಕಿಂತ ಹೆಚ್ಚು ಸಮಾಸ. 
ವಾದುದೆಂದು ಸೂಚಿತವಾಗುವುದಿಲ್ಲ. ನಿಜವಾಗಿ ನೋಡಿದರೆ ವರುಣನ ಜೊತೆಯಲ್ಲಿ ಯಾವಾಗಲೂ ಇರುವವನು 
ಸೂರ್ಯನೇ ಹೊರತು, ರಾತ್ರಿ ಅಥವಾ ಚೆಂದ್ರರಲ್ಲ. ಒಬ್ಬ ನಲ್ಲಿ ವರುಣನೇ ಹಗಲಿನ ಬೆಳಕಿಗೂ ಮತ್ತು ರಾತ್ರಿಯ 
ಬೆಳಕಿಗೂ ನಿಯಾಮಕನು. ಆದರೆ ಸೂರ್ಯನು (ಮಿತ್ರನು) ಹೆಗಲಿನ ಬೆಳಕಿಗೆ ಮಾತ್ರ ನಿಯಾಮಕನು. 


ಬ್ರಾಹ್ಮೆಣಗಳಲ್ಲಿ, ವರುಣನಿಗೂ ರಾತ್ರಿಗೂ ಅಥವಾ ರಾತ್ರಿಯ ಕಾಲದ ಆಕಾಶಕ್ಕೂ ವಿಶೇಷ ಸಂಬಂಧೆ 
ಹೇಳಿದೆ. ಮಿತ್ರನು ಹಗಲನ್ನೂ, ವರುಣನು ರಾತ್ರಿಯನ್ನೂ ಸ್ಫಜಿಸಿದನು (ತೈ. ಸಂ. ೬-೪-೮-೩); ಹಗಲು 


536 ಸಾಯಣಭಾಸ್ಯಸಹಿತಾ 








ಗ್‌ pe 4 NT ಬ ಹ ಇ ಪಿ ಬಾಜ ಅಪಾ ಗ ಉ ಜಿ ಜಗಾ ಬುಡ, ಇ Ned ಸ ks ho ಜ್‌ ಹಚ Ne ಗನಿ ಗಿ ., ಗ po 





'ಮಿತ್ರನಿಗೂ ರಾತ್ರಿ ವರುಣನಿಗೂ ಸೇರಿದುದು (ತೈ. ಸಂ.೨-೧- ೭-೪) ಕತಸಕಬ್ರಾ ಹ್ಮಣದಲ್ಲಿ ಭೂಲೋಕವು 
ಮಿತ್ರನೆಂದೂ, ಸ ಸ್ವರ್ಗಲೋಕವು ವರುಣನೆಂದೂ ಸ ಸ್ಪಷ್ಟವಾಗಿ ಹೇಳಿದೆ. 


ಒಂದೊಂದು ಸ್ಸ ಛದಲ್ಲಿ ವರುಣನು ಹುತುಗಳನ್ನು ವಿಭಚಿಸಿದನೆಂದು ಹೇಳಿಜಿ.. ಅವನಿಗೆ ಹನ್ನೆ ರಡು 
ಕಿಂಗಳುಗಳೂ ತಿಳಿದಿವೆ (೧. -೨೫-೮); ಮಿತ್ರ ವರುಣ ಮತ್ತು ಅರ್ಯಮರು ಶರತ್ಕಾಲ, , ತಿಂಗಳು ಹೆಗಲು ಮತ್ತು 
“ರಾತ್ರಿಗಳನ್ನು ವಿಂಗಡಿಸಿದರು (೭-೬೬-೧೧). 


ಉದಕವನ್ನು ಕ್ರಮಹಡಿಸುವವನೂ ಅವನೇ ಎಂದು ಅನೇಕ ಕಡೆ ಹೇಳಿದೆ. ನದಿಗಳು ಹರಿಯು 
ವಂತೆ ಮಾಡಿದವನೂ ಅವನೇ; ಅವನ ಅಪ್ಪ ಣೆಮೇರೆಯೇ ಅವುಗಳು ಸತತವಾಗಿ ಪ ಗ್ರವಹಿಸುತ್ತ ವೆ (೨-೨೮-೪). 
ನದಿಗಳು ವೇಗವಾಗಿ ಸಮುದ್ರದೊಳಕ್ಕೆ ನೀರುತಂದು ಸುರಿಯುತ್ತಿದ್ದರ್ಕೂ ಅದನ್ನು ತುಂಬದಿರುವುದು ಅವನ ಹುದು 
ಗಿದ ಶಕ್ತಿಯಿಂದಲೇ (೫-೮೫-೬). ವರುಣ ಮತ್ತು ಮಿತ್ರರು ನದಿಗಳ ಒಡೆಯರು (೭-೬೪-೨). ವರುಣನು ಸಾಗರ 
ಗಳಿಗೆ ಒಡೆಯನೆಂಬುದು ಸಿದ್ಧವಾದ ಅಂಶವಾದರೂ, ಖುಗ್ವೇದದಲ್ಲಿ ಬರುವುದು ಬಹಳ ಅಪರೂಪ. 
ಪ್ರಾಯಶಃ, ಇದು ಬಹಳ ಅಮುಖ್ಯನೆಂಬುದೇ ಇದಕ್ಕೆ ಕಾರಣವಿರಬಹುದು. ಸಮದ್ರದ ನೀರಿನಲ್ಲಿ ಸೇರಿಹೋಗುವ ' 
ವರುಣನನ್ನು ಅಂತರಿಕ್ಷದಲ್ಲಿರುವ ಮರುತ್ತಗಳು, ಭೂಮಿಯಲ್ಲಿರುವ ಅಗ್ನಿ ಮತ್ತು ವಾತ್ಕಾವರಣದಲ್ಲಿರುವ ನಾಯಂ 
ಇವರಿಗೆ ಹೋಲಿಸಿದೆ (೧.೧೬೧-೧೪). ಏಳು ನದಿಗಳು, ಭೋರ್ಗರೆಯುತ್ತಿರುವ ಆಳವಾದ ಕಮರಿಯೆಂತಿರುವ, 
ವರುಣನ ಬಾಯೊಳಗೆ ಧುಮುಕುತ್ತವೆ (೮-೫೮-೧೨). ಎಂಬುದು ಸಾಗರಕ್ಕೇ ಅನ್ವಯಿಸಿರಬೇಕು. ವರುಣನು 
ಆಕಾಶದಂತೆ (ದ್ಯೌಃ) ಸಮುದ್ರದೊಳಕ್ಕೆ ಇಳಿಯುತ್ತಾನೆ (೭-೮೭-೬). ಸಾಧಾರಣವಾಗಿ, ವರುಣನಿಗೆ ಸಂಬಂಧ 
ಇರುವುದೆಲ್ಲಾ ವಾಯುಮಂಡಲದಲ್ಲಿ ಇರುವ ನೀರಿನೊಡನೆಯೇ. ಮರೆಮಾಡಿಕೊಂಡಿರುವ ಸಾಗರದಂತೆ, ವರುಣನು 
ಆಕಾಶಕ್ಕೆ ಏರುತ್ತಾನೆ (೮-೪೧-೮). ಮನುಷ್ಯರ ಸತ್ಯಾಸತ್ಯಗಳನ್ನು ನೋಡುತ್ತಾ, ಸಿಹಿಯಾಗಿ ತಿಳಿಯಾಗಿ ಹನಿ 
ಹನಿಯಾಗಿ ಕೆಳಕ್ಸೆ ಬೀಳುವ ನೀರಿನ ಮಧ್ಯದಲ್ಲಿ, ವರುಣನು ಸಂಚರಿಸುತ್ತಾನೆ (೪) ವರುಣನು ನೀರಿನ 
ಬಟ್ಟೆಯನ್ನೇ ಧರಿಸುತ್ತಾನೆ. (೯-೯೦-೨; ೮-೬೯-೧೧ ಮತ್ತು ೧೨ಕ್ಕೆ ಹೋಲಿಸಿ) ವೃಷ್ಟಿಗಾನಿ ಪ್ರಾರ್ಥಿಸಲ್ಪಡುವ 
ನೇವತೆಗಳಲ್ಲಿ ವರುಣ ಮತ್ತು ಮಿತ್ರರೇ ಪ್ರಮುಖರು. ನರ್ವತಗಳೆಲ್ಲಾ ಮೋಡಗಳಿಂದ ಆವೃತವಾಗಿರುವಾಗ, 
ಬುಡಮೇಲಾದ (ಮೋಡದಿಂದ) ಬಾನೆಯಿಂದ, ಸ್ವರ್ಗ, ಭೂಮಿ ಮತ್ತು ಆಕಾಶಗಳಿಗೆ ಶೀರ್ಗ ಕು, ಭೂಮಿಯ 
ನ್ನೆಲ್ಲಾ ತೇವವಾಗಿ ಮಾಡುವವನು ವರುಣನು, (೫-೮೫-೩ ಮತ್ತು ೪). ಮಿತ್ರ ಮತ್ತು ವರುಣರ ಹತ್ತಿರ, 
ಕ್ಷೀರಪ್ರದವಾದ ಗೋವುಗಳು ಮತ್ತು ಜೇನುತುಪ್ಪದ ನದಿಗಳು ಇವೆ: (೫-೬೯-೨). ಮಳೆಯಿಂದ ಯುಕ್ತವಾದ 
ಕಾಶ ಮತ್ತು ಪ್ರವಹಿಸುತ್ತಿರುವ ನದಿಗಳೂ ಇನೆ (೫-೬೮-೫) ಹುಲ್ಲುಗಾವಲುಗಳನ್ನು ಫೃತದಿಂದ (ಮೆಳೆ 
ಯಿಂದ) ಲೂ ಮತ್ತು ಇತರ ಪ್ರದೇಶಗಳನ್ನು ಮಧುವಿನಿಂದಲೂ ನೆನೆಯಿಸುತ್ತಾರೆ (೩-೬೨-೧೬). ಅನರು. ಆಕಾ 
ಶದಿಂದ ಮಳೆ.ಮತ್ತು ದಣಿವಾರಿಸುವ ಪದಾರ್ಥಗಳನ್ನು ಕಳುಹಿಸುತ್ತಾರೆ (೭-೬೪-೨). ಸ್ವರ್ಗೀಯೋದಕದ 
ಮಳೆಯು ಅವರಿಂದಲೇ ಬರುತ್ತದೆ (೮-೨೫-೬). ಒಂದು ಇಡೀ ಸೂಕ್ತವೇ ಅವರ ಮಳೆಗರೆಯುವ ಶಕ್ತಿಯನ್ನು 
ಸ್ತುತಿಸುತ್ತದೆ (೫-೬೩) ಅಂತರಿಕ್ಷದ ಮತ್ತು ಸ್ವರ್ಗದ ದೇವತೆಗಳ ಪಟ್ಟಗಳೆರಡರಲ್ಲಿಯೂ ವೆರುಣನ ಹೆಸರು 
ಬಂದಿರುವುದಕ್ಕೆ, ಅವನಿಗೆ ನೀರು ಮತ್ತು ಮಳೆಯೊಡನಿರುವ ಸಿಕಟಿಸಂಬಂಥವೇ ಕಾರಣವಿರಬೇಕು, ಬ್ರಾಹ್ಮಣ 
ಗಳಲ್ಲಿ ಮಿತ್ರಾನರುಣರೂ ಮಳೆಯ ದೇವತೆಗಳು. ಅಥರ್ವವೇದದಲ್ಲಿ ವರುಣನಿಗೆ ಸಂರಾಜತ್ತ ಹೇಳಿಲ್ಲ; ; ಅದಕ್ಕೆ 
ನೀರಿನಮೇಲಿರುವ ಅಧಿಕಾರಮಾತ್ರ ಹಾಗೆಯೇ ಉಳಿದಿದೆ. ಸೋಮನಿಗೆ ಫರ್ವತಡೊಡನೆ ಬಾಂಧೆವೃವಿರುವಂತೆ | 
ವರುಣನಿಗೆ ನೀರನ ಬಾಂಧವ್ಯ (ಅ. ವೇ. ಲ. -೧೫-೧೨). ಅವನ ಬಂಗಾರದ ಮನೆಯು ನೀರಿನಲ್ಲಿದೆ (ಅ. ವೇ. 


ಖುಗ್ಗೇದಸಂಹಿತಾ 8 











ಲ PR ಎ ಇ ಆ ಹ ರೋ RON 
ಗ yy TE ಗಾ ಎ ET ಇ 





೭.೮೩-೧). ಅವನು ನೀರಿಗೆಲ್ಲಾ ಒಡೆಯನು ; ಅವನು ಮತ್ತು ಮಿತ್ರರು ಮಳೆಯ ಒಡೆಯರು (ಅ. ವೇ. 
೫.೨೪.೪ ಮತ್ತು ೫). ಯಜುರ್ವೇದದಲ್ಲಿ ಅವನು ಮಳೆಯ ಶಿಶುವೆಂದ್ಕೂ ತಾಯಿಯಂತಿರುವ ನೀರಿನಲ್ಲಿ ಮನೆ 
ಮಾಡಿಕೊಂಡಿರುವನೆಂದೂ (ವಾ. ಸಂ..೧೦-೭) ಹೇಳಿದೆ. ನೀರುಗಳು ವರುಣನ ಪತ್ನಿಯರು (ತೈ. ಸೆಂ. 
೫-೫-೪.೧) ಮಿತ್ರ ಮತ್ತು ವರುಣರು ನೀರಿಗೆ ನಾಯಕರು (ತೈ. ಸಂ. ೬೪-೩-೨), 


ವರುಣನ ಶಾಸನಗಳು ಚೆನ್ನಾಗಿ ಸ್ಥಾನಿತವಾಗಿವೆಯೆಂದು ಪದೇಪದೇ ಹೇಳಲ್ಪಟ್ಟಿದೆ. ಈ ಕಾರಣ 
ದಿಂದಲೇ ಅವನಿಗೆ ಧೃತವ್ರತ ಎಂದು ಹೆಸರು, ಮಿತ್ರಾವರುಣರಿಗಿಬ್ಬರಿಗೂ ಈ ವಿಶೇಷಣವು ಸಂದಿದೆ. ದೇವತೆ 
ಗಳೇ ವರುಣನ (೮-೪೧-೭), ಅಥವಾ ವರುಣ ಮಿತ್ರ ಮತ್ತು ಅರ್ಯಮರ ಅಪ್ಪಣೆಗಳನ್ನು ಪಾಲಿಸುತ್ತಾರೆ, 
ಅನಾದಿದೇವತೆಗಳೂ ಕೂಡ ಅವರ ಧೃತವ್ರತಗಳನ್ನು ಮೀರಲಾರರು (೫-೬೯-೪; ೫-೬೩-೭ನ್ನು ಹೋಲಿಸಿ) 
ಮಿತ್ರವರುಣರು ನಿಯಮ (ಯತ) ಮತ್ತು ಬೆಳಕಿಗೆ ನಿಯಾಮಕರು. ಈ ಶಾಸನಗಳ ಬಲದಿಂದಲೇ ಅವರು 
ನಿಯಮಗಳಿಗೆ ಬೆಂಬಲಕೊಡಲು 'ಸಾಧ್ಯವಾಗಿದೆ (೧-೨೩ ೫). - ಈ ಗುಣವು ವಿಶೇಷವಾಗಿ ಇವರಿಬ್ಬರಲ್ಲಿ 
ಒಂದೊಂದು ವೇಳೆ ಆದಿತ್ಯರಲ್ಲಿ ಅಥವಾ ಇತರ ಸಾಧಾರಣದೇವಕೆಗಳಲ್ಲಿ ಕಂಡುಬರುತ್ತದೆ. ಅವರು (ಖುತ) 
ಸತ್ಯ ಮತ್ತು ನ್ಯಾಯನನ್ನು ಅಭಿವೃದ್ಧಿಗೊಳಿಸುವವರು (೧-೨-೮). ವರುಣ ಅಥವಾ ಆದಿತ್ಯರು ಥಿಯಮಗಳ 
ರಕ್ಷಕರು (ಯತಸ್ಯಗೋಪಾಃ) ಎಂದು ಕರೆಯಲ್ಪಟ್ಟ ದಾರೆ. ಅಗ್ನಿ, ಸೋಮರಿಗೂ ಇದು ಅನ್ವಯಿಸಿದೆ. ಖುತಾ 
ವನ್‌ (ನಿಯಮಗಳನ್ನು ಪಾಲಿಸುವವನು ಎಂಬ ವಿಶೇಷಣವು ಸಾಧಾರಣವಾಗಿ ಅಗ್ಕಿಯ ವಿಷಯದಲ್ಲಿ ಪ್ರಯೋ 
ಗಿಸಿದೆ. ಮಿತ್ರಾವರುಣರಿಗೂ ಅನೇಕ ವೇಳೆ ಇದು ಪ್ರಯೋಗಿಸಿರುವುದು ಕಂಡುಬರುತ್ತದೆ. 


ವರುಣನ ಶಕ್ತಿಯು ಅಗಾಧವಾದುದು ; ಹಾರುವ ಪಕ್ಷಿಗಳಾಗಲೀ, ಹರಿಯುವ ನದಿಗಳಾಗಲೀ ಅವನ 
ರಾಜ್ಯದ ಗಡಿ ಮೇಕೆಯನ್ನು ಸೇರಲಾರವು; ಅವನ ಶಕ್ತಿಯನ್ನು ಮೀರಲಾರವು ; ಅನನ ಕೋಪವನ್ನು ತಡೆಯ 
ಲಾರವು (೧-೨೪೬). ಮಿತ್ರವರುಣರ ಸೀಮೆಯನ್ನು ಆಕಾಶ ಮತ್ತು ನದಿಗಳೂ ಕೂಡ ತಲುಪಿಲ್ಲ. 
(೧-೧೫೧-೯). ಸಮಸ್ತವೂ ವರುಣನಲ್ಲಿಯೇ ಅಡಗಿನೆ ; ಎಲ್ಲಾ ಪ್ರಾಣಿಗಳ ವಸತಿಗಳೂ ಅನನಲ್ಲಿಯೇ ಇನೆ 
(೮-೪೧ ಮತ್ತು ೭) ಮೂರು ಸ್ವರ್ಗಲೋಕಗಳೂ ಮತ್ತು ಮೂರು ಭೂಲೋಕಗಳೂ ಅವನಲ್ಲಿಯೇ ನಿಹಿತವಾ 
ಗಿವೆ (೭-೮೭-೫). ವರುಣನು ಸರ್ವಜ್ಞನು. ಆಕಾಶದಲ್ಲಿ ಪಕ್ಷಿಗಳ ಹಾರಾಟ ಸಮುದ್ರದಲ್ಲಿ ನಾವೆಗಳ 
ಸಂಚಾರ ದೂರಗಾಮಿಿಯಾದ ವಾಯುನಿನಗತಿ, ಇವೆಲ್ಲವೂ ಅವನಿಗೆ ತಿಳಿದಿದೆ; ಹಿಂದೆ ಕಳೆದುಹೋದ ಅಥವಾ 
ಮುಂದೆ ಬರುವ ಎಲ್ಲ ಪದಾರ್ಥಗಳನ್ನೂ ಅವನು ನೋಡುತ್ತಾನೆ (೧-೨೫-೭,೯,೧೧) ಮನುಷ್ಯರ ಸತ್ಯಾಸತ್ಯಗಳ 
ಸಾಕ್ಷಿಯಾಗಿದಾನೆ (೭-೪೯.೩) ಅವನಿಲ್ಲದೆ ಪ್ರಾಣಿಗಳು ಕಣ್ಣುರೆಪ್ಪೆ ಕೂಡ ಮಿಟುಕಿಸಲಾರವು (೨-೨೮-೬) ಮನು 
ಸ್ಯನ ನಿಮೇಷಗಳ ಸಂಖ್ಯೆಯು ಅವನಿಗೆ ಗೊತ್ತು ; ಪ್ರತಿಯೊಬ್ಬ ಮನುಷ್ಯನು ಮಾಡುವ ಕಾರ್ಯಗಳು ಯೋಚನೆ 
ಗಳು, ಉಪಾಯಗಳು 'ಎಲ್ಲವೂ ವರುಣನಿಗೆ ತಿಳಿಯುತ್ತದೆ (ಅ. ವೇ. ೪-೧೬-೨ ಮತ್ತು ೫). ಸ್ವರ್ಗ ಮತ್ತು 
ಭೂಲೋಕಗಳಲ್ಲಿ ಮತ್ತು ಅವುಗಳಿಂದಾಜಿ ಇರುವುದೆಲ್ಲವನ್ನೂ ಅನನು ಗ್ರಹಿಸಬಲ್ಲನು ; ಆಕಾಶದಾಜಿ ಎಷ್ಟೇ 
ದೂರ ಓಡಿಹೋದರೂ, ಯಾರೂ ವರುಣನ ದೃಷ್ಟಿಪಥವನ್ನು ಬಿಟ್ಟು ಹೋಗಲಾಗುವುದಿಲ್ಲ (ಅ. ವೇ. ೪-೧೬-೪ 
ಮತ್ತು ೫). ಈ ಸರ್ವಜ್ಞತ್ನವು ವರುಣನ ವೈಯಕ್ತಿಕ ಗುಣವೆಂಬುವುದಕ್ಕೆ ಈ ವಿಷಯದಲ್ಲಿ ಅಗ್ನಿಯನ್ನು 
ಇವನಿಗೆ ಹೋಲಿಸಿರುವುದೇ ಆಧಾರ. | - 


ಯ ನೀತಿನಿಯಾಮಕನಾಗಿ, ವರುಣನು ಇತರ ಎಲ್ಲಾ ದೇವತೆಗಳಿಗಿಂತ ಬಹಳ ಉತ್ತಮ ದರ್ಜೆಯಲ್ಲಿ 


ದಾನೆ. ಪಾಪವೆಂದರೆ ಅವನಿಗೆ ಬಹಳ ಕೋಸಬರುತ್ತಜೆ; ಅವನ ನಿಯಮಗಳನ್ನು ಲ್ಲಂ ಭಸಿದರೊ ಕೋಪ. 
69 


538 ಸಾಯಣಭಾಷ್ಯಸಹಿತಾ 


N ಕ 
he ಇ ಇಟ್‌ ನ ಫಾ ಕಗಗ ಸ್ಯ ಸಾ“ ಗ ಾಾತ್‌ಗಾಟ ಕಾಫ್‌ ಷಾ 








ಇವೆರಡಕ್ಕೂ ಅವನು ಬಹಳ ಕ್ರೂರ ಶಿಕ್ಷೆಯನ್ನು ವಿಧಿಶುತ್ತಾನೆ (೭-೮೬-೩ ಮತ್ತು ೪) ಪಾಪಿಗಳನ್ನು ಬಂಧಿಸುವ 
ಪಾಶವು ಅನೇಕ ಕಡೆ ಉಕ್ತವಾಗಿದೆ (೧-೨೪.೧೫; ೧-೨೫-೧೧; ೬-೭೪-೪; ೧೦-೮೫-೨೪) ಏಳು ಅಥವಾ 
ಮೂರು ಪದರೆವಾಗಿ ಹಾಕಲ್ಪಟ್ಟು, ಆ ಪಾಶವು ಅನೃತವಾದಿಯನ್ನು ಬಂಧಿಸುತ್ತದೆ; ಸತ್ಯವಾದಿಯನ್ನು ಬಿಟ್ಟು 
ಬಿಡುತ್ತದೆ (ಅ. ವೇ. ೪-೧೬-೬) ಅನೇಕ ಶೈಂಖಲೆಗಳನ್ಸಿಟ್ಟು ಕೊಂಡು, ಮಿತ್ರ ಮತ್ತು ವರುಣಯೆ ಅನ್ರೃತನಿಕೊ। 
ಧಳರಾಗಿದಾರೆ (೭-೬೫-೩) ಇಂದ್ರಸಹಚರಿತನಾದ ವರುಣನು ಹಗ್ಗವಲ್ಲದ ಬಂಧೆನಗಳಿಂದ ಕಬ್ಟಿತ್ತಾನೆ 
(೭-೮೪-೨) ಎಂದು ಒಂದು ಸ್ಥಳದಲ್ಲಿ ಹೇಳಿದೆ. ಇಡಿ ವೇದದಲ್ಲಿ ಒಂದೇ ಒಂದು ಕಡೆ, ಈ " ಪಾಶ ಮೆ: 
ಪದ ಅಗ್ನಿದೇವತಾಕ ಮಂತ್ರದಲ್ಲಿ ಬಂದಿದೆ; ಅದೂ ಅನನ ಭಕ್ತರನ್ನು ಬಂಧಿಸಿರುವ ಸಾಶವನ್ನು ಬಿಡಿಕು 
ಇಂದು ಪ್ರಾರ್ಥಿಸುವ ಸಂದರ್ಭದಲ್ಲಿ. ಆದ್ದರಿಂದ ಈ 'ಪಾಶಬಂಧನ ಮತ್ತು ನೋಚನ ಕಾರ್ಯಗಳು ವರುಣ 
ನವೇ. ಕೆಲನರು ಈ ಪಾಶ ಮತ್ತು ಅದರಿಂದ ಬಂಧೆನನೆಂಬುದು ನೀರನ್ನು ಅಡ್ಡಗಟ್ಟು ವುದಕ್ಕೆ ಸಂಬಂದಧಿಸಿದು 
ಜೆಂತಲೂ, ಮತ್ತೆ ಕೆಲವರು ರಾತ್ರಿ ಸಂಬಂಥನಾದ ಬಂಧೆನಗಳೆಂದೂ ಅಭಿಪ್ರಾಯಪಡುತ್ತಾರೆ. ಆದಕ್ಕೆ ನೈತಿಕ 
ವಾಗಿ ಪತಿತರನ್ನು ಬಂಧಿಸುವ ಕಟ್ಟುಗಳು ಎಂದು ವ್ಯಂಗ್ಯವಾಗಿ ಹೇಳಿಡೆಯೆನ್ನಬಹುದು. ಮಿತ್ರನಿಂದ ಕೂಡಿದ 
ವರುಣನು ಅನೃತವನ್ನು ಓಡಿಸುವವನು, ದ್ವೇಸಿಸುವವನು ಮೆತ್ತು ಶಿಕ್ಷಿಸುವವನು. (೧-೧೫೨.೧ ; ಪಿ-೬೦-೫, 
೭-೬೬-೧೩). ಅವರು ತಮ್ಮ ಪೂಜೆಯ ವಿಷಯದಲ್ಲಿ ತಾತ್ಸಾರದಿಂದಿರುವವರನ್ನು ಶಿಕ್ಷಿಸುತ್ತಾರೆ (೧-೧೨೨-೯). 
ಆದಕೆ ವರುಣನು ಪಶ್ಚಾತ್ತಾಪಪಡುವವರನ್ನು ಮನ್ಸಿಸುತ್ತಾನೆ; ಹೆಗ್ಗದಂತೆ ಬಿಚ್ಚುತ್ತಾನೆ. ಮತ್ತು ಪಾಪ ಪರಿಹಾರೆ 
ಮಾಡುತ್ತಾನೆ (೨-೨೮-೫ ; ೫-೮೫-೭ ಮತ್ತು ೮) ಸ್ವತಃ ಮಾಡಿದ ಪಾಪದಿಂದ ಮಾತ್ರವಲ್ಲ ಅವನ ಪೂರ್ವಿಕರು 
ಮಾಡಿದ ಪಾಸದಿಂದಲೂ, ಮನುಷ್ಯನನ್ನು ಬಿಡುಗಡೆ ಮಾಡುತ್ತಾನೆ (೭-೮೬-೫). ತನ್ನಿಂದ ವಿಧಿಸಲ್ಪಟ್ಟ 
ನಿಯೆಮಗಳನ್ನೇ ಪ್ರತಿನಿತ್ಯವೂ ಉಲ್ಲಂಘಿಸಿ, ಅನಂತರ ನಶ್ಲಾತ್ತಾಸಸಡುವವರನ್ನೂ ಉಳಿಸಿಕೊಡುತ್ತಾಕೆ 
(೧-೨೫-೧); ಮತ್ತು ತನ್ನ ಆಜ್ಞೆಗಳನ್ನು ವಿಸ್ಮೃತಿಯಿಂದ ಉಲ್ಲಂಘಿಸಿದವರಲ್ಲಿ ಕನಿಕರ ತೋರಿಸುತ್ತಾನೆ 
(೭-೮೯-೫). ಪ್ರಾಪಂಚಿಕ ಸದಾರ್ಥಗಳಿಗಾಗಿ ಪ್ರಾರ್ಥನೆಯಿಲ್ಲದ ಇತರ ದೇವತಾಕವಾದ ಸ್ಮುತಿಯೇ ಇಲ್ಲನೆನ್ನ 
ಬಹುದು; ಅದೇರೀತಿ ಅಪರಾಧೆಕ್ಷಮಾಪ್ರಾರ್ಥನೆಯಿಲ್ಲದ ನರುಣದೇವತಾಕವಾದ ಮಂತ್ರವೇ ಇಲ್ಲ. 


ವರುಣನಲ್ಲಿ ನೂರುಗಟ್ಟಿಲೆ, ಸಾವಿರಗಟ್ಟಿಲೆ ಔಷಧಿಗಳು ಇವೆ; ಅವನು ಮೃತ್ಯುವನ್ನು ದೂರೆ ಮಾಡು 

ತ್ತಾನೆ ಮತ್ತು ಪಾಪವನ್ನೂ ಹರಿಹಾರಮಾಡುತ್ತಾನೆ (೧-೨೫-೯). ಅನನು ಪ್ರಾಣಾನಹಾರ ಮಾಡಬಲ್ಲನು ; 

ಜೀವದಾನವನ್ನೂ ವತಾಡಬಲ್ಲನು (೧-೨೪-೧೧; ೧-೨೫-೧೨; ೭.೮೮-೪; ೭೮೯-೧). ನಿತ್ಯತ್ವವನ್ನು ರಕ್ಷಣೆ 

ಮಾಡುವುದರಲ್ಲಿ ಬಹಳ ಕುಶಲನು (೮-೪೨-೨, ಯೋಗ್ಯರಾದವರು ಅನಂದವಾಗಿ ರಾಜ್ಯವಾಳುತ್ತಿರುವ ಇಬ್ಬರು 
ರಾಜರನ್ನು-- ವರುಣ ಮತ್ತು ಯಮರನ್ನು-- ಆಮುಷ್ಮಿಕಲೋಕದಲ್ಲಿ ನೋಡೆಬಯಸುತ್ತಾರೆ (೧೦-೧೪-೭). 


ಅವನ ಸ್ವರ್ಗಲೋಕದ ವಾಸಗೃಹದಲ್ಲಿ ಅವನೊಡನೆ, ಅವನ ಅರಾಧಕರು ವ್ಯವಹರಿಸುತ್ತಾರೆ. 
ಮಾನಸಿಕ ಚಕ್ಷುಸ್ಸಿನಿಂದ ಅವನನ್ನು ನೋಡುತ್ತಾಕೆ (೫-೨೫-೧೮ ; ೭-೮೮-೨). ಅಂತಹೆನಕೊಡನೆ ವರುಣನು. 
ಸರಿಸಮಾನರಂಕೆ ವರ್ತಿಸುತ್ತಾನೆ (೭-೮೮-೪-೬). 


ವರುಣನ ನಿಜವಾದ ಸ್ಥಾನವೇನು, ಅವನ ಸ್ವಭಾನನೇನು ಎಂಬುದನ್ನು ತಿಳಿಯೋಣ. ಈವರೆಗೆ 
ತಿಳಿದಿರುವುದರಿಂದ ಇಷ್ಟು ಥಿಶ್ಚಿತವಾಗುತ್ತದೆ. ವರುಣನೂ ಮಿತ್ರನೂ ಸೂರ್ಯನಿಗೆ ಸಂಬಂಧಿಸಿದವರು... ವರು 
ಇನು ಮಿತ್ರನಿಗಿಂತ ಹೆಚ್ಚಾಗಿ ಸಂಬಂಧ ನಡೆದಿದಾನೆ. ವರುಣನಿಗೆ ಹೋಲಿಸಿದಕ್ಕೆ ಮಿತ್ರನಿಗೆ ವ್ಯಕ್ತಿತ್ವವೇ 
ಇಲ್ಲದಂಶಾಗುವುದು. ಮಿತ್ರನು ಸೌರವ್ಯೂಹಕ್ಕೆ ಸೇರಿದ ದೇವತಾಗ್ರಹೆ. ವರುಣನು ಪ್ರಕೃತಿಯ ಬೇರೆ ಒಂದಂಶ 


ಖುಗ್ಗೇದಸಂಹಿತಾ 589 


ಗಾಟ್‌ ಗ ಗಳ ve 




















Ne ಗೋರಲ ಒಗಾ್‌ಗಿಳ್‌ಯಾಗ I ಜಾ (ಇ ಸ ಲ 1 





ನನ್ನು ಪ್ರತಿಬಿಂಬಿಸಬೇಕು. ವರುಣ ಪದಕ್ಕೆ ಮೂಲಭೂತವಾದ ವ್ಯ ಧಾತುವಿಗೆ ಆವರಿಸು ಎಂದರ್ಥೆ ಅದ 
ರಿಂದ ವರುಣ ಎಂದರೆ ಆವರಿಸುವವನು ಅಥವಾ ಆವರಿಸುವುದು ಎಂದರ್ಥವಾಗುತ್ತದೆ. ಅದ್ದರಿಂದ ವರುಣ 
ಎಂಬುದರಿಂದ ಪರಿದೃಶ್ಯಮಾನವಾದ ಆಕಾಶದ ಗುಮ್ಮಟವನ್ನು ತೆಗೆದುಕೊಳ್ಳ ಬಹುದು. ವರುಣ ಪದದಿಂದ ಈ 
ವಸ್ತುವನ್ನು ತೆಗೆದುಕೊಂಡರೆ ವರುಣನಿಂದ ಕೃತವಾದ ಕಾರ್ಯಗಳೆಲ್ಲಕ್ಕೂ ಅವಕಾಶವಿರುತ್ತದೆ. ಸೂರ್ಯನಿಗಿಂತ 
ಬಹಳ ವಿಸ್ತಾರವಾದ ದೊಡ್ಡ ಪದಾರ್ಥ. ಸೂರ್ಯನಿಗೂ ವರುಣನಿಗೂ ನಿಕಟ ಬಾಂಧೆವ್ಯವಿದೆ; ಆಕಾಶವಿಲ್ಲದೇ 
ಸೂರ್ಯಮಂಡಲವನ್ನು ಚಿಂತಿಸುವ ಹಾಗೆಯೇ ಇಲ್ಲ; ಸೂರ್ಯನು ವರುಣನ ಕಣ್ಣು; ಪ್ರ ಕಣ್ಣು (ಸೂರ್ಯನು) 
ಪ್ರಪಂಚದಲ್ಲಿ ನಡೆಯುವುದೆಲ್ಲವನ್ನೂ ವರುಣನಿಗೆ ತಿಳಿಸುತ್ತದೆ; ವರುಣನು ದೂರದೃಷ್ಟಿ ಯುಳ್ಳ ವನು ; ಹೆಗಲು 
ಮತ್ತು ರಾತ್ರಿ ವೇಳೆಗಳೆರಡರಲ್ಲಿಯೂ ಪ್ರಪಂಚವು ವರುಣನ ಲಕ್ಷ್ಯದಲ್ಲಿರುತ್ತಡಿ; ಇತ್ಯಾದಿಗಳೆಲ್ಲವೂ ಹೊಂದು 
ಶ್ರವೆ. ಅಲ್ಲದೆ. ಇನ್ನ್ಟ್ಯಾವನಾದರೂ, ಆಕಾಶದಷ್ಟು ಸುಲಭವಾಗಿ ಸಂರಾಜತ್ವವನ್ನು ಪಡೆಯಲು ಸಾಧ್ಯವಿಲ್ಲ; 


ಏಕೆಂದರೆ, ಸೂರ್ಯನೇ ಮೊದಲಾದ ತೇಜೋರಾಶಿಗಳಿಗೆಲ್ಲ ಆಶ್ರಯವಾಗಿ ಭೂಮಿಗೆ ಬಹಳ ದೂರದಲ್ಲಿ, ಮೇಲು 


ಗಡೆ ಇರುವ ಆಕಾಶವು, ಅಹರ್ನಿಶಿಯೂ ಚರಾಚರ ವಸ್ತುಗಳನ್ನು ಲಕ್ಷದಲ್ಲಿಟ್ಟು ಕೊಂಡು, ಅನುಲಂಘೆನೀಯ 
ವಾದ ಶಾಸನಕರ್ತೃವಾದ ದೇವತೆ ಎಂದು ಊಹಿಸುವುದು ಕಷ್ಟವಾಗಲಾರದು. 


ಮಿತ್ರ. 


ಮಿತ್ರ ನತ್ತು ವರುಣರ ಸಾಹಚರ್ಯವು ಬಹೆಳ ಹೆಚ್ಚಾಗಿರುವುದರಿಂದ ಮಿತ್ರನೊಬ್ಬನೇ ಜೀವತೆಯಾಗಿ 
ಉಳ್ಳ ಸೂಕ್ತ ಒಂದೇ ಒಂದು ಖಗ್ರೇದದಲ್ಲಿ (೩-೫೯) ಇದೆ. ಅಲ್ಲಿಯೂ ಆ ದೇವತೆಯ ಸ್ತುತಿಭಾಗೆವು ಬಹೆಳ 
ಅಸ್ಪಷ್ಟ ; ಆದರೆ ಮೊದಲ ಒಂದು ಮಂತ್ರದಲ್ಲಿ ಮಾತ್ರ ಮಿತ್ರನ ವೈತಿಷ್ಟ್ಯವೊಂದು ಉಕ್ತವಾಗಿದೆ. ಶಬ್ದಮಾ 
ಡುತ್ತಾ (ಬ್ರುವಾಣಃ), ಮನುಷ್ಯರನ್ನೈಲ್ಲಾ ಒಟ್ಟಾಗಿ ಸೇರಿಸಿ (ಯಾತಯತಿ), ಉಳತ್ತಿರುವವನ್ನು ಅಥಿವಿಂಿಷನಾಗಿ 


ನೋಡುತ್ತಾನೆ. ಈ ಅಸಿಮಿಷಾ ಎಂಬುದು 'ಮಿತ್ರಾವರುಣರಿಬ್ಬರಿಗೂ (೭-೬೦-೬) ಹೇಳಿದೆ. 


ಮತ್ತೊಂದೆಡೆಯಲ್ಲಿಯೂ ಇದೇ ಪದಗಳು (ಶಬ್ದಮಾಡುತ್ತಾ ಮನುಷ್ಯರನ್ನು ಒಟ್ಟಾಗಿ ಸೇರಿಸುತ್ತಾನೆ) 
ಮಿತ್ರನಿಗೆ ಹೇಳಲ್ಪಟ್ವವೆ (೭-೩೬-೨) ಅಲ್ಲೇ ವರುಣನನ್ನು ಮಹಾಬಲಿಸ್ಕ್ಮ ನೂ, ನಿರವದ್ಯನೂ ಆದ ಮಾರ್ಗದರ್ಶ 
ಕನೆಂದು ಕರೆದಿದೆ. ಮತ್ತೊಂದೆಡೆಯಲ್ಲಿ (೫-೮೨-೯) ಸೂರ್ಯದೇವತೆಯಾದ ಸವಿತೃವು ಎಲ್ಲಾ ಪ್ರಾಣಿಗೆಳೂ ತನ್ನ 
ಮಾತನ್ನು ಕೇಳುವಂತೆ ಮಾಡುತ್ತಾನೆ. ಮತ್ತು ಅವರನ್ನು ಒತ್ತಾಯಪಡಿಸುತ್ತಾನೆ ಎಂದಿರುವುದನ್ನು ನೋಡಿ 
ದರಿ, ಮಿತ್ರನು ಸೂರ್ಯದೇೇವತೆಗಳ ಗುಂಪಿಗೇ ಸೇರಿದವನೆಂದು ಊಹಿಸಬಹುದು. ಮಿತ್ರದೇವತಾಕವಾದ ಸೂಕ್ತದ 
ಐದನೆಯ ಮಂತ್ರದಲ್ಲಿ ಮನುಷ್ಯರನ್ನೆ ಲ್ಲಾ ಒಟ್ಟಾಗಿ ಸೇರಿಸುವ ಮಹನೀಯನಾದ ಆದಿತ್ಯನೆಂದು ಮಿತ್ರನನ್ನು 
ಕರೆದಿದೆ... ಈ (ಯಾತಯಜ್ಞ ನ) ಮನುಷ್ಯರನ್ನು ಒಬ್ಬಾಗಿ ಕಲೆ ಹಾಕುವುದು ಎಂಬುದು ಖಗ್ರೇದ 
ದಲ್ಲಿ ಇನ್ನು ಮೂರೇ ಸ್ಥಳಗಳಲ್ಲಿದೆ. (೫-೭೨-೨) ರಲ್ಲಿ ಅದು ಮಿತ್ರಾವರುಣರಿಗೂ, (೧-೧೩೬-೩) ರಲ್ಲಿ ಮಿತ್ರ, 
ವರುಣ, ಅರ್ಯಮರಿಗೂ ಮೂರನೆಯದಾದ (೮-೯೧-೧೨) ರಲ್ಲಿ ಅಗ್ನಿಗೂ ಹೇಳಿದೆ. ಕಡೆಯದರಲ್ಲಿ ಅಗ್ನಿಯನ್ನು 
ನಿತ್ರನಂತೆ ಮನುಷ್ಯರನ್ನು ಒಟ್ಟಾಗಿ ಸೇರಿಸುವವನು ಎಂಬುದಾಗಿ ಮಿತ್ರನಿಗೆ ಹೋಲಿಸಿಡೆ, ಆದ್ದರಿಂದ ಈ 


ವಿಶೇಷಣವು ಮಿತ್ರನಿಗೇ ಸಲ್ಲತಕ್ಕುದು. ಅದೇ ಸೂಕ್ತದ ಸ್ರಕಾರ ಮಿತ್ರನು "ಸ್ವರ್ಗ ಮತ್ತು ಭೂಮಿಗಳಿಗೆ 
ಆಧಾರನಾಗಿದಾನೆ; ಮನುಷ್ಯರ ಐದು ಪಂಗಡಗಳು ಅವನಿಗೆ ವಿಧೇಯರಾಗಿದಾರೆ; ಇತರ ದೇವತೆಗಳಿಗೆಲ್ಲಾ 


ಜೀವನಾಧಾರನಾಗಿದಾನೆ. ಒಂದು ಕಜೆ ಅವರಿಂದ ವಿಹಿತವಾದ ವಿಧಿಗಳ ದೃಷ್ಟಿಯಿಂದ ಸವಿತೃ ಮತ್ತು 
ಮಿತ್ರರು ಒಂದೇ (೫-೮೧-೪) ಎಂದೂ ಮತ್ತೊಂದು ಕಡೆ (ವಾ. ೪.೩) ಮಿತ್ರನ ನಿಯಮಗಳನ್ನನುಸರಸಿಯೇ 


540. | ಸಾಯಣಭಾನ್ಯಸಹುತಾ 








Ne NL, ದ ಯು ಸ ಯ ಗ ತಾ 


ವಿಷ್ಣುವು ಮಾರು ಹೆಜ್ಜೆಗಳನ್ನು ಇಟ್ಟನೆಂದೂ ಇದೆ. ಇನೆರೆಡರಿಂದ ಮಿತ್ರನು ಸೂರ್ಯ ಪಥನನ್ನು ಸರಿನಡಿನು 
ಶ್ತಾನೆ ಎಂದು ಹೇಳಬಹುದು. ಉಸಃಕಾಲಕ್ಕೆ ಮುಂಜಿ ಸ್ಥಾನಿತನಾದ ಅಗ್ನಿಯು ಮಿತ್ರನನ್ನು ತಾನೇ, ತನೆ 
ಗೋಸ್ಕರ, ಉತ್ಪತ್ತಿ ಮಾಡುತ್ತಾನೆ (೧೦-೮-೪) ; ದೀಸಪ್ಮನಾದ ಅಗ್ನಿಯೇ ಮಿತ್ರನು (೩-೫-೪); ಆಗ್ನಿಯು ಜನಿ 
ತನಾದಾಗ ವರುಣನು; ದೀಪ್ರನಾದಾಗ ಮಿತ್ರನು (೫-೩-೧). ಸೂರ್ಯೋದಯದ ಮಿತ್ರನಿಗೂ ಸಾಯಂಕಾಲದ 
ವರುಣನಿಗೂ ವ್ಯತ್ಯಾಸವಿದೆ (ಆ. ವೇ. ೧೩-೩-೧೭) ; ರಾತ್ರಿಯಲ್ಲಿ ವರುಣನಿಂದ ಆಚ್ಛಾದಿತವಾದುದನ್ನು ಅನಾ 
ವರಣ ಮಾಡಬೇಕೆಂದು ಮಿತ್ರನು ಪ್ರಾರ್ಥಿತನಾಗಿದಾನೆ (ಅ. ವೇ. ೯-೩-೧೮). ಬ್ರಾಹ್ಮಣಗಳಲ್ಲಿ ವರುಣನನ್ನು 
ರಾತ್ರಿಯ ದೇವಶೆಯೆಂದೂ, ಮಿತ್ರನನ್ನು ಹೆಗಲಿನ ದೇವತೆಯೆಂದೂ ಹೇಳಿರುವುದನ್ನು ಈ ವಾಕ್ಯಗಳು ಸಮರ್ಥಿ 
ಸುತ್ತವೆ. ಇದೇ ಅಭಿಪ್ರಾಯವು ಯಾಗಗಳ ವಿವರಣೆಯಲ್ಲಿಯೂ ವ್ಯಕ್ತವಾಗಿದೆ. ಅಲ್ಲಿ ಮಿತ್ರನಿಗೆ ಶ್ರೀತ 
ವರ್ಣದ. ಪಶುವನ್ಮೂ, ವರುಣನಿಗೆ ಕೃಷ್ಣವರ್ಣದ ಸಶುವನ್ನೂ ಬಲಿಕೊಡಬೇಕೆಂದು ವಿಧಿಸಿದೆ (ತೈ. ಸಂ. 
೨-೧-೭-೪ ; ೨೧-೯-೧ ಮೈ. ಸಂ. ೨.೫-೭) ಆದುದರಿಂದ ಮಿತ್ರನು ಸೂರ್ಯದೇವತೆಯೆಂದೇ ಹೇಳಬಹುದು. 


ನೈ ವಾಗಿಲ್ಲ. ಈ ಪದವನ್ನು ಸ್ನೇಹಿತ ಎಂಬರ್ಥದಲ್ಲಿ ಅನೇಕ ಸ್ಥಳಗಳಲ್ಲಿ 
ಪ್ರಯೋಗಿಸಿದೆ. ಪ್ರಾಯಶಃ ಸೂರ್ಯದೇವತೆಯು ಮನುಷ್ಯರಿಗೆ ನಾನಾ ವಿಥೆದಲ್ಲಿ. ಉಪಕಾರಿ ಎಂಬಂಶವು ಈ 
ಮಿತ್ರನಿಂದ ಅಭಿವ್ಯಕ್ತವಾಗಿದೆ. | 


ಈ ಪದದ ನಿಶ್ಪತ್ತಿಯೂ ಸ್ಪಷ್ಟ 


ಸೂರ್ಯ. 


ಜುಗ್ಗೇದದಲ್ಲಿ ಹತ್ತು ಸೂಕ್ತಗಳು ಸೂರ್ಯನನ್ನು ಸ್ತುತಿಸುತ್ತೆವೆ. ಎಷ್ಟುಸಲ ಈಪದ ಪ್ರಯೋಗವಿಜಿ 
ಯೆಂಬುದನ್ನೂ, ದೇವತೆಯನ್ನು ಸೂಚಿಸುತ್ತದೆಯೋ, ಅಥವಾ ಸೂರ್ಯಬಿಂಬವನ್ನು ಸೂಚಿಸುತ್ತದೆಯೋ ಎಂಬು 
ದನ್ನೂ ನಿರ್ಧರವಾಗಿ ಹೇಳಲಾಗುವುದಿಲ್ಲ. ಸೂರ್ಯನಷ್ಟು ಇಂದ್ರಿಯ ಗೋಚರವಾದ ದೇವತೆ ಯಾವುದೂ ಇಲ್ಲ. 
ಆಕಾಶದಲ್ಲಿರುವ ಸೂರ್ಯನ ಬೆಳಕೇ ಅಗ್ನಿಯಮುಖ (೧೦-೭-೩). ಸೂರ್ಯನ ನೇತ್ರವು ಅನೇಕ ಕಡೆ ಉಕ್ತವಾ 
ಗಿದೆ (೫-೪೦-೮ ಇತ್ಯಾದಿ), ಅದರೆ ಅವನೇ, ಮಿತ್ರ ಮತ್ತು ವರುಣರ (೭-೬೬-೧೦) ಮತ್ತು ಅಗ್ನಿಯ 
ಕಣ್ಣೆಂದೂ ಕರೆಯಲ್ಪಟ್ಟ ದ್ದಾನೆ (೧-೧೧೫-೧) ; ಒಂದು ಸಲ. ಉಷೋದೇವತೆಯು ಜೇವತೆಗಳಿಗೆಲ್ಲಾ ಕಣ್ಣನ್ನು 
ತರುತ್ತದೆ (೭-೭೭-೩) ಸೂರ್ಯನಿಗೂ. ನೇತ್ರೇಂದಿಯಕ್ಕೂ ನಿಕಟ ಬಾಂಧೆನ್ಯವಿದೆ. ಮೃತನಾದ ಮನುಷ್ಯನ 
ನೇತ್ರೆಂದ್ರಿಯವು ಸೂರ್ಯನನ್ನು ಸೇರುತ್ತದೆ ಎಂದು ಹೇಳಿದೆ (೧೦-೧೬-೩; ೧೦-೯೦-೩ ಮತ್ತು ೧೦-೧೫೮-೩೪ 
ಗಳನ್ನು ಹೋಲಿಸಿ.) ಸೂರ್ಯನು ನೇತ್ರೇಂದ್ರಿಯಗಳಿಗೆಲ್ಲಾ ಒಡೆಯ (ಅ. ವೆ. ೫-೨೪೯); ಪ್ರಾಣಿಗಳೆಲ್ಲರಿಗೂ 
ಕಣ್ಣಾಗಿ ಅಕಾಶ, ಭೂಮಿ, ನೀರು ಇವುಗಳಿಗೆಲ್ಲಾ ಆಚೆ ನೋಡುತ್ತಾನೆ (ಅ. ವೇ. ೧೩-೧೪-೫). ಅವನು 
ದೂರದರ್ಶಿ (೭-೩೫-೮ ; ೧೦-೩೭-೧) ; ಸರ್ವದರ್ಶಿ (೧-೫೦-೨) ; ಎಲ್ಲ ಪ್ರಪಂಚದ ಗೊಢಚಾರಿ (೪.೧೩-೩) ; 
ಜಂಗಮ ಪ್ರಪಂಚವನ್ನೂ ಮಾನವರು ಮಾಡುವ ಒಳ್ಳೆಯ ಮತ್ತು ಕೆಟ್ಟಿ ಕೆಲಸಗಳನ್ನೂ ನೋಡುತ್ತಾನೆ 
(೧-೫೦-೭; ೬-೫೧-೨ ; ೭-೬೦-೨; ೭-೬೧-೧; ೭-೬೩-೧೪). ಸೂರ್ಯನಿಂದ ಎಚ್ಚರಿಸಲ್ಪಟ್ಟು, ಮನುಷ್ಯರು 
ತಮ್ಮ ಕೆಲಸಕಾರ್ಯಗಳನ್ನು ಮಾಡುತ್ತಾರೆ (೭-೬೩-೪). ಎಲ್ಲಾ ಮನುಷ್ಯರಿಗೂ ಸೇರಿದವನು ಅವರನ್ನು . ಎಚ್ಚ 
ರಿಸುಕ್ತೂ ಉದಯಿಸುತ್ತಾನೆ. (೭-೬೩-3೩) ಚರಾಚರ ವಸ್ತುಗಳಿಗೆಲ್ಲಾ ಅನನೇ ಅತ್ಮ, ಅವನೇ ರಕ್ಷಕ 
(೧-೧೧೫-೧; ೭-೬೦-೨) ಅವನ ರಥಕ್ಕೆ ಒಂದೇ ಕುದುರೆ (೭-೬೩-೨), ಅಥವಾ ಅಸಂಖ್ಯಾತ ಅಶ್ವಗಳು 
(೧-೧೧೫-೩ ; ೧೦-೩೭-೩ ; ೧೦-೪೯-೭), ಅಥವಾ ಹೆಣ್ಣು ಕುದುರೆಗಳು (೫-9೯-೫), ಅಥವಾ ಏಳು. ಕುದುರೆ 
ಗಳು (೫-೪೫-೯), ಅಥವಾ ಏಳು ಹೆಣ್ಣು. ಕುದುರೆಗಳು (ಹೆರಿತಃ ಎಂಬವು) (೧-೫೦-೮ ಮತ್ತು ೯; ೭-೬೦-೩), 
ಅಥವಾ ಏಳು ಶೀಘ್ರೆಗಾಮಿಗಳಾದ. ಹೆಣ್ಣು ಕುದುರೆಗಳು (೪-೧೩-೩). | 


WN ಖುಗ್ರೇದಸಂಹಿತಾ | | 547. 


ನ ಕತ ದ PS ಎ ಎ ಹ್‌ ನ್ನು ಗ A ಸ” ld ಗಾ ಆ ಗತಿ ಗ್‌ ರಾ 








me. 


ವರುಣನು ಸೂರ್ಯನಿಗೋಸ್ಕರ: ಅವನ ಪಥನನ್ನು ಸಿದ್ಧ ಪಡಿಸುತ್ತಾ ೆ (೧-೨೪- ೮; ೭-೮೭-೧), 
ಅಥವಾ ಮಿತ್ರ, ವರುಣ ಮತ್ತು ಅರ್ಯ ಮರೆಂಬ ಆದಿತ್ಯರು ಸಿದ್ಧ ಪಡಿಸುತ್ತಾ ರ (೭- ೬೦-೪). ಪೂಷಣನು ಅವನೆ 
ದೂತನು (೬- ೫೮-೩). ಉಷಃಕಾಲ ಅಥವಾ ಉಪ8ಕಾಲಗಳು ಸೂರ್ಯ, ಅಗ್ನಿ ಮತ್ತು ಯಾಗಗಳನ್ನು ಅನಾವೆ 
ರಣ ಮಾಡುತ್ತಾರೆ ಅಥವಾ ಉತ್ಪತ್ತಿ ಮಾಡುತ್ತಾರೆ ಅಥವಾ (೭-೮೦-೨; ೭.-೭೮- -೩). ಉಸೋದೇವಿಯ ನುಡಿ 
ಲಿನಿಂದ ಪ್ರಕಾಶಿಸುತ್ತಾ, ಹೊರಡೊರಹುತ್ತಾ ನೆ (೭-೬೩. ೩), ಬೀರೆ ಒಂದು ರೃಷ್ಟಿ ಯಿದ ಉಷೋದೇವಿಯು 
ಸೂರ್ಯನ ಪತ್ನಿ (೭-೭೫ ೫). | 

ಸೂರ್ಯನಿಗೆ ಅವನ ತಾಯಿಯ ಕಡೆಯಿತಿಂದ (೧೦-೧೨ ೧-೧೯೧-೯; ಆ೮- ೯೦- ೧೧) ಆದಿತ್ಯ (ಅದ್ದಿ 
ತಿಯ ಮಗ) ಅಥವಾ ಆದಿತೇಯ (೧೦-೮೮-೧೧) ಎಂದು ಹೆಸರು. ಆದರೆ ಇವನೂ ಅದಿತ್ಯರೂ ಭಿನ್ನರು 
(ಆ.೩೫-೧೩,೧೫).  ದ್ಯುದೇವಕೆಯು ಅವನ ಜನಕನು (೧೦- NR ಅವನು ದೇವತೆಗಳಿಂದ ಜನಿಸಿದವನು. 
ಸಾಗರದಲ್ಲಿ ಅಡಗಿದ್ದ ಅವನನ್ನು ದೇವತೆಗಳು ಮೇಲಕ್ಕೆ ಎತ್ತಿದರು (೧೦- ೭೨- -ಲಿ. ಅಗ್ನಿ ಯ ರೊಪಾಂತರವಾಗಿ 
ದೇವತೆಗಳು ಅವನನ್ನು ಆಕಾಶದಲ್ಲಿ ಇಟ್ಟ ರು (೧೦-೮೮-೧೧). ಇವನು ನಿರಾಡ್ರೂ ಪದ ಪುರುಷನ ನೇತ್ರದಿಂಡೆ 
ಉದ್ಭವಿಸಿದನೆಂದು (೧೦-೯೦- ೩) ೪ ಒಂದು. ಮತ. ದಿವಾಕರನು (ಸೂರ್ಯನು) ವೃತ ನಿಂದ ಉದ್ಭವಿಸಿದನು (ಅ. ಬೀ. 
೪-೧೦-೫). 

ನಾನಾ ದೇವತೆಗಳು ಪ್ರತ್ಯೇಕ ಪ್ರತ್ಯೇಕವಾಗಿ ಸೂರ್ಯನ ಉತ್ಪತ್ತಿಗೆ ಕಾರಣರೆಂದು ಹೇಳಿದೆ. ಇಂದ್ರನು 
ಅವನನ್ನು ಜನಿಸುವಂತೆ ಮಾಡಿ (೨-೧೨-೪), ಆಕಾಶಕ್ಕೆ ಏರಿಸಿ, ಅಲ್ಲಿ ಪ್ರಕಾಶಿಸುವಂತೆ ಮಾಡಿದನು (೩-೪೪-೨; 
೮ೆ-೭೮.೭). ಇಂದ್ರ-ವಿಸ್ಣುವು ಅವನ ಜನಕರು (೮-೯೯-೪). ಬೆಳಕಿರಿಂದೊಡಗೂಡಿದ ಸೂರ್ಯನನ್ನು ಇಂದ್ರ- 
ಸೋಮರು ಬೆಳೆಸಿದರು (೬-೭೨-೨); ಮಿತ್ರಾವರುಣಿರು ಅವನನ್ನು ಆಕಾಶದಲ್ಲಿ ಸ್ಥಾಪಿಸಿದರು (೪-೧೩-೨; 
೫-೬೩-೪ ಮತ್ತು ೭). ಇಂದ್ರ ವರುಣರು ಅವನನ್ನು ಆಕಾಶಕ್ಕೆ ಏರಿಸಿದರು (೬-೮೨-೩). ಸೂರ್ಯನಲ್ಲಿ 
ಬೆಳಕು ಸೋಮನಿಂದ ನಿಹಿತವಾಯಿತು (೬-೪೪.೨೩ ; ೯-೯೭-೪೧) ; ಸೋಮನಿಂದಲೇ ಸೂರೈನು ಜನಿಸಿದನು 
(೯-೯೬-೫ ; ೯-೧೧೦-೫) ; ಸೋಮದೇವತೆಯೇ ಸೂರ್ಯನು ಪ್ರಕಾಶಿಸುವಂತೆ ಮಾಡಿದನು (೯-೬೩-೭) ಅಥವಾ 
ಆಕಾಶದಲ್ಲಿ ಮೇಲೆ ಇರುವಂತೆ ಮಾಡಿದನು (೯-೧೦೭-೭). ಸೂರ್ಯನ ಕಾಂತಿಯನ್ನು ಬಹಳ ಮೇಲೆ ಸ್ಲಾಪಿ 
ಸಿದ್ದೂ (೧೦-೩-೨) ಮತ್ತು ಆಕಾಶಕ್ಕೆ ಏರುವಂತೆ ಮಾಡಿದುದೂ (೧೦-೧೫೬-೪) ಅಗ್ನಿಯೇ.  ಸೃಷ್ಟಿಕರ್ಕ್ಸ್ಯ 
ವಾದ: ಧಾತೃವೇ ಸೂರ್ಯಚಂದ್ರರಿಬ್ಬರನ್ನೂ ರೂಪುಗೊಳಿಸಿದುದು (೧೦-೧೯೦-೩). ಅಂಗಿರಸರ ಯಾಗ ಕರ್ಮ 
ಗಳಿಂದ ಸೂರ್ಯನು ಆಕಾಶವನ್ನು ಏರಲು ಸಾಧ್ಯವಾಯಿತು (೧೦-೬೨-೩). ಸೂರ್ಯನ ಜನ್ಮಸಂಬಂಧವಾದ ಈ 
ವಾಕ್ಯಗಳಲ್ಲೆಲ್ಲಾ, ಕಾಂತಿಯುಕ್ತವಾದ ಸೂರ್ಯಮಂಡಲನೇ ಸೂಚಿತವಾದಂತಿದೆ. | 

ಅನೇಕ ವಾಕ್ಯಗಳಲ್ಲಿ ಸೂರ್ಯನು ಅಂತರಾಳದಲ್ಲಿ ಹಾರಾಡುತ್ತಿರುವ ಪಕ್ಷಿಯೆಂದು ಭಾವಿಸಲ್ಪಟ್ಟಿ ದಾನೆ. 
ಅವನು ಒಂದು ಪಕ್ಷಿ (೧೦.೧೭೭-೧ ಮತ್ತು ೨), ಪುಷ್ಪವಾದ ಒಂದು ಪಕ್ಷಿ (೫-೪೭-೩) ; ಸೂರ್ಯನು ಹಾರುತ್ತಾಷೆ 
(೧-೧೯೧-೯) ; ಹಾರುತ್ತಿರುವ ಗಿಡುಗನಿಗೆ ಹೋಲಿಸಿದೆ (೭-೬೩-೫); ಗಿಡುಗನೆಂದೇ ಕರೆದಿದೆ (೫-೪೫೯), 
ಒಂದು ಕಡೆ ಅವನನ್ನು ವೃಷಭ ವತ್ತು ಪಕ್ಷಿ ಎಂತಲೂ (೫-೪೭.೩) ಇನ್ನೊಂದು ಕಡೆ ಬಣ್ಣ ಬಣ್ಣದ ಚುಕ್ಕೆಗ 
ಳುಳ್ಳ ವೃಷಭ (೧೦-೧೮೯-೧ ; ೫-೪೭-೩ನ್ನು ಹೋಲಿಸಿ) ಎಂತಲೂ, ಪಕ್ಷಿ ಎಂತಲ್ಯೂ ಕರೆಯಲ್ಪಟ್ಟಿ ದಾನೆ. 
ಉಷೋದೇನಿಯಿಂದ ಆನೀತವಾದ್ಯ ಶ್ವೇತನರ್ಣದ ಮತ್ತು ಉಜ್ವಲವಾದ ಅಶ್ವವೆಂದೊಂದು ಕಡೆ (೭-೭೭-೩), 
| ಸೂರ್ಯನ ಸಪ್ತ್ವಾ ಶ್ಚಗಳು ಅವನ ರಶ್ಮಿಗಳು (೮-೬೧-೧೬), ಏಕೆಂದರೆ ಈ ರಶ್ಮಿ ಗಲು ಅವನನ್ನು ಒಯ್ದು (ವಹಂತಿ) 
ತರುತ್ತವೆ. ಅವನ ಏಳು ಹೆಣ್ಣು ಕುದುರೆಗೆಳು ಅನನ ರಥದ ಪುತ್ರಿ ಯರು ರು (೧- -೫೦- ೪). ಇ 


$೩2 |  ಸಾಯಣಭಾಷ್ಯಸಹಿತಾ 


{ 
NN ಲರ 





ನ್ಯ 


ಒಂದೊಂದು ಸಲ ಸೂರ್ಯನು ಜಡ ಸದಾರ್ಥವೆಂದೂ ಪರಿಗಜಿತನಾಗಿದಾನೆ. ಅವನು ಆಕಾಶದಲ್ಲಿರುವ 
ಒಂದು ರಶ್ತ (೭೬೬೩-೪; ೬.೫೧- ೧ನ್ನು ಹೋಲಿಸಿ) ; ಆಕಾಶ ಮಧ್ಯೆದಲ್ಲಿ ಕೆತ್ತಿ ರುವ ನಾನಾ ವರ್ಣದ ಶಿಲೆ 
"03. -೪೭-೩; ಶೆತ. ಬ್ರಾ. ೬-೧-೨- ೩ನ್ನು ಹೋಲಿಸಿ) ಅವನು ಒಂದು ಹೊಳೆಯುತ್ತಿರುವ ಆಯುಧೆ ; ಅದನ್ನು 
ಮಿತ್ರಾವರುಣರು ಮಳೆ ನೋಡಗಳಿಂದ. ಮರೆ ವಣಾಡುತ್ತಾರೆ (೫-೬೩. ೪), ಆವನು ಮಿತ್ರಾನರುಣರ ಪವಿ 
ಎಂಬ ಆಯುಧೆ (೫-೬೨.೨), ಅಥವಾ ಅವರಿಬ್ಬರಿಂದ ಆಕಾಶದಲ್ಲಿ ನಿಹಿತವಾದ, ಉಜ್ವಲವಾದ ರಥ (೫-೬೩- ೭) 
ಸೂರ್ಯನೇ ಒಂದು ಚಕ್ರ (೧-೧೭೫-೫ ; ೪-೩೦-೪). ಸೂರ್ಯನ ಚಕ್ರವು ಅನೇಕ ಕಡೆ (೪-೨೮-೨; ೫-೨೯-೧೦) 
ಉಕ್ತವಾಗಿದೆ. | 


ಸೂರ್ಯನು ಪ್ರ ಕಾಶಿಸುವುದು ಪ್ರಸಂಚಕ್ಕೋಸ್ಫರ (೭.೬೩. ೧); ಮನುಷ್ಯರು ಮತ್ತು ದೇವತೆಗಳಿ 
ಗೋಸ್ಟ ರ (೧-೫೦-೫) ತನ್ನ ಕಾಂತಿಯಿಂದ ಕತ್ತಲನ್ನು ಓಡಿಸುತ್ತಾನೆ (೧೦- -೩೭-೪) ಚರ್ಮದಂತೆ ತಮಸ್ಸನ್ನು 
'ಸುರುಳಿಸುತ್ತಿ ಬಿಡುತ್ತಾನೆ (೭-೬೩-೧). ಚರ್ಮವೊಂದನ್ನು ಎಸೆಯುವಂತ್ಕೆ ಅವನ ಕಾಂತಿಯು ತಮಸ್ಸನ್ನು 
ನಿರಿನೊಳಕ್ಕೆ ಎಸೆಯುತ್ತದೆ. (೪-೧೩-೪) ಅಂಥೆಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನೂ ಮಾಟಿಗಾತಿಯರನ್ನೂ 
ಜಯಿಸುತ್ತಾನೆ (೧-೧೯೧-೮ ಮತ್ತು ೯ ; ೭-೧೦೪-೨೪ ನ್ನು ಹೋಲಿಸಿ). ಸೂರ್ಯನ ಪ್ರ ಪ್ರಚಂಡವಾದೆ ತಾಸದ 
ವಿಷಯವಾದ ಉಕ್ತಿಗಳು: ಎರಡು ಮೂರು ಮಾತ್ರ (೭-೭೪-೧೯ ; ; ೯-೧೦೭-೨೦). ಸುಗ್ನೇದದಲ್ಲ ಸೂರ್ಯನು ಕ್ರೂರ 
ಜೀವತೆಯಲ್ಲ, ಸೂರ್ಯನ ಈ ಅಂಶವು ಅಥರ್ನ ವೇದ ಮತ್ತು ಬ್ರಾ ್ರಹ್ಮಣಗಳಲ್ಲಿ ಸ್ಪ ಸಷ ಶೈ ವಾಗುತ್ತ ದೆ. 
ಸೂರ್ಯನು ದಿನಮಾನವನ್ನು ಗೊತ್ತುಮಾಡುತ್ತಾನೆ (೧-೫೦-೭) ಮತ್ತು ಜೀವದ ಅವಧಿಯನ್ನು ಹೆಚ್ಚಿ 
ಸುತ್ತಾರೆ (೮-೪೮-೭) ರೋಗರುಜಿನಗಳನ್ನೂ , ಕೆಟ್ಟ ಕನಸುಗಳನ್ನೂ ನಿವಾರಿಸುತ್ತಾನೆ. (೧೦-೩೭-೪). ಸೂರ್ಯೋ 
ದಯ ದರ್ಶ ನವೇ ಜೀವನದ ಗುರಿ (೪.೨೫೪ ; ೬-೫೨.೫). ಎಲ್ಲಾ ಪ್ರಾ ಣಿಗಳೂ ಸೂರ್ಯನನ್ನಾಶ್ರ ಶ್ರಯಿಸಿವೆ 
4(೧-೧೬೪- ೧೪). ಮತ್ತು ಆಕಾಶವೂ ಅನನನ್ನೇ ಆಶ್ರಯಿಸಿದೆ (೧೦-೮೫-೧). ಅವನಿಗೆ ಸರ್ವಕರ್ತನೆಂದೂ 
(ವಿಶ್ವಕರ್ಮ) ಹೆಸರು (೧೦-೧೭೦-೪). ಅವನ ಮಹತ್ವದಿಂದ, ಅವನು ದೇವತೆಗಳ ಪ್ರರೋಹಿತನಾಗಿದಾನೆ. 
(೮-೯೦-೧೨). ಉದಯಕಾಲದಲ್ಲಿ, ಮಿತ್ರಾ ವರುಣರು ಮತ್ತಿತರ ದೇವತೆಗಳಿಗೆ, ತಾವು ಪಾಪರಹಿತರೆಂದು ಹೇಳ 
ಬೇಕೆಂದ, ಮನುಷ್ಯರು ಸೂರ್ಯನನ್ನು ಪ್ರಾರ್ಥಿಸುತ್ತಾರೆ (೭-೬೦-೧ ; ೭-೬೨-೨). ಉದಿಸಿದ ಮೇಲೆ ವೃತ್ರನನ್ನು 
ವಧಿಸುವ ಇಂದ್ರನ ಹೆತ್ತಿರ ಹೋಗುತ್ತಾನೆ ಮತ್ತು ಇಂದ್ರನೊಡನೆ ಸ್ತುತಿಸಲ್ಪಟ್ಟಾಗ ಸೂರ್ಯನೇ ವೃತ್ರನನ್ನು 
ಕೊಲ್ಲುತ್ತಾನೆ ಎಂದೂ ಉಕ್ತವಾಗಿದೆ (೮.೮೨.೧, ೨ ಮತ್ತು ೪). 


ಸೂರ್ಯ ಸಂಬಂಧವಾದ ಇತಿಹಾಸವು ಒಂದೇ. ಇಂದ್ರನು ಅನನನ್ನು ಪಂಾಜಯಗೊಳಿಸಿ (೧೦-೪೩-೫). 
ಅವನ ರಥಚಕ್ರವನ್ನು ಕದ್ದನು (೧-೧೭೫.೪ ; ೪-೩೦-೪). ಪ್ರಾಯಶಃ ಇದ್ಳು ಚಂಡಮಾರುತದಿಂದಾಗುವ 
. ಸೂರ್ಯಮಂಡಲದ ತಿಕೋಧಾನಕ್ಕೆ ಅನ್ವಯಿಸಬಹುದು. 


ಸನಿತೃ 


ಹೆನ್ನೊ ಂದು ಸಂಪೂರ್ಣ ಸೂಕ್ತ ಗಳೂ, ಮಕ್ತೆ ಕೆಲವು ಸೂಕ್ತ ಗಳ ಭಾಗಗಳೂ ಸವಿತೃವನ್ನು ಸ್ತುತಿ 

ಸುತ್ತ ವೆ; ಸುಮಾರು. ೧೭೦ ಸಲ ಅವನೆ ಹೆಸರು ಬಂದಿದೆ. ಹೆನ್ನೊ ಂದರಲ್ಲಿ ಮೂರು ಸೂಕ್ತಗಳು ಮಾತ್ರ ಒಂದು 
, ಮತ್ತು ಹೆತ್ತ ನೆಯ ಮಂಡಲಗಳಲ್ಲಿಯೂ, ಉಳಿದವು ಬಾಕಿ ಮಂಡಲಗಳಲ್ಲಿಯೂ ಇನೆ. ಸವಿತೃವು ಬಹು. 
ಮಟ್ಟ ಗೆ ಸುವರ್ಣಮಯನಾದ ಡೀವಕೆ'; ಅವನಿಗೆ ಸೇರಿದವರ, ಅವನ ಸಲಕರಣೆಗಳೂ ಸುವರ್ಣಮಯರೆಂಡೇ 
ವರ್ಜಿತರಾಗಿದಾಕೆ. ಅವನ ಕಣ್ಣು ಬಂಗಾರದ್ದು (೧-೩೫-೮) ; ಕೈಗಳು ಬಂಗಾರದವು (೧-೩೫-೯ ಮತ್ತು ೧೦); 


ಖುಗ್ಗೇದಸಂಹಿತಾ | 543 


NN TN, 








ಬಂಗಾರದ ನಾಲಿಗೆ (೬-೭೧.೩) ಯುಳ್ಳವನು. ಈ ತರಹ ವರ್ಣನೆ ಸವಿತೃವಿನ ವೈಶಿಷ್ಟ್ಯ. ಅವನ ಕೈಗಳು 

ಬಂಗಾರೆದವು (೬.೩೧-೧ ಮತ್ತು ೫ ; ೭-೪೫.೨) ಅಗಲವಾದವು (೨-೩೮-೨) ಅಥಪಾ ಸುಂದರವಾದವು (೩-೩೩-೬) 
ಅವನದು ಸವಿನುಡಿ (೬-೭೧-೪) ಸುಂದರವಾದ ನಾಲಿಗೆ (೩-೫೪-೧೧); ಮತ್ತು ಒಂದೇ ಒಂದುಕಡೆ ಕಬ್ಬಿಣದ 
'ದವಣೆಗಳುಳ್ಳ ವನೆಂದಿದೆ (೬-೭೧-೪). ಅವನ ಕೇಶವು ಹಳದಿಯ ಬಣ್ಣ (೧೦-೧೩೯-೧) ; ಅಗ್ನಿ ಮತ್ತು ಇಂದ್ರರೆ 

'ಫೇಶವೂ ಇದೇ ವರ್ಣದ್ದು.. ಕಪಿಲ ವರ್ಣದ ಉಡುಪು (೪-೫೩-೨). ಸ್ಪರ್ಣ ದಂಡಯುಕ್ತವಾದ ಸ್ವರ್ಣರಥೆ | 
(೧-೩೫-೨ ಮತ್ತು ೫). ಈ ರಥವು, ಅವನಂತೆಯೇ (೫-೮೧-೨) ಅನೇಕ ಆಕಾರವುಳ್ಳ ದ್ದು (೧-೩೨೩). ಅನನ 

'ರಥಕ್ಕೆ ಎರಡು ತೇಜೋನಿಶಿಷ್ಟೆ ವಾದ ಅಶ್ವಗಳಿವೆ. ಅಥನಾ ಎರಡು ಅಥವಾ ಹೆಚ್ಚು ಸಂಖ್ಯೆಯ ಮಾಸಲುಬಣ್ಣ ದಾ 

“ಬಿಳಿಯ ಗೊರಸಿನ ಕುದುರೆಗಳು ರಥವನ್ನು ಎಳೆಯುತ್ತವೆ (೧-೩೫-೨ ಮತ್ತು ೫; ೭-೪೫-ಗ). ' 


| ಅಪಾರವಾದ ತೇಜಸ್ಸು ಸವಿತೃವಿನದು. ಅವನದು ಅಮಿತವಾದ ಸುವರ್ಣಕಾಂತಿ; ಇದು ಇತರ 
ವೇವತೆಗಳಿಗೆ ಸಲ್ಲುವುದು ಅಪರೂಪ (೩-೩೮-೮ 3 ೭-೩೮-೧). ಅವನು ಈ ಕಾಂತಿಯನ್ನು ಹೊರಕ್ಕೆ ಚಾಚುತ್ತಾನೆ 
ಆಥವಾ ಚಲ್ಲುತ್ತಾನೆ. ಇದರಿಂದ ವಾಯು ಮಂಡಲ, ಸ ಸ್ವರ್ಗ ಮತ್ತು ಭೂಮಿ ಪ್ರಪಂಚ, ಭೂವಿವರಗಳು 
ಮತ್ತು ಅಕಾಶ, ಎಲ್ಲವೂ ಪ್ರಕಾಶನಾಗುತ್ತವೆ (೧-೩೫-೭ ಮತ್ತು ೮; ೪-೧೪-೨; ೪.೫೩-೪ ; ೫-೮೧.೨) 
ವಿಗಂತದ ವರೆಗೂ ವ್ಯಾಪಿಸುವ ತನ್ನ ಬಲವಾದ ಬಂಗಾರದ ತೋಳುಗಳನ್ನು ಎತ್ತಿ, ಎಲ್ಲಾ ಪ್ರಾಣಿಗಳನ್ನೂ 
ಎಚ್ಚ ರಿಸುತ್ತಾನೆ ಮತ್ತು ಆಶೀರ್ವದಿಸುತ್ತಾನೆ (೨-೩೮-೨ ; ೪-೫೩೩ ಮತ್ತು ೪; ೬-೭೧೧ ಮತ್ತು ೫, 
ಕಿ ೪೫-೨). ಸನಿತೃವು ತೋಳುಗಳನ್ನೆ ಶ್ರುವಂತೆ ಇತರ ದೇವತೆಗಳು ಎಂದು ಹೋಲಿಸುವುದರಿಂದ, ಇದೂ 
ಒಂದು ಅನನ ವೈಯಕ್ತಿಕ ಗುಣವೆನ್ನ ಬಹುದು. ಅಗ್ನಿಯು ಸವಿತೃವಿನಂತೆ ಬಾಹುಗಳನ್ನು ಎತ್ತುತ್ತಾನೆ 
(೧- -೯೫-೭) ; ಸವಿತೃವು ತನ್ನ ತೋಳನ್ನು ಚಾಚುನಂತೆ, ಉಷಸ್ಸು ಬೆಳಕನ್ನು ಚಾಚುತ್ತಾಳೆ (೭-೭೯.೨), 
ಇದರೆಂತೆ ಸ್ತುತಿ ವಾಕ್ಯಗಳನ್ನು ಗಟ್ಟಿಯಾಗಿ ಉಚ್ಛರಿಸಬೇಕೆಂದು ಬೃಹಸ್ಸ ತಿಯೂ ಪಾ ್ರಿರ್ಥಿತನಾಗಿದಾನೆ 
{(೧-೧೯೦-೩)- ಅಧೋಮುಖವೂ ಮತ್ತು ಊರ್ಥ್ರ್ರೈಮುಖವೂ ಅದೆ ಪಥದಲ್ಲಿ ಸೆವಿತೈನು, ತನ್ನ 
ಬಂಗಾರದ ರಥದಲ್ಲಿ ಕುಳಿತ್ಕು ಎಲ್ಲಾ ಪ್ರಾಣಿಗಳನ್ನೂ ಅವಲೋಕಿಸುತ್ತಾ, ಹೋಗುತ್ತಾನೆ (೧-೩೫.೨ ಮತ್ತು ೩). 
ಉಷಃ ಕಾಲಕ್ಕೆ ಮುಂಜೈೆ ಅವನು ಅಶ ಶ್ರ ನೀದೇವತೆಗಳ ರಥವನ್ನು ಹೊರಡಿಸುತಾ ಇನೆ (೧- ೩೪-೧೦). ಉಷೋದೇನಿಯತಿ 
ಮಾರ್ಗವನ್ನ ನುಸರಿಸಿ, ತಾನೂ ಪ ಪ್ರಕಾಶಿಸುತ್ತಾನೆ. (೫-೮೧-೨). ಭೂಮಿಯ ಪ್ರದೇಶಗಳನ್ನು ಅಳೆದಿದಾನೆ ; 
ಸ್ವರ್ಗಲೋಕದ ಮೂರು ಪ್ರದೇಶಗಳಿಗೆ ಹೋಗುತ್ತಾನೆ ; ಸೂರ್ಯನ ರಶ್ಮಿಗಳೊಡನೆ ಸೇರಿಹೋಗುತ್ತಾನೆ. 
(೫-೮೧-೩ ಮತ್ತು ೪) ಜುಗ್ಬೇದದಲ್ಲಿ « ಸೂರ್ಯರಶ್ಮಿ” ಎಂಬ ಪದವು ಬರುವುದು ಒಂದೇಸಲ. ಅದು ಸನಿತೃವಿಗೆ 
ಸೇರಿದೆ. ಸೂರ್ಯರಶ್ಮಿಗಳಿಂದ ಪ್ರಕಾಶಿಸುತ್ತಾ, ಹರಿದ್ರಕೇಶನಾದ ಸವಿತೃವು ಪೊರ್ವದಿಕ್ಕಿ ನಿಂದ ತನ್ನ ಕಾಂತಿಯನ್ನು 
ಸತತವೂ ಬೀರುತ್ತಿರುತ್ತಾನೆ (೧೦-೧೩೯-೧). ಅವನು ವಾಯುಮಂಡೆಲನನ್ನೂ ಮೂರು ಆಕಾಶಗಳನ್ನೂ 
ಊರ್ವಿ ಲೋಕದ ಮೂರು ಬೆಳಗುತ್ತಿರುವ ಪ್ರದೇಶಗಳನ್ನೂ, ಮೂರು ಸಲ ಸುತ್ತಿ ಬರುತ್ತಾನೆ (೪-೫೩-೫). 
ಆಕಾಶದಲ್ಲಿರುವ ಅವನು ಅನುಸರಿಸುವ ಪುರಾತನ ಮಾರ್ಗಗಳು ಶುದ್ಧ ವಾಗಿವೆ. ಮತ್ತು ನಡೆಯೆಲು ಅನುಕೂಲ 
ವಾಗಿವೆ. ಇಲ್ಲೇ, ಅವನ ಆರಾಧಕರು ಅವನನ್ನೂ «« ರಕ್ಷಿಸು ” ಎಂದು ಅರಸುತ್ತಾರೆ (೧-೩೫-೧೧). « ಮೃತತ 
ಜೀವವನ್ನು ಸಜ್ಜೀವಗಳಿರುವ ಸ್ಥಳಕ್ಕೆ ಸೇರಿಸು' ಎಂದು ಅವನನ್ನು ಪ್ರಾರ್ಥಿಸುತ್ತಾರೆ (೧೦-೧೭೪). ಜೀವತಿ 
ಗಳಿಗೆ ಅಮರತ್ವವನ್ನೂ, ಮನುಸ್ಯರಿಗೆ ದೀರ್ಫಾಯುಸ್ಸೆನ್ನೂ ಕೊಡುವವನು ಅವನೇ (೪-೫೪-೨). ತಮ್ಮ. 
ಕರ್ಮಗಳ ಸಾಮರ್ಥ್ಯದಿಂದ ತನ್ನ ಮನೆಗೆ ಬಂದ ಖುಭುಗಳಿಗೆ ಅಮರತ್ವವನ್ನು ದಯಪಾಲಿಸಿದೆವನೂ ಅನನ 
(೧-೧೧೦-೨ ಮತ್ತು ೩). ಸೂರ್ಯನನ್ನು ಪ್ರಾರ್ಥಿಸುನಂತೆ ಸನಿತೃವನ್ನೂ, ದುಸ್ಪೆಸ್ಟೃಪರಿಹಾರಕ್ಟಾಗಿಯೂ (೫-೮೨-೪) 


ಥ್ವ 4 ಸಾಯಣಭಾಷ್ಯಸಹಿತಾ 


Pe 





PN Ne SR Sn ಬ ಪ ಬ ಬಾಯಿ 


ಮತ್ತು ಪಾನನಿ ನೋಚೆಫೆಗಾಗಿಯೂ(೪-೫೪-೩)ಪ್ರಾ ಿರ್ಥಿಸುತ್ತಾ ಕಿ. ಅವನು ದುರ್ಜೀವತೆಗಳನ್ನೂ, ಮಾಟಗಾರರನ್ನೊ 
ಓಡಿಸ ಸುತ್ತಾನೆ (೧- -೩ಿ೫- ೧೦; ೭-೩೮-೭). 


ಇತರ ಕೆಲವು ದೇವತೆಗಳಂತೆ ಇವನೂ ಅಸುರನು (೪-೫೩-೧). ಅನನು ಅನುಸರಿಸುವುದು ಗೊತ್ತಾದ 
ಕೆಲವು ನಿಯಮಗಳನ್ನ (೪-೫೩-೪ ; ೧೦,೩೪-೮ ; ೧೦-೧೩೯-೩). ನೀರು ಮತ್ತು ಗಾಳಿಗಳು ಅವನ ನಿಯಮ 
ಗೆಳಿಗೆ ಒಳಸಟ್ಟನೆ (೨-೩೮-೨೨), ಥೀರುಗಳಿಗೆ ಅನನೇ ದಾರಿ ತೋರಿಸುವವನು; ಅವನಿಂದ ತಳ್ಳಲ್ಲ ಟ್ಟು 
“ಆವು ವಿಸ್ತಾರವಾಗಿ ಪ್ರವೆಹಿಸುತ್ತನೆ (೩-೩೩-೬ ನಿರುಕ್ತ 3-೨೬ ನ್ನು ಹೋಲಿಸಿ), ಇತರ ದೇವತೆಗಳು. ಇವನ 
ಮೇಲ್ಪಂಕ್ತಿ ಯನ್ನ ನುಸರಿಸುತ್ತಾರೆ (೫-೮೧-೩). ಅವನ ಮನೋ ನಿರ್ಧಾರವನ್ನೂ ಮತ್ತು ಅನನ ಸ್ವಾತಂತ್ರ: ತ್ರ 
ವನ್ನೂ ಯಾರೂ ಪ್ರತಿಭಟಿಸಲಾರದು ; ಇಂದ್ರ, ವರುಣಿ, ಮಿತ್ರ, ಅರ್ಯಮ, ರುದ್ರ ಮೊದಲಾದವರೂ ಪ ಪೃತಿಭಟಸ 
ಲಾರರು (೨.೩೮.೩ ಮತ್ತು ೯; ೫-೮೩-೨). ವಸುಗಳ್ಳು ಅದಿತಿ, ವರುಣ, ಮಿತ್ರ ಮತ್ತು ಆರ್ಯಮೆಸು ಅವನ 
ಕೇರ್ತಿಯನ್ನು ಪ್ರಶಂಸಿಸುತ್ತಾರೆ (೭-೩೮-೩ ಮತ್ತು. ೪), ಪೂನಣ ಮತ್ತು ಸೂರ್ಯರಂತೆ, ಸವಿತೃವು ಚರಾಚರ : 
ವಸ್ತು ಗಳಿಗೆ ಒಡೆಯನು (೪-೫೩- ೬), ಸರ್ನರಿಂದ ಅನೇಕ್ಷಣೇಯವಾದ ವಸ್ತು ಗಳೆಲ್ಲವೂ ಅವನ ಅಧೀನ ; ಅವನೇ 
ಸ್ವರ್ಗ, ಭೂಮಿ ಮತ್ತು ಆಕಾಶಗಳಿಂದ ಶುಭಪ್ರ ದನಾಗುತ್ತಾ ನೆ (೧-ಶಿ೪-೩ ; ೨-೩೮-೧೧) ಎರಡುಸಲ, ಅಗ್ರಿ 
ಯಂತೆ (ಗ ಶ್ಯ). ಮನೆಗೆ ಸೇರಿದವನು. (ದಮೂನಕ) ಎಂತಲೂ (೧-೧೨೩-೩; ೬-೭೧-೪) ಕಕಿಯಲ್ಪ ಟ್ಟ 
ದ್ವಾನೆ. ಇತರ ದೇವತೆಗಳಂತೆ ಇನನೂ ಆಕಾಶಕ್ಕೆ ಆಧಾರಭೂತನು (೪-೫೩-೨ ; ೧೦-೧೪೯-೪). 5್ರಸಂಬೆ 
ಕ್ಕೆ ಲ್ಲಾಆಧಾರನು (೪-೫೪. ಲ), ಭೂಮಿಯನ್ನು ಕಟ್ಟು ಗಳಿಂದ ಬಂಧಿಸ್ಕಿ ಸ್ಥಿ ರವಾಗಿ ಇಟ್ಟಿ ದಾನೆ ಮತ್ತು "ಆಕುಕ 
ಸನ ಕೊಲೆ. ತೇರುಗಳಿಲ್ಲದ ಅಂತರಾಳದಲ್ಲಿ ನಲಿಸಿದಾನೆ (೧೦-೧೪೯-೦). 


ಅಗ್ನಿಗೆ ಮಾತ್ರ ಸಲ್ಲುವ (ಅಪಾಂನಪಾತ್‌) «« ನೀರಿನಿಂದಜನ್ಯವಾದುದು '' ಎಂಬ ವಿಶೇಷಣ 
ಒಂದು ಸಲನಾದರೂ ಸೆನಿತ್ಛಗೆ ಹೇಳಲ್ಪಟ್ಟಿದೆ (೧-೨೨-೬ ; ೧೦-೧೪೯-೨). ರಲ್ಲಿಯೂ ಸವಿತೃವಿಗೆ ಹೇಳಿರುವಂತೆ 
ಕಾಣುತ್ತದೆ. ಯಾಸ್ಕರು (ಕರುಕ್ತ ೧೦೩೨) ರಲ್ಲಿ, ಈ ಮೇಲೆ ಹೇಳಿದ (೧೦-೧೪೯-೨) ನೆಯ ಮಂತ್ರದ ಮೇಲೆ 
ಟಸ್ಪಣಿ ಬರೆಯುತ್ತಾ. ಮಳೆಗೆ ಕಾರಣನಾದುದರಿಂದ ಸವಿತೃವು ಮಧ್ಯ ಪ್ರದೇಶ ದೇವತೆ ಮತ್ತು ಆಕಾಶದಲ್ಲಿರುವ 
ಸೂರ್ಯನಿಗೂ (ಆದಿತ್ಯ) ಸವಿತೃ ಎಂಬಭಿಧಾನವಿರುವುದರಿಂದಲೂ, ಸವಿತೃವು ಈ ಮಧ್ಯ ಲೋಕದ ದೇವತೆಯೇ 
ಇರಬೇಕು ಎಂದು ಹೇಳಿದಾರೆ. ವೃಷ್ಟಿ ಕಾರಕನಾದುದರಿಂದಲೂ ವಾಯುಮಂಡಲದಲ್ಲಿಯೋ ಮಧ್ಯಲೊಃಕದಲ್ಲಿಯೋ 
(೧-೩೫-೧೧) ಸವಿತೃವಿನೆ ಪಥವಿರುವುದರಿಂದಲ್ಕೂ ನೈಘಂಟುಕ ಕಾಂಡದಲ್ಲಿ ಈ ಡೇವತೆಯ ಹೆಸರು ಸ್ವರ್ಗ 
ಮತ್ತು ಮಧ್ಯ ಲೋಕಗಳ ದೇವತೆಗಳ ಪಟ್ಟಿಯಲ್ಲಿದೆ. ಒಂದು ಸಲ ಸನಿತೃನನ್ನು ಪ್ರಜಾಸಶಿಯೆಂತಲೂ 
(೪-೫೩-೨) ಕರೆದಿದೆ. ಸೆತಪಥಬ್ರಾಹ್ಮಣದಲ್ಲಿ ಸವಿತೃ ಮತ್ತು ಪ್ರಜಾಪತಿ ಎರಡೂ ಒಂದೇ ದೇವತೆಯೆಂಬ ಅಭಿ 
ಪ್ರಾಯ ವ್ಯಕ್ತ ಸಡುತ್ತಡಿ (ಶೆ. ಬ್ರಾ. ೧೨-೩-೫-೧). ತೈತ್ತಿರೀಯ ಬ್ರಾಹ್ಮಣದಲ್ಲಿ (೧-೬-೪-೧) ಪ್ರಜಾಪತಿಯೇ 
'ಸವಿತೃವಾಗಿ ಪ್ರಾಣಿಗಳನ್ನು ಸೃಜಿಸಿದನೆಂದು ಹೇಳಿದೆ. "ೀವದಾನ ಮಾಡುವ ಶಕ್ತಿಗೆ ಅನನೊಬ್ಬನೇ ಅಧೀಶ್ವ 
ಕನು; ತನ್ನ ಚಲನೆಗಳಿಂದ (ಯಾಮಭಿಃ) ಪೂಷಣನಾಗುತ್ತಾ ನೆ. (೫-೮೨-೫). ಪೂಸಣನು ಜೀವದಾಯಕ 
` ಶಕ್ತಿಯುಕ್ತನಾಗಿ, ಸೋಸಕನ ಂತೆ, ಸರ್ವ ಪ್ರಾಣಿಗಳನ್ನೂ ಅನಲೋಕಿಸ ತ್ತಾ ಸಂಚರಿಸುತ್ತಾನೆ (೧೦-೧೩೯,೧). 
ಎರಡು ಮಂತ್ರಗಳಲ್ಲಿ (೩-೬೨-೯ ಮತ್ತು ೧೦) ಸವಿತೃ ಮತ್ತು ಪೂಸಣರಿಗೆ ಸಂಬಂಧವಿದೆಯೆಂದು ಹೇಳಿದೆ. 
'ಪೊದಲನೆಯದರಲ್ಲಿ ಸರ್ವ ಪ್ರಾ ಣಿಗಳನ್ನೂ. ನೋಡುವ ಪೂನಣನ ಕ ಕ ಪೆಯನ್ನು ಬೇಡಿದೆ; ಎರಡನೆಯದರಲ್ಲಿ 
ಸವಿತೃವಿನ ಸ್ಥಿಜಸ ಸನ್ನ, ಮಹಿಮೆಯನ್ನೂ ತಿಳಿಯಲಸಪೇಕ್ಷಿಸುವವರ, ಆರಾಧಿಸುವನರ ಮನೋನ್ಯಾಪಾರಗಳೆಲ್ಲವೂ 
| ಶನ್ಮುಖವಾಗುವಂತೆ ಪ್ರೇರಿಸಬೇಕೆಂದು ಪ್ರಾರ್ಥಿಸಿದೆ... ಈ ಎರಡನೆಯದೇ ಪ್ರಸಿದ್ಧರಾದ ಸಾವಿತ್ರೀ ಅಥವಾ 


ಖುಗ್ಗೇದಸಂ ಹಿತಾ | | 545 


PR 3 ಸ ಸ ಕಾ Rg Sr ಎಡ ಬು ಜಾಪಿ ಬಯ (ಜು. ಎಜೆ ಜಯಾಯ 





ಟ್‌ My ಗ್ಯ NN NL EU 


ಗಾಯತ್ರೀ. ವೇದಾಭ್ಯಾಸದ ಮೊದಲಲ್ಲಿ ಅದನ್ನು ಉಚ್ಚರಿಸುವ. ಪದ್ಧ ತಿ. ಬಂದಿದೆ. ಸವಿತೃವು ವಿಧಿನಿಯಾಮಕ 
ನಾದುದರಿಂದ ಮಿತ್ರನೆನಿಸಿಕೊಳ್ಳುತ್ತಾನೆ (೫-೮೧-೪). ಸವಿತೃವು. ಕೆಲವು ಸಲ «ಭಗ' ನೆಶ್ಸಿಸಿಕೊಳ್ಳುತ್ತಾನೆ 
(೫-೮೧-೧ ಮತ್ತು ೨; ೭-೩೮-೧ ಮತ್ತು ೬). ಅಥವಾ ಇದೂ ಒಂದು ಅವನಿಗನ್ಹ್ಯಯಿಸುವ ವಿಶೇಷಣವಿರಬಹುದು. 
 ಭಗ' ಎಂಬ ಪದವು (ಮನುಷ್ಯರಿಗೆ ಶುಭ ಫಲಗಳನ್ನು ಕೊಡುವ ದೇವತೆ) ಅನೇಕವೇಳೆ ಸವಿತೃವಿಗೆ ಸೇರಿ 
ಸಲ್ಪಟ್ಟು « ಸವಿತಾಭಗಃ? ಅಥವಾ « ಭಗ8ಸವಿತಾ' ಎಂದು ಪ್ರಯೋಗಿಸಲ್ಪಟ್ವಿದೆ. ಇತರ ಸ್ಥಳಗಳಲ್ಲಿ ಸವಿತೃ 
ವಿಗೂ ಮಿತ್ರ ಪೂಷಣಿ ಮತ್ತು ಭಗರಿಗೂ ಭೇದ ಹೇಳಿದೆ. ಅನೇಕ ವಾಕ್ಯಗಳಲ್ಲಿ ಒಂದೇ. ದೇವತೆಗೆ ಸವಿತೃ 
ಮತ್ತು ಸೂರ್ಯ ಎಂಬ ಎರಡು ಪದಗಳು ಉಸಯೋಗಿಸಲ್ಪಬಟ್ಟವೆ. ಸವಿತೃವು ತನ್ನ ತೇಜಸ್ಸನ್ನು ಮೇಲಕ್ಕೆ 
ಎತ್ತಿ ಹಿಡಿದು ಪ್ರಪಂಚಕ್ಕೆಲ್ಲಾ ಬೆಳಕನ್ನು ಉಂಟುಮಾಡುತ್ತಾನೆ ; ಹೆಚ್ಚಾಗಿ ಪ್ರಕಾಶಸುತ್ತಾ ಸೂರ್ಯನು ಸ್ವರ್ಗ, 
ಭೂಮಿ ಮತ್ತು ಆಕಾಶಗಳನ್ನುತನ್ನ ಕಿರ8ಿಗಳಿಂದ ತುಂಬುತ್ತಾನೆ (೪-೧೪-೨). ಸೂರೈನಿಗೆ ೭-೬೩-೧,೨ ಮತ್ತು ೪ 
ನೆಯ ಖಕ್ಳುಗಳಲ್ಲಿ ಸವಿತೃವಿಗೆ ಸಲ್ಲುವ  ಪ್ರಸವಿತೃ' ಎಂಬ ವಿಶೇಷಣವು ಉಪಯೋಗಿಸಲ್ಪಟ್ಟಿದೆ. ಅದೇ 
ಸೂಕ್ತದ ಮೂರನೆಯ ಮಂತ್ರದಲ್ಲಿ ಸವಿತೃವೇ ಸೂರ್ಯನೆಂದು ಹೇಳಿರುವಂತಿಡೆ. ಮತ್ತೆ ಕೆಲವು ಕಡೆಯೂ 
. .4(೧೦-೧೫೮-೧ರಿಂದ೪; ೧.೩೫೧ ರಿಂದ೧೧ ; ೧-೧೨೪-೧) ಇವರಿಬ್ಬರನ್ನೂ ಪ್ರತ್ಯೇಕಿಸುವುದೇ ದುಸ್ತರ. ಸನಿತೃವು 
ಸ್ವರ್ಗ ಮತ್ತು ಭೂಮಿಗಳ ಮಧ್ಯೆ ಚಲಿಸುತ್ತಾನೆ ; ರೋಗವನ್ನು ಪರಿಹೆರಿಸುತ್ತಾನೆ ; ಸೂರ್ಯನನ್ನು ಹೊರ ಡಿಸು 
ತ್ತಾನೆ; (೧-೩೫-೯) ಈ ವಾಕ್ಯದಲ್ಲಿ ಸೂರ್ಯ ಸವಿತೃಗಳಿಗೆ ಭೇದವು ಸ್ಪಷ್ಟವಾಗಿ ಉಕ್ತವಾಗಿದೆ. ಸವಿತೃವು ಸೂರ್ಯ 
ನಿಗೆ ಮನುಸ್ಯರು ಪಾಪರಹಿತರೆಂದು. ಹೇಳುತ್ತಾನೆ (೧-೧೨೩-೩). ಸೂರ್ಯನ ರಶ್ಮಿಗಳೊಡನೆ ಬೆರೆಯುತ್ತಾನೆ 
(೫-೮೧-೪) ಅಥವಾ ಸೂರ್ಯೆರತ್ಮಿಗಳ ಜೊತೆಯಲ್ಲಿ ಪ್ರಕಾಶಿಸುತ್ತಾ ವೆ (೧೦-೧೩೯-೧; ೧೦-೧೮೧-೩ ನ್ನು 
ಹೋಲಿಸಿ ; ೧-೧೫೭-೧ ; ೭-೩೫-೮ ಮತ್ತು ೧೦). ಸೂರ್ಯೋದಯಕಾಲದಲ್ಲಿ, ಆರಾಧೆಕನನ್ನು ಪುನರುಜ್ಜೀವನ. 
ಗೊಳಿಸುವಂತೆ, ಮಿತ್ರ, ಆರ್ಯಮ, ಭಗ ಇವರುಗಳಿಂದ ಯುಕ್ತನಾದ ಸನಿಶೃಪ್ರ ಪ್ರಾರ್ಥಿತನಾಗಿರುತ್ತಾನೆ. 
(೩-೬೬-೪). 





ಯಾಾಸ್ಟ್ರರ ಮತದಲ್ಲಿ ಸವಿತೃವು ಕತ್ತಲು ಪರಿಹರಿಸಲ್ಪಟ್ಟಿ ಮೇಲೆ ಕಾಣಿಸಿಕೊಳ್ಳುತ್ತಾನೆ (ನಿ. ೧೨-೧೨). 
ಸಾಯಣರು (೫-೮೧-೪) ಉದಯಾತ್ಸೂರ್ವದಲ್ಲಿ ಸೂರ್ಯನಿಗೆ ಸವಿತೃವೆಂತಲೂ, ಉದಯಕಾಲದಿಂದ ಅಸ್ತಮಯ 
ಕಾಲದವರೆಗೂ ಸೂರ್ಯನೆಂತಲ್ಕೂ ಹೆಸರೆಂದು ಅಭಿಪ್ರಾಯಪಟ್ಟಿದಾರೆ. ಆದರೆ ಸವಿತೃವು ಪ್ರಾಣಿಗಳನ್ನು ನಿದ್ರೆ 
ಹೋಗುವಂತೆ ಮಾಡುತ್ತಾನೆ (೪-೫೩-೬ ; ೭-೪೫-೧) ಎಂದಿರುವುದರಿಂದ, ಸವಿತೃವಿಗೆ ಸಾಯಂಕಾಲ ಮತ್ತು 
ಪ್ರಾತಃ8ಕಾಲಗಳೆರಡರೊಡನೆಯೂ ಸಂಬಂಧವಿರಬೇಕು. ಒಂದು ಸೂಕ್ತದಲ್ಲಿ (೨-೩೮) ಅಸ್ತಮಿಸುತ್ತಿರುವ ಸೂರ್ಯ 
ನೆಂದು ಹೊಗಳಲ್ಪಬ್ಬಿ ದಾನೆ ; ಅಲ್ಲದೆ, ಸನಿತೃವಿನ ಪರವಾದ ಸೂಕ್ತಗಳೆಲ್ಲವ್ಕೂ ಸಾಯಂಕಾಲ ಕರ್ಮಗಳ 
ಅಗವಾ ಪ್ರಾತಃಕಾಲದ ಹೆವನಗಳಲ್ಲಿ ಉಪಯೋಗಿಸಬೇಕೆಂಬ ಫಿಯಮವಿರುವಂತೆ ತೋರುತ್ತದೆ. ಅನನೇ 
ದ್ವಿಪಾದ ಮತ್ತು ಚತುಷ್ಪಾದ ಜಂತುಗಳಲ್ಲವನ್ನೂ ವಿಶ್ರಮಿಸಿಕೊಳ್ಳುವಂತೆ ಮಾಡಿ ಅನಂತರ ಎಚ್ಚರಗೊಳಿಸು. 
ತ್ತಾನೆ (೩-೭೧.೨ ; ೪-೫೩-೩ ಮತ್ತು ೭-೪೫-೧ ನ್ನು ಹೋಲಿಸಿ). ತನ್ನ ಕುದುರೆಗಳನ್ನು ಬಿಚ್ಚುತ್ತಾನೆ; 
ಸಂಚರಿಸುತ್ತಿರುವವನ್ನು ವಿಶ್ರಮಿಸಿಕೊಳ್ಳು ವಂತೆ ಮಾಡುತ್ತಾನೆ; ಅವನ ಅಪ್ಪಣೆಯಾಯಿತೆಂದಕಿ ರಾತ್ರಿಯಾಗು 
ತ್ರದೆ;,ನೆಯ್ಸೆಯವನು ತನ್ನ ಬಟ್ಟೆ ಯನ್ನು ಮಡಿಚುತ್ತಾನೆ ಮತ್ತು ಕೆಲಸಗಾರನು ತನ್ನಅರ್ಥ ಮುಗಿದಿರುವ ಕೆಲಸ 
ವನ್ನು ಅಷ್ಟಕ್ಕೇ ನಿಲ್ಲಿಸುತ್ತಾನೆ (೨-೩೮-೩ ಮತ್ತು ೪). ಪೂರ್ವದಿಕ್ಕಿನಲ್ಲಿ ಅಗ್ನಿಯೂ, ದಕ್ಷಿಣದಲ್ಲಿ ಸೋಮನೂ 
ಇದಾರೆಂದು ಹೇಳುವಂತೆ, ಪಶ್ಚಿಮದಲ್ಲಿ ಸವಿತೃವು ಇದಾನೆಂದು ಹೇಳುವುದು ವಾಡಿಕೆಯಾಗಿದೆ (ಶ. ಬ್ರಾ. 
೩..೨-೩-೧೮). | 
70 


546 ಸಾಯಣಭಾಷ್ಯಸಹಿತಾ 











ಗಾ ಅ ಲ ಲ ಲ ್ಸ್ಪ್ರ ಆ ಬ ಮ “ 


ಈ ಸವಿತೃ ಪದವು « ಸೂ ? ಧಾತುನಿನಿಂದ ಸಾಧಿತವಾದುದು. ಸವಿತೃ ದೇವತೆಯನ್ನು ಸ್ತುತಿಸು. 
ವಾಗ ಮಾತ್ರ ಈ ಧಾತು ನಾನಾ ರೂಪೆಗಳಲ್ಲಿ ಉಸಯೋಗಿಸಲ್ಪಟ್ಟಜೆ. ಇದೇ ಅರ್ಥ ಬರಬೇಕಾದ ಸಂದರ್ಭ 
ಗಳಲ್ಲಿಯೂ ಕೂಡ್ಕ ಇತರ ದೇವತಾಕ ಮಂತ್ರಗಳಲ್ಲಿ ಬೇರೆ ಧಾತುಗಳು ಉಪಯೋಗಿಸಿರುವುದು ಕಂಡುಬರುತ್ತದೆ. 
ಪ್ರೋತ್ಸಾಹ, ಜಾಗೃತಿಗೊಳಿಸುವುದು, ಪುನರುಜ್ಜೀವನಗೊಳಿಸುವುದ್ಕು ಈ ಅರ್ಥಗಳೇ ಈ ಧಾತುವಿಗೆ ವಿಶೇಷ 
ವಾಗಿ ಅಭಿಪ್ರೇತವಾಗಿವೆ. ಸವಿತೃವು ಚಲಿಸುವ ಪ್ರತಿ ವಸ್ತುವನ್ನೂ ಕಾರ್ಯತತ್ಪರವನ್ನಾಗಿ (ಪ್ರಾಸಾವೀತ್‌) 
ಮಾಡಿದಾನೆ (೧-೧೫೭-೧) ; (ಪ್ರಸವಸ್ಯ) ಚೀತನಕೊಡುವುದಕ್ಕೆ ನೀನೇ ಸಮರ್ಥನು (೫-೮೧-೫) ; ಸವಿತೃವು 
ನಿನಗೆ ಅಮರತ್ವವನ್ನು (ಆಸುವತ್‌) ಅನುಗ್ರಹಿಸಿದನು. (೧-೧೧೦-೩); ಸವಿತೃವು ನಮ್ಮನ್ನು ಜಾಗೃತಿಗೊಳಿಸಲು 
(ಸವಾಯ) ಸನ್ನದ್ದನಾಗಿದಾನೆ (೨-೩೮-೧) ; ಆಕಾಶದಿಂದ ದಿನಕ್ಕೆ ಮೂರುಸಲ ಇಷ್ಟವಾದ ವಸ್ತುಗಳನ್ನು 
(ಸೋಸವೀತಿ) ಕಳುಹಿಸುತ್ತಾನೆ (೩-೫೬-೬) ; ಎಲೈ ಸವಿತೃವೇ, ನೀನು ನಮ್ಮನ್ನು ಪಾಪರಹಿತರನ್ನಾಗಿ ಮಾಡು 
(ಸುವತಾತ್‌್‌. ೪-೫೪-೩) ; ಸವಿತೃ ನಿನ ಬಲದಿಂದ (ಸವೆಲ), ಅದಿತಿಯೆ ವಿಷಯದಲ್ಲಿ ಪಾಪರಹಿತರಾದ ನಮಗೆ, 
ಸಕಲ ವರಗಳೂ ಲಬ್ಧವಾಗಲಿ (೫-೮೨-೬) ; ದುಸ್ತಪ್ಪಗಳನ್ನು ದೂರಮಾಡು (ಪರಾಸವ), ಆಹತ್ತುಗಳನ್ನು 
ಫಿವಾರಿಸು, ಒಳ್ಳೆಯದನ್ನು (ಆಸುವ) ಅನುಗ್ರಹಿಸು (೫-೮೨-೪ ಮತ್ತು ೫); ಸವಿತೃವು ರೋಗ (ಆ ಸಸಾವಿಶತ್‌) 
ನಿವಾರಣೆ ಮಾಡಲಿ (೧೦-೦೦-೮) ; ಐಶ್ಚರ್ಯವನ್ನ ನುಗ್ರಹಿಸೆಂದು ಇದೇ ಧಾತುವಿನಿಂದಲೇ ಸವಿತೃವನ್ನು 
ಅನೇಕ ಕಡೆ ಪ್ರಾರ್ಥಿಸಿದೆ (೨-೫೬-೬ ; ಇತ್ಯಾದಿ). ಈ ರೀತಿ ಈ ಧಾತುವು ಸಂಪೂರ್ಣವಾಗಿ ಸವಿತೃವಿಗೇ 
ಮೀಸಲಾಗಿದೆಯೆಂದು ಹೇಳಬಹುದು. ಆದರೆ ಎರಡು ಮೂರು ಸಲ ಸೂರ್ಯನಿಗೊ ಉಸಯೋಗಿಸಿದೆ (೭-೬೩-೨ 
ಮತ್ತು ೪ ; ೧೦-೩೭-೪). ಉಸಸ್ಸಿನೊಡನೆ.೭-೩೭.೧ ರಲ್ಲಿಯೂ, ವರುಣನಿಗೆ ೨.೨೮.೯ ರಲ್ಲಿಯೂ, ಅದಿತ್ಯರಿಗೆ 
೮-೮-೧ ರಲ್ಲಿಯೂ ಮತ್ತು ಮಿತ್ರ, ಅರ್ಯಮ ಮತ್ತು ಸವಿತೃಗಳಿಗೆ ಒಟ್ಟಾಗಿ ೭.೬೬-೪ ರಲ್ಲಿಯೂ ಉಪಯೋಗಿ 
ಸಿದೆ. ಸವಿತೃವಿಗೇ ಈ ಧಾತು ಇಷ್ಟುಬಾರಿ ಉಪಯೋಗಿಸಿರುವುದರಿಂದ, ಯಾಸ್ಕರು ಸವಿತೃವನ್ನು (ಸರ್ವಸ್ಯ. 
ಪ್ರಸನಿತಾ, ನಿ. ೧೦-೩೧) " ಎಲ್ಲವನ್ನೂ ಉಜ್ಜೀವನಗೊಳಿಸುವವನು ' ಎಂದಿದಾರೆ. 


ಸವಿತೃ ಎಂಬ ಪದವು ಬರುವ ಸಂದರ್ಭಗಳಲ್ಲಿ ಸುಮಾರು ಅರ್ದೆಕ್ಸಿಂತ ಹೆಚ್ಚು ಕಡೆ "ದೇವ' ಎಂಬ 
ಪದದಿಂದ ಕೂಡಿಯೇ ಇದೆ. ಈ ಸ್ಥಳಗಳಲ್ಲೆಲ್ಹಾ «ದೇವ' ಪದಕ್ಕೆ ವಿಶೇಷಾರ್ಥವೇನೂ ಇಲ್ಲದೆ, ಸಾಧಾರಣ 
ವಾಗಿ ದೇವತೆ ಎಂಬರ್ಥವೇ ತೋರುತ್ತದೆ. ಅದು ಹೇಗಾದರೂ ಇರಲಿ, ಎರಡು ವಾಕ್ಯಗಳಲ್ಲಂತ್ಕೂ ತೃಷ್ಟೃವಿಗೆ 
ವಿಶೇಷಣ ಸದವಾಗಿದೆ (ದೇವಃ ತ್ವಷಾ ಸನಿತಾ ವಿಶ್ವರೂಪಾ ೩-೫೫-೧೯ ; ೧೦-೧೦-೫) ; ಇಲ್ಲಿ ಈ ಸದಗಳನ್ನು 
ಹೀಗೆ ಜೋಡಿಸಿರುವುದನ್ನು ನೋಡಿದರೆ, ಸವಿತೃ ಮತ್ತು ತ್ವ್ರಷ್ಟಗಳು ಒಂದೇ ಎಂದಭಿಪ್ರಾಯವಾಗುತ್ತದೆ. 


ಪ್ರಪಂಚದಲ್ಲಿ ಜೇತನವನ್ನುಂಟುಮಾಡುವ ಮತ್ತು ಚಲನ ಶಕ್ತಿಯನ್ನು ಕೊಡುವ, ಸೂರ್ಯನ ಒಂದ್ನ 
ಶಕ್ತಿಗೆ ಈ ಸವಿತೃ ಎಂಬ ಹೆಸರಿರಬಹುದು. ಆದರೆ ಸೂರ್ಯನಿಗೆ (ನಮಗೆ ಕಾಣುವ ಸೂರ್ಯಮಂಡಲಕ್ಕೆ) ಹೋಲಿ 
ಸಿದರೆ, ಸನಿತೃವು ಬಾಹ್ಕೇಂದ್ರಿಯಗೋಚರನಾದ ದೇವತೆಯಲ್ಲನೆನ್ನ ಬಹುದು. ಸೂರ್ಯನು ಈ ಸ್ಥೂಲವಾದ | 
ಆಕಾಶದಲ್ಲಿ ಪರಿದೃಶ್ಯಮಾನವಾದ, ತೇಜಃಪುಂಜವಾದ ಮಂಡಲನೆಂತಲ್ಕೂ ಸವಿತೃಪು ಮೂರ್ತಿಮತ್ತಾದ, ಆ 
ಸೂರ್ಯನ ಡೈವೀಶಕ್ತಿಯೆಂತಲೂ ಹಗ್ಗೇದದಿಂದ ತಿಳಿದುಬರುತ್ತದೆ. | | 


ಕೆಲವರ ಪ್ರಕಾರ, ಜೇತನಗೊಳಿಸುನ ಶಕ್ತಿಯೇ ಸವಿತೃವು ಸೂರ್ಯ ಮತ್ತು ಅನನ ಕ್ಲೃಸ್ತವಾದ 
ಸಂಚಾರ ಇತ್ಯಾದಿಗಳೆಲ್ಲ ಅಪ್ರಧಾನವಾದ ಅಂಶಗಳು. 


ಖುಗ್ರೇದಸಂಹಿತಾ | 547 





ಇಗ | ಪೂಷಣ 

ಈ ಹೆಸೆರು ಬುಗ್ಗೆ (ಡದಲ್ಲಿ ಸುಮಾರು ನೂರಇಪ್ಪತ್ತು ಸ್ಥಳಗಳಲ್ಲಿ ಇಡೆ. ಎಂಟು ಸೂಕ್ತ ಗಳು. ಅವುಗ 
ಲ್ಲಿ ಐದು ಆರನೆಯ ಮಂಡಲದಲ್ಲಿಯ್ಕೂ ಎರಡು ಮೊದಲನೆಯದರಲ್ಲಿಯೂ, ಮತ್ತೊ ಂದು ಹತ್ತ ನೆಯದ 
ರಲ್ಲಿಯೂ, ಪೂಷಣನನ್ನು ಪ್ರಶಂಸಿಸುತ್ತ ವೆ. | ಒಂದು ಸೂಕ್ತ ದಲ್ಲಿ ಇಂದ್ರ ನೊಡನೆಯೂ (೬- ೫೭), ಮತ್ತೊಂದ 
ರಲ್ಲಿ ಸೋಮನೊಡನೆಯೂ. (೨-೪೦) ಸ್ತುತನಾಗಿದಾನೆ. ಅಂಕಿ ಅಂಶಗಳನ್ನು ತೆಗೆದುಕೊಂಡರೆ, ವಿಷ್ಣು 
ವಿಗಿಂತಲೂ ಹೆಚ್ಚು ಮಂತ್ರಗಳು ಇವನ ಪರವಾಗಿವೆ. ಬ್ರಾಹ್ಮಣಾದಿಗಳಲ್ಲಿ ಈ ಹೆಸರು ಬರುಬರುತ್ತಾ ಕಡಿಮೆ 
ಯಾಗುತ್ತಾ ಬರುತ್ತದೆ. ನಿರ್ಧರವಾದ ವ್ಯಕ್ತಿತ್ವವಿಲ್ಲ ಮತ್ತು ಶರೀರಧಾರಣಾದಿ ಮಾನವ ವ್ಯಾಪಾರಗಳು 
ಕಡಿಮೆ. ದುಷ್ಟರನ್ನು ತುಳಿ ಎಂದು ಪೂ ್ರಿರ್ಥಿಸುವಾಗ ಅವನ ಪಾದದ ಉಕ್ತಿಯಿದೆ. ಅಲ್ಲೇ ಅವನ ಬಲ 
ಗೈಯೂ ಹೇಳಿದೆ. (೬-೫೪-೧೦). ರುದ್ರನಂತೆ ಅವನಿಗೂ ಜಟೆಯಿದೆ (೬-೫೫-೨) ಮತ್ತು ಗಡ್ಡ ವಿದೆ (೧೦-೨೬- ೭) 
ಅವನು ಒಂದು ಬಂಗಾರದ ಭರ್ಜಿಯನ್ನು (೧-೪೨-೬) ಉಪಯೋಗಿಸುತ್ತಾನೆ. ಒಂದು ಡೆಬ್ಬಳ (೬-೫೩-೫೬ . 
ಮತ್ತು ೮) ಅಥವಾ ಅಂಕುಶವನ್ನು (೬-೫೩-೯ ; ೬-೫೮-೭) ಧರಿಸಿದಾನೆ. ಚಕ್ರ, ಚಕ್ರದನೇಮಿ, ಅಥವಾ ಆಸನ 
(೬-೫೪-೩) ಇವೆಲ್ಲವೂ ಉಕ್ತವಾಗಿವೆ ಮತ್ತು ಅವನು ಅತ್ಯುತ್ತಮ ರಥಿಕನೆಂದೂ ಹೇಳಿದೆ (೬-೫೬-೨ ಮತ್ತು ೩) 
ಅವನ ರಥವನ್ನು ಎಳೆಯುವುವು ಟಗರುಗಳು (ಅಜಾಶ್ವ, ೧-೩೮-೪ ; ೬-೫೫-೩ ಮತ್ತು ೪). ಗಂಜಿಯೇ ಅವನ 
ಆಹಾರ (೬-೫೬-೧; ೩-೫೨-೭ನ್ನು ಹೋಲಿಸಿ). ಇದೇ ಕಾರಣದಿಂದಲೇ ಅವನಿಗೆ ಹಲ್ಲಿಲ್ಲನೆಂದು ಹೇಳಿರ 


ಬಹುದು (ಶ. ಬ್ರಾ. ೧-೭-೪-೭). 


ಪೂಷಣನು ಎಲ್ಲಾ ಪ್ರಾಣಿಗಳನ್ನೂ ಸ್ಪಷ್ಟವಾಗಿ ಎಕ ಕಾಲದಲ್ಲಿ ನೋಡುತ್ತಾನೆ (೩-೬೨-೯) ಈ 
ಪದಗಳೇ ಅಗ್ವಿಗೂ ಹೇಳಲ್ಪಟ್ಟನೆ (೧೦-೧೮೭-೪) ಸೂರ್ಯನಂತೆ ಇವನೂ ಚಲಿಸುವ ಮತ್ತು ಚಲಿಸದಿರುವ ವಸ್ತು 
ಗಳೆಲ್ಲಕ್ಟೂ ಒಡೆಯನು (೧-೧೧೫-೧; ೭-೬೦-೨). ಇವನು ತಾಯಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ 
(೬-೫೫-೫) ಅಥವಾ ಸೋದರಿಯನ್ನು ಪ್ರೀತಿಸುತ್ತಾನೆ (೬-೫೫-೪ ಮತ್ತು ೫). ಸೂರ್ಯನಿಗೂ (೧-೧೧೫-೨) 
ಮತ್ತು ಅಗ್ನಿಗೂ (೧೦-೩-೩) ಈ ಪದಗಳೇ ಉಪಯೋಗಿಸಲ್ಪಟ್ಟಿವೆ. ದೇವತೆಗಳು ಇವನಿಗೆ ಸೂರ್ಯ ಪುತ್ರಿ 
ಯಾದ ಸೂರೈಯನ್ನು ವಿವಾಹ ಮಾಡಿದರು (೬-೫೮-೪) ವಿವಾಹೆಸೂಕ್ತದಲ್ಲಿ (೧೦-೮೫) ವಧೆವಿನ ಕೈಹಿಡಿದು 
ಕೊಂಡು, ಕರೆದುಕೊಂಡುಹೋಗಿ, ಸಂಸಾರಸಂಬಂಥವಾದ ವರದಾನ ಮಾಡುವಂತೆ ಪ್ರಾರ್ಥಿಸುವುದು, ಸೂರ್ಯಾ 
ಪತಿಯಾದ ಪೂಷಣನನ್ನೇ. ಮತ್ತೊಂದು ಕಡೆ (೯-೬೭-೧೦), ಅವನನ್ನು ಪೂಜೆಮಾಡುವವನರಿಗೆ, ಅವರ ಪಾಲಿನ 

ಕನ್ಯೆಯರನ್ನು ಕೊಡುವಂತೆ ಪ್ರಾರ್ಥಿತನಾಗಿದಾನೆ. ಪ್ರೇಮದಿಂದ ಕ್ಲಿನ್ನನಾದ ಇವನು ಆಕಾಶದಲ್ಲಿ ಓಡಾಡುವ 

ತನ್ನ ನಾವೆಗಳಲ್ಲಿ, ಸೂರೈಯ ದೂತನಾಗಿ ಸಂಚರಿಸುತ್ತಾನೆ (೬-೫೮-೩). ಹಾಗೆಯೆ ಪ್ರಪಂಚವನ್ನು ವೀಕ್ಷಿಸುತ್ತಾ, 
ಮುಂದು ಮುಂದಕ್ಕೆ ಹೋಗುತ್ತಾನೆ (೨-೪೦-೫ ; ೬-೫೮-೨) ; ಮತ್ತು ಆಕಾಶದಲ್ಲಿ ತನ್ನ ಮನೆ ಸುನ್ನು ರಚಿಸಿ 
ಕೊಳ್ಳುತ್ತಾನೆ (೨-೪೦-೪). ಸವಿತೃವಿನ ಪ್ರೇರಣೆಯ ಮೇರೆ ನಡೆಯುವ ಇವನೂ ಒಬ್ಬ ರಕ್ಷಕ; ಇನನಿಗೆ 
ಎಲ್ಲಾ ಪ್ರಾಣಿಗಳೂ ಪರಿಚಿತರು. ಮತ್ತು ಎಲ್ಲಾ ಪ್ರಾಣಿಗಳನ್ನೂ ಅವಲೋಕಿಸುತ್ತಾನೆ. ಉತ್ತಮ ರಥಿಕ 
ನಾದ ಪೂಷಣನು ಸೂರ್ಯನ ಬಂಗಾರದ ರಥ ಚಕ್ರವನ್ನು ಅಥೋಮುಖವಾಗಿ ಓಡಿಸಿದನೆಂದು (೬-೫೬-೩) ಇಡೆ. 
ಆದರೆ ಸಂದರ್ಭ ಸ್ವಲ್ಪ ಅಸ್ಪ ಸ್ಪವಾಗಿದೆ (ನಿ. ೨೬ನ್ನು ಹೋಲಿಸಿ). ಇನನೊಬ್ಬನಿಗೇ ಸಲ್ಲುವ ವಿಶೇಷಣ 
(ಆಫ್ಸಣಿ) : ಮಿಣಗುವ ? ಎಂಬುದು. ಸವಿತೃವಿಗೇ ಸೇರಿದ್ದೆಂದು ಹೇಳಬಹುದಾದ (ಅಗೋಹ್ಯೆ) “ ಅಡಗಿಸಲ 
ಸಾಧ್ಯ ' ಎಂಬುದು ಇವನ ಪರವಾಗಿಯೂ ಒಂದು ಕಡೆ ಉಪಯೋಗಿಸಿದೆ. 


548 ಸಾಯಣಭೂಷ್ಯಸಹಿತಾ 











pe 





ಪೂಸಣನು ಜನಿಸಿದ್ದು ದಾರಿಗಳಲ್ಲಿಲ್ಲಾ ಅತ್ಯಂತ ದೂರವಾದ ದಾರಿಯಲ್ಲಿ 3 ದೂರೆವಾದ ಸ್ವರ್ಗದ 
ಮತ್ತು ಭೂಮಿಯ ದಾರಿಯಲ್ಲಿ ; ತನಗೆ ಪ್ರಿಯವಾದ ಅವೆರಡು ಲೋಕಗಳನ್ನು ತಿಳಿದವನಾಗಿ, ಅಲ್ಲಿಗೆ ಹೋಗಿ, 
ಹಿಂತಿರುಗುತ್ತಾನೆ (೬-೧೭-೬) ಅಗ್ನಿ ಮತ್ತು ಸವಿತೃಗಳು ಮೃತರ ಜೀವಗಳನ್ನು ಸಜ್ಜೀವರು ದೇವತೆಗಳೊಡನೆ 
ಇರುವ ಪ್ರದೇಶಕ್ಕೆ ಒಯ್ಯುವಂಕೆ, ಪೊಷಣನೂ ತನ್ನ ಆರಾಧಕರಲ್ಲಿ ಮೃತರನ್ನು ಬಹಳ ದೂರದ ದಾರಿಯಲ್ಲಿ 
ಸುರಕ್ಷಿತವಾಗಿ ಕರೆದುಕೊಂಡು ಹೋಗಿ, ಸಜ್ಜೀವರು ಇರುವ ಸ್ಥಳದಲ್ಲಿ ಬಿಡುತ್ತಾನೆ (೧೦-೧೭-೩ ರಿಂದ ೫). ಪೂನ 
ಇನು ಸನ್ಮಾರ್ಗಗಾಮಿಗಳ ಲೋಕಕ್ಕೆ, ರಮ್ಯವಾದ ದೇವತೆಗಳ ಲೋಕಕ್ಕೆ ಒಯ್ಯುತ್ತಾನೆ (ಅ. ವೇ. ೧೬೯-೨ ; 
೧೮-೨-೫೩). ಪೂಷಣನ ಟಗರು ಯಜ್ಞಾಶ್ವವನ್ನು ನಡೆಯಿಸಿಕೊಂಡು ಹೋಗುತ್ತದೆ (೧-೧೬೨-೨ ಮತ್ತು ೩). 
ಅನನ ರಥಕ್ಕೆ ಅಸ್ಪ ಲಿತಪದವಾದ ಟಗರುಗಳಿವೆ ಎಂಬುದರಿಂದಲೇ. ಅವನಿಗೆ ಈ ಕನ್ಪವಾದ ದಾರಿಗಳ ಪರಿಚ 
ಯವು ಇರಬಹುದು. 


ದಾರಿಗಳ ಪರಿಚಯವಿರುವುದರಿಂದಲೇ, ಅವನನ್ನು ವೀಧಿಗಳ ರಕ್ಷಕನೆನ್ನು ವುದು. ” ಒದಗಬಹುದಾದ 
| ತೊಂದರೆಗಳನ್ನೂ, ತೋಳಗಳನ್ನೂ, ದರೋಡೆಕೋರರನ್ನೂ ರಸ್ತೆಗಳಿಂದ ಆಜೆಹಾಕು ಎಂದು ಅವನನ್ನು ಬೇಡಿ 
ಕೊಳ್ಳುತ್ತಾರೆ (೧-೪೨-೧ ರಿಂದ ೩). ಇದೇ ಸಂದರ್ಭದಲ್ಲೇ, ಅವನಿಗೆ (ವಿಮುಜೋನಪಾತ್‌) « ವಿಮೋಚನೆಯ 
ಪುತ್ರ ಎಂದಿರುವುದು. ಇನ್ನೊಂದು ಕಡೆಯೂ (೬-೫೫-೧) ಇದೇ ವಿಶೇಷಣವಿದೆ (೬-೫೫-೧) ಮತ್ತು ಎರಡು 
ಸಲ (ವಿಮೋಚನ) ಬಿಡುಗಡೆ ಮಾಡಿಸುವವನು (೮-೪-೧೫ ಮತ್ತು ೧೬) ಎಂದು ಹೇಳಿದೆ. "ನಿನೋಚನ 
ಪಾತ್‌ ಆದುದರಿಂದಲೇ ಪಾಸದಿಂದ ವಿಮುಕ್ತರನ್ನಾಗಿ ಮಾಡು (ಅ. ನೇ. ೬-೧೧೨.೩) ಎಂದು ಪ್ರಾರ್ಥನೆ. 
ಶತ್ರುಗಳನ್ನು ಚದರಿಸು, ನಮ್ಮ ದಾರಿಯು ಇಷ್ಟವಾದ ವಸ್ತುಗಳೆಜಿಗೆ ನಮ್ಮನ್ನು ಒಯ್ಯಲಿ (೬-೫೩-೪) ; ಶತ್ರು. 
ಗಳನ್ನು ತೊಡೆದುಹಾಕು, ರಸ್ತೆಯನ್ನು ಚೆನ್ನಾಗಿರುವಂತೆ ಮಾಡು ಮತ್ತು ರಸ್ತೆಯು ಒಳ್ಳೆಯ ಮೇವಿರುವ ಸ್ಥಳ 
ವನ್ನು ಸೇರಲಿ (೧-೪೨-೭ ಮತ್ತು ೮) ದಾರಿಯಲ್ಲಿ ಬರಬಹುದಾದ ತೊಂದರೆಯನ್ನು ಪರಿಹರಿಸಿ (೬-೫೪-೯), 
ದಾರಿಯನ್ನು ಶುಭಪ್ರದವನ್ನಾಗಿ ಮಾಡಲಿ (೧೦-೫೯-೭). ಎಲ್ಲಾ ದಾರಿಗೂ ಅವನೇ ರಕ್ಷಕ (೬.೪೯.೮). ಅವನೇ 
ಒಡೆಯ (೬-೫೩-೧). ರಸ್ತೆಯಲ್ಲಿ ಅವನು ದಾರಿ ಶೋರಿಸುವನು (ಪ್ರನಥ್ಯ. ವಾ. ಸಂ. ೨೨.೨೦) ಆದ್ದರಿಂದಲೇ. 
ಪ್ರಯಾಣೋನ್ಮುಖನಾದ ಪ್ರತಿಯೊಬ್ಬನೂ ರಸ್ತೆಗಳ ಶಿಲ್ಪಿಯಾದ ಪೂಷಣನಿಗೆ ೬-೫೩ ನೆಯ ಸೂಕ್ತ 
ವನ್ನುಚ್ಚರಿಸುತ್ತಾ ಪೂಜೆ ಸಲ್ಲಿಸಬೇಕು ಮತ್ತು ದಾರಿ ತಪ್ಪಿದವರಿಲ್ಲಾ ಪೂಷಣನನ್ನೇ ಮರೆಹೋಗಬೇಕು (ಆ. ಗ್ಗ 
ಸೂ, ೩-೬-೮ ಮತ್ತು ೯; ಸಾಂ. ಶ್ರೌ. ಸೂ. ೩-೪-೯) ಎಂದು ಹೇಳಿರುವುದು. ಅದೂ ಅಲ್ಲದ ಪಾತಃಕಾಲದ 
ಮತ್ತು ಸಾಯಂಕಾಲದ ಸವನ ಕಾಲಗಳಲ್ಲಿ. ಎಲ್ಲಾ ದೇವತೆಗಳಿಗೂ ಹವಿರಾದಿಗಳು ಅರ್ಪಿತವಾದಾಗ, ಪೊಷ 
ಣನು ಮನೆಯ ಹೊಸ್ತಿಲಿನಲ್ಲಿ ನಿಂತು ತನ್ನ ಭಾಗವನ್ನು ಸ್ವೀಕರಿಸುತ್ತಾನೆ (ಸಾಂ. ಗೃ. ಸೂ. ೨-೧೪-೯). 


| ಎಲ್ಲಾ ಮಾರ್ಗಗಳೂ ತಿಳಿದಿರುವುದರಿಂದ, ಅವನು ನಿಗೂಢವಾದ ಪದಾರ್ಥಗಳನ್ನು ಬಯಲಿಗೆ ತರ 
ಬಹುದು ಮತ್ತು ಕಂಡುಹಿಡಿಯುವುದನ್ನು ಸುಲಭಮಾಡ ಬಹುದು (೬-೪೮-೧೫). ತಪ್ಪಿಸಿಕೊಂಡ ಪ್ರಾಣಿಯನ್ನು 
ಹುಡುಕುವಂತೆ ಹುಡುಕಜೇಕೆಂದು ಪ್ರಾರ್ಥಿತನಾದ ಪೂಸಣನು, ನಷ್ಟನೂ, ನಿಗೂಢೆನೂ ಆಗಿದ್ದ ರಾಜನನ್ನು 
ಕಂಡುಹಿಡಿದನೆಂದಿದೆ (೧-೨೩-೧೪ ಮತ್ತು ೧೫ ; ತೈ. ಸಂ. ೩-೩.೯-೧ನ್ನು ಹೋಲಿಸಿ) ಆದುದರಿಂದಲೇ, ವಿನು 
ಕಳೆದು ಹೋದರೂ, ಸೊಸಣನಿಗೆ ಪೂಜೆ ಸಲ್ಲಿಸಬೇಕು (ಆ. ಗೃ. ಸೂ. ೩.೭.೯). ಅದೇ ರೀತಿ, ದನಕರುಗಳನ್ನು 
ಹಿಂಬಾಲಿಸಿ, ಅವುಗಳನ್ನು ರಕ್ಷಿಸುವುದೂ ಫೂಷಣನ ವಿಶೇಷ ಲಕ್ಷಣ (೬-೫೪-೫, ಓ ಮತ್ತು . ೧೦; ೬-೫೮-೨; 
೧೦-೨೬-೩ ನ್ನು ಹೋಲಿಸಿ). ಹಳ್ಳದಲ್ಲಿ ಬಿದ್ದು ಗಾಯಗೊಳ್ಳ ದಂತೆ ಕಾಪಾಡಿ, ಆಸಇಯವನಾಗದಂತೆ, ಮನೆಗೆ 


``ಹುಗ್ರೇದಸಂಹಿತಾ 549 





ಗ ಕಿ 
ಡೆ 


ವಾಪಸು ಅಟ್ರ ಕೊಂಡು ಬರುತ್ತಾನೆ; ತಪ್ಪಿ ಸಿಕೊಂಡಿರುವವುಗಳನ್ನೂ ಪುನಃ ತರುತ್ತಾನೆ (೬-೫೪-೭ ಮತ್ತು ೧೦). 
ಅವನ ಅಂಕುಶವು ದನಕರುಗಳನ್ನು ನೇರವಾಗಿ ಅಟ್ಟುತ ತ್ತದೆ (೬-೫೩-೯-). ನೇರವಾಗಿ. ಅಟ್ಟು ತ್ತಾನೆ ಎನ್ನುವುದ. | 
"ರಿಂದಲೇ ಇರಬೇಕು, ಅವನು ನೇಗಿಲಿನ ಸಾಲುಗಳನ್ನು ಸರಿಪಡಿಸುತ್ತಾನೆ ಎಂಬ ಅಭಿಪ್ರಾಯ ಬಂದಿರುವುದು 
(೪.೫೭.೭). ಅವನು ಅಶ್ವಗಳನ್ನೂ ರಕ್ಷಿಸುತ್ತಾನೆ (೬-೫೪-೫) ಮತ್ತು ಕುರಿಗಳ ತುಪ್ಪಟಿವನ್ನು ನಯಮಾಡ 
ತ್ತಾನೆ ಮತ್ತು ಸರಿಪಡಿಸುತ್ತಾನೆ (೧೦೨೬-೬). ಆದುದರಿಂದಲೇ, ಪ್ರಾಣಿಗಳು ಪೂಷಣನ ದೃಷ್ಟಿಯಲ್ಲಿ ಪವಿತ್ರ 
ವಾದುವು (೧-೫-೧ ಮತ್ತು ೨) ಮತ್ತು ಅವನು ದನಕರುಗಳನ್ನು :ಸ್ಕಜಿಸುವವನು (ಮೈ. ಸಂ. ೪-೩-೭ :; 
ತೈ. ಬ್ರಾ. ೧-೭-೨-೪). ದನಕರುಗಳು ಮೇಯುವುದಳ್ಳೆ ಹೋಗಿ ತನ್ಸಿಸಿಕೊಂಡಾಗ. ಉಪಯೋಗಿಸಬೇಕಾದ 
ಪೊಸಣನ ಸ್ತುತಿವಾಕ್ಯಗಳನ್ನು ಸೂತ್ರಗಳು ತಿಳಿಸುತ್ತವೆ. (ಸಾಂ. ಗೃ. ಸೂ ೩೯). 

ಇತರ ತೇವತೆಗಳಿಗೆ ಸಮಾನವಾದ ಅನೇಕ ಲಕ್ಷಣಗಳು ಪೊಷಣನಿಗಿವೆ. ಅವನಿಗೂ « ಅಸುರ? ಎಂಬ- 
ಭಿಧಾನವುಂಟು (೫-೫೧-೧೧) ; ಅವನು ಬಲಿಷ್ಠ (೫-೪೩-೯); ಸತ್ವಪೂರ್ಣ (೮-೪-೧೫) ; ಬಹಳ ಸುಟಯಾಗಿ 
ಬಾನೆ (೬-೫೪-೮); ಶಕ್ತ (೧.೧೩೮,೧) ; ಅಪ್ರತಿಹೆತ (೬-೪೮-೧೫) ಮನುಷ್ಯರನ್ನು ಮಾರಿಸಿದಾನೆ ಮತ್ತು 
ಕೀರ್ತಿಯಲ್ಲಿ ಇತರ ದೇವತೆಗಳಿಗೆ ಸಮಾನನು (೬-೪೮-೧೯). ವೀರರ ಅಧಿನಾಯಕ (೧-೧೦೬-೪); ಅಜೇಯ 
ನಾದ ರಕ್ಷಕ (೧-೮೯-೫) ಮತ್ತು ಯುದ್ದಗಳಲ್ಲಿ ಸಹಾಯ ಮಾಡುತ್ತಾನೆ(೬-೪೮-೧೯). ಅವನು ಪ್ರಪಂಚವನ್ನೇ 
ಕ್ಷಿಸುತ್ತಾನೆ (೧೦-೧೭-೩; ೨-೪೦-೧ ನ್ನು ಹೋಲಿಸಿ). ಅವನು ಒಬ್ಬ ಖುಷಿ; ಪುರೋಹಿತನಿಗೆ ರಕ್ಷಕನಾದ 
ಸ್ನೇಹಿತ; ದೀನರೆಲ್ಲರಿಗೂ ಎಂದಿಗೂ ಕೈಬಿಡದ ಮಿತ್ರ (೧೦.೨೬-೫ ಮತ್ತು ೮). ಅವನು ಜ್ಞಾನಿ (೧-೪೨-೫) 
ಮತ್ತು ಉದಾರಿ (೨-೩೧-೪). ಅವನ ಔದಾರ್ಯವು ಅನೇಕ ವೇಳೆ ಉಕ್ತವಾಗಿದೆ. ಅವನಲ್ಲಿ ಎಲ್ಲಾ ವಿಧೆ 
ವಾದ ಐಶ್ವರೈವೂ ಇದೆ (೧-೮೯-೬) ; ಅಪರಿಮಿತವಾದ ಐಶ್ಶ ರ್ಯವಿದೆ (೮-೪-೧೫); ಐಶ್ಚರ್ಯಾಭಿವೃದ್ಧಿಯನ್ನುಂಟು 
ಮಾಡುತ್ತಾನೆ. (೧-೮೯-೫) ; ಉಪಕಾರಿ (೧-೧೩೮-೨) ; ಔದಾರ್ಯಯುಕ್ತ (೬-೫೮-೪ ; ೮-೪-೧೮) ; ಎಲ್ಲಾ 
ವಿಧೆನಾದ ಶುಭಗಳನ್ನು ಅನುಗ್ರ ಹಿಸುತ್ತಾ ನೆ (೧-೪೨-೬). ಐಶ್ಚ ರ್ಯಕ್ಕೆ ಅವನು ದೃಢಸ್ಸೆ (ಹಿತ ಮತ್ತು ಪುಸ್ಸಿ 
ಯನ್ನು ಹೆಚ್ಚಿ ಸುವವನು (೧೦-೨೬-೭ ಮತ್ತು ೮). (ದಸ್ರಾ) ಐಶ್ವ ರ್ಯಕತ್ಸ ವೆಂಬುದು ಸಾಧಾರಣವಾಗಿ ಅಶ್ವಿನೀ 
ೀವತೆಗಳಿಗೆ: ಸೇರಿದುದು. ಆದರೂ ಕೆಲವು ಕಡೆ ಪೂಷಣನಿಗೂ ಉಕ್ತ ನಾಗೆ (೧-೪೨-೫ ; ೬-೫೬-೪) ಅದೇರೀತಿ 
(ದಸ್ಮ) ಆಶ್ಚರ್ಯಕರ ಎಂಬುದೂ (೧- -೪೨-೧೦ ; ೧-೧೩೮-೪) ಮತ್ತು ಅಗ್ನಿ ಇಂದ್ರರಿಗೆ ಮಾತ್ರ ಅನ್ವಯಿಸುವ 
(ದಸ್ಮವರ್ಚಕ) ಆಶ್ಚರ್ಯಕರವಾದ ಕಾಂತಿವಿಶಿಷ್ಟ ಎಂಬುದೂ (೬-೫೮-೪) ಹೇಳಲ್ಪಟ್ಟಿವೆ. ಅಗ್ನಿಗೆ ಮಾತ್ರ ಅನ್ವಯಿ 
ಸುವ (ನರಾಶಂಸ) ಮನುಷ್ಯರಿಂದ ಸು ನ್ರತ್ಯ ಎಂಬುದೂ ಎರಡುಸಲ ಪೂಸಣನಿಗೆ ಸಂದಿದೆ (೧-೧೦೬-೪ ; 
೧೦-೬೪-೩) ಒಂದು ಕಡೆ ಸರ್ವವ್ಯಾಸ್ತ (೨-೪೦-೬), ಭಕ್ಕುದ್ರೇಕಕಾರಕ (೯-೮೮-೩); ಭಕ್ತಿಯನ್ನು 
ತ್ವ ರಿಗೊಳಿಸುವಂತೆ ಪ್ರಾರ್ಥನೆ ಇದೆ. (೨. .೪೦- ೬); ಅವನ ಅಂಕುಶವು ಸ್ತುತಿಯನ್ನು ಪ್ರೇರಿಸುತ್ತದೆ (೬-೫೩-೮). 


ಇವನಿಗೆ ಮಾತ್ರ ಉಪಯೋಗಿಸಿರುವ ವಿಶೇಷಣಗಳಿವು : " ಆಫ್ಲೈಜೀ*, " ಆಜಾಶ್ವ ' 4 ನಿಮೋಚನ' 
“ ನಿಮುಜೋನಶಾತ್‌', ಮತ್ತು ಒಂದೊಂದು ಸಲ " ಪುಸ್ತಿಂಭರ' (ಅಭಿವೃದ್ಧಿಕಾರಕ) ಮತ್ತು " ಅನಷ್ಟಪಶು' 
'(ದನಕರುಗಳನ್ನು ಹಳೆದುಕೊಳೆ ಕಿದವನು), " ಅನಷ್ಟ ವೇದಃ? (ಪದಾರ್ಥಗಳನ್ನು ಕಳೆಯದವನು) ಮತ್ತು " ಕರಂ 
`ಭಾದ' (ಗಂಜಿಯನ್ನು ತಿನ್ನುವವನು). ಈ ಕಡೆಯದು ಪೂಷಣನ ನಿಷಯದಲ್ಲಿ ಜುಗುಪ್ಪ್ತೆ ಗೆ ಕಾರಣವಾಗಿರ 
' ಬಹುದು (೬-೫೬-೧; ೧-೧೩೮.೪ ಇವುಗಳನ್ನು ಹೋಲಿಸಿ). ಸೋಮನ್ರ ಇಂ ದ್ರನ ಆಹಾರವಾಗಿರುವಂತೆ, ಕರಂಭವು 
'ಪೂಷಣನ ಆಹಾರ; ಆದರೆ ಇಂದ್ರನು ಕರಂಭದಲ್ಲಿ ಒಂದು ಭಾಗ ಸ್ತೀಕರಿಸುತ್ತಾನೆ (೩-೫೨-೭). ಕರಂರ್ಭಿ 
( ಗಂಜಿಟೊಡನೆ ಮಿಶ್ರಿತವಾದ) ಎಂಬ ಪದ ಬರುವ 'ಎರಡೇ ಸ್ಥಳಗಳನ್ಲಿಯೂ, ಅದು ಇಂದ್ರನ ಆಹಾರಕ್ಕೆ ಅನ್ನ 





i 





pe 


ಯಿಸುತ್ತದೆ (೩-೫೨-೧ ; ೮-೮೦. ಪಿ). " ಸಶುವಾ' (ಪಶುಗಳನ್ನು ಪಾಲಿಸುವವನು) ಎ ಎಂದು ಸ್ಪಷ್ಟವಾಗಿ ಹೇಳಿ 
ರುವುದು ಪೊಷಣನಿಗೊಬ್ಬ ಬಗೆ ಮಾತ್ರ ವೇ. 


ಪೂಷಣನನ್ನು ದ್ವಿವಚನಾಂತವಾಗಿ ಉಪಯೋಗಿಸಿರುವುದು, ಸೋಮ (೨-೪೦) ಮತ್ತು ಇಂದ್ರ 
(೬.೫೭) ಇಬ್ಬರೊಡನೆ. ಇಂದ್ರನ ಸೋದರನೆಂದು ಒಂದು ಸಲ (೬-೫೫-೫) ಕರೆದಿದೆ. ಇವರಿಬ್ಬರನ್ನು ಬಿಟ್ಟರೆ; 
ಭಗನ ಜೊತೆಯಲ್ಲಿಯೇ ಹೆಚ್ಚಾಗಿ ಸಂಬೋಧಿಸಿರುವುದು (೧-೯೦-೪; ೪-೩೦-೨೪; ೫-೪೧-೪ ; ೫-೪೬-೨; 
೧೦-೧೨೫-೨; ಶ, ಬ್ರಾ. ೧೧-೪-೩-೩; ಕಾ. ಶ್ರೌ. ಸೂ. ೫-೧೩-೧ ಗಳನ್ನು ಹೋಲಿಸಿ). ಮತ್ತು ವಿಷ್ಣುವಿನ 
ಜೊತೆಯಲ್ಲಿ (೧-೯೦-೫ ; ೫-೪೬-೩ 3 ಓ.೨೧-೯ ; ೭೪೪.೧; ೧೦-೬೬-೫) ಈ ಎಲ್ಲಾ ಮಂತ್ರಗಳಲ್ಲಿಯೂ ಪೊಸ 
ನು ಮತ್ತು ಬೇರೆ ದೇವತೆಯೂ ಸರಿಸಮಾನರಾಗಿ ಹೇಳಲ್ಪಟ್ಟಿ ದಾರೆ, ಇತರ ದೇವತೆಗಳೊಡನೆಯೂ 
| ಅಲ್ಲೊಂದು ಇಲ್ಲೊಂದು ಪ್ರಯೋಗವಿದೆ. 


ಇದುವರೆಗೆ ಉದಹರಿಸಿರುವ ವಾಕ್ಯಗಳಿಂದ ಪೂಷಣನು ಪ್ರಕೃತಿಯ ಒಂದಂಶವೆಂದು ವ್ಯಕ್ತ ನಡುವು 
ದಿಲ್ಲ ಆದಕೆ ಅನೇಕ ವಾಕ್ಯಗಳು ಅವನು ಸೂರ್ಯನಿಗೆ ಸಂಬಂಧವುಳ್ಳ ವನೆಂದು ತೋರಿಸುತ್ತವೆ. ಯಾಸ್ಕರೂ 
(ನಿ. ೭೪೯) ಇನನನ್ನು ಎಲ್ಲೂ ವಸ್ತುಗಳನ್ನೂ ರಕ್ಷಿಸುವ ಆದಿತ್ಯನೆಂದು ಹೇಳಿದಾರೆ. ಇನನ ಮುಖ್ಯವಾದ 
ಕಾರ್ಯಗಳೆಂದರೆ. ಮಾರ್ಗಗಳನ್ನು ಸರಿಪಡಿಸುವುದು, ಮತ್ತು ಮೃತರನ್ನು ಸತ್ಪುರುಷರಿರುವೆಡೆ. ಸೇರಿಸುವುದು, 
ಮೊದಲನೆಯ ಗುಣದಿಂದ, ಮಾರ್ಗದರ್ಶಕ ಮತ್ತು ಪಶುಗಳ ರಕ್ಷಕನಾಗಿದಾನೆ ಎಂದಕೆ ಜನರೆ ಸ್ಹ ತಿಗತಿಗಳನ್ನು | 
ಉತ್ತ ಮಗೊಳಿಸುವವನು ಎನ್ನ ಬಹುದು. 


ಪೊಷಣ ಎಂಬ ಈ ಪದವು ಪುಷ್‌ (ಪುಷ್ಟಿಯನ್ನು ಂಟುಮಾಡು) ಎಂಬ ಧಾತುವಿನಿಂದ ಆಗಿದೆ. 
ಈ ಗುಣವು ಅವನ ಈ ನಿಶೇಷಣಗಳಿಂದ (ನಿಶ್ವವೇದಾ8, ಅನಷ್ಟ ವೇದಾಃ, ಪುರೂವಸು, ಪುಷ್ಚಿಂ ಭರ) ಮತ್ತು 
ಐಶ್ವರ್ಯಕ್ಕಾಗಿ ಪ್ರಾರ್ಥನೆಗಳಿಂದಲೂ (೬-೪೮-೧೫ ; ಇತ್ಯಾದಿ) ಸ್ಪಷ್ಟವಾಗಿದೆ. ಅವನು ಅಪಾರ ಸಂಪತ್ತಿಗೂ, 
ಐಶ್ವರ್ಯ ಪ್ರವಾಹಕ್ಕೂ, ರಾಶಿಗೂ ಒಡೆಯ (೬-೫೫.೨-ಮತ್ತು ೩). ಆದರೆ ಪೂಷಣನಿಂದ ಲಬ್ಬನಾದ ಐಶ್ವರ್ಯವು 
ಇಂದ್ರ, ಪರ್ಜನ್ಯ, ಮರುದಾದಿಗಳಿಂದ ಲಬ್ಧವಾದ ಸಂಪತ್ತಿ ನಂತೆ ವೃಷ್ಟಿ ಸಂಬಂಧೆವಾದುದಲ್ಲ ತೇಜಸ್ಸಿಗೆ [ಬೆಳ 
| ಕಿಗೆ] ಸಂಬಂಧಿಸಿದುದು. . ಇಹಲೋಕದಲ್ಲಿ ಮನುಷ್ಯರಿಗೆ, ದನಕರುಗಳಿಗೆ, ಅನನ ನಿರ್ಭಯವಾದ ಆಶ್ರಯ; ಪರ 
ಲೋಕದಲ್ಲಿ ಆನಂದಕರವಾದ ಪ್ರದೇಶಗಳಿಗೆ ದಾರಿ ತೋರಿಸುವುದು. ಇವುಗಳಿಂದ ಜನರ ಸ್ಥಿತಿಯು ಉತ್ತ ಮ 
ಗೊಳ್ಳುತ್ತದೆ. ಜನರು ಸುಖಿಗಳಾಗುತ್ತಾರೆ. ಎಂದರೆ, ಪೂಷಣನು ಪ್ರಜೆಗಳಿಗೆ ಉಪಕಾರಕವಾದ ಸೂರ್ಯನ | 
ಅಂಶನೆನ್ನ ಬಹುದು. | | | 


ಜೆ. 
ಎಷ್ಟು 


ಬ್ರಹ ಹಾದಿಗಳಲ್ಲಿ. ಅತಿಮುಖ್ಯ ದೇವತೆಯಾದರೂ, ಖಗ್ರೇದದಲ್ಲಿ ವಿಷ್ಣುವಿಗೆ ಅಷ್ಟು ಪ್ರಾಮುಖ್ಯತೆ 
ಯಿಲ್ಲ. ಸಂಖ್ಯೆ ತೋರಿಸುವುದಕ್ಕೆ ತ, ಅವನ ಪ್ರಭಾವವು ಬಹಳ ಹೆಚ್ಚಾ ಗಿದೆ ಐದು ಸೂಕ್ತಗಳು ಮತ್ತು ಒಂದು 
ಸೂಕ್ತದ ಕೆಲವು ಭಾಗ ಮಾತ್ರ ವಿಷ್ಣು ಜೀವತಾಕ, ನೂರಕಿಂತ ಹೆಚ್ಚು ಸಲ ಅವನ ಹೆಸರು ಬಂದಿಲ್ಲ. ಇವುಗ 
ಳನ್ನು ಮಾತ್ರ ತೆಗೆದುಕೊಂಡಕೆ ಅವನು ನಾಲ್ಕನೆಯ ದರ್ಜಿಯದೇವಕ್ಕೆ. ಅನನ ಶರೀರದ ವಿಷಯದಲ್ಲಿಯೂ 
ಹೆಚ್ಚು. ವಿವರಗಳೇನೂ ಇಲ್ಲ. ಅವನ ಹೆಜ್ಜೆಗಳು ಅನೇಕ ಸಲ ವರ್ಣಿತವಾಗಿವೆ ಅಗಾಧ ಶರೀರವುಳ್ಳ ಯುವಕ 
(೧-೧೫೫-೬). ಅವನ ವಿಷಯದಲ್ಲಿ ಬಹು ಮುಖ್ಯವಾದ ಅಂಶವೇನೆಂದರೆ ಅನನು ಇಡುನ ಮೂರು ಹೆಜ್ಜೆಗಳು 
(ನಿಕ್ರಮ); ಸುಮಾರು ಹನ್ನೆರಡು ಸಲ ಉಕ್ತವಾಗಿದೆ. ಅವನ ನಿಶೇಷಣಿಗಳು " ಉರುಗಾಯ' ಮತ್ತು 


| ಖುಗ್ರೇದಸಂಹಿತಾ 551 





Na PN oe EE eT ಬು ಸ ಎ ಜಯಾಬೂರಾ ಬ 10 Mr, « he I 








*`ಉರುಕ್ರಮ ' ಎಂಬಿವೂ ಕೂಡ ಅದೇ ಅಂಶವನ್ನೇ ಹೇಳುತ್ತವೆ. ಮೂರು ಹೆಜ್ಜೆಗಳಿಂದ ಭೂಭಾಗವನ್ನೆಲ್ಲಾ 
ಆವರಿಸಿದಾನೆ. ಅದರಲ್ಲಿ ಎರಡು ಹೆಜ್ಜೆಗಳು ಕಾಣುತ್ತವೆ, ಮೂರನೆಯದು ಪಕ್ಷಿಗಳಿಗೂ ಮತಣ್ಯರಿಗೂ ಅಗೋ 
ಚರ (೧-೧೫೫-೫, ೭-೯೯-೨). ವಿಷ್ಣುವಿನ ಅತ್ಯಂತ ಎತ್ತರವಾದ ಸ್ಥಾನವು ಅಗ್ನಿಯ ಸ್ಥಾನವೇ. ವಕೆಂದಕ್ಕೆ 
ವಿಷ್ಣುವು ಅತ್ಯುನ್ನತವಾದ, ಅಗ್ನಿಯ ಮೂರನೆಯ ಸ್ಥಾನವನ್ನು ರಕ್ಷಿಸುತ್ತಾನೆ (೧೦-೧-೩) ಮತ್ತು ಅಗ್ನಿಯು 
ನಿಷ್ಣುನಿನ ಆ ಉನ್ನತಸ್ಥಾ ನದಿಂದ ಗೋವುಗಳನ್ನು ರಕ್ಷಿಸುತ್ತಾನೆ (೫-೩-೩), ಜ್ಞಾನಿಗಳು ವಿಷ್ಣುವಿನ 
ಮೂರನೆಯ ಹೆಜ್ಜೆಯನ್ನು ಆಕಾಶದಲ್ಲಿ ನೆಟ್ಟ ಕಣ್ಣಿನಿಂದ ನೋಡುತ್ತಾಕೆ (೧-೨೧-೨೦) ಯೋಗ್ಯರು ಆನಂದ 
ಮಗ್ಗ ರಾಗುವುದು, ಮಧುವಿನ ಬಾವಿಯಿರುವುದು (೧-೧೫೪-೫) ಮತ್ತು ದೇವತೆಗಳು ಸಂತೋಷಪಡುವುದೂ 
(೮-೨೯. -೭) ಅವನ ಪ್ರಿಯವಾದ ಆ ಗೃಹೆದಲ್ಲಿ, ಆ ಎತ್ತರದಲ್ಲಿರುವ ಹೆಜ್ಜೆಯು ಕೆಳಮುಖನಾಗಿ ಚೆನ್ನಾಗಿ 
ಪ್ರಕಾಶಿಸುತ್ತದೆ. ದೇ ಇಂದ್ರ ಮತ್ತು ವಿಷ್ಣುಗಳ ವಾಸಸ್ಥಾನ. ಅಲ್ಲಿ ಅನೇಕ ಕೊಂಬುಗಳುಳ್ಳ ಮತ್ತು ವೇಗ 
ವಾಗಿ ಚಲಿಸುವ ಗೋವುಗಳು ಇವೆ. ಅವುಗಳನ್ನು ಪಡೆಯಬೇಕೆಂದು ಸ್ತುತಿಸುವವನ ಹಂಬಲ (೧-೧೫೪-೬): 
ಈ ಮೂರು ಹೆಜ್ಜೆಗಳಲ್ಲೇ ಎಲ್ಲಾ ಪ್ರಾ ಣಿಗಳೂ ವಾಸಿಸುತ್ತವೆ (೧-೧೫೪-೨), ಅವು ಮಧುವಿನಿಂದ ತುಂಬಿವೆ 
{O- -೧೫೪-೪) ವಿಷ್ಣುವು ತನಗೆ ಫಿ ಬ್ರ ಯವಾದ ವಾಸಸ್ಥ ಳವನ್ನು 1 ರಕ್ಷಿಸುತ್ತಾ ನೆ (೩-೫೫-೧೦, ೧- ೧೫೪.೨೫). ಅವನು 
ಈ ರೋಕದಿಂದೆ 2 ಜಳ ದೂರದಲ್ಲಿ ವಾಸಿಸುತ್ತಾನೆ (೭-೧೦೦-೫). ಅವನಿಗೆ ಮೂರು ವಾಸಸ್ಥಳಗಳಿವೆ (ತ್ರಿನ 
ಥೆಸ್ತ ೧-೧೫೬-೫). ಈ ವಿಶೇಷಣವು ಅಗ್ನಿಗೇ ಸಾಮಾನ್ಯವಾಗಿ ಸಂದಿರುವುದು. ಇಲ್ಲಿ ಮಾತ್ರ ವಿಷ್ಣು ವಿಗೆ 
ಉಪಯೋಗಿಸಿದೆ. 
ವಿಸ್ಣುನಿನ ಈ ಮೂರು ಪಾದಗಳು ಸೂರ್ಯ ಸಥವೆಂಬ ವಿಷಯದಲ್ಲಿ ಭಿನ್ನಾ ಭಿಪ್ರಾಯವಿಲ್ಲ. ಯಾಸ್ಟರ 

ಫೂರ್ನೀಕನಾದೆ | (ನಿ. ೧೨.೧೯) ಔರ್ಣವಾಭನೂ, ಬಹುಜನ ಐರೋಪ್ಯ ವಿದ್ವಾಂಸರುಗಳೂ ಈ ಮೂರು ಹೆಜ್ಜೆ 
ಗಳು, ಸೂರ್ಯನು ಉದಯಿಸುವುದು, ನೆತ್ಲ್ತಿಯ ಮೇಲಿರುವುದು ಮತ್ತು ಅಸ್ತ್ರ ಮಿಸುವುದನ್ನು ಸೂಚಿಸುತ್ತವೆ ಎಂದು 
ಅಭಿಪ್ರಾಯ ಪಡುತ್ತಾರೆ. ಯಜುರಾದಿ ಮೂರು ವೇದಗಳು, ಬ್ರಾಹ್ಮಣಗಳು ಯಾಸ್ಟರ ಮತ್ತೊಬ್ಬ ಪೂರ್ರೀಕ 
ನಾದ ಶಾಕಸೂಣಿ, ಮತ್ತೆ ಕೆಲವು ಐರೋಪ್ಯ ವಿದ್ವಾಂಸರುಗಳು, ಇವರ ಪ್ರಕಾರ ಮೂರು ಹೆಜ್ಜೆಗಳೂ, 
ಪ್ರಷಂಚದ ಮೂರು ವಿಭಾಗಗಳಲ್ಲಿ ಸೂರ್ಯನ ಸಂಚಾರವನ್ನು ಸೂಚಿಸುತ್ತವೆ. 

ಚಲನೆಯು ವಿಷ್ಣುವಿನ ವೈಶಿಷ್ಟ 3: ಉರುಗಾಯ್ಕ ಉರುಕ್ರಮ ಮತ್ತು ವಿಕ್ರಮ (ಧಾತುಗಳು) 
ಅನನಿಗೇ ಅನ್ವಯಿಸುತ್ತವೆ. ಸೂರೈನಿಗೂ ಈ ಧಾತು ಉಪಯೋಗಿಸಲ್ಪಟ್ಟ ದೆ. ಅವನು ಆಕಾಶ ಮಧ್ಯದಲ್ಲಿ 
ಇರುವ ನಾನಾ ವರ್ಣದ ಒಂದು ಶಿಲೆ ಮತ್ತು ದೊಡ್ಡ ಹೆಜ್ಜೆಗಳನ್ನಿಟ್ಟುಕೊಂಡು ಹೋದನು (೫-೪೭-೩) 
ಎಂದಿದೆ. ವಿಷ್ಣುವು ವೇಗವುಳ್ಳ ವನು (ಏಷ) ಅಥವಾ ಶೀಘ್ರಗಾಮಿ (ಏವಯಾ, ಏವಯಾವನ್‌). ವಿಷ್ಣುವಿನ 
ಶೀಘ್ರ ಮತ್ತು ದೂರ ಗತಿಗಳಲ್ಲಿ ಒಂದು ವ್ಯವಸ್ಥೆಯಿದೆ. ಮೂರು ಹೆಜ್ಜೆಗಳನ್ಸಿಡುವುದೂ ಕೆಲವು ನಿಯಮಗಳ 
ನ್ಷನುಸರಿಸಿ (೧-೨೨-೧೮) ನಿಯತವಾಗಿ ಆವರ್ತಿಸುವ ಇತರ ದೇವತೆಗಳಂತೆ (ಅಗ್ನಿ, ಸೋಮ, ಸೂರ್ಯ 
ಮತ್ತು ಉಸಸ್ಸು,) ನಿಷ್ಣುವು ನಿಯಮಗಳಲ್ಲಿಯೇ ಸೆದಾ ಇರತಕ್ಕವನು, ನಿಯಮಗಳ ನಿಧಾಯಕನು, ಮತ್ತು 
(ಅಗ್ನಿ, ಸೂರ್ಯ, ಉಷಸ್ಸುಗಳಂತೆ) ಪುರಾತನನೂ ಹೌದು ಆಧುನಿಕನೂ ಹೌದು (೧-೧೫೬-೨ ರಿಂದ,೪). ಸವಿತೃನಿ 
ನಂತೆ (೫-೮೧-೩), ವಿಸ್ಲುವೂ ಭೂಭಾಗಗಳ ಪರಿಮಿತಿಯನ್ನು ಗೊತ್ತು ಮಾಡಿದಾನೆ (೧-೧೫೪-೧; ೬-೪೯.೧೩) 
ಒಂದು ಕಡೆ (೧-೧೫೫-೬; ೧-೧೬೪-೪;೮ನ್ನು ಹೋಲಿಸಿ) ವಿಸ್ತುವು, ಚ ಕ್ರದಂತೆ, ತನ್ನ ನಾಲ್ಕು ನಾಮ (ಯತು) 


ಗಳುಳ್ಳ ೯೦ ಅಶ್ವ (ದಿನ)ಗಳನ್ನು ಚಲಿಸುವಂತೆ ಮಾಡಿದನು. ಇದು ೩೬೦ ದಿನಗಳುಳ್ಳ ವರ್ನವಲ್ಲದೇ ಬೇಕಿ 
ಇರಲಿರದು ಯಾಗಕ್ಕೆ ಬೇಕಾದ ಶಾಖವನ್ನು ಅನುಗ್ರಹಿಸು ಎಂಬ ಪ್ರಾರ್ಥನೆ (ಅ. ವೇ. ೫-೨೬-೭) ಇದೆ. 
ವಿಷ್ಣುವಿನ ತಬ್ರೆ ಭಿನ್ನವಾದಕಿ ಅದೇ ಸೂರ್ಯನಾಗುತ್ತ ದೆ ಎಂದು ಬಾ ್ರಾಹ್ಮಣಗೆಳಲ್ಲಿದಿ. ಗರಗರನೆ ತಿರುಗುವ ಚಕ್ರ ವ್ರ 


552 ಸಾಯಣಭಾಷ್ಯಸಹಿತಾ 





ಕಾ 


ಅನನ ಆಯುಧೆಗಳಲ್ಲಿ ಒಂದು : ಪಕ್ಷಿರಾಜನಾದ . ಗರುಡನೇ ಅವನ ವಾಹನ, . ಈ ವಾಹನವು ಅಗ್ನಿಯಂತೆ | 
ಉಜ್ವಲಕಾಂತಿ ವಿಶಿಷ್ಟವಾದುದು. ಅದಕ್ಕೆ ಗರುತ್ಮಾನ್‌, ಸುಪರ್ಣ ಇತ್ಯಾದಿ ನಾಮಗಳಿವೆ. ಈ ನಾಮಗಳು. 
ಸೂರ್ಯನ ಪಕ್ಷಿಗೆ ಹೇಳಿದೆ. ಕೌಸ್ತುಭವೆಂಬ ಮಣಿಯೊಂದು ಅವನ ಎದೆಯ ಮೇಲೆ ರಾಜಸುತ್ತದೆ... 
ಇದನ್ನು ಸೂರ್ಯನೆಂದು ಹೇಳುವುದು ಒಂದು ಮತ. ಪ್ರಕೃತಿಯ ಯಾವುದೊಂದು ಅಂಶವನ್ನೂ ನಿಸ್ಣುವು 
ಸ್ಪಷ್ಟವಾಗಿ ಹೋಲುವುದಿಲ್ಲ. ಆದರೆ, ನಿಷ್ಣುವು ನೇಗವಾಗಿ ಚಲಿಸುವ ಜ್ಯೋತಿ. ಇದು ದೂರದೂರವಾಗಿ 
ಹೆಜ್ಜೆಗಳನ್ನಿಟ್ಟುಕೊಂಡು, ಪ್ರಪಂಚವನ್ನು ಸುತ್ತತ್ತದೆ ಎಂದು ಹೇಳಬಹುದು. ಇದು ಸೂರೈನ ಒಂದು ಅಂಶವೂ 
ಹೌದು. ವಿಶ್‌ ಧಾತುವೂ ಇದೇ ಅರ್ಥವನ್ನೇ ಕೊಡುತ್ತದೆ. ಈ ಅರ್ಥದಲ್ಲಿ ವಿನ್ನುವನ್ನು ಸೂರ್ಯನೆಂಡೇ ಹೇಳ 
ಬೇಕು. ಆದರೆ ಕೆಲವರು ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಅವರುಗಳು ವಿಷ್ಣುವು ಬೇಕಿ ದೇವತೆಯೆಂದೇ 
ವಾದಿಸುತ್ತಾರೆ. 


| ವಿಷ್ಣುವಿನ ಮೂರನೆಯ ಮತ್ತು ' ಮೇಲಕ್ಕೆ ಎತ್ತಲ್ಪಟ್ಟ ಪಾದವೇ ಅವನ ಧಾಮವು. ಸೂರ್ಯನ 
ಅತ್ಯುಚ್ಛಾ )ಯಸ್ಸಿ ತಿಯ ಪ್ರದೇಶವನ್ನು ಯಾಸ್ಕರು ವಿಷ್ಣು ಸದ ಎಂದಿರುವುದು ಇದೇ ಅರ್ಥದಲ್ಲಿಯೇ ಇರಬೇಕು, 
ಮತ್ತು ಈ ಅಭಿಪ್ರಾಯದಲ್ಲಿ ( (ಗಿರಿಕ್ಷಿತ್‌) ಸರ್ವತದಲ್ಲಿ ವಾಸಿಸುವನು. ಗೃಗಿರಿಷ್ಕಾ8] ಪರ್ವತದಲ್ಲಿರುವವನು 
ಎಂದು ವಿಷ್ಣುವಿಗೆ ಹೇಳಿರಬೇಕು [೧-೧೫೪-೨ ಮತ್ತು ೩], ೧೫೫ನೆಯ ಸೂಕ್ತದಲ್ಲಿ [೧-೧೫೫.೧] ವಿಷ್ಣು 
ಮತ್ತು ಇಂದ್ರರಿಗೆ, ಒಟ್ಟಾಗಿ “ ಮೋಸಕ್ಕೊಳಗಾಗಧ ಇಬ್ಬರು, ಪರ್ವತದ ಶಿಖರದ ಮೇಲೆ [ಸಾನುನಿ] ನಿಂತಿ. 
ದ್ದಾರೆ” ಎಂದು ಹೇಳಿದೆ. ಪರ್ವತಾಕಾರವಾದ ಮೋಡಗಳ ಮೇಲೆ ನಿಂತು ಭೂಮಿಯನ್ನು ನೋಡುವ ಸೂರ್ಯ 
ನಿಗೆ ಹಿಂದಿನ ವಾಕ್ಯ ಅನ್ವಯಿಸುತ್ತದೆ [೫-೮೭-೪ನ್ನು ಹೋಲಿಸಿ]. ಇಂತಹೆ ಉಕ್ತಿಗಳಿಂದಲೇ ವಿಷ್ಣುವಿಗೆ 
ಪರ್ವತಗಳಿಗೊಡೆಯ ಎಂದು ಹೆಸರು ಬಂದಿರುವುದು (ತೈ. ಸಂ. ೩-೪-೫-೧]. 


ವಿಷ್ಣುವು ಈ ರೀತಿ ಹೆಜ್ಜೆಗಳನ್ನಿಡಲು ಕಾರಣವೇನೆಂಬುದು ಅಪ್ರಧಾನವಾದ ವಿಷಯ, ದುಃಖಮ 
ಗೃ ನಾದ ಮನುಷ್ಯನಿಗೋಸ್ಟರ ವಿಷ್ಣುವು ಭೂಭಾಗಗಳನ್ನು ಮೂರು ಸಲ ಹಾದುಹೋದುದು [೬-೪೯-೧೬] ; 
ಮನುಷ್ಯನು ಮನೆಕಟ್ಟಿ ಕೊಳ್ಳಲು ಕೊಡುವುದಕ್ಕೋಸ್ಟರಲೇ, ಅವನು ಹೆಜ್ಜೆ ಹಾಕಿದುದು [೭-೧೦೦-೪] ; ಇಂದ್ರ 
ನೊಡನೆ ಅವನು ದೂರದೂರವಾಗಿ ಹೆಜ್ಜೆಗಳನ್ನಿಟ್ಟು ನಾವು ಜೀವಿಸುವುದಕ್ಕೋಸ್ಟರ ಪ್ರಸಂಚವನ್ನು ವಿಸ್ತರಿಸಿದನು 
[೬೯-೫೬]. ಈ ಸಂಬಂಧವಾಗಿ ಮುಂದೆ ಪುರಾಣಾದಿಗಳಲ್ಲಿ ವಾಮನಾವಶಾರ ಕಥಾದಿಗಳು ಹೊರಟರು. 
ತ್ತವೆ. ಈ ಕಥೆಗೆ ಆಧಾರವಾಗಿ ಬ್ರಾಹ್ಮಣಗಳಲ್ಲಿ [ಶ. ಬ್ರಾ. ೧-೨-೫೫, ತೈ, ಸಂ. ೨-೧-೩೧, ತೈ. ಬ್ರಾ... 
೧-೬-೧೫), ಅಸುರರಿಂದ ಆವೃತವಾದ ಭೂಮಿಯನ್ನು ದೇವತೆಗಳಿಗೆ ಪುನಃ ಕೊಡಿಸುವುದಕ್ಕ್ಟೋಸ್ಟರ ನಿಷ್ಣುವು 
ನಾಮನನಾದನು ಬಂದಿದೆ. 


ವಿಷ್ಣುವಿನ ಆಪ್ರಧಾನವಾದ ಲಕ್ಷಣಗಳಲ್ಲಿ ಬಹಳ ಮುಖ್ಯವಾದುದೆಂದರೆ ಅವನಿಗೆ ಇಂದ್ರನಲ್ಲಿರುವ 
ಸ್ನೇಹ, ವೃತ್ರನ ಜೊತೆಯಲ್ಲ ಯುದ್ದಮಾಡುನಾಗ ವಿಷ್ಣುವು ಇಂದ್ರನಿಗೆ ಬೆಂಬಲ. ಇಂದ್ರವಿಷ್ಟುಗಳಿಬ್ಬರನ್ನೂ 
ಸ್ತುತಿಸುವ ಸೂಕ್ತವೊಂದಿದೆ [೬.೬೯] ಮತ್ತು ಇವರಿಬ್ಬರ ಹೆಸರು ಒಟ್ಟಾಗಿ ಬಹಳ ಸಲ ಬರುತ್ತದೆ. ಅಲ್ಲದೇ 
ವಿಷ್ಣುದೇವತಾಕವಾದ ಸೂಕ್ತಗಳಲ್ಲಿಯೂ ಸ್ಪಷ್ಟವಾಗಿಯಾಗಲೀ [೭-೯೯-೫ ಮತ್ತು ೬; ೧-೧೫೫-೨] ಅಸ್ಪಷ್ಟ 
ವಾಗಿಯಾಗಲೀ (೭-೯೯-೪; ೧-೧೫೪-೬ ೧-೧೫೫-೧] ಸೂಚಿತವಾಗಿರುವ ದೇವತೆಯೆಂದರೆ ಇಂದ್ರನೊಬ್ಬನೇ, 
ಇಂದ್ರನ ಓಜಸ್ಸಿನಿಂದ ವಿಷ್ಣುವು ಮೂರು ಹೆಜ್ಜೆಗಳನ್ನಿಟ್ಟಿನು [೮-೧೨-೨೭]. ವೃತ್ರನನ್ನು ವಧಿಸುವ ಸಂದರ್ಭದಲ್ಲಿ 


ಇಂದ್ರನು * ಮಿತ್ರನಾದ ವಿಷ್ಣುವೇ, ವಿಸ್ತಾರವಾಗಿ ಹೆಜ್ಜೆಹಾಕುತ್ತಾ ಹೊರಡು” [9-೧೮-೧೧] ಎನ್ನುತ್ತಾನೆ. 


ಖುಗ್ಗೇದಸಂಶಹಿತಾ . 558 
ನಿಷ್ಣುವನ್ನು ಜೊತೆಯಲ್ಲಿಟ್ಟು ಕೊಂಡು ಇಂದ್ರನು ವೃತ್ರನನ್ನು ವಧಿಸಿದನು (೬-೨೦-೨) ಇಂದ್ರ ಮತ್ತು ವಿಷ್ಣುಗಳ 
ದಾಸನನ್ನು ಜಯಿಸಿದರು; ಶಂಬರನ ೯೯ ಕೋಟಿಗಳನ್ನು ನಾಶಮಾಡಿದರು (೭-೯೯-೪ ಮತ್ತು ೫). ವಿಷ್ಣುವು 
ಇಂದ್ರನ ಆಪ್ತ ಮಿತ್ರ (೧-೨೨-೧೯). ತನ್ನ ಸ್ನೇಹಿತನೊಡಗೂಡಿ, ವಿಷ್ಣುವು ಕೊಟ್ಟಿಗೆಯ ಬಾಗಿಲನ್ನು ತೆಗೆ 
ಯುತ್ತಾನೆ (೧-೧೫೬-೪). ವೃತ್ರನ ಮೇಲೆ ಇಂದ್ರನು ವಜ್ರವನ್ನು ಪ್ರಯೋಗಿಸಿದಾಗ ವಿಷ್ಣುವು ಅವನ ಹಿಂದೆಯೇ 
ಇರುತ್ತಾನೆ (ಶ. ಬ್ರಾ. ೫-೫೫-೧). ಅನೇಕ ಮಂತ್ರಗಳಲ್ಲಿ, ಇಂದ್ರನೊಡನೆ ನಿಷ್ಣುವನ್ನು (೪-೨-೪; ೪-೫೫-೪ ; 
೮-೧೦-೨ ; ೧೦-೬೬-೪) ಆಹ್ವಾನಿಸಿದೆ. ಇಂದ್ರಾನಿಷ್ಣೂ ಎಂದು ದ್ವಿನಚನಾಂತ ಪ್ರಯೋಗವಿರುವಾಗ, ವಿಷ್ಣು 
ವಿಗೂ ಇಂದ್ರನ ಕೆಲವು ಗುಣಗಳು ಇರುವುದು ಕಂಡುಬರುತ್ತವೆ; ಸೋಮಪಾನ ಮಾಡುವ ಶಕ್ತಿ (೬-೬೯) 
ಮತ್ತು ಇಂದ್ರನೆ ಜಯಗಳೇ (೭-೯೦-೪ರಿಂದ ೬): ಅವು. ಅದೇ ರೀತಿ ಇಂದ್ರನೂ ವಿಷ್ಣುವಿನ ದೊಡ್ಡ ಹೆಜ್ಜೆಯಿಡುವ 
ಶಕ್ತಿ ಯಲ್ಲಿ ಭಾಗಿಯಾಗುತ್ತಾನೆ (೬-೬೯-೫ ; ೭.೯೯.೬) ಇಬ್ಬರಿಗೂ ಒಟ್ಟಾಗಿ, ವಿಸ್ತಾರವಾದ ವಾಯುಮಂಡಲ 
ಸೃಷ್ಟಿ ಮತ್ತು ಪ್ರದೇಶಗಳನ್ನು ವಿಸ್ತರಿಸುವ ಕಾರ್ಯ (೬-೬೯-೫), ಮತ್ತು ಸೂರ್ಯ, ಉಸಸ್ಸು ಮತ್ತು ಅಗ್ನಿಗಳ 
ಜನನ ಕಾರ್ಯ (೭-೯೯-೪) ಇವುಗಳು ಲಕ್ಷಣಗಳೆಂದು ಹೇಳಿವೆ. ಈ ಸ್ನೇಹಕ್ಟ್ಯೋಸ್ಟರಲೇ, ಇಂದ್ರನು ವಿಷ್ಣು 
ವಿನೊಡನೆ ಸೋಮಪಾನ ಮಾಡಿ (೮-೩-೮; ೮-೧೨-೧೬), ಅದರಿಂದ ಅವನ ಶಕ್ತಿಯನ್ನು ಹೆಚ್ಚಿಸುತ್ತಾನೆ 
(೮-೩-೮ ; ೧೦-೧೧೩-೨). ವಿಸ್ಸುವಿನಿಂದ ಸುತವಾದ ಸೋಮವನ್ನು ಇಂದ್ರನು ಮೂರು ಬಟ್ಟಿ ಲುಗಳಲ್ಲಿ ಪಾಠ 
| ಮಾಡಿದನು (೨-೨೨-೧) ; ಇದು ಮಧೆಪೂರಿಶವಾದ ವಿಷ್ಣುವಿನ ಮೂರು. ಹೆಜ್ಜೆಗಳನ್ನು ಜ್ಞಾ ಪಕ್ಕೆ ತರುತ್ತದೆ 
(೧-೧೫೪-೪). ವಿಷ್ಣುವು ಇಂದ್ರನಿಗೋಸ್ಟರ ೧೦೦ ಎಮ್ಮೆಗಳನ್ನು ಪಾಕಮಾಡುತ್ತಾನೆ (೬-೧೭-೧೧) ಅಥವಾ 
೧೦೦ ಎಮ್ಮೆ ಮತ್ತು ಹಾಲಿನಿಂದಾದ ಪಾನೀಯವನ್ನು ಪಾಕಮಾಡುತ್ತಾನೆ (೮-೬೬-೧೦). ಮಿತ್ರ, ವರುಣ, 
ಮತ್ತು ಮರುತ್ತುಗಳಿಂದ ಕೂಡಿ ವಿಷ್ಣುವು ಇಂದ್ರನನ್ನು ಸ್ತುತಿಸುತ್ತಾನೆ (೮-೧೫-೯). 


ವೃತ್ರ ಯುದ್ಧದಲ್ಲಿ ಸತತವಾಗಿ ಇಂದ್ರನ ಜೊತೆಯಲ್ಲಿದ್ದ ಮರುತ್ತಗಳೂ ವಿಷ್ಣುವಿನ ಸಹಚಾರಿಗಳಾಗಿ 
ದಾರೆ: ವಿಷ್ಣುವು ಮದಕರವಾದ ಸೋಮವನ್ನು ಅಪೇಕ್ರಿಸಿದಾಗ ಮರುತ್ತುಗಳು ತಮ್ಮ ವೇದಿಕೆಯ ಮೇಲೆ 
ಪಕ್ಷಿಗಳಂತೆ ಕುಳಿತರು (೧-೮೫-೭). ಕ್ಷಿಪ್ರಗತಿಯ ವಿಷ್ಣುವಿನ ಉದ್ದೇಶವಾಗಿ ಹೋಮಮಾಡುವಾಗ್ಯ ಮರುತ್ತು 
ಗಳು ಆಹೂತರಾಗುತ್ತಾರೆ (೨-೩೪-೧೧). ವೇಗಗಾಮಿಯಾದ ವಿಷ್ಣುವಿನ ಔದಾರ್ಯದ ಫಲವೇ ಈ ಮರುತ್ತು 
ಗಳು (೮-೨೦-೩). ಫೂಷಣ ಮತ್ತು ವಿಷ್ಣುವು ಇಂದ್ರನಿಗಾಗಿ ೧೦೦ ಎಮ್ಮೆಗಳನ್ನು ಪಾಕಮಾಡುತ್ತಿದ್ದಾಗ 
ಮರುತ್ತುಗಳು ಇಂದ್ರನಿಗೆ ಬೆಂಬಲರಾಗಿದ್ದರು (೬-೧೭-೧೧). ಮರುತ್ತುಗಳ ಮನೋಭಿಪ್ರಾಯವನ್ನೇ ವರುಣ 
ಮತ್ತು ಅಶ್ವಿನೀದೇವತೆಗಳು ಅನುಸರಿಸುತ್ತಾರೆ; ಇಂತಹ ಮರುತ್ತುಗಳಿಂದ ಸಹೆಚರಿತನಾಗಿಯೇ ವಿಷ್ಣುವು ವಿಧಿ. 
ಗಳನ್ನು ವಿಧಿಸುವುದು (೧-೧೫೬-೪). ಒಂದು ಇಡೀ ಸೂಕ್ತದಲ್ಲಿ (೫-೮೭) ವಿಷ್ಣು ಮತ್ತು ಮರುತ್ತುಗಳು ಒಬ್ಬಾ 
ಗಿಯೇ ಇದ್ದಾರೆ. ತಾನು ಹೊರಟಾಗ ಮರುತ್ತುಗಳನ್ನೂ ಕರೆದುಕೊಂಡು ವೇಗವಾಗಿ ಹೋಗುತ್ತಾರೆ (೫-೮೭-೪ 
ಮತ್ತು ೫). 





ಇವುಗಳಲ್ಲದೆ, ಅಲ್ಲಲ್ಲೇ ವಿಷ್ಣುವು ನಾನಾಗುಣ ಮತ್ತು ರೂಪನಿಶಿಸ್ಟನಾಗಿ ಉಕ್ತನಾಗಿದಾನೆ. 
“ ಯುದ್ಧಕಾಲದಲ್ಲಿ ಬೇರೆರೂಪಧಾರಿಯಾದರೂ, ನಮಗೆ ಈ ರೂಪವು ಮಕರೆಯದಂತಿರಲಿ” (೭-೧೦೦-೬). 
ಅನನು ಗರ್ಭರಕ್ಷಕ (೭-೩೬-೯); ಗರ್ಭಧಾರಣೆಗೆ ಸಹಾಯಕನಾಗೆಂದು ಕೆಲವು ಡೇವತೆಗಳೊಡನೆ ನಿಷ್ಣುವು 
ಪ್ರಾರ್ಥಿತನಾಗಿದಾನೆ (೧೦-೧೮೪-೧). ೧೦-೧೮೪-೧೭ನೇ ಮಂತ್ರವಾದ ಮೇಲೆ ಬರುವ ಖಿಲದಲ್ಲಿ, ಗರ್ಭ 
ಕೋಶದಲ್ಲಿ ಸ್ಫುರದ್ರೂಪಿಯಾದ ಪುಂಶಿಶುವನ್ಮು ಇಡು ಅಥವಾ ವಿಷ್ಣುವಿನ ಅತ್ಯಂತ ಸುಂದರರೂನದಂತೆ ರೂಪ 
ವುಳ್ಳ ಪುಂಶಿಶುನನ್ನು ಇಡು ಎಂದು ಪ್ರಾರ್ಥಿಸಲ್ಪಟ್ಟಿದಾನೆ. ` 

71 | 


554 ಸಾಯಣಭಾಷ್ಯಸಹಿತಾ 


PR ಗಗ ಗಾಗಾ re 











ಹ್‌. ನಟ 4 ನ್‌ ಇ ರ ಗ್‌ 


ವಿಷ್ಣುವಿನ ಇತರ ಗುಣಗಳು ಸಾಧಾರೆಣವಾದುವು ; ಇತರ ದೇವತೆಗಳಲ್ಲಿ ಕಂಡುಬರುನಂತಹೆನು. 
ಅವನು ಉದಾರಿ ಮತ್ತು ತೊಂದರೆ ಮಾಡುವವನಲ್ಲ (೮-೨೫-೧೨) ಉಪಕಾರಿ (೧-೧೫೬-೫); ಧಾರಾಳಿ ' 
(೭-೪೦-೫) ; ರೆಕ್ಷಕ (೩-೫೫-೧೦) ; ಅವನನ್ನು ವಂಚಿಸಲು ಸಾಧ್ಯವಿಲ್ಲ. (೧-೨೨-೧೮) ; ನಿರು ನದ್ರವನೂ ಉದಾ 
ರಿಯೂ ಆದ ವಿಮೋಚಕನು (೧-೧೫೫-೪). ಅವನೇ ಕ್ರಿಲೋಕಗಳ, -ಎಲ್ಲಾ ಪ್ರಾಣಿಗಳ ಸ್ಥಿತಿಗೆ ಕಾರಣನು 
(೧-೧೫೪ ೪). ಅವನು ಭೂಮಿ ಸನ್ನು ಸುತ್ತಲೂ ಗೂಟಗಳಿಗೆ ಕಟ್ಟಿ ಹಾಕಿದಾನೆ (೭-೯೯-೩): ಅವನು ವಿಧಿಗ 
೪ನ್ನು ವಿಧಿಸುವವನು (೧-೧೫೬-೪). 
| ಬ್ರಾಹ್ಮಣಗಳಲ್ಲಿ ವಿಷ್ಣುವು, ಸ್ವರ್ಗ, ಆಕಾಶ ಮತ್ತು ಭೂಮಿಗಳಲ್ಲಿ ಮೂರು ಹೆಜ್ಜೆಗಳನ್ನಿಟ್ಟಿ ನೆಂದಿದೆ 
(ಶ. ಬ್ರಾ. ೧೯-೩೯; ತೈ. ಬ್ರಾ. ೩-೧-೨-೭). ಈ ಮೂರು ಹೆಜ್ಜೆಗಳನ್ನು ಯಾಗ ಕರ್ತೃವು ಯಾಗದಲ್ಲಿ 
ಅನುಕರಿಸುತ್ತಾನೆ (ಕ. ಬ್ರಾ. ೧-೯-೩ ೧೦ ಮತ್ತು ೧೫). | 
ವಿಷ್ಣುವಿಗೆ ಸಂಬಂಧಿಸಿದ ಎರಡು ಕಥೆಗಳಿಗೆ ಖಯಗ್ರೇದದಲ್ಲಿ ಆಧಾರನಿಡೆ. ಇಂದ್ರನ ಸಪಕ್ಷನನ್ನು 
ವಹಿಸಿ ರಾಕ್ಷಸನಾಶ ಮಾಡಿದಾನೆ. ಬ್ರಾಹ್ಮಣಗಳಲ್ಲಿ ದೇವತೆಗಳು ಮತ್ತು ಅಸುರರು ನಿತ್ಯ ವೈರಿಗಳು; ಪದೇ 
ಪಡದೇ ಯುದ್ಧ ಮಾಡುತ್ತಾರೆ. ದೇವತೆಗಳೇ ಸದಾ ಜಯಶೀಲರಲ್ಲ; ಅನೇಕ ವೇಳೆ ಸಂಪೂರ್ಣ ಪರಾಜಯ 
ಹೊಂದುತ್ತಾ ರೆ. ಆದ್ದ ರಿಂದ ದೇವಕೆಗಳು ಜಯಸಡೆಯಲು ಉಪಾಯ ಮಾಡಬೇಕಾಗುತ್ತ ಡಿ (ಐ. ಬ್ರಾ. 
 ೬೯೫)ರಲ್ಲಿ, ಇಂದ್ರ ಮತ್ತು ವಿಷ್ಣುಗಳು ಅಸುರರೊಡೆನೆ ಯುದ್ಧಮಾಡಿ, ಒಂದು ಒಪ್ಪ ದಕ್ಕೆ ಬರುತ್ತಾರೆ ; 
ವಿಷ್ಣುವು ಮೂರು ಹೆಜ್ಜೆಯಲ್ಲಿ ಅವರಿಸುವಷ್ಟು ಭೂಮಿಯನ್ನು ಆ ಇಬ್ಬರೆ: ದೇವತೆಗಳು. (ಇಂದ್ರ ಮತ್ತು ವಿಷ್ಣು) 
ತೆಗೆದುಕೊಳ್ಳ ತಕ್ಕದೆಂದು. ಅದರಂತೆ ವಿಷ್ಣುವು ಪ್ರಸಂಚ, ವೇದಗಳು, ವಾಕ್ಕು ಎಲ್ಲವನ್ನೂ ಮೂರು ಹೆಜ್ಜೆಗಳೆಲ್ಲಿ 
ಮುಗಿಸಿದನು (ಶ. ಬ್ರಾ. ೧-೨-೫)ರೆಲ್ಲಿ ಹೀಗೆ ಹೇಳಿದೆ. ಅಸುರರು ದೇವತೆಗಳನ್ನು ಸೋಲಿಸಿ, ಭೂಮಿಯನ್ನು 
ಹಂಚಿಕೊಳ್ಳಲು ಪ್ರಾರಂಭಿಸಿದರು; ಆಗ ದೇವತೆಗಳು ವಿಷ್ಣುವನ್ನು ಮುಂದೆಮೊಡಿಕೊಂಡು ಬಂದು ತಮ 
ಗೊಂದು ಭಾಗವನ್ನು ಕೇಳಿದರು. ವಾಮನರೂಪಿಯಾದ ವಿಷ್ಣುವು ಆವರಿಸಿಕೊಳ್ಳು ವಷ್ಟು ಜಾಗವನ್ನು ಕೊಡಲು 
ಅಸುರರು ಒಪ್ಪಿದರು. ಆಗ ದೇವತೆಗಳು ಯಾಗಮಾಡಿ, ನಿಶ್ಸುನಿನ ಮೂಲಕ ಭೂಮಿಯೆಲ್ಲವನ್ನೂ ಪಡೆದರು. 
ಇಲ್ಲಿ ಮೂರು ಹೆಜ್ಜೆ ಎಂದು ಇಲ್ಲ. ಬೇರೆ ಸ್ಥಳದಲ್ಲಿ ಇದೆ. (ಶೆ. ಬ್ರು. ೧೯-೩೯) ಮೂರು ಲೋಕಗಳನ್ನೂ 
ಹಾಯ್ದು, ನಿಷ್ಣುವು ದೇವತೆಗಳಿಗೆ ಸರ್ವತ್ರವ್ಯಾಪ್ತಿಯನ್ನು ಸೆಂಪಾದಿಸಿಕೊಟ್ಟ ನು. | ವಿಷ್ಣುವು ನಾಮನನಾಗಿ, 
ಮೂರು ಲೋಕವನ್ನು ಗೆದ್ದ ಮ (ತೈ. ಸಂ. ೨-೧-೩-೧), ವಾಮನರೂಪನನ್ನು ತಾಳಿದುದು ದೈತ್ಯ ರ ಅಸನಂಬಿ 
ಕೆಯನ್ನು ಹೋಗಲಾಡಿಸಲು. ಇದೇ ಮುಂದೆ ಪುರಾಣಗಳಲ್ಲಿ ವಿಷ್ಣು ವಿನ ವಾಮನಾವತಾರ ಕತ್ತೆಗೆ ಆಧಾರವಾಗಿದೆ. 


| ಎರಡನೆಯ ಕಥೆಗೆ ಆಧಾರ ಖುಗ್ದೇದದ ಎರಡು ಮಂತ್ರಗಳು (೧-೬೧-೭; ೮-೬೬.೧೦). ವಿನ್ಣುವು 
ಸೋಮಪಾನಮಾಡ್ಕಿ ಇಂದ್ರನಿಂದ ಪ್ರೇರಿತನಾಗಿ ವೃತ್ರ ವರಾಹೆನಿಗೆ ಸೇರಿದ ನೂರು ಎಮ್ಮೆಗಳನ್ನೂ ಕ್ಷೀರ 
ಪಾತ್ರೆಯೊಂದನ್ನೂ-ಎತ್ತಿಕೊಂಡು ಹೋದನು; ಆಗ ಇಂದ್ರನು ಪರ್ವತಾಕಾರವಾದ ಮೋಡಗಳ ಮೂಲಕ ಬಾಣ 
ವನ್ನು ಹೊಡೆದು, ಆ ವರಾಹವನ್ನು ಕೊಂದನು. ಇದು ತತ್ತಿ ರೀಯ ಸಂಹಿತೆಯಲ್ಲಿ ಹೀಗೆ ರೂಪುಗೊಂಡಿದೆ. (೬.೨) 
ಅಸುರರ ಐಶ ್ವಿರ್ಯವನ್ನು ಹೋಚಿಕೊಂಡು ಹೋಗಿ, ಒಂದು ವರಾಹೆನವು ಸಪ್ತ್ರಸರ್ವತಗಳ ಅಜೆ ಆ ಐಶ್ವರ್ಯ 
ವನ್ನು ಇಟ್ಟಿ ತು; ಆಗ ಇಂದ್ರನು ದರ್ಜಿಯೊಂದನ್ನು ತೆಗೆದುಕೊಂಡು, ಆದರಿಂದ ಬಳು ಪರ್ವತಗಳನ್ನು 
ಬೇಧಿಸಿ, ಎರಾಹವನ್ನು ಕೊಂದನು ; ವಿಷ್ಣುವು (ಯಜ್ಞ ವು) ಆ ಆದನ್ನು ದೇವತೆಗಳಿಗೆ ಬಲಿಯಣಗಿ ಎತ್ತಿ ಕೊಂಡು 
ಹೋದನು ; ಮತ್ತು ದೇವತೆಗಳಿಗೆ ರಾಕ್ಷಸರ ಐಶ್ವರ್ಯವು ಸಕ್ಕತ. ಇದೇ ಕಥೆಯು ಸ್ಪಲ್ಪ ಬದಲಾವಣೆಗೆ 
ಕೆೊಡನೆ ಚರಕ ಬ್ರಾಹ್ಮಣದಲ್ಲಿ ಉಕ್ತವಾಗಿದೆಯೆಂದು ಸಾಯಣರಿಂಡ ಆ _೬೬-೧೦ನೆ ಸು ಮಂತ್ರದ ವ್ಯಾಖ್ಯಾನದಲ್ಲಿ 


ಯಗ್ವೇದಸಂಹಿತಾ ಕರರ 


ಲ ಬ ಟಟ ಸ ಪಟ ಸಫಲ ಟಾ ಟು 


ಉಕ್ತವಾಗಿದೆ. ಶತಸಥ ಬ್ರಾಹ್ಮಣದಲ್ಲಿ (೧೪-೧-೨-೧೧) ನೀರಿನಲ್ಲಿ ಮುಳುಗಿದ್ದ ಭೂಮಿಯನ್ನು ನರಾಹವು 
ಮಲಕ್ಕತ್ತಿತು ಎಂದೂ, Us ರೀಯು ಸಂಹಿತೆಯಲ್ಲಿ (೭-೧-೫-), ಪ್ರಳಯ ಜಲಧಿಯಿಂದ ಭೂಮಿಯನ್ನು. 
ಉದ್ದರಿಸಿದ ವರಾಹವು ಪ್ರಜಾಪತಿಯ ಒಂದು ರೂಪನೆಂದೂ ಹೇಳಿದೆ. ಮುಂದೆ ಪುರಾಣಗಳಲ್ಲಿ ಈ ವರಾಹವು 
ವಿಷ್ಣುವಿನ ಒಂದು ಅವತಾರವೆಂದು ಪ್ರಸಿದ್ಧವಾಗಿದೆ. | | 
ಮನುವನ್ನು ಪ್ರವಾಹದಿಂದ ಬಿಡುಗಡೆ ಮಾಡಿದ (ಶ. ಬ್ರಾ. ೧-೮-೧-೧) ಮತ್ತ ಶೈ ವು ಮುಂಡೆ 
ವಿಷ್ಣುವಿನ ಅವತಾರವೆಂದು ಪರಿಗಣಿತವಾಗಿದೆ. ಅದೇ ರೀತಿ, ನ ಜಿಸಬೇಕೆಂಬ ಅಪೇಕ್ಷೆಯಿಂದ, ಪ್ರಜಾಪತಿಯು 
(ಶ. ಬ್ರಾ. ೭-೫-೧೫; ತೈ. ಆ. ೧-೨೩-೩) ಭ್ರ ಳಯೋದಕವಲ್ಲಿ ಕೂರ್ಮರೂಪಿಯಾಗಿ ಸಂಚರಿಸುತ್ತಾನೆ; 
ಮುಂದೆ ಇದೂ ಒಂದು ನಿಷ್ಣುನಿನ ಅವತಾರವೆಂದು ಸ್ರಥಿತವಾಗುತ್ತದೆ. 
ವಿಷ್ಣುವೇ ನೊದಲು. ಯೋಗದ ವಿಷಯವನ್ನು ತಿಳಿದು, ಬಹಳ ಪ್ರಾಮುಖ್ಯತೆಗೆ ಬರುತ್ತಾನೆ; ಬಿಲ್ಲು 
ಹತೋಟ ತಪ್ಪಿ ನಿಸ್ಣು ನಿನ (ಯೋಗದ) ತಚೆ ಕತ್ತರಿಸಿ ಹೋಗಿ, ಅದೇ ಸೂರ್ಯ (ಆದಿತ್ಯ) ನಾಯಿತು (ಶ. ಬ್ರಾ. 
೧೪-೧-೧). ಆಮೆ ಸ (ತೈ. ಆ. ೫-೧-೧ ರಿಂದ ೭) ಅಶಿ ನೀಡೇವತೆಗಳು ಯಾಗದ ಶಿರೋಭಾಗವನ್ನು ಮುಂಚಿನ 
ಸ್ಥಾ ನದಸ್ಲಿಟ್ಟಿರು; ಅದು ಸಂಪೂರ್ಣವಾಗುತ್ತಲು, ನೀವತೆಗಳು ಸ್ವರ್ಗಲೋಕನನ್ನು ಜಯಿಸಿದರು ಎಂಬು 
ದೊಂದು ಕಥೆ | 
ವಿಷ್ಣುವು ದೇನತೆಗಳಲ್ಲೆಲ್ಲಾ ದೊಡ್ಡವನು; ಅಗ್ನಿಯು ಚಿಕ್ಕವನು; ಇತರ ದೇವತೆಗಳೆಲ್ಲಾ ಇವರ 
ಮಧ್ಯೆ ಇದಾರೆ (ಐ. ಬ್ರಾ. ೧-೧). ವಿಷ್ಣುವು ದೇವತೆಗಳ ಬಾಗಿಲು ಕಾಯುವವನು (ಐ. ಬ್ರಾ. ೧-೩೦) ಎಂದೂ 
ಇದೆ; ಈ ಸಂದರ್ಭದಲ್ಲಿ ತನ್ನ ಸ್ನೇಹಿತನೊಡಗೂಡಿಿ, ಗೋಶಾಲೆಗಳ ಬಾಗಿಲು, ವಿಷ್ಣುವಿನಿಂದ ತೆರೆಯಲ್ಪಟ್ಟಿತು 
ಎಂದು ಹೇಳುವ ೧-೧೫೬-೪ನೆಯ ಮಂತ್ರವು ಉದ್ಭೃತವಾಗಿದೆ. 
ನಿವಸ್ತಾನ್‌ | 
ವಸ್ತತನನ್ನು ಹೊಗಳುವ ಪ್ರತ್ಯೇಕಸೂಕ್ತನಿಲ್ಲ; ಆದರೆ ಸುಮಾರು ಮೂವತ್ತು ಸಲ ಆ ಹೆಸರು 
ಬರುತ್ತದೆ. ಅವನು ಅಶ್ವಿನೀದೇವತೆಗಳ ತಂದೆ (೧೦-೧೭-೨) ಮತ್ತು ಯಮನ ತಂದೆ (೧೦-೧೪-೫ ; ೧೦-೧೭-೧). 
. ಮನುಷ್ಯರಿಗೆ ಮೂಲಪುರುಸನಾದ ಮನುವಿನ ತಂನ. ಈ ಮನುವಿಗೇ ವಿವರ್ಸ್ಟಾ (ವಾಲ. ೪-೧) ಎಂಬ 
ಹೆಸರಿದೆ. ಅಥರ್ವವೇದ, ಶತಸಥ ಬ್ರಾಹೆ ಣಗಳಲ್ಲಿ ಮನುವಿಗೆ ವೈವಸ್ವತ ಎಂಬ ಅಬಿಧಾನವಿದೆ. ಮನು 
ಷ್ಯರೂ ನಿವಸ್ಟಾ ನ್‌ ಆದಿತ್ಯನ ಸಂತಾನ (ತೈ. ಸಂ. ಓ೬-೫-೬-೨; ಶ, ಬ್ರಾ. ೩-೧-೩-೪). ಒಂದೊಂದು ಸಲ 
ದೇವತೆಗಳೂ ವಿವಸ ಕ್ರತನಿಂದ (ಜನಿಮಾ) ಜನಿಸಿದರೆಂದಿದೆ (೧೦. ೬೩-೧). ತ್ವಷ್ಟೃವಿನ ಪುತ್ರಿ ಸರಣ್ಯುವು ವಿವ 
ಸ್ವತನ ಪಕ್ನಿ (೧೦- ೧೩೭-೧ ಮತ್ತು ೨). | | 
ವಿವಸ್ಕತ ಮತ್ತು ಮಾತರಿಶ್ವ ರಿಗೇ ಅಗ್ನಿಯು ಮೊದಲು ಕಾಣಿಸಿಕೊಂಡನು (೧-೩೧-೩). ಒಂದೇ 
ಒಂದು ಕಡೆ ಮಾತರಿಶ್ಚನು ನಿನಸ್ತತನ ದೂತನು (೬-೮-೪) ; ಇತರ ಸ್ಥಳಗಳನ್ನಿಲ್ಲಾ ಅಗ್ನಿಯೇ ಇವನ ದೂತನು 
೧-೫೮-೧ ; ೪.೭-೪ ; ೮-೩೯-೩; ೧೦-೨೧-೫) ಎಂದಿದೆ. ವಿವಸ್ತತನು ಖುಷಿಯಾಗಲು ಅಗ್ನಿಯು ಅವನ 
ಮಾತಾಸಿತೆ ೈ (ಅರಣಿ) )ಗಳಿಂದ ಮಧಿತನಾದನು (೫-೧೧-೩). | | 
'ಏವಸ್ಟ ತನ ಆಸನ ಅಥವಾ ಸ್ಥಾನವು ಐದು ಕಡೆ ಉಕ್ತವಾಗಿದೆ. ದೇವತೆಗಳು (೧೦-೧೨- ೬) ಮತ್ತು 
ಇಂದ್ರನು (೩-೫೧-೩) ಆ ಸ್ಥಾನದಲ್ಲಿ ಆನಂದವನ್ನು ಪಡೆಯುತ್ತಾರೆ ರೆ; ಅಲ್ಲಿಯೇ ಗಾಯಕರು ಇಂದ್ರನ ಮಾಹಾ“ * 
ತ ನನ್ನು ಗಾನಮಾಡುತ್ತಾ ರ (೧-೫೩-೦೧; ೩-೩೪-೭); ಅಥವಾ: ಉದಕದ ಮಾಹಾತ್ಮ್ಯವನ್ನು ಗಾನ 
ಮಾಡ: ತ್ರಾಕೆ (೧೦-೭೫-೧). ವಿವಸ್ತತನಲ್ಲಿ ಒಂದು ಸೂಕ್ತವು ನಿಹಿತವಾಯಿತು ಎಂದು (೧-೧೩೯-೧) 
ಹೇಳಿರುವುದೂ ಈ ಅಭಿಪ್ರಾ ಯದಿಂದಲೇ ಇರಬೇಕು. | | 


`ಶ556 | ಸಾಯಣಭಾಷ್ಯಸಹಿತಾ 


MEAS 





ಇಂದ್ರನಿಗೂ ವಿವಸ್ತಶನಿಗೂ ಅನೇಕ ಮಂತ್ರಗಳಲ್ಲಿ ಸಂಬಂಧೆವು ಉಕ್ತವಾಗಿದೆ. ವಿನಸ್ಪತನ ಸ್ತುತಿ 
ಯಿಂದ ಇಂದ್ರನಿಗೆ ಸಂತೋಷ (೮-೬-೩೯) ತನ್ನ ನಿಧಿಯನ್ನು ನಿನಸ್ಪತನ ಹತ್ತಿರ ಇಟ್ಟನು (3-೧೩-೬). 
ವಿವಸ್ತತನ ಬೆರಳುಗಳಿಂದ ಇಂದ್ರನು ಪಾತ್ರೆಯನ್ನು ಆಕಾಶದಿಂದ ಬಗ್ಗಿಸುತ್ತಾನೆ (೮-೬೧-೮ ; ೫-೫೩-೬ನ್ನು 
ಹೋಲಿಸಿ). ವಿವಸ್ವತನಿಗೂ ಇಂದ್ರನಿಗೂ ಇಷ್ಟು ಸಾಮೀಪ್ಯವಿರುವುದರಿಂದ, ಸೋಮವು ಅಲ್ಲಿರಲೇಬೇಕು: 
ಒಂಬತ್ತನೆಯ ಮಂಡಲದಲ್ಲಿ ಸೋಮನಿಗೂ ವಿವಸ್ತತನಿಗೂ ಸಮೀಪಸಂಬಂಧೆಕಲ್ಪಿತವಾಗಿಡಿ. ಸೋಮವು ವಿವ 
ಸ್ವತನೊಡನೆ ವಾಸಿಸುತ್ತದೆ (೯-೨೬-೪) ಮತ್ತು ವಿನಸ್ಪತನ ಪುತ್ರಿಯರಿಂದ (ಬೆರಳುಗಳಿಂದ) ಸೋಮವು ಶುದ್ಧಿ 
ಪಡಿಸಲ್ಪಡುತ್ತದೆ (೯-೧೪-೫). ವಿವಸ್ವತನ ಪ್ರಾರ್ಥನೆಯ ಮೇಲೆ ನಸುಗೆಂಪಾದ ಸೋಮವು ಪ್ರವಹಿಸುತ್ತದ್ದೆ 
ಏಳು ಜನ ಸೋದರಿಯರು (ಉದಕ) ಜ್ಞಾನಿಯಾದ ಸೋಮನು ನಿವಸ್ಯತನ ಮಾರ್ಗವನ್ನ ನುಸರಿಸುವಂತೆ 
ಮಾಡುತ್ತಾಕೆ (೯-೬೬-೮ ; ೯-೯೯-೨. ವಿವಸ್ತ್ರತನ ಅನುಗ್ರಹವನ್ನು ಪಡೆದು, ಸೋಮಧಾರೆಗಳು ಜಿರಡಿ 
ಯಿಂದ ಬೀಳುತ್ತದೆ ಮತ್ತು ಉಷೋಡೇವಿಯನ್ನು ಅನುಗ್ರ ಹಿಸುತ್ತವೆ (೯-೧೦-೫). | 


ವಿವಸ್ತತನೊಡನೆ ವಾಸಿಸುವ ಅಶ್ಚಿನೀದೇವತೆಗಳೂ ಹವನಕ್ಕೆ ಅಹ್ವಾನಿತರಾಗಿದಾರೆ (೧-೪೬-೧೩). 
ಅಶ್ವಿನೀದೇವತೆಗಳ ರಥವನ್ನು ಹೂಡುವಾಗ ಆಕಾಶದ ಪುತ್ರಿಯು (ಉಷಸ್ಸು) ಮತ್ತು ನಿವಸ್ತತನ ಎರಡು ದಿನಗಳು 
(ಪ್ರಾಯಶಃ ಹಗಲ, ರಾತ್ರಿ) ಜನಿಸುತ್ತವೆ (೧೦-೩೯-೧೨; ಶ. ಬ್ರಾ- ೧೦-೫-೨-೪ನ್ನು ಹೋಲಿಸಿ). 


ವರುಣ ಮತ್ತು ಇತರ ದೇವತೆಗಳೊಡನೆ ವಿವಸ್ತತನೂ ಪೊಜಿಸಲ್ಪಡುತ್ತಾನೆ (೧೦-೬೫-೬). ವಿವ 
ಸ್ವತನಲ್ಲಿ ಒಂದು ದುಷ್ಪ ಗುಣವಿದೆ; ಆದಿತ್ಯನನ್ನು ಪೂಜಿಸುವವರು ವಿನಸ್ವತನ ತೀಕ್ಷ್ಣವಾದ ಬಾಣವು ವಾರ್ಥೆ 
ಕೃಕ್ಟಿಂತ ಮುಂಚೆ ವಧಿಸದಿರಲೆಂದು ಪ್ರಾರ್ಥಿಸುತ್ತಾರೆ (೮-೫೬-೨೦; ಅ, ವೇ. ೧೯-೯-೭ನ್ನು ಹೋಲಿಸಿ). 
ಇದಕ್ಕೆ ವಿರುದ್ಧವಾಗಿ ವಿವಸ್ವತನು ಯಮನಿಂದ ರಕ್ಷಿಸುತ್ತಾನೆಂದು ಅ. ವೇ. ೧೮-೩-೬ ರಲ್ಲಿ ಹೇಳಿದೆ. 


ನಿವಸ್ತತ್‌ ಎಂದರೆ ಹೊಳೆಯುವ ಎಂತಲೂ ಅರ್ಥ. ಈ ಅರ್ಥದಲ್ಲಿ ಕೆಲವು ಕಡೆ ಅಗ್ನಿ ಮತ್ತು 
ಉಪಸ್ಸುಗಳೊಡನೆ ಪ್ರಯೋಗವಿದೆ. _ ಅಗ್ನಿಯು ಮನುಷ್ಯರ ಮಕ್ಕಳನ್ನೂ, ಅಮಿತ ತೇಜಸ್ಸಿನಿಂದ ಆಕಾಶ 
ಮತ್ತು ಉದಕಗಳನ್ನೂ ಸ್ಫಜಿಸಿದನು (೧-೯೬-೨). ಅಗ್ನಿಯು ಜ್ಞಾನಿ, ಪಾರರಹಿತನು, ತೇಜಸ್ತಿಯಾದ ಖುಷಿ 
ಮತ್ತು ಉಷಃಕಾಲದ ಆರಂಭದಲ್ಲಿ ಪ್ರಕಾಶಿಸುತ್ತಾನೆ (೭-೯-೩). ಕಾಂತಿಯುಕ್ತ ವಾದ ಉಷಸೃನ್ನು ಅನುಗ್ರಹಿ 
ಸೆಂದು ಅಗ್ನಿಯನ್ನು ಬೇಡುತ್ತಾರೆ (೧-೪೪-೧) ಮತ್ತು ಮನುಷ್ಯರು, ಪ್ರಕಾಶಯುಕ್ತಳಾದ ಉಸೋದೇವಿಯೆ 
ಬೆಳಗುವ ಮುಖವನ್ನು ನೋಡಲು ಕಾತುರರಾಗಿದ್ದಾರೆ (೩-೩೦-೧೩). « ವಿವಾಸ"' . (ಚೆನ್ನಾಗಿ ಬೆಳಗು) 
ಎಂಬ ಧಾತುವಿನಿಂದ ವಿವರ್ಸ್ಟಾ ಮತ್ತು ಉಷಃ ಎಂಬ ಪದಗಳು ಉತ್ಪನ್ನವಾಗಿವೆ. ಈ ಪದಗಳ ನಿಸ್ಪತ್ತಿಯು 
ಶತನಥಬ್ರಾಹ್ಮಣದಲ್ಲಿ ಸ್ಪಷ್ಟವಾಗಿದೆ; ಆದಿತ್ಯವಿವಸ್ವತನು ರಾತ್ರಿ ಮತ್ತು ಹಗಲುಗಳನ್ನು ಬೆಳಗುತ್ತಾನೆ 
(ಶೆ. ಬ್ರಾ. ೧೦-೫-೨-೪) oo 

ಯಜುರ್ಮೇದದಲ್ಲಿ (ವಾ. ಸಂ. ೮.೫; ಮೈ. ಸಂ. ೧-೬-೧೨) ಮತ್ತು ಬ್ರಾಹ್ಮಣಗಳಲ್ಲಿ ನಿವಸ್ವತನಿಗೇ 
'ಆದಿತ್ಯನೆಂದು ಹೆಸರು. ಈಚಿನ ಗ್ರಂಥಗಳಲ್ಲಿ ಸೂರ್ಯನಿಗೆ ಅದೂ ಒಂದು ನಾಮಥೇಯ. 


 ವಿವಸ್ವತನು ಪುರಾಣಕಥಾನಾಯಕನಾಗಿ ಅಷ್ಟು ಪ್ರಸಿದ್ಧಿಯಿಲ್ಲ. ಪದದ ನಿಸ್ಪತ್ತಿ, ಅಗ್ನಿ, ಸೋಮ, 
ಅಶ್ವಿನಿಗಳಿರುವ ಸಂಬಂಧೆ, ಯಜಚ್ಚಶಾಲೆಯೇ ಅವನ ಸ್ಥಾನವಾಗಿರುವುದು, ಇವುಗಳನ್ನು ಸರ್ಯಾಲೋಚಿಸಿದರೆ, 
ವಿವಸ್ತೃತನು ಉದಿಸುತ್ತಿರುವ ಸೂರ್ಯನೆನ್ನ ಬಹುದು. ಅನೇಕ ವಿದ್ವಾಂಸರು ವಿವಸ್ತತನು ಸೂರ್ಯನೆಂದೇ ಅಭಿ 
ಪ್ರಾಯ ಪಡುತ್ತಾರೆ. ಕೆಲನರು ಆಕಾಶಾಭಿಮಾನಿದೇವತೆಯೆನ್ನು ತ್ತಾಕೆ. ಅಗ್ನಿಯೇ ವಿವಸ್ತತನೆಂದು ಒಬ್ಬರ ಮತ. 


ಖುಗ್ರೇದಸಂಹಿತಾ | 557 
(1816816706) ಮತ್ತು ಮತ್ತೊಬ್ಬರು (೧1462016) ವಿವಸ್ವತನು ಬೆಳಕಿನ ಅಭಿಮಾನಿದೇವತೆಯೆನ್ನು ಪ್ರದಕ್ಕೆ 
_ ಆಧಾರಗಳು ಸಾಲದೆಂದೂ, ಅವನನ್ನು ಮೊಟ್ಟಿ ಮೊದಲು ಯಜ್ಞ ಮಾಡಿದವನು, ಮನುಷ್ಯರಿಗೆ ಮೂಲಪುರುಷನು: 
ಎಂದೂ ವಾದಿಸುತ್ತಾರೆ. | 





ಆದಿತ್ಯ ರು 


ಇದು ಒಂದು ದೇವಗಣ, ಈ ಗಣವನ್ನು. ಆರು ಸೂಕ್ತಗಳೂ, ಮತ್ತೆರಡು ಸೂಕ್ತಭಾಗಗಳೂ 
ಹೊಗಳುತ್ತವೆ. ಈ ಗಣದಲ್ಲಿ ಎಷ್ಟು ದೇವತೆಗಳು ಸೇರಿವೆ, ಅವರ ಹೆಸರುಗಳೇನು ಎಂಬುದು ನಿರ್ಥೆರವಾಗಿ 
ಹೇಳಲಾಗುವುದಿಲ್ಲ. ಆರಕ್ಕಿಂತ ಹೆಚ್ಚಾಗಿ ಎಲ್ಲೂ ಎಣಿಸಿಲ್ಲ; ಅದೂ ಒಂದೇ ಒಂದು ಕಡೆ ಇದೆ; ಮಿತ್ರ, 
ಅರ್ಯಮ, ಭಗ) ವರುಣ, ದಕ್ಷ, ಅಂಶ (೨-೨೭-೧) ಈ ಆರು; ಕಡೇ ಮಂಡಲಗಳಲ್ಲಿ ದೇವತೆಗಳ ಸಂಖ್ಯೆ ಏಳೆಂದೂ 
(೯-೧೧೪-೨೩), ಒಂದು ಸಲ ಎಂಟಿಂದೂ (೧೦-೭೨-೮), ಮತ್ತು ಅದಿತಿಯು ಮೊದಲು ಏಳು ಜನರನ್ನು ದೇವತೆ 
ಗಳಿಗೆ ಒಪ್ಪಿಸಿ, ಎಂಟನೆಯ ಮಾರ್ತಾಂಡನನ್ನು ಅನಂತರ ತಂದಳೆಂದೂ ಇದೆ. ಈ ಎರಡು ಮಂತ್ರಗಳಲ್ಲಿಯೂ 
ಅದಿತ್ಯರೆಂದು ಹೇಳಿಯೇ ಇಲ್ಲ. ಅದಿತಿಗೆ ಎಂಟು ಮಕ್ಕಳು (ಅ. ವೇ. ೮-೯-೨೧); ಅವರು, ಮಿತ್ರ ಅರ್ಯಮೃ 
ವರುಣ, ಅಂಶ್ಯ ಭಗ, ಧಾತೃ, ಇಂದ್ರ ಮತ್ತು ವಿವಸ್ತತ (ತೈ. ಬ್ರಾ. ೧-೧-೯-೧); ಇದರಲ್ಲಿ ಮೊದಲ ಐದು 
ಹೆಸರುಗಳು ಖುಗ್ಗೇದದಲ್ಲಿದೆ (೨-.೨೭-೧).  ಮಾರ್ತಾಂಡನನ್ನು ಸೇರಿಸಿಕೊಂಡು, ಆದಿತ್ಯರು ಎಂಟು ಜನರಾ 
ದರು (ತೈ. ಬ್ರಾ.) ಮತ್ತೆರಡು ಸಂದರ್ಭಗಳಲ್ಲಿ (ಶ. ಬ್ರಾ. ೬-೧-೨-೮ ; ೧೧-೬೩-೮) ಆದಿತ್ಯರು ತಿಂಗಳಿಗೊಬ್ಬ 
ಕಂತೆ ಹನ್ನೆರಡು ಜನರೆಂದು ಹೇಳಿದೆ. ಪುರಾಣಗಳಲ್ಲಿ ಆದಿತ್ಯರು ತಿಂಗಳೊಬ್ಬರಂತೆ ಹನ್ನೆರಡು ಜನರು, ಅನ 
ರಲ್ಲಿ ನಿಷ್ಣುವೂ ಒಬ್ಬನು ಮತ್ತು ಅವನೇ ಅವರಲ್ಲೆಲ್ಲಾ ಶ್ರೇಷ್ಠನು, ಖಗ್ಗೇದದ ಆರು ಜನದ ಜೊತೆಗೆ 
(೨-೨೭-೧) ಸೂರ್ಯನೂ ಆದಿತ್ಯನೆಂದು ಗಣಿತನಾಗಿದಾನೆ. ಪುರಾಣಗಳಲ್ಲಿ ಸೂರ್ಯನಿಗೆ ಆದಿತ್ಯನೆಂಬುದು ಸಾಧಾ 
ರಣವಾಗಿದೆ. ಅಗ್ನಿಯೇ ಎಂದು ಸರಿಗಣಿತನಾದ ಸೂರ್ಯನು ಆದಿತ್ಯನೆಂಬ ಹೆಸರಿನಿಂದ ಆಕಾಶದಲ್ಲಿ ದೇವತೆ 
ಗಳಿಂದ ಸ್ಥಾಪಿತನಾದನು (೧೦-೮೮-೧೧). ಒಂದು ಕಡೆ ನಾಲು ಜನ (ಭಗ, ವರುಣ, ಮಿತ್ರ ಮತ್ತು 
ಅರಮ) ಆದಿತ್ಯರೊಡನೆ, ಸವಿತೃ ಸೇರಿಸಲ್ಪಟ್ಟ ದಾನೆ (೮-೧೮-೩). ಖುಗ್ಗೇದದಲ್ಲಿ ಆದಿತ್ಯರು ಏಳೇ ಆಗಿದ್ದಾಕೆ. 
ಸೂರ್ಯನೇ ಏಳನೆಯವನು, ಅದಿತಿಯು ಒಂದು ಸಲ ಎಸೆದು ಪುನಃ (೧೦-೭೨-೮ ಮತ್ತು ೯) ತಂದ ಮಾರ್ತಾಂ 
ಡನೇ (ಅಸ್ತ ಮಾನ ಸೂರ್ಯ) ಎಂಟಿಸಿಯವನಿರಚೇಕು. ಸೂರೈನು ಅದಿತಿಯ ಮಗ (ಅ. ವೇ. ೧೩-೨೯೯ 
ಮತ್ತು ೩೭), ಸೂರ್ಯಚಂದ್ರರು ಆದಿತ್ಯರು (ಲೆ.೨-೧೫), ಮತ್ತು ವಿಷ್ಣುವೂ, ಮಿತ್ರ ವರುಣ, ವಿಷ್ಣು ಭಗೆ, ಅಂಶ 
ಮತ್ತು ನಿವಸ್ವೃತ, ಇವರಲ್ಲಿ ಒಬ್ಬ (೧೧-೬-೨) ಆದಿತ್ಯನು. ಒಂದೇ ಒಂದು ಸ್ಥಳದಲ್ಲಿ (೯-೧-೪), ಆದಿತ್ಯರೆ 
ತಾಯಿ ಅದಿಕಿಯಲ್ಲ; ವಸುಗಳ ಮಗಳು ಸ್ಪರ್ಣವರ್ಣದ ಮಧುಕಶಾ ಎಂಬುವಳು ಎಂದಿದೆ. 
ಅದಿತ್ಯರನ್ಲಿ ಶ್ರೇಸ್ಮನಾದ ವರುಣನೊಡನೆ ಇಂದ್ರನೂ ಒಂದು ಸಲ ಆದಿತ್ಯನೆಂದು ಎಣಿಸಲ್ಪ ಟ್ಟ ದಾನೆ 
೭.೮೫.೪, ಮತ್ತು ವಾಲ. ೪-೭ರಲ್ಲಿ ಇಂದ್ರನು ನಾಲ್ಕನೆಯ ಆದಿತ್ಯನು. ಮೈ. ಸಂ. ೨-೧೧೨ ರಲ್ಲಿ 
ಇಂದ್ರನು ಅದಿತಿಯ ಪುತ್ರರಲ್ಲಿ ಒಬ್ಬನು, ಆದರೆ ಶ. ಬ್ರಾ. ೧೧-೬-೩-೫ರಲ್ಲಿ ಅವನು ಹೆನ್ನೆರಡು ಆದಿತ್ಯರಿಗಿಂತ 
` ಭಿನ್ನನೆಂದಿದೆ. - ಓಂದೇ ದೇವತೆ ಆದಿತ್ಯನೆಂದು ಹೇಳಿದಾಗಲೆಲ್ಲಾ, ವರುಣನೇ ಆದಿತ್ಯ; ಆದರೆ ಮಿತ್ರದೇವ 
-ತಾಕ ಸೊಕ್ತದಲ್ಲಿ (೩-೫೯) ಮಿತ್ರದೇವತೆಯು ಆದಿತ್ಯ ಮತ್ತು ಸೂರ್ಯನೆಂದು ಕರೆಯಲ್ಪಟ್ಟ ದಾನೆ. ಇಬ್ಬರು 
ಮಾತ್ರ ಹೇಳಲ್ಪಟ್ಟಾಗ ಮಿತ್ರ ಮತ್ತು ವರುಣರು ಆದಿತ್ಯುರು; ಒಂದು ಸಲ ಮಾತ್ರ ಇಂದ್ರನರುಣರು ಆದಿತ್ಯರು. 
ಮೊರು ಜನ ಆದರೆ, ವರುಣ, ಮಿತ್ರ, ಅರ್ಯಮರು ಅದಿತ್ಯರು. ಐದು ಜನ ಆದರೆ (ಒಂದೇ ಸಲ ಹೇಳಿರು 
_ವುನು). ಹಿಂದಿನ ಮೂವರೆ ಜೊತೆಗೆ ಸವಿತೃ ಮತ್ತು ಭಗರು ಸೇರುತ್ತಾರೆ. ದಕ್ಷನೆಂಬುದು, ಹಿಂದೆ ಹೇಳಿದ 


558 ಸಾ ಯಣಭಾಷ್ಯಸಹಿತಾ 





ಈ 
TN ಗ ಸ TS TA MLM. A TR IN TR 


ಆರು ಹೆಸರುಗಳ ಜೊತೆಯಲ್ಲಿ ಮಾತ್ರ ಬರುತ್ತ ಜಿ. ಆದಿತ್ಯಗಣವನ್ನು ಅನೇಕಸಲ ಸ್ತುತಿಸಿದೆ; ಪ್ರತಿಸಲವ 
ಗಣದ ಜೊತೆಗೆ ಮಿತ್ರ ಮತ್ತು ವರುಣರ ಹೆಸರು ಉಕ್ತವಾಗಿದೆ. ಇವರಿಬ್ಬರ ಹೆಸರು ವಸುಗಳು, ರುದ್ರರು ' 

ಮರುತ್ತುಗಳು, ಅಂಗಿರಸರು, ಖುಭುಗಳು, ವಿಶ್ಲೇದೇವತೆಗಳ ಜೊತೆಯಲ್ಲಿಯೂ ಬರುತ್ತದೆ. ಆದಿತ್ಯರೆಂದು 

ಸೂರ್ಯಗಣಕ್ಕೆ ಮಾತ್ರವಲ್ಲ. ಸಾಮಾನ್ಯ ದೇವತೆಗಳಿಗೂ ಪ್ರಯೋಗಿಸಿರುವಂತೆ ತೋರುತ್ತದೆ. ಅವರ ಸ್ವಭಾ 
ವವು ಇತರ ದೇವತೆಗಳ ಸ್ಪಭಾವಕ್ಕಿಂತ ಬೇರೆಯಾಗಿಲ್ಲ. ಸಾಮಾನ್ಯವಾಗಿ ಸ್ವರ್ಗೀಯ ತೇಜಸ್ಸಿನ ದೇವತೆಗಳೆನ್ನ 

ಬಹುದು. ಮಿತ್ರ ಮತ್ತು ವರುಣರಂತೆ ವೈಶಿಷ್ಟ ಸೈ J ವೇನೂ ಕಂಡುಬರುವುದಿಲ್ಲ. ಅಥವಾ, ಸೂರ್ಯ, ಚಂದ್ರ. 
ನಕ್ಷತ್ರ ಗಳು, ಉಷ. ನಂತೆ ಬೆಳಕಿನ ಯಾವುದಾದಕೊಂದ: ನಿರ್ದಿಷ ಸಕಾರ್ಯವನ್ನೂ ಆಚರಿಸುವುದಿಲ್ಲ, 


ಆದಿತ್ಯರ . ಪರವಾದ ಸೂಕ್ತಗಳಲ್ಲಿ ಸಾಧಾರಣವಾಗಿ, (೨-೨೭)ರಲ್ಲಿ ವಿಶೇಷವಾಗಿ, ಆದಿತ್ಯರೆಂದರ್ಲಿ' 

ಮಿತ್ರ, ವರುಣ ಮತ್ತು ಅರೈಮರೇ ಉದ್ದಿಷ್ಟರು. ಅತಿ ದೂರದಲ್ಲಿರುವುದೂ ಅವರಿಗೆ ಸಮಾನ; ಚರಾಚರ 
ವಸ್ತುಗಳೆಲ್ಲವನ್ನೂ ಅವರು, ಪ್ರಪಂಚವನ್ನು ದೇವತೆಗಳು ರಕ್ತಿಸುನಂತೆ, ರಕ್ಷಿಸುತ್ತಾಕೆ (೨-೨೭-೩ ಮತ್ತು ೪). 
ಮನಸ್ಕರ ಮನಸ್ಸಿನಲ್ಲಿರುವ ಒಳ್ಳೆ ಯದು ಕೆಟ್ಟಿದ್ದನ್ನು ನೋಡಬಲ್ಲರು ಮತ್ತು ಪ್ರಾಮಾಣಿಕ ಮತ್ತು ಅಪ್ರಾಮಾ 
ಣಕರ ಭೇದವನ್ನು ತಿಳಿಯಬಲ್ಲರು (೨-೨೭-೩ ; ೮-೧೮-೧೫). ಅನರಿಗೆ ಸುಳ್ಳೆಂದಕೆ ದ್ವೇಷ ಮತ್ತು ಪಾಠಕ್ಕೆ 
ಶಿಕ್ಷ ವಿಧಿಸುತ್ತಾರೆ (೨. ೨೭-೪; ೭-೫೨-೨; ೭-೬೦-೫; ೭-೬೬-೧೩), ಪಾಸವನ್ನು ಕ್ಷಮಿಸಬೇಕೆಂದೂ 
(೨-೨೩-೪ ] ೭-೨೯-೫), ಆದರೆ ದುಷ್ಪ ರಿಣಾಮವನ್ನು ತಸ್ಪಿಸಬೇಕೆಂದೂ ಅಥವಾ ಅದನ್ನು ಕ್ರಿತ ಆಪ್ತ ಸ್ರ್ವ್ಯಸಿಗ್ಗೆ | 
ವರ್ಗಾಯಿಸಬೇಕೆಂದೊ (೫-೫೨-೨ ; ೮-೪೭-೮) ಪ್ರಾರ್ಥಿತರಾಗಿದಾಕಿ. ಅವರು ಶತ್ರುಗಳನ್ನು ಸಂಕೋಶೆಗ : 
ಳಿಂದ ಬಂಧಿಸುತ್ತಾರೆ (೨-೨೭-೧೬) ಆದಕ್ಕೆ ಪಕ್ಷಿಗಳು ತಮ್ಮ ರಿಕ್ಕೆಗಳ ಮರೆಯಲ್ಲಿ ಮರಿಗಳನ್ನು ಕಾಪಾಡು: 
ವಂತೆ, ತಮ ನ್ನು ಪೂಜಿಸುವವರನ್ನು ರಕ್ಷಿಶುತ್ತಾರೆ (೮-೪೭-೨), ಕವಚಗಳಂತೆ ಸೇವಕರನ್ನು ಒಂದು ಬಾಣವೂ : 
ತಾಕದಂತೆ, ರಕ್ಷಿಸುತ್ತಾರೆ (೮-೪೭-೭ ಮತ್ತು ೮). ರೋಗ ಮತ್ತು ದುಃಖಗಳನ್ನು ಥಿವಾರಿಸುತ್ತಾರೆ (೮-೧೮-೧೦) * 
ಮತ್ತು ಬೆಳಕು, ದೀರ್ಫಾಯಸ್ಸು, ಸಂತಾನ, ಸನ್ಮಾರ್ಗಪ್ರವರ್ತನ ಮುಂತಾದ ಸತ್ಸಲಗಳನ್ನು ಅನುಗೃಹಿಸು- 
ತ್ತಾರೆ (೨.೨೭ ; ಆ.೧೮-೨೨ ; ೮.೫೬-೧೫ ಮತ್ತು ೨೦). ns 


ಎರ್‌ 


ಅನರಿಗೆ ಉಪಯೋಗಿಸಿರುವ ನಿ ವಿಶೀಷಣಗಳು ಇವು: ಶುಚಿ, ಹಿರಣ್ಯವರ್ಣ, | ಅನೇಕ. ಕಣ್ಣುಗಳುಳ್ಳ 
(ಜೂರ್ಯಕ್ಷ), ಕಣ್ಣುಮಿಟುಕಿಸದೇ ಇರುವ (ಅನಿಮಿಷ), ನಿದ್ರೆಯಿಲ್ಲದಿರುವ (ಅಸ್ತಪ್ನ ಜ), . ದೂರದರ್ಶಿ' 
ದೀರ್ಫಾಧಿ ಇತ್ಯಾದಿ, ಅವರು ರಾಜರು, ಮಹಾಬಲಾಢ್ಯರು, ಬಹುದೊಡ್ಡ: ವರು, ಗಂಭೀರರು ಅನುಲ್ಲಂಘ 
ನಿೀಯೆರು. ನಿಯತವ್ರತರು, ನಿರ್ಜೋಸರು, ಪಾಸರಹಿತರು, ಶುದ್ಧರು ಮತ್ತು ಪವಿತ್ರರು. 

ಆದಿತ್ಯರು ಎಂಬ ಹೆಸರು ತಾಯಿಯ ಹೆಸರಿನಿಂದ ನಿಷ್ಟ ನ್ಹನಾದುದು. ಅದಿಶೃಶಬ್ಬದ ಮೂರು ನಿಷ್ಟ 
ತ್ರಿಗೆ ಳಲ್ಲಿ ಇದೂ ಒಂದು (ನಿ. ೨-೧೩ ತೈ. ಆ. ೧-೧೪-೧ನ್ನು ಹೋಲಿಸಿ). 


ಆದಿತ್ಯರಲ್ಲಿ ದೊಡ್ಡದೇವತೆಗಳು ಪ್ರತ್ರೇಕವಾಗಿ ವಿವರಿಸಲ್ಪಟ್ಟಿ ದ್ದಾರೆ. ವೈಯಕ್ತಿಕ ವೈತಿಸ್ಟ್ಯ್ಯಗಳೇನೂ 
ಇಲ್ಲದ ಇತರ ಜೇವತೆಗಳ ವಿಷಯ ಸ್ವಲ  ತಿಳಿದುಕೊಳ್ಳೊ ಇ. 


ಅರೈಮಾ ಖಗೆ ೇದದಲ್ಲಿ ನೂರು ಕಡೆ ಬಂದಿದ್ದರೂ, ಸಂಪೂರ್ಣವಾಗಿ ವ್ಯಕ್ತಿತ್ಸ ನಿಲ್ಲದಿರುವುದರಿಂದ; 
ನಿಘಂಟುವಿನ ದೇವತೆಗಳ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದೆ. ಎರಡು ಮಂತ್ರಗಳಲ್ಲಿ ಹೊರತಾಗಿ, ಬಾಕಿ 
ಕಡೆಗಳಲ್ಲೆಲ್ಲಾ, ಬೇರೆ ದೇವತೆಗಳ ಜೊತೆಯಲ್ಲಿಯೆ! 'ಸಸ್ತಾಸ; ಅದೂ ಹೆಚ್ಚಾಗಿ ಮಿತ್ರ ಮತ್ತು ನರುಣರ. 


ಜೊತೆಯಲ್ಲಿಯೇ ;” ಹತ್ತು ಹನ್ನೆರಡು ವಾಕ್ಯಗಳಲ್ಲಿ ಈ ಪದವು: « ಜೊತೆಗಾರ' " ಕಾಸ್ತಾ ರ' ಎಂಬ ರೂಢಾರ್ಥ- 


_ ಖುಗ್ರೇದಸೆಂಹಿತಾ 5569 





ಆ ಲ್‌ ್ಸ್ಸರ್ಸ ್ಸ ್ಸ್ಕುು ಲ TN ರ ಗಗಕ 
ಇ ಕಾ, ಕ ಬಜ ಫ್‌ EN ಲಿಉಟ್ಮಿಸಉ ಟಂ ಶಂ ಜ. 
ಸಃ ಸ ಇ ಇ - 


ಗಳಲ್ಲಿ ಪ್ರಯೋಗಿಸಿದೆ. ಒಂದೊಂದು ಸಲ ಈ ಅರ್ಥವು ಆ ದೇವತೆಗೂ ಅನ್ವಯಿಸಬಹುದು. ಅಗ್ನಿಯನ್ನು 
ದ್ವೇತಿಸಿ * ಕನೈಯರನ್ನು ಒಲಿಸಿಕೊಳ್ಳುವಾಗ ನೀನೇ ಅರ್ಯಮ ” (೫-೩-೨) ಎಂದಿದೆ. . ಅರ್ಯಮ್ಯ (ಅರ್ಯಮ 
ಸಂಬಂಧವಾದುದು) ಎಂಬುದು ಮಿತ್ರ್ಯ (ಸ್ನೇಹಿತನಿಗೆ ಸಂಬಂಧಿಸಿದುದು) ಎಂಬರ್ಥದಲ್ಲಿ (೫-೮೫-೭) ಪ್ರಯುಕ್ತ 
: ವಾಗಿಜಿ. ಮಿತ್ರನೆಂಬ ಅದಿತ್ಯ (ಸ್ನೇಹಿತ), ಅರ್ಯಮ್ಮ ಈ ಎರಡು ಕಲ್ಪನೆಗಳಿಗೆ ವ್ಯತ್ಯಾಸವೇ ಕಾಣುವುದಿಲ್ಲ. 


ಭಗ :--ಒಂದು ಸೂಕ್ತ (೭-೪೧) ಈ ದೇವತೆಯ ಪರವಾಗಿರುವುದು ; ಇತರ ದೇವತೆಗಳೂ ಅದರಲ್ಲಿ 
` ಸ್ತುತರಾಗಿದಾರೆ. ಈ ಹೆಸರು ಸುಮಾರು ೬೦ ಬಾರಿ ಬಂದಿದೆ. ಈ ಸದಕ್ಕೆ « ದಾತೃ, ಹೆಂಚಿಕೊಡುವವನು' 
ಎಂದರ್ಥವಾಗುತ್ತದೆ ; ಇಪ್ಪತ್ತು ಸಲ ಈ ಅರ್ಥದಲ್ಲಿ ಸಾಧಾರಣವಾಗಿ ಸವಿತೃವಿಗೆ ನಿಶೇಷೆಣವಾಗಿ ಉಪಯೋ 
ಗಿಸಿದೆ. ಸೂಕ್ತಗಳಲ್ಲಿ ಸಂಪತ್ತನ್ನು ಹಂಚುವನನು ಎಂದೇ ಕಲ್ಪನೆ; ಇಂದ್ರ ಮತ್ತು ಅಗ್ನಿಗಳ ಔದಾರ್ಯ 
ವನ್ನು. ಶ್ಲಾಮಿಸುವಾಗ್ಯ ಭಗನಿಗೇ ಹೋಲಿಸುವುದು. ಔದಾರ್ಯ, ಸಂಸತ್ತು, ಭಾಗ್ಯ ಎಂಬರ್ಥಗಳಲ್ಲಿ ಸುಮಾರು 
೨೦ ಕಡೆ ಪ್ರಯೋಗ ಮತ್ತು ಈ ಶ್ಲೇಷವನ್ನು ಉದ್ದೇಶಪೂರ ಕವಾಗಿ ಉಪಯೋಗಿಸಿರುವಂತೆಯೂ ಕಾಣುತ್ತದೆ. 
(೭.೪೧-೨)ರಲ್ಲಿ, ಭಗನಿಗೆ ಹೆಂಚುವವನು ಎಂದು ಹೆಸರಿಟ್ಟು, ಮನುಷ್ಯರು ತಾವೂ ಇದರಲ್ಲಿ ಭಾಗವೆಹಿಸುನಂತಾಗ 
ಲೆಂದು ಅಪೇಕ್ಷಿಸುತ್ತಾರೆ ಎಂದಿದೆ. ಇನ್ನೊಂದೆಡೆ (೫-೪೬-೬), ಅನನು ಹಂಚಿಕೊಡುವವನು,; ಭಕ್ತರಿಗೆ ಅಖಾರ 
ಸಂಸತ್ತುಕೊಡುವವನಾಗಲೆಂದು (ಭಗವಾನ್‌) ಪ್ರಾರ್ಥನೆ. 


ಉಸೋದೇವಿಯು ಭಗನ ಸೋದರಿ (೧-೧೨೩-೫). ಭಗನ ಕಣ್ಣು ರಶ್ಮಿಗಳಿಂದ ಅಲಂಕೃತವಾಗಿದೆ 
48,-೫೪-೧೪)- ಯಾಸ್ವರು (ನಿರು. ೧೨-೧೩)ರಲ್ಲಿ ಭಗನು ಬೆಳಗಿನವೇಳೆಗೆ ಒಡೆಯೆಕೆಂದು ಹೇಳಿದಾರೆ. ಭಗನು 

ಉದಾರವಾಗಿ ದಾನಮಾಡುವವನು ಎಂದಿಸ್ಟೇ ಹೇಳಬೇಕು; ಅಥವಾ ಬಹಳ ಸ್ಪಷ್ಟವಾಗಿ ಹೇಳುವುದೆಂದರೆ, 
. ಅಪಾರ ಸಂಸತ್ತುಳ್ಳ ದೇವತೆಯೆನ್ನ ಬಹುದು. | 


ಅಂಶ ಃ--ಹನ್ನೆರಡಕ್ಕಿಂತಲೂ ಕಡಿನೆಸಲ ಬಂದಿದೆ. ಭಗ ಎಂಬುವುದಕ್ಕೇ ಅಂಶ ಎಂಬುವುದು 
ಮತ್ತೊಂದು ಹೆಸರು. ಭಾಗ ಅಥವಾ ಭಾಗಗಳನ್ನು ಹಂಚುವವನು ಎಂದು ಅರ್ಥ. ಮೂರೇ ಸಲ ದೇವತೆಯ 
ಹೆಸರಾಗಿರುವುದು; ಈ ಮೂರರಲ್ಲಿಯೂ ಒಂದು ಸಲಮಾತ್ರ ಆ ದೇವತೆಯ ಹೆಸರೆಲ್ಲಜೆ, ಬೇರೆ ವಿಷಯ ತಿಳಿಸಿರು 


ವುದು. ಇಲ್ಲಿ ಅಗ್ನಿಯೇ ಅಂಶನೆಂದೂ ಉತ್ಸವದಲ್ಲಿ ಉದಾರಿಯಾದ ದೇವತೆಯೆಂದೂ (೨-೧-೪) 
ವರ್ಣನೆಯಿದೆ. 


ದಕ್ಷಃ ದೇವತೆಯ ಹೆಸರಾಗಿ ಸುಮಾರು ಆರುಸಲ ಸಿಗುತ್ತದೆ. ಈ ಪದವು ಹೆಚ್ಚಾಗಿ ಅಗ್ನಿ 
ಮತ್ತು ಸೋಮರಿಗೆ (೩-೧೪-೭; ೯-೬೧-೧೮ ; ಇತ್ಯಾದಿ) “ ಚುರುಕ್ಕು ಬಲಾಢ್ಯ ಚತುರ, ಬುದ್ದಿವಂತ? 
ಇತ್ಯಾದಿ ಅರ್ಥಗಳಲ್ಲಿ ವಿಶೇಷಣವಾಗಿ ಪ್ರಯೋಗಿಸಿದೆ. ವ್ಯ ಕ್ರತ್ರಾರೋ ನಣೆಯಿರುವೆಡೆಯಲ್ಲೆ ಲ್ಲಾ, ಚತುರ ಅಥವಾ 
ಕುಶಲನಾದ ದೇವತೆಯೆಂದಭಿಪ್ರಾಯ. ದಕ್ಷ ಎಂಬ ಪದವು ಆರು ಜನ ಆದಿತ್ಯರ ಹೆಸರು ಬರುವ (೨-೨೭-೧) 
ನೆಯ ಮಂತ್ರದಲ್ಲಿ ಹೊರತು, : ಒಂದು ಮತ್ತು ಹೆತ್ತನೆಯ ಮಂಡಲಗಳಲ್ಲಿಯೇ ಬರುವುದು. (೧-೮೯.೩)ರಲ್ಲಿ 
ಇತರೆ ಆದಿತ್ಯಕೊಡನೆಯೂ, (೧೦-೬೪-೫)ರಲ್ಲಿ, ಮಿತ್ರ, ವರುಣ, ಅರ್ಯಮರೊಡನೆಯೂ ನಿರ್ದೇಶಿಸಿದೆ. ಈ ಎರ 
 ಡೆನೆಯ ಸಂದರ್ಭದಲ್ಲಿ ಅದಿತಿಯು ಅವನ ಜಸಿತ್ರಿಯೆಂದೂ ಇದೆ. ಸೃಷ್ಟಿ ವಿಷಯವಾದ ಸೂಕ್ತವೊಂದರಲ್ಲಿ (೧೦-೭೨-೪ 
| ಮೆತ್ತು ೫). ದಕ್ಷನು ಅದಿತಿಯಿಂದ ಉತ್ಪನ್ನ ನಾದನೆಂದೂ ಹೇಳಿ, ಅಲ್ಲೇ ಮುಂದಿನ ಮಂತ್ರಗಳಲ್ಲಿ, ಅದಿಶಿಯು 
| ಅವನಿಂದ ಜನಿಸಿದಳೆಂದೂ ಅವನ ಮಗಳೆಂದೂ, ಅನಂತರ ದೇವತೆಗಳು ಜನಿಸಿದರೆಂದು ಹೇಳಿದೆ. ದಕ್ಷನ ಜನ್ಮ 
| ಸ್ಥಾನವಾದ ಅದಿತಿಯ ಗರ್ಭದಲ್ಲಿ ಸೃಷ್ಟ ಮತ್ತು ಅಸೃಷ್ಟ ಪದಾರ್ಥಗಳೆಲ್ಲವೂ ಇದ್ದವು (೧೦-೫-೭). ಈ ಕಡೆಯ 


560 : : | ಸಾಯಣಭಾನ್ಯಸಹಿತಾ 


NE pA ಯ ಲ ಲ್ಸ ಕೃ ಜಪ ಸ ದ ರು ರ್ಟ ್ಪಮಾಶಾ8ಹಾ 


ಎರಡು ವಾಕ್ಯಗಳಿಂದ ದಕ್ಷ ಅದಿತಿಯರು ಜಗನ್ಮಾತಾಪಿತೃಗಳೆಂದು ತಿಳಿದುಬರುತ್ತದೆ. ಮಕ್ಕಳು ತಂದೆ ತಾಯಿ 
ಯರ ಉತ್ಪತ್ತಿಗೆ ಕಾರಣರಾದರೆಂಬ ನಿಕೋಧಾಭಾಸವು ಖಗ್ವೇದದಲ್ಲಿ ಹೊಸದಲ್ಲ. ಆದಿತ್ಯರಿಗೆ « ಧಕ್ಷನಿತರಃ '' 
ಎಂದರೆ ದಕ್ಷನೇ (ಕೌಶಲ್ಯನೇ) ಪಿತೃವಾಗಿ ಉಳ್ಳ ವರು (೬-೫೦-೨) ಎಂದು ಹೆಸರು. ಮಿತ್ರಾವರುಣರಿಗೂ ಇದೇ 


"ಹೆಸರಿದೆ (೭-೬೬-೨, ದಕ್ಷಪಿತರೌ) ಮತ್ತು ಅವರು « ಸುದಕ್ಷ'ರೂ ಹೌದು. ಇನ್ನೊಂದು ಕಡೆ (೮-೨೫-೫) 


ಇದೇ ಅಭಿಪ್ರಾಯ ಇನ್ನೂ ಸ್ಪಷ್ಟವಾಗಿದೆ (ಸೂನೂ ದಕ್ಷಸ್ಯ). ಈ ಸಂದರ್ಭಗಳಲ್ಲಿ «ದಕ್ಷ? ಎಂಬ ಪದವು 
ಯಾವ ವ್ಯಕ್ತಿಗೂ ಅನ್ವಯಿಸುವುದಿಲ್ಲ. ಸಾಧಾರಣ ಯಾಗಕತಣ್ಯಗಳಿಗೂ « ದಕ್ಷಪಿತರಃ' ಎಂದು ಹೆಸರಿರು 
ವೆದು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ. ಇಂತಹ ಪದವಿನ್ಯಾಸಗಳೇ ದಶ್ಚನಿಗೆ ವ್ಯಕ್ತಿತ್ವಾರೋಪಣೆ, 
ಅವನಿಗೆ ಅದಿಕಿಯೊಡನೆ ಸಂಬಂಧ ಇತ್ಯಾದಿಗಳಿಗೆ ಅವಕಾಶನಿತ್ತಂತೆ ಇದೆ. ತೈತ್ತಿರೀಯ ಸಂಹಿತೆಯಲ್ಲಿ ಸಾಮಾ 
ನ್ಯವಾಗಿ ಜೇವತೆಗಳಿಗೆಲ್ಲಾ ದಕ್ಷಪಿತರ8 ಎಂಬ ಸಂಜ್ಞೆ ಇದೆ. ದಕ್ಷ ಮತ್ತು ಸೃಷ್ಟಿ ಕರ್ತೃ, ಪ್ರಜಾಸತಿ 
ಎಂಬಿಬ್ಬರೂ ಒಬ್ಬನೇ ದೇವತೆ (ಶ. ಬ್ರಾ. ೨-೪-೪-೨). 


ಊಹ 


ಉಷೋದೇವತೆಯನ್ನು ಹೊಗಳುವ ಸೂಕ್ತಗಳು ಇಪ್ಪತ್ತು ಇನೆ ಮತ್ತು " ಉಷಸ್‌' ಎಂಬ ಪದವು 
೩೦೦ ಕೈೈಂತ ಹೆಚ್ಚುಸಲ ಬರುತ್ತದೆ. ಉಷಸ್‌ ಎಂಬ ಪದವು ದೇವತೆ ಮತ್ತು ಉಷಃಕಾಲಗಳೆರಡನ್ನೂ ಸೂಚಿ 
ಸುತ್ತಜೆ ಮತ್ತು ದೇವತೆಯ ವಿಷಯ ಚರ್ಚಿಸುವಾಗಲೂ ಅರುಣೋದಯವು ಹಿನ್ನೆಲೆಯಲ್ಲಿ ಇದ್ದೇ ಇರುತ್ತದೆ. 
ಉಸೋದೇವಿಯಷ್ಟು ಮನೋಹೆರರೂ ಪ ವೇದದ ಯಾವ ದೇವತೆಗೂ ಇಲ್ಲ. ಮತಸಂಬಂಧವಾದ ಸದ್ಯಕಾವ್ಯ 
ಗಳಲ್ಲಿ ಇಷ್ಟು ರಮ್ಯವಾದ ವರ್ಣನೆ ಬೇರೆ ಎಲ್ಲಿಯೂ ಇಲ್ಲ. ಯಾಗ ಅಥನಾ ತತ್ಸಂಬಂಧೆವಾದ ವಿವರಣೆಗಳು 
ಆಕೆಯ ರೂಪಾಶಿಶಯವನ್ನುು ಹಾಳುಮಾಡಿಲ್ಲ. ನರ್ತಕಿಯಂತೆ ಅಂದವಾದ ಉಡುಪನ್ನು ಧರಿಸಿ, ಆಕೆಯು 
ಕನ್ನ ನಕ್ಷಸ್ಸನ್ನು ಪ್ರದರ್ಶಿಸುತ್ತಾಳೆ (೧-೯೨-೪; ೬-೬೪-೨ನ್ನು ಹೋಲಿಸಿ). ತಾಯಿಯಿಂದ ಅಲಂಕೃತಳಾದ 
ಕನ್ಯೆಯಂತೆ ತನ್ನ ರೂಪವನ್ನು ತೋರಿಸುತ್ತಾಳೆ (೧-೧೨೩-೧೧). ತೇಜಸ್ಸಿನಿಂದ ಯುಕ್ತಳಾಗಿ, ಪೂರ್ವದಿಕ್ಕಿನಲ್ಲಿ 
ಕಾಣಿಸಿಕೊಂಡು, ತನ್ನ ಸೊಬಗನ್ನು ತೋರ್ನಡಿಸುತ್ತಾಳೆ (೧-೧೨೪--೩ ಮತ್ತು ೪). ಅತುಲವಾದ ಸೌಂದರ್ಯ 
ದಿಂದ ಬೆಳಗುತ್ತಾ ಚಿಕ್ಕವರು, ದೊಡ್ಡೆವರೆನ್ನದೆ ಎಲ್ಲರಿಗೂ ಬೆಳಕನ್ನು ಬೀರುತ್ತಾಳೆ (೧-೧೨೪-೬). ಸ್ನಾನ 
ಮುಗಿಸಿಕೊಂಡು ಶುದ್ಧವಾಗಿ ಬರುವಂತೆ ಉದಿಸಿ ಬಂದು ಆಕೆಯು, ಕತ್ತಲನ್ನು ಓಡಿಸಿ, ಬೆಳಕನ್ನು ಹಂಡು 


_ ಶ್ರಾಳೆ (೫-೮೦-೫ ಮತ್ತು ೬). ಪುರಾತನಳಾದರೂ, ಪುನಃ ಪುನಃ ಜನಿಸುವುದರಿಂದ, ಅವಳು ತರುಣಿ; ಒಂದೇ 


ಸಮನಾಗಿ ಪ್ರಕಾಶಿಸುತ್ತಾ ಅವಳು ಮತಣ್ಯರ ಆಯುಸ್ಸನ್ನು ಕ್ಷೀಣನರಾಡುತ್ತಾಳೆ. (೧-೯೨-೧೦). ಪೂರ್ವದಲ್ಲಿ 
ಪ್ರಕಾಶಿಸುಕ್ತಿದ್ದಂತೆ ಆಕೆಯು ಈಗಲೂ, ಮುಂದೆಯೂ ಪ್ರಕಾಶಿಸುತ್ತಾಳೆ; ಅವಳು ಅಮರಳ್ಳು, ವೃದ್ಧಳಾಗುವುದೇ 
ಇಲ್ಲ (೧-೧೧೩-೧೩ ಮತ್ತು ೧೫). ಆ ತರುಣಿಯು ಪುನಃ ಬಂದು, ಪ್ರಪಂಚದಲ್ಲಿ ಎಲ್ಲರಿಗೂ ಮುಂಚೆ ಎಚ್ಚರ 
ವಾಗುತ್ತಾಳೆ (೧-೧೨೩-೨). ಕಳೆದುಹೋದ ಉಸಸ್ಸುಗಳಿಗೆ ಕಡೆಯನಳಾಗಿಯೂ, ಮುಂಡೆ ಬರುವವುಗಳಿಗೆ 
ಮೊದಲನೆಯವಳಾಗಿಯೂ, ಮತಣ್ಯರ ಆಯುಸ್ಸನ್ನು ಯಾವಾಗಲೂ ಕಡಿಮೆ ಮಾಡುತ್ತಾ, ಪ್ರಕಾಶಿಸುತ್ತಾಳೆ 
(೧-೧೨೪-೨). ಯಾವಾಗಲೂ ಹೊಸಬಳಾಗಿ, ಚಕ್ರದಂತೆ ತಿರುಗುತ್ತಿರುತ್ತಾಳೆ (೩-೬೧-೩). ಪಾದಚಾರಿಗಳಾಡ 
ಪ್ರಾಣಿಗಳನ್ನು ಎಚ್ಚರಿಸುತ್ತಾಳೆ ಮತ್ತು ನಕ್ಷಿಗಳನ್ನು ಹಾರುವಂತೆ ಮಾಡುತ್ತಾಳೆ ; ಪ್ರತಿಯೊಬ್ಬರಿಗೂ ಅವಳೇ 
ಉಸಿರು ಅವಳೇ ಪ್ರಾಣ (೧-೪೮-೫ ಮತ್ತು ೧೦; ೧-೪೯-೩). ಪ್ರತಿಯೊಂದು ಪ್ರಾಚಿಯನ್ನೂ ಸಂಚರಿಸುವುಡ 
ಕ್ಟ್ಯೋಸ್ಕರ, ಏಳಿಸುತ್ತಾಳೆ (೧-೯೨.೯; ೭-೭೭-೧). ಉಷಸ್ಕುಗಳು ದ್ವಿಪಾದ ಮತ್ತು ಚತುಷ್ಪಾದ ಜಂತುಗಳನ್ನು 


ಹಖುಗ್ಗೇದಸಂಹಿತಾ. . 561 











ಹ 
NM ಗ 


ನಿದ್ರೆ ಯಿಂದೆಬ್ಬಿಸಿ, ಕಾರ್ಯೋನ್ಮುಖರನ್ನಾಗಿ ಮಾಡುತ್ತವೆ (೪-೫೧-೫). | ಅರುಣೋದಯವಾದರೆ, ಪಕ್ಷಿಗಳು 
ಗೂಡಿನಿಂದ ಹಾರುತ್ತವೆ; ಮನುಷ್ಯರು ಆಹಾರಾನ್ರೇಸಿಗಳಾಗುತ್ತಾಕೆ (೧-೧೨೪-೧೨). ಐದು ಪಂಗಡದವರನ್ನೂ 
ಎಬ್ಬಿಸಿ, ಮನುಷ್ಯರು ಅನುಸರಿಸಬೇಕಾದ ಮಾರ್ಗಗಳನ್ನು ತೋರಿಸುತ್ತಾಳೆ. (೩-೭೯-೧) ಎಲ್ಲಾ ಪ್ರಾಣಿ: 
ಗಳನ್ನೂ ವ್ಯಕ್ತಗೊಳಿಸುತ್ತಾಳೆ. ಅವರಿಗೆಲ್ಲಾ ಹೊಸ ಚೇತನವನ್ನು ಕೊಡುತ್ತಾಳೆ (೭-೮೦-೧ ಮತ್ತು ೨). 
ದುಸ್ಸಪ್ನಗಳನ್ನು ತ್ರಿತ ಆಸ್ಪ್ಯನ ಹೆತ್ತಿರಕ್ಕೆ ಓಡಿಸುತ್ತಾಳೆ. (೮-೪೭-೧೪ ಮತ್ತು ೧೬) ರಾತ್ರಿಯ ಕರಿಯ 
ಮುಸಕನ್ನು ತೆಗೆಯುತ್ತಾಳೆ (೧-೧೧೩-೧೪). ಕತ್ತಲನ್ನು ಪರಿಹೆರಿಸುತ್ತಾಳೆ (೬-೬೪-೩; ೬-೬೫-೨) ದುರ್ಡೇವತೆ 
ಗಳನ್ನು ಮತ್ತು ಅನಿಷ್ಟ ವಾದ ಕತ್ತಲನ್ನು ಸಿವಾರಿಸುತ್ತಾಳೆ (೭-೭೫-೧). ತಮಸ್ಕಿವಿಂದ ನಿಗೂಢವಾದ ನಿಧಿ 
ಗಳನ್ನು ಹೊರಗೆಡಏ, ಅದನ್ನು ಧಾರಾಳವಾಗಿ ಹಂಚುತ್ತಾಳೆ (೧-೧೨೩-೪ ಮತ್ತು ೬). ಅವಳು ಉದಿಸಿ 
ದಾಗ ದಿಗಂತಗಳನ್ನು ಪ್ರಕಾಶಪಡಿಸುತ್ತಾಳೆ (೧-೯೨.೧೧). ಸ್ವರ್ಗದ (ಆಕಾಶದ) ಬಾಗಿಲುಗಳನ್ನು ತೆರೆ. 
ಯುತ್ತಾಳೆ (೧-೪೮-೧೫; ೧-೧೧೩-೪). ಗೋವುಗಳು ಗೋಶಾಲೆಯ ಬಾಗಿಲನ್ನು ತೆಗೆದುಕೊಳ್ಳುವಂತೆ. 
ಉಷೋದೇವಿಯು ತಾನು ಬಂದೊಡನೆಯೇ, ಕತ್ತಲಿನ ಬಾಗಿಲನ್ನು ತೆಗೆಯುತ್ತಾಳೆ (೧-೯೨.೪). ಗೋವುಗಳ 
ಹಿಂಡುಗಳಂತೆ ಆಕೆಯ. ಕಿರಣಗಳು ಕಾಣಿಸುತ್ತವೆ (೪-೫೨-೨ರಿಂದಳ). ದನಗಳನ್ನು ಚದುರಿಸುತ್ತಾ ಇರುವಂತೆ 
ಅವಳು ಬಹಳದೂರ ಕಾಣಿಸುತ್ತಾಳೆ (೧-೯೨.೧೨). ರಕ್ತವರ್ಣದ ಕಿರಣಗಳು ಹೊರಡುತ್ತವೆ; ಕಪಿಲಗೋವು 
ಗಳು ತಾವೇ ಕೆಲಸಕ್ಕೆ ತೊಡಗುತ್ತವೆ; ಕೆಂಬಣ್ಣದ ಉಷಸ್ಸುಗಳು ಮೊದಲಿನಂತೆ, ತಮ್ಮ ಬೆಳಕಿನ ಜಾಲವನ್ನು 
ಬೀಸುತ್ತವೆ (೧-೯೨-೨). ಆದುದರಿಂದ ಉಷೋದೇವಿಗೆ ದನಕರುಗಳ ಮಾತೆ ಎಂದು ಹೆಸರು ಬಂದಿದೆ 


(೪-೫೨-೨ ಮತ್ತು ೩; ೭-೭೭-೨). 


ದೇವತೆಗಳ ಮತ್ತು ಪ್ರಕೃತಿಯ ವ್ಯವಸ್ಥೆಯನ್ನು ಮೀರಜ್ಕ, ಉಷಸ್ಸು ದಿನದಿನವೂ ಗೊತ್ತಾದ: 
ಸ್ಥಳದಲ್ಲಿಯೇ ಕಾಣಿಸಿಕೊಳ್ಳುತ್ತಾಳೆ (೧-೯೨-೧೨; ೧-೧೨೩-೯; ೧-೧೨೪-೨; ೭-೭೬-೫); ವ್ಯವಸ್ಥಿತವಾದ: 
ಮಾರ್ಗದಲ್ಲಿಯೇ ಆಕೆಯು ಸಂಚರಿಸುತ್ತಾಳೆ; ತಾನು ಅನುಸರಿಸಬೇಕಾದ ಮಾರ್ಗವು ತಿಳಿದಿರುವುದರಿಂದ. 
ಎಂದೂ ದಾರಿತಪ್ಪುವುದಿಲ್ಲ (೫-೮೦-೪). ಯಾಗ ಕರ್ತ್ಸೃಗಳನ್ನೆಲ್ಲಾ ನಿದ್ದೆಯಿಂದ ಎಬ್ಬಿಸಿ, ಹೋಮಾಗ್ದಿಯನ್ನು 
ಹೊತ್ತಿಸುವಂತೆ ಮಾಡುತ್ತಾಳೆ; ಈರೀತಿ ದೇವತೆಗಳಿಗೆಲ್ಲಾ ಉಪಕಾರಮಾಡುತ್ತಾಳೆ (೧-೧೧೩-೯). ಶ್ರದ್ಧಾ 
ವಂತನೂ ಉದಾರಿಯೂ ಆದ ಆರಾಧಕನನ್ನು ಮಾತ್ರವೇ ಎಚ್ಚರಗೊಳಿಸುವಂತೆಯೂ, ಅಶ್ರದ್ಧಾಳುವೂ, 
ದೀನನೂ ಆದನನನ್ನು ಹಾಗೆಯೇ ಬಿಡುವಂತೆಯೂ ಪ್ರಾರ್ಥಿತಳಾಗಿದಾಳೆ (೧-೧೨೪-೧೦; ೪-೫೧-೩) 
ಒಂದೊಂದು ಸೆಲ್ಮ ಉಷಸ್ಸು ಪೊಜೆ ಮಾಡುವವರನ್ನು ಎಚ್ಚರಗೊಳಿಸುವುದು ಬಿಟ್ಟು, ಅವರು ಆಕೆಯನ್ನು 
ಜಾಗೃತಿಗೊಳಿಸುತ್ತಾರೆ ಎಂದಿದೆ (೪-೫೨-೪; ಇತ್ಯಾದಿ) ಮತ್ತು ಈ ಕೆಲಸವನ್ನು ಮೊದಲು ಮಾಡಿದವರು 
ನಾವೇ ಎಂದು ವಸಿಷ್ಠರು ವಾದಿಸುತ್ತಾರೆ (೭-೮೦-೧). ಒಂದು ಕಡೆ, ಶತ್ರು ಅಥವಾ ಕಳ್ಳತನ ಮಾಡಿದವಳು. 
ಎಂದ್ಕೂ ಸೂರ್ಯನು ಸುಡದಿರಬೇಕಾಪರೈೆ ತ್ವರೆ ಮಾಡಬೇಕು ಎಂದೂ (೫-೭೯-೯) ಅವಳಿಗೆ ಎಚ್ಚರಕೊಬ್ಬ ದೆ. 
ಸೋಮಪಾನಕ್ಕಾಗಿ ದೇವತೆಗಳನ್ನು ಸರೆತರಜೇಕೆಂದು (೧-೪೮-೧೨) ಪ್ರಾರ್ಥಿಸಲ್ಪಟ್ಟಿ ದಾಳೆ.. ಅದರಿಂದಲೇ 
ಇರಬಹುದು ದೇವತೆಗಳೆಲ್ಲರೂ ಉಷಸ್ಸಿನೊಡನೆ ಏಳುತ್ತಾರೆ ಎಂದು ಹೇಳಿರುವುದು (೧-೧೪-೯ ಇತ್ಯಾದಿ). 


ಉಷೋಜೀನಿಯು ಹೊಳೆಯುವ ರಥದಲ್ಲಿ ಸಂಚರಿಸುತ್ತಾಳೆ (೭-೭೮-೧) ; ರಥವು ಥಳಥಳಿಸುತ್ತಿದೆ 

(೧-೨೩-೭); ಶುಭ್ರವಾಗಿದೆ (೩-೬೧-೨) ; ಚೆನ್ನಾಗಿ ಅಲಂಕೃತವಾಗಿದೆ (೧-೪೯-೨); ಎಲ್ಲರಿಗೂ ಎಲ್ಲ ವಸ್ತು 

ಗಳಿಗೂ ಅಲಂಕಾರಪ್ರಾಯವಾಗಿದೆ (೭.೭೫-೬) ; ಸುದೃಢೆವಾಗಿದೆ (೧-೪೮-೧೦ ಇತ್ಯಾದಿ) ; ಮತ್ತು ಸ್ವತಂತ್ರ, 
12 


562 | ಸಾಯಣಭಾಷ್ಯಸಹಿತಾ 


po 





ವಾಗಿ ಹೂಡಿಕೊಳ್ಳು ತ್ತದೆ (೭-೭೮-೪). ಆಕೆಯು ನೂರು ರಥಗಳ ಮೇಲೆ ಬರುತ್ತಾಳೆ (೧-೪೮-೭). ರಥಕ್ಕೆ 
ಕೆಂಬಣ್ಣದ (೭-೭೫-೬), ಸುಲಭವಾಗಿ ನಡೆಸಬಹುದಾದ (೩-೬೧-೨), ತಪ್ಪದೇ ಹೂಡಲ್ಪಡುವ (೪-೫೧-೫) 
ಕುದುರೆಗಳನ್ನು ಕಟ್ಟಿದೆ. ಕುದುರೆಗಳಿಂದ ಯುಕ್ತಳಾಗಿ ದೇದೀಪ್ಯಮಾನಳಾಗಿದಾಳೆ (೫-೭೯-೧, ೧೦). ಕೆಂಪು. 
ಗೋವುಗಳಿಂದಲೂ ಅವಳ ರಥವು ಎಳೆಯಲ್ಲಡುತ್ತದೆ (೧-೯೨-೨; ೧-೧೨೪-೧೧; ೫-೮೦-೩). ಅಶ್ವಗಳು ಮತ್ತು 
ಸೋವುಗಳೆಂದರೆ, ಪ್ರಾತಃಕಾಲದೆ ಕಿರಣಗಳರಬೇಕು ; ಆದರೆ ಗೋಶಬ್ಬಕ್ಕೆ ಸಾಧಾರಣವಾಗಿ ಮೇಘನೆಂದರ್ಥ. 
ಓಂದು ದಿನದಲ್ಲಿ, ಉಷೋದೇವಿಯು ಮೂವತ್ತು ಯೋಜನ ದೂರ ಹೋಗುತ್ತಾಳೆ (೧-೧೨೩-೮). 


 ಸೂರ್ಯನಿಗೊ ಉಷಸ್ಸಿಗೂ ನಿಕಟಿಬಾಂದವ್ಯವಿರುವುದು ಸ್ವಾಭಾವಿಕವೇ. ಸೂರ್ಯನ ಸಂಚಾರಕ್ಕಾಗಿ 
ಮಾರ್ಗವನ್ನು ತೆರೆದಿದಾಳೆ (೧-೧೧೩-೧೬). ದೇವತೆಗಳ ಕಣ್ಣನ್ನು (ಸೂರ್ಯನನ್ನು) ತರುತ್ತಾಳೆ ಮತ್ತು ಉತ್ತ 
'ಮವಾದ ಬಿಳಿಯ ಕುದುರೆಗೆ ದಾರಿ ತೋರುತ್ತಾಳೆ (೭-೭೭-೩). ಸೂರ್ಯನ (೧-೧೧೩-೯) ತನ್ನ ಪ್ರಿಯನ ತೇಜ 
ಸಿನಿಂದ (೧-೯೨.೧೧) ಬೆಳಗುತ್ತಾಳೆ. ಸವಿತೃವು ಉಷಸ್ಸಿನ ಮಾರ್ಗದಲ್ಲಿಯೇ ಪ್ರಕಾಶಿಸುತ್ತಾನೆ (೫-೮೧-೨). 
ಸೂರ್ಯನು ಉಸಷೋದೇವಿಯನ್ನು, ಯುವಕನು ಯುವತಿಯನ್ನು ಹಿಂಬಾಲಿಸುವಂಕ್ಕೆ ಹಿಂಬಾಲಿಸುತ್ತಾನೆ 
(೧-೧೧೫-೨). ಅವಳನ್ನ ಪೇಕ್ಷಿಸುವ ದೇವತೆಯನ್ನು ಅವಳು ಸಂಧಿಸುತ್ತಾಳೆ (೧-೧೨೩-೧೦). ಅವಳು 
ಸೂರ್ಯನ ಪತ್ನಿ (೭-೭೫-೫); ಉಸೋದೇವಿಯರು ಸೂರ್ಯನ ಪಶ್ಚಿಯರು (೪-೫-೧೩). ಆಕಾಶದಲ್ಲಿ ಅವನಿಂದ 
'ಅನುಸೃತಳಾದ ಆಕೆಯು ಆತನ ಪತ್ನಿ ಅಥವಾ ಪ್ರಿಯೆಯೆಂದು ಭಾವನೆ. ಕಾಲದೃಷ್ಟಿ ಯಿಂದ ಸೂರ್ಯನಿಗಿಂತ 
ಮುಂಚೆ ಬರುವ ಅವಳು ಅವನ ತಾಯಿಯೆಂದೂ ಒಂದೊಂದು ವೇಳೆ ಗಣನೆಯಿದೆ, ಅವಳು ಸೂರ್ಯ, ಯಜ್ಞ 
ಮತ್ತು ಅಗ್ನಿಗಳನ್ನು ಉತ್ಪತ್ತಿಮಾಡಿದಳು (೭-೭೮-೩). ಅವಳು ಹುಟ್ಟಿರುವುದೇ ಸವಿತೃವಿವ ಜನನಕ್ಕಾಗಿ 
ಮತ್ತು ಶೇಜಃಪುಂಜವಾದ ಶಿಶುವಿನೊಡನೆ ಬಂದು ಸೇರುತ್ತಾಳೆ (೧-೧೧೩-೧ ಮತ್ತು ೨). (ಆದಿತ್ಯ ನಾದ) 
ಭಗನ ಸೋದರಿ ಆಕೆ (೧-೧೨೩-೫) ಮತ್ತು ವರುಣನ ಬಂಧು (೧-೧೨೩-೫). ಅವಳು ರಾತ್ರಿಯ ಸೋದರಿ 
೧-೧೧೩-೨ ಮತ್ತು ೩; ೧೦-೧೨೭-೩) ಅಥವಾ ಆಕೆಯೆ ಅಕ್ಕ (೧-೧೨೪-೮); ಮತ್ತು ರಾತ್ರಿ ಉಷಸ್ಸುಗಳ 
ಹೆಸರುಗಳು " ನಕ್ಕೋಷಾಸಾ', ಉಷಾಸಾನಕ್ಕಾ' ಎಂದು ದ್ವಿವಚನಾಂತವಾಗಿ ಪ್ರಯೋಗಿಸಲ್ಪಟ್ಟಿವೆ. ಉಷಸ್ಸು 
ಆಕಾಶದಲ್ಲಿ ಜನಿಸುತ್ತದೆ (೭-೭೫-೧) ; ಆದುದರಿಂದಲೇ ಆಕೆಯು ಯಾವಾಗಲೂ ಆಕಾಶದ ಮಗಳು (೧-೩೦-೨೨ 
ಇತ್ಯಾದಿ) ಎಂದೂ, ಒಂದೇ ಒಂದುಸಲ ಆಕಾಶದ ಪ್ರಿಯೆ ಎಂದೂ (೧-೪೬-೧) ಕರೆಯಲ್ಪಟ್ಟ ದಾಳೆ. 


ಉಷಃಕಾಲದಲ್ಲೇ ಉದ್ದೀಪ್ರವಾಗುವ ಹೋಮಾಗ್ತಿ ಗೂ ಉಸಸ್ಸಿಗೂ ಸಂಬ-ಧವಿದ್ದೇ ಇದೆ. ಇಂತಹ 
ಸಂದರ್ಭಗಳಲ್ಲಿ ಸಾಧಾರಣವಾಗಿ ಸೂರ್ಯನೂ ಸೂಚಿತನಾಗುತ್ತಾನೆ. ಅಗ್ನಿಯನ್ನು ಹೊತ್ತಿಸುವ ವೇಳೆಗೇ 
ಸೂರ್ಯನೂ ಕಾಣಿಸುತ್ತಾನೆ (೧-೧೨೪-೧ ಮತ್ತು ೧೧; ಇತ್ಯಾದಿ). ಅಗ್ನಿಯು ಉಷಃಕಾಲಕ್ಕೆ ಪೊರೈದಲ್ಲಿ 
"ಅಥವಾ ಉಷಸ್ಸಿನೊಡನೆ ಕಾಣಿಸಿಕೊಳ್ಳುತ್ತಾನೆ. ಉಸೋದೇವಿಯು ಅಗ್ನಿಯನ್ನು ಹೊತ್ತಿಸುವಂತೆ ಮಾಡು 
ತಾಳೆ (೧-೧೧೩-೯). ಆದ್ದರಿಂದ, ಒಂದೊಂದು ವೇಳೆ, ಸೂರ್ಯನಂತೆ, ಅಗ್ನಿಯೂ ಆಕೆಯ ಪ್ರಿಯನು 
ತ೧-೬೯.೧; ೭-೧೦-೧; ೧೦-೩-೩ನ್ನು ಹೋಲಿಸಿ) ಅಗ್ನಿಯು ಹೊಳೆಯುತ್ತಿರುವ ಉಪಸ್ಸನ್ನು ಎದುರ್ಲೊ 
ಳ್ಳಲು ಹೋಗಿ ಅವಳಿಂದ ಉತ್ತಮವಾದ ಸಂಪದಾದಿಗಳನ್ನು ಅನೇಕ್ಲಿಸುತ್ತಾನೆ (೩-೬೧-೬). ಪ್ರಾತಃಕಾಲದ 
ದೇವತೆಗಳಾದ, ಅಶ್ಚನಿಗಳೊಡನೆಯೂ ಆಕೆಗೆ ಬಾಂಧೆವ್ಯವಿದೆ (೧-೪೪-೨ ಇತ್ಯಾದಿ). ಅವರು ಅವಳ ಜೊತೆ 
ಯಲ್ಲಿ ಬರುತ್ತಾರೆ (೧-೧೮೩-೨) ಮತ್ತು ಅವಳು ಅವರ ಸ್ನೇಹಿತಳು (೪-೫೨.೨ ಮತ್ತು ೩). ಅವರನ್ನೆ ಚ್ಚರ 
ಗೊಳಿಸೆಂದು ಅವಳು ಪ್ರಾರ್ಥಿತಳಾಗಿದಾಳೆ. (೮-೯:೧೭), ಮತ್ತು ಅನಳ ಸ್ತುತಿಯು ಅವರನ್ನು ಎಬ್ಬಿಸಿದೆ 


ಸುಗ್ರೇದಸಂಹಿತಾ | 563 


ಸಾ SM NR ೋ ಬ ಮಪ ಲ ಬ್‌ [“ಉ““ ರಾಗ 








ಬಡಾ ಭಂ ತ ke ನಾ 1 1 ಜಾ ಎಜಿ ಸದ ಯಬ ಟು 


(೩-೫೮-೧). ಅಶ್ವಿನೀದೇವತೆಗಳ ರಥವು ಸಿದ್ಧವಾದರೆ, ಉಷೋದೇವಿಯೂ ಜನಿಸುತ್ತಾಳೆ (೧೦-೩೯-೧೨). ಒಂದು. 
ಸಲ ಇಂದ್ರನೊಡನೆಯೂ ಉಷಸ್ಸು ಸಂಬಂಧ ಹೊಂದಿದ್ದಾಳೆ ಎಂದು ಇದೆ. ಚಂದ್ರನು ಹೊಸ ಹೊಸದಾಗಿ 
ಹುಟ್ಟುವುದರಿಂದ, ಹಿಗೆಲು ಬರುವುದನ್ನು ಸೂಚಿಸುತ್ತಾ, ಉಷಃಕಾಲಕ್ಕೆ ಮುಂಚಿ, ಪ್ರಕಾಶಿಸುತ್ತಾನೆ. 
(೧೦-೮೫-೧೦). | 


ಅನೇಕ ದೇವತೆಗಳು ಉಷಸ್ಸಿಗೆ ಕಾರಣರು ಅಥವಾ ಉಷಸ್ಸೆನ್ನು ಕಂಡುಹಿಡಿದರು. ಬೆಳಕನ್ನು. 
ಜಯಿಸಿರುವವನೆಂದು ಪ್ರಖ್ಯಾತಿಸಡೆದಿರುವ ಇಂದ್ರನು ಉಷಸ್ಸನ್ನು ಉತ್ಪತ್ತಿಮಾಡಿದನು ಅಥವಾ ಉಹಸ್ಸಿಗೆ 
ಬೆಳಕು ಕೊಟ್ಟ ನು (೨-೧೨-೭ ಇತ್ಯಾದಿ). ಕೆಲವು ಸಲ ಅವನು ಅವಳಿಗೆ ದ್ರೇಷಿಯಾಗಿದಾನೆ; ಅವನು ಅವಳ 
ರಥವನ್ನು ಚೂರು ಚೂರು ಮಾಡಿದನು. ಜನಿಸಿದಾಗಲೇ, ಉಷಸ್ಸುಗಳು ಸೋಮನಿಂದ ಕಾಂತಿಯುಕ್ತವಾಗಿ 
ಮಾಡಲ್ಪಟ್ಟವು (೬-೩೯-೩). ಅಗ್ನಿಯಂತೆ (೭-೬-೫), ಸೋಮನೂ ಉಸಸ್ಸುಗಳನ್ನು ಉತ್ತಮನಾದವನ 
ಪತ್ಲಿಯರನ್ನಾಗಿ ಮಾಡಿದನು (೬-೪೪-೨೩) ಕತ್ತಲನ್ನು ಬೆಳಕಿನಿಂದ ಹೋಗಲಾಡಿಸುತ್ತ, ಬೃಹಸ್ಪತಿಯ: 
ಉಷಸ್ಸು, ಅಕಾಶ ಮತ್ತು ಅಗ್ನಿಗಳನ್ನು ಕಂಡುಹಿಡಿದನು (೧೦-೬೮-೯). ದೇವತೆಗಳ ಸಹವಾಸಿಗಳಾದ 
ಪಿತೃಗಳು, ತಮ್ಮ ಸ್ತುತಿಗಳಿಂದ, ಗೂಢವಾದ ಬೆಳಕನ್ನು ಕಂಡು, ಅದರಿಂದ ಉಷಸೃನ್ನು ಉತ್ಪ್ಸತ್ತಿಮಾಡಿದರು. 
(೭-೭೬-೪). 


ಪೂಜೆ ಮಾಡುವವನಿಗೆ ಸಂತಾನ ಮತ್ತು ಸಂಪತ್ತುಗಳನ್ನು ಅನುಗ್ರಹಿಸಿ, ದೀರ್ಫಾಯುಸ್ಸನ್ನು 
ಕೊಟ್ಟು ರಕ್ಷಿಸಬೇಕೆ4ದು ಅನೇಕ ಸಲ ಉಷಸ್ಸನ್ನು ಬೇಡಿದಾರೆ (೧-೩೦-೨೨ ; ೧-೪೮-೧ ; ಇತ್ಯಾದಿ). ಸ್ತುತಿ 
ಸುವವನಿಗೆ ಉಪಕಾರ ಮಾಡಿದವರಿಗೆಲ್ಲಾ ಕೀರ್ತಿಯನ್ನು ಸೊರಕಿಸಬೇಕೆಂದೂ ಪ್ರಾರ್ಥನೆಯಿದೆ (೫-೭೯-೬; 
೧-೪೮-೪ನ್ನು ಹೋಲಿಸಿ). ಅವಳ ಭಕ್ತರೆಲ್ಲರೂ ಅವಳಿಂದ ಐಕ್ವರ್ಯವನ್ನು ಅಪೇಕ್ಷಿಸುತ್ತಾರೆ ಮತ್ತು ತಾವು 
ಅವಳಿಗೆ ಮಕ್ಕಳಂತಿರಬೇಕೆಂದೂ ಅವರ ಇಚ್ಛೆ (೭-೮೧-೪). ಮೃತನ ಆತ್ಮವು ಸೂರ್ಯ ಮತ್ತು ಉಸಷೋ 
ದೇವಿಯರ ಸಮಾಸಕ್ಕೆ ಹೋಗುತ್ತದೆ (೧೦-೫೮-೮) ಮತ್ತು ಪಿತೃಗಳು ಕೆಂಬಣ್ಣದ ವಸ್ತುಗಳ ಮಡಲಲ್ಲಿ ಕುಳಿ 
ತಿದಾರೆ ಎನ್ನುವಾಗ್ಯ ಕೆಂಬಣ್ಣದ ವಸ್ತುಗಳು ಉಸಸ್ಸೇ ಇರಬೇಕು. 


ನಿರುಕ್ತದಲ್ಲಿ (೧-೮)ರುವ ಹೆದಿನೆಂಟಿಲ್ಲದೇ, ಉಸಸ್ಸಿಗೆ ಇನ್ನೂ ಅನೇಕ ವಿಶೇಷಣಗಳಿವೆ. ದೇದೀಪ್ಯ 
ಮಾನಳು ; ಹೊಳೆಯುತ್ತಿದಾಳೆ; ಶುಭ್ರಳು. ಅವಳದು ಬಿಳಿಯಬಣ್ಣ, ರಕ್ತವರ್ಣ, ಸುವರ್ಣ, ಉದಾರಳು, 
ನಿಯಮಜಾತಳು, ಇಂದ್ರನಂತಿರುವವಳು, ದೇವತಾಸ್ತರೂಪಳು, ಅಮರಳು. ಔದಾರ್ಯವು ಅವಳಿಗೆ ಸಹಜವಾದ 
ಗುಣ (ಮಫಘೋನಿ). | | 
ಅತ್ಪಿನೀದೇವತೆಗಳು ೨. 

ಇಂದ್ರ, ಅಗ್ನಿ, ಸೋಮ, ಇವರನ್ನು ಬಿಟ್ಟರೆ, ಅಶ್ವಿನಿಗಳೆಂಬ ಯಮಳದೇವತೆಗಳೇ ಮುಖ್ಯರು. ಐವತ್ತ 
ಕ್ಕಿಂತ ಹೆಚ್ಚು ಸೂಕ್ತಗಳಲ್ಲಿಯೂ ಮತ್ತೆ ಕೆಲವು ಸೊಕ್ಕಭಾಗಗಳಲ್ಲಿಯೂ ಸ್ತುತಿಸಲ್ಸಟ್ಟಿ ದಾರಿ, ನಾಲ್ಡು ನೂರಕ್ಕಿಂತ 
ಹೆಚ್ಚು ಸಲ ಅಶ್ವಿನಿಗಳ ಹೆಸರು ಬರುತ್ತದೆ. ಅವರೂ (ತೇಜಸ್ಸು) ಬೆಳಕಿನ ದೇವತೆಗಳೆಂದು ನಿಶ್ವಿತರಾದರೂ, 
ಆದರ ಯಾವ ಅಂಶವನ್ನು ಅವರು ಪ್ರತಿಬಿಂಬಿಸುತ್ತಾರೆ ಎಂದು. ಹೇಳವುದು ಕಷ್ಟ. ಅವರು ಅವಳಿದೇವತೆಗಳ್ಳು 
(೩-೩೯-೩ ; ೧೦-೧೭-೨) ಮತ್ತು ಪ್ರತ್ಯೇಕಿಸಲಾಗದವರು. ಇಡೀ ಒಂದು ಸೂಕ್ತದಲ್ಲಿ: ಅವರನ್ನು ಪ್ರಪಂಚ 
ದಲ್ಲಿರುವ ನಾನಾ ಯಮಳ ಅಥವಾ ಜೋಡಿ ಪದಾರ್ಥಗಳಿಗೆ (ಕಣ್ಣುಗಳು ಕೈಗಳು . ಕಾಲುಗಳು, ರೆಕ್ಕೆಗಳು 


564 ಸಾಯಣಭಾಷ್ಯಸಹಿತಾ 











ಜ್‌ 


ತಾ ಗ ಎಗ್‌. ಲ್‌ 





ಪಕ್ಷಿಗಳ ಅಥವಾ ಪ್ರಾಣಿಗಳ ಜೋಡಿಗಳು, ಇತ್ಯಾದಿ) ಹೋಲಿಸಿದೆ (೫-೭೮-೧ ರಿಂದ ೩; ಲೆ-೩೫-೭ ರಿಂದ ೯; 
೧೦-೧೦೬-೨ ರಿಂದ ೧೦). ಆದರೆ ಕೆಲವು ವಾಕ್ಯಗಳು ಶ್ರಾಯಶಃ ಅನರು ನೊದಲು ಪ್ರತ್ರೇಕನಾಗಿದ್ದಕೆನ್ನು ವ್ರದನ್ಮೂ 
ಸೂಚಿಸುವಂತೆ ತೋರುತ್ತವೆ. ಅವರು ಬೇಕೆ ಬೇರಯಾಗಿ ಜನಿಸಿದರು (ನಾನಾ; '೫-೭೩-೪) ; ಅಲ್ಲಿ ಇಲ್ಲಿ 
ಹುಟ್ಟಿದರು (ಇಹೇಹ); ಒಬ್ಬನು ಜಯಶೀಲನಾದ ರಾಜಕುಮಾರನು; ಮತ್ತೊಬ್ಬನು ಆಕಾಶದ ಮಗೆನು 
(೧-೧೮೧-೪). ಯಾಸ್ವರೂ ಕೂಡ ಒಬ್ಬನು ರಾತ್ರಿಯ ಮಗನೆಂದೂ, ಮತ್ತೊಬ್ಬನು ಉಸಕಕಾಲದ ಮಗೆ 
ನೆಂದೂ ಹೇಳುವ ಒಂದು ವಾಕ್ಯವನ್ನು ಉಲ್ಲೇಖಿಸಿದಾರೆ (ನಿರು. ೧೨-೨). ಯಗ್ಗೇದದಲ್ಲಿಯೇ ಒಂದು ಕಡೆ 
(೪-೩-೬), " ಆವರಿಸುವನಾಸತ್ಯ * ಎಂದು ಒಬ್ಬನನ್ನೇ ಹೇಳಿದೆ. ಈ ಪದವು (ನಾಸತ್ಯ) ಸಾಮಾನ್ಯವಾಗಿ ಇಬ್ಬ 
ರಿಗೂ ಅನ್ನಯಿಸುವುದು. 1 | 


ಅಶ್ಲಿನೀದೇವತೆಗಳು ಎಳೆಯ ವಯಸ್ಸಿನವರು (೭-೬೭-೧೦). ಆವರು ದೇನತೆಗಳಕ್ಕೆಲ್ಲಾ ಕಿರಿಯ 
ವರು (ತೈ. ಸಂ. ೭-೨-೭-೨). ಅನರು ಪುರಾತನರೂ ಹೌದು (೭-೬೨-೫). ಶುಭ್ರರು (೭-೬೮-೧) ; ಕಾಂತಿಗೆ 
ಒಡೆಯರು (೮-೨೨-೧೪ ; ೧೦-೯೩-೬) ; ಸುವರ್ಣದಂತೆ ಹೊಳೆಯುವವರು (೮-೮-೨) ; ಮತ್ತು ಚೀನುತುಪ್ಪದ. 
ಬಣ್ಣವುಳ್ಳ ವರು (೮-೨೬-೬). ಅನರಿಗೆ ನಾನಾ ರೂಸಗಳು (೧-೧೧೭-೪). ಅವರು ಸ್ಪುರದ್ರೂನಿಗಳು 
(೬೬೨-೫ ; ೬೬೩-೧); ಕಮಲ ಪುಷ್ಪದ ಹಾರಗಳನ್ನು ಧೆರಿಸುತ್ತಾರೆ (೧೦-೧೮೪-೨; ಆ. ವೇ. 
೩-೨೨-೪; ಶ. ಬ್ರಾ. ೪-೧೫-೧೬). ಅವರು ಚುರುಕಾಗಿದಾಕೆ (೬-೬೩-೫), ಮನಸ್ಸಿನಂತೆ (೮-೨೨-೧೬) 
ಅಥವಾ ಹದ್ದಿನಂತೆ (೫-೭೮-೪) ವೇಗಶಾಲಿಗಳು. ಬಹಳ ಬಲಿಷ್ಠರು (೧೦-೨೪-೪), ಬಹೆಳೆ ದೃಢಾಂಗರು 
(೬-೬೨-೫), ಮತ್ತು ಅನೇಕ ಸಲ " ರಕ 'ರು (ರೌದ್ರಾನೇಶವುಳ್ಳ ವರು) ಎಂದು ಹೇಳಲ್ಪಟ್ಟ ದಾರೆ (೫-೭೫-೩ 
ಇತ್ಯಾದಿ). ಅವರು ಒಳ್ಳೆ ಯೆ ಜ್ಞಾನಿಗಳು (೮-೮-೨) ಮತ್ತು ಮಾಯಾಶಕ್ತಿಯುಳ್ಳವರು (೬-೬೩-೫; ೧೦-೯೩-೬). 
ಪದೇ ಪದೇ ಉಪಯೋಗಿಸಲ್ಪಡುವ ಮತ್ತು ಅವರದೇ ಅದ ವಿಶೇಷಣಗಳೆಂದರೆ (ದಸ್ರಾ) ಆಕ್ಟರ್ಯಕರೆರಾದ 
ಮತ್ತು (ನಾರತ್ಯಾ) " ಅಸತ್ಯವಂತರಲ್ಲ' ಎಂಬವು. ಈ ಎರಡನೆಯದಸ್ಥೆ " ರಕ್ಷಕರು? ಮೊದೆಲಾದ ಅರ್ಥಗಳೂ 
'ಸೂಚಿಸಲ್ಪಟ್ಟವೆ. ಈ ಎರಡು ವಿಶೇಷಣನದಗಳೇ ಅವರ ನಾಮಥೇಯಗಳಾಗಿ ಪರಿಣತೆನಾಗಿವೆ. (ರುದ್ರ 
ವರ್ತನೀ) «ರಕ್ತವರ್ಣದ ದಾರಿಯುಳ್ಳವರು' ಮತ್ತು (ಹಿರಣ್ಯವರ್ತನೀ) ಬಂಗಾರದ ದಾರಿಯುಳ್ಳೆ ವರು. ಇವೆ 
ರಡೂ ಅವರಿಗೆ ವಿಶೇಷಣಗಳು, ಹಿರಣ್ಯವರ್ತನೀ' ಎಂಬುದು ಎರಡುಕಡೆ ನದಿಗಳಿಗೆ ವಿಶೇಷಣನಾಗಿ ಉಪ 
ಯೋಗಿಸಲ್ಪಟ್ಟದೆ. 


ಅಶ್ಚಿನೀದೇವತೆಗಳಿಗೆ ಇತರ ಜೀವತೆಗಳಿಗಿಂತ ಹೆಚ್ಚಾಗಿ ಮಧು (ಜೇನು)ನಿನ ಸಂಬಂಧವಿದೆ. ಅನೇಕ 
"ಮಂತ್ರಗಳಲ್ಲಿ ಎರಡೂ ಒಟ್ಟಿಗೆ ಪ್ರಯುಕ್ತವಾಗಿವೆ. ಮಧುವಿನಿಂದ ತುಂಬಿದ ಒಂದು ತೊಗಲಿನ ಚೀಲ ಅವರ 
''್ಲಿದೆ; ಮಧುವನ್ನು ಸೆಳೆದುಕೊಳ್ಳುವ ದುಂಬಿಗಳು ಅದರಲ್ಲಿ ಬಹಳ ಇನೆ (೪-೪೫-೩ ಮತ್ತು ೪). ಅನರು 
: ನೂರು ಜಾಡಿ ಸುಧುವನ್ನು ಅಳೆದುಕೊಟ್ಟಿರು (೧-೧೧೭-೬). ಮಧುವಿನ ಚುಚ್ಚು ಗೋಲು ಅವರಿಗೆ ವಿಶೇಷ 
ವಾದುದು (೧-೧೨೨-೩ ; ೧-೧೫೭-೪); ಇದರಿಂದ ಅವರು ಯಾಗವನ್ನು ಮತ್ತು ಯಜಮಾನನನ್ನು ಚುಮು ಕ 
ಸುತ್ತಾರೆ. ಅವರ ರಥವು ಮಾತ್ರ ಮಧುವಿನ ಬಣ್ಣವುಳ್ಳದ್ದೆಂದು ವರ್ಣಿತ (ಮಧೆುವರ್ಣ) ವಾಗಿದೆ ಅಥವಾ 
ಮಧುವನ್ನು ವಹಿಸತಕ್ಕದ್ದೆಂದೂ (ಮಧುವಾಹನ) ಇದೆ. ಮಧುವೆಂದರೆ ಅವರಿಗೆ ಬಹಳ ಇಷ್ಟ. ಅದನ್ನು 
ಕುಡಿಯುವನರೂ (ಮಧುಪಾ) ಹೌದು. ಯಾವ ಯತ್ತಿಜನ ಹತ್ತಿರ ಅಶ್ವಿನಿಗಳು ಬರಬೇಕೆಂದು ಅಹ್ವಾನಿತರೋ 
ಆತನೂ ಮಧುಹಸ್ತನು (೧೦-೪೧-೩). ಅವರೇ ದುಂಬಿಗೆ ಮಧುವನ್ನು ದಾನಮಾಡುತ್ತಾಕೆ (೧-೧೧೨-೨೧ ; 


ಯಗ್ರೇದಸಂಹಿಶಾ | 565 


ಗ 





ಗ 








MNP NE RT Re 





 ೦-೪೦.೬ನ್ನು ಹೋಲಿಸಿ); ಅವರನ್ನು ದುಂಬಿಗಳಿಗೆ (೧೦-೧೦೬-೧೦) ಹೋಲಿಸಿದೆ. ಇತರ ಡೇವಕೆಗಳೆಂತೆ, 
ಅವರಿಗೂ ಸೋಮರಸವೆಂವರೆ ಪ್ರೀತಿ (೩-೫೮-೭ ಮತ್ತು ೯; ಇತ್ಯಾದಿ) ಮತ್ತು ಉಷಸ್ಸು ಮತ್ತು ಸೂರ್ಯರೊಡೆನೆ 
ಸೋಮಸಾನ ಮಾಡಬೇಕೆಂದು ಆಹ್ವಾನಿತರಾಗುತ್ತಾರಿ (೮-೩೫-೧). ಸೋಮಪಾನಾರ್ಹೆದೇವತೆಗಳ ಶ್ರೇಣಿಗೆ 
ಇವರು ಸೇರಿರಲಿಲ್ಲವೆಂದು ಕೆಲವು ವಿದ್ವಾಂಸರ ಅಭಿಪ್ರಾಯ. | 


ಅವರೆ ರಥವು ಸೂರ್ಯನಂತಿದೆ (೮-೮-೨); ಅಥನಾ ಸುವರ್ಣಮಯನಾದುದು (೪-೪೪-೪ ಮತ್ತು ೫; 
ಮತ್ತು ಚಕ್ರ ಅಚ್ಚು ವೊದಲಾದ ಭಾಗಗಳಲ್ಲವೊ ಚಿನ್ನದಿಂದ ಮಾಡಿದುದು (೧-೧೮೦-೧ ; ೮.೫.೨೯ ; ೮-೨೨-೫), 
ಅದಕ್ಕೆ ಸಾವಿರ ಕಿರಣಗಳು (೧-೧೧7-೧) ಅಥವಾ ಆಭರಣಗಳು (೮-೮-೧೧ ಮತ್ತು ೧೪). ಅದು ಒಂದು ವಿಲ 
ಕ್ಷಣವಾದ ರಥ; ಮೂರು ವಿಧವಾದುದು ; ಮೂರು ಚಕ್ರ; ಮೂರು ಬಂಡಿಗಳು; ಮತ್ತು ಬೇರಿ ಕೆಲವು ಭಾಗಗಳೂ 
ಮೂರು ಮೂರು (೧-೧೧೮-೧ ಮತ್ತು ೨; ಇತ್ಯಾದಿ), ಬಹಳ ಹೆಗುರವಾಗಿ ಸಂಚರಿಸುತ್ತದೆ (೮-೯-೮); ಮನಸ್ಸಿ 
ಗಿಂತಲೂ (೧-೧೧೭-೨ ಇತ್ಯಾದಿ) ಅಥವಾ ನಿಮೇಷಕ್ಸಿಂತಲೂ (೮-೬೨-೨) ಹೆಚ್ಚು ಚುರುಕು. ಅದು ಖಯಭು 
ಗಳಿಂದ ರಚಿತವಾಯಿತು (೧೦-೩೯-೧೨). ಮೂರು ಚಕ್ರದ ರೆಥನೆಂದಕಿ ಅವರೊಬ್ಬರದೇ. ಸೂರೈ ಯ ವಿನಾ 
ಹಕ್ಕೆ ಹೋದಾಗ್ಯ ರಥದ ಒಂದು ಚಕ್ರವು ಹಾಳಾಗಿಹೋಯಿತಂತೆ (೧೦-೮೫-೧೫;) 


ಅನರ ಹೆಸಕೇನೋ ಅಶ್ವವುಳ್ಳ ನರು ಎಂದು ಅರ್ಥಕೊಡುತ್ತದೆ, ಆದರೆ ಅವರು ಅಶ್ವಾರೋಹಿಗಳಾದುದ 
ರಿಂದ ಆ ಹೆಸರು ಅವರಿಗೆ ಬಂದಿದೆ ಎಂದು ಎಲ್ಲೂ ಇಲ್ಲ. ಅವರೆ ರಥವನ್ನು ಎಳೆಯುವವು ಅಶ್ವಗಳು (೧-೧೧೭-೨; 
ಇತ್ಯಾದಿ); ಇನ್ನೂ ಹೆಚ್ಚಾಗಿ ಪಕ್ಷಿಗಳು (೬-೬೩-೬ ; ಇತ್ಯಾದಿ) ಅಥವಾ ಪತತ್ರಿ೯(೧೦-೧೪೩-೫) ; ಹಂಸಗಳು 
(೪-೪೫-೪) ; ಗರುಡಪಕ್ಷಿಗಳು (೧-೧೧೮-೪) ಪಕ್ತಿರೂಪಾಶ್ವಗಳು (೬-೬೩-೭); ತೈೇನರೂಸವಾದ ಅಶ್ವಗಳರಿ 
(೮-೫-೩) ರಥವಾಹಕಗಳು. ಒಂದೊಂದು ಸಲ, ಒಂದು ಎಮ್ಮೆ, ಎಮ್ಮೆಗಳು (೫-೭೩-೭ ; ೧-೧೮೪-೩ ; 
ಇತ್ಯಾದಿ); ಒಂದು ಕತ್ತೆ (೧-೩೪೯ ; ೧-೧೧೬-೨ ; ೮-೭೪-೭) ಅದನ್ನು ಎಳೆಯಿತೆಂದೂ ಹೇಳಿದೆ. ಸೂರೈ ಇವರ 
ವಿವಾಹಕಾಲದಲ್ಲಿ, ಅಶ್ವಿನಿಗಳು ಪಂದ್ಯದಲ್ಲಿ ತಮ್ಮ ರಾಸಭ ರಥದಿಂದಲೇ ಗೆದ್ದರೆಂದಿದೆ (ಐ. ಬ್ರಾ- ೪-೭೯; ಖು. 
ವೇ. ೧-೧೧೬-೭ ಮತ್ತು ಅದರಮೇಲೆ ಸಾಯಣ ವ್ಯಾಖ್ಯಾನ.) ಅವರ ರಥವು ದಿಗಂತವನ್ನು ಮುಟ್ಟುತ್ತದೆ 
ಐದು ದೇಶಗಳವರೆಗೂ ಹಬ್ಬಿದೆ (೭-೬೩-೨ ಮತ್ತು ೩). ಅದು ಆಕಾಶದ ಸುತ್ತಲೂ ತಿರುಗುತ್ತದೆ (೧-೧೮೦-೧೦) 
ಸೂರ್ಯನ [೧-೧೧೫-೬] ಮತ್ತು ಉಷಾದೇವಿಯ [೪-೫೧-೫] ರಥಗಳಂತ್ಕೆ ಭೂಮ್ಯಾಕಾಶಗಳನ್ನು ಒಂದು ದಿನ 
ದಲ್ಲಿ ಹಾಯುತ್ತದೆ [೩-೫೮-೮], ಸೂರ್ಯನಿಗೆ ಬಹಳ ದೂರದಲ್ಲಿ ಅವನನ್ನು ಸುತ್ತುತ್ತದೆ[ ೧-೧೧೨-೧೩]. «ಸರಿಜ್ಮಾ' 
[ಗುಂಡಗೆ ತಿರುಗುವವನು] ಎಂಬ ವಿಶೇಷಣ ಇವರಿಗೆ ಬಹಳ ಕಡೆ ಪ್ರಯುಕ್ತವಾಗಿದೆ. ವಾತ್ಯ ಅಗ್ನಿ, ಸೂರ್ಯ 
ರಿಗೂ ಇದು ಪ್ರಯೋಗಿಸಿದೆ. | 


ಅವರ ವಾಸಸ್ಥಾನವು ನಿರ್ದಿ್ಟವಾಗಿಲ್ಲ ನಾನಾವಿಧವಾಗಿ ಹೇಳಲ್ಪಟ್ಟಿದೆ. ಅವರು ಬಹಳ ದೂರದಿಂದ 
[೮-೫-೩೦], ಸ್ವರ್ಗದಿಂದ [೮-೮-೭], ಸ್ವರ್ಗ ಮತ್ತು ಭೂಮಿಯಿಂದ [೧-೪೪-೫], ಸ್ವರ್ಗ ಮತ್ತು ವಾಯು 
ಮಂಡಲದಿಂದ [೮-೮-೪ ; ೮.೯-೨], ವಾಯುಮಂಡಲದಿಂದ [೮-೮-೩], ಭೂಮಿ, ಸ್ವರ್ಗ ಮತ್ತು ಆಕಾಶದಿಂದ 
[೮-೧೦-೧], ಮತ್ತು ವಾಯುಮಂಡಲದಿಂದ್ಕ ದೂರದಿಂದ, ಹತ್ತಿರದಿಂದ [೫-೭೩-೧] ಬಂದಿದಾರೆ, ಅವರು 
ಆಕಾಶದ ಸಮುದ್ರದಲ್ಲಿ [೮-೨೬-೧೭], ಸ್ಪರ್ಗದ ಪ್ರವಾಹಗಳಲ್ಲಿ ಕರುಗಳಲ್ಲಿ ಮನೆಗಳಲ್ಲಿ, ಸರ್ವ ತಶಿಖರದ 
ಮೇಲೆ. ವಾಸಿಸುತ್ತಾರೆ [೭-೭೦-೩]. ಅವರು ಹಿಂದೆ, ಮುಂಜೆ, ಕೆಳಗ, ಮೇಲೆ, ಎಲ್ಲಾ ಕಡೆಗಳಿಂದ ಬರುತ್ತಾರೆ 
[೭-೭೨-೫]. ಯಾವುದೂ ನಿರ್ಧರವಾಗಿ ಕಿಳಿಯದೇ ಅವರ ವಾಸಸ್ಥ ಳವು ಯಾವುದೆಂದು ಪ್ರಶ್ನಿ ಸಲ್ಪಟ್ಟಿದೆ 


566 ಸಾಯಣಭಷ್ಯಸಹಿತಾ 


[೫-೭೪-೨ ಮತ್ತು ೩ ; ೬೬೩-೧ ; ೮-೬೨-೪]. ದಿನಕ್ಕೆ ಮೂರು ಸಲ ಆಹೊತರಾಗುವುದೆರಿಂದಲೋ ಏನೋ, 
ಅವರಿಗೆ ಮೂರು ಸ್ಪಳೆಗಳಿವೆಯೆಂದು [೮-೮-೨೩] ಹೇಳಿದೆ. 


ಇನ್ನೂ ಕತ್ತಲಿರುವಾಗಲೇ, ಅರುಣೋದಯದವೇಳೆಗೇ, ಸಾಧಾರಣವಾಗಿ ಅವರು ಯಾಗಕಶಾಳೆಗೆ 
ಬರುವುದು (೧೦-೬೧-೪) ; ಅವರು ಭೂಮಿಗೆ ಬಂದು ತಮ್ಮ ಆರಾಧಕರಿಂದ ಹವಿರಾದಿಗಳನ್ನು ಸ್ವೀಕರಿಸಲು 
ರಥಕ್ಕೆ ಕುದುರೆಗಳನ್ನು ಹೊಡುತ್ತಾರೆ (೧-೨೨-೧; ಇತ್ಯಾದಿ). ಉಷಸ್ಸು ಅವರನ್ನು ನಿದ್ರೆಯಿಂದ ಎಬ್ಬಿಸುತ್ತಾಳೆ 
(೮-೯-೧೭). ತಮ್ಮ ರಥದಲ್ಲಿ ಕುಳಿತು ಉಷಸ್ಪನ್ನೇ ಹಿಂಬಾಲಿಸುತ್ತಾರೆ (೮-೫.೨), ಅವರು ರಥವನ್ನು ಹೂಡುವ 
ಹೊತ್ತಿಗೆ ಉಷಸ್ಸು ಉದಿಸುತ್ತಾಳೆ (೧೦-೩೯-೧೨). ಅವರಿಬ್ಬರ (ಅಶ್ವಿನಿಗಳು ಮತ್ತು ಉಷಸ್ಸು) ಕಾಲವು 
ಪ್ರಾಯಶಃ ಅರುಣೋದಯ ಮತ್ತು ಸೂರ್ಯೋದಯಗಳ ಮಧ್ಯ ಕಾಲವು. ಆದಕೆ ಸವಿತೃವು ಅವರ ರಥವನ್ನು 
ಅರುಣೋದಯಕ್ಕೂ ಮುಂಚೆ ಚಲಿಸುವಂತೆ ಮಾಡುತ್ತಾನೆ (೧-೩೪-೧೦) ಎಂದು ಒಂದು ಸ್ಥಳದಲ್ಲಿ ಇದೆ. ಎಲ್ಲೋ 
ಒಂದೊಂದು ಸ ಸ್ಥಳದಲ್ಲಿ, ಅಶ್ವಿನಿಗಳ ಆಗಮನ, ಯಜ್ಞಾ, ಗ್ನಿ ಜ್ವಲನ ಅರುಣೋದಯ ಮತ್ತು ಸೂರ್ಯೋದಯ 
ಇವೆಲ್ಲವೂ ಏಕಕಾಲದಲ್ಲಿ ನಡೆಯುತ್ತವೆ (೧-೧೫೭-೧ ; ೭-೭೨-೪) ಎಂತಲೂ ಹೇಳಿದೆ. ಅವರನ್ನು ಯಾಗ 
ಶಾಲೆಗೆ ಬನ್ನಿ ಎಂದು ಪ್ರಾರ್ಥಿಸುವುದು ಅವರಿಗೆ ಸಹಜವಾದ ಉಷಃಕಾಲದಲ್ಲಿ ಮಾತ್ರವಲ್ಲ ಸಾಯಂಕಾಲ 
(೮-೨೨-೧೪), ಬೆಳಿಗ್ಗೆ, ಮಧ್ಯಾಹ್ನ ಮತ್ತು ಸೂರ್ಯಾಸ್ತಮಾನಕಾಲಗಳಲ್ಲಿಯೂ (೫-೭೬-೩) ಬರಬೇಕೆಂದು 
ಪ್ರಾರ್ಥನೆ ಮಾಡಿದಾರೆ. ಪ್ರಾತರಾದಿ ಮೂರು ಸವನಗಳಲ್ಲಿಯೂ ಅಶ್ವಿನಿಗಳು ಇರಬೇಕೆಂಬುದೇ, ಒಂದು 
ಇಡೀ ಸೂಕ್ತ ದಲ್ಲಿ ಮೂರು ಮೂರು ಎಂದು ಉಪಯೋಗಿಸಿ ಅವರನ್ನು ಸು ಸ್ರ ತಿಸಿರುವುದಕ್ಕೆ ಆಧಾರವಾಗಿರುವಂತೆ' 
ಕಾಣುತ್ತದೆ (೧- -೩೪). ಪ್ರಾತಃಕಾಲದ ದೇವತೆಗಳಾಗಿ, ಅವರು ಕತ್ತಲನ್ನು ಹೋಗಲಾಡಿಸುತ್ತಾರೆ (೩-೩೯-೩) 
ಮತ್ತು ಕೆಲವು ಸಲ ಪಿಶಾಚಾದಿಗಳನ್ನು ಓಡಿಸುವುದೂ ಉಂಟು (೭.೭೩-೪ ; ೮-೩೫-೧೬). ಅಶ್ವನೀದೇವತೆಗಳು 
ಉಷಾದೇನಿ ಮತ್ತು ಅಗ್ನಿಯರು ಉಷಃಕಾಲದ ದೇವತೆಗಳು (ಐ. ಬ್ರಾ. ೨.೧೫); ವೈದಿಕ ಯಜ್ಞಗಳಲ್ಲಿ ಪ್ರಾ ತಃ 
ಕಾಲಕ್ಸೆ ಸಂಬಂಧಿಸಿದ ಸವತೆಗಳು. ಅಶ್ತಿಕ್ಷ ನಿಗಳು ಶ್ರೇತರಕ್ತ ವರ್ಣಿದವರು (ಶ. ಬ್ರಾ. ೫-೫- ೪೧) ಆದುದರಿಂದ 
ಅವರಿಗೆ ಅಂತಹದೇ ಒಂದು ಆಡನ್ನು ಬಲಿಯಾಗಿ ಕೊಡಬೇಕು. 


ಅವರಿಬ್ಬರೂ ಆಕಾಶದ ಪುತ್ರರು (೧-೧೮೨-೧ ; ೧-೧೮೪-೧ ; ೧೦-೬೧-೪) ; ಇಬ್ಬ ರಲ್ಲಿ ಒಬ್ಬನು, ಒಂದು 
ಸಲಮಾತ್ರ ಆಕಾಶದ ಮಗನೆಂದು (೧-೧೮೪-೪) ಹೇಳಿದೆ. ಒಂದುಕಡೆ ಮಾತ್ರ ಸಾಗರವು ಅವರಿಗೆ ತಾಯಿ 
| (ಸಿಂಧುಮಾತರೌ ೧-೪೬-೨), ಒಂದು ಮಂತ್ರದಲ್ಲಿ (೧೦-೧೭-೨) ಅಶ್ವಿನಿಗಳು ನಿಶ್ವವತ ಮತ್ತು ತೃಪ್ಪ ಪುತ್ರಿ, 
ಸರಣ್ಯು, ಇವರಿಬ್ಬರ ಅವಳಿ ಮಕ್ಕಳು ; ಉದಿಸುವ ಸೂರ್ಯ ಮತ್ತು ಉಷಃಕಾಲಗಳೇ ಕ್ರಮವಾಗಿ ವಿಶ್ವವತ ಮತು 
ಸರಣ್ಯುಗಳು ಇರಬೇಕು. ಪೂಷಣನು ಅಶ್ವಿನಿಗಳನ್ನು ತನ್ನ ಜನಕರೆಂದು ವಾದಿಸುತ್ತಾನೆ (೧೦-೮೫-೧೪). 
ಅವರ ಸೋದರಿ (೧-೧೮೦-೨) ಎಂಬುದು ಉಪೋದೇವಿಗೇ ಪ್ರಾಯಶಃ ಅನ್ವಯಿಸುತ್ತದೆ. ಚಿಳಗಿನ ಪುರುಷ. 
ದೇವತೆಗಳಾದ ಇವರು ಅನೇಕ ಸಲ “ ಸೂರ್ಯಾ ' ಅಥವಾ ಸೂರ್ಯ ಪುಶ್ರಿಯೊಡನೆ ಸಂಬಂಧಿಸಲ್ಪಟ್ಟಿ ದಾರೆ 
ಸೂರ್ಕಯೇ ಅವರನ್ನು ವರಿಸಿದಳು (೭-೬೯-೪) ; ಅವರಿಬ್ಬರು ಅವಳ ಷತಿಯರು (೪-೪೩-೬ ; ೧-೧:೯-೫ನ್ನು 
ಹೋಲಿಸಿ). ಸೂರೈ (೫-೭೩.೫) ಅಥವಾ ಕನ್ಯೆಯು (೮-೮-೧೮) ಅವರ ರಥವನ್ನು ಏರಿದಳು: ಸೂರ್ಯನ 
ಪುತ್ರಿಯು ಅವರ ರಥವನ್ನು ಬರುತ್ತಾಳೆ (೧-೩೪-೫ ; ೧-೧೧೬-೧೩ ; ೧-೧೧೮-೫ ; ೬-೬೩ಿ-೫) ಅಥವಾ ಅದನ್ನು 
ಚುನಾಯಿಸಿಕೊಂಡಳು (೧೧೧೭-೧೩ ; ೪-೪೩-೨). ಸೂರ್ಯೆಯನ್ನು ತಮ್ಮವಳೆಂದು ಭಾವಿಸುತ್ತಾರೆ (೭-೬೮-೩) 
ಮತ್ತು ಅವಳು ರಥದಲ್ಲಿ. ಅವರ ಜೊತೆಯಲ್ಲಿ ಹೋಗುತ್ತಾಳೆ ಎಂಬುದು ಒಂದು ವೈಶಿಷ್ಟ್ಯ (೮-೯-೮). 


ಖುಗ್ಬೇದಸಂಹಿಶಾ | 567 


AN 





NN nnn ಸ hd ಗ ಗಾಗಾ ಗ. 


(೫-೪೬.೮)ರಲ್ಲಿ ಇತರ ದೇವತಾಶ್ರೀಯರೊಡನೆ ಹೇಳಿರುವ "ಅಶ್ವಿನೀ' ಎಂಬದೇವತೆ ಅವಳೇ ಇರಬೇಕು. 
ಸವಿತೃವು ಸೂರೈಯನ್ನು ಪತಿಗೆ ದಾನಮಾಡಿದಾಗ, ಸೋಮದೇವತೆಯು ಅವಳನ್ನು ಮೋಹಿಸದವನೆಂದೂ: 
ಅಪ್ತಿನೀದೇವಕೆಗಳು ವರ ಎಂದೂ (೧೦-೮೫-೪) ಹೇಳಿದೆ. ಬೇರೊಂದು ಕಡೆ (೬.೫೮-೪) ದೇವತೆಗಳು ಸೂ ಕೈಗೆ 
ಪೂಷಣನನ್ನು ಕೊಟ್ಟರೆಂದು ಉಕ್ತವಾಗಿದೆ. ಈ ಸೂರೈಗೆ ಸಂಬಂಧಿಸಿರುವುದರಿಂದಲ ವಧುವನ್ನು ರಥದ 
ಮೇಲೆ ಮನೆಗೆ ಕಕಿದುಕೊಂಡುಹೋಗಿ ಎಂದು ಬೇಡಿರುವುದು (೧೦-೧೮೪-೨). ವಥುವನ್ನು ಪುತ್ರವಕಿಯಾಗು 
ವಂತೆ ಅನುಗ್ರಹಿಸಬೇಕೆಂದು, ಇತರ ದೇವತೆಗಳೊಡನೆ ಇವರನ್ನೂ ಪ್ರಾರ್ಥಿಸಿದೆ. ನಪುಂಸಕನ ಪತ್ನಿಗೆ ಶಿಶು. 
ವನ್ನೂ ದಯಪಾಲಿಸುತ್ತಾರೆ ಮತ್ತು ಬಂಜೆ ಹಸುವು ಹಾಲುಕೊಡುವಂತೆ ಮಾಡುತ್ತಾರೆ (೧-೧7೨-೩). ವೃದ್ಧಳಾ 
ಗಿದ್ದ ಕನ್ಯೆಗೆ ಪತಿಯನ್ನೂ ತಮ್ಮ ಪ್ರೀತಿಪಾತ್ರ ನೊಬ್ಬನಿಗೆ ಸತ್ತಿಯನ್ನೂ ಅನುಗ್ರಹಿಸಿದರು (೧-೧೧೬-೧)- 
ಅವರು ಪ್ರಣಯಿಗಳನ್ನು ಒಂದುಗೂಡಿಸುತ್ತಾರೆ (ಅ. ನೇ. ೨-೩೦-೨ ; ಇತ್ಯಾದಿ). 








ಆರ್ತರಿಗೆ ಸಹಾಯ ಮಾಡುವುದರಲ್ಲಿ ಅಗ್ರಗಣ್ಯರು. ದುಃಖದಿಂದ ಬಿಡುಗಡೆ ಮಾಡುವುದರಲ್ಲಿಯೂ, 
ಸಹಾಯ ನೀಡುವುದರಲ್ಲಿಯ್ಕೂ ಇವರಷ್ಟು ಚುರುಕಾದವರು ಯಾರೂ ಇಲ್ಲ. (0-೧೧೨-೨; ೧-೧೧೮-೩) 
ಇಂತಹ ಕಾರ್ಯಗಳಿಗಾಗಿ ಅವರು ಸದಾ ಸ್ತುತರು. ವಿಶೇಷಪಾಗಿ, ಸಮುದ್ರದಲ್ಲಿ ನಾನೆಯಿಂದ ರಕ್ಷಿಸುತ್ತಾರೆ. 
ಸಮುದ್ರದಿಂದ ಅಥವಾ ಸ್ವರ್ಗದಿಂದ ನಿಧಿಯನ್ನು ತರುವಂತೆ ಪ್ರಾರ್ಥಿಸಲ್ಪಡುತ್ತಾ ಕಿ (೧-೪೭-೬) ಮತ್ತು ಅವರ 
ರೆಥವು ಸಾಗರದ ಕಡೆಯಿಂದ ಸಮೀಪಿಸುತ್ತದೆ (೪-೪೩-೫); ಇಲ್ಲಿ ಸಾಗರವೆಂಬುದು ಆಕಾಶನಿರಬೇಕು. ಇವರು 
ಆರ್ತರಿಗೆ ಮಾಡುವ ಸಹಾಯವು ಶಾಂತರೀತಿಯೆದ್ಕು ಇಂದ್ರಾದಿಗಳಂತೆ ಯುದ್ಧ ಶತ್ರುಗಳಿಂದ ರಕ್ಷಣೆಯಲ್ಲ; 
(ಆದರೆ ಒಂದು ಸಲ ಇವರೂ ಇಂದ್ರನ ಜೊತೆಯಲ್ಲಿ ಶತ್ರುಗಳೊಡನೆ ಹೋರಾಡಿದರೆಂದೂ, ಒಂದುಕಡೆ, ವೃತ್ತ 
ನನ್ನು ಕೊಂಡವರೆಂದೂ ಹೇಳಿದೆ), ಆದ್ದರಿಂದ ಅವರು ವಿಶೇಷವಾಗಿ ದೇವವೈದ್ಯರು (೮-೧೮.೮; ಇತ್ಯಾದಿ) 
ತಮ್ಮ ಔಷಧಿಗಳಿಂದ ರೋಗಗಳನ್ನು ಗುಣಸಡಿಸುತ್ತಾಕೆ (೮-೨೨-೧೦; ಇತ್ಯಾದಿ); ಕಣ್ಣು ಕಾಣಿಸುವಂತೆ 
ಮಾಡುತ್ತಾರೆ (೧-೧೧೬-೧೬) ; ಕುರುಡರು, ಖಾಯಿಲೆಯವರು ಮತ್ತು ಊನವಾದ ಆಂಗಗಳುಳ್ಳವರೆ ರು ಇವರು 
ಗಳನ್ನೆಲ್ಲಾ ಸರಿಪಡಿಸುತ್ತಾರೆ (೧೮-೩೯.೩). ದೇವತೆಗಳ ವೈದ್ಯರು, ಅಮರತ್ವ ರಕ್ಷಕರು. ಸೂಜಿ ಮಾಡು 
ವವನ ಮರಣವನ್ನು ದೂರಮಾಡುತ್ತಾರೆ (ಅ. ವೇ. ೭.೫೩-೧; ತೈ. ಬ್ರಾ. ೩-೧-೨-೧೧). ಸಹಾಯಕರು, 
ವೈದ್ಯರು, ಆಶ್ಚರ್ಯಕರವಾದ ಕಾರ್ಯಗಳನ್ನು ಮಡುವವರು ಈ ಗುಣಗಳಲ್ಲದೇ, ಅವರೆ ಔದಾರ್ಯವೂ ಪ್ರ ಪ್ರಶಂಸಿತ 
ವಾಗಿದೆ. ತಮ್ಮ ಆರಾಧೆಕನಿಗೆ ವಯಸ್ಸಾ ದಾಗಲೂ ನೇತ್ರ ಪಾಟಿನವನ್ನೂ ಅನುಗ್ರಹಿಸ್ಕಿ, ಐಶ್ವರ್ಯ, ಸಂತಾನ 
ಮುಂತಾದವುಗಳನ್ನು ಕೊಡುತ್ತಾರೆ (೧-೧೧೬-೨೫ ; ೮-೮-೧೩ ಇತ್ಯಾದಿ). | 


ಅವರು ಕಷ್ಟದಲ್ಲಿ ನೆರವಾಗುತ್ತಾರೆ ಎಂಬುದಕ್ಕೆ ಅನೇಕ ಆಖ್ಯಾಯಿಕೆಗಳಿವೆ. | ವೃದ್ಧನಾಗಿ, ಪತ್ನೀ 
ಪುತ್ರಾದಿಗಳಿಂದ ಪರಿತ್ಯಕ್ತನಾಗಿದ್ದ ಚ್ಯವನನನ್ನು ಅವನ ಶಿಥಿಲಬದೀಹದಿಂದ ಬಿಡುಗಡೆ ಮಾಡಿದರು; :ದೀರ್ಥ್ಫಾ 
ಯುಸ್ಸನ್ನು ಕೊಟ್ಟು, ಪುನಃ ಯುನಕನನ್ನಾಗಿ ಮಾಡಿ, ಅವನ ಪತ್ನಿಯು ಅವನನ್ನು ಅವೇಕ್ಷಿಸುವಂತೆ ಮಾಡಿ 
ದರು; ಮತ್ತು ಇತರ ಕನೈಯರು ಅವನನ್ನು ವರಿಸುವಂತೆ ಅನುಗ್ರಹಿಸಿದರು (೧-೧೧೬-೧೦; ಇತ್ಯಾದಿ) ಚ್ಯವನ 
ಸಿಗೆ ಯೌವನದಾನದ ಕಥೆ ವಿಶದವಾಗಿ (ಶ. ಬ್ರಾ. '೪.೧೫)ಹೇಳಿದೆ. ಅವರು ಕಲಿ ಎಂಬ ವೃದ್ಧನೊಬ್ಬಸಿಗೆ 
. ಯೌವನವನ್ನು ಪುನಃ ದೊರಕಿಸಿಕೊಟ್ಟು (೧೦-೩೯-೮), ಲಗ್ನ ಮಾಡಿಕೊಂಡಾಗ ಅವನ ಸ್ನೇಹಿತರೂ ಆಗಿದ್ದರು 
( ೧.೧೧೨. ೧೫). ಅವರು ವಿಮದನ ಪಶ್ಚಿಯರಾದ ಯುವಕಿಯರಿಗೋಸ್ಫರ ರಥವೊಂದನ್ನು (೧-೧೧೨-೧೯), 
ಅಥವಾ ಅವನಿಗೆ ಒಬ್ಬ ಪತ್ನಿಯನ್ನು (೧-೧೧೭-೧) ಅನುಗ್ರಹಿಸಿದರು. ಅವಳು ಪುರುಮಿತ್ರನ ಪತ್ನಿಯಾಗಿ 


568 |  ಸಾಯಣಭಾಸ್ಯಸಹಿಶಾ 





ಇರಲ ಅಗ ಆಗ ಗ ಯ | ಗಾ ಆ NE ಡಾ ರಾಗಿ 1" ಸ ( ಳ್‌ 
ತ ಯ ದೆ ಯ ಸಿ ey CE ಬ ಬ ಫಲ ಬ ಲ ಬೊ ಅಜಾ ಗ ಕಾಸ ಹಟ ಗ ಡಿ | ಬಂ ಎ ದ 


ದ್ಹಳೆಂದು ತೋರುತ್ತದೆ (೧-೧೧೭-೨೦; ೧೦-೩೯-೭) ಮತ್ತು ಅವಳ ಹೆಸರು ಕಮಧ್ಯು (೧೦-೬೫-೧೨). 
ಕೃಷ್ಣನ ಪುತ್ರನಾದ, ತಮ್ಮ ಆರಾಧಕ ನಿಶ್ವಕನಿಗೆ, ನಷ್ಟನಾಗಿದ್ದ ವಿಷ್ಣಾಪುವು ಕಾಣಿಸುವಂತೆ ಮಾಡಿದರು. 
(೧-೧೧೬-೨೩ ; ೧-೧೧೭-೭ ; ೧೦.೬೫-೧೨). ಆದರೆ ಪದೇ ಪದೇ ಹೇಳಲ್ಬಡುವುದು ಭುಜ್ಯುವನ್ನು ರಕ್ಷಿಸಿದ ಕಥೆ. 
ಭುಜ್ಯುವು ತುಗ್ರಎಂಬುವನ ಪುತ್ರನು. ಇವನು ಸಮುದ್ರದಲ್ಲಿ ಮುಳುಗಿಹೋಗುತ್ತಿರುವಾಗ ಅಶ್ವಿನಿಗಳಮರೆಹೊಕ್ಕನು, 
ಆಳವೇ ತಿಳಿಯದ ಸಾಗರದಲ್ಲಿ ನೂರು ಹುಟ್ಟುಗಳಿಂದ ಕೂಡಿದ ನೌಕೆಯಲ್ಲಿ ಅವನನ್ನು ಕೂಡಿಸಿಕೊಂಡು ಅಶ್ವಿನಿಗಳು 
ಮನೆಗೆ ಕರೆದುಕೊಂಡು ಹೋದರು, ಆಕಾಶದಲ್ಲಿ ಹಾರುವಂತೆ ತೋರುತ್ತಿದ್ದ, ಒಡಕುಗಳಲ್ಲದ ಹಡಗಿನಲ್ಲಿ, ನಾಲ್ಕು. 
ಹೆಡಗುಗಳಲ್ಲಿ, ರೆಕ್ಕೆಗಳುಳ್ಳ ದೋಣಿಯಲ್ಲಿ ನೂರು ಪಾದಗಳು ಮತ್ತು ಆರು ಕುದುರೆಗಳುಳ್ಳೆ ಮೂರು ಹಾರುವ ರಥ 


ಗಳಲ್ಲಿ, ತಮ್ಮ ವೇಗಶಾಲಿಗಳಾದ, ಹಾರಿಕೊಂಡು ಹೋಗುವ ಅಶ್ವಗಳ ಸಹಾಯದಿಂದ, ಅಥವಾ ಮನೋವೇಗ 
ವುಳ್ಳ ತಮ್ಮ ರಥದಲ್ಲಿ, ಭುಜ್ಯುವನ್ನು ಕುಳ್ಳಿ ರಿಸಿಕೊಂಡು ಮನೆಗೆ ಸೇರಿಸಿದರು. ಅಲೆಗಳ ಮಧ್ಯೆದಲ್ಲಿ ಭುಜ್ಯುವು 
ಒಂದು ಮರದ ತುಂಡನ್ನು ಹಿಡಿದುಕೊಂಡು ತೇಲಾಡುತ್ತಿದ್ದನು.  ಇರಿಯಲ್ಪಟ್ಟು, ಕೈಕಾಲು ಕಟ್ಟಿ ಹಾಕಿ, ದ್ವೇಷಿ 
ಗಳಿಂದ ಬಚ್ಚಿ ಡಲ್ಬಟ್ಟು, ಹತ್ತು ರಾತ್ರಿ ಮತ್ತು ಒಂಭತ್ತು ಹಗಲು ನೀರಿನಲ್ಲಿ ಬಿದ್ದಿದ್ದು, ಮೃತನಂತೆ ಪರಿಗಣಿತ 
ಸಾಗಿದ್ದ ಕೀಭನನ್ನು, ಸೌಟನಿಂದ ಸೋಮರಸವನ್ನು ಪಾತ್ರೆಯಿಂದ ಮೇಲೆ ಎತ್ತುವಂತೆ, ಅಶ್ವಿನಿಗಳು ಎತ್ತಿ, 
ಜೀವದಾನ ಮಾಡಿದರು. ವಂದನನನ್ನು ಅಪಾಯದಿಂದ ಪಾರುಮಾಡಿ, ಅವನನ್ನು ಚೆಳಕಿಗೆ ತಂದರು. : 
(೧-೧೧೨-೫ ; ೧-೧೧೬-೧೧; ೧-೧೧೭-೫ ; ೧-೧೧೮-೬) ; ಹಳ್ಳ ವೊಂದರಲ್ಲಿ ಮುಚ್ಚಿ ಡಲ್ಬಟ್ಟು ಸತ್ತಂತೆ ಬಿದ್ದಿ. 
ದ್ವವನನ್ನು ಮೇಲಕ್ಕೆ ಎತ್ತಿದರು (೧೦-೩೯-೮) ; ಅಥವಾ ಕುಗ್ಗಿಹೋಗಿದ್ದವನನ್ನು ಪುನರುಜ್ಜೀವನಗೊಳಿಸಿದರು. 
(೧-೧೧೯-೬ ಮತ್ತು ೭). ರಾಕ್ಷಸನೊಬ್ಬನ ಮಾಯೆಯಿಂದ ಚಿತೆಯಲ್ಲಿ ಎಸೆಯಲ್ಪಟ್ಟದ್ದ ಅತ್ರಿ ಎಂಬ: 
ಖುಷಿಯನ್ನೂ ಅವನ ಜೊತೆಗಾರರನ್ನೂ ರಕ್ಷಿಸಿದರು. ತಂಪಾದ ಮತ್ತು ಜೇತನಗೊಳಿಸುವ ಪಾನೀಯವನ್ನು 
ಕೊಟ್ಟು, ಉರಿಯಿಂದ ತಪ್ಪಿಸಿ ಕೊನೆಗೆ ತಾರುಣ್ಯ ಬಲಾದಿಗಳನ್ನ ನುಗ್ರಹಿಸಿದರು. ಅವನನ್ನು ಕತ್ತಲಿನಿಂದ 
ಪಾರುಗಾಣಿಸಿದರು ಎಂತಲೂ ಇದೆ. ಅತ್ರಿಯನ್ನು ಬೆಂಕಿಯ ಕಾವಿನಿಂದ, ಅಗ್ನಿಯು ತಪ್ಪಿಸಿದನು (೧೦-೩೦-೩) 
ಎನ್ನುವಾಗ ಪ್ರಾಯಶಃ, ಅದು ಅಶ್ವಿನಿಗಳ ಮಧ್ಯೈಸ್ಥಿ ಕೆಯಿಂದಲೇ ನಡೆದಿರಬೇಕು. ಅವರ. ಸಹಾಯವನ್ನು 
ಬೇಡಿದ ವರ್ತಿಕಾ ಪಕ್ಷಿಯನ್ನು ತೋಳದಿಂದ ರಕ್ಷಿಸಿದರೆಂದೂ ಹೇಳಿದೆ. 


ಯಜ್ರಾಶ್ವನು ಒಂದುನೂರ ಒಂದು ಕುರಿಗಳನ್ನು ಕೊಂದು ಒಂದು ಹೆಣ್ಣು ತೋಳಕ್ಕೆ ಆಹಾರನಾಗಿ 
ಕೊಟ್ಟನು. ಅವನ ತಂದೆಯು ಕುಪಿತನಾಗಿ, ಅವನನ್ನು ಅಂಧನನ್ನಾಗಿ ಮಾಡಿದನು. ಆಗ ಆ ತೋಳವು 
| ಅಸ್ಸಿನಿಗಳನ್ನು ಸ್ತುಕಿಸಿತು ಅವರು ತುಷ್ಟೈರಾಗಿ, ಯಜ್ರಾಶ್ವನಿಗೆ ಕಣ್ಣನ್ನು ಕೊಟ್ಟ ನು (೧-೧೧೬-೧೬; 
೧-೦೧೭-೧೭ಮತ್ತುಣ೧೮). ಪರಾವೃಜನ ಕುರುಡುತನವನ್ನೂ, ಕುಂಟುತನವನ್ನೂ ಹೋಗಲಾಡಿಸಿದರು (೧-೧೧೨.೮) 
ಯುದ್ಧದಲ್ಲಿ ವಿಶ್ಚಲೆಯ ಕಾಲು ಕತ್ತರಿಸಲ್ಪಟ್ಟ ತು. ಅಶ್ವಿನಿಗಳು ಅವಳಿಗೆ ಒಂದು ಕಬ್ಬಿಣದ ಕಾಲನ್ನು ಕೊಟ್ಟರು. 
ವಿವಾಹನಿಲ್ಲದೇ ತಂದೆಯ ಮನೆಯಿಲ್ಲೇ ವೃದ್ಧಳಾಗುತ್ತಿದ್ದ ಘೋಷಾ ಎಂಬುವಳಿಗೆ ಪತಿಯನ್ನು ಅನುಗ್ರಹಿಸಿ, 
ಅವಳಿಗೆ ನೆರವಾದರು (೧-೧೧೭-೭; ೧೦-೩೯-೩ ಮತ್ತು ೬ ; ೧೦-೪೦-೫). ನಪುಂಸಕನೊಬ್ಬನ ಪತ್ನಿಗೆ ಹಿರಣ್ಯಹಸ್ತ 
ನೆಂಬ ಪುತ್ರನನ್ನ ನುಗ್ರ ಹಿಸಿದರು (೧-೧೧೬-೧೩, ೧-೧೧೭-೨೪; ೬-೬೨-೭, ೧೦-೩೯-೭), ಅವನಿಗೆ ಶ್ಯಾವನೆಂದೂ 
ಹೆಸರಿದೆ (೧೦-೬೫-೧೨). ಶಯು ಎಂಬುವನೆ ಗೋವು ಕರು ಹಾಕುತ್ತಿರಲಿಲ್ಲ. ಅಂತಹ ಗೋವು| ಹಾಲುಕೊಡುವಂತೆ 
ಅಶ್ವನೀ ದೇವತೆಗಳು ಮಾಡಿದರು (೧-೧೧೬-೨೨ ; ಇತ್ಯಾದಿ), ಪೇದುವಿಗೆ ನೇಗಶಾಲಿಯಾದ, ಬಲಿಷ್ಠವಾದ, 
ಬಿಇಯ್ಕ ಅಸದೃಶವಾದ, ಠಾಕ್ಷಸನಾಶಕನಾದ ಮತ್ತು ಇಂದ್ರ ಪ್ರೇರಿತವಾದ ಅಶ್ವವನ್ನನುಗ್ರಹಿಸಿದರು; ಅದರಿಂದ 


ಖು ಗ್ರೇದಸಂಹಿತಾ oo 560: 











ರಾ ಗ ಜಾ ಉಂ ಅ ೧ ಹ ಶಿ ಎಂದ 2 ಗ ಸ ಬಿ. ಬಹಿ0ಗ 2 ಬಜಾ ಚಿ ವ ವ 





. ಅನನು ಅಪಾರವಾದ ಲಾಭವನ್ನು ಗಳಿಸಿದನು (೧-೧೧೬-೬ ; ಇತ್ಯಾದಿ). ಪಜ್ರ ಎಂಬುದರ ವಂಶೀಯನಾದ 
ಕಕ್ಸೀವತನಿಗೆ ಯಥೇಚ್ಛವಾಗಿ ವರಗಳನ್ನು ಕೊಟ್ಟು, ನೂರಾರು ಜಾಡಿ ಸುರಾ ಅಥವಾ ಮಧುವನ್ನು ಜರಡಿಯಿಂದ 
ಸುರಿಯುವಂತೆ, ಅಶ್ವದ ಗೊರಸಿನಿಂದ ಸುರಿಸಿದರು (೧-೧೧೬-೭ ; ೧-೧೧೭- ೬). ಮೇಲೆ ಹೇಳಿದವರುಗಳಲ್ಲದೆ. 
ಇನ್ನೂ ಅನೇಕರು ಆತಿ ಿನಿಗಳಿಂದ ಉಪಕೃ ತರಿಂದು ಹೇಳಿದೆ (೧-೧೧೨ ಮತ್ತು ೧೧೬-೧೧೯ ಸೂಕ ಕ್ಕ ಗಳು). 
ಅಸಾಧಾರಣವಾದ ರೀತಿಯಲ್ಲಿ ರಕ್ಷಿಸಲ್ಲ ಟ್ಟ ವರು ಅಥವಾ ಗುಣಪಡಿಸಲ್ಪಟ್ಟಿ ವರು ಅನೇಕರು ಇರಬಹುದು. ಅಶ್ವಿ 
ನೀದೇವತೆಗಳು ದೇವವೈದ್ಯರಾದುದರಿಂದ, ಇವರೆಲ್ಲರೂ ಅವರಿಂದಲೇ ಈ ಸಹಾಯಗಳೆನ್ನು ಪಡೆದರೆಂದು ಹೇಳಿರ 
ಬಹುದು. ಕೆಲವು ಆಧುನಿಕ ವಿದ್ವಾಂಸರು ಹೇಳುವಂತೆ, ಸೂರ್ಯನ ಸಂಬಂಧವಾದ ನಾನಾಕಾರ್ಯಗಳಿಗೆ ಒಬ್ಬ 
ದೇವತೆಯ ಕಾರ್ಯಗಳೆಂದು ಒಂದು ರೂಪ ಕೊಟ್ಟಿರುವರೇ ಹೊರತು ನಿಜವಾಗಿ ದೇವತಾ ಕಾರ್ಯಗಳೆಲ್ಲವೆನ್ನು ವುದ 
ಸರಿಯೆಂದು ತೋರುವುದಿಲ್ಲ. 

ಅಶ್ವಿನಿಗಳಿಂದ ಪ್ರಕೃತಿಯ ಯಾವ ಅಂಶ ಪ್ರಶಿಬಿಂಬಿಸಲ್ಲ ಟ್ಟಿದೆ. ಎಮ ವುದೇ. ಅನಿಶ್ತಿ ತವಾದ ವಿಷಯ. 
ಬೆಳಕಿಗೆ ಸಂಬಂಧಪಟ್ಟಿ ಆಗ್ನಿ, ಉಷಸ್ಸು, ಸೂರ್ಯ ಮೊದಲಾದವರಂತೆ ಸ್ಪಷ್ಟವಾದ. ಮತ್ತು ನಿರ್ದಿಷ್ಟವಾದ ಕಾರ್ಯ 
ಗಳಾವುವೂ : ಇನರಿಗೆ ಹೇಳಲ್ಲ. ಯಾಸ್ಟರಂತಹವರಿಗ್ಕೂ. ಅತ್ತಿ ನಿಗಳ ಸ್ವಭಾವ ಸಂದಿಗ್ನ ವೇ. ಅವರೂ ಕೂಡ... 
(ನಿರು- ೧೨-೧). ಕೆಲವರು ಅಶ್ವಿನಿಗಳನ್ನು ಸ್ವರ್ಗ ಮತ್ತು ಭೂಮಿಗಳೆಂದೂ (ಶ. ಬ್ರಾ. ದಲ್ಲಿಯೂ ೪೧-೫-೧೬ 
ಇದೇ ಅಭಿಪ್ರಾಯವಿದೆ), ಕೆಲವರು ಹಗಲು ರಾತ್ರಿಗಳೆಂದೂ, ಕೆಲವರು ಸೂರ್ಯ ಚಂದ್ರರೆಂದೂ, ಮತ್ತೆ ಕೆಲವರು 
ಪವಿತ್ರ ಕಾರ್ಯಗಳನ್ನು ಮಾಡುವ ಇಬ್ಬ ರು.ರಾಜರೆಂದೂ ಹೇಳುತ್ತಾ ಕೆಂದು ನಾನಾ ಅಭಿಪ್ರಾ ಯಗಳನ್ನು ಮಾತ್ರ 
ಹೇಳಿ, ತಮ್ಮ ಸ್ವಂತ ಅಭಿಪ್ರಾಯವನ್ನೇ ಕೊಟ್ಟಿಲ್ಲ ಅಧುನಿಕ ವಿದ್ವಾಂಸರು ಒಬ್ಬೊಬ್ಬರು ಒಂದೊಂದು ಅಭಿ 
ಪ್ರಾಯವನ್ನು ಎತ್ತಿ ಹಿಡಿದಿದಾರೆ. ಕೆಲವರು ಅಶ್ತಿನೀದೇವತೆಗಳು ಶುಕ್ರ ನಕ್ಷತ್ರಕ್ಕೆ (ಪ್ರಾತ8ಕಾಲದ ನಕ್ಷತ್ರ) 
ಸರಿಹೋಗುತ್ತದೆ ಎಂದು ಹೇಳುತ್ತಾರೆ. ಅದು ಕಾಣಿಸುವಕಾಲ್ಕ ಪ್ರಕಾಶ್ಯ ಆಕಾಶದ ಸುತ್ತಲೂ ತಿರುಗುವುದು, 
ಈ ಎಲ್ಲ ವಿಧದಲ್ಲಿಯೂ ಅಪ್ವಿನಿಗಳಿಗೂ ಶುಕ್ರ (Morning Star) ನಕ್ಷತ್ರಕ್ಕೂ ಸರಿತೂಗುತ್ತ ದೆ. ಆದರೆ, 
ಯಮಳರೆಂಬುದು ಮಾತ್ರ ಸರಿ ಬರುವುದಿಲ್ಲ. 

ಪ್ರಾತಃಕಾಲದ ನಕ್ಷತ್ರವೂ (ಶುಕ್ರ), ಸಾಯಂಕಾಲದ ನಕ್ಷತ್ರವೂ (ಬುಧ ಅಥವಾ ಗುರು) ಜೋಡಿಯಾ 
ಗಬಕುದು; ಆದರೆ ಅವೆರಡೂ ಶಾಶ್ವತವಾಗಿ ಬೇಕೆಬೇಕೆಯಾಗಿರುವುವು. ಅಶ್ವಿನಿಗಳಾದರೋ ಜೊತೆಯಾಗಿಯೇ 
ಇರುವವರು. ಆದರೈ ಖುಗ್ರೇದದಲ್ಲಿ, ಅವರಿಬ್ಬರೂ (ಅಶ್ವಿನೀದೇವತೆಗಳು) ಬೇರೆ ಬೇರೆಯಾಗಿದ್ದಾರೆಂಬುದೂ 
ಬಂದಿದೆ, ವೈದಿಕ ಕರ್ಮಗಳಿಗೆ ಪ್ರಾತಃಕಾಲದಷ್ಟು ಪ್ರಶಸ್ತ ಸಾಯಂಕಾಲವಲ್ಲ (೫-೭೭-೨) ವಾದರೂ, ಅಶ್ವಿಫಿ 
ಗಳು ಎರಡು ವೇಳೆಗಳಲ್ಲಿ ಕರಯಲ್ಪ್ಬ ಟ್ರಿ ದಾರೆ (೮.೨೨_೧೪ ; ೧೦-೩೯-೧ ; ೧೦-೪೦-೪). ಇವರಿಬ್ಬ ರು: ಸಂಧ್ಯಾ 
ಕಾಲ ಮತ್ತು ಶುಕ ಕ್ರನೆಂಬ ಮತವು ಬಹಳ ಮಟ್ಟಿ ಗೆ ಸರಿಯೆಂದು ತೋರುತ್ತ ದ. ಏಕೆಂದಕ್ಕೆ ಇತರ. ಎಲ್ಲಾ. ಅಂಶ 
ಗಳಲ್ಲಿಯೂ ಅಶ್ವಿನಿಗಳ ಲಕ್ಷಣಸಂಬೀಳುವುದರಜೊತೆಗೆ ಅವರು ಅವಳಿ ದೇವತೆಗಳು ಎಂಬುದೂ ಸರಿಹೋಗುತ್ತ ದೆ. 


ಅಂತರಿಕ್ತದ ದೇವತೆಗಳು 
| | ಇಂದ್ರಃ 
ಅಕಿ ಮುಖ್ಯವಾದ ದೇವತೆ. ೨೫೦ ಸೂಕ್ತಗಳು ಮತ್ತು ಕೆಲವು ಸೂಕ್ತಭಾಗಗಳು ಅವ 
ನನ್ನು ಸ್ತುತಿಸುತ್ತವೆ. ಇಂದ್ರನು ಇತರ ಕೆಲವು ದೇವತೆಗಳೊಡನೆಯೂ ಸ್ತುತನಾಗಿದಾನೆ. ಇವೆಲ್ಲವನ್ನೂ 
ಸೇರಿಸಿದರೆ, ಸುಮಾರು ೩೦೦ ಸೂಕ್ತಗಳೇ ಅವನ ಪರವಾಗಿರುವುವು; ಅಂದರ, ಸುಮಾರು ಖುಗ್ರೇದದ ಶಾಲು 
ಭಾಗವೇ ಆದಂತಾಯಿತು. ಪ್ರಕೃಶಿಯ ಯಾವುದೊಂದಂಶವನ್ನೂ ಪ್ರತಿಬಂಬಿ ಸುತ್ತಾನೆ ಎಂದು ಖಚೆತವಾಗಿ 
73 


5170 ಸಾಯಣಭಾಷ್ಯಸಹಿಶಾ 


EM ST ಯಿ ಎಜಿಯಿ 





eA 





ಹೇಳಲಾಗುವುದಿಲ್ಲ. ಈ ಕಾರಣದಿಂದ ಇಂದ್ರನು ಮನುಷ್ಯ ಲಕ್ಷಣಗಳನ್ನೇ ಹೆಚ್ಚಾಗಿ ತೋರ್ಪಡಿಸುತ್ತಾನೆ 
ಮತ್ತು ಐತಿಹಾಸಿಕ ವರ್ಣನೆಗಳು ಬಹಳವಾಗಿ ಅವನನ್ನು ಆವರಿಸಿವೆ. ಮುಖ್ಯವಾಗಿ ಅವನು ವಿದ್ಯುದ್ದೇವತೆ. 
ತಮಸ್ಸಿನ ಅಥವಾ ಅನಾವೃಷ್ಟಿಯ ದುರ್ದೇವತೆಗಳನ್ನು ಅಥವಾ ರಾಕ್ಷಸರನ್ನು ಜಯಿಸಿ, ನೀರನ್ನೂ ಅಥವಾ ಬೆಳ 
ಕನ್ನು ಗಳಿಸುವುದೇ ಆತನ ಮುಖ್ಯಕಾರ್ಯ. | 


ಮಧ್ಯೆಲೋಕದ ದೇವತೆಗಳಲ್ಲಿ ಅತಿ ಮುಖ್ಯ. ವಾಯುಮಂಡಲವನ್ನು ವ್ಯಾಪಿಸಿದ್ದಾನೆ (೧-೫೧-೨). 
ನಿರುಕ್ತದಲ್ಲಿ, ವಾಯುಮಂಡಲ ದೇವತೆಗಳ ಪಟ್ಟಿಯಲ್ಲಿ ಪ್ರತ್ಯೇಕವಾಗಿ ಉಕ್ತವಾಗಿದೆ (ನಿರು. ೫-೪) ಮತ್ತು 
ಅಗ್ನಿ, ಇಂದ್ರ (ವಾಯು) ಸೂರ್ಯರೆಂಬ ದೇವತಾತ್ರಯದಲ್ಲಿ ಇವನೇ ವಾಯುವಿನ ಪ್ರತಿನಿಧಿಯು. 


ಇಂದ್ರನ ದೇಹದ ನಾನಾ ಭಾಗಗಳು ವೇದದಲ್ಲಿ ಉಕ್ತವಾಗಿವೆ. ಅವನಿಗೊಂದುದೇಹ, ತಲೆ ತೋಳು 
ಗಳು ಕೈಗಳು ಇವೆ (೨-೧೬-೨ ; ೮-೮೫-೩). ಅವನ ಸೋಮಪಾನದ ವಿಷಯ ಬಂದಾಗಲೆಲ್ಲಾ ಅವನ ಉದ 
ರವು ಹೇಳಲ್ಪಟ್ಟಿದೆ (೨-೧೬-೨ ಇತ್ಯಾದಿ). ಸೋಮದಿಂದ ತುಂಬಿರುವಾಗ ಅವನ ಉದರವು ' ಸರೋವರಕ್ಕೆ 
ಹೋಲಿಸಲ್ಪಟ್ಟ ದೆ (೩-೩೬-೮). ಅವನ ತುಟಿಗಳು - ಸುಂದರವಾದ ತುಟಿಗಳೆಂದು ನರ್ಣಿತವಾಗಿವೆ. ಸೋಮಪಾನ 
ಮಾಡಿದ ಮೇಲೆ ತನ್ನ ದವಡೆಗಳನ್ನು ಆಡಿಸುತ್ತಾನೆ (೮.೬೫-೧೦). ಅವನಿಗೆ ಬಹಳ ಸಂತೋಷವಾದಾಗ ಅಥವಾ 
ಅವನು ಚಲಿಸುವಾಗ, ಅವನ ದಾಡಿಯು ಜೋರಾಗಿ ಆಡುತ್ತದೆ (೨-೧೧-೧೭, ೧೦-೨೩-೧), ಅವನ ಕೇಶವು 
(೧೦-೯೬.೫ ಮತ್ತು ೮) ಮತ್ತು ದಾಡಿಯು ಕಂದುಬಣ್ಣ. ಅವನ ರೂಪವೇ ಕಂದುಬಣ್ಣ (೧೦-೯೬). ಕೆಲವು ಸಲ 
ಸುವರ್ಣ ವರ್ಣವೆಂದೂ (೧-೭-೨; ೮-೫೫-೩) ಇದೆ. ಈ ಸುವರ್ಣವರ್ಣ ಸವಿತೃನಿನ ವಿಶೇಷಲಕ್ಷಣ. ಇಂದ್ರನು 
ಸವಿತೃವಿನಂತೆ ಸುವರ್ಣಬಾಹು (೭-೩೪-೪); ಅವನೆಯಾಗೇ ಕಬ್ಬಿಣದಂತೆ ಗಟ್ಟ ಯಾದ ಬಾಹುಗಳು (೧-೫೬-೩ ; 
೧೦-೯೬-೪ ಮತ್ತು ೮). ವಿಶೇಷವಾಗಿ ವಜ್ರವನ್ನು ಪ್ರಯೋಗಿಸುತ್ತಿರುವ ಅವನ ಬಾಹುಗಳು ಮೇಲೆ ಮೇಲೆ 
ಪ್ರಸ್ತಾನಿಸಲ್ಪಟ್ಟಿವೆ. ಅವು ಬಹಳ ಉದ್ದ, ದೂರ ಚಾಚಲ್ಪಟ್ಟವೆ- ದೊಡ್ಡವು (೬-೧೯-೩ ; ೮-೩೨-೧೦ ; ೮-೬೦-೦) | 
ಬಲವಾಗಿವೆ ಮತ್ತು ಒಳ್ಳೆಯ ಆಕಾರವುಳ್ಳವು (ಸಾ. ವೇ. ೨-೧೨೧೯). ಇಂದ್ರನು ಬಹಳ ಸುಂದರವಾದ 
ಸೂರ್ಯನಂತೆ ಕೆಂಪುಛಾಯೆಯುಳ್ಳ ಮತ್ತು ಶುಭ್ರವಾದ ರೂಪಗಳನ್ನು ಸ್ವೀಕರಿಸುತ್ತಾನೆ (೧೦-೧೧೨-೩); ತನ್ನ 
ಇಚ್ಛೆ ಬಂದಂತೆ ನಾನಾ ರೂಪಧಾರಿಯಾಗುತ್ತಾನೆ (೩-೪೮-೪ ; ೩-೫೨-೮ ; ೬-೪೭-೧೮), 


ವಜ್ರಾಯುಧವು ಇಂದ್ರನಿಗೆ ಮಾತ್ರ ಸರಿಹೋಗುವ ಆಯುಧೆ. ಸಿಡಿಲಿಗೆ ಇತಿಹಾಸದಲ್ಲಿ ಈ ಹೆಸರು 
ಬಂದಿಡೆ. ಸಾಧಾರಣವಾಗಿ ತ್ವಷ್ಟೃವೇ ಇದಕ್ಕೆ ರೂಪಗೊಟ್ಟನನು (೧-೩೨-೨ ಇತ್ಯಾದಿ); ಆದರೆ ಕಾವ್ಯ 
ಉಶನಾ ಎಂಬುವನು ಅದನ್ನು ಮಾಡಿ, ಇಂದ್ರನಿಗೆ ಕೊಟ್ಟನು ಎಂತಲೂ ಇದೆ (೧-೧೨೧-೧೨ ; ೫-೩೪.೨). 
ಇಂದ್ರನಿಗೆ ವಜ್ರಾಯುಧವನ್ನು ಒದಗಿಸಿದವರು ದೇವತೆಗಳು (ಐ. ಬ್ರಾ. ೪.೧). ಸಮುದ್ರದಲ್ಲಿ ನೀರಿನಿಂದಾ 
ವೃತವಾಗಿ ವಜ್ರಾ ಯುಧವು ಬಿದ್ದಿದೆ (೮-೮೯-೯), ಸೂರ್ಯನ ಕೆಳಗಡೆ ಅದರ ಸ್ಥಾನ (೧೦-೨೭-೨೧). ಸಾಧಾರಣ 
ವಾಗಿ ಕಬ್ಬಿಣದಿಂದ ಮಾಡಿದ್ದು ಅಥವಾ ರೋಹಗಳಿಂದ (೧ ೫೨.೮) ಎಂದು ಹೇಳಿದೆ. ಒಂದೊಂದು ಸಲ ಬಂಗಾ 
| ರದ ಬಣ್ಣ ವುಳ್ಳದ್ದು (೧-೫೭-೨ ಇತ್ಯಾದಿ) ; ಕಂದುಬಣ್ಣದ್ದು (೩-೪೪-೪; ೧೦-೯೬-೩) ; ಅಥವಾ ಶುದ್ಧ ಶ್ರೇತ 
ವರ್ಣದ್ದು (೩-೪೪-೫). ಅದಕ್ಕೆ ನಾಲ್ಕು ಮೂಲೆಗಳು (೪-೨೨-೨), ನೂರು ಮೂಲೆಗಳು (೪-೧೭-೧೦), ನೂರೃ 
ಕೀಲುಗಳು (೮-೬-೬; ಇತ್ಯಾದಿ). ಮತ್ತು ಸಾವಿರ ಮೊನೆಗಳು (೧೦-೮೦-೧೨ ; ಇತ್ಯಾದಿ). ಅದು ಹರಿಶವಾಗಿದೆ 
(೭-೧೮-೧೮ ; ಇತ್ಯಾದಿ) ಇಂದ್ರನು ಅದನ್ನು ಚಾಕುನಿನಂತೆ ಅಥವಾ ಎತ್ತು ತನ್ನ ಕೊಂಬುಗಳನ್ನು ಉಜ್ಜು 
ವಂತೆ ಉಜ್ಜುತ್ತಾನೆ (೧-೧೩೦-೪; '೧.೫೫-೧). ಅದಕ್ಕೆ ಕಲ್ಲು ಅಥವಾ ಪರ್ವತ ಎಂತಲೂ ಹೆಸರಿಜಿ (೭-೧೦೪-೧೯) 


ಜುಗ್ರೇದಸಂಹಿತಾ 517% 


ಎ ಅ ಬ ಗುಡಿ ಇ ರಾ ಒಟ ಇಡ ನ. _ ಮಾ ಬ PE poy pS w ) TN CN Sm 











ಗ ಎ ಯ ಲ 


ಇಂದ್ರನ ಕೈಯಲ್ಲಿರುವ ವಜ್ರವನ್ನು ಆಕಾಶದಲ್ಲಿರುವ ಸೂರ್ಯನಿಗೆ ಹೋಲಿಸಿದೆ (ಆ-೫೯-೨). ವಜ್ರ ಎಂಬ ಸದ 
ದಿಂದ ನಿಷ್ಪ ನ್ನ ವಾದ, ಅಥವಾ ಅದರೊಡನೆ ಸಮಾಸವಾಗಿರುವ ಪದಗೆಳು ಸಾಧಾರಣವಾಗಿ ಇಂದ್ರನಿಗೇ ಉಸಯೋ 
ಗಿಸಲ್ಪಟ್ಟಿವೆ. ವಜ್ರಭೃತ್‌, ವಜ್ರಿವತ್‌, ವಜ್ರದಕ್ಷಿಣ ಇವುಗಳು ಅವನಿಗೆ ಸಂದಿವೆ; ಆದರೆ ವಜ್ರಬಾಹು, ವಜ್ರ- 
ಹಸ್ತ ವಜ್ರೀ, ಇವುಗಳು ರುದ್ರ, ಮರುತ್ತುಗಳು ಮತ್ತು ಮನ್ಯು ಇನರುಗಳಿಗೂ ಒಂದೊಂದು ಸಲ ಪ್ರಯುಕ್ತ 
ವಾಗಿವೆ. 


ಇಂದ್ರನು ಚಿನ್ನದ ರಥದಲ್ಲಿ ಕುಳಿತು ಬರುತ್ತಾನೆ (೬.೨೯-೨ ; ಇತ್ಯಾದಿ) ಮತ್ತು ಅದು ಮನಸ್ಸಿ 
ಗಿಂತಲೂ ವೇಗವುಳ್ಳದ್ದು (೧೦-೧೧೨-೨). ಅದಕ್ಕೆ ಕಂದುಬಣ್ಣದ ಎರಡು ಕುದುರೆಗಳು ಕಟ್ಟವೆ. « ಹರೀ ' 
ಎಂತಲೇ ಅವುಗಳಿಗೆ ಹೆಸರು. ಕೆಲವು ಮಂತ್ರಗಳಲ್ಲಿ ಕುದುರೆಗಳ ಸಂಖ್ಯೆ ಎರಡಕ್ಕಿಂತ ಹೆಚ್ಚು, ನೂರು, ಸಾವಿರ 
ಅಥವಾ ಸಾವಿರದನೂರರವರೆಗೂ ಹೇಳಿದೆ (೨-೧೮-೪ ರಿಂದ ಪ ೪-೪೬-೩ ; ೬-೪೭.೧೮ ; ೮.೧-೯ ಮತ್ತು ೨೪): 
ಈ ಕುದುರೆಗಳಿಗೆ ಸೂರ್ಯನೇ ಕಣ್ಣು (೧-೧೬-೧ ಮತ್ತು ೨). ಅವು ಘೊಂಕರಿಸುತ್ತನೆ ಮತ್ತು ಕೆನೆಯುತ್ತವೆ 
(೧-೩೦.೧೬). ಅವಕ್ಕೆ ಹಾರಾಡುತ್ತಿರುವ ಕೇಸರನಿದೆ (೧-೧೦-೩; ಇತ್ಯಾದಿ), ಅಥವಾ ಬಂಗಾರದ ಬಣ್ಣದ 
ಕೂದಲು (೮-೩೨-೨೯ ; ೮-೮೨-೨೪). ಅವುಗಳ ಕೂದಲು ನವಿಲಿನ ಪುಕ್ಕಗಳಂತೆ ಇದೆ (೩-೪೫-೧ ; ೮-೧-೨೫)- 
ಅವು ಸೇರಬೇಕಾದ ಸ್ತಳವು ಎಷ್ಟೇ ದೂರವಿದ್ದರೂ ಬಹಳ ಶೀಘ್ರವಾಗಿ ಹೋಗಿ ಸೇರುತ್ತವೆ. ಹದ್ದು ರೆಕ್ಕೆಗಳ 
ಸಹಾಯದಿಂದ ಹಾರಿಹೋಗುವಂತೆ, ಇಂದ್ರನು ಈ ಅಶ್ವಗಳ ಸಹಾಯದಿಂದ. ಸಂಚರಿಸುತ್ತಾನೆ (೨-೧೭-೩ ; 
೮-೩೪-೯). ಸ್ತುತಿಗಳೇ ಅಶ್ವಗಳನ್ನು ರಥಕ್ಕೆ ಹೂಡುತ್ತವೆ (೨-೧೮-೩; ಇತ್ಯಾದಿ) ಅಂದರೆ, ಸ್ತುತಿಗಳು 
ಇಂದ್ರನನ್ನು ಯಾಗಶಾಲೆಗೆ ಕರೆತರುತ್ತನೆ. ಇಂದ್ರನನ್ನು ಸೂರ್ಯಾಶ್ವಗಳು (೧೦-೪೯-೭) ಅಥವಾ ವಾಯುವಿನ 
ಅಶ್ವಗಳು (೧೦-೨೨-೪ ರಿಂದ -೬) ಒಯ್ಯುತ್ತವೆ ಎಂದು ಕೆಲವು ಕಡೆ ಇದೆ. ಇಂದ್ರನು ವಾಯುವಿನ ಸಾರಥಿ (೪-೪೬- 
೨; ೪.೪೮-೨) ಅಥವಾ ಸಹರಥಿಕ (೭೯೧-೬). ಖುಭುಗಳು ಇಂದ್ರನ ರಥ ಮತ್ತು ಕುದುರೆಗಳನ್ನು ರಚಿಸಿದರು 
(೧-೧೧೧-೧ ; ೫-೩೧-೪). ಇಂದ್ರನು ಚಿನ್ನದ ಚಾಟಿಯನ್ನು ಉಪಯೋಗಿಸುತ್ತಾನೆ (೮-೩೩-೧೧). 


ಡೀವತೆಗಳಿಗೆಲ್ಲಾ ಸೋಮಪಾನವು ಬಹಳ ಇಷ್ಟ (೮-೨-೧೮ ; ೮-೫೮-೧೧) ; ಆದರೆ ಇಂದ್ರನಿಗೆ 
ಎಲ್ಲರಿಗಿಂತ ಹೆಚ್ಚಾಗಿ ಇಷ್ಟ (೧-೧೦೪-೯ ಇತ್ಯಾದಿ). ಪಾನಮಾಡುವುದಕ್ಕೋಸ್ಟರ ಅದನ್ನು ಅವನು ಸದ್ದನು 
(೩-೪೮-೪; ೮-೪-೪). ದೇವಮಾನವರಲ್ಲಿ ಅವನೊಬ್ಬನೇ ಸೋಮಪಾನ ಮಾಡುವವನು (೮-೨-೪) ; ಅವನ 
ಜೊತೆಗಾರನಾದ ವಾಯುವು ಅವನಿಗೆ ಸ್ವಲ್ಪಮಟ್ಟಿಗೆ ಸಮಾನನು. ಸೋಮರಸನವು ಇಂದ್ರನಿಗೆ ಪುಷ್ಟಿಕರ 
(೮-೪-೧೨). ಸೋಮಪಾ, ಸೋಮಪಾವನ್‌ ಇತ್ಯಾದಿ ವಿಶೇಷಣಗಳು ಅವನಿಗೆ ಮಾತ್ರ ತಕ್ಕವು. ಅಗ್ನಿ 
ಬೃಹಸ್ಪತಿ ಮತ್ತು ವಾಯುಗಳಿಗೆ ಇಂದ್ರನ ಜೊತೆಯಲ್ಲಿರುವಾಗಲೂ, ವಾಯುವಿಗೊಬ್ಬನಿಗೆ ಮಾತ್ರ ಒಂದೇ 
ಒಂದು ಸಲ ಪ್ರಶ್ಯೇಕವಾಗಿಯೂ ಉಪಯೋಗಿಸಲ್ಪಟ್ಟದೆ. 


ಭೂಮ್ಯಾಕಾಶಗಳಿಗೆ: ಆಧಾರನಾಗುವುದು ಅಥವಾ ಭೂಮಿಯನ್ನು ಹರಡುವುದು ಮೊದಲಾದ ವಿಶ್ವದ 
ಕಾರ್ಯಗಳನ್ನು ಮಾಡಲು, ಸೋಮವು ಸಹಾಯಕವಾಗುವುದಂತೆ (೨-೧೫: ೨). ವಿಶೇಷವಾಗಿ, ಅವನ ರಾಕ್ಷಸ 
ಮತ್ತು ವೃತ್ರವಧಾದಿ ಯುದ್ಧಕಾರ್ಯಗಳನ್ನು ಮಾಡಲು ಸಹಾಯಕ (೨-೧೫-೧; ೨-೧೯-೨; ೬-೪೭-೧- ಮತ್ತು-೨) 
ಅಥವಾ ಶತ್ರುಜಯರೂನ ಕಾರ್ಯಕ್ಕೆ ನೆರವು (೬-೨೭; ೭-೨೨-೨; ೮-೮೧-೬). ಅವನ ತಾಯಿಯೇ ಅವನಿಗೆ 
ಅದನ್ನು ಕುಡಿಯಲು ಕೊಟ್ಟಳು ಅಥವಾ, ಅನನು ಜನಿಸಿದ ದಿನವೇ ಸೋಮಪಾನಮಾಡಿದನೆಂದನೇಲೆ ಅದು 
ಅವನಿಗೆ ಎಷ್ಟು ಅವಶ್ಯಕವೆಂಬುದನ್ನು ಊಜಸಬಹುದು (೩-೪೮-.೨ಮತ್ತು ೩; ೩-೩೨-೯ಮತ್ತು೧ಂ೦ ; ೬-೪೦.೨ 3 


572 | ಸಾಯಣಭಾಷ್ಯಸಹಿತಾ | 





TN ರಾರಾ A ಲ್ಪ ಐಂ ಅಪ್ಪ“ 





ಗರ ಗಾಗ ಮ ಗಾ ಮ ಗಡಾ 








೭-೯೮-೩) ವೃತ್ರವಧೆಗೆ ಸಿದ್ಧನಾಗುವಾಗ ಮೂರು ಸರೋನರದಷ್ಟು ಸೋಮಪಾನ ಮಾಡಿದನು (೫-೨೯-೭) ; 
ಮೂವತ್ತು ಸರೋವರಗಳಷ್ಟು ಪಾನೀಯವನ್ನು ಒಂದೇ ಗುಟುಕಿಗೆ ಪಾನಮಾಡಿದನು (೮-೬೬-೪) ಸೋಮ 
ಪಾನ ಮಾಡಿದ ಮೇಲೆ ಅಗುವ ಅನುಭವಗಳನ್ನು ಇಂದ್ರನು ಒಂದು ಇಡೀ ಸೂಕ್ತ (೧೦-೧೧೯)ದಲ್ಲಿ ವರ್ಣಿಸು 
ಶಾನೆ... ಅತಿಯಾಗಿ ಮಾದಕ ಪದಾರ್ಥಗಳನ್ನು ಪಾನಮಾಡಿದರೆ ಮನುಷ್ಯರಿಗೆ ರೋಗ ಬರುವಂತೆ, ಇಂದ್ರನಿಗೆ ' 
ಅತಿಯಾದ ಸೋಮಪಾನದಿಂದಾದ ಜಾಡ್ಯವನ್ನು ಸೌತ್ರಾಮಣಿ ಯಾಗದಿಂದ ದೇವತೆಗಳು ಗುಣಪಡಿಸಬೇಕಾ 
ಯಿತು. ಮಧುಮಿಶ್ರಿತವಾದ ಕ್ಷೀರವೂ ಅವನ ಪಾನೀಯ (೮-೪-೮) 


ಎತ್ತುಗಳ ಮಾಂಸವನ್ನೂ ತಿನ್ನುತ್ತಾನೆ. (೧೦-೨೮-೩). ಓಂದು (೧೦-೨೭-೨), ಇಪ್ಪತ್ತು 
(೧೦-೮೬-೧೪), ನೂರು (೬-೧೭-೧೧; ೮-೬೬-೧೦), ಅಥವಾ ಮುನ್ನೂರು (೫-೨೯-೭) ಎಮ್ಮೆಗಳ ಅಗ್ನಿಯಿಂದ 
ಸುಡಲ್ಪಟ್ಟ ಮಾಂಸವನ್ನು ಭಕ್ಷಿಸುತ್ತಾನೆ. ಯಾಗದಲ್ಲಿ ಹೋಮ ಮಾಡಲ್ಪಟ್ಟ ರೊಟ್ಟಿಯನ್ನು (೩-೫೨.೭ 
ಮತ್ತು ೮), ಧಾನ್ಯವನ್ನು (೩-೫೩-೩ : ೩-೪೩-೪; ೧-೧೬-೨) ಸ್ವೀಕರಿಸುತ್ತಾನೆ. ಈ ಧಾನ್ಯವನ್ನು ಅವನ 
ಅಶ್ಚಗಳೂ ತಿನ್ನುತ್ತವೆ (೩-೩೫-೭ ; ೩-೫೨-೭). 


ಅನೇಕ ಬಾರಿ ಇಂದ್ರನು ಜನ್ಮತಾಳಿದನೆಂದು ಹೇಳಿದೆ. ಎರಡು ಸೂಕ್ತಗಳು (೩-೪೮ ; ೪-೧೮) 
ಅವನ ಜನನದ ವಿಷಯವನ್ನು ನ್ರಸ್ತಾಪಿಸಿನೆ. ಪ್ರಕೃತಿವಿರುದ್ಧವಾಗಿ, ತನ್ನ ತಾಯಿಯ ಪಾರ್ಶ್ಪದಿಂದ, ಜನಿಸ 
ಬೇಕೆಂದು ಇಚ್ಛೆ ಸಿದನಂತೆ (೪-೧೮-೧ ಮತ್ತು ೨). ಪ್ರಾಯಶಃ ಮೇಘಪಾರ್ಶ್ವದಿಂದ ಸಿಡಿಲು ಹೊರಡುತ್ತದೆ 
ಎಂಬುವುದರಿಂದ ಈ ವಿಷಯ ಪ್ರಸಕ್ತವಾಗಿರಬೇಕು. ಜನಿಸಿ ಆಕಾಶವನ್ನು ಬೆಳಗುತ್ತಾನೆ (೩ ೪೪.೪) 
ಹುಟ್ಟದ ಕ್ಷಣವೇ, ಸೂರ್ಯನ ಚಕ್ರವನ್ನು ಚಲಿಸುವಂತೆ ಮಾಡಿದನು (೧-೧೩೦-೯). ಅವನು ಹುಟ್ಯದೆ 
ಕೂಡಲೇ ಯೋಧೆನಾದನು (೩-೫೧-೮ ; ೫.೩೦-೫ ; ೮-೪೫-೪; ೮-೬೬-೧; ೧೦.೧೧೩-೪) ಮತ್ತು ಜನ್ಮಾರಭ್ಯ 
ಅಪ್ರತಿಹತನು (೧-೧೦೨-೮; ೧೦-೧೩೩-೨). ಅವನು ಹುಟ್ಟಿದ ಕೂಡಲೇ, ಅವನ ಭಯಕ್ಕೆ, ಅಚಲವಾದ ಪರ್ವತ 
ಗಳು, ಸ್ವರ್ಗ, ಮತ್ತು ಭೂಮಿಗಳು ಕಂಪಿಸಿದವು (೧-೬೧-೧೪). ಜನನ ಕಾಲದಲ್ಲಿ ಅನನ ಕೋಪದ ಭಯ 
ದಿಂದ ಸ್ವರ್ಗ ಮತ್ತು ಭೂಮಿಗಳು ನಡುಗಿದವು (೪-೧೭-೨) ಮತ್ತು ದೇನಶೆಗಳೆಲ್ಲಾ ಅವನಿಗೆ ಹೆದರಿಕೊಂಡರು 
(೫-೩೦-೫). ಅವನ ತಾಯಿಯ ಹೆಸರು ಬಹಳ ಸಲ ಬಂದಿದೆ (೩-೪೮-೨ ಮತ್ತು ೩; ಇತ್ಯಾದಿ) ಒಂದು 
ಸಲ (೪-೧೮-೧೦) ಅವಳು ಗೋವು, ಅನನು ಅದರ ಕರು; ಗೋವಿನಿಂದ; ಜನಿಸಿದ (ಗಾಷ್ಟೇಯ) ವೃಷಭನೆಂ 
ಜೊಂದು ಕಡೆ (೧೦-೧೧೧-೨) ಒಂದು ಕಡೆ ನಿಪ್ತಿಗ್ರಿಯ ಮಗ (೧೦-೧೦೧-೧೨). ನಿಸ್ಟಿಗ್ರಿಯು ಅದಿತಿಯೆಂದು' 
ಸಾಯಣರ ಮತ. ಇಂದ್ರ (ಮತ್ತು ಅಗ್ನಿಯ)ನ ತಾಯಿ " ಏಕಾಸ್ಪಕಾ' ಎಂಬ ಪ್ರಜಾಸತಿಯ ಪ್ರಕ್ರಿ 
(ಅ. ನೇ. ೩-೧೦-೧೨ ' ಮತ್ತು ೧೩). ಅಗ್ನಿಗೆ ದ್ಯಾವಾಪೃಥಿವಿಗಳು (೬.೫೯-೨) ಜನಕ ಜನನಿಯರು; 

ಇಂದ್ರನಿಗೂ ಅವರೇ. (೪-೧೭-೪)ನೆಯ ಮಂತ್ರದಲ್ಲೂ ಒಂದು ವ್ಯಾಖ್ಯಾನದ ಪ್ರಕಾರ, ಆಕಾಶವೇ ಇಂದ್ರನ 
ಜನಕ. (೧೦-೧೨೦.೧; ೬೩೦-೫; ೮-೩೬-೪ ; ೧೦-೫೪-೩ ; ೧೦-೧೩೮-೬; ೧-೧೬೪-೧೧) ಇವುಗಳಲ್ಲೂ 
ಇದೇ ಅಭಿಪ್ರಾಯ ಬರುತ್ತದೆ. ವಜ್ರವನ್ನು ಮಾಡಿಕೊಟ್ಟತ್ಚಷ್ಟೃವೇ ಅನನ ತಂದೆಯೆಂದೂ (೨-೧೭-೬) ಇದೆ. 
ಇಂದ್ರನು, ತಂದೆಯ ಮನೆಯಲ್ಲಿ, ತಾಯಿಯು ಕೊಟ್ಟಿ ಸೋಮವನ್ನು ಪಾನಮಾಡಿದನು (೩-೪೮.೨) ಇಂದ್ರನು 
ತ್ವಷ್ಟೃವಿನ ಮನೆಯಲ್ಲಿ ಸೋನು ಪಾನ ಮಾಡಿದನು (೪-ದಿ೮-೩). ಜನಿಸಿದ ಕೂಡಲೇ ಶ್ವಷ್ಟೃವನ್ನು ಸೋಲಿಸಿ, 
ಸೋಮವನ್ನು ಕದ್ದು, ಬಟ್ಟಲುಗಳಲ್ಲಿ ಕುಡಿದನು (೩-೪೮-೪). ಇಂದ್ರನು ತಂದೆಯನ್ನು ಕಾಲಹಿಡಿದೆತ್ತಿ 
ನೆಲಕ್ಕೆ ಬಡಿದನು. ಅದೇ ಪದ್ಯದಲ್ಲಿ ತಾಯಿಯನ್ನು ನಿಧವೆಯಾಗಿ ಮಾಡಿದವರು ಯಾರೆಂದು ಪ್ರಶ್ನೆಯೂ 
ಇದೆ (೪-೧೮-೨). ಈ ವಾಕ್ಯಗಳಿಂದ, ಸೋಮವನ್ನು ಪಡೆಯುವುದಕ್ಟೋಸ್ಕರ, ಇಂದ್ರನು. ವಧಿಸಿದ ಅವನ 


ಖುಗ್ಗೇದಸಂಹಿತಾ. 518 


ಜಮಾ ಯುರ ಭರ ಭಯು ಛಾ ಛಾ ಪಚಾ ಚಾ ಚಾ ಬಜ ಭಾ ಪಾ ಆಜ ಯಾ ಜುಂ ಯಾ. ಯ ಾ ಮು ಮಾಯ ಬಾ ಸಧಾ ಪೂಟ ಸರ ಸರಾ ಫಾತರ್‌ ಹಾಯ ಗರು ಇಡು ಹಾ ಜಾ ಚಾ 


ತಂದೆ ತೃಷ್ಟೃನೆಂದು ತಿಳಿದುಬರುತ್ತದೆ (೧-೮೦-೧೪) ದೇವತೆಗಳೆಲ್ಲರೂ ಅವನ ಮೇಲೆ ಯುದ್ಧಮಾಡಿದರೆಂಬುದು, 


(೪-೩೦-೩) ಸೋಮವನ್ನು ಬಲಾತ್ಕಾರವಾಗಿ ಪಡೆಯುವ ಈ ಸಂದರ್ಭದಲ್ಲೇ ಇರಬೇಕು. 


ಇಂದ್ರನ ಜನ್ಮದ ವಿಷಯದಲ್ಲಿ ಕೆಲವು ಬೇರೆಬೇರೆ ಹೇಳಿಕೆಗಳಿವೆ. ದೇವತೆಗಳು ದುಷ್ಟ ರನ್ನು ನಾಶ 
ಮಾಡುವವನೆಂದು ಉತ್ಪತ್ತಿ ಮಾಡಿದರು (೩-೪೯-೧) ; ಆದರೆ ಇಲ್ಲಿ " ಜನ್‌ ' ಧಾತುವು 4 ನೇಮಿಸು ' ಎನ್ನುವ 
ಅರ್ಥದಲ್ಲಿ ಉಪಯೋಗಿಸಿರುವಂತೆ ತೋರುತ್ತದೆ (೨-೧೩-೫; ೩-೫೧-೮ಗಳನ್ನು ಹೋಲಿಸಿ). ಸೋಮವು 
ಇಂದ್ರ ಮತ್ತು ಕೆಲವು ದೇವತೆಗಳನ್ನು ಸೃಜಿಸಿತು (೯4೯೬-೫). ಪುರುಷಸೂಕ್ತದಲ್ಲಿ, ಇಂದ್ರಾಗ್ನಿಗಳು ವಿರಾ 
ಟ್ಟುರುಷನ ಬಾಯಿಯಿಂದ ಜನಿಸಿದರೆಂದು ಇದೆ (೧೦-೯೦-೧೩) ಇಂದ್ರ, ಅಗ್ನಿ, ಸೋಮ, ಪರಮೇಸ್ಮಿಗಳು 
ಪ್ರಜಾಪತಿಯಿಂದ ಸೃ ಜಿತರೆಂದು ಹೇಳಿದೆ (ಶ. ಬ್ರಾ. ೧೧-೧-೬-೧೪). ಪ್ರಜಾಸತಿಯು ಎಲ್ಲ ದೇವತೆಗಳಿಗಿಂತ 
ಕಡೆಯಲ್ಲಿ ಇಂದ್ರ ನನ್ನು ಸ್ಫಜಿಸಿದನು. (ಶೈ. ಬ್ರಾ. ೨-೨.೧೦-೧) 


ಅಗ್ನಿಯು ಇಂದ್ರನ ಅವಳಿಸೋದರನು (೬-೫೯-೨) ಮತ್ತು ಪೂಷಣನೂ ಅವನ ಸೋದರನು. 
ಇಂದ್ರನ ಭ್ರಾತೃವಿನ ಪು ತ್ರರೆಂದು ಒಂದು ಕಡೆ (೧೦-೫೫-೧) ಇದೆ; ಆದರೆ ಅವರು ಯಾರೆಂಬುದು ಸ್ಪಷ್ಟ 


ವಾಗಿಲ್ಲ 


| ಇಂದ್ರನ ಹೆಂಡತಿಯ ಹೆಸರು ಅನೇಕ ಸಲ ಬಂದಿದೆ (೧-೮೨-೫, ೬; ೩-೫೩-೪, ೬; ೧೦-೮೬೯, 
೧೦) ಅವಳಿಗೆ ಇಂದ್ರಾಣಿಯೆಂದು ಹೆಸರು (೧೦-೮೬-೧೧, ೧೨) ; ಇನ್ನೂ ಕೆಲವು ಮಂತ್ರಗಳಲ್ಲಿ ಇತರ ದೇವತಾ 
ಹಿ ಯರ ಜೊತೆಯಲ್ಲಿಯೂ ಈ ಹೆಸರು ಬಂದಿದೆ. (೧-೨೨-೧೨; ೨-೩೨೮; ೫-೪೬.೮) ಇಂದ್ರಾಣಿಯು 
ಇಂದ್ರನ ಪತ್ನಿ (ಶ. ಬ್ರಾ. ೧೪-೨ ೧.೮) ಪ್ರಭಾ ಮತ್ತು ಸೇನೆಯರು ಅವನ ಪತ್ತಿಯರು. (ಐ. ಬ್ರಾ.೩-೨೨-೭) 
ಇವೆರಡೂ ಇಂದ್ರಾಣಿಯ ಹೆಸರುಗಳು. ( ತೈ. ಬ್ರಾ. ೨-೪.೨-೭,೮ ; ಮೈ. ಸಂ. ೩-೮-೪ ; ೪-೧೨-೧) ಶಚಿ 
ಎಂಬುದೇ ಅವಳ ಸರಿಯಾದ ನಾಮಧೇಯ (ವಾ. ಸಂ. ೨-೫೨) ಒಬ್ಬ ಅಸುರಸ್ತ್ರೀಯು ಇಂದ್ರನನ್ನು ದೇವತೆ. 
ಗಳ ಮಧ್ಯದಿಂದ ಕೆಳಕ್ಕೆ ಎಳೆದಳು (ಅ. ವೇ. ೭-೩೮-೨) ವಿಲಿಷ್ಟೆಂಗಾ ಎಂಬ ಒಬ್ಬ ದಾನವಸ್ರ್ರೀಯನ್ನು 
ಮೋಹಿಸಿ ಇಂದ ದ್ರನು ಹೆಂಗಸರ ಗುಂಪಿನಲ್ಲಿ ಹೆಂಗಸಿನಂತೆಯೂ, ಗಂಡಸರ ಮಧ್ಯೆದಲ್ಲಿ ಗಂಡಸಿಫಂತೆಯೂ, ಕಾಣಿ 
ಸಿಕೊಳ್ಳು ಶಾ ಅಸುರಲೋಕದಲ್ಲ ವಾಸಿಸಿದನು. (ಕಾಠಕ) 


ಇಂದ್ರನು ಅನೇಕ ದೇವಶೆಗಳೊಡನೆ ಕಲೆಯುವುದು ಕಂಡು ಬರುತ್ತದೆ. ಅವನಿಗೆ ಬಹಳ ಮುಖ 
ಸ್ನೇಹಿತರು, ಮಿತ್ರರು ಮತ್ತು ಮರುದ್ದೇವತೆಗಳು, ಅವರು ಅವನಿಗೆ ಅನೇಕ ಯುದ್ದಗಳಲ್ಲಿ ನೆಕವಾಗಿದ್ದಾಕಿ. ಮರು 
ತ್ವಾನ್‌ ಎಂಬ ನಿಶೇಷಣವು. ಇತರ ದೇವತೆಗಳಿಗೆ ಅನ್ಲಯಿಸಿದರೂ, ಹಾಗೆ ಕರೆಯಲ್ಪಡುವುದು ಇಂದ್ರನ ವಿಶೇಷ 
ವಾದ ಹಕ್ಕು. ಇದರಂತೆಯೇ ಮರುದ್ದಣಿದಿಂದ ಅನುಸೃತ ಎನ್ನುವುದೂ ಕೂಡ, (೫-೪೩೬ ; ೯-೬೫-೧೦). 
ಇಂದ್ರಾಗ್ನೀ ಎಂಬುದಾಗಿ ದ್ವಂದ್ವ ದೇವತಾರೂಸವಾಗಿ, ಆಗ್ನಿಯೊಡನೆಯೇ ಹೆಚ್ಚಾಗಿ ಪ್ರಯೋಗ. ವಿದ್ಯುತ್ತೂ 
ಅಗ್ನಿಯ ಒಂದುರೂಸವಾದುದರಿಂದ, ಇಂದ್ರಾಗ್ನಿಗಳ ನಿಕಟವಾದ ಸಂಬಂಧ ಸಹಜವಾದುದು. ಇಂದ್ರನು 
ಎರಡು ಶಿಲೆಗಳ ಮಧ್ಯೆ ಅಗ್ನಿಯನ್ನು ಉತ್ಪತ್ತಿ ಮಾಡಿದನು. (೨-೧೨-೩) ಅಥವಾ ನೀರಿನಲ್ಲಿ ಮುಚ್ಚಿ ಡಲ್ಬಟ್ಟಿದ್ದ 
ಅಗ್ನಿಯನ್ನು ಕಂಡುಹಿಡಿದನು (೧೦-೩೨-೬) ವರುಣ ಮತ್ತು ವಾಯುಗಳೊಡನೆ ತಕ್ಕಮಟ್ಟಗೂ, ಒಂದೊಂದು 
ಸಲ ಸೋನು ಬೃಹಸ್ಪತಿ, ವೂಷಣ. ಮತ್ತು ವಿಷ್ಣುಗಳೊಡನೆಯೂ ಸೇರಿಸಲ್ಪಟ್ಟಿ ದಾನೆ, ನಿಷ್ಣುವು ಇಂದ್ರನಿಗೆ 
ಪರಮ ಮಿತ್ರ; ರಾಕ್ಷಸರೊಡನೆ ಯುದ್ಧಗಳಲ್ಲಿ ಇಂದ್ರನಿಗೆ ನೆರವಾಗಿದಾನೆ. ' 


574 ಸಾಯಣಭಾಷ್ಯಸಹಿತಾ 


ಸಾ 





ರಾ ಗ ಟಂ ಫಾ ಫೂ ಪ ಪ ಪಪ RTT MT Nd ಬಾಗಾ ಸರ ಬಜ ನ ಉ್ಥಉ ಬೊ ಭಿ ನ ಬಬ ಬ. ೨ ಗಾಲಾ, 





ಇಂದ್ರನು ಸ್ವಲ್ಪ ಹೆಚ್ಚು ಕಡಮೆ ಸ್ಪಷ್ಟವಾಗಿಯೇ, ಸೂರ್ಯನಿಗೆ ಸಮವೆಂದು, ಮೂರು ನಾಲ್ಕು ತಡಿ 
ಉಕ್ತವಾಗಿದೆ. ಇಂದ್ರನು ತಾನು ಒಂದಾನೊಂದು ಕಾಲದಲ್ಲಿ ಮನು ಮತ್ತು ಸೂರ್ಯನಾಗಿದ್ದನೆಂದು ತಾನೇ ಹೇಳಿ 
ಕೊಂಡಿದಾನೆ (೪-೨೬-೧) ಸೂರ್ಯನೆಂದೇ ಸಂಬೋಧನೆಯೊಂದು ಸಲ (೧೦-೮೯-೨) ; ಇಂದ್ರ ಸೂರ್ಯರು ಏಳದೇವತೆ 
ಯಂತೆ ಆಹ್ವಾನಿಸಲ್ಪಟ್ಟಿ ದಾರೆ (೮-೮೨-೪). ಇಂದ್ರನಿಗೆ ಸವಿತೃ ಎಂದು ಪ್ರಯೋಗ ಒಂದು ಸ್ಥಳದಲ್ಲಿ (3-೩೦-೧). 
ಇಂದ್ರನೇ ಸೂರ್ಯ, ವೃತ್ರನು ಚಂದ್ರ (ಶ. ಬ್ರಾ ೧-೬-೪.೧೮). 


ಇಂದ್ರನು ಬೃಹದಾಕಾರನು. ಎರಡು ಅನಂತವಾದ ಲೋಕಗಳನ್ನು ಕೈಗಳಲ್ಲಿ ಹಿಡಿದುಕೊಂಡಾಗ, 
ಅವು ಅವನ ಮುಷ್ಟಿ ಮಾತ್ರ ಇದ್ದುವು (೩-೩೦-೫). ಆಕಾರದಲ್ಲಿ ಸ್ವರ್ಗ, ಭೂಮಿ, ಅಕಾಶಗಳನ್ನು ಮಾರು 
ತ್ತಾನೆ (೩-೪೬-೩). ಎರಡು ಲೋಕಗಳೂ ಸೇರಿ, ಅವನ ಅರ್ಧದಷ್ಟು ಮಾತ್ರ ಆಗುತ್ತವೆ (೬-೩೦-೧ ೪ . 
೧೦-೧೧೯-೭) ಭೂಮ್ಯಾಕಾಶಗಳು ಅವನ ಸೊಂಟಿದ ಸಟ್ಟಿಯನ್ನೂ ಸರಿಶೂಗಲಾರವು (೧-೧೭೩-೬-). ಭೂಮಿಯು 
ಈಗಿರುವುದರ ಹತ್ತರಸ್ಟಾದರೆ, ಆಗ ಅದು ಇಂದ್ರನಿಗೆ ಸಮವಾಗುತ್ತದೆ (೧-೫೨-೧೧). ಇಂದ್ರನಿಗೆ ನೂರು 
ಸ್ವರ್ಗಗಳೂ, ನೂರುಭೂಮಿಗಳೂ ಸೇರಿದರೆ, ಸಾವಿರ ಸೂರ್ಯರೂ, ಆಗ ಅವನಿಗೆ ಸಮನಾಗಲಾರರು (೮-೫೯-೫). 

ಅವನ ಮಹತ್ವ ಮತ್ತು ಶಕ್ತಿಗಳನ್ನು ಮುಕ್ತಕಂಠದಿಂದ ಶ್ಲಾ ಭಿಸಿದಾರೆ. ಹಂಡೆ ಜನಿಸಿರುವವರಲ್ಲಿ 
ಅವನಿಗೆ ಸಮಾನರು ಇಲ್ಲ (೪-೧೮-೪). ಸ್ವರ್ಗದಲ್ಲಿಯಾಗಲ್ಲೀ ಭೂಮಿಯಲ್ಲಾಗಲೀ, ಅವನಂತಿರುವವರೂ 
ಯಾರೂ ಜನಿಸಿಲ್ಲ (೭-೩೨-೨೩). ದೇವಮಾನವರಲ್ಲಿ ಅವನಿಗೆ ಸಮರೂ, ಅಥವಾ ಅಧಿಕರೂ ಇಲ್ಲ (೬-೩೦-೪) 
ಹಿಂದೆ ಇದ್ದವರು, ಮುಂದೆ.ಬರುವನರು, ಅಥವಾ ಈಗ ಇರುವವರು ಯಾರೂ ಅವನಷ್ಟು ಸಾಹಸಿಗಳಲ್ಲ (೫-೪೨-೬) 
ಅವನ ಶಕ್ತಿಯ ಅಂಶವನ್ನು ದೇವತೆಗಳಾಗಲೀ ಮನುಷ್ಯರಾಗಲ್ಲಿ ಅಥವಾ ನೀರೇ ಆಗಲಿ ಕಂಡಿಲ್ಲ (೧-೧೦೦-೧೫). 
ದೇವತೆಗಳಲ್ಲಿ ಅವನಂತಿರುವವರು ಯಾರು ಇಲ್ಲ; ಜನ್ಮ ಶಾಳಿದವರು, ಹಿಂದೆಯೇ ಆಗಲಿ ಅಥವಾ ಈಗಲೇ. 
ಆಗಲಿ ಅವನೊಡನೆ ಸ್ಪರ್ಧಿಸಲಾರರು (೧-೧೬೫-೯). ಅವನು ದೇವತೆಗಳೆಲ್ಲರನ್ನು ಮಾರಿಸಿದಾನೆ (೩-೪೬-೩). 
ಬಲಶಕ್ತಿ ಗಳಲ್ಲಿ ದೇವತೆಗಳೆಲ್ಲರೂ ಅವನಿಗೆ ತಲೆತೆಗ್ಗಿ ಸುತ್ತಾರೆ. (೮-೫೧-೭). ದೊಡ್ಡ ದೊಡ್ಡ ಡೇತತೆಗಳೂ ತಮ್ಮ 
ಅಧಿಕಾರಗಳನ್ನು ಅವನ ಕೀರ್ತಿ ಮತ್ತು ಘನತೆಗೆ ಅಧೀನ ಮಾಡಿದರು. (೭-೨೧-೩) ಒಬ್ಬಾಗಿ ಸೇರಿದರೂ 
ಅವನ ಕಾರ್ಯಗಳನ್ನು ಅವನ ಸಲಹೆಗಳನ್ನು ನಿಫಸಲಗೊಳಿಕಲಾರರು. (೨-೩೨.೪). ನರುಣ ಸೂರ್ಯರೂ 
ಅವನ ಅಪ್ಪಣೆಗೆ ಒಳಪಟ್ಟಿವರು (೧-೧೦೧-೩ ; ೨-೩೮-೯ ನ್ನು ಹೋಲಿಸಿ), ಮಿತ್ರ, ವರುಣ, ಅರ್ಯಮರ 
ಶತ್ರುಗಳನ್ನು ನಾಶಮಾಡುವಂತೆ ಇಂದ್ರನಿಗೆ ಪ್ರಾರ್ಥನೆ (೧೦-೮೯-೮ ಮತ್ತು ೯) ಮತ್ತು ಯುದ್ಧ ಮಾಡಿ, 
ಜೇವತೆಗಳೆಗೆ ಸಾಕಾಗುವಷ್ಟು ಸ್ಫಳ ಸಂಪಾದನೆ ಮಾಡಿದನೆಂದು (೭.೯೮೩) ಇದೆ. ಇಂದ್ರನೇ ಪ್ರಸಂಚಕ್ಕೆಲ್ಲಾ 
ಒಡೆಯ (೩-೪೬-೨) ಚಲಿಸುವ ಮತ್ತು ಉಸಿರಾಡುವ ಸನುಸ್ತಕ್ಕೂ ಒಡೆಯ (೧-೧೦೧-೫). ಚಲಿಸುವ 
ವಸ್ತುಗಳಿಗೆ ಮತ್ತು ಮನುಷ್ಯರಿಗೆ ರಾಜನು (೫-೩೦-೫); ಚಲಿಸುವ ಮತ್ತು ನೋಡುವವುಗಳಿಗೆಲ್ಲಾ ಅವನೇ 
ಕಣ್ಣು (೧೦-೧೭೨-೧೨). ಮಾನವ ಮತ್ತು ದೇನಜಾತಿಗಳಿಗೆ ಅವನೇ ನಾಯಕ. ಅನೇಕ ಸಲ ಅವನಿಗೆ ಸಂರಾಟ್‌ 
(೪-೧೯-೨ ಇತ್ಯಾದಿ) ಎಂತಲೂ, ಇನ್ನೂ ಹೆಚ್ಚು ಸಲ ಸ್ವಾವಲಂಬಿಯಾದವನು ಮತ್ತು ಸರ್ವತಂತ್ರ ಸ್ವತಂತ್ರ. 
(೩-೪೬-೧ ; ಇತ್ಯಾದಿ) ಪುಂ.ತನ ಖಸಿಯಾದ ಅವನೊಬ್ಬನೇ ತನ್ನ ಸಾಮರ್ಥ್ಯದಿಂದ ಪ್ರಪಂಚವನ್ನೆಲ್ಲಾ 
ಆಳುತ್ತಾನೆ (೮-೬೪-೧) ಅವನು ಕೆಲವು ಸಲ ಅಸುರನೆಂದೂ ವಾಚ್ಯನಾಗಿದಾನೆ (೧-೧೭೪-೧ ; ೮-೭೯-೬). 
ಸಾಮರ್ಥ್ಯದ್ಯೋತಕವಾದ ಕೆಲವು ವಿಲಕ್ಷಣವಾದ ವಿಶೇಸಣಗಳನೆ. «ಶಕ್ರ' ಎಂಬುದು ಅವನಿಗೆ ೪೦ ಸಲವೂ, 
ಇತರರಿಗೆ ೫ ಸಲವೂ ಪ್ರಯೋಗಿಸಲ್ಪಟ್ಟಿದೆ; ಕಚೇವಶ್‌ ೨ ಎಂಬುದು ೧೫ ಸಲ ಇಂದ್ರನನ್ನೂ, ಎರಡೇಸಲ 
ಇತಂರನ್ನೂ, « ಶಚೀಪಶಿ ಎಂದೂ ಹತ್ತು ಸಲ ಇಂದ್ರನನ್ನೂ, ಒಂದೇ ಒಂದು ಸಲ ಅಶ್ಲಿನಿಗಳನ್ನೂೂ ವರ್ಣಿಸಿದೆ. 


ಖುಗ್ರೇದಸಂಹಿತಾ | 575 














pe Ry ಹಾಲ್‌ ಇಗ ಗಾತ 


ೇ ಶಚೀಪತೇ ಶಚೀನಾಂ' ಎಂದೊಂದು (೧೦-೨೪-೨) ಕಡೆ ಇಂದ್ರನಿಗೆ ವಿಶೇಷಣ. ಪುರಾಣಾದಿಗಳಲ್ಲಿ ಇದೇ . 
ವಿಶೇಷಣವು « ಶಚೀದೇವಿಯ ಪತಿ' ಎಂಬರ್ಥದಲ್ಲಿ ರೂಢಿಗೆ ಬಂದಿಜಿ. ಶತಕ್ರತು (ನೂರು ಶಕ್ತಿಯುಳ್ಳ ವನು) 
ಎಂಬುದು ೬೦ ಕಡೆ ಪ್ರಯೋಗಿಸಿರುವುದರಲ್ಲಿ ಎರಡೇ ಸಲ ಇತರ ದೇವತೆಗಳಿಗೆ ಅನ್ವಯಿಸಿಜಿ. ಇದರಂತೆ 
( ಸತ್ರತಿ' (ಸಮರ್ಥನಾದ) ಎಂಬುದೂ ಸಾಧಾರಣವಾಗಿ ಇಂದ್ರನಿಗೆ ವಿಶೇಷಣ. ಇನ್ನೂ ಅನೇಕ ಪದಗಳು 
ಅವನ ಶಕ್ತಿ ಸಾಮರ್ಥ್ಯಗಳನ್ನು ವ್ಯಕ್ತಗೊಳಿಸುತ್ತವೆ. ಅವನು ಬಲಿಷ್ಠ (ತವ), ಚುರುಕು (ನತು), ಜಯ 
ಶಾಲಿ (ತುರ), ಶೂರ (ಶೂರ), ಅಪಾರಶಕ್ತಿ ಯುಳ್ಳ ವನು (೧-೧೧೪-೪ ; ೧-೧೦೨-೬), ಅಪ್ರತಿಹತ ಸಾಮರ್ಥ್ಯ 
ವುಳ್ಳ ವನು. (೧-೮೪-೨). ಆನೆಯಂತೆ ಶಕ್ತಿಯೇ ಕವಚವಾಗಿ ಉಳ್ಳವನು ಮತ್ತು ಸಿಂಹೆದಂತೆ ಧೈರ್ಯವಾಗಿ 
ಆಯುಧಗಳನ್ನು ಪ್ರಯೋಗಿಸುತ್ತಾನೆ. (೪-೧೬-೧೪). ಯುವಕನೂ ಹೌದು (೧-೧೧-೪ ; ಇತ್ಯಾದಿ); ಮುಪ್ಪೇ 
ಇಲ್ಲ (ಅಜರ) ; ಮತ್ತು ಪುರಾತನನು (ಪೂರ್ವ). 


ಇನ್ನು ಅವನ ಸಂಬಂಧವಾದ ಇತಿಹಾಸವನ್ನು ಪರಿಶೀಲಿಸಿಸೋಣ. ಸೋಮಪಾನದಿಂದ ಮತ್ತಸಾಗ್ಮಿ 

ಮರುದ್ದ ಣಸಹಿತನಾಗಿ, ಅನಾವ ೈಷ್ಟಿಗೆ ಕಾರಣನಾದ, ವೃತ್ರ ಆಹಿ ಇತ್ಯಾದಿ ನಾಮಗಳುಳ್ಳ ರಾಕ್ಷಸನೊಡನೆ ಯುದ್ದ ಕ್ಸ 
ಸನ್ನ ದ್ಹನಾಗುತ್ತಾನೆ. ತನ್ನ ನಬ್ರದಿಂದ ವೃತ್ರನನ್ನು ಹೊಡೆದಾಗ ಸ್ವರ್ಗ ಮತ್ತು “ದೂಮಿಗಳು ನಡುಗುತ್ತ ವೆ 
(೧-೮೦-೧೧, ೨-೧೧-೯ ಮತ್ತು ೧೦; ೬-೧೭೯) ವಜ್ರವನ್ನು ಮಾಡಿದ ತ್ರಷ ಸ್ಟ್ಪ್ರವೂ, ಇಂದ್ರನ ಕೋಪವನ್ನು ಕಂಡು 
ಕಂಪಿಸುತ್ತಾನೆ (೧೦-೮೦-೧೪). ಇಂದ್ರನು ವಜ್ರಾಯುಧದಿಂದ ವೃತ್ರನನ್ನು ಪುಡಿಪುಡಿ ಮಾಡುತ್ತಾನೆ (೧-೩೨-೫; 
೧-೬೧-೧೦; ೧೦-೮೯-೭). ವೃತ್ರನನ್ನು ವಜ್ರದಿಂದ ಬೆನ್ನಿನ ಮೇಲೆ ಹೊಡೆಯುತ್ತಾನೆ (೧-೩೨-೭; ೧-೮೦-೫), 
ತನ್ನ ಮೊನಚಾದ ಆಯುಧದಿಂದ ಮುಖಕ್ಕೆ ಹೊಡೆಯುತ್ತಾನೆ (೧-೫೨-೧೫). ಅಪಾಯ ಸ್ಥಳಗಳನ್ನು ಕಂಡು 
ಹಿಡಿಯುತ್ತಾನೆ (೩-೩೨-೪; ೫-೩ ೨-೫). ನೀರನ್ನು ಸುತ್ತುವರೆದಿದ್ದಾ ವೃತ್ರನನ್ನು (೬-೨೦-೨ ಇತ್ಯಾದಿ) ಅಥವಾ 
ನೀರನ್ನು ಸುತ್ತಿಕೊಂಡು ಬಿದ್ದಿದ್ದ ಸರ್ಪವನ್ನು (೪-೧೯-೨) ಹೊಡೆದನು, ನೀರಿನ .ಮೇಲೆ ಮಲಗಿದ್ದ ಸರ್ಪವನ್ನು 
ಸೋಲಿಸಿದನು (೫-೩೦-೬) ನೀರಿನಲ್ಲಿ ಬಚ್ಚಿ ಟ್ಟು ಕೊಂಡು, ನೀರು ಆಕಾಶಗಳನ್ನು ಅಡ್ಡಿ ಮಾಡುತ್ತಿದ್ದ ಸ ರ್ಪವನ್ನು 
ವಧಿಸಿ (೨-೧೧-೫), ನೀರನ್ನು ಆವರಿಸಿಕೊಂಡಿದ್ದ ತ್ರನನ್ನು, ಗಿಡವನ್ನು ಭೇದಿಸುವಂತೆ ಛೇದಿಸಿದನು. (೨-೧೪-೨). 
ಈ ಸಂದರ್ಭದಲ್ಲಿ, ಇತರ ಯಾವ ಜೇವತೆಗೂ ಕ ಅಪ್ಪು we ಎಂಬ ವಿಶೇಷಣವಿದೆ. ಇಂದ್ರನು ವ ೃಶ್ರನನ್ನು 
ಕೊಂದನು, ಕೊಲ್ಲುತ್ತಾನೆ, ವೃತ್ರನನ್ನು ವಧಿಸು ಇತ್ಯಾದಿ ಸ್ತು ತಿಯಿಜೆ. ಇವುಗಳನ್ನೆಲ್ಲಾ ತೆಗೆದುಕೂಂಡರೈ ಇದು 
ಸತತವಾಗಿ ನಡೆಯುತ್ತಿರುವ ಕ ಎಂಬುದು ಸ್ಪಷ್ಟ ವಾಗುತ್ತದೆ. ವೃತ್ರವಧೆಮಾಡಿ, ಇಂದ್ರನು ಅನೇಕ ಉಷಃ : 

ಕಾಲಗಳಲ್ಲಿ ಮತ್ತು ಶರದ್ಭ ತುಗಳಲ್ಲಿ, ನೀರನ್ನು ಬಿಡುೂಡೆ ಮಾಡಿದಾನೆ (೪-೧೯-೮), ಅಥವಾ ಮುಂಜಿ ಹಾಗೆ ಮಾಡ 
ಬೇಕೆಂದು. ಪ್ರಾರ್ಥಿತನಾನಿದಾನೆ (೮-೭೮-೪). ಸರ್ವತಗಳನ್ನು ಸೀಳಿ ನೀರು ಹರಿಯುವಂತೆ ಅಥವಾ ಗೋವುಗಳು 
ಹೊರಡುವಂತೆ ಮಾಡುತ್ತಾನೆ (೧-೫೭-೬, ೧೦-೮೯-೭), ವಜ್ರದ ಶಬ್ದಮಾತ್ರದಿಂದಲೇ ಈ ಕಾರ್ಯವಾಗುತ್ತದೆ 
(೬-೨೭-೪). ನರ್ವತಗಳನ್ನು ಛೇದಿಸಿದಾಗ್ರ ಪ್ರವಾಹಗಳು ನೇಗವಾಗ ಹೊರಟವು, ರಾಕ್ಷಸನು ಹತನಾದನು, 
ಪರ್ವತಗಳ ಕೆಚ್ಚಲಿನಂತೆ ಇದ್ದ, ಹುದುಗಿಟ್ಟ ಜಲವೆಲ್ಲವೂ ಹೊರಡುವಂತಾಯಿತು (೫-೩೨-೧ ಮತ್ತು ೨). ರಾಕ್ಷಸ 
ನನ್ನು ಕೊಂದ್ಕು “ ಹರ್ವತವನ್ನು ಚೂರು ಚರು ಮಾಡಿ ಬಾವಿಯನ್ನು ಒಡದು. ಹುದುಗಿಟ್ಟಿದ್ದ ನೀರನ್ನು ಬಿಡುಗಡೆ 
ಮಾಡಿದನು (೧-೫೭-೬; ೫-೩೩- ೧)- ಕಟ್ಟಿ ಹಾಕಿರುವ ಗೋವುಗಳುತಿದ್ದ ಪ್ರವಾಹೆಗಳನ್ನು ಮೋಚನ ಮಾಡಿಸ್ಸು 
ತ್ತಾನೆ (೧-೬೧-೧೦) ಅಥವಾ ಅವು ಅರಚುತ್ತಿ ರುವ ದನಗಳಂತೆ, ಸಾಗರಕ್ಕೆ ಪ್ರ ಪ್ರವಹಿಸುತ್ತ ವೆ (೧-೩೨- ೨). ಅವನ್ನು 
ಗೋನುಗಳನ್ನೂ ಸೋಮವನ್ನೂ ಪಡೆದು, ಏಳು ನದಿಗಳು ಹರಿಯುವಂತೆ ಮಾಡಿದನು (೧-೩೨-೧೨: ೨-೧೨-೧೨). 
ಬಂಧಿತವಾಗಿದ್ದ ನೀರನ್ನು (೧-೫೭-೬; ೧-೧೦೩-೨) ಸರ್ಪದಿಂದ. ಐಡಿದುಹಾಕಲ್ಪಟ್ಟಿದ್ದ ನೀರನ್ನೂ (೨-೧೧-೨) 


ಟ್ಟ 


ನಿಮೋಚನ ಮಾಡಿದನು, ಪ್ರವಾಹಗಳಿಗಾಗಿ ವಜ್ರಾ ಯುಧದಿಂದ ನಾಲೆಗಳನ್ನು ತೋಡಿದನು (೨-೧೫-೩), ನೀರಿನ 


ಪ್ರವಾಹವು ಸಮುದ್ರಕ್ಕೆ ಪ ಪ್ರವಹಿಸುವಂತೆ ಮಾಡಿದನು (೨-೧೯-೩), ವೃತ್ರನು ಅಡ್ಡ ಗಟ್ಟ ದ್ಧ ನೀರನ್ನು ಹರಿಯುವಂತೆ : 
ಮಾಡಿದನು. (೩-೨೬-೬; ೪-೧೭-೧). ವೃತ್ರನನ್ನು ಕೊಂದು, ಅವನು ಮುಚ್ಚ ದ್ದ ನೀರಿನ ಬಾಗಿಲನ್ನು ತೆರೆದನು 


576 ಸಾಯಣಭಾಷ್ಯಸಹಿತಾ 


ಲಾ 





A ಫಾ ಚ್ಕೃ್ಕ್ಕಟತಟ್ಟು ಟ್ಟು ಟಟ ವಟ ಲ್ಲ ಯೂ ಜಾ ಎ ಾ ಜು ಜಾ ಜಾ ಖಾ ಬಡಾ ಬಾ ಚು ಬಟಾ ಗು ೧ ಹಾ ಯಾ ಬಜ ಚಾ ಯಾ ಜಾ ಜಾ ಜಾ ಬಚಾ ಹಾ ಜಾ ಜಾ ಜಾ ಜಾ 


೧-೩೨-೧೧). ಅವನ ಆಯುಧಗಳು ೯೦ ನದಿಗಳಲ್ಲಿ ಚೆದುರಿಹೋಗಿದೆ (೧-೮೦-೮). ವೃತೃವಧೆ ಮತ್ತು ನೀರನ್ನು 
ಬಿಡುಗಡೆ ಮಾಡುವ ಕಥೆ ಪದೇ ಪದೇ ಬರುತ್ತದೆ. ಒಂದು ಸೂಕ್ತ ಪೂರ್ತಿಯಾಗಿ (೧-೮೦) ಇದನ್ನು ನಾನಾ ಬಗೆ 
ಯಾಗಿ ವರ್ಣಿಸಿದೆ. ವೃತ್ರನೊಡನೆ ಯುದ್ಧವನ್ನು ಒಂದು (೧-೩೨) ಸೂಕ್ತ ವರ್ಣಿಸುತ್ತದೆ. ಈ. ವರ್ಣನೆಗಳಿರುವ 
ಕಡೆಯೆಲ್ಲಾ ವಜ್ರ, ಪರ್ವತ, ಪ್ರಮಾಹ ಎಂಬ ನದಗಳೇ ಹೊರತು, ಸ್ತಾಭಾನಿಕವಾದ ಸಿಡಿಲು. ಗುಡುಗು, ಮೇಘ 
ಮತ್ತು ಮಳೆ ಎಂಬ ಪದಗಳನ್ನು, ಉಪಯೋಗಿಸಿಯೇ ಇಲ್ಲವೆನ್ನ ಬಹುದು (೧-೫೨-೫, ೬ ಮತ್ತು ೧೪ ಇತ್ಯಾದಿ). 
ಇಲ್ಲಿ ಅಭಿಪ್ರೇತವಾದ ಪ್ರವಾಹಗಳು ಭೂಮಿಯ ನದಿಗಳೇ ಆಗಿದ್ದರೂ, ವೇದದಲ್ಲಿ ವಾಯುಮಂಡಲ ಮತ್ತು ಆಕಾಶ 
ಗಳ ನೀರೂ ಉಕ್ತವಾಗಿದೆ (೧-೧೦-೮; ೨-೨೦-೮; ೨-೨೨-೪). ಇಂದ್ರನಿಂದ ವಿಮೋಚಿತವಾದ ಗೋವುಗಳ್ಳು 
ಎಂದರೆ ನೀರೇ ಇರಬೇಕು, ಅನೇಕ ಕಡೆ ನೀರು ಗೋವುಗಳಿಗೆ ಹೋಲಿಸಲ್ಪಟ್ಟದೆ. ಸರ್ಪವನ್ನು ಕೊಂದು, 
ಇಂದ್ರನು ಮನುಸ್ಯನಿಗಾಗಿ ಗೋವುಗಳನ್ನು ಕಂಡುಹಿಡಿದನು (೫ ೨೯-೩; ೧-೫.೨-೮ನ್ನು ಹೋಲಿಸಿ). ಇಂದ್ರನು. 
ಅಂಥಕಾರದಿಂದ ಬೆಳಕನ್ನೂ ಮತ್ತು ಗೋವುಗಳನ್ನು, ತನ್ನ ವಜ್ರಾಯುಧದ ಸಹಾಯದಿಂದ, ಹೊರತೆಗೆದನು 
(೧-೩೩-೧೦) ಎಂದಿರುವಾಗ "ಟೋ ಎ೦ದರೆ ನೀರೆಂದೂ. ಸಾಧಾರಣವಾಗಿ ಬೆಳಕನ್ನು (ಗೊ) ಸಂಪಾದಿಸಿದನು ಎಂದಿ 
ರುವಾಗ ಗೋವುಗಳನ್ನೂ (ಹಸುಗಳನ್ನೂ) ಎಂದೂ ತಿಳಿದುಕೊಳ್ಳ ಬಹುದು. ಬೆಳಿಗ್ಗೆ ಮೊದಮೊದಲು ಕಾಣುವ ಕೆಂಪು 
$ರಣಗಳು ಗೋಶಾಲೆಯಿಂದ ಹೊರಬೀಳುತ್ತಿ ರುವ ಗೋವುಗಳಿಗೆ ಹೋಲನಸಲ ಟ್ಟಿ ವ ನೇಘಗಳು ಸ ಸ್ಪಷ್ಟ ವಾಗಿ ಕಂಡು 
ಬರದಿದ್ದರೂ, ಕೆಚ್ಚಲು, ಬುಗ್ಗೆ; ಬಾನೆ, ಮಡಕೆ ಇಶ್ಯಾದಿ ಸದಗಳಿಗೆ ಮೀಫಿಪೆಂಡೇ ಅರ್ಥವಿರಬೇಕು. ಇಲ್ಲದೆ, ಇಂದ್ರ 
ನು ಜನಿಸಿದಾಗ ತೆ ೫೯-೪) ಗೋವುಗಳು ಗರ್ಜಿಸಿದವು ಎಂಬಲ್ಲಿ ಗೋವುಗಳು ಎಂದರೆ ಮೇಘಗಳೇ ಇರಬೇಕು. 


ಆದರೆ ಇಂದ್ರನ ಸಂಬಂಧವಾದ ಕಥೆಗಳಲ್ಲೆ ಲ್ಲಾ, ಪರ್ವತ, ಗಿರಿ ಎಂತಲೇ ಅವುಗಳಿಗೆ ಹೆಸರು. ರಾಕ್ಷಸರು 
ವಾಸಮಾಡುವ ಪರ್ವತಗಳೇ ಅವು (೧-೩೨-೨; ೧-೩೨-೧; ೨-೧೨-೧೧); ಅವುಗಳಿಂದಲೇ ರಾಕ್ಷಸರನ್ನು ಕೆಳ 
ಕ್ಟುರುಳಿಸುತ್ತಾನೆ (೧-೧೩೧-೬: ೪೩೦-೧೪: ೯-೨೬-೫). ಚೆನ್ನಾಗಿ ಗುರಿಕಟ್ಟಿ, ಇಂದ್ರನು ಬಾಣನನ್ನು ಈ 
ಪರ್ವತಗಳಿಂದಲೇ ಹೊಡೆಯುತ್ತಾನೆ (೮-೬೬-೬). ಹೆಸುಗಳನ್ನು ಬಿಡುಗಡೆ ನೊಡಲು: ಪ್ರಾ ಪರ್ವತಗಳನ್ನು 
ದೊಡ್ಡ ದಾಗಿ ಸೀಳಿದನು (೮-೪೫-೩೦). ಅಥವಾ, ಮೇಘವೇ ಹಸುಗಳನ್ನು ಆವರಿಸಿಕೊಂಡಿರುವ ಪರ್ವತ; 
ಇಂದ್ರನು ಅದನ್ನು ಅದರ ಜಾಗದಿಂದ ಕದಲಿಸುತ್ತಾನೆ (೬-೧೭-೫). ಬಂಡೆಗಳನ್ನು ಸಡಿಲಸಿ, ಹಸುಗಳು ಸುಲಭ 
ವಾಗಿ ದೊರಕುವಂತೆ ಮಾಡಿನನು (೧೦-೧೧೨-೮೦) ಕಲ್ಲಿನಲ್ಲಿ ಭದ್ರವಾಗಿ ಇಡಲ್ಪಟ್ಟದ್ದ ಹಸುಗಳನ್ನು ವಿಮೋಚನ 
ಮಾಡಿದನು (೬-೪೩-೩; ೫-೩೦- ೪ನ್ನು ಹೋಲಿಸಿ). ನರ್ವತೆದಂತಿರುವ ಮೇಘಗಳು. ಸ್ಕಾ ಯಿಯೂದ ಬಿಳಿಯ. 
ನೋಡಗಳ್ಳು, ಗೋನುಗಳು, ಮಳೆತರುವ. ಚಲಿಸುತ್ತಾ, ಗುಡುಗುತ್ತಾ ಇರುವ ಮಳೆಯ ನೋಡಗಳೂ ಇರಬಹುದು 


ನೋಡಗಳು ಒಂದೊಂದು ಸಲ ಅಂತರಿಕ್ಷವಾಸಿಗಳಾದ ರಾಕ್ಷಸರ ಕೋಟಿಗಗೂ ಆಗುತ್ತವೆ. ಅಂತಹ 
ಕೋಟಿಗಳು, ತೊಂಬತ್ತು, ತೊಂಬತ್ತೊಂಬತ್ತು ಅಥವಾ ನೂರು (೨-೧೪-೬; ೨-೧೯-೬; ೮-೧೭-೧೪ ; ೮-೮೭-೬). 
ಇವು ಚಲಿಸುತ್ತವೆ (೮-೧-೨೮) ; ಶರತ್ನಾಲದಲ್ಲಿ ಕಾಣಿಸುತ್ತವೆ (೧-೧೩೦-೭; ೧-೧೩೧-೪; ೧-೧೭೪.೨ ; 
೬-೨೦-೧೦) ; ಲೋಹದಿಂದ ಮಾಡಿದವು (೨-೨೦- -೮) ; ಅಥವಾ ಕಲ್ಲಿನಿಂದ ಮಾಡಿದವು (೪- ೩೦-೨೦). ಇಇದ್ರನು 
ಅವುಗಳನ್ನು ಪುಡಿಪುಡಿ ಮಾಡುತ್ತಾನೆ (೧-೫೧-೫, ಇತ್ಯಾದಿ), ಆದುದರಿಂದ ಅವನಿಗೆ ಪೂರ್ಭಿದ್‌ ಎಂದು ಹೆಸರು. 
ಒಂದು ಬುಕ್ಕಿನಲ್ಲಿ ಕೋಟಿಗಳನ್ನು ಒಡೆ ಯುವವನು ಮತ್ತು ನೀರನ್ನು ನ್ರೀತಿಸುವವನು (೧೦-೧೧7-೧೦) ಎಂದಿದೆ. 
ಮತ್ತೊಂದರಲ್ಲಿ ಈ ಇತಿಹಾಸದ ನಾನಾ ಅಂಶಗಳು ಚಿತ್ರಿತವಾಗಿವೆ. ಅವನು ವೃತ್ರನನ್ನು ಕೊಂದನು, ಕೋಟಿ 
ಗಳನ್ನು ಒಡೆದನು, ನದಿಗಳಿಗಾಗಿ ನಾಲೆಗಳನ್ನು ಮಾಡಿದನು ಪರ್ವತವನ್ನು ಭೇಧಿಸಿ, ಗೋವುಗಳನ್ನು ಸ್ನೇಹಿತರಿಗೆ" 
ಕೊಟ್ಟ ನು (೧೮- -೮೯-೭). : 


ೈತ್ರವಧೆಯ ಕಥೆಯು ಎಷ್ಟು ಮುಖ್ಯವೆಂಬುದ್ಕು ಇಂದ್ರನಿಗೆ ರೂಢಿ ಯಾಗಿರುವ "ವೈ ತ್ರ ಹಾ' ಎಂಬ 
ಕಿರ ಬ ಯುತ್ತ ದೆ. ಈ ಹೆಸರು ೭೦ ಸಲ ಉಪಯೋಗಿಸಲ್ಪ ಟ್ರ ದೆ. ಅಗ್ನಿಯು ಇಂದ್ರ Pi ಜೋಡಿಯಾ: 
ಗಿರುವುದರಿಂದ, ಅನನಿಗೂ ಈ ಹೆಸರು ಉಪಯೋಗಿಸಿದೆ... ಸೋಮನಿಗೂ ಒಂದೊಂದು ಸಲ ಉಪಯೋಗಿಸಿದ್ದ ರೂ, 


ಜುಗ್ವೇದಸಂಹಿತಾ 577 





ne) 


ಅದು ಅಷ್ಟು ಮುಖ್ಯವಲ್ಲವೆಂಬುದು ಸ್ಪಷ್ಟವಾಗಿದೆ. ` ಇಂದ್ರನು ವೃತ್ರನನ್ನು ತನ್ನ ಸ್ವಂತ ಸಾಮರ್ಥ್ಯದಿಂದ ವಧಿಸಿದ 
ನೆಂದು ಸ್ಪಷ್ಟವಾಗಿ ಹೇಳಿದೆ (೧-೧೬೫-೮, ೭-೨೧-೬, ೧೦-೧೩೮-೬), ಆದರೂ ಇತರ ದೇವತೆಗಳು ಇಂದ್ರನಿಗೆ 
ಈ ಕಾರ್ಯದಲ್ಲಿ ಸಹಾಯಕರು ದೇವತೆಗಳು ಇಂದ್ರನನ್ನು ಯುದ್ಧಕ್ಕೋಸ್ಕರ (೧-೫೫-೩, ೬-೧೭-೮) 
ಅಥವಾ ವೃತ್ರವಧಗೋಸ್ಕರ (೮-೧೨-೨೨) ರಥದಲ್ಲಿ ಕೂಡಿಸಿದರು. ವೃತ್ರನೊಡನೆ ಯುದ್ಧಕ್ಕಾಗಿ, ದೇವತೆಗಳು 
ಅವನ ವೀರ್ಯವನ್ನು ಹೆಚ್ಚುಮಾಡಿದರು (೧೦-೧೧೩-೮), ಅಥವಾ ಅವನಿಗೆ ಶಕ್ತಿಸಾಮರ್ಥಜ್ಯಗಳನ್ನು ಕೂಡಿಸಿ 
ಕೊಟ್ಟರು (೧೦-೮೦-೧೫, ೬೨೦.೨. ೧೦-೪೮-೩, ೧೦-೧೨೦-೩), ಅಥವಾ ವಜ್ರಾಯುಧವನ್ನು ಅವನ ಕೈಯಲ್ಲಿ 
ಟ್ವರು (೨-೨೦-೮). ಬಹಳ ಹೆಚ್ಚಾಗಿ ಮರುದ್ವೇವತೆಗಳೇ ಅವನನ್ನು ಪ್ರೇರಿಸುವವರು ಮತ್ತು ಅವನಿಗೆ ಬೆಂಬಲ 
ವಾಗಿರುವವರು (೩-೩೨-೪. ೧೦-೭೩-) ಮತ್ತು ೨, ಇತ್ಯಾದಿ). ಇತರ ದೇನಕೆಗಳೆಲ್ಲಾ ವೃತ್ರನಿಗೆ ಹೆದರಿ ಓಡಿ 
ಹೋದಾಗಲೂ (೮-೮೫-೭. ೪-೧೮-೧೧ನ್ನು ಹೋಲಿಸಿ, ಐ. ಬ್ರಾ. ೩-೨೦), ಮರುತ್ತುಗಳು ಇಂದ್ರನಿಗೆ ನೆರವಾಗಿ 
ದ್ದರು. ಆದರೆ, ಮರುತ್ತಗಳೇ ಅವನನ್ನು ಒಂದು ಸಲ ಪರಿತ್ಯಜಿಸಿದರೆಂದು (೮-೭-೩೧) ಇದೆ. ವೃತ್ರಮೊಡನೆ 
ಕಾದಾಡುವಾಗ, ಅವನಿಗೆ, ಅಗಿ, ಸೋಮ ವಿಷ್ಣುಗಳೂ ಸಹಾಯಕರಾಗಿದ್ದರು.  ಖುತ್ತಿಜರೂ ಈ 
ಯುದ್ಧದಲ್ಲಿ ಅವನಿಗೆ ನೆರವಾಗಿದ್ದಾರೆ (೫-೩೦-೮, ೮-೫೧-೧೧, ೧೦-೪೪-೯). ಪೂಜೆ ಮಾಡುವವನು (ಸ್ರೋತೃವು) 
ವಜ್ರಾಯುಧವನ್ನು ಅವನ ಕೈಯಲ್ಲಿಟ್ಟಿನು (೧-೬೩-೨) ಮತ್ತು ಯಜ್ಞವು ರಾಕ್ಷಸ ವಭೆಯಲ್ಲಿ ವಜ್ರಾಯುಧಕ್ಕೆ 
ಸಹಾಯಕವಾಯಿತು (೩-೩೨-೧೨). ಸೂಕ್ತಗಳು, ಸ್ತುತಿಗಳು, ಪೂಜೆ ಮತ್ತು ಸೋಮ, ಇವುಗಳೆಲ್ಲವೂ ಇಂದ್ರನ 
ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. 


ವೃತ್ತನೊಡನೆ ಅಲ್ಲದೆ, ಇಂದ್ರನು ಸಣ್ಣ ಸಣ್ಣ ರಾಕ್ಷಸಕೊಡನೆಯೂ ಯುದ್ಧಮಾಡಿದಾನೆ. ಉರಣ 
(೨-೧೪-೪)ನಿಗೆ ೯ ಕೈತೋಳುಗಳಿನೈ, ವಿಶ್ವರೂಪನಿಗೆ ಮೂರು ತಲೆ ಮತ್ತು ಆರು ಕಣ್ಣುಗಳು (೧೦-೯೯-೬) 
ಅವರುಗಳನ್ನು ವಜ್ರಾಯುಧದಿಂದಲೇ ವಧಿಸುವುದಿಲ್ಲ ಅರ್ಬುದ ಎಂಬೊಬ್ಬನನ್ನು ಕಾಲಿನಿಂದ ಒದ್ದು ಅಥವಾ 
ವ-೦ಜುಗೆಡ್ಡೆ ಯಿಂದ ಇರಿದು ಸಾಯಿಸುತ್ತಾನೆ (೧-೫೧-೬, ೮-೩೨-೨೬). ಸಾಮಾನ್ಯರಾದ ರಾಕ್ಷಸರನ್ನು ನಾಶ 
ಮಾಡುತ್ತಾನೆ. ರಾಕ್ಷಕನ್ನು ರಥಚಕ್ರದಿಂದ ಒರಸಿಬಿಡುತ್ತಾನೆ (೮-೮೫-೯), ಶುಷನ್ಥವನವನ್ನು ಅಗ್ನಿಯು ದಹಿಸು 
ವಂತೆ, ರಾಕ್ಷಸರನ್ನು ವಜ್ರದಿಂದ ನಿರ್ಮೂಲ ಮಾಡಿದನು (೬-೧೮-೧೦) ಮತ್ತು ದುರ್ದೇವತೆಗಳನ್ನು ಸೋಲಿಸು 
ತ್ತಾನೆ (೪-೨೩-೭ ೮-೨೮-೨). 


ಜಲನಿಮೋಚನದ ಜೊತೆಗೆ, ಬೆಳಕು ಸೂರ್ಯ, ಮತ್ತು ಉಷಸ್ಸುಗಳ ಲಾಭವೂ ಸೇರಿದೆ. ಇಂದ್ರನು 
ಸ್ವರ್ಗೀಯ ತೇಜಸ್ಸನ್ನೂ ಮತ್ತು ಉದಕವನ್ನೂ ಗಳಿಸಿದನು (೩-೩೪-೮). ವೃತ್ರನನ್ನು ಕೊಂದು, ತೇಜಸ್ಸನ್ನು 
ಸಂಪಾದಿಸು ಎಂದು ಇಂದ್ರನನ್ನು ಪ್ರಾರ್ಥಿಸಿದಾರೆ (೮-೭೮-೪). ಇಂದ್ರನು ವೃತ್ರನನ್ನು ಲೋಹದಿಂದ ಮಾಡಿದ 
ತನ್ನ ನಜ್ರದಿಂದ ಕೊಂದು, ಮನುಷ್ಯರ ಉಪಯೋಗಕ್ಕೋೊ ಸ್ಫರ ನೀರನ್ನು ಒದಗಿಸಿದಾಗ್ಗ ಆಕಾಶದಲ್ಲಿ ಎಲ್ಲರಿಗೂ 
ಕಾಣಿಸುವಂತೆ ಸೂರ್ಯನನ್ನು ಸ್ಥಾನಿಸಿದನು (೧-೫೧-೪, ೧-೫೨-೮). ವೃತ್ರಸಂಹಾರಿಯಾದ ಇಂದ್ರನು ಸಮುದ್ರದ 
ಕಡೆ ನೀರು ಹರಿಯುವಂತೆ ಮಾಡಿದನು, ಸೂರ್ಯನನ್ನು ಉತ್ಪತ್ತಿಮಾಡಿದನು ಮತ್ತು ಗೋವುಗಳನ್ನು ಕಂಡುಹಿಡಿದನು 
(೨-೧೯-೩). ರಾಕ್ಷಸರ ವಧವಾದ ಮೇಲೆ ಅವನು ಸೂರ್ಯನನ್ನು ಮತ್ತು ನೀರನ್ನು ಗಳಿಸಿದನು (೩-೩೪-೮ ಮತ್ತು 
೯). ಇಂದ್ರನು ರಾಕ್ರಸನಾಯಕನನ್ನು ವಧಿಸಿ ನೀರನ್ನು ಬಿಡುಗಡೆ ಮಾಡಿದಾಗ, ಸೂರ್ಯ, ಆಕಾಶ ಮತ್ತು ಉಷ 
ಸ್ಸುಗಳು ಜನಿಸುವಂತೆ ಮಾಡಿದನು (೧-೩೨-೪, ೬-೩೦-೫) ರಾಕ್ಷಸನನ್ನು ಇಂದ್ರನು ಗಾಳಿಯಲ್ಲಿ ತೂರಿಕೊಂಡು 
ಹೋಗುವಂತೆ ಮಾಡಿದ ಮೇಲೆ, ಸೂರ್ಯನು ಪ್ರಕಾಶಿಸಿದನು (೮-೩-೨೦). ಈ ಇಂದ್ರ ರಾಕ್ಷಸರ ಘರ್ಷಣೆಯ ಫಲ 
ಸೂರ್ಯನೇ ಆದರೂ, ಒಂದೊಂದು ಸಲ ಆದು (ಸೂರ್ಯಬಿಂಬವು) ಇಂದ್ರನ ಆಯುಧವೂ ಆಗಿದೆ. ಸೂರ್ಯ ಕಿರಣಗ 
ಳಿಂದ ಇಂದ್ರನು ರಾಕ್ಷಸರನ್ನು ಸುಡುತ್ತಾನೆ (೮-೧೨-೯) ವೃತ್ರವಥೆಗೆ ಸಂಬಂಧಿಸಿದಂತೆಯೇ ಇಂದ್ರನು ಕತ್ತಲಲ್ಲಿ 
(೧-೧೦೮-೮, ೪-೧೬.೪) ಬೆಳಕನ್ನು ಕಂಡುಹಿಡಿದನೆಂದು (೩-೩೪-೪, ೮-೧೫-೫, ೧೦-೪೩-೪) ಇದೆ. ಇಂದ್ರನೇ 
ಸೂರ್ಯನ ಉತ್ಪತ್ತಿಗೆ ಕಾರಣ (೩-೪೯-೪). ಸೂರ್ಯನನ್ನು, ಜಾಜ್ವಲ್ಯಮಾನವಾದ ತೇಜಸ್ಸನ್ನು ಆಕಾಶದಲ್ಲಿ ಇಟ್ಟಿನು 
(೮-೧೨-೩೦). ಸೂರ್ಯನು ಪ್ರಕಾಶಿಸುವಂತೆ (೮-೩-೬, ೮-೮೭-೨) ಮತ್ತು ಆಕಾಶವನ್ನು ಏರುವಂತೆ (೧-೭೩) 

14 | 


678 |  ನಾಯಣಭಾಳ್ಯಸಹಿಶಾ 








SMe NN (| ಇ Ne 








ಮಾಡಿದನು. ಅವನೇ ಸೂರ್ಯನನ್ನು ಸಂಪಾದಿಸಿದನು (೧-೧೦೦-೬ ಮತ್ತು ೧೮, ೩-೩೪೯), ಅಥವಾ ಅವನಿದ್ದ 
ಕತ್ತಲಿನಲ್ಲಿ ಕಂಡುಹಿಡಿದನು (೩-೩೯-೫) ಮತ್ತು ಅವಫಿಗಾಗಿ ದಾರಿಯನ್ನು ಮಾಡಿದನು (೧೦-೧೧೧-೩). 


ಸೂರೈ ಮತ್ತು ಉಷಸ್ಸುಗಳನ್ನು ಇಂದ್ರನು ಉತ್ಪತ್ತಿ ಮಾಡುತ್ತಾನೆ (೨-೧೨-೭ , ೨-೨೧-೪ ; ೩-೩೧-೧೫ ; 

ಶಿ-೩೨-೮ ; ೩-೪೯-೪). ಅವನೇ ಉಪಷಸ ಟೆ ಗಳು ಮತ್ತು ಸೂರ್ಯನು ಪ್ರ ಪ್ರಕಾಶಿಸುವಂತೆ ಮಾಡಿಸನು (೩-೪೪..೨). ಸೂರೈ 
ಮತ್ತು ಉಷೆಳ್ಸು ಗಳಿಂದ ಕೆತ್ರ ತ್ತಲನ್ನು ನರಿಷರಿಸಿದಾ ನೆ (೧-೬೨-೫). ಸೂರ್ಯನೊಡನೆ ಉಷಸ್ಸ ನ್ನು ಕದಿಯುತ್ತಾನೆ 
(3-೨೦-೫). ಸೂರ್ಯ ಮತ್ತು ಉಷಸ್ಸು ಗಳೊಡನೆ (೧-೬೨ ೫ ; ೨-೧೨-೭ ; ೬-೧೭-೫) ಅಥವಾ ಸೂರ್ಯ ನೊಬ್ಬನೊ 
ಡನೆ ಮಾತ್ರ (೧-೭-೩ ೭ ೨೧೯.೩. ; ೩.೩೪-೯೪ ; ಓ-೧೭-೩ $ ೬-೩೨.೨ ; ೧೦-೧೩೮- -೨). ಉಕ್ತ ವಾಗಿರುವ 
ಮತ್ತು ಇಂದ್ರನಿಂದ ಲಬ್ಬವಾದ, ದತ್ತ ನಾದ ಅಥವಾ ಜಿತವಾದ ಗೋವುಗಳು ಎಂದರೆ ನೀರಾಗಲೀ ಮೇಘೌೆಗಳಾ 
ಗಲೀ ಇರಲಾರದು ; ಬೆಳಗಿನ *ರಣಗಳೇ ಇರಬೇಕು. ನಸುಗೆಂಪಾದ ಮತ್ತು ಜಲಮಯವಾದೆ (೯ ೧೦೮-೬) 
ಗೊೋಪುಗಳೆ:ದರೆ ಮೇಘೆಗಳೆಂದು ತಿಳಿದು ಕೊಳ್ಳ ಬೇಕು. ಮುಂದಿನ ವಾಕ್ಯಗಳಲ್ಲಿ ಬೆಳಗಿನ ಕಿರಣಗಳು ಅಥವಾ 
ಮೇಫಗಳೆಂದು ತಿಳಿಯಬೇಕು ಗೋವುಗಳೊಡೆ ಯನಾದ ಇಂದ್ರ ನನ್ನು ಕಂಡೊಡನೆಯೇ ಉಷ ಕ್ಸು ಅನನನ್ನು 
ನಿದೆರ್ಗೊಳ್ಳಲು ಮುಂದೆ ಹೋದಳು (೩-೩೧-೪). ವೃತ್ರನನ್ನು ಫರಾಬನೆಗೊಳಿಸಿ ರಾತ್ರಿಯೆ ಸೋಪುಗಳನು 
ಕಾಣಿಸುವಂತೆ ಮಾಡಿದನು (೩-೩೪- Ns ಉಷಸ್ಸಿ ನ 'ನಿಷಯದಲ್ಲಿಯೂ ಗೋವುಗಳ ಲಾಭವನ್ನು ಸೂಸುವಂತೆ 
ಹೇಳಿದೆ. ಸೋತಾರೆಯನ್ನು ಗೋವುಗಳಂತ್ರೆ ಉಷಸ್ಸು ಕತ್ತಲಿನ ಬಾಗಿಲನ್ನು ತೆರೆದಳು (೧-೯೨-೪) ಗಟ್ಟಿಯಾದ 
ಬಂಡೆಯ ಬಾಗಿಲನ್ನು ಉಷೋಜೇನಿಯು ತೆಕೆಯುತ್ತಾ 3 (೭-೩೯-೪). ಹಸುಗಳು ಉನಸ್ಸಿಗಭಿಮುಖವಾಗಿ “ರಚು. 
ತ್ರೈವೆ (೭-೭೫-೭). ಉನ್ನತ ಪ್ರದೇಶಗಳಲ್ಲಿದ್ದ ಉಸಾರೇವಿಯ ಗೋಶಾಲೆಗಳ ಬಾಗಿಲುಗಳನ್ನು ಅಂಗಿರಸಣು 
ಒಡೆದು ತೆಗೆಯುತ್ತಾರೆ (೬-೬೫-೫). ನೀರಿನ ವಿಷಯ ಪ್ರಸ್ತಾಪಿಸಿರುವ ಮಂತ್ರಗಳಲ್ಲಿಯೇ ಸೂರ್ಯನ ಜೊತೆಯಲ್ಲಿ 
ಉಸಸ್ಸೂ ಪ್ರಸ್ತಾಸಿತವಾಗಿದೆ (೧-೩೨-೧, ೨ ಮತ್ತು ೪; ೬-೩೦-೫ ; ೧೦.೧೩೮-೧ ಮತ್ತು ೨), ಹೀಗೆ ಬಿರು 
ಗಾಳಿಯ ಸಂಬಂಧವಾದ ಕತ್ತಲೆಯಿಂದ ಸೂರ್ಯನ ವಿಮೋಚನೆ ಮತ್ತು ರಾತ್ರಿಯ ಕತ್ತಲಿನಿಂದ ಅವನ ಬಿಡುಗಡೆ 
ಇವುಗಳ ವಿಷಯೆದಲ್ಲಿ ಸ್ವಲ್ಪ ತೊಡಕು ಇದ್ದಂತೆ ತೋರುತ್ತದೆ. ಎರಡನೆಯ ಗುಣ ಇಂದ್ರನೆಲಿ ಇಲ್ಲದಿದ್ದರೂ, 
ನೊಡಲನೆಯದನ್ನೇ ಸ್ವಲ್ಪ (ವಿಸ್ತ ರಿಸ) ಮುಂದುವರಿಸಿ, ರಾತ್ರಿಯೆ ಕತ್ತಲಿನಿಂದಲೂ ಬಿಡುಗಡೆ ಮಾಡಿದನೆಂದು 
ಹೇಳದೆ, : 


ಮಳೆ ಗುಡುಗುಗಳ ನಿಸೆಯದಲ್ಲಿ ಇಂದ್ರನ ಪಾತ್ರವು ಇನ್ನೂ ಸ್ಪಷ್ಟವಾಗಿ ಕೆಲವು ಕಜೆ ಹೇಳಿದೆ. ಇಂದ್ರನು 


ಆ ಕಾಶದೆಲ್ಲಿ ಉಂಟಾಗುವ ಸಿಡಿಲುಗಳಿಗೆ ಕಾರಣನು (೨-೧೩-೭) ಮತ್ತು ಸ ನೀರು ಅಥೋಮುಖವಾಗಿ ಸುರಿಯುವಂತೆ 
ಮಾಡುವವನೂ ಅವನೇ (೨-೧೭-೫). | | 


ವೃತ್ರನೊಡಸನೆ ಯುದ್ಧ, ಸೂರ್ಯ ಮತ್ತು ಗೋವುಗಳ ಲಾಭ ಇನುಗಳೊಡಕೆ ಸೋಮವೂ ಸಂಬಂಧಿ 
ಸಿದೆ ಇಂದ್ರನು ರಾಕ್ಷಸನನ್ನು, ವಾಯು, ಅಗ್ನಿ ಮತ್ತು ಸೂರ್ಯರ ಸನಾಸದಿಂದ ಓಡಿಸಿದಾಗ, ಸೋಮನ 
 ಅಭಿತ್ಯಕ್ತವಾಯಿತು (೮ ೩-೨೦), ರಾಕ್ಷಸನನ್ನು ಸೋಲಿಸಿದ ಮೇಲೆ ಸೋಮರಸವನ್ಷೇೇ ಪಾಠೀಯವಾಗಿ 
ಆರಿಸಿಕೊಂಡನು (೩-೩೬-೮) ರಾಕ್ಷಸರನ್ನು ಸೋಲಿಸಿದ ಮೇಲೆ, ಸೋಮನು ಅವನ ಸ್ವಂತ ವಸ್ಸು 
ವಾಯಿತು (೩೯೮-೫), ಅವನು ನೋಮುವನಕ್ಕೇ ರಾಜನಾದನು (೬-೨೦-೩), ಶಿಲೆಗಳಿಂದ ಸುತನಾದ ಸೋಮ 
ರಸವನ್ನು ಇಂದ್ರನು ಪ್ರಪಂಚದಲ್ಲಿ ಪ್ರಸಿದ್ದಿಪಡಿಸಿದನು ಮತ್ತು ಗೋವುಗಳನ್ನು ಹೊರಗಟ್ಟಿದನು (೩-೪೪.೫), 
ಗೋವುಗಳ ಜೊತೆಯಲ್ಲಿಯೇ ಸೋಮರಸವನ್ನೂ ಗೆಳಸಿದನು (೧-೩೨-೧೨). ನಿಗೂಢೆನಾಗಿದ್ದ ಅಮೃತವನ್ನು 
ಅವನು ಸ್ವರ್ಗದಲ್ಲಿ ಕಂಡನು (೬ ೪೪.೨೩) ಕಪಿಲಗೋನಿನಲ್ಲಿ ಶೇಖರಿಸಿದ್ದ ಮಧುವನ್ನು ಕಂಡಮ (೩-೩೯.೬), 
ಸಾಧಾರಣ ಗೊಟವುಗಳಲ್ಲಿ ಉತ್ತ ಮವಾದ ಪುಪ್ರಿಕರವಾದ ಕ್ಷೀರವಿದ್ಕೆ ಆದರೆ, ಕನಿಲಗೋನಿನಲ್ಲಿ ಮಾಧುರ್ಯವೆಲ್ಲ 
ಅಡೆಕನಾಗಿದೆ, ಸಂತೋಸಾನ ುಭವಶ್ಕಾಗಿ ಇಂದ್ರನೇ ಅನನ್ನು ಅಲ್ಲಿ ಇಡಿಸಿದುದು (೩-೩೦-೧೪). ಕಪ್ಟ್ಸು ಅರವಾ 


ಹುಗ್ಗೇದಸಂಹಿಶಾ 579 


ಸ ಯಿ 





PRON ಇ“ en ಬ ಬ ಎ ಖಾ ್ತ ಎ೧೩" 


ಫೆಂಪು (೧-೬೨-೯) (ಮತ್ತು ತಾನು ಬಾಗಿಲು ತೆಗೆದು ಹೊರಕ್ಕೆ ಬಿಡುವ) (೬.೧೭.೬) ಹಸುಗಳಲ್ಲಿ ನಕ್ಟವಾದ 
(ಉತ್ಕೃಷ್ಟ ನಾದ) ಹ್ರೀರವನ್ನು ಉಂಟುಮಾಡುತ್ತಾನೆ (೮೩೨.೨೫) ಈ ಸಂದರ್ಭಗಳೆಲ್ಲಾ ಸಾಧಾರಣವಾಗಿ 
ಇಂದ್ರನಿಗೂ ಮಳೆ ಮೋಡಗಳಿಗೂ ಇರುವ ಸಂಬಂಧ ದ್ಯೋತಕಗಳು. 


ಇಂದ್ರಮ ಕಫಿಸುತ್ತಿದ್ದ ಸರ್ವತಗಳು ಮತ್ತು ಮೈದಾನ ಪ್ರದೇಶಗಳನ್ನು ಸ್ರಿ ಮಿತಕ್ಕೆ ತಂದನು 
೨-೧೨.೨, ೧೦-೪೪-೮). ತಮ್ಮ ಇಚ್ಛೆ ಬಂದಲ್ಲಿ ಹಾರಿಕುಳಿತ್ತು ಭೂಮಿಯ ಸ್ಥಿರತೆಯನ್ನು ಕೆಡಿಸುತ್ತಿದ್ದ 
ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿದನೆಂದು ಇದೆ. ಈ ರೆಕ್ಸೆಗಳೇ ಮುಂದೆ ಗುಡುಗುವ ಮೇಘೆಗಳಾದುವು (ಮೈ. ಸೆಂ. 
೧-೧೦-೧೩). ಈ ಇತಿಹಾಸಕ್ಕೆ ಅಧಾರ (೨-೫೪.೫)ನೆಯ ಖುಕ್ಕಿನಲ್ಲಿರುವಂತಿದೆ. ಇಂದ್ರನೇ ಅಂತರಿಕ್ಷದಲ್ಲಿ 
ಬೆಳಗುತ್ತಿರುವ ಪ್ರದೇಶಗಳನ್ನು ಸ್ಥಾಪಿಸಿದ್ದು (೮-೧೪-೯). ಅವನೇ ಭೂಮಿ ಮತ್ತು ಆಕಾಶಗಳಿಗೆ ಆಧಾರ 
ಭೂತನು (೨-೧೭-೫ ಇತ್ಯಾದಿ). ರಥದ ಅಚ್ಚು ಗಾಲಿಗಳೆರಡನ್ನು ಪ್ರತ್ಯೇಕಿಸಿರುವಂತ್ರೆ ಭೂಮ್ಯಾಕಾಶಗಳನ್ನು 
ಪ್ರಶ್ಯೇಕಿಸಿರುವವನೂ ಅವನೇ (೧೦ ೮೯.೪). ದ್ಯಾವಾನೃಢಿನಿಗಳನ್ನು ಚರ್ಮವನ್ನು (೮-೬-೫) ಹಂಡುನಂತಿ 
'ಹರಡುವವನೂ ಅವನೇ (೮-೩-೬). ಅನನೇ ಭೂಮ್ಯಾಕಾಶಗಳನ್ನು ಉತ್ಪೃತ್ತಿ ತ್ರಿ ಮಾಡಿದವನು (೮-೩೬-೪ 
೬.-೪೭-೪ನ್ನು ಹೋಲಿಸಿ) ಅನನ ಗುಪ್ತನಾಮದಿಂದ್ಯ ಈಗ ಇರುವುದು ಮತ್ತು ಮುಂಡೆ ಬರುವುದು ಎಲ್ಲ 
ವನ್ನೂ ಸೃಜಿಸಿದವು (೧೦-೫೫-೨) ಮತ್ತು ಅಸತ್ತಾದುದನ್ನು ಒಂದು ಕ್ಷಣದಲ್ಲಿ ಸತ್ಸದಾರ್ಥನನ್ನಾಗಿಯೂ 
ಮಾಡಿದನು (೬-೪-೫). ಭೂಮ್ಯಾಕಾಶಗಳು ಪ್ರತ್ರೇಕವಾಗಿ ಇರುವುದು ಮತ್ತು ಅವುಗಳನ್ನು ಬೀಳದಂತೆ 
ಹಿಡಿದಿರುವುದು ಇನೆರಡೂ ಈ ಎರಡು ಪ್ರದೇಶಗಳನ್ನು ಒ ಒಟ್ಟಾಗಿ ಹಿಡಿದಿದ್ದ (೮-೬-೧೭) ರಾಕ್ಷಸನೊಬ್ಬ ನನ್ನು 
ಇಂದ್ರನು ಜಯಿಸಿದುದರ ಪಠ್ನಿಣಾಮ (೫-೨2೯-೪). ವೃತ್ರನಥೆಗಾಗಿ ಇಂದ್ರನು ಜನಿಸಿದಾಗ, ಭೂಮಿಯನ್ನು 
ವಿಸ್ತರಿಸಿ, ಆಕಾಶವನ್ನು ಸ್ಹಿರಪಡಿಸಿದನು (೮-೭೮-೫), ರಾಕ್ಷಸ ಸಂಶಾರಿಯಾದೆ ಇಂದ್ರನು ನದಿಗಳಿಗೆ ದಾರಿ 
ಯನ್ನು ಮಾಡಿ, ಭೂಮಿಯು ಸ್ವಗಃಕ್ಕೈ ಕಾಣಿಸುನಂತೆ ಮಾಡಿದನು (೨3-೧೩-೫), ಗು ಸ್ಮವಾಗಿದ್ದ ಭೂವ್ಯಾ 
೮೦೭ಗಳನ್ನು ಕಂಡುಹಿಡಿದನು (೮-೮೫-೧೬), ಅಥನಾ ಬೆಳಕು ಮತ್ತು ನೀರುಗಳ ಜೊತೆಯಲ್ಲ ಅವೆರಡನ್ನೂ 
ಗಳಸಿದನು (೩-೩೪-೮). ಕತ್ತಲಿನಲ್ಲಿ ಒಂದರೊಡನೊಂದು ಹೇರಿದಂಕೆ ಕಾಣುತ್ತಿದ್ದ ಆಕಾಶ ಮತ್ತು ಭೂಮಿ 
ಗಳು ಬೆಳಕು ಬಂದಮೇಲೆ ಪ್ರಶೈೇಕವಾಗಿ ಕಾಣುತ್ತವೆ ಎಂಬುದು, ಮೇಲೆ ಹೇಳಿದ ಅಭಿಪ್ರಾಯಗೆಳಿಗೆ 
ಎಡೆಕೊಟ್ಟಿ ರಬಹುದು | 


ವಜ್ರಧಾರಿಯಾಗಿ, ವಾಯುಮಂಡಲದ ರಾಕ್ಷಸೆನ್ನು ಯುದ್ಧದಲ್ಲಿ ನಾಶಗೊಳಿಸುವ ಇಂದ್ರನನ್ನು 
ಯೋಧರು ಸತತವಾಗಿ ಸ್ತುತಿಸುತ್ತಾರೆ (೪-೨೪-೩ ಇತ್ಯಾದಿ). ಯುದ್ಧದ ಪೇವತೆಯಿಂದು ಇತರ ದೇವಕೆಗಳಿ 
ಗಿಂತೆ ಹೆಚ್ಚಾ ಗಿ ಅವನನ್ನೆ (, ಭೂದೈೆ ತ್ಯುಸಂಹಾರದಲ್ಲಿ ಸಡಾಯಕನಾಗು ನಂತೆ ಆರ್ಯರು ಪ್ರಾ ರ್ಥಿಸುವುದು. ಆರ್ಯರ 
ನರ್ಣವನ್ನು. ರಕ್ಷಿಸಿ ದಸ್ಕುಗಳನ್ನು ಅವರ ಅಧೀನನುಾಡುತ್ತಾನೆ (೬-೩೪-೯, ೧-೧೩೦-೮). ಕಬ್ಬು ಬಣ್ಣದವ 
ಉದ ೫೦,೦೦೦ ದಸ್ಯುಗಳನ್ನು ನಾಶಮಾಡಿ, ಅವಗೆ ಗೋಪುರಗಳನ್ನೆಲ್ಲಾ ಕೆಡನಿದನು (೪-೧೬-೧೩). ದೆಸ್ಕುಗ 
ಳನ್ನು ಆರ್ಯರ ಅಧೀನೆಮಾಡಿ (೬-೧೮-೩) ಆರ್ಯರಿಗೆ ಭೊಮಿಯನ್ನು ಸೊಟ್ಟನು (೪-೨೬-೨). ನಿಳು ನದಿಗಳ 
ಪ್ರದೇಶದಲ್ಲಿ ದಸ್ಕುಗಳ ಆಯುಧೆಗಳು ಆರ್ಯರ ಮೇಲೆ ಬೀಳದಂತೆ ಅವುಗಳನ್ನು ಬೇರೆಕಡೆ ತಿರುಗಿಸುತ್ತಾನೆ 
(೮.-೨೪-.೨೩)- ಅಶ್ವಿನಿಗಳು (೧.೧೧೭-೨೧) ಅಗ್ನಿ (ಲ೯೨.೧), ಅಥವಾ ಇತರ ದೇವತೆಗಳು (೬-೨೧-೧೧). 
ಒಂದೊಂದು ವೇಳೆ ನಾತ್ರ ಆರ್ಯರ ರಕ್ಷಕರು. : 

ಅಂದ್ರ ನೊಬ್ಬನೇ ಸಹಾನುಭೂತಿಯುಳ್ಳೆ ಸಹಾಯಕನು (೧-೮೪.೧೯ ; ೮-೫೫-೧೩, ೮.೬೯.೧) ; ತನ್ನ 


ಆರಾಡಕರನ್ನು ಬಿಡಿಸುವನನು ಮತ್ತು ಅವರ ಪರವಾಗಿ ವಾದಿಸು ನವನು (೮-೮೫-೨೦) ; ಆರಾಧೆಕರಿಗೆ ಶಕ್ತಿ 


180 | ಸಾಯಣಭಾಷ್ಯಸಹಿತಾ 


ಎಂ ಸಂ ಯ ಯ ಆ ಟಟ ಲೋ 











ದ! 


ದಾಯಕನೂ (೭-೩೧-೫) ಮತ್ತು ದುರ್ಗವೊ (೮-೬೯-೭) ಅವನೇ, ಅವನ ಮಿತ್ರರನ್ನು ಕೊಲ್ಲುವವರೂ, ಪರಾ 
ಜಯಗೊಳಿಸುವವರೂ ಇಲ್ಲ (೧೦-೧೫೨-೧). ಇಂದ್ರನನ್ನು ಪೊಜಿಸುವವರಿಗೆ, ಅವನು ಮಿತ್ರನು? ಒಂದೊಂದು 
ವೇಳೆ ಭ್ರಾತೃವು (೩-೫೩-೫) ತಂದಿ [೪-೧೭-೧೭ ೧೦-೪೮-೧) ಅಥವಾ ತಾಯಿ ಮತ್ತು ತಂದೆ ಎರಡೂ ಅವನೇ 
(ಆ-೮೭-೧೧). ಪಿತೃಗಳಿಗೆ ಮಿತ್ರನು (೬.೨೧-೮, ೭. ೩೩-೪ನ್ನು ಹೋಲಿಸಿ) ಮತ್ತು ಕುಶಿಕ ಗೋತ್ರದವರಿಗೆ 
ಪರಮಮಿತ್ರನು, ಅದರಿಂದಲೇ ಅವನಿಗೆ ಕೌಶಿಕ (೧-೧೦-೧೧) ಎಂಬ ಹೆಸರು ಬಂದಿರಬೇಕು. ಹೋಮದ್ರವ್ಯಗ 
ಳನ್ನು ಆರ್ಪಿಸದವನ ಸ್ನೇಹ ಅವನಿಗೆ ಬೇಕಿಲ್ಲ (೧೦-೪೨-೪). ಅದರೆ ಯೋಗ್ಯನಾದವನಿಗೆ ದ್ರವ್ಯಾದಿಗಳನ್ನನು 
ಗ್ರಹಿಸುತ್ತಾವೆ (೨-೧೯-೪, ೨-೨೨-೩ ೭-೨೭-೩). ಇತರ ಆರಾಧಕರ ಕಡೆ ಗಮನ ಹೋಗದೇ ಇರಲಿ ಎಂದು 
ಪ್ರಾರ್ಥನೆ (೨-೧೮-೩, ಇತ್ಯಾದಿ). ಎಲ್ಲಾ ಮನುಷ್ಯರೂ ಅವನಿಂದ ಉಸಕೃತರು (೮-೫೪-೭) ಅನನ ಎರಡ 
ಹೆಸ್ತಗಳೂ ಧನಾದಿಗಳಿಂದ ತುಂಬಿವೆ (೭-೩೭-೩). ಅವನು ಐಶ್ವರ್ಯದಿಂದ ತುಂಬಿದ ಒಂದು ಕೋಶಾಗಾರೆ 
(೧೦-೪೨.೨), ಕೊಳ್ಳೆಯನ್ನು ಹಿಡಿದು, ಗಿಡದಿಂದ ಮನುಷ್ಯನು ಹಣ್ಣುಗಳನ್ನು ಉದುರಿಸುವಂತೆ, ಇಂದ್ರನು 
ತನ್ನ ಪೂಜಕರ ಮೇಲೆ, ಧನವನ್ನು ವರ್ಸಿಸಬಲ್ಲಮ (೩-೪೫-೪). ರೋಷಾನಿಷ್ಟ ವಾದ ಗೂಳಿಯನ್ನು ತಡೆಗ 
ಟ್ರುವುದು ಸುಲಭವಾಗಿರಬಹುದು, ಆದರೆ ದಾನಮಾಡಬೇಕೆಂದು ಇಚ್ಚೆ ಮಾಡಿದ ಮೇಲೆ ಅವನನ್ನು ತಡೆಯು 
ವ್ರದು ಅಸಾಧ್ಯ (೮-೭೦-೩). ಅವನು ಐಶ್ವರ್ಯಕ್ಕೆ ಸಾಗರನಿದ್ದಂತೆ (೧-೫೧-೧) ; ನದಿಗಳೆಲ್ಲಾ. ಸಾಗರದ 
ಕಡೆಗೇ ಹರಿಯುವಂತೆ, ಐಶ್ವರ್ಯವೆಲ್ಲವೂ ಅವನನ್ನೇ ಸೇರುತ್ತನೆ (೬-೧೯-೫) ಇಂದ್ರನಿಂದ ಲಭ್ಯವಾದ 
ನಾನಾವಿಧೆವಾದ ಸಂಪತ್ತನ್ನು ವರ್ಣಿಸುವುದೇ ಒಂದು ಸೂಕ್ತವಿದೆ (೧೦-೪೭) ಇತರೆ ದೇವತೆಗಳಂತೆ, ಇಂದ್ರ 
ನಿಂದಲೂ ಗೋವುಗಳು ಮತ್ತು ಅಶ್ವಗಳು ಪ್ರಾರ್ಥಿತವಾಗಿವೆ (೧-೧೬-೯; ೧-೧೦೧-೪ ಇತ್ಯಾದಿ). * ಗೋಪತಿ'' 
ಎಂದರೆ ವಿಶೇನವಾಗಿ ಇಂದ್ರನೇ. ಅವನು ಮಾಡುವ ಯುದ್ಧಗಳಿಗೆಲ್ಲಾ, ಸಾಧಾರಣವಾಗಿ * ಗವಿಷ್ಟ್ರಿ '' (ಗೋವು 
ಗಳಿಗಾಗಿ ಅಪೇಕ್ಷೆ ಆ...೨೪...01, ಇತ್ಯಾದಿ) ಎಂದು ಹೆಸರು. ಅವನಿಂದ ದತ್ತವಾದವುಗಳೆಲ್ಲವೂ ಅವನ ಜಯದ 
ಫಲ (೪-೧೭-೧೦ ಮತ್ತು ೧೧ ಇತ್ಯಾದಿ). ಇಂದ್ರನು ಪತ್ತಿೀೀಪುತ್ರಾದಿ ದಾತೃವು (೪-೧೭-೧೬, ೧-೫೩-೫) 
ಔದಾರ್ಯ ಅವನದೊಂದು ವಿಶೇಷಗುಣ. ಇದರಿಂದಲೇ ಅವನಿಗೆ '“ ಮಘರ೯']', " ವಸುಸತಿ? ಇತ್ಯಾದಿ 
ವಿಶೇಷಣಗಳು. 
ಇಂದ್ರನ ಸಂಬಂಧವಾದ ಕಥೆಗಳಲ್ಲಿ ವೃತ್ರ ವಥೆಯೇ ಮುಖ್ಯವಾರುದಾದರೂ, ಅನೇಕ ಶೌರ್ಯ ಕಾರ್ಯಗ 
ಳನ್ನು ಮಾಡಿದನೆಂದು ಪ್ರಸಿದ್ಧಿ ಬಂದಿದೆ. ಕೆಲವು” ವಾಕ್ಯಗಳಲ್ಲಿ ಉಷೋದೇವಿಯೊಡನೆ ಘರ್ಷಣೆಯಾಯಿತೆಂದು 
ಇದೆ. ಇಂದ್ರನು ಉಪೋದೇವಿಯ ಬಂಡಿಯನ್ನು ಹಾಳುಮಾಡಿದನು (೧೦-೭೩-೬). ಅವಳ ಬಂಡಿಯನ್ನು 
ಸಜ್ರಾಯುಧದಿಂದ ಚೂರು ಚೂರು ಮಾಡಿ, ತನ್ನ ಮೇಗಶಾಲಿಗಳಾದ ಅಶ್ವಗಳಿಂದ ಅವಳ ನಿದಾನವಾದ ಕುಡುರೆ 
ಳನ್ನು ನಾಶನಡಿಸಿದನು (೨-೧೫- ೬). ಇಂದ್ರನ ವಜ್ರಕ್ಕೆ ಹೆದರಿ, 'ಉನೋಡೇವಿಯು ತನ್ನ ರಥದ ಬಂಡಿ 
ಸುನ್ನು ಪರಿತ್ಯಾಗಮಾಡಿದಳು (೧೦-೧೩೮-೫). ಒಳಗೇ ಸಂಚುನಡಸುವ, ದುರ್ಜೀವತೆಸಾದ ಉಷಸ್ಸನ್ನು 
'ಇದೆದು, ನಾಶಮಾಡಿ, ಇಂದ್ರನು ಒಂದು ಮಹತ್ಯಾರ್ಯಸಾಧನೆ ಮಾಡಿದನು; ಅವಳ ಚೂರ್ಣವಾದ ರಥವು 
ಏವಾಶೀನದಿಯಲ್ಲಿ ಬಿದ್ದಿತ್ತು, ಮತ್ತು ಅವಳು ಗಾಬರಿಯಾಗಿ ಓಡಿಹೋದಳು (೪.೩೦-೮ರಿಂದ೧೧). ಬಿರುಗಾಳಿ 


ಯಂದ ಉಪ ಅ  ತಿಯೋಧಾನನೇ ಈ ಕಥೆಗೆ ಆಧಾರವಾಗಿದೆ. ಮತ್ತೆ ಕೆಲವರು ತನ್ನ ನಿಯತ ಕಾಲಕ್ಕಿಂತ 
ಷೊ ಹೊತ್ತು "ಇದ್ದು ಉಷ ಸನ್ನು ಅತಿಕ ಕ್ರಮಿಸಿ, ಸೂರ್ಯನು ಉದಯಿಸುವಂತೆ ಮಾಡಿದುಡೇ ಇದಕ್ಕೆ ಆಧಾರ 


ವಂತೂ ಅಭಿವಾಾ ಹುಪಡುತ್ತಾ 3 
ಸ್ವಲ್ಪ ಅಸ್ಪಷ್ಟವಾದ ಕಥೆಯೊಂದಿದೆ. ಏತಸಾ ಎಂಬ ಅಶ್ವಕ್ಕೂ, ಸೂರ್ಯನ " ಹರಿತ ?ಗಳೆಂಬ ಅಶ್ವಗ 
ಳಿಗೂ ಸಂದ್ಯನಡೆದು, ಸೂರ್ಯನೇ ಮುಂದೆ ಇರುತ್ತಾ ನೆ. ಇಂದ್ರನು ಸೂರ್ಯನನ್ನು ಅಡ್ಡಿ ನಡಿಸುತ್ತಾನೆ. ಈ 








ಹುಗ್ಗೇದಸಂಹಿತಾ 581 





ಸಮಯದಲ್ಲಿ ಸೂರ್ಯನ ರಥದ ಒಂದು ಚಕ್ರವು ಕಳೆದುಹೋಗುತ್ತದೆ. ಇಂದ್ರನು ಸೂರ್ಯನ ಕುದುರೆಗಳನ್ನು: 
ಷಿ 

ತಡೆದನು (೧೦-೯೨-೮) ಎಂಬುದು ಈ ಸಂದರ್ಭದಲ್ಲಿಯೇ ಇರಬಹುದು. ಸೋಮವನ್ನು ಬಲಾತ್ಕಾರವಾಗಿ 
ಇದ್ರನು ಸ್ತೀಕರಿಸಿದನೆಂದೂ ಇದೆ. ಪಣಿನಾಮಕ ಅಸುರನಿಂದ ಗೃಹೀತವಾಗಿದ್ದ ಗೋವುಗಳನ್ನು ಇಂದ್ರನು 
ಪಡೆದನೆಂಬುದು (೧೦-೧೦೮) ಮತ್ತೊಂದು ಕಥೆ ಈ ಹೆಣಿಗಳು ಮುಹಾಲೋಭಿಗಳು,. ಯಾಗಾದಿಗಳಿಗೋ 
ಸ್ಮರ ಅಪೇಕ್ಷಿಸಿದಾಗ್ಯೂ ಕೊಡದೇ ಅವುಗಳನ್ನು ಮುಚ್ಚಿಡುತ್ತಾರೆ. ಇಂದ್ರನ ದೂತಳಾದ ಸರನೆ ಎಂಬ 
ನಾಯಿಯು ಆ ಗೋವುಗಳಿರುವ ಸ್ಥಳವನ್ನು ಕಂಡುಹಿಡಿದು, ಅವುಗಳನ್ನು ಹಿಂದಕ್ಕೆ ಕೊಡಬೇಕೆಂದು ಹೇಳು 
ತ್ತಾಳೆ. ಪಣಿಗಳು ಅವಳನ್ನು ಹಾಸ್ಯಮಾಡುತ್ತಾರೆ. ಗೋವುಗಳನ್ನು ಪಡೆಯಬೇಕೆಂಬಾಶೆಯಿಂದ, ಇಂದ್ರನು, 
ವಲನ ಕೋಟೆಯನ್ನು ಛೇದಿಸಿ ಪಣಿಗಳನ್ನು ಸೋಲಿಸಿ, ಅವುಗಳನ್ನು ಬಿಡುಗಡೆ ಮಾಡಿದನೆಂದು ಇನ್ನೊಂದು 
ಸ್ಥಳದಲ್ಲಿದೆ (೬-೩೯-೨). ಮತ್ತೊಂದು ಸ್ಥಳದಲ್ಲಿ ವಲನು ಗೋವುಗಳನ್ನು ಹಿಡಿದಿಟ್ಟ ದ್ದನು ; ಅವುಗಳನ್ನು 
ಇಂದ್ರನು ಹೊರಕ್ಕಟ್ಟಿದನು (೨-೧೨-೩, ೩-೩೦-೧೦) ಎಂದಿದೆ. ಇಲ್ಲಿ ಪಣಿಯ ಹೆಸರೇ ಇಲ್ಲ. ಅನೇಕ ವಾಕ್ಯ 
ಗಳಲ್ಲಿ ಈ ವಲನ ಪರಾಜಯ ಮತ್ತು ಗೋನಿನೋಚನ ಕಾರ್ಯುಗಳಲ್ಲಿ ಅಂಗಿರಸರು ಇಂದ್ರನಿಗೆ ಸಹಾಯಕರಾಗಿ 
ದ್ವರೆಂದು ಇದೆ. 


ದಾಸ ಅಥವಾ ದಸ್ಕುಗಳನ್ನು ಇಂದ್ರನು ಸೋಲಿಸಿದನೆಂದು ಒಂದೊಂದು ಉಕ್ತಿ. ಇಡಿ. ಈ ದಾಸ 
ಅಥವಾ ದಸ್ಯಗಳು ಮನುಷ್ಯಜಾತಿಯವರು; ಅವರ ವರ್ಣ ಕಪ್ಪು (೧-೧೩೦-೮ ; ೨-೨೦-೭ ನ್ನು ಹೋಲಿಸಿ) 
ಅವರಿಗೆ ನಾಸಿಕವಿಲ್ಲ (೫-೨೯-೧೦); ದೇವರಲ್ಲಿ ಭಕ್ತಿಯಿಲ್ಲ ಮತ್ತು ಯಜ್ಞಯಾಗಾದ್ಯಾ ಚರಣೆಯಿಲ್ಲ. ಇವರು 
ಸಾಧಾರಣವಾಗಿ ಭೂಮಿಯಲ್ಲಿರುವವರೆಂದು ಹೇಳಬೇಕು ; ಏಕೆಂದರೆ, ವೃತ್ರವಧಾದಿಗಳು ಮನುಷ್ಯ ಸಾಮಾ 
ನ್ಯದ ಉಪಕಾರಕ್ಕಾಗಿ ಎಂದಿರುವಾಗ ಈ ದಸ್ಯುಗಳ ಸಂಹಾರವು ಯಾವುದಾದರೂ ಒಂದು ವ್ಯಕ್ತಿ ಗೋಸ್ಕರ, 
ಇಲ್ಲವೇ ವ್ಯಕ್ತಿಯ ಸಹಾಯದಿಂದ. ಈ ರೀತಿ ಇಂದ್ರನಿಂದ ಸಹಾಯ ನಡೆಯುವವರು ಸಾಧಾರಣವಾಗಿ 
ಖಯಸ್ಯಾದಿಗಳು ಅಲ್ಲ; ರಾಜರು ಅಥವಾ ಯೋಧೆರುಗಳು. ದಿವೋದಾಸ ಅತಿಥಿಗ್ಹ ಎಂಬುವನು ಸುದಾಸನೆಂಬ 
ರಾಜನ ಮಗ; ಅನನ ಶತ್ರು. ಕುಲಿತರನ ಮಗ ಕೆಂಬರ. ಆದರೆ ಈ «ದಾಸ? ಎಂಬ ಸದಕ್ಕೆ, ಇಂದ್ರನು 
ನೀರನ್ನು ಬಿಡುಗಡೆ ಮಾಡುವುದಕ್ಕೋಸ್ಕರ ವಧಿಸಿದ « ಅಹಿ' (೨-೧೧-೨) ಅಥವಾ, ಕ್ರಿತನೊಡನೆ ಯುದ್ಧ 
ವಾಡಿದ ಮೂರುತಲೈ ಆರುಕಣ್ಣಿನ ಪಿಶಾಚಿ (೧೦-೯೯-೬), ಅಥವಾ ಇಂದ್ರನ ವಸಡುಗಳನ್ನು ಹೊಡೆದುಹಾಕಿದ 
ವ್ಯಂಶ (೪-೧೮-೯), ಇವರುಗಳಿಗೆ ಅನ್ವಯಿಸುವ ಸಂದರ್ಭದಲ್ಲಿ ರಾಕ್ಷಸ ಎಂತಲೇ ಅರ್ಥ. ನಮುಚಿ ಮುಂತಾದ 
ದಸ್ಯುಗಳೊಡನೆ ಇಂದ್ರನ ಯುದ್ಧಗಳ ವಿಷಯವ ರಾಕ್ಷಸರ ವಿಷಯವು ಪ್ರಸಕ್ತನಾದಾಗ ಚರ್ಚಿಸಲ್ಪಡುತ್ತದೆ. 


ಇಂದ್ರನಿಗೆ ಸಂಬಂಧಿಸಿದಂತೆ, ಇನ್ನೂ ಅನೇಕ ಅಮುಖ್ಯವಾದ ಕಥೆಗಳಿವೆ. ಇಂದ್ರ ಮತ್ತು ಇಂದ್ರಾಣಿ 
ಯರಿಗೆ, ವೃಷಾಕನಿಯ ವಿಷಯದಲ್ಲಿ ಅದ ಮನಸ್ತಾಪ ವೃಷಾಕಸಿಗೆ ಆದ ಶಿಕ್ಷೆ, ಅದು ಓಡಿಹೋಗುವುದ್ದು 
ಅನಂತರ ಇಂದ್ರ ವೃಷಾಕಸಿಗಳಿಗೆ ಸಂಧಿಯಾಗಿ, ವೃಷಾಕಸಿ ಹಿಂತಿರುಗುವುದು ಈ ಅಂಶಗಳುಳ್ಳ ನೊಂದು 
(೧೦-೮೬) ಕಥೆ. ಇಂದ್ರನು ತುರ್ವಹಾ ಮತ್ತು ಯದು ಎಂಬುವರನ್ನು ಸುರಕ್ಷಿತವಾಗಿ ನದಿ ಬಾಟಸಿದುದು. 
(೧-೧೭೪-೯ ಇತ್ಯಾದಿ) ಇನ್ನೊಂದು ಸುದಾಸನು ಮಾಡಿದ ಅನೇಕ ಯುದ್ಧಗಳು, ಅವುಗಳಲ್ಲಿ ಅವನಿಗೆ ಇಂದ್ರನ 
ಸಹಾಯ, ಇದೂ ಒಂದು. ಕಡೆಯದಾಗಿ, ಅಪಾಲಾ ಎಂಬುವಳೊಬ್ಬಳು ನದಿಯ ತೀರದಲ್ಲಿ ಸೋಮಲತೆ 
ಯನ್ನು ಕಂಡು, ಅದನ್ನು ಹಲ್ಲಿನಿಂದ ಜಜ್ಜಿ, ಬಂದ ರಸವನ್ನು ಇಂದ್ರನಿಗೆ ಅರ್ನಿಸಿ, ಅವನಿಂದ ಬೇಕಾದ ವರ 
ಗಳನ್ನು ಪಡೆದಳೆಂಬುದು ಒಂದು ಕಥೆ, 


ರಿ82 | ಸಾಯಣಭಾಷ್ಯಸಹಿತಾ 


ಆ 








ಹ ಟಕ: ಜು ಮಸಾಬಾ 


ಒಟ್ಟ ನಲ್ಲಿ ಹೇಳುವುದಾದರೆ, ದೈಹಿಕವಾದ ಶಕ್ತ್ಯತಿಶಯ ಮತ್ತು ಭೌತಿಕ ಪ್ರಪಂಚದ ಮೇಲೆ ಅಧಿ 
ಕಾರ ಇವೆರಡೇ ಇಂದ್ರನ ಮುಖ್ಯವಾದ ಗುಣಗಳು. ಆವೇಶಸಪ್ಪೂರಿತವಾದ ಕ್ರಿಯೆ ಅವನ ನೈತಿಷ್ಟೈ,. ವರುಣನದು 
' ಅಪ್ರವರ್ತಕವಾದ ಪ್ರಭಾವ. ವರುಣನಂತೆ ಇಂದ್ರನೂ ಸಂರಾಜನೇ, ಆದರೆ ನಿಯತವಾದ ವಿಧಿಗಳನ್ನು ಆಚರ 
ಣೆಗೆ ತರಿಸುವವನಾಗಿ ಅಲ್ಲ ಅವನ ಸಂರಾಜತ್ವ; ಅವನು ಬಹಳ ಶಕ್ತನಾದ ಯೋಧೆ; ಅವನಿಗೆ ಎದುರೇ ಇಲ್ಲ: 
ತನ್ನ ಶಕ್ತಿಯಿಂದ ಪ್ರಪಂಚವನ್ನೆಲ್ಲಾ ಜಯಿಸಬಲ್ಲ. ಅಲ್ಲದೆ ಅವನ ಔದಾರ್ಯಕ್ಕೆ ನಿತಿಯೇ ಇಲ್ಲ ಸೋಮ 
ಪಾನದಿಂದ ತುಪ್ಪನಾಗಿ ತನ್ನನ್ನು ಪೂಜಿಸುವರಿಗೆ ಅಪಾರ ಧನವನ್ನು ಅನುಗ್ರಹಿಸುತ್ತಾನೆ. ಅವನಿಗೆ ವರುಣಂ 
ಗಿರುವ ನೈತಿಕ ಉನ್ನತಿ ಘನತೆಗಳಿಲ್ಲ. ಒಂದೊಂದು ಕಡೆ ಅವನೂ ವರುಣನಂತೆ ನೈತಿಕ ಉನ್ನತಿಯನ್ನು ಪಡಿ 
ದಿದ್ದಾನೆಂದೂ, ನಿಯಮ ಬದ್ಧನಾಗಿದ್ದು, ಅದರಿಂದಲೇ ಸ್ವರ್ಗವನ್ನು ಸಡೆದನೆಂದೂ ಇದೆ (೧೦-೧೬೭-೧ $ 
೧೦-೧೫೯-೪ ನ್ನು ಹೋಲಿಸಿ). | 

ತ್ರಿತ ಆಸ್ತ್ಯ 

ಈ ದೇವತಾಶವಾದ ಸೂಕ್ತ ಯಾವುದೂ ಇಲ್ಲ. ಅದರೆ ೩೯ ಸೂಕ್ತಗಳಲ್ಲಿ ಹೆಂಚಿಕೊಂಡಿರುವ 
ಸುಮಾರು ೪೦ ಮಂತ್ರಗಳಲ್ಲಿ ಕ್ರಿತ ಆಸ್ತ್ಮ, ಕ್ರಿತ ಅಥವಾ ಆಪ್ತ, ಎಂಬುದಾಗಿ ಬಂದಿದೆ, ಇವುಗಳಲ್ಲಿ 
ಕ್ರಿತ ಅಪ್ತ್ಯ ಅಥವಾ ಆಪ್ಮ್ಯ ಎಂಬುದಾಗಿ, ನಾಲ್ಕು ಸೂಕ್ತಗಳಲ್ಲಿರುವ (೧-೧೦೯ ; ೫.೪೧; ೮-೪೭ ; ೧೦-೮} 
ಏಳು ವಾಕ್ಯಗಳಲ್ಲಿ ಮಾತ್ರ ಇದೆ. ಉಳಿದ ಸ್ಥಳಗಳಲ್ಲೆಲ್ಲಾ ಕ್ರಿತ ಎಂಬುದಾಗಿಯೇ ಪ್ರಯೋಗಿಸಿದೆ. ಹೆಚ್ಚಾಗಿ 
'ಇಂದ್ರನ ಜೊತೆಯಲ್ಲಿಯೇ, ಏಳು ಸಲ ಅಗ್ನಿಯ ಜೊತೆಯಲ್ಲಿ ಅಥವಾ ಅಗ್ನಿ ಎಂಬರ್ಥದಲ್ಲಿಯೂ, ಅನೇಕ ಸಲ 
ಮರುತ್ತಗಳೊಡನೆಯೂ ಮತ್ತು ಹತ್ತು ಸಲ ಸೋಮದೇವತೆ ಅಥವಾ ಸೋಮರಸ ಎಂಬುದಾಗಿಯೂ ಪ್ರಯೋ 


ಗಿಸಿದೆ. ಸೋಮರಸದ ಪ್ರಭಾವದಿಂದ ತ್ರಿತನೊಬ್ಬನೇ ವೃತ್ರನನ್ನು ಛೇದಿಸಿದನೆಂದು (೧-೦೮೭-೧) ಹೇಳಿದೆ. 


ತ್ರಿತ ಮತ್ತು ಇಂದ್ರರಿಗೆ ಮರುತ್ತುಗಳು ವೃತ್ರಾಸುರನನ್ನು ಗೆಲ್ಲುವುದಕ್ಕೆ ಸಹಾಯ ಮಾಡಿದರು 
(೮-೬-೨೪), ಇಂತಹ ಕಾರ್ಯಗಳು ಕ್ರಿತನೈಶಿಷ್ಟ್ಯವಿರಬೇಕು. ಇತೆರೆ ಸ್ಥಳಗಳಲ್ಲಿ ಇದನ್ನೇ ಉದಾಹರಣೆಯಾಗಿ 
ಉಪಯೋಗಿಸಿದೆ. ತ್ರಿತನು ನಲನ ಕೋಟಿಗಳನ್ನು ಛೇದಿಸಿದಂತೆ ಮಳೆಯನ್ನು ನಿರೋಧಿಸಿದ್ದ ವೃತ್ರನೊಡನೆ 
ಯುದ್ಧಮಾಡಿದಾಗ, ಇಂದ್ರನು ವೃತ್ರನನ್ನು (೧-೫೨-೪ ಮತ್ತು ೫) ಭೇದಿಸಿದನು. ಇಂದ್ರಾಗ್ನಿಗಳಿಂದ್ಯ 
ಸಹಾಯ ಪಡೆದ ಮನುಷ್ಯನೂ ಬಲವಾದ ದುರ್ಗಗಳನ್ನು, ಪ್ರಿತನಂತೆ, ಭೇದಿಸುತ್ತಾನೆ (೫.೮೬.೧). ಕ್ರಿತ 
ಆಪ್ರ್ಯನು ಹಿತೃದತ್ತನಂದ ಆಯುಧೆಸಹಿತನಾಗಿ, ಇಂದ್ರಥಿಂದ ಪ್ರೇಕೇಪಿಸಲ್ಪಟ್ಟು, | ತ್ವಷ್ಸ್ಯೃ ಪುತ್ರನಾದ ಮೂರು 
ತಲೆಯುಳ್ಳ ರಾಕ್ಷಸನೊಡನೆ ಹೊಡೆದಾಡಿ, ಅವನನ್ನು ವಧಿಸಿ ಗೋವುಗಳನ್ನು ಬಿಡುಗಡೆ ಮಾಡಿದನು 
(೧೦-೮-೮). ಇದೇ ಕಾರ್ಯವನ್ನು ಇಂದ್ರನೂ ಮಾಡಿದಾನೆ; ತ್ವಷ್ಟೃ ಪುತ್ರನಾದ ನಿಶ್ವರೂಸನ ಮೂರುತಲೆ 
ಗಳನ್ನು 'ಛೇದಿಸಿ, ಗೊವುಗಳನ್ನು ಸ್ವಾಧೀನಸಡಿಸಿಕೊಳ್ಳು ತ್ತಾನೆ. ಇಂದ್ರನು (ಅಥವಾ ಅಗ್ನಿಯು) ಫರ್ಜಿಸು 
ಕ್ರಿದ್ದ, ಮೂರುತಲೆ ಮತ್ತು ಆರುಕಣ್ಣಿನ ರಾಕ್ಷಸನನ್ನು ನಿಗ್ರಹಿಸಿದನು; ತ್ರಿತನು ತನ್ನ ಸಾಮರ್ಥ್ಯದಿಂದ 
ಕಬ್ಬಿಣದ ಅಲುಗಿನ ವಜ್ರಾಯುಧನನ್ನು ಪ್ರಯೋಗಿಸಿ ಆ ವರಾಹೆ (ರಾಕ್ಷಸ) ವನ್ನು ಕೊಂದನು (೧೦-೯೯-೬). 
ಇಬ್ಬರು ದೇವತೆಗಳೂ ಒಂದೇ ತೆರನಾದ ಸಾಹೆಸಕಾರ್ಯವನ್ನು ಮಾಡಿದಾಕೆ ತ್ರಿತನಿಗೋಸ್ತರ ಇಂದ್ರನು 
ಸರ್ಪದ ಹಿಡಿತದಿಂದ ಗೋವುಗಳನ್ನು ಬಿಡಿಸಿದನು (೧೦-೪೮-೨). ತ್ವಸ್ಟೃ ಪುತ್ರನಾದ ವಿಶ್ವರೂಸನನ್ನು ಇಂದ್ರನು 
ತ್ರಿತನಿಗೆ ಒಪ್ಪಿಸಿದನು (೨-೧೧-೧೯) ಸೋಮವನ್ನು ಹಿಂಡುತ್ತಿರುವ ತ್ರಿತನಿಂದ ಯುಳ್ತನಾಗಿ. ಇಂದ್ರನು 
ಅರ್ಬುದನನ್ನು ಉರುಳಿಸಿ, ಅ೦ಗಿರಸರಿಂದೊಡಗೂಡಿ, ವಲನನ್ನು ಛೇದಿಸಿದರು (೨-೧೧-೨೦). ಬಿರುಗಾಳಿಯು 


 ಖುಗ್ಗೇದಸಂಹಿತಾ. 588 





ಗಾ ಜೂ. 








ಬೀಸುತ್ತಿದ್ದು ಮಿಂಚು ಹೊಳೆಯುತ್ತಿದ್ದಾಗ ತ್ರಿತನು ಗುಡುಗುತ್ತಾನೆ ಮತ್ತು ನೀರು ಭೋರ್ಗರೆಯುತ್ತದೆ 
(೫-೫೪-೨), ಮರುದ್ವೇವತಾಕವಾದ (೨.೩೪) ಸೂಕ್ತದಲ್ಲಿ, ಕ್ರಿತನು ಕಾಣಿಸಿದಾಗ ಮರುತ್ತುಗಳ ಪಥವು' 
ಪ್ರಕಾಶಿಸುತ್ತದೆ ಎಂದೂ, ಮರುತ್ತುಗಳನ್ನು ತ್ರಿತನು ತನ್ನ ರಥದಲ್ಲಿ ಕಕಿದುಕೊಂಡು ಬಂದನೆಂದೂ ಇದೆ. ಅಗ್ನಿ 
ಸೂಕ್ತವೊಂದರಲ್ಲಿ ಗಾಳಿಗಳು ಕ್ರಿತನನ್ನು ಕಂಡು ತಮಗೆ ಸಹಾಯ ಮಾಡುವಂತೆ ಅಪ್ಪಣೆ ಮಾಡಿದವೆಂದ್ದ 
(೧೦-೧೧೫-೪) ಇದೆ. ಕಮ್ಮಾರನು ಕಿದಿಯಿಂದ ಗಾಳಿಯನ್ನು ಒತ್ತುವಂತೆ ತ್ರಿತನು ಆಕಾಶದಿಂದ ಬೀಸಿದಾಗ, 
ಬೆಂಕಿಯ ಜ್ವಾಲೆಗಳು ಹೊರಡುತ್ತನೆ (೫-೯-೫). ತ್ರಿತನು ಬಹಳೆ ಕಾತುರನಾಗಿ ಅಗ್ನಿಯನ್ನು ಹುಡುಕಿ, 
ಅವನನ್ನು ಗೋವಿನ ತಲೆಯಮೇಲೆ ಕಂಡನು. ಅದೇ ಅಗ್ನಿಯು ಮನೆಗಳಲ್ಲಿ ಜನಿಸಿದಾಗ್ರ ಯುವಕನಂತೆ 
ತೇಜಸ್ಸಿಗೆ ನೆಲೆಯಾಗಿ, ಆ ಮನೆಗಳಲ್ಲಿ ಸ್ಥಿರವಾಗಿ ನಿಲುತ್ತಾರೆ. ಜ್ವಾಲರೆಗಳಿಂದ ಆವೃತನಾಗಿ, ಶ್ರಿತನು ತನ್ನ 
ಸ್ಥಾನದಲ್ಲಿ ಕುಳಿತನು (೧೦-೪೬-೩ ಮತ್ತು ೬). ತ್ರಿತನ ವಾಸನ್ಥಾನವು ಸ್ತರ್ಗವಿರಬೇಕು (೫-೯-೫). 
ಅವನ ವಾಸಸ್ತಳವು ಗುಪ್ತವಾದುದು (೯- ೦೨.೨). ಅದು ಬಹಳ ದೂರದಲ್ಲಿದೆ; ಈ ಕಾರಣದಿಂದಲೇ, 
ದುಸ್ಭ್ರತ್ಯಗಳನ್ನೂ, ದುಸ್ಸೃನ್ನಗಳನ್ನು ತ್ರಿತ ಆನನ ಹತ್ತಿರಕ್ಕೆ (ನವಿ್ಮ್ಮಿಂದ ಬಹಳ ದೂರ) ಹಾಕಿ ಬಿಡಬೇ 
ಕೆಂದು ಅದಿಕ್ಯ ಮತ್ತು ಉಸಷಸ್ಸುಗಳಿಗೆ ಪ್ರಾರ್ಥನೆ (೮.೪೭.೧೩ರಿಂದ೧೭). ಅವನ ವಾಸಕ್ಚಳವು ಸೂರ್ಯನ ಸಮಿಸಾಪ 
ದಲ್ಲೆಲೋ ಇರಬೇಕು; ಏಕೆಂದರೆ, ತ್ರಿತನು (ಸೂರ್ಯಮಂಡಲದೊಡನೆ) ಅದರೊಡೆನೆ ತನಗೆ ಸಂಬಂಧನ್ರುಂಟಿಂದು 
ಹೇಳಿಕೊಂಡಂಕಿದೆ (೧-೧೦೫-೯). ತ್ರಿತನು ಬಾವಿಯಲ್ಲಿ ಹೊಳಲ್ಪಟ್ಟಿದ್ದನೆಂದೂ, ದೇವತೆಗಳನ್ನು ಪ್ರಾರ್ಥಿಸಿದ 
ನೆಂದ್ಕೊ ಬೃಹಸ್ಪತಿಯ ಅದನ್ನು ಕೇಳಿ, ಅವನನ್ನು ಕಷ್ಟದಿಂದ ಪಾರುಗಾಣಿಸಿದನೆಂದೂ ಅದೇ ಸೂಕ್ತದಲ್ಲಿದೆ. 
ಇನ್ನೊಂದು ಸ್ಪಳದಲ್ಲಿ (೧೦-೮-೭), ಗರ್ತದಲ್ಲಿ ಬಿದ್ದಿದ್ದ ತ್ರಿತನು ತಂದೆಯನ್ನು ಧ್ಯಾನಿಸಿ ಅವನಿಂದ ಅವನ 
ಆಯುಧಗಳನ್ನು ಪಡೆದು, ವಿಶ್ವರೂಸನೊಡನೆ (೧೦-೮-೮) ಯುದ್ಧಕ್ಕೆ ಹೊರಟಿನು. ಇಂದ್ರನು ವಿನ್ನು, ಶ್ರಿತ 
ಆಸಪ್ತ್ಯ ಆಥವಾ ಮರುತ್ತುಗಳೆ, ಇವರ ಪಾರ್ಶ್ವದಲ್ಲಿ ಕುಳಿತ್ತು ಸೋಮಪಾನ. ಮಾಡುತ್ತಾನೆ (೮-೧೨-೧೬), 
ತ್ರಿತನ ಪಾರ್ಶ್ವದಲ್ಲಿದ್ದು ತನ್ನ ಸ್ತುತಿಯನ್ನು ಕೇಳಿ ತುಪ್ಪನಾಗಿದಾನೆ (ವಾಲ. ೪-೧). ಸೋಮನನ್ನು ಶ್ರಿತನೇ 
ಸಿದ್ಧಪಡಿಸುತ್ತಾನೆ (೨-೧೧-೨೦) ತ್ರಿತನೇ ಸೋಮರಸವನ್ನು ಶುದ್ಧಿ ಮಾಡುವುದು (೯-೩೪-೪). ತ್ರಿತನ ಕನ್ಯ 
ಯರು (ಬರಳುಗಳು) ನಸುಗೆಂಪಾದ ನೋಮರಸದ ತೊಟ್ಟುಗಳನ್ನು ಇಂದ್ರನ ಪಾನೆಕ್ಕಾಗಿ, ಕಲ್ಲಿನಿಂದ ಕೆಳಗೆ 
ಬೀಳುವಂತೆ (೯-೩೨-೨ ; ೯-೩೮-೨) ಪ್ರಚೋದಿಸುತ್ತಾಕಿ. ಕ್ರಿತನ ಎರಡು ಕಲ್ಲುಗಳ ಹತ್ತಿರ ಗುಪ್ತವಾದ ಸ್ಥಾನ 
ನನ್ನು ಸೋಮವು ಆಕ್ರಮಿಸುತ್ತದೆ (೯-೧೦೨-೨); ಕ್ರಿತನ ಜೆನ್ನೇಣುಗಳೆ ಮೇಲೆ, ಪ್ರವಾಹರೂಸವಾಗಿ ಸಂಪ 
ತ್ತನ್ನು ತರಬೇಕೆಂದು ಸೋಮ ಪ್ರಾರ್ಥಿತವಾಗಿದೆ (೯-೧೦೨-೩). ತ್ರಿತನ ಸಾನುಪ್ರದೇಶದಲ್ಲಿ ಸೂರ್ಯ ಮತ್ತು 
ಅವನ ಸಹೋದರಿಯರು ಪ್ರಕಾಶಿಸುವಂತೆ ಸೋಮವು ಮಾಡಿದೆ. (೯-೩೭-೪). ಸಮುದ್ರದಲ್ಲಿರುವ ವರುಣನಿಗೇ 
ತ್ರಿತನು ಉತ್ತೇಜನ ಕೊಡುತ್ತಾನೆ (೯-೯೫-೪). ಸೋಮನು ಮಧುವನ್ನು ಸುರಿಯುವಾಗ್ಯ ಶ್ರಿತ ಎಂದು 
ಕೂಗುತ್ತಾನೆ (೯-೮೬.೨೦). | 

ತ್ರಿತ ದೇವತೆಯ ಸ್ವರೂನದ ನಿಷಯವಾಗಿ ಖಚಿತವಾಗಿ ಏನು ತಿಳಿಯಲೂ ಆಧಾರಗಳು ಸರಿಯಾಗಿಲ್ಲ. 
ಅವನ ಹೆಸರು ಅನೇಕ (೨-೩೧-೬ ; ೫-೪೧-೪ ; ೧೭-೬೪-೩) ಪಟ್ಟಿಗಳಲ್ಲಿವೆ ; ಆದರೆ, ಅವುಗಳಿಂದ ಏನೂ 
ಗೊತ್ತಾಗುವುದಿಲ್ಲ. ಇನ್ನೆರಡು ವಾಕ್ಯಗಳಲ್ಲಿ (೫-೪೧-೯ ಮತ್ತು ೧೦) ಅರ್ಥ ನಿರ್ಧರವಾಗಿಲ್ಲ. ವರುಣ ಸೂಕ್ತ 
ವೊಂದರಲ್ಲಿ ಚಕ್ರನಾಭಿಯಂತೆ ತ್ರಿತನಲ್ಲಿ ಜ್ಞಾನವೆಲ್ಲ ಕೇಂದ್ರೀಕೃತವಾಗಿದೆ (೮-೪೧-೬) ಎಂದಿದೆ. ಬೇಕೆ ಒಂದು 
ಸ್ಥಳದಲ್ಲಿ ಯಮನಿಂದ ದತ್ತವಾದ ಮತ್ತು ಸೂರ್ಯನ ರೂಪಾಂತರವಾದ ಅಶ್ವವೊಂದನ್ನು ತ್ರಿತನು ರಥಕ್ಕೆ 
ಹೂಡಿದನೆಂತಲೂ, ಅದರ ಮುಂದಿನ ಮಂತ್ರದಲ್ಲಿ ಆ ಅಶ್ವವೇ ಒಂದು ಗುಸ್ತಕ್ರಿಯೆಯಿಂದ ಯನು, ಸೂರ್ಯ 


ಕಕ | | ಸಾ ಯಣಭಾಷ್ಯಸಹಿಶಾ 











ಮತ್ತು 'ತ್ರಿತರು ಆಗುತ್ತದೆ (೧-೧೬೩.೨ ಮತ್ತು ೩) ಎಂತಲೂ ಹೇಳಿದೆ, ಅಥರ್ವ ವೇದದಲ್ಲಿಯೂ ಐದಾರು 
ಸ್ಥಳಗಳಲ್ಲಿ " ಕ್ರಿತ' ಎಂಬ ಪದವು ಉನಯೋಪಿಸಲ್ಪಟ್ಟಿದ್ದರೂ, ಅಲ್ಲಿಯೂ ಏನೂ ತಿಳಿಯಬರುವುದಿಲ್ಲ. ಎಲ್ಲ 
ಕಡೆಗಳಲ್ಲಿಯೂ, ಶ್ರಿತನು ಬಹಳ ದೂರದಲ್ಲಿರುವ ದೇವತ್ಕೆ ಅವನಲ್ಲಿಗೆ ಪಾನ ಅಥವಾ ದುಸ್ತಪ್ಪಗಳು ಕಳುಹಿಸ 
ಲ್ಪಡುತ್ತವೆ ಎಂದಿಸ್ಟು ಮಾತ್ರ ಜ್ವ್ಯಾತವಾಗುತ್ತದೆ (೧-೧೧೩-೧ ಮತ್ತು ೩ ; ೧೯-೫೬-೪). ತೈತ್ತಿರೀಯ 
ಸೂಹಿತೆಯಲ್ಲಿ ಅವನು 'ದೀರ್ಫಾಯುಸ ನ್ನ್ನ ಕೊಡತಕ್ಕ ವನು ಎಂದಿದೆ (ತೈ ಸಂ. ೧-೮-೧೦-೨) ಅವನು ಅವು. 
ರತ್ತ ದಾಯಕವಾದ ಸೋಮನನ್ನು ಸಿದ್ದ ನಾಡುವವನಾದುದಂಂದ, ಇದು ಅದಶಂದ ಜನ್ಯವಾದ ಗುಣವಿರ 
ಬಹುದು, ಬ್ರಾ ಹ್ಮಣಗಳಲ್ಲಿ ತ್ರಿತನು ನಿಕತ್ತ ದ್ವಿತ ಮತ್ತು ತ್ರಿತರೆಂಬ ಮೂರು ದೇವತೆಗಳಲ್ಲೊಬ್ಬನು; ಈ 
ಮೂವರೂ ಅಗ್ರಿ ಪುತ್ರರು; ಕ್ರಿಶನು ನೀರಿನಿಂದ ಉದ್ಭವಿಸಿದನನು (ಶತ. ಬ್ರಾ. ೧.೨.೩.೧ ಮತ್ತು ೨) 
ಶೈ. ಬ್ರಾ ೩-೨-೮.೧೦ ಮತ್ತು ೧೧). ಖುಗ್ದೇದ ೧.೧೦೫ರ ವಾಖ್ಯಾನದಲ್ಲಿ ಸಾಯಣರು ಸಾತ್ಯಾಯನಿಗಳೆ 
ಕಥೆಯೊಂದನ್ನು ಉಲ್ಲೇಖಿಸಿದಾರಿ ಇದರಲ್ಲಿ ಈ ಏಕತ್ರ ದ್ವಿತ ಮತ್ತು ತ್ರಿತರು ಮೂವರೂ ಖಸಿಗಳ್ಳು ಅವರಲ್ಲಿ 
ಮೊದಲ ಇಬ್ಬರು ತ್ರಿತನನ್ನು ಬಾವಿಗೆ ಹಾಕುತ್ತಾರೆ. ಈ ಸಂದರ್ಭಗಳಲ್ಲಿ ಈ ಪದಗಳು ಸಂಖ್ಯಾವಾಚಕಗಳಿರ 
ಬೇಕು ದ್ವಿತ ಎಂಬುದು ಖುಗ್ರೇದದಲ್ಲಿ, ಒಂದು ಸಲ ತ್ರಿತದ ಜೊತೆಯಲ್ಲಿಯೂ (೮-೪೭-೧೬) ಮತ್ತೊಂದು 
ಸಲ ಅಗ್ನಿಸೂಕ್ತದಲ್ಲಿ ಅಗ್ನಿದ್ಯೋತಕವಾಗಿಯೂ (೫-೧೮ ೨) ಬಂದಿದೆ. ನಿಘೆಂಟುನಿನಲ್ಲಿ ತ್ರಿತ ಎಂಬ ಹೆಸರು 
ಇಲ್ಲ, ಯಾಸ್ಕರು (ನಿರು. ೪-೬) ಈ ಪದಕ್ಕೆ " ಮಹಾಜ್ಞಾನಿ ' ವಿಕತಾದಿಗಳೆಲ್ಲಿ ಒಂದು ಸಂಖ್ಯಾನಾಚಕ 
ಎಂದು ಅರ್ಥಮಾಡಿದಾರೆ. ಮತ್ತೊಂದು ಸ್ಥಳದಲ್ಲಿ (ನಿರು. ೯-೨೫), ಮೂರು (ಕೈರ್ಗ, ಭೂಮಿ ಮತ್ತು 
ಆಕಾಶ) ಲೋಕಗಳಲ್ಲಿರುವ ಇಂದ್ರನೆಂಶಲೂ ಹೇಳಿದಾರೆ. ' 


ಯಗ್ವೇದ ವಾಕ್ಯಗಳನ್ನು ತೆಗೆದುಕೊಂಡರೆ, ೩-೪ ಸಂದರ್ಭಗಳಲ್ಲಿ ಇಂದ್ರ ಮತ್ತು ತ್ರಿತರು ಒಂದೇ 
ಕಾರ್ಯವನ್ನು- ರಾಸ್ಷಸವಥೆ-ಮಾಡಿದಾರೆ ಒಂದು ಸಲ ಇಂದ್ರನು ತ್ರಿತನಿಗೆ ಪ್ರಜೋದಕನಾಗಿದಾನೆ; ಒಂದು ಕಡೆ 
ಕ್ರಿತನಿಂದ ಇಂದ್ರನೇ ಪ್ರೋತ್ಸಾಹಿತನಾಗಿದಾನೆ; ಎರಡು ಸಲ ಇಂದ್ರನು ತ್ರಿತನಿಗಾಗಿ ಕೆಲಸಮಾಡಿದಾನೆ. 
ಮರುತ್ತುಗಳೂ ತ್ರಿತನೂ ಚಂಡಮಾರುತದಲ್ಲಿ ಒಟ್ಟಿಗೆ ಸೇರಿದಾರೆ, ಅಲ್ಲದೆ, ತ್ರಿತನು ಅಗ್ಲಿಯನ್ನು ಹುಡುಕು 
ತ್ತಾನೆ. ಸ್ವರ್ಗದಲ್ಲಿ ಅಗ್ನಿಯನ್ನು ಜ್ವಲನಗೊಳಿಸುತ್ತಾ ಡೆ. ಮನುಷ್ಯರ ಗೃಹಗಳಲ್ಲಿ ಅಗ್ನಿಯ ಬದಲು ವಾಸಿ 
ಸುತ್ತಾನೆ. ಅನನ ವಾಸಸ್ಥ ಛ ಏಹೆಳದೂರ ಮತ್ತು ಗುಪ್ತ ವಾಗಿದೆ. ಅಲ್ಲಿ ಸೋಮವೂ ಇದೆ. ಇಂದ್ರ ತ್ರಿತರಿಗೆ 
ಈ ವ್ಯತ್ಯಾಸವೂ ಇದೆ. ಇಂದ್ರ ನು ಸೋನುಖಪಾನ ಮಾತ್ರ ಮಾಡುತ್ತಾನೆ." ಆದರೆ ತ್ರಿತನು ಸೋಮವನ್ನು 
ತಯಾರಿಸುತ್ತಾರೆ. | 


ತ್ರಿತನಿಗೆ ಉಪಯೋಗಿಸಿರುವ ಆಪ್ರ್ಯ ಎಂಬ ನಿಶೇಷಣವು. ಅಪ್‌ (ನೀರು). ಎಂಬುದರಿಂದ. ನಿಷ್ಟ ನ್ದ 
ವಾದುದು. ಆದುದರಿಂದ ೬ ಅವಾಂನವಪಾತ್‌ ? ಎಂಬುದಕ್ಕೆ ಸಮನೆಂತಲೂ ಹೇಳಬಹುದು. ತ್ರಿತನಿಗೆ « ನೈಳೂ 
ವಸ ' ಎಂದು ಒಂದೇ ಸಲ ವಿಶೇಷಣವಿದೆ (೧೦-೪೬-೩). ಇದು ಸೋಮಕ್ಕೆ ಸಂಬಂಧಿಸಿರಬಹುದು. 


ಮೇಲೆ ಹೇಳಿದ ಅಂಶಗಳಿಂದ ತ್ರಿತನು ವಿದ್ಯುದ್ದೇವತೆ ಅಂದರೆ, ಅಗ್ನಿಯ ಮೂರನೆಯ ಅಥವಾ 
ವಾಯುಮಂಡಲದ ರೂನನೆನ್ಸ್ನ ಬಹುದು; ಅಗ್ನಿ, ವಾಯು ಅಥವಾ ಇಂದ್ರ ಮತ್ತು ಸೂರ್ಯರೆಂಬ ದೇವತಾ 
ಶ್ರಯದ ಮಧ್ಯ ಮದೇವತೆ. ಆದರೆ ಈ ದೇವತೆಯ ಕಾರ್ಯಗಳೆಲ್ಲವೂ ಇಂದ್ರ ನಿಂದಲೇ ಮಾಡಲ್ಪಟ್ಟ ನೆಯಾಗಿ, 
ಖಗೆ ಗ್ರೇದದಲ್ಲ ಅನನು ಅಪು ನ್ರಧಾನದೇವತೆಯಾಗಿದಾನೆ. ವಿದ್ಯುದ್ರೂ ಸನಾಗಿ, ಸ್ವರ್ಗದಿಂದ ಸೋಮವನ್ನು ಭೂಮಿಗೆ 


ತಂದುದರಿಂದಲೇ ತಿ ತ್ರಶಥಿಗೂ ಸೋಮಕ್ಕೂ ಸಂಬಂಧವು ಉಕ್ತವಾಗಿರಬಹುದು ಆಧಾರಗಳು ಕಡಿಮೆ ಇರುವುದ 


ಜುಗ್ಗೇದಸಂಹಿಶಾ 585- 


೫99 ಎ ಬು (ಎವ (ಇ ಎದ ವಂ ನಸ ಎಂ ಅ ರ ಲ ಲ ಚಲ ್ರ 
ಮ - ಗ ತ MRE, 2 ಇಇ ಆ .. ಗ ಗಳ ನಾ ನಗ ನ್‌ ್‌ಚಚ ಗ p ವ ಗ ಎಡೆ ಗ ಪ ಕೆ (00... . 1.1.೫. A ಇ ರಾಗಾ 
ಗ ಎತ ಗ ಯ pe ಸ ಕಗ ಗ ಹ ಲ 111 ಟ್‌ ಡ್‌ ್ಗ ತ ಗ ಹ ್‌್‌್ಮ್ಮ 





ರಿಂದ ಒಬ್ಬೊಬ್ಬ ಪಂಡಿತರು ಒಂದೊಂದು ರೀತಿ ಅಭಿಪ್ರಾಯ ಸಟ್ಟಿ ದಾರಿ. ಕೆಲವನ್ನು ಮಾತ್ರ ಹೇಳುವುದಾದರೆ, 
ರಾತ್‌ (132088) ಎಂಬುವರು ನೀರು ಮತ್ತು ಗಾಳಿಯ ಡೇವಕೆಯೆಂತಲೂ, ಹಿಲ್‌ ಬ್ರಾಂಡ್‌ (Hllebranalt}y 
ಎಂಬುವರು ಉದ್ದೀಪ್ಷ ವಾದ ಆಕಾಶದ ದೇವತೆಯೆಂತಲೂ, (Perry) ಎಂಬುವರು ಬಿರುಗಾಳಿಯ ದೇವತೆ 
ಯೆಂತಲೂ ಹೇಳುತ್ತಾರೆ. ಪಿಕ್ಸೆಲ್‌ (2180861) ಎಂಬ ಮತ್ತೊಬ್ಬರು ಮೊದಲು ಸಮುದ್ರ ಮತ್ತು ನೀರಿನ 
ದೇವತೆ ಅನಂತರ ಮನುಷ್ಯರಲ್ಲಿ ವೈದ್ಯ, ಆಮೇಲೆ ದೇವತ್ವವನ್ನು ಪಡೆದನೆಂದು ಹೇಳಿದಾರೆ. ಹಾರ್ಡಿ 
(Hardy) ಎಂಬುವರು ಚಂದ್ರದೇವತೆಯೆಂದಿದ್ದಾರೆ. 


ಅಹಾಂನಹಾತ್‌ 


ಈ ಹೇವಶಾಕವಾದವು ಒಂದು ಸೂಕ್ತ (೨-೩೫) ಮತ್ತು ಜಲದೇವತಾಕ ಸೂಕ್ತದಲ್ಲಿ ಎರೆಡು ಮಂತ್ರ, 
ಗಳು (೧೦-೩೦-೩, ೪) ಈ ದೇವತೆಯನ್ನು ಸ್ತುತಿಸುತ್ತವೆ. ಮೂವತ್ತು ಸಾರಿ ಈ ಹೆಸರು ಬಂದಿದೆ. ಶೇಜಸ್ವಿ. 
ಯಾದ ಅಪಾಂನಪಾದ್ವೇವತೆಯ (ನೀರಿನ ಮಗ) ಸುತ್ತಲೂ ನೀರು ನಿಂತಿತ್ತು. ಯುವಕನಾದ ಇವನನ್ನು 
ನೀರು ಸುತ್ತುತ್ತದೆ. ಶ್ರೇಷ್ಠನಾದ ಇವನಿಗೆ ಮೂವರು ದೇವತಾಸ್ತ್ರೀಯರು ಆಹಾರವನ್ನು ಕೊಡಲಿಚ್ಛಿ ಸುತ್ತಾರೆ 3 
ಅದಿ ಮಾತೃಗಳ ಸೈನ್ಯವನ್ನು ಅವನು ಪಾನಮಾಡುತ್ತಾನೆ (೨-೩೫-2, ೫). ವೃಷಭರೂಪನಾದ ಅನನು ಅವರಲ್ಲಿ. 
ಗರ್ಭವನ್ನು ಸ್ಥಾಪಿಸಿದನು; ಶಿಶುರೂಸನಾದ ಅವನು ಅವರ ಸ್ತನ್ಯಪಾನಮಾಡುತ್ತಾನೆ; ಅವರು ಅವನನ್ನು 
ಚುಂಬಿಸುತ್ತಾರೆ. ಇವನು ನೀರಿನಲ್ಲಿಯೇ ಪ್ರವರ್ಥಮಾನನಾಗಿ ಪ್ರಕಾಶಕ್ಕೆ ಬರುತ್ತಾನೆ. ಸಾದಿ ಇತ್ಯಾದಿಗಳಿಲ್ಲದೆ: 
ನೀರಿನಲ್ಲಿ ಪ್ರಜ್ವಲಿಸುತ್ತಾನೆ (೧೦-೩೦-೪). ಮಿಂಚನ್ನು ಉಡುಪಾಗಿ ಧರಿಸಿ, ಸ್ವಲ್ಪ ಓರೆಯಾಗಿರುವ ನೀರಿನ. 
ಮಸಲನ್ನು ಸೇರುತ್ತಾನೆ. ವೇಗವಾಗಿ ಪ್ರವಹಿಸುವ, ಬಂಗಾರದ ಬಣ್ಣವಾಗಿರುವ ನೀರು ಅವನನ್ನು ಹೊತ್ತು 
ಕೊಂಡು ಚಕ್ರಾಕಾರವಾಗಿ ತಿರುಗುತ್ತದೆ (೧-೯೫-೪ ಮತ್ತು ೫ರಲ್ಲಿ ಅಗ್ನಿಗೆ ಹೋಲಿಸಿ). ಇವನದು ಸ್ವರ್ಣಕಾಂತ್ಲಿ 
ದೇಹದ ವರ್ಣವೂ ಆದೇ, ಸ್ವರ್ಣ ಗರ್ಭದಿಂದ ಜನಿಸಿ, ಇವನು ತನ್ನನ್ನು ಪೊಜಿಸುವವನಿಗೆ ಆಹಾರವನ್ನ ನುಗ್ರೆ. 
ಹಿಸುತ್ತಾನೆ. ಅತ್ಯುನ್ನತ ಪ್ರದೇಶದಲ್ಲಿದ್ದು, ಕಳೆಗುಂದದೆ ಪ್ರಕಾಶಿಸುತ್ತಾನೆ. ವೇಗವಾಗಿ ಹೆರಿಯುವ ನೀರು. 
ಗಳು ತಮ್ಮ ಪುತ್ರನಿಗೆ ( ಅಪಾಂನಪಾತ್‌ ) ಆಹಾರಕ್ಕಾಗಿ ಫೃತವನ್ನು ತೆಗೆದುಕೊಂಡುಬಂದ್ಕು. 
ಉಡುಪುಗಳನ್ನು ಧೆರಿಸಿ, ಸುತ್ತಲೂ ಹರಿಯುತ್ತವೆ. ಇವನ ಮುಖವು ಬಂಗಾರದ ವರ್ಣದ್ದು, ಇದನ್ನು 
ಕನ್ಯೈಯರು ಚಿಳಗುವಂತೆ ಮಾಡುತ್ತಾರೆ; ಇವನಿಗೆ ತುಪ್ಪವೇ ಆಹಾರ; ಯಾರ ಗಮನಕ್ಕೂ ಬಾರದ . ರೀತಿ. 
ಯೆಲ್ಲಿ ಅಭಿವೃದ್ಧಿ ಹೊಂದುತ್ತಾನೆ. ಅವನ ಮನೆಯಲ್ಲಿ ಒಳ್ಳೆಯ ಹಾಲುಕೊಡುವ ಗೋವು ಒಂದಿದೆ. ಮನೋ: 
ವೇಗೆವುಳ್ಳ ಅಶ್ವಗಳು ಇವನನ್ನು ವಹಿಸುತ್ತವೆ. ಇವನಿಗೂ ನದಿಗಳಿಗೂ ಸಂಬಂಧವಿದೆ. ಇವನೇ ಎಲ್ಲಾ 
` ಪ್ರಾಜಿಗಳನ್ನು ಜನಿಸುವಂತೆ ಮಾಡಿದವನು; ಆ ಪ್ರಾಣಿಗಳೆಲ್ಲವೂ ಅವನ ಅಂಶಗಳು. ಈ ದೇವತಾಕ 
ವಾದ ಸೂಕ್ತದ ಕಡೆಯ ಖುಕ್ಕಿನಲ್ಲಿ ಇವನೇ ಅಗ್ನಿಯೆಂದು ಹೇಳಿದೆ. ಇದೇ ರೀತಿ, ಅಗ್ನಿ ಸೂಕ್ತಗಳು ಕೆಲವದ. 
ರಲ್ಲಿ, ಅಗ್ನಿಯನ್ನು ಅಪಾಂನಪಾತ್‌ ಎಂದು ಕರೆದಿದೆ (ವಾ. ಸಂ. ೮-.೨೪ನ್ನು ಹೋಲಿಸಿ). ಅಗ್ನಿಯು ನೀರಿನ: 
ಮಗ (೩೯-೧). ಅಗ್ನಿಯು ಅಪಾಂನಪಾತಿನೊಡಗೂಡಿ, ವೃತ್ರನ ಮೇಲೆ ಜಯನೆನ್ನನುಗ್ರಹಿಸುತ್ತಾನೆ- 
(೬-೧೩-೩). ಅಪಾಂನಪಾದ್ದೇನತೆ ಮತ್ತೊಬ್ಬನ ಡೀಹೆಡೊಡನೆ ಸೇರಿಹೋಗುತ್ತಾನೆಯೋ (೨-೩೫-೧೩): 
ಎಂಬಂತಿದೆ. ' 
: ಅಪಾಂನೆಪಾತನ ಹೆಸರು ಅನೇಕ ದೇವತೆಗಳ ಪಟ್ಟಗಳಲ್ಲಿದೆ ; ಅದಕೆ ವಿಶೇಷವಾಗಿ, ಅಜವಿಕಪಾದೆ 
(೨-೩೧-೬, ೭-೩೫-೧೩)" ಆಹಿಬುಧ್ದ್ಯ (೧-೧೮೬-೫, ೨-೩೧-೬, ೭-೩೫-೧೩) ಮೆತ್ತು ಸವಿತೃ (೨-೩೧-೬ ; 

75 | 


586 ಸಾಯಣಜಾಷ್ಯಸಹಿತಾ 








ಸ ಚ ರ ಸ ಬ ಲ್ನ ಯ 


೬೫೦.೧೩) ಗಳೊಡನೆ ಹೇಳಿದೆ. ಸವಿತೃವೂ ಅಗ್ನಿಯ | ಫಲವತ್ತಾಗಿ ಮಾಡುವ ಒಂದು ರೂಪವಿಶೇಷವಾದುದ. 
ರಿಂದ, ಆ ಸವಿತೃನಿಗೂ " ಅಪಾಂನಪಾತ್‌ ' ಎಂದು ಒಂದುಕಡೆ (೧-೨೨.೬) ಉಪಯೋಗಿಸಿದೆ. ಬಂಗಾರದ 
ಬಣ್ಣದವನೂ, ಮಿಂಚಿನ ಉಡುಪುಳ್ಳೆ ವನೂ, ಅತ್ಯುನ್ನತ ಪ್ರದೇಶದಲ್ಲಿ ವಾಸಿಸುವವನೂ, ಗುಪ್ತರೀತಿಯಲ್ಲಿ ಬೆಳೆ 
`ಯುವವನೂ, ಹೆಚ್ಚಾಗಿ ಪ್ರಕಾಶಿಸುವನನೂ, ನೀರಿನ ಮಗನೂ, ಭೂಮಿಗೆ ಇಳಿದು ಬರುವವನೂ, ಅಗ್ನಿಗೆ 
`ಸಮನೆಂದು ಪರಿಗಣಿತನೂ ಆದ ಅಪಾಂನಪಾದ್ದೇವಶೆಯು, ಮೋಡಗಳಲ್ಲಿ ಅಡಗಿರುವ ಮಿಂಚಿನ ರೂಪನಾದ 
ಅಗ್ಲಿಯೇ ಇರಬಹುದು. ಅಗ್ನಿಯನ್ನು ಅಪಾಂನಶಪಾತ್‌ ಎಂಬುದಾಗಿ ಕರೆಯುವುದಲ್ಲಡೆ, ನೀರಿನ ಗರ್ಭ 
ಸ ಅಪಾಂಗರ್ಭಃ) ನೆಂದೂ ಕಕೆಯಲ್ಪಹಿ ಬ್ರದಾನೆ (೭-೯-೩; ೧.೭೦-೩). ಆ ರೂಪದಲ್ಲಿಯೇ ಮನುಷ್ಯರ ಗೃಹಗಳಲ್ಲಿ 
ನಿಹಿತನಾಗಿದಾನೆ (೩-೫-೩); ನೀರಿನಲ್ಲಿಯೇ ಅನನ ವಾಸ (೮-೪೩-೯); ಸಸ್ಯಗಳ ಮತ್ತು ನೀರಿನ ಗರ್ಭೆರೂನ 

'ನಾದ ಅಗ್ನಿಯ: ಅರಣಿಗಳಿಂದ ಜನಿಶನಾಗಿದಾನೆ (೩-೧-೧೩). ಅಗ್ನಿಗೆ ಸೆರ್ರತಪುತ್ರ (ಅದ್ರೇ ಾ ಸೂನುಂ ೧೦-೨೦-೭ 
೬-೪೮-೫ನ್ನು ಹೋಲಿಸಿ) ನೆಂದೂ ಸಂಜ್ಞೆಯಿದೆ. ಪರ್ವತಾಕಾರನಾದ ಮೇಘದಿಂದ ಜನಿತನಾದ ವಿದ್ಯುತ್ತೇ 
ಪರ್ವತ ಪುತ್ರನಿರಬೇಕು. ಸ್ವರ್ಗ ಮತ್ತು ಮತ್ತ್ಯಲೋಕರೂಪಗಳಿಗೆ, ನಿರುದ್ಧವಾಗ್ಸಿ ಅಗ್ನಿಯ ತೃತೀಯ 
ರೂಪವು ನೀರಿನಲ್ಲಿ ಸಾಗರದಲ್ಲಿ ಆಕಾಶದ ಸ್ತನದಲ್ಲಿ ಅಥವಾ ನೀರಿನ ಮಡಿಲಿನಲ್ಲಿ ಪ್ರಜ್ವಲಿತವಾಗುತ್ತದೆ 
(೧೦-೪೫-೧ರಿಂದ-೩) ಎಂದಿದೆ. ಸ್ಪರ್ಗೀಯಾಗ್ದಿಗೆ ನೀರು ವಾಸ ಸಸ ಸೈ ಳವೆಂಬಂಶವು ವೈದಿಕ ಇತಿಹಾಸದಲ್ಲಿ ಸುಪ್ರ 
ಸಿದ್ಧವಾಗಿದೆ. 


ಈ ದೇವತೆಯು ನೀರಿನ ದೇವತೆ, ನೀರಿನಿಂದ ಹುಟ್ಟದ ಅಗ್ನಿ, ಚಂದ್ರ, ಸೂರ್ಯ ವಿದ್ಯುತ್ತು, ಇವೇ 
ಮೊದಲಾಗಿ ನಾನಾ ರೀತಿಯ ಅಭಿಪಾ ್ರ್ರಾಯಕ್ಕೆ ಎಡೆಕೊಟ್ಟ ಡೆ. | 


ಮಾತರಿಶ್ಚಾ 


ಈ ದೇವತೆಯೊಂದನ್ನೇ ಸ್ತುತಿಸುವ ಸೂಕ್ತವೇ ಇಲ್ಲ. ಈ ಹೆಸರು ಬರುವುಜೀ ಇಪ್ಪತ್ತೇಳು ಸಲ. 
ಮಾತರಿಶ್ವ್ರನೂ ಅಗ್ನಿಯೂ ಒಂದೆ ಅಥವಾ ಮಾತರಿಶ್ರನು ಅಗ್ನಿಯನ್ನು ಉತ್ಸತ್ತಿಮಾಡುತ್ತಾನೆ. ಎಂದು ತಿಳಿದು 
ಬರುತ್ತದೆ. ಮಾತರಿಶ್ವಾ ಎಂದು ಅಗ್ನಿಗೇ ಹೆಸರು (೩-೫-೯ ; ೩-೨೬-೨ ; ೧೯೬-೪). (೯-೮೮-೧೯) ರಕ್ಷಿರುವ 
ಸಂಬೋದಧನೆಯೂ ಅಗ್ನಿಗೇ ಅನ್ವಯಿಸಬೇಕು. ಇನ್ನೊ ಂದು ಕಡೆ, ಸ್ವರ್ಗಿಯ ಅಣುರೂಪದಲ್ಲಿ” «ತನೂ 
ವಪಾತ್‌ ೨ ಎಂದು ಹೆಸರು; ಜನಿಸಿದ ಮೇಲೆ  ನಂಾಶಂಸ' ಕೊಳ್ಳು ತ್ತಾನೆ; ಮಾತರಿಶ್ಚರೂಪನಾಗಿ 
ಉದ್ಭವಿಸಿದಾಗ, ಅವನೇ ಶೀಘ್ರ ಗತಿಯುಳ್ಳ ವಾಯುವಾಗುತ್ತಾನೆ (೩-೨೯-೧೧). ಒಬ್ಬ ನನ್ನೇ ಜ್ಞಾನಿಗಳು 
ನಾನಾ ನಾಮಗಳಿಂದ ಕರೆಯುತ್ತಾರೆ; ಅಗ್ನಿ, ಯೆನ್ನು ಮಾತರಿಶ್ವ ಮೊದಲಾಗಿ ಹೇಳುತ್ತಾರೆ. (೧-೧೬೪-೪೬). 
ಅಗ್ನಿಗೆ ಸಮನೆಂದು ಅನೇಕಬಾರಿ ಹೇಳೆಲ್ಪ ಟ್ರ ರುವ ಬೃಹಸ್ಪತಿ ಎಂಬ ನಾಮಧೇಯ ಮಾತರಿಶ್ರನಿಗೂ ಉಂಟು. | 
ಆ ಬ್ಬ ಹಸ ತಿಯೇ ಯಾಗಕಾಲದಲ್ಲಿ ಮತುತ ಕೈ ನಾದನು? (೧- -೧೯೦- ತ) 


ಇತರ ಕೆಲವು ಸ್ಥಳಗಳಲ್ಲಿ. ಅಗ್ನಿಯೂ ಮಾತರಿಶ್ವನೂ ಭಿನ್ನರೆಂದು ಉಕ್ತವಾಗಿದೆ. ಅವನು 
(ಅಗ್ನಿಯು) ಅತಿ ಎತ್ತರದಲ್ಲಿ "ಸ್ವರ್ಗದಲ್ಲಿ ಜನಿಸಿ, ಮಾತರಿಶ್ವನಿಗೆ ಕಾಣಿಸಿಕೊಂಡನು (೧-೧೪೩-೨). ಅಗ್ನಿಯು 
ಆದಿಯಲ್ಲಿ ಮಾತರಿಶ್ಚ ಮತ್ತು ವಿಶ್ವವತರಿಗೆ ಕಾಣಿಸಿದನು (೧-೩೧-೩). ಕೇಜೋವಿಶಿಷ್ಟವಾದ ಗ್ರಹಗಳಲ್ಲಿ ಅತಿ 
'ತ್ರೇಷ್ಠ ನಾದುದರಿಂದ್ಕ ಅಗ್ಟಿಯು ತನ್ನ ಜ್ವಾಲೆಗಳಿಂದ ಗಗನಮಂಡಲಕ್ಕೆ ಆಭಾರಭೂತನಾಗಿದಾನೆ; ನಿಗೂಢ 
ನಾಗಿದ್ದ ಆಹುತಿವಾಹಕನನ್ನು ಮಾತರಿಶ್ವನು ಪ್ರಜ್ವಲಿಸುವಂತೆ ಮಾಡಿದನು (೩-೫-೧೦). ಆಕಾಶದಿಂದ ಮಾತ 
ವಿಶ್ವನು ಒಬ್ಬನನ್ನು (ಅಗ್ನಿಯನ್ನು ತಂದನು; ಗಿಡುಗವು ಇನ್ನೊಬ್ಬನನ್ನು (ಸೋಮವನ್ನು ) ಪರ್ವತದಿಂದ 


ಖುಗ್ರೇದಸಂಹಿತಾ | 587 





ಗ ಬಗ ಎ ಎ. ಎ ಎ ಸಸ ಆಟ ಟಟ ಲ ಾ್‌ 18 ಟಟ ಸ RR KR ಹ 
ಳ್‌ ಸು Se ಬಾಡ ಬಂಡಿ ಯಜ yy Se NE (ಡೀ 6.2... ಕ ಗೌಜು ಗಾಲ 


ತಂದಿತು (೧-೯೩-೬). ಮಾತರಿಶ್ವನು, ಪೂಜ್ಯನಾದ ಪುರೋಹಿತನೂ, ಸ್ವರ್ಗವಾಸಿಯೂ ಆದ ಅಗ್ನಿಯನ್ನು 
ತೆಂದನು (೩-೨-೧೩). ಭೃಗುವಿನಿಂದ ಜನಿತನಾದ (ಅಗ್ನಿಯನ್ನು) ದೇವತೆಗಳು ಮನುಷ್ಯರಿಗೆ ಆಡಿ 
ಪೆರೋಹಿಶನನ್ನಾಗಿ ಮಾಡಿದರು. ( ೧೦-೪೬-೯) ಮಾತರೀಶ್ಚದೇವತೆಯು ಅವನನ್ನು (ಅಗ್ನಿಯನ್ನು) ಬಹಳ 
ದೂರದಿಂದ ಮನುಷ್ಯನಿಗೋಸ್ಕರ ತಂದನು ( ೧-೧೨೮-೨). ವಿಶ್ವನತನದೂತನಾದ ಮಾತರಿಶ್ಚನು ಬಹಳ 
ದೂರದಿಂದ ವೈಶ್ಚನರಾಗ್ನಿಯನ್ನು ತಂದನು; ಅವನನ್ನು ಬಲಿಷ್ಠ ರಾದವರು ನೀರಿನಲ್ಲಿ ಹಿಡಿದುಬಿಟ್ಟಿರು (೬-೮-೪-). 
ಅರಣಿಮಥನದಿಂದ ಉದ್ಭೂತನೂ ನಿಗುಥೆನೂ ಆಗಿದ್ದ ಅಗ್ಲಿಯನ್ನು ಬಹಳ ದೂರದಿಂದ ಮಾತರಿಶ್ಚನು 
ತೆಂದನು (೩-೯-೫) ನಿಗೂಢನಾಗಿದ್ದ ಅಗ್ನಿಯನ್ನು ಮಾತರಿಶ್ಚನು ಮಥಿಸಿ ಉತ್ಪತ್ತಿ ಮಾಡಿದನು. (೧-೧೪೧-೩) 
ಮಾತರಿಶ್ವನಿಂದ ಮಧಿಸಲ್ಪಟ್ಟು, ಅಗ್ನಿಯು ಮನುಷ್ಯರ ವಸತಿಗಳಲ್ಲಿ ಸ್ಥಾಪಿಸಲ್ಪ ಟ್ಟ ನು- (೧-೭೧-೪, ೧-೧೪೮-೧) 
ಇಂದ್ರನು ಸರ್ಹದ ಹಿಡಿತದಿಂದ ತ್ರಿತನಿಗಾಗಿ ಗೋವುಗಳನ್ನು ಬಿಡುಗಡೆ "ಮಾಡಿ, "ಗೋಶಾಲೆಗಳನ್ನು ದಧ್ಯ್ಯಂಚ: 
ಮತ್ತು ಮಾತರಿಶ್ಚ ರಿಗೆ ಕೊಟ್ಟಿ ನು (೧೦-೪೮-೨೫. 

ಬುಗ್ವೇದದ ಕಡೆಯ ಭಾಗದ ಕೆಲವು ಸೂಕ್ತಗಳಲ್ಲಿ, ಮಾತರಿಶ್ರನ ವಿಷಯ ಪ್ರಸ್ತಾಸಿತವಾಗಿದ್ದರೂ,. 
ಮಾತರಿಶ್ಚನ. ಸ್ವಭಾವ, ಗುಣ ಇತ್ಯಾದಿ ವಿಷಯದಲ್ಲಿ ಏನೂ ತಿಳಿದು ಬರುವುದಿಲ್ಲ. ಎರಡು ಸ್ಥಳಗಳಲ್ಲಿ 
(೯-೬೭-೩೧; ೧೦-೧೦೪-೧), ಅವನು ಸೋಮವನ್ನು ಶೋಧಿಸಿ, ಅದನ್ನು 'ಪಾನಮಾಡುತ್ತಿ ದ್ವನೆಂದು ಹೇಳಿದೆ, 
ಇನ್ನೊಂದು ಸ್ವ ಸೈ ಳದಲ್ಲಿ (ವಾಲ, ೪-೨) ನಿಶ್ಶಗಣದಲ್ಲಿ ಈ ಹೆಸರು ಬಂದಿವೆ; ಅಲ್ಲಿ ಇಂದ್ರನು ಇವನ ಪಾರ್ಶ್ವದಲ್ಲಿ 
ಕುಳಿತು ಸೋಮಪಾನ ಮಾಡುತ್ತಾನೆ. ಒಂದು ಸಲ ಉತ್ತಮ ಶಿಲ್ಪಿಗೆ ಹೋಲಿಸುವಂತ್ಕೆ ಇಂದ್ರನು ಇವನಿಗೆ 
ಹೋಲಿಸಲ ಲೃಟ್ಟಿದ್ದಾನೆ (೧೦- ೧೦೫.೬). ವಿವಾಹಸಂಬಂಧೆವಾದ ಸೂಕ್ತದಲ್ಲಿ, ಮಾತರಿಶ್ಚನು ಇತರ ದೇವತೆಗಳ 
ಜೊತೆಯಲ್ಲಿ, ಪ್ರೇಮಿಗಳೀರ್ವರ ಹೈದಯಗಳನ್ನು ಪ್ರವೇಶಿಸಬೇಕೆಂದು ಪ್ರಾರ್ಥಿತನಾಗಿರುವಾಗಲೂ, ಈ ಕೌಶೆ 
' ಲ್ಯವೇ ಉದಿಷ್ಟ ವಾಗಿರಬಹುದು. ಕಡೆಯದಾಗಿ, ಒಂದು ಕಡೆ, ಮಾತರಿಶ್ವನು ಅಪಾರನೆಂದೂ, ಅಲೆದಾಡುತ್ತಿ 
ರುವವನೆಂದೂ ಹೇಳಿದೆ (೧೦-೧೦೯-೧). ಈ ಎರಡು ಗುಣಗಳೂ, ಮಾತರಿಶ್ರನೆಂದಕೆ ನಾಯುವೆಂಬ ಅಭಿಪ್ರಾ, 
ಯಕೈೆ ಪೋಷಕವಾಗುತ್ತವೆ. : 


ಹೀಗೆ ಮಾತರಿಶ್ವನೆಂದರೆ ಮೂರ್ತಿಮತ್ತಾದ ಸ್ಪರ್ಗೀಯಾಗ್ನಿಯೆನ್ನ ಬಹುದು; ಅಲ್ಲದೆ, ಸ್ವರ್ಗದಿಂದ: 
ಭೂಲೋಕಕ್ಕೆ ಅಗ್ನಿಯನ್ನು ತಂದವನೂ ಇವನೇ. ಮಾತರಿಶ್ವನಿಗೆ ವಿದ್ಯುತ್ತೇ ಮೂಲನೆನ್ನಬಹುದು. ಅಗ್ನಿಯೂ. 
ಈ ಎರಡು ಲೋಕಗಳ ಮಧ್ಯೆ ದೂತನಾಗಿರುವಂತೆ, ಮಾತರಿಶ್ವನು ವಿಶ್ವವತನ ದೂತನಾಗಿ ಸ್ವರ್ಗದಿಂದ ಭೂಮಿಗೆ. 


ಬಂದನೆನ್ನೆ ಬಹುದು. ಅಥರ್ವವೇದದಲ್ಲಿಯೂ ಮಾತರಿಶ್ವ ಎಂಬುದು ಅಗ್ನಿಯ ನಾಮಥೇಯ (ಅ. ವೇ. 
೧೦-೮-೩೯ ಮತ್ತು ೪೦) ; ಆದರೆ ಬ್ರಾಹ್ಮಣಾದಿಗೆಳಲ್ಲ ಮಾತರಿಶ್ವನೆಂದಕೆ ವಾಯುವೇ. ಈ ಅಭಿಪ್ರಾಯಕ್ಕೆ 
ಆಧಾರವು ಆಗಲೇ ಉಕ್ತವಾಗಿದೆ (೩-೨೯-೧೧). ವಾಯುಮಂಡಲದಲ್ಲಿ ಬುಸುಗುಟ್ಟುವ ಸರ್ಪದಂತಿದ್ದ ಅಗ್ನಿಯು. 
ಬೇರೊಂದು ಕಡೆ ರಭಸದಿಂದ ನುಗ್ಗುವ ಗಾಳಿಯೆಂದು ವರ್ಣಿತನಾಗಿದಾನೆ (೧-೭೯-೧). 


ಮಾತರಿರ್ಶ್ವ ಎಂಬ ಸದಕ್ಕೆ ತಾಯಿಯಲ್ಲಿ ಬೆಳೆಯುವವನು, ರೊಪುಗೊಂಡವನು ಎಂಬರ್ಥವಾಗೆ 
ಬಹುದು. ಶು ಎಂಬ ಧಾತುವಿಗೆ ಅಭಿವ ದ್ಧಿ ಹೊಂದು, ಗಾತ್ರದಲ್ಲಿ ಹೆಚ್ಚಾಗು ಎಂದರ್ಥ. ಇದರಿಂದಲೇ 
ಶಿಶು ಮುಂತಾದ ಪದಗಳು ನಿಷ್ಟನ್ನ ವಾಗಿವೆ. ಮಾತರಿಶ್ವನಂತೆ ಅಗ್ನಿಯೂ ತಾಯಿಯರಲ್ಲಿ ಅಭಿವೃ ದ್ಧಿ ಹೊಂದು: 
ತ್ತಾನೆ (೧-೧೪೧-೫). ಮಾತಿ ನಿಗೆ ಅನ್ವಯಿಸುವಾಗ, ಅರಣಿಯ ಕೆಳಭಾಗ ಅಥವಾ ಮೇಘವು" ಮಾತೃ ವಿರ 
ಬಹುದು. ಮಾತರಿಶ್ರನು ಅಂತರಿಕ್ಷದಿಂದ ಬರುವುದರಿಂದ ಮೇಘವು ಅವನ ಮಾತೃವು ಎಂದು ಹೇಳಬಹುದು. 
ಯಾಸ್ಕರ ಮತದಲ್ಲಿ ಮಾತಂಿಶ್ವ ಎಂದರೆ ವಾಯುವು ; € ಮಾತರಿ? ಎಂದರೆ ಅಂತರಿಕ್ಷದಲ್ಲಿ " ಶ್ವನ್‌' ಉಸಿರಾಡು 
ವವನು ಅಥವಾ " ಆಶು ಆನ್‌” ಬೇಗಬೇಗ ಉಸಿರಾಡುವವನು ಅಂದರೆ ಗಾಳಿ ಎಂದರ್ಥ. 


588 : ಸಾಯಣಭಾಷ್ಯಸಹಿತಾ 











ಗಾ ಗ ಬಸ Nn ಇ” A 


ಅಹಿರ್ಬುಧ್ಭ್ಯ 


ಅಹಿ ಬುದ್ದ ಎಂದರೆ ಸಮುದ್ರದ ಅಥವಾ ಪಾತಾಳಲೋಕದ ಸರ್ಷನೆನ್ನಬಹುದು ಈ ಹೆಸರು 
ವಿಶೇಷವಾಗಿ ವಿಶ್ವೇದೇವತಾಕವಾದ ಸೂಕ್ತಗಳಲ್ಲಿ ಬರುತ್ತದೆ. ಒಟ್ಟು ಜುಗ್ಬೇದದಲ್ಲಿ ಹನ್ನೆರಡು ಸಲ ಮಾತ್ರ 
ಉಪಯೋಗಿಸಿರುವುದು. ಐದು ಸಲ ಅಜ ವಿಕಪಾದದ ಒಡನೆ ಮೂರು ಸಲ ಅಪಾಂನಶಪಾತನೊಡನ್ಕೆ ಮೂರು 
ಸಲ ಸಮುದ್ರಜೊಡನೆ ಮತ್ತೆ ಎರಡು ಸಲ ಸವಿತೃವಿನೊಡನೆ ಹೇಳಿದೆ. ಮೂರೇ ಖುಕ್ಕುಗಳಲ್ಲಿ (೫-೪೧-೧೬ ; 


-೭-೩೪-೧೬ ಮತ್ತು ೧೭) ಈ ಹೆಸರು ಒಂದೇ ಬಂದಿರುವುದು. ಇವನ ಜೊತೆಗೆ ಇನ್ನೊಂದು ದೇವತೆ ಹೇಳಿರು 


ವಾಗಲೆಲ್ಲಾ, ಆ ದೇವತೆ ಸಾಧಾರಣವಾಗಿ ಅಜ ವಿಕಖಾದ (೧೦-೬೪-೪) ಇಲ್ಲವೇ ಅಪಾಂ ನಪಾತ್‌ (೧-೧೮೬-೫). 
ಆಗಿರುತ್ತದೆ. ಅಜ ಏಕಪಾದ ಮತ್ತು ಆಹಿಬುಥ್ಸ್ಯ ಇವೆರಡೂ ಒಂಜಿಹೆಯಲ್ಲಿಲ್ಲಾ ಸಾಧಾರಣವಾಗಿ ಅಕ್ಕ ನಕ್ಟ 
'ದಲ್ಲಿ ಜೋಡಿಸಿದಂತಿರುತ್ತವೆ. ಆದರೆ (೧೦-೬೬-೧೧)ರಲ್ಲಿ ಮಾತ್ರ ಇದಕ್ಕೆ ಸ್ವಲ್ಪ ವಿರುದ್ಧವಾಗಿದೆ. ಈ ಹೆಸರ 
'ಬರುವ ಪಟ್ಟಿಗಳು ಈ ರೀತಿ ಇವೆ. ಅಜ ಏಕಪಾದ, ಅಹಿಬುಧ್ದೈೈ, ಸಾಗರ, ಅಪಾಂನಪಾತ್‌ ಮತ್ತು 


ಪೃಶ್ಲಿ (೭-೩೫-೧೩) ಅಹಿಬುಧ್ಗೆ ೈ ಅಜವಿಕಪಾದ ಶ್ರಿತ, ಖುಭುಕ್ಸಾ ಸವಿತೃ, ಅಪಾಂನಪಾತ್‌ (೨-೩೧-೬) ; 


ಸಾಗರ, ಸಿಂಧು, ಆಕಾಶ, ಗಾಳಿ, ಅಜ ಏಕಪಾದ, ಭೋರ್ಗರೆಯುತ್ತಿರುವ ಪ್ರವಾಹ, ಅಹಿಬುಧ್ದೆ, ಮತ್ತು 
ವಿಶ್ಟೇದೇವತೆಗಳು (೧೦-೬೬-೧೧). ಈ ಪಟ್ಟ ಗಳನ್ನು ಪರಿಶೀಲಿಸಿದರೆ, ಅಹಿಬುಧ್ದ್ಯೈನೂ ಅಂತರಿಕ್ಷದ ದೇವತೆ 
ಗಳಲ್ಲಿ ಒಬ್ಬನೆಂದೇ ಹೇಳಬೇಕು. ನಿರುಕ್ತದಲ್ಲಿ (೫-೪) ಮಧ್ಯೆಲೋಕ ಅಥವಾ ವಾಯುಮಂಡಲದ ದೇವತೆ 
ಯೆಂದು ಪರಿಗಣಿತನಾಗಿದಾನೆ. ಈ ದೇವತೆಯೊಂನನ್ನೇ ಪ್ರತಿಪಾದಿಸುವ ಯೈಕ್ಕಿನಲ್ಲೇ,' ಈ ದೇವತೆಯ ವಿಷ 
ಯವಾಗಿ ಖಚಿತವಾಗಿ ಏನಾದರೂ ತಿಳಿಯುವುದು. ಅಂತರಿಕ್ಷದ ಪ್ರವಾಹದ ತಳದಲ್ಲಿ ಕುಳಿತಿರುವ, ನೀರಿನಲ್ಲೇ 
ಜನಿಸಿದ ಸರ್ಪವನ್ನು ಗಾನದಿಂದ ಸ್ತುತಿಸುತ್ತೇನೆ (ತೃಪ್ತಿ ಪಡಿಸುತ್ತೇನೆ) ೭-೩೪-೧೬ ; ೧೦-೯೩-೫ನ್ನು ಹೋಲಿಸಿ) 
ಇದರಿಂದ ಈ ದೇವತೆಯು ಆಕಾಶದ ಜಲರಾಶಿಯಲ್ಲಿ ವಾಸಿಸುತ್ತಾನೆ ಎಂದು ಸೂಚಿತವಾಗುತ್ತದೆ. ಯಾಸ್ವರು 
(ನಿರು. ೧೦-೪೪) ಬುದ್ದೆ ಎಂಬ ಪದಕ್ಕೆ ಗಾಳಿ ಎಂದು ಅರ್ಥಮಾಡಿದಾರೆ. ಅದೆಕೆ ಮುಂದಿನ ಬಕ್ಕೆ ನಲ್ಲಿ 
(೭-೩೪-೧೭) ಅವನನ್ನು ಪೂಜಿಸುವನರನ್ನು ಹಿಂಸಿಸಬಾರದೆಂದು ಪ್ರಾರ್ಥನೆಯಿದೆ. ಇನ್ನೊಂದು ಕಡೆಯೂ 
(೫-೪೧-೧೬) ಇದೇ ಪದಗಳು ಪ್ರಯುಕ್ತವಾಗಿನೆ. ಈ ವಾಕ್ಯಗಳಿಂದ, ಅವನ ಸ್ವಭಾವದಲ್ಲಿ ದೌಷ್ಟ್ಯವಡಗಿದೆ 
ಯೆಂದು ವ್ಯಕ್ತವಾಗುತ್ತದೆ. " ಅಹಿ” ಎಂಬುದು ಸಾಧಾರಣವಾಗಿ ವೃತ್ರನಿಗೆ ಉನಯೋಗಸಲ್ಪಟ್ಟಿಜಿ. ವೃತ್ರನೂ 
“ಇದೇ ರೀತಿ, ನೀರನ್ನು ಆವರಿಸಿಕೊಂಡಿದ್ದನು, ಫೀರು ಅವನನ್ನು. ಅತಿಕ್ರಮಿಸಿ ಹರಿಯಿತು ಅಥವಾ ನೀರಿನಲ್ಲಿ 
ಅಥವಾ ವಾಯುಮಂಡಲದ ತಳದಲ್ಲಿ ಬಿದ್ದಿದ್ದನು (೧-೫೨-೬) ಎಂದು ವರ್ಣನೆಯಿದೆ. ಅಂತರಿಕ್ಷದ ಅಗ್ನಿಗೆ 
'ಅಹಿ ಎಂದೂ (೧-೭೯-೧). ಅವನು ಅಂತರಿಕ್ಷದತಳದಲ್ಲಿ ಜನಿತನಾದನೆಂದೂ (೪.೧೧-೧) ಹೇಳಿದೆ. ಅಹಿ 
ಬುಧ್ಗ ಮತ್ತು ಅಹಿವೃತ್ರ ಇಬ್ಬರೂ ಒಂದೇ ಆಗಿದ್ದರು; ಅಹಿಬುಧ್ಧೈನೂ ದೇವತೆಯೆಂಬ ಭಾವನೆ ಬಂದು, 
ಅವನ ದುಷ್ಟಸ್ವಭಾವ ಸೂಕ್ಷ್ಮವಾಗಿ ಸೂಚಿತವಾಗಿದೆ. ಇತರ ವೇದಗಳಲ್ಲಿ ಅಹಿಬುಧ್ಗೆ ನಿಗೂ ಗಾರ್ಹಶತ್ಯಾ 
ಸ್ನಿಗೂ-ಸೆಂಬಂಧವೇರ್ಪಟ್ಟದೆ (ವಾ. ಸಂ. ೫-೩೩; ಐ. ಬ್ರಾ. ೩-೩೬ ; ತೈ. ಬ್ರಾ. ೧-೧-೧೦-೩). ಪುರಾಣಾದಿ 
ಗಳಲ್ಲಿ ಅಹಿಬುದ್ಧ್ಯ ಎಂಬುದು ರುದ್ರನ ನಾಮಗಳಲ್ಲ ಒಂದು. 


| ಅಜ ಏಕಪಾದ 
ಅಹಿ ಬುದ್ಧ ನಿಗೂ ಅಜನಿಕಪಾದನಿಗೂ ಬಹಳ ನಿಕಟಿಬಾಂಧವ್ಯನಿಜಿ. ಎರಡೂ ಒಟ್ಟಾಗಿ ಐದು 
ಸಲವೂ, ಒಂದೇ ಒಂದು ಸಲ ಅಜಏಕಪಾದ ಮಾತ್ರ (೧೦-೬೫-೧೩) ಬಂದಿದೆ. ಘರ್ಜಿಸುವ ಸಾವೀರವೀ 


> 


ಖುಗೇದಸಂಹಿತಾ 589 








Cv 


ವಕಪಾತ್‌ ಅಜ್ಕ ದಿವಃಧರ್ತಾ (ಆಕಾಶವನ್ನು ಎತ್ತಿ ಹಿಡಿದಿರುವವನು), ಸಿಂಧು, ಸಮುದ್ರದ ನೀರು ; ವಿಶ್ವೇ 
ದೇವತೆಗಳು ಸರಸ್ವತೀ (೧೦-೬೫-೧೩) ಮತ್ತು ಸಾಗರ, ಸಿಂಧೆ ಅಂತರಿಕ್ಷ ಅಜವಿಕಪಾದ್ರ ಘರ್ಜಿಸುವ 
ಪ್ರವಾಹ, ಅಹಿಬುದ್ಛ್ಯೈ, ಮತ್ತು ವಿಶ್ವದೇವತೆಗಳು (೧೦-೬೬-೧೧), ಈ ಎರಡೂ ಪಟ್ಟಿಗಳು ಹೆಚ್ಚುಕಡಿಮೆ 
ಒಂದೇ ವಿಧವಾಗಿದೆ. ಇವುಗಳಿಂದ, ಅಜನಿಕಪಾದನೂ ವಾಯುಮಂಡಲದ ಹೀನಕೆಗಳಲ್ಲಿ ಒಬ್ಬನೆಂದೂ ತಿಳಿದು 
ಬರುತ್ತದೆ. ಆದರೆ ನಿರುಕ್ತದಲ್ಲಿ ಸ್ವರ್ಗಲೋಕದ ದೇವಕೆಯೆಂದು ಪರಿಗಣನೆಯಿದೆ. ಅಥರ್ವವೇದದಲ್ಲಿ ಅಜ 
ಏಕಪಾದನು ಎರೆಡು ಲೋಕಗಳನ್ನು ಸ್ಥಿರವಾಗಿರಿಸಿದನು ( ಅ. ವೇ. ೧೩-೧-೬) ಎಂದಿದೆ. ಆಜವಿಕವಾದನು 
ಪೂರ್ವದಿಕ್ಕಿನಲ್ಲಿ ಉದಿಸಿದನು (ತೈ. ಬ್ರಾ. ೩-೧-೨-೮). ವ್ಯಾಖ್ಯಾನಕಾರನು ಅಜನಿಕಪಾದನು ಅಗ್ನಿಯ ಒಂದು 
ರೂಪವೆಂದೂ, ದುರ್ಗ ಎಂಬ ವ್ಯಾಖ್ಯಾನಕಾರನು ವ್ಯಾಖ್ಯಾನದಲ್ಲಿ (೧೨-೨೯) ಇವನು ಸೂರ್ಯನೆಂದೂ ಅಭಿಪ್ರಾ 
ಯಪಬಟ್ಬಿದ್ದಾರೆ. ಯಾಸ್ಕರು ಸ್ವತಃ ಇದರ ವಿಷಯವಾಗಿ ಸ್ಪಷ್ಟವಾಗಿ ಏನೂ ಬರೆದಿಲ್ಲ. ಅವರ ಪ್ರಕಾರ, ಅಜ 
ಎಂದರೆ, ಗಮಿಸುವನನು ಮತ್ತು ಏಕಪಾದ ಅಂದರೆ ಒಂದು ಕಾಲುಳ್ಳ ವನು ಅಥವಾ ಒಂದೇ ಕಾಲಿನಿಂದ ರಕ್ಷಿಸು 
ವವನು ಅಥವಾ ಪಾನಮಾಡುವನನು. ಸ್ವತಂತ್ರ ದೇವತೆಯಾಗಿ ಸ್ಥಾನಮಾನಗಳೇನೂ ಇಲ್ಲದಿದ್ದರೂ, ಇವ 
ನಿಗೂ ಮತ್ತು ಅಹಿಬುದ್ಧ್ಯನಿಗೂ ಗೃಹಯಜ್ಞಗಳಲ್ಲಿ ಆಹುತಿಯಿಜೆ (ಪಾರಸ್ಕರ ೨-೧೫-೨). ಪುರಾಣಗಳಲ್ಲಿ 
ಅಜ ಏಕಪಾದ ಎಂಬುದು ಏಕಾದಶರುದ್ರನಾಮಗಳಲ್ಲಿ ಒಂದು. | 


ಆಧುನಿಕ ವಿದ್ರಾಂಸರೆಲ್ಲಿ ಒಬ್ಬೊಬ್ಬರು ಒಂದೊಂದು ವಿಧವಾಗಿ ಅಭಿಪ್ರಾಯಪಡುತ್ತಾರೆ. ಬಿರುಗಾ 
ಳಿಯ ಒಂದು ರೂಪ, ಸೌರವ್ಯೂಹದ ದೇವತೆಗಳಲ್ಲಿ ಒಂದು. ಒಂಟಿಯಾಗಿ ಸಂಚರಿಸುವ ಈ ಅಜವು ಚಂದ್ರನು 
* ಏಕಪಾದವುಳ್ಳ, ಜನಿಸದೇ ಇರುವ ಇವನು?” ಯಾವುದೋ ಅಜ್ಜಾತವಾದ ಲೋಕದಲ್ಲಿ ವಾಸಿಸುವ ದೇವತೆ 
ಇವೇ ಮೊದಲಾದ ನಾನಾ ಅಭಿಪ್ರಾಯಗಳು ಕಂಡುಬರುತ್ತವೆ. 


ರುದ್ರ 


ಜುಗ್ಹೇದದಲ್ಲಿ ರುದ್ರನ ಸ್ಥಾನವು ಅಷ್ಟೇನೂ ಪ್ರಾಮುಖ್ಯತೆಯದಲ್ಲ; ಮೂರು ಸೂಕ್ತಗಳು, ಒಂದು 
ಸೂಕ್ತಭಾಗ, ಸೋಮದೇವತೆಯೊಡನೆ ಒಂದರಲ್ಲಿ, ಇಷ್ಟೇ ಈ ದೇವತೆಯನ್ನು ಸ್ತುತಿಸುವುದು. ಈ ಹೆಸರು 
ಎಪ್ಪತ್ತೈದು ಸಲ ಮಾತ್ರ ಬರುತ್ತದೆ. 


| ಅವನ ಅಂಗಾಂಗಳ ವರ್ಣನೆ ಈ ರೀತಿ ಇದೆ. ಅವನಿಗೆ ಒಂದುಕ್ಸೆ (೨-೩೩-೭ ; ಇತ್ಯಾದಿ), 
ಬಾಹುಗಳು (೨-೩೩-೩ ; ವಾ. ಸಂ. ೧೬-೧) ಮತ್ತು ದೃಢವಾದ ಅಂಗಗಳು (೨-೩೩-೧೧) ಇವೆ. ಅವನ 
ತುಟಿಗಳು ಸುಂಚರವಾದವು (೨-೩೩-೫) ಮತ್ತು ಪೂಷಣನಂತೆ ಕೂದಲು ಹೆಣೆದುಕೊಂಡಿರುತ್ತಾನೆ (೧-೧೧೪-೧ 
ಮತ್ತು ೫). ಅವನದು ಕಂದುಬಣ್ಣ (೨-೩೩-೫ ; ಇತ್ಯಾದಿ). ಅವನ ರೂಪವು ಕಣ್ಣುಕೊರೈಸುವಷ್ಟು ಪ್ರಕಾಶ 
ಪುಳ್ಳದ್ದು (೧-೧೧೪-೫), ಮತ್ತು ಅವನು ಅನೇಕರೂಪವುಳ್ಳವನು (೨-೩೩-೯). ಜ್ವಲಿಸುವ ಸೂರ್ಯನಂತೆ 
ಸುವರ್ಣದಂತೆ ಪ್ರಕಾಶಿಸುತ್ತಾನೆ (೧-೪೩-೫). ಸುವರ್ಣಾಭರಣಗಳನ್ನು (೨-೩೩-೯) ಮತ್ತು ನಾನಾ ವರ್ಣಿದ 
ಹೊಳೆಯುವ ಕಂಠಹಾರವನ್ನು (೨-೩೩-೧೦) ಧೆರಿಸಿದಾನೆ. ರಥದ ಆಸನದಲ್ಲಿ ಶುಳಿತಿದಾನೆ (೨-೩೩-೪). 
ಇತರ ಸಂಹಿತೆಗಳಲ್ಲಿ, ಅದರಲ್ಲಿಯೂ ವಾಜಸನೇಯ ಸಂಹಿತೆಯಲ್ಲಿ ಇನ್ನೂ ಅನೇಕ ಲಕ್ಷಣಗಳು ಉಕ್ತವಾಗಿವೆ. 
ಅವನು ಸಹಸ್ರಾಕ್ಷ (ಅ. ನೇ. ೧೧-೨-೨ ಮತ್ತು ೭; ವಾ. ಸಂ. ೧೬-೭). ಅವನಿಗೆ ಹೊಟ್ಟಿ, ಬಾಯ್ಕಿ 
ನಾಲಗೆ ಮತ್ತು ಹಲ್ಲುಗಳು (ಅ. ವೇ. ೧೧-೨-೬) ಇವೆ. ಅವನ ಹೊಟ್ಟಿ ಯು ಕಪ್ಪು ಮತ್ತು ಅವನ ಬೆನ್ನು 


ಇದಿ 


ಕೆಂಪು (ಅ. ವೇ. ೧೫-೧-೭ ಮತ್ತು ೮). ಅವನ ಕಂಠೆವು (ವಾ. ಸಂ. ೧೬-೭) ನೀಲಿ ಮತ್ತು ಕೇಶವೂ ನೀಲಿ 


590 4 ಸಾಯಣಭಾಷ್ಯಸಏತಾ 





NNN ಪಾ ಭಜ ಹ ಲ  ಾಹರ್ಸೂರರೋ್ಸ ಫ್‌ ಫ * ್‌ ಬ ಟ್‌ SN ಫಟ್ಟ ಮ್ಮ" 





(ಅ. ವೇ. ೨-೨೭-೬), ಅವನದು ತಾಮ್ರ ವರ್ಣ, ಕೆಂಪುಬಣ್ಣ (ವಾ. ಸಂ. ೧೬-೭). ಚರ್ಮದಧಾರಿ 
(ವಾ. ಸಂ. ೩-೬೧; ೧೬-೫೧) ಮತ್ತು ಪರ್ವತವಾಸಿ (ವಾ. ಸಂ. ೧೬-೨ರಿಂದಳ) ಅವನು. 


ಆಕ್ರಮಣಸಾಧೆನವಾದ ಆಯುಧಗಳು ಅನೇಕ ಇನೆ. ವಜ್ರಾಯುಧವನ್ನು ಹಿಡಿದಿದಾನೆ (೨-೩೩-೩). 
ಅವನ ಬಾಣವು ಆಕಾಶದಿಂದ ವಿಸೃಷ್ಟವಾಗಿ ಭೂಮಿಯನ್ನು ಹಾದುಹೋಗುತ್ತದೆ (೭-೪೬-೩). ಸಾಧಾರಣ 
ವಾಗಿ ಧನುರ್ಬಾಣಗಳನ್ನು ಧರಿಸಿರುತ್ತಾನೆ (೨-೩೩-೧೦ ಮತ್ತು ೧೧; ೫-೪೨-೧೧; ೧೦-೧೨೫-೬) ; ಆ ಬಾಣ 
ಗಳು ಬಲಿಷ್ಠ ವಾದುವು ಮತ್ತು ವೇಗವುಳ್ಳವು (೭-೪೬-೧). ಅವನು ಕೃಶಾನು ಮತ್ತು ಇತರ ಧನುರ್ಥಾರಿಗ 
ನೊಡನೆ ಸ್ತುತನಾಗಿಬಾನೆ (೧೦-೬೪-೮). ಇಂದ್ರನು ಧೆನುರ್ಧಾರಿಯೊಡನೆ ರಥದಲ್ಲಿ ಕುಳಿತಿದಾನೆ (೬-೨೦-೯ | 
೨-೩೩-೧೧ನ್ನು ಹೋಲಿಸು) ಎಂಬಲ್ಲಿ, ಧನುರ್ಧಾರಿಯು ರುದ್ರನೇ ಇರಬೇಕು. ಅಥರ್ವ ವೇದದಲ್ಲಿಯೂ 
ಅವನಿಗೆ ಧನುರ್ಧಾರಿಯೆಂತಲೇ ಸಂಜ್ಞೆ (ಅ. ವೇ. ೧-೨೮-೧; ೬೯೩-೧; ೧೫-೫-೧ಿರಿಂದವ). ಅಥರ್ವವೇದ 
ಮತ್ತು ಇತರ ವೇದಭಾಗಗಳಲ್ಲಿ ಅವನ ಧನುಸ್ಸು, ಬಾಣ, ಆಯುಧ ವಜ್ರಾಯುಧ ಅಥವಾ ಗದೆ ಇವುಗಳು 
ಪದೇ ಪದೇ ಪ್ರಸಕ್ತವಾಗಿವೆ (ಅ. ವೇ. ೧-೨೮-೫ ಇತ್ಯಾದಿ; ಶ. ಬ್ರಾ. ೯-೧-೧-೬). | 


ರುದ್ರನ ನಿಷೆಯದಲ್ಲಿ ನದೇ ಪದೇ ಪ್ರಸಕ್ತವಾಗುವ ಅಂಶನೆಂದರೆ ಅವನಿಗೂ ಮರುತ್ತಗಳಿಗೂ 
ಇರುವ ಸಂಬಂಧ. ರುದ್ರನು ಮರುತ್ತಗಳಿಗೆ ತಂದೆಯು (೧-೧೧೪-೬ ಮತ್ತು ೯; ೨-೩೩-೧); ಅಥವಾ 
ಮರುತ್ತುಗಳು ರುದ್ರನ ಪುತ್ರರೆಂದು ಹೇಳಲ್ಪಟ್ಟಿ ದಾರೆ. ಮತ್ತು ಅವರಿಗೆ ರುದ್ರರು ಅಥವಾ ರುದ್ರಿಯರು ಎಂದೂ 
ಹೆಸರು, ಪೃಶ್ಲಿಯ ಹೊಳೆಯುತ್ತಿರುವ ಕೆಚ್ಚಲಿನಿಂದ ರುದ್ರನು ಮರುತ್ತುಗಳನ್ನು ಸೃಜಿಸದನು (೨-೩೪-೨). 
ಆದಕ್ಕೆ ಇಂದ್ರ ಮತ್ತು ಮರುತ್ತುಗಳು ಯುದ್ಧಾದಿಗಳಲ್ಲಿ ಸೇರುವಂತೆ, ರುದ್ರ ಮತ್ತು ಮರುತ್ತುಗಳು ಎಲ್ಲಿಯೂ 
ಸೇರಿಲ್ಲ; ಏಕೆಂದರೆ, ರುದ್ರನು ರಾಕ್ಷಸರೊಡನೆ ಯುದ್ಧದಲ್ಲಿ ಯಾವಾಗಲೂ ತೊಡಗಿಲ್ಲ. ಪುರಾಣಾದಿಗಳಲ್ಲಿ 
ಅನೇಕ ವೇಳೆ ರುದ್ರನಿಗೆ ಪ್ರಯುಕ್ತವಾದ ತ್ರ್ಯಂಬಕನೆಂಬ ಹೆಸರು ವೇದಗಳಲ್ಲಿಯೂ ಕಂಡುಬರುತ್ತದೆ (ವಾ. ಸಂ. 
೩-೫೮ ; ಶೆ. ಬ್ರಾ. ೨-೬-೨-೯); ಖುಗ್ರೇದದಲ್ಲಿಯೂ ಒಂದು ಕಡೆ ಅವನಿಗೆ ಪ್ರಯೋಗಿಸಿದೆ (೭-೫೯-೦೧೨). 
ಆ ಪದಕ್ಕೆ ಮೂರು ಜನ ಜನನಿಯರನ್ನು ಹೊಂದಿರುನ (೩-೫೬-೫ನ್ನು ಹೋಲಿಸಿ) ಎಂದರ್ಥ. ಇಲ್ಲಿ ಮೂರು 
ಜನ ಮಾತೃಗಳೆಂಬುವುದು ಪ್ರಪಂಚದ ಮೂರು ಭಾಗಗಳು ಇರಬಹುದು. ಪುರಾಣಾದಿಗಳಲ್ಲಿ ಅಂಬಿಕಾ ಎಂಬು 
ವಳು ರುದ್ರನ ಪಕ್ಕಿ. ಆದರೆ ವೇದಗಳಲ್ಲಿ ಅವಳು ಅನನ ಸೋದರಿ (ವಾ. ಸ. ೩-೫). ಶಿವನ ಸತ್ಲಿಯ 
ನಾಮಗಳಾದ ಉಮಾ ಮತ್ತು ಪಾರ್ವತಿ ಎಂಬಿವುಗಳು ತೈತ್ತಿರೀಯ ಆರಣ್ಯಕ ಮತ್ತು ಕೇನೋಪನಿಷತ್ತುಗಳಲ್ಲಿ 
ಬರುತ್ತವೆ. ' | | 


ಅಗ್ನಿಗೆ ಸಮಾನರೆಂದು ಹೇಳಿರುವ ಅನೇಕ ದೇವತೆಳಗಲ್ಲಿ ರುದ್ರನೂ ಒಬ್ಬನು (೨-೧-೬). ಇತರೆ 
ಕಡೆಗಳಲ್ಲಿಯೂ ಅವನೂ ಅಗ್ನಿಯೂ ಒಂದು (ಅ. ವೇ. ೮-೮೭-೧ ; ತೈ, ಸೆಂ. ೫-೪-೩-೧; ೫-೫-೭-೪; 
ಮತ್ತು ಶ. ಬ್ರಾ. ೬-೧-೩-೧೦; ೯-೧-೧-೧ನ್ನು ಹೋಲಿಸಿ). ರುದ್ರ ಎಂಬುದು ಅನೇಕವೇಳೆ ವಿಶೇಷಣವಾಗಿ 
ಉನಯುಕ್ತವಾಗಿದೆ. ಅನೇಕ ಸಲ ಅಗ್ನಿಗೂ, ಅದಕ್ಕೂ ಹೆಚ್ಚಾಗಿ ಅಶ್ವಿನಿಗಳಿಗೂ ಈ ವಿಶೇಷಣ ಉಕ್ಕವಾ 
ಗಿದೆ. ರುದ್ರನಿಗೆ ಶರ್ವ ಮತ್ತು ಭವ ಎಂಬ ಎರಡು ಹೊಸ ಹೆಸರುಗಳು (ವಾ. ಸಂ. ೧೬-೧೮-೨೮). ಈ 
ಎರಡು ನಾಮಗಳೂ ಮತ್ತು ಅವನ ನಾಶಕಾರಕವಾದ ಬಾಣಗಳೂ ಅಥರ್ವ ನೇದದಲ್ಲಿಯೂ ಹೇಳಲ್ಬಟ್ಟವೆ 
(೨-೨೭-೬; ೬-೯೩-೧ ; ೧೦-೧-೨೩ ; ೧೧.೨.೧ ಮತ್ತು ೧೨); ಅದರೆ ಇಲ್ಲಿ ಶರ್ವ, ಭವ ಮತ್ತು ರುದ್ರ ಬೇಕೆ 
_ ಬೇರೆ ದೇವತೆಗಳೆಂದು ಭಾವನೆ ಇರುವಂತಿದೆ. ಶರ್ವ ಮತ್ತು ಭವರು ರುದ್ರ ಪುತ್ರರು ಮತ್ತು ಬೇಟೆಯಲ್ಲಿ 


ಖಗ್ರೇದಸಂಹಿತಾ 591 


ಗ್ನಾನ ನ ನ 








ಗೊರ ಗ ಸ ಗ್ಯಾಸ ಗಿಗಾ ಗಗ ಬ ಭು ಬ್ಯಂ0 ಬಂದ ಬಉ್ಸ NT Cr 4 ತ ದ್ರಾ ಸ ಸಾಲ 





ಬಹಳ ಆಸಕ್ತರು (ಸಾಂ. ಶ್ರೌ. ಸೂ. ೪.೨೦-೧). ಅಗ್ನಿ, ಅಶನಿ, ಪಶುಪತಿ, ಭವ, ಶರ್ವ, ಈಶಾನ, ಮಹಾ 
ದೇವ, ಉಗ್ರಜೀವ ಮತ್ತು ಇತರರು ಒಂದೇ ಜೀವತೆಯ ನಾನಾ ರೂಪಗಳು (ವಾ. ಸಂ. ೩೯.೮). ರುದ್ರ 
ಶರ್ವ, ಪಶುಪತ್ತಿ ಉಗ್ರ, ಅಶಸ್ರಿ ಭನ, ಮತ್ತು ಮಹಾನ್‌ ದೇವ; ಇವುಗಳು ಅಗ್ನಿಯ ಎಂಟು ರೂಪಗಳು 
(ಶ. ಬ್ರಾ. ೬-೧-೩.೭; ಶಾಂ. ಬ್ರಾ. ೬-೧ ಮೊದಲಾದುವನ್ನು ಹೋಲಿಸಿ); ಮತ್ತು ಶರ್ವ, ಭನ ಪಶುಪತಿ 
ಮತ್ತು ರುದ್ರ, ಇವುಗಳೆಲ್ಲಾ ಅಗ್ನಿಯ ನಾಮಗಳು (ಶ. ಬ್ರಾ. ೧೭-೩-೮). ಈ ಮೇಲಿನ ನಾಮಗಳಲ್ಲಿ 
ಒಂದಾದ ಅಶನಿ ಎಂಬುದು ಅಗ್ಲಿ ಕುಮಾರ (ವಿದ್ಯುತ್‌)ನಿಗೆ ಹೆಸರು (೬-೧-೩-೧೦) ; ಆದರೆ ಮತ್ತೊಂದು ಕೆಡೆ 
(ಶಾಂ. ಬ್ರಾ.) ಅದು ಇಂದ್ರನ ನಾಮವು. ಮನೆಯಿಂದ ಓಡಿಸಲ್ಪಟ್ಟ ಗೋವುಗಳು ರುದ್ರನ ಆಘಾತಕ್ಕೆ ಒಳ 
ಪಡುವುದು ಹೆಚ್ಚು ; ಅದಕ್ಕೋಸ್ಕರಲೇ ಅಂಥವುಗಳೆಲ್ಲಾ ಅವನ ರಕ್ಷಣೆಗೆ ಒಳಪಡಿಸಲ್ಪಟ್ಟವೆ. ಅದರಿಂದಲೇ 
ಅವನಿಗೆ ಪಶುಪತಿ ಎಂಬ ನಾಮಧೇಯ. 


ರುದ್ರನು ಘೋರರೂಪಿ (೨-೩೩-೬ ಮತ್ತು ೧೧; ೧೦-೧೨೬-೫) ಮತ್ತು ಕ್ರೂರಮೃಗದಂತೆ ನಾಶಕಾ 
ರಕನು (೨-೩೩-೧೧). ಅವನು ಆಕಾಶದ, ಕೆಂಪುಛಾಯೆಯ ವರಾಹ (೧-೧೧೪-೫). ವೃಷಭ (೨-೩೩-೭, ೮ 
ಮತ್ತು ೧೫). ಉದಾತ್ತನು (೩೭-೧೦-೪); ಬಲಾಢ್ಯನು (೧-೪೩-೧ ; ೧-೧೧೪-೧) ; ಬಲಾಢ್ಯೈರಲ್ಲೆ ಲ್ಲಾ 
ಬಲಿಷ್ಮ ನು (೨-೩೩-೩) ; ಅಪ್ರತಿಹೆತನು (೭-೪೬-೧) ; ಪರಾಶ್ರಮದಲ್ಲಿ ಮೀರಿದವರಿಲ್ಲ (೨-೩೩-೧೦) 3 ವೇಗ 
ಶಾಲಿಯು (೧೦-೯೨-೫) ; ಚುರುಕು (೧-೧೧೪-೪), ಅನನು ಪ್ರಾಯದವನು (೫-೬೦-೫) ಮತ್ತು ವ ೈದ್ಧ ನಾಗು 
ವುದಿಲ್ಲ (೬-೪೯-೧೦). ಅವನು ಅಸುರನಾಮಭೇಯನು (೫-೪೨-೧೧) ಅಥವಾ ಸ್ವರ್ಗಲೋಕದ ಮಹಾ ಅಸುರೆ 
(೨-೧-೬). ಆತ್ಮವಿಖ್ಯಾತನು (೧-೧೨೯-೩ ; ೧೦-೯೨-೯); ವೀರರನ್ನು ಆಳುತ್ತಾನೆ (೧-೧೧೪-೧ ಮತ್ತು 
೨ ; ಇತ್ಯಾದಿ) ಮತ್ತು ಈ ಪ್ರಪಂಚಕ್ಕೆ ಈಶ್ವರ (೨-೨೩೩-೯) ಮತ್ತು . ಜನಕನು (೬.೪೯-೧೦). ಅವನು ನಿಯ 
ಮಗಳನ್ನು ನಿಧಿಸುವವೆನು (೬-೪೬-೧) ಮತ್ತು ತನ್ನ ನಿಧಿಗಳಿಂದ ಮತ್ತು ಜಗದಾಧಿಸತ್ಯದಿಂದ, ದೇವಮಾನ 
ವರ ಎಲ್ಲಾ ಕಾರ್ಯಗಳನ್ನೂ ಅರಿತುಕೊಳ್ಳುತ್ತಾನೆ (೭-೪೬-೨). ನದಿಗಳು ಹೆರಿದ್ಕು ಭೂಮಿಯೆಲ್ಲವನ್ನೂ 
ಆರ್ದ್ರವನ್ನಾಗಿ ಮಾಡುವುದು ಅವನ ಅಪ್ಪಣೆಯಿಂದಲೇ (೧೦-೯೨-೫). ಬುದ್ಧಿವಂತ (೧-೪೩-೧); ಜ್ಞಾನಿ 
(೧-೧೧೪-೪) ; ಮತ್ತು ಉದಾರಿ (೨-೩೩-೭; ೬-೪೯-೧೦). ಅನೇಕ ಸಲ ಅವನಿಗೆ ಮೀಡ್ವ. (ಉದಾರಿ) 
ಎಂಬ ಪ್ರಯೋಗವಿದೆ (೧. “೧೧೪-೩) ಮತ್ತು ಇತರ ವೇದಗಳಲ್ಲಿ ರುದ್ರನಿಗೆ ಮಾತ್ರ ಈ ಪದಪ್ರಯೋಗ, ಅವನು 
ಸುಲಭವಾಗಿ ಸ್ತುತ್ಯನು (೨-೩೩-೬) ಮತ್ತು ಮಂಗಳಕರನು (ಶಿವ ೧೦-೯೨-೯). 


ಫೆಡೆಕು ಮಾಡುವುದು ಇವನು ನಿಶೇಷನಿದ್ದಂತೆ ಕಾಣುತ್ತದೆ. ಅವನನ್ನು ಸ್ತುತಿಸುವ ಸೂಕ್ತಗಳಲ್ಲೆಲ್ಲಾ 
ಅವನ ಬಾಣದ ಭಯ್ಕ ಅವನ ಕೋಪದ ಅನಿಷ್ಟ ಪರಿಣಾಮಗಳು, ಇವುಗಳೇ ಉಕ್ತವಾಗಿವೆ. ಸ್ತುತಿಸುವವರು- 
ಅವರೆ ಮಾತಾನಿತ್ಸಗಳು, ಮಕ್ಕಳು ಅನುಯಾಯಿಗಳು, ದನಕರುಗಳು ಅಶ್ವಗಳು, ಇವುಗಳು ಯಾವುದನ್ನೂ 
ಕೋಪದಿಂದ ಕೊಲ್ಲಬಾರದು ಅಥವಾ ನೋಯಿಸಬಾರದು (೧-೧೧೪-೭ ಮತ್ತು ೮), ಆದರೆ ಅಶ್ವ ಕೈಗಳನ್ನು ಳಿಸಿಕೊಡ 
ಬೇಕು (೨-೩೩- ೧) ಮತ್ತು ಬಾಣಗಳನ್ನು ಬೇರೆ ಕಡೆ ತಿರುಗಿಸಿ, ಇತರರನ್ನು ಅದರಿಂದ ಧ್ವೈಂಸ ಸಮಾಡಬೇಕು 
(೨-೩೩-೧೧ ಮತ್ತು ೧೪ ಕೋಪ ಬಂದಾಗ ತನ್ನ ವಜ್ರಾ ಯುಧವನ್ನು ನಿಮುಖವನ್ನ್ನಾಗಿ ಮಾಡಬೇಕೆಂದೂ ತನ್ನ 
ಆರಾಧಕರನ್ನು ತೊಂದರೆನಡಿಸಬಾರದೆಂದೂ (೬-೨೮-೭ ; ೬೪೬-೨ರಿಂದಳ ), ಅವರ ಗೋವುಗಳನ್ನು ಮತ್ತು 
ಮಕ್ಕಳನ್ನು ಮತ್ತು ಗೋವುಗಳು ಮತ್ತು ಮನುಷ್ಯರನ್ನು ವಧಿಸುವ ಆಯುಧವನ್ನು ತಮ್ಮಿಂದ ದೂರ ಇಡಬೇಕೆಂದೂ 
(೨-೩೩-೧) ಪ್ರಾ ್ರರ್ಥಿಸಿದಾರೆ. ಕೋಪತಾಪಗಳೆನ್ನು ಮಾಡಿಕೊಳ್ಳ ಬಾರದೆಂದೂ (೨-೩೩-೪ರಿಂದ೬ ಮತ್ತು೧೫), ಮತ್ತು 
" ನಡೆಯುವ ಆಹಾರದ ' ವಿಷಯದಲ್ಲಿ ಕೃಪೆಯಿಡಬೇಕೆಂದೂ ಮೊರೆಯಿಟ್ಟಿ ದ್ಹಾರೆ (೧೦- -೧೬೯-೧). ಮನುಷ್ಯರನ್ನು 
ವಧಿಸುವವನೆಂಬ (ನೃಫ್ನ್ನೇ ೪-೩-೬) "ವಶೇಷಣವಿದೆ. ಮನುಷ್ಯರನ್ನು ವಧಿಸಲು ಅನೇಕ್ಷಿಸ ಸುತ್ತಾನೆ (ಆ.ಗೃ. ೪-೮-೩೨), 


892 | ಸಾಯಣಭಾಷ್ಯಸಹಿತಾ 


ಆಯಾ ಗಾ ಎಜಿ ಬಜಿ 





ಡಾ ಬಾ ಎಬ ಬ ಬ ಮ ಮ ಯ ಯ ಭಯ ಬ ಅ ಚಾ ಭಾ ಸಧಾ ಯಾ ಯಯಾ ಯಾ ಯಯ ಎಯು ಇರು ಚಛ ಜಬ ಲಯ 


ಅಸನ-ಕೋಪವು ಇತರ ವೇದಗಳಲ್ಲಿ ಇನ್ನೂ ಹೆಚ್ಚಾಗಿ ಪ್ರಾಮುಖ್ಯತೆಗೆ ಬಂದಿದೆ. ನದೇ ಪಡದೇ ಈ ವಿಷಯದಲ್ಲಿ 
ಅವನಿಗೆ ಮೊರೆಯಿಟ್ಟ ದಾರೆ (ವಾ. ಸಂ. ೩.೬೧ ; ಇತ್ಯಾದಿ; ಅ. ವೇ. ೧-೨೮-೫ ; ಇತ್ತಾ ದಿ). ಸ್ವರ್ಗೀಯಾಗ್ತಿ 

ಯನ್ನು ತಮ್ಮ ಮೇಕೆ ಪ ಪ್ರ ಯೋಗಿಸಬಾರದೆಂದೂ, ಸಿಡಿಲು ಬೇರೆ ಯಾವುದಾದರೂ ಸ ಳಲ್ಲಿ "ಳುವಂತೆ ಮಾಡಬೇ 
ಕಂದೂ ಬೇಡಿದಾರೆ (ಅ. ವೇ. ೧೧-೨-೨೬ ; ೧೦-೧-೨೩). ಜ್ವರ್ಕ ಕೆಮ್ಮು. ನಿಷ್ಠ "ಇವುಗಳ ಮೂಲಕವೂ, ಇವನ, 
ಮನುಷ್ಯರ ಮೇಲೆ ಳ್ಸೃ ಮಾಡುತ್ತಾನೆ (ಅ. ವೇ. ೧೧-೨-೨೨ ಮತ್ತು ೨೬)- ' ಬೇಟೆಯನ್ನು ಅಗಿಯದೇ ನುಂಗುಮ 
ಅಗಲವಾದ ಬಾಯುಳ್ಳ ಸದಾ ಬೊಗಳುವ ನಾಯಿಗಳೂ ಅವನ ಹತ್ತಿರ ಇವೆ. (ಅ. ವೇ. ೧೦-೧-೩೦ ; ವಾ. ಸಂ, 
೧೬-೨೮ನ್ನು ಹೋಲಿಸಿ) ಹೆಜಿಯೇರಿಸಿದ ಅವನ ಬಿಲ್ಲು ಮತ್ತು ಬಾಣಗಳನ್ನು ಕಂಡಕ್ಕೆ ತಮ್ಮನ್ನು ಎಲ್ಲಿ ನಾಶ 
ಮಾಡುವನೋ ಎಂದು ದೇವತೆಗಳಿಗೂ ಭಯ (ಶೆ. ಬ್ರಾ. ೯-೧-೧ ೧ ಮತ್ತು ೬) ಮಹಾದೇವನಾಮನಾಗಿ, ಇವನು 
` ಗೋವುಗಳನ್ನು ವಧಿಸುಶ್ತಾರೆ (ಶಾಂ. ಮ. ಬ್ರಾ, ೬೯-೭). ಸಮಸ್ತ ಭಯಂಕರ ವಸ್ತುಗಳಿಂದ ರಚತನಾದವನಂ 
ಇವನು (ಐ. ಬ್ರಾ. ೩-೩೩-೧). ಬ್ರಾಹ್ಮಣ ಮತ್ತು ಸೂತ್ರಗಳಲ್ಲಿ ಇವನು ಇತರ ದೇವತೆಗಳಿಂದ ಪ್ರತ್ಯೇಕವಾಗಿಕ್ತು 
ತ್ರಾನೆಂದು ಹೇಳಿರುವುದು, ಇನನ ಈ ಭೀಕರ ಗುಣಗಳಿಂದಲೇ ಇರಬಹುದು. ಪೇವತೆಗಳೆಲ್ಲೂ ಸ್ವರ್ಗವನ್ನು ಸೇರಿ 
ಬಾಗ್ಯ ರುದ್ರನು ಹಿಂದುಳಿದನು (ಶೆ. ಬ್ರಾ. ೧-೭-೩-೧). ವೈದಿಕ ಕರ್ಮಗಳಲ್ಲಿ, ಪ್ರಾಯಶಃ ಇತರ ದೇವತೆಗಳಿಗೆ 
ಆಹುತಿ ಕೊಟ್ಟಮೇಲೆ, ಉಳಿದುದು ರುದ್ರನಿಗೆ ಅರ್ಪಿತನಾಗುತ್ತದೆ (ಆ. ಧೆ. ಸೂ. ೨.೪.೨೩). ಯಾಗಗಳಲ್ಲಿ ನಿಶಾಚೆ 
ಗಳ ಭಾಗವೆಂದು ರಕ ಕ್ವವನ್ನು ಕೊಡುವಂತೆ (ಐ. ಬ್ರಾ. ೨-೭-೧), ಅವನ ಸೈನಿಕರು ರೋಗ ಮತ್ತು ಮೃ ತ್ಯುಗಳಿಂದ 
ಮನುಷ್ಯರನ್ನು ಆಕ್ರನಿಸ್ಕಿ ತಮಗೆ ಬಲಿಯಾದವರ ರಕ್ತ ಸಿಕ್ತವಾದ ಅವಶಿಷ್ಟ ವನ್ನು ಭಕ್ಷಣ ಮಾಡುತ್ತಾ ರ (ಸಾಂ. 
`ಶ್ರೌ. ಸೂ. ಲ. ೧೯೫೫. ಇತರ ದೇವತೆಗಳ ವಾಸಸ್ಫಳವು ಪೂರ್ವ ದಿಕ್ಸ್ರಿ ನಲ್ಲಿದೆ ಅದರೆ "ಬದ್ರನು ಉತ ರದಿತ್ತಿ ನಲ್ಲಿ ವಾಸಿ 
ಸುತ್ತಾನೆ. ಇನನು ರೌದ್ರ ಸ್ವಜ್ಞಾನದವನಾದುದರಿಂದಲೇ ಇತರ ಡೇವತೆಗಳೊಡನೆ ನಿಶೇಷವಾಗಿ ಸೇರುವುದಿಲ್ಲ ಮತ್ತು 

ದ್ವಂದ್ವದೇವಕೆಯಾಗಿ, `ಸೋಮನೊಡನೆ ಒಂದೇ ಒಂದು ಸಣ್ಣ ಸೂಕ್ತದಲ್ಲಿ ಹೊರತು, ಸ್ತ್ರ ತಿಯೂ ಇಲ್ಲ. 


ಇವುಗಳಲ್ಲದೆ, ಪುರಾಣಾದಿಗೆಳಲ್ಲಿ ಚಿತ್ರಿತನಾಗಿರುವ ರುದ್ರನ ಭೀಕರವಾದ ಮತ್ತು ಒಂದೊಂದುವೇಳೆ 
ಅಸಹ್ಯ ವಾಡ ಗುಣಗಳು ಕೆಲವು ವಾಜನೇಯ ಸಂಹಿತೆಯಲ್ಲಿ ಉಕ್ತ ವಾಗಿವೆ. | 


ಆದರೆ ರುದ್ರನು ಪಿಶಾಚಾದಿಗಳೆಂತೆ ಸಂಪೂರ್ಣವಾಗಿ ಅನಿಷ್ಟ ಕಾರಕನಲ್ಲ. ಇತರ ದೇವತೆಗಳಿಂದ ಆಗಬಹೈ 

ದಾದ ತೊಂದರೆಯನ್ನು ಪರಿಹರಿಸಬೇಕೆಂದು ಪ್ರಾರ್ಥಿತನಾಗಿದಾನೆ. (೧-೧೧೪-೪ ; 3-೩೩-೭). ಅಪಾಯದಿಂದ ರಕ್ಷಿ 

ಸುವುವಲ್ಲಜೆ (5.೫೦.೧೩), ವಕಪ್ರದಾನ ಮಾಡುತ್ತಾನೆ. (೧-೧೧೪-೧ ಮತ್ತು ೨ ; ೨-೩೩-೬) ಮತ್ತು ಮನುಷ್ಯ 

ಮತ್ತು ಪ್ರಾಣಿಗಳಿಗೆ ಕ್ಲೇಮವನನುಂಟುಮಾಡುತ್ತಾನೆ (೧-೪೩-೬). ರೋಗಗಳನ್ನು ಗುಣನಡಿಸುವ ಶಕ್ತಿಯು ಇವನಿ 

ಗುಂಟಿಂದು ಪದೇ ಪದೇ ಉಕ್ತನಾಗಿಜೆ. ಔಷಧಗಳನ್ನು ಅನುಗ್ರಹಿಸುತ್ತಾನೆ. (೨-೩೩-೧೨); ಎಲ್ಲಾ ಔಸಧಿಗಳೂ 

ಇವನಿಗಧೀಕನಾಗಿವೆ (೫-೪೨-೧೧) ; ಮತ್ತು ಸಹಸ್ರಾರು ಔಷಧಿಗಳಿವೆ (೭-೪೬-೩). ಅವನ ಕೈಯ್ಯಲ್ಲಿ ಉತ್ತಮ 

ವಾಡ ಔಷಧೆಗಳಿವೆ (೧-೧೧೪-೫) ; ಅವನ ಹಸ್ತ ನೇ. ಗುಣಪಡಿಸುವ ಶಕ್ತಿಯುಳ್ಳದ್ದು (೨-೩೩-೭). ತನ್ನ ಚಿಕಿತ್ಸೆ 

ಯಿಂದ ವೀರರನ್ನು ಬೆಳಸುತ್ತಾನೆ; ಏಕೆಂದರೆ ಅನನು ವೆ ೈದ್ಯರಲ್ಲಿ ಳಾ ಉತ್ತ ಮ "ತೈದ್ಯನ: (೨-೩೩-೪) ಮತ್ತು 

ಅನನು ಮದ್ದಿ ನ ಸಹಾಯದಿಂದ ಆರಾಧಕನು ನೂರು ವರ ಜೀವಿಸಲು ಅಶಿಸುತಾ ನೆ (೨-೩೩-೨). ಪೂಜೆ ಮಾಡು 

ವನರ ಸಂತಾನಕ್ಕೆ ಶುಭಪ್ರದನಾಗು (೭-೪೬-೨), ಮತ್ತು ಗ್ರಾಮದಲ್ಲಿರುವವಕೆಲ್ಲರೂ ಕೋಗರುಜಿನಗಳಿಲ್ಲದೆ, 

ತಿಂದುಂಡುಕೊಂಡಿರುವಂತೆ. ಸತುಪ್ರಾಣಿಗಳಿಗ್ಯೂ ಮನುಷ್ಯ ರಿಗೂ ಅನುಕೂಲನಾಗಿರು (೧-೧೧೪-೧). ಎಂದು 

ಪ್ರಾರ್ಥನೆ. ಪ್ರಾ ಸಂದರ್ಭದಲ್ಲಿ ಅವನಿಗೆ ಜಲಾಶ ಮತ್ತು: ಜಲಾಶಭೇಷಜ ಎಂಬ ಎರಡು ವಿಶೇನಣಗಳಿವೆ 

(೧-೪೩. -೪; ಆ, ನೇ. .೨.೨೭-೬). ಇಲ್ಲಿ ಔಷಧಿಗಳೆಂದರೆ ವೈ ಸ್ಟಿಜಲನಿರ ಬೇಕು (೫-೫೩-೧೪ ನ್ನು ಹೋಲಿಸಿ 
(೧೦-೫೯- ೯) ರುದ್ರನ ವಿದ್ಯುತ್ತೂ ಮತ್ತು ಅವನ ಚಿಕಿತ್ಸಾ ಕ್ತಿ ಗಳು ಒಬ್ಬಾಗಿ ಹೇಳಲ್ಬಟ್ಟನೆ. (೭-೪೬-೨). 
ವೆ ೈಷ್ಯು ರುದ್ರನು ಇತರ ರುದ್ರ ಕೊಡನೆ ಪ್ರಸನ್ನ ನಾಗಸೇಕೆಂದು ಪ್ರಾ ರ್ಭಿತನಾಗಿದಾನೆ (೭-೩೫-೬) ರುದ್ರನ ಜೊತೆಯಲ್ಲಿ 

| ನ ತರಗ ಚಿಕಿತ್ಸಾ ಶೆಕ್ತಿ ಗಳು ಉಕ್ತ ವಾಗಿನೆ. (೨-೩೩-೧೩). ರುಪ್ರಕ ಈ ಶಕ್ತಿ ಯು ಇತರ ನೇಡೆಗಳಲ್ಲಿಯೂ 
'ಉಕ್ತವಾಗಿವೆ (ನಾ. ಸಂ. ೩.೫೯ ; ೧೬.೫೪೯ ; ಅ. ನೇ. ೨-೨೭- ೯೬); ಆದರೆ ಅವನ ವಿನಾಶಕಾರಕ. ಶಕ್ತಿ ಕ್ಷಿಯನ್ನು 


- ಹು ಗ್ವೀದೆಸಂಹಿತಾ 503 


sn ನನ ಉತರ ಯಾಃ 





ನ್‌್‌ ರ್‌ 





ನ್‌ 


ಹೇಳಿರುವಷ್ಟು ಸಲ ಈ ಶಕ್ತಿಯು ಹೇಳಲ್ಪಟ್ಟಿಲ್ಲ ರೋಗ ಪರಿಹಾರ ಅಥವಾ 'ಸಿವಾರಣೆಗೋ ಶ್ವರ ಅನನನ್ನು 
ದ್ಹೇತಿಸಿ ಯಾಗಗಳು ವಿಹಿತವಾಗಿನೆ (ಆ. ಸೃ. ೪-೮-೪೦ ; ಕೌ. ಸೂ. ೫೧-೭ ; ಇತ್ಯಾದಿ). | 


ರುದ್ರಮ ಪ್ರ ಕೃತಿಯ ಯಾವ ಅಂಶವನ್ನು ಪ್ರತಿಬಿಂಬಿಸುತ್ತಾನೆ ಎಂಬದು ನಿರ್ಧೆರವಾಗಿಲ್ಲ. ಅವನೂ: 
ಒಬ್ಬ ಚಂಡಮಾರುತದ ಸವತೆ. ಆದಕ್ಕೆ ಇಂ ತ್ರನಂತೆ ಇವನ ರೋಸವು ಹಿಂಸಾಕಾರಕರ ಮಾತ್ರ, ಮೇಲಲ್ಲ; 
ಎಲ್ಲರಿಗೂ ಇವನಿಂದ ತೊಂದರೆಯುಂಟು, ಅದುದರಿಂದ ಇವನು ಚಂಡಮಾರುತದ ಒಂದು ಜಾಗ. ಹಾನಿಕರವೂ 
ಅದ ಸಿಡಿಲು ಎನ್ನ ಬಹುದು. ಈ ಅಭಿಪ್ರಾಯವನ್ನೊಪ್ಪಿದೆರೆ, ಬಾಣಗಳು ಮಾರಕವಾದುವು. ಚಂಡ ಮಾರುತ 
ದೇವತೆಗಳಿಗೆ ಜನಕ ಅಥವಾ ಅವರ ಮುಖಂಡ, ಮುಂತಾದೆ ಅಭಿಕ್ರಾಯಗಳು ಸಾರ್ಡಕವಾಗುತ್ತವೆ. ಇವ 
ನಿಂದ ಆಗುವ ಉಪಕಾರ ಚಿಕಿತ್ಸೆ ಮೊದಲಾದುವು ಬಿರುಗಾಳಿಯಿಂದಾಗುವ ಮಳೆಯ ಸತ್ರರಿಣಾಮಗಳು 
ಎನ್ನಬಹುದು. ಇವನ ಕೋಪಸತಶಾರಗಳ ದುಷ್ಟರಿಣಾಮ ಪರಿಹಾರವಾಗಲೆಂಡೇ ಇವನಿಗೆ ಕೊಟ್ಟರುವ ಶಿವ?” 
ಎಂಬ ಸೌಮ್ಯ ನಾಮಭೇಯವು ಇವನಿಗೆ ರೂಢಿಯಾಗಿ ಬಂದಿದೆ. ಇವನಿಗೂ ಅಗ್ನಿಗೂ ಇರುವ ನಿಕಟಬಾಂಧೆ. 
ವ್ಯವೂ ಇದರಿಂದ ಅರ್ಥವಾಗುತ್ತದೆ. 


ಮರುದ್ಲೇವತೆಗಳು 


ಬಹು ಮುಖ್ಯ ಉದ ದೇವತೆಗಳು. ೩೩ ಸೂಕ್ತಗಳು ಪೂರ್ತಿಯಾಗಿ, ೭ ಇಂದ್ರ ನೊಡನೆ, ಮತ್ತು | 
ಒಂದೊಂದು ಅಗ್ನಿ ಮತ್ತು ಪೂಷಣರೊಡನೆ, ಹೀಗೆ ಒಟ್ಟು ೪೨ ಸೂಕ್ತಗಳು ಇವರನ್ನು ಸ್ತುತಿಸುತ್ತವೆ. ಇವರು 
ಒಟ್ಟಾ ಗಿ ಒಂದು ಗಣ ಅಥವಾ ಶರ್ಥ್ಧೆರು (೧೩೭-೧; ಇತ್ಯಾದಿ) ಮತ್ತು ಬಹುವಚನದಲ್ಲಿಯೇ ಪ್ರಯೋಗ. 
ಅವರಿ ಸಂಖ್ಯೆಯಲ್ಲ ಅರವತ್ತರ ಮೂವತ್ತ ರಷ್ಟು (೮-೮೫-೮) ಅಥವಾ ಏಳರ ಮೂರರಷ್ಟು (೧-೦೩೩-೬ ; ಅ. 
ವೇ. ೧೩-೧-೧೩). ಅವರು ಜನನ ಸೊಂದಿದರೆಂಬುದ! ಅನೇಕ ಸಾರಿ ಹೇಳಿದೆ (೫-೫೭-೫ ; ಇತ್ಯಾದಿ). ಅವರು. 
ರುದ್ರನ ಪುತ್ರರು; ಅವರಿಗೆ ರುದ್ರರಿಂಡೆಃ ಹೆಸರು. (೧-೩೯-೪ ಮತ್ತು ೭ ಇತ್ಯಾದಿ); ಕೆಲವು ವೇಳೆ ರುದ್ರಿಯ 
ರೆಂದೊ (೧-೩೮-೭ ; ೨-೩೪-೧೦ ; ಇತ್ಯಾದಿ) ಹೆಸರು; ಪೃಶ್ಟಿಯ ಮಕ್ಕಳು (೨-೩೪-೨ ; ೫-೫೨-೧೬ ; ೫-೬೦-೫ 
೬-೬೬೩); ಪೃಶಿ ಮಾತರಃ ( ಪೃಶ್ನಿ ಯು ತಾಯಿಯಾಗಿ ಉಳ ಸ ವರು) ಎಂದು ಅನೇಕ ಸಲ ಕರೆದಿದೆ (೧-೨೩-೧೦; | 
ಇತ್ಯಾದಿ ; ಅ. ಫೇ ೫-೨೧-೧೧). ಪೃಶ್ನಿ ಎಂಬ ಗೋವು (೫-೫೨-೧೬), ಅಥನಾ ಸಾಧಾರಣವಾಗಿ ಗೋವು 
(೮-೮೩-೧), ಅವರ ಜನನಿ; ಅವರನ್ನು ಗೋಮಾತರಃ ಎಂತಲೂ ಕರಿದಿಡೆ (೧-೮೫-೩ ; ಆ.೨೦-೮ ನ್ನು ಹೋಲಿಸಿ), 
ಈ ಗೋವು ಪ್ರಾ ಯಶಃ ಚಂಡಮಾರುತದ ನಾನಾ ವರ್ಣರಂಜಿತವಾದ ಮೇಘನಿರಬಹುದು. ದೊಡ್ಡ ದಾದ ಕಚ್ಚ 
ಲುಳ್ಳ ಗೋವುಗಳು ಉರಿಯುತ್ತಾ ಬರುತ್ತವೆ. (೨-೩೪- ೫) ಎಂಬಲ್ಲಿ ಅವು ಬಿರುಗಾಳಿಯ ಕಾಲದಲ್ಲಿರುನೆ' § 
ಮಿಂಚು, ಸಿಡಿಲುಗಳಿಂದ ಯುಕ್ತವಾದ ಮೋಡವಲ್ಲದೆ ಜೇರಿಯಿರಲಾರದು ಪೃತ್ಲಿಯಿಂದ ಜನಿಸಿದಾಗ ಮರುತ್ತು 
ಗಳನ್ನು ಅಗ್ನಿಗೆ ಹೋಲಿಸಿದೆ (೬-೬೬-೧ರಿಂದ). ಸಿಡಿಲಿನ ನಗುವಿನಿಂದ ಮರುತ್ತಗಳು ಜನಿಸಿದರು. (೧-೨೩-೧೨ ;. 
೧-೩೮-೮ ನ್ಟ ಹೋಲಿಸಿ). ಅಗ್ನಿ ಯು ಅವರಿಗೆ ರೂಪವನ್ನು. ಕೊಟ್ಟ ನು ಅಥವಾ ಅವರನ್ನು ಪಡೆದನು 
(೬-೩-೮ ; ೦-೭೧-೮). ವಾಯುವು ಅವರೆನ್ನು ಅಂತರಿಕ್ಷದ ಯೋನಿಯಲ್ಲಿ ಇಟ್ಟನು (೧-೧೩೪-೪) ಮತ ಕು ಅವರು 
ಆಕಾಶೆದ ಮಕ್ಕಳು (೧೦-೭೭-೨) ; ಮತ್ತು ಆಕಾಶದ ವೀರರು (ವೀರಾ2 ೧-೬೪-೪ ; ೧-೧೨೨-೧ ; ೫-೫೪-೧೦) 
ಅಥವಾ ಆಕಾಶದ ಗಂಡುಗಳು (೩-೫೪. ೧೩ ; ೫-೫೯-೬), ಒಂದು ಕಡೆ, ಅವರಿಗೆ ಸಮುದ್ರವು ತಾಯಿ (ಸಮುದ್ರ, 
ಮಾತರಃ) ಎಂದು ಹೇಳದೆ (೧೦-೭೮-೬). ಜೇಕೆ ಕೆಲವು ಸ್ತ ಕ ಳಗಳಲ್ಲಿ, ಆತ್ಮ ತ್ಮಯೋಫಿಗಳು (ತನ್ಮಿಂದ ತಾವೇ 
ಜನಿಸಿದರು) (೧-೧೭೮-೨ ; ೫-೮೭-೨) ಎಂದಿದ್ದೆ. | 

16 


594 | ಸಾಯಣಭಾಷ್ಯಸಹಿತಾ 





ಅವರು ಭ್ರಾತೃಗಳು ; ಅದಕೆ ಜ್ಯೇಷ್ಠ ಅಥವಾ ಕನಿಸ್ಕನೆಂಬ ವ್ಯತ್ಯಾಸವಿಲ್ಲ (೫-೫೯-೬ ; ೫.೬೦.೫), 
ಏಕೆಂದಕಿ ಅವರೆಲ್ಲರೂ ಸಮಾನವಯಸ್ಕರು (೧-೧೬೫-೧). ಅವರೆಲ್ಲಾ ಒಟ್ಟಿಗೆ ಬೆಳದವರು (೫-೫೬-೫ 
೭.೫೮.೧) ಮತ್ತು ಏಕ ಮನಸ್ಥರು (೮-೨೦-೧ ಮತ್ತು ೨೧). ಅವರಿಗೆಲ್ಲಾ ಒಂದೇ. ಜನ್ಮಸ್ಥಾನ (೫-೫೩-೩) 
ಮತ್ತು ಒಂದೇ ವಾಸಸ್ಥಳ (೧-೧೬೫-೧ ; ೭-೫೬-೧). ಆವರು ಆಕಾಶದಲ್ಲಿ ಭೂಮಿಯಲ್ಲಿ ಸ್ವರ್ಗದಲ್ಲಿ ಬೆಳೆ 
'ದರು (೫-೫೫-೭) ಅಥನಾ ಮೂರು ಸ್ವರ್ಗಗಳಲ್ಲಿ ಬೆಳೆದರು (೫-೬೦-೬). ಪರ್ವತವಾಸಿಗಳೆಂದೂ ಒಂದು ಕಡೆ 
_ (೮-೮೩-೧ ಮತ್ತು ೨) ಇದೆ. 





ಇಂದ್ರಾಣೆಯು ಅವರಿಗೆ ಮಿತ್ರಳು. ಇಂದ್ರಾಣಿ (೧೦-೮೬-೯) ಮತ್ತು ಸರಸ್ತತಿಯರೊಡನೆ (೭-೯೬-೨) 
ಸಲೆಯುತ್ತಾರೆ. ಅವರು ಈ ರೀತಿ ಬಾಂಧೆವ್ಯವಿಟ್ಟುಕೊಂಡಿರುವುದು ರೋದಸಿ. ಎಂಬ ದೇವತಿಯೊಡನೆಯೇ 
`ಹೆಚ್ಚು; ಅವಳು ಅವರಿಗೆ ಸುಖಸಾಧೆನಗಳನ್ನು ಒದಗಿಸುವವಳಾಗಿ, ಅವಕೊಡನೆ ಅವರ ರಥದಲ್ಲಿ ಸಿಂತಿರುತ್ತಾಳೆ 
(೫..೫೬-೮) ಅಥವಾ ಅವರ ಪಾರ್ಶ್ವದಲ್ಲಿ ನಿಂತಿರುತ್ತಾಳ'(೬-೬೬-೬). ಅವಳ ಹೆಸರು ಬರುವ ಐದು ಸ್ಥಳಗಳ 
ಲ್ಲಿಯೂ ಮರುತರ ಜೊತೆಯಲ್ಲಿಯೇ ಅವಳು ಇರುವುದು (೧-೧೬೭-೪ ಮತ್ತು ೫ ಗಳನ್ನು ಹೋಲಿಸು). : 'ಅದುದ 
ನಿಂದ ಅಶ್ವಿನಿಗಳಿಗೆ ಸೂರೈಯಂತೆ ಅವಳು ಅವರೆ ವಧುವೆಂದು ಪರಿಗಣಿತಳಾಗಿದಾಳೆ. ಇದರಿಂದಲೇ ಅವರಿಗೆ 
46 ಭದ್ರಜಾನಯಃ'' (ಸುಂದರಳಾದ ಭಾರ್ಯೆಯುಳ್ಳವರು) (೫-೬೧-೪) ಎಂಬ ವಿಶೇಷಣವು; ಮತ್ತು ಅವ 
ರನ್ನು ವರರಿಗೆ (೫.೬೦-೪) ಅಥವಾ ಯುವಕರಾದ ಪ್ರಣಯಿಗಳಿಗೆ ಹೋಲಿಸಿರುವುದು (೧೦-೭೮-೬), 


ಮರುದ್ವೇನತೆಗಳ ತೇಜಸ್ಸು ಆಗಾಗ್ಗೆ ಪ್ರಸಕ್ತ ವಾಗುತ್ತಿದೆ. . ಅವರು ಸುವರ್ಣವರ್ಣದವರು, ಸೂರ್ಯ 
ನಂತೆ ಉಜ್ಜ್ವಲವಾದ ಕಾಂತಿಯುಳ್ಳವರು, ಜ್ವಲಿಸುವ ಅಗ್ನಿಯಂತೆ. ಈಷದ್ರಕ್ತ ವರ್ಣದವರು (೬-೬೬-೨ ಸ 
೭-೫೯-೧೧ ; ೮-೭-೭). ಬೆಂಕಿಯ ಜ್ಞಾ ಕೆಗಳೇತೆನ ಪ್ರಕಾಶಿಸುತ್ತಾರೆ (೧೦-೭೮-೩). ಅಗ್ನಿಯ ರೂಪವುಳ್ಳವರೈ 
ಅಥವಾ ಅಗ್ನಿಯ ತೇಜಸ್ಸುಳ್ಳವರು (೧೦- -೮೪-೧ ; ೩-೨೬.೫) ; ತೇಜಸ್ಸಿನಲ್ಲಿ ಅಗ್ನಿಗೆ ಅವರನ್ನು ಹೋಲಿಸಿದೆ 
(೧೧-೭೮-೨), ಅವರು ಆಗಿ ಯಂತೆ (೨-೩೪-೧) ಅಥವಾ ಉದ್ದೀಪ್ರನಾದ ಅಗ್ನಿ ಯಂತೆ (೬-೬೬-೨) ಇದಾರೆ; 
'ಅವರಿಗೆ ಅಗ್ನಿ ಯೆಂದೇ ಹೆಸರು (೩-೨೬-೪). ಸರ್ಪಗಳ ಕಾಂತಿಯುಳ್ಳವರು (ಅಹಿಭಾನವ$8 ೧-೧೭೨-೧). ಪರ್ವತ : 
ಗಳಲ್ಲಿ ಪ್ರಕಾಶಿಸುತ್ತಾರೆ (೮-೭.೧). ಅವರು «ಸ್ವಭಾನು" ಗಳು, (ಸ್ವತಃ ಪ್ರಕಾಶರು ೧-೩೭-೨ ; ಇತ್ಯಾದಿ), 
“ಈ ನಿಶೇಷಣವು ಬೇರೆಯಾವ ದೇವತೆಗಳಿಗೂ ಹೇಳಿಲ್ಲ. ಶೇಜಸ್ತಿಗಳು, ಜಾಜ ಕಲ್ಯ ಮಾನರು ಎನ್ನು ಪುದು ಪದೇ 
ಪದೇ ಬರುತ್ತದೆ (೧-೧೬೫-೧೨ ; ಇತ್ಯಾದಿ). | | 


ವಿಶೇಷವಾಗಿ ವಿದ್ಯುತ್ತಿನೊಡನೆ ಅವರಿಗೆ ಸಂಬಂಧೆವಿದೆ (೫-೫೪-೨, ೩ ಮತ್ತು ೧೧ ; ೧-೬೪-೫). 
ನುರುತರು ಫೈತವನ್ನುಸುರಿಯುವಾಗ, ವಿದ್ಯುತ್ತುಗಳು ಭೂಮಿಯನ್ನು ನೋಡಿ, ಹೆಸನ್ಮುಖರಾಗುತ್ತಾರೆ (೧-೧೬೮- 
೮; ೫-೫೨-೬ ನ್ನು ಹೋಲಿಸಿ). ಮರುತರು ಮಳೆಯನ್ನು ಕರೆದಾಗ, ಕರುವನ್ನು ಹಿಂಬಾಲಿಸುತ್ತಾ ಹಸುವು ಅರಚು. 
`ವಂತೆ, ಸಿಡಿಲು ಧ್ವನಿಮಾಡುತ್ತದೆ (೭-೫೬-೧೩). ವಿದ್ಯುತ್ತು ಅವರಿಗೆ ಎಷ್ಟ ರಮಟ್ಟಿಗೆ ಸಂಬಂಧಿಸಿಜಿ ಎಂದರೆ 
ವಿದ್ಯುತ್ತು ಸಮಸ್ತ ಪದವಾಗಿ ಪ್ರಯುಕ್ತವಾಗಿರುವ ಐದು ಸ್ನ ಸ್ಸ ಳಗಳಲ್ಲಿ, ಒಂದು ಹೊರತಾಗಿ, "ಉಳದುನೆಲ್ಲವೂ ಮರುತ್‌. 
'ಎಂಬುದರೊಡನೆಯೇ, ಸಿಡಿಲನ್ನು ಕೈಯಲ್ಲಿಯೇ ಒಡಿದುಕೊಂಡಿದಾರೆ (೮-೭-೨೫ | ೫-೫೪-೧೧); ಸಿಡಿಲೆಂದರೆ ಅವ 
ನಿಗೆ ಒಹಳ ಆನಂದ (೫-೫೪-೩). ಅವರ ಕೆ ಯಲ್ಲಿ ಭರ್ಜಿಗಳಿವೆ. ಇಲ್ಲಿ ಭರ್ಜಿ (ಬುಸ್ಟಿ) ಎಂಬುದೂ ಸಿಡಿಲೇ ಇರ 
ಬೇಕು. ಏಕೆಂದಕೆ ಅವರಿಗೆ ಯಸಷ್ಟಿ ವಿದ್ಯುತ್‌ "(ಹಡ ಭರ್ಜಿಯನ್ನಾಗಿ ಉಪಯೋಗಿಸುವವರು ಎಂದು ವಿಶೇಷ 
ಇವಿದೆ (೧-೧೬೮-೫ ; ೫-೫೨-೧೩). ಇನ್ನು ಸ್ವಲ್ಪ ಕಡಿಮೆ ಸ್ಪಳಗಳಲ್ಲಿ ಅವರಿಗೆ ಬಂಗಾರದಿಂದ, (೮-೩-೩೨) 


ಖುಗ್ರೇದಸಂಹಿತಾ ` ಕಂಕ. 








ಜಂಟ ಟಬ ಬ ಸ ಅಧ ಸ್ರಿ ಬದ ಅಘ ಬ ಫಂ ಯಯ ಜಾಭು ಐಂ pe Vw ೫ ವಾನ ಬಡು ಬ ಭ್ರ ಭ್ರ. (1 ಉ್ಪಂ 6.0 ಜ ಜಾಜಿ ನಷ 


ಮಾಡಿದ ಕೊಡಲಿಯೂ ಆಯುಧೆ (೧-೩೭-೨, ೧-೮೮-೩ ; ೫-೩೩ ೪ ; ೫-೫೭-೨ ; ೮-೨೦-೪). ಒಂದೇ ಒಂಡು. 
ಸಲ ಅವರು ವಜ್ರಾಯುಧವನ್ನು ಥರಿಸಿದ್ದಾರೆಂದು ಇದೆ. ಕೆಲವು ಸ್ಥಳಗಳಲ್ಲಿ ಧನುರ್ಬಾಣಧಾರಿಗಳೆಂದೂ (೫-೫೩ 

೪, ೫-೫೭-೨, ೮-೨೦-೪ ಮತ್ತು ೧೨), ಒಂದು ಸಲ ಬಾಣವನ್ನು ಬಿಡುತ್ತಿರುವ ಬಿಲ್ಲುಗಾರರೆಂದೂ ಹೇಳಿದೆ. ಆದರೆ: 
ಈ ಲಕ್ಷಣವು ಅವರಿಗೆ ಅಪರೂಪ. ಅವರು ಪುಷ್ಪಹಾರ ಮೊದಲಾದ ಅಲಂಕಾರಗಳಿಂದ ಅಲಂಕೃತರಾಗಿದಾಕೆ. 
(೫-೫೩-೪) ಬಂಗಾರದ ನಡುನಟ್ಟಗಳನ್ನು ಹಾಕೆಕೊಂಡಿದಾರಿ (೫-೫8-೬) ನಿವಾಹಾರ್ಥಿಯಾದ ಶ್ರೀಮಂತನಂತೆ, 

ತಮ್ಮ ದೇಹವನ್ನು ಸುವರ್ಣಾಭರಣಗಳಿಂದ ಅಲಂಕರಿಸಿಕೊಳ್ಳು ತ್ತಾರೆ (೫-೬೦-೪). ಬಾಹುಪುರಿ ಅಥವಾ ಕಾಲಂಡಿಗೆ: 
ಅವರ ವೈಯಕ್ತಿಕ ಆಭರಣ. ಈ ಆಭರಣಗಳಿಂದ ಅಲಂಕೃತಂಾದ ಅವರು ನಕ್ಷತ್ರರಂಜಿತವಾದ ಆಕಾಶದಂತೆ: 
ಅಥವಾ ಮೋಡದಿಂದ ಬೀಳುತ್ತಿರುವ ಮಳೆಯ ಹನಿಗಳಂತೆ ಥಳಥಳಿಸುತ್ತಾರೆ. ಅವರ ಭುಜದ ಮೇಲೆ ಭಲ್ಲೆ: 
ಗಳ್ಳೂ ಕಾಲಿನಲ್ಲಿ ಕಾಲಂದಿಗೆಗಳೂ, ಎದೆಯ ಮೇಲೆ ಚಿನ್ನದ ಆಭರಣಗಳೂ, ಕೈಗಳಲ್ಲಿ ಕೆಂಡ ಕಾರುತ್ತಿರುವ ಸಿಡಿ. 
ಲುಗಳೂ, ತಲೆಯ ಮೇಲೆ ಸುವರ್ಣಮಯವಾದ ಶಿರಸ್ರ್ರಾಣಗಳೂ ಇವೆ (೫-೫೪-೧೧). . 


ಮರುದ್ವೇವತೆಗಳು ಉಪಯೋಗಿಸುವ ರಥಗಳು ಮಿಂಚಿನಿಂದ ಹೊಳೆಯುತ್ತವೆ (೧-೮೮-೧; ೩-೫೪-೧೩); 
ಸುವರ್ಣಮಯವಾದುವು (೫-೫೭-೧); ಚಿನ್ನದ ಚಕ್ರಗಳು ಅಥವಾ ನೇಮಿಗಳು (೧-೬೪-೧೧ ; ೧-೮೮-೫)... 
ಅವುಗಳಲ್ಲಿ ಆಯುಧೆಗಳಿನೆ. (೫.೫೭-೬); ನೀರಿನ ಬಾನೆಗಳಿವೆ (೧-೮೭-೨). ರಥವನ್ನು ಎಳೆಯುವ ಕುದುರಿ 
ಗಳು ಕಂದುಬಣ್ಣ (೧-೮೮-೨ ; ೫-೫೭-೪) ; ಬಂಗಾರದ ಗೊರಸುಗಳು (೮-೭-೨೭) ಮತ್ತು ಮನೋವೇಗವು. 
ಳ್ಳವು (೧-೮೫-೪). ಈ ಅಶ್ವಗಳು ಚುಕ್ಕೆಗಳುಳ್ಳಪು; ಸೃಷದಶ್ಚರೆಂದು (ಚುಕ್ಕೆ ಚುಕ್ಕೆಯಾಗಿರುವ ಅಶ್ವಗಳುಳ್ಳಿ 
ವರು) ಇವರಿಗೆ ವೈಯಕ್ತಿಕವಾದ ಹೆಸರು. ಇವರ ರಥಕ್ಕೆ ಹೆಣ್ಣು ಕುದುರೆಗಳನ್ನು ಕಟ್ಟಿದ್ದಾರೆ ಎಂದೂ (೧-೩೯-೬). 
ಇದೆ, ಇವರು ಗಾಳಿಯನ್ನು ತಮ್ಮ ರಥಕ್ಕೆ ಅಶ್ವವಾಗಿ ಕಟ್ಟಿ ದಕೆಂದು (೫-೫೮-೭) ಹೇಳಿದೆ. 


ಮರುತರು ಆಕಾಶದಂತೆ ಬೃಹದಾಕಾರರು (೫-೫೭-೪); ಭೂಮ್ಯಾಕಾಶಗಳನ್ನು ಮೀರಿದ್ದಾರೆ (೧೦-೭೭-೩) 
ಅವರ ಮಹತ್ವವು ಅಮಿತವಾದುದು (೫-೫೮-೨), ಅವರ ಸಾಮಥರ್ಯದ ಮಿತಿಯನ್ನು ಯಾರೂ ತಿಳಿಯಲಾರರು 
(೧-೧೬೭-೯). ಅವರು ಯುವಕರು (೧-೬೪-೨ ; ೧-೧೬೫-೨ ; ೫-೪೨-೧೫) ಮತ್ತು ಅವರಿಗೆ ವಾರ್ಥಕ್ಯವೇ 
ಇಲ್ಲ (೧-೬೪-೩). ಅವರು ಅಸುರರು, ಉತ್ಪಾಹಶಾಲಿಗಳು, ಓಜಸ್ವಿಗಳ್ಳು ಕೊಳೆಯಿಲ್ಲದವರು (೧-೬೪-೨ 
ಮತ್ತು ೧೨) ಮತ್ತು ಧೂಳು ಇಲ್ಲದವರು (೬-೬೬-೨). ಭಯಂಕರರೂಪರು (೧-೧೯-೪); ಸಿಡುಕು ಸ್ವಭಾವ: 
ಧವರು (೭-೫೬-೮); ಭಯಂಕರರು (೫-೫೬-೨ ಮತ್ತು೩, ೭-೫೮-೨) ದುಷ್ಟ ಮೃಗಗಳಂತೆ ಭೀಕರರು (೨.೩೪-೧);. 
ಇತ್ಯಾದಿ, ಮುಕ್ಕಳಂತೆ ಅಥವಾ ಕರುಗಳಂತೆ ಫ್ರೀಡಾಸಕ್ತರು (೧-೧೬೬-೨ ; ೭-೫೬-೧೬ ; ೨೦-೭೮-೬). 
ಕಪ್ಪಾದ ಬೆನ್ನು ಭಾಗವುಳ್ಳ ಹೆಂಸಗಳೆಂತಿದಾರೆ (೭-೫೯-೭), ಆಯೋಮಯವಾದ ಕೋರೆದಾಡೆಗಳುಳ್ಳ ಕಾಡು: 
ಹಂದಿಗಳು (೧.೮೮-೫) ; ಸಿಂಹಗಳಂತಿದಾರೆ (೧-೬೪-೮). 


ಅವರು ಗಟ್ಟಿಯಾಗಿ ಧ್ವನಿ ಮಾಡುತ್ತಾರೆ (೧-೧೬೯-೭ ; ಇತ್ಯಾದಿ). ಆ ಧೈನಿಯೇ ಗುಡುಗ- 
(೧-೨೩-೧೧); ಅದು ಗಾಳಿಯು ಬೀಸುವ ಶಬ್ದವೂ ಹೌದು (೭-೫೬-೩). ಅವರು ಬಂದರೆ ಆಕಾಶವು ಭಯ. 
ದಿಂದ ಅರಚುತ್ತದೆಯೋ ಎನ್ನುವಂತಿದೆ (೮-೭-೨೬). ಪರ್ವತಗಳನ್ನು ಕಂಪಿಸುವಂತೆಯೂ, ಭೂಮಿ ಅಥವಾ 
ಎರಡು ಲೋಕಗಳನ್ನು ನಡುಗುವಂತೆಯೂ ಮಾಡುತ್ತಾರೆ. ರಗನೇಮಿಗಳಾದ ಪರ್ವತಗಳನ್ನು ಅಥವಾ ಬಂಡೆ. 
ಗಳನ್ನು ಚೂರು ಚೂರು ಮಾಡುತ್ತಾರೆ (೧-೬೪-೧೧ ; ೫-೫೨-೯). ಗಾಳಿಯಿಂದ ಸಹಿತರಾಗಿ ಬಂದಾಗಲೇ, 
ಆನರು ಪರ್ವತಗಳನ್ನು ಕಂಪಿಸುವಂತೆ ಮಾಡುವುದು (೮-೭-೪). ವೃಕ್ಷಗಳನ್ನು ಉರುಳಿಸಿ, ಕಾಡಾನೆಗಳಂತೆ, 


೫96 | ನಾಯೆಣಭಾಷ್ಯಸಹಿತಾ 


ಇ 





ಆ ಲ ಲ ಪೋಟ ಜಾ ಪಾ ಗತ ಗ 





“ನಗ್‌ ಹಗ: 


ಕಾಡುಗಳನ್ನು ಭಕ್ರಿಸುತ್ತಾರೆ (೧-೩೯-೫, ೧-೬೪. ೭). ತಂಡುಗಳೆ ಅವರಿಗೆ ಹೆದರಿ ನೆಲಕ್ಕೆ ಬಗ್ಗುತ್ತವನೆ (೫-೬೦-೨). 
ಪರ್ವತಗಳಂತೆ ಅಪ್ರತಿಹತರಾಗಿ ಸ್ವರ್ಗ ಮತ್ತು ಭೂಮಿಗಳ ಪ್ರಾಣಿಗಳೆನ್ನು ಕೆಳಕೆ ಎಸೆಯುತ್ತಾರೆ (೧-೬೪-೩). 
ಸರ್ವ ಪ್ರಾಚಿಗಳೂ ಅವರಿಗೆ ಹೆದರುತ್ತವೆ (೧-೮೫-೮). ಬಿರುಗಾಳಿಯಂತೆ ವೇಗವಾಗಿ ಚಲಿಸುತ್ತಾಕಿ (೧೦-೭೮-೩); 
ಥೂಳನ್ನು ಸುಳಿಯ ರೂಪದಲ್ಲಿ ಮೇಲಕ್ಕೆ ಎಬ್ಬಿ ಸುತ್ತಾರೆ (೧-೬೪-೧೨). ಗಾಳಿಯನ್ನು ಅಥವಾ ಗಾಳಿಯ ಶಬ್ದ 
ವನ್ನು ಉಂಟುಮಾಡುತ್ತಾರೆ (೭-೫೬-೩). ಗಾಳಿಯ ಜೊತೆಯಲ್ಲಿ ಬರುತ್ತಾರೆ (೮-೭-೩ , ೪ ಮತ್ತು ೧೩); 
ಅದನ್ನು ತಮ್ಮ ಅಶ್ವ್ಚವನ್ನಾಗಿ ಮಾಡಿಕೊಳ್ಳುತ್ತಾರೆ (ಜ.೫೮.೭). 


ಮಳೆಗರೆಯುವುದೇ ಅವರ ಕಾರ್ಯಗಳಲ್ಲಿ ಮುಖ್ಯವಾದುದು. ಮಳೆಯು ಅವರ ಉಡುಪು 
(೫-೫೭-೪). ಅವರು ಸಮುದ್ರದಿಂದ ಮೇಲಕ್ಕೆ ಎದ್ದು, ಮಳೆಯನ್ನು ಸುರಿಸುತ್ತಾರೆ (೧-೩೮-೯ಇ).” ಎರಡು 
ಪ್ರಸಂಚಗಳಲ್ಲಿಯೂ ಮಳೆ ಸುರಿಸುತ್ತಾ, ಬೀಸುತ್ತಾರೆ (೧-೬೪.. ; ೮.೭-೧೬). ಮಳೆಯು ಅವರನ್ನು ಅನು 
ಸರಿಸುತ್ತದೆ (೫-೫೩-೧೦). ನೀರನ್ನು ತರುತ್ತಾಕಿ ಮತ್ತು ಮಳೆಯನ್ನು ಉಂಟುಮಾಡುತ್ತಾರೆ (೫-೫೮-೩). 
ಮಳೆಯಿಂದ ತಮ್ಮ ಪ್ರಕಾಶವನ್ನು ಮರೆಮಾಡಿಕೊಳ್ಳುತಾರೆ (೫-೫೯-೧). ಸೂರ್ಯನ ಕಣ್ಣನ್ನು ಮಳೆಯಿಂದ 
ಮುಚ್ಚುತ್ತಾರೆ (೫-೫೯-೫).  ಮಳೆಗರೆದಾಗ, ಮೋಡಗಳಿಂದ ಕತ್ತಲನ್ನು ಂಟುಮಾಡುತ್ತಾರೆ (೧-೩೮-೪). ಗಾಳಿ 
ಯೊಡನೆ ವೇಗವಾಗಿ ಚಲಿಸುತ್ತಾ ಹಿಮವನ್ನೆರಚುತ್ತಾರೆ (೮-೭-೪). ಅಂತರಿಕ್ಷದ ಬಾನೆ (ಮೋಡ ೫-೫೩-೬ ; 
೫-೫೯-೮) ಮತ್ತು ಪರ್ವತ ಪ್ರವಾಹಗಳು ನೀರು ಸುರಿಯುವಂತೆ ಮಾಡುತ್ತಾರೆ (೫-೫೯-೭). ಅವರು ಧಾವಿಸು 
ವಾಗ ನೀರು ಪ್ರವಹಿಸುತ್ತದೆ. (೫-೫೮-೬) ಅವರೆ ಈ ಕಾರ್ಯದಿಂದ ಭೂಲೋಕದ ನದಿಯೊಂದಕ್ಕೆ 
4 ಮರುದ್ಹೃದ್ದಾ 3 (ಮರುತ್ತಗಳಿಂದ ಅಭಿವೃದ್ಧಿಪಡಿಸಲ್ಪಟ್ಟುದು ೧೦-೭೫-೫) ಎಂಬ ಹೆಸರು ಬಂದಿದೆ. ರುದ್ರ 
ಪುತ್ರರ ಬಿವರೇ ಮಳೆಯಾಯಿತು (೫-೫೮-೭). ಮರುತರಿಂದ ಸೃಷ್ಟವಾದ ವೃಷ್ಟಿಯು ಅಲಂಕಾರಿಕವಾಗಿ” 

* ತ | 

ಕ್ಷೀರ (೧-೧೬೬-೩), ಫೈಶ (೧-೮೫-೩ ; ೧೦-೭೮-೪), ಕ್ಷೀರ ಮತ್ತು ಫುತ (೧-೬೪-೬), ಎನ್ನಿಸಿಕೊಂಡಿದೆ. 
ವಸಂತಕಾಲ (ಮಥು) ವನ್ನೆ ಸುರಿಸುತ್ತಾರೆ (೧-೮೫-೧೧) ಅಥವಾ ಭೂಮಿಯನ್ನು ಮಧುವಿನಿಂದ ತೋಯಿ 
ಸುತ್ತಾರೆ (೫-೫೪-೮). ಸಮುದ್ರದಿಂದ ನೀರನ್ನು ಆಕಾಶಕ್ಕೆ ಎತ್ತಿ, ಅಲ್ಲಿಂದ ಮಳೆ ರೂಪದಲ್ಲಿ ಭೂಮಿಯ 
ಮೇಲೆ ಸುರಿಸುತ್ತಾರೆ (ಅ. ವೇ. ೪-೨೭-೪). ಅವರು ಸುರಿಸುವ ಮಳೆಯ ಜೊತೆಯಲ್ಲಿ ಯಾವಾಗಲೂ ಮಿಂಚು 
ಗುಡುಗುಗಳು ಇದ್ದೇ ಇರುತ್ತವೆ. ನೀರನ್ನು ಸುರಿಸುವ ಇಚ್ಛೆಯಿಂದ, ಮರುತ್ತಗಳು ಘರ್ಜಿಸುತ್ತಾ, ರಭಸ 
ದಿಂದ ನುಗ್ಗುತ್ತಾರೆ. (೫-೫೪-೩). ತಮ್ಮ ಸಾಮರ್ಶ್ವದಿಂದ, ಗಾಳ, ಮಿಂಂಚು, ಸಿಡಿಲುಗಳನ್ನು ಉಂಟು 
ಮಾಡುತ್ತಾಕಿ; ಕೆಚ್ಚಲಿನಿಂದ ಸ್ವರ್ಗೀಯ ವಸ್ತುಗಳನ್ನು ಡೋಹನಮಾಡಿ, ಭೂಮಿಯನ್ನು ಹಾಲಿನಿಂದ ತುಂಬಿ 
ಸುತ್ತಾರೆ (೧-೬೪-೫) ಅವರಿಂದ ದುಗ್ಗವಾಗುವ ಚಿಲುಮೆಯು ಫೌರ್ಜಿಸುತ್ತದೆ. (೧-೬೪-೬). ಅನರಿಂದೆ 
'ಉದಕವು ವೃಷ್ಟವಾದಾಗ್ಯ ಆಕಾಶವು, ಕೆಂಬಣ್ಣದ ವೃಷಭವು, ಗುಟುರುಹಾಕುತ್ತದೆ (೫-೫೮-೬). ಅಶ್ವವು 
ಸೀರನ್ನು ಸೃಜಿಸುವಂತೆ ಮಾಡುತ್ತಾರೆ (೧-೬೪-೬). ಆಕಾಶದ ಮಳೆಯನ್ನು ಅನುಗ್ರಹಿಸಿ ಅಶ್ಚದಿಂದ ಉತ್ಪನ್ನ 
ನಾದ ಪ್ರವಾಹಗಳು ಚೆನ್ನಾಗಿ ಪ್ರವಹಿಸುವಂತೆ ಮಾಡುತ್ತಾರೆ. (೫-೮೩-೬). ಅಶ್ವಡೊಡನೆ ಸೇರಿ, ನೀರನ್ನುಂಟು 
ಮಾಡುವಾಗ ಮರುತ್ತಗಳು ಸ್ವರ್ಣವರ್ಣದವರಾಗುತ್ತಾ ಕಿ (೨-೩೪-೧೫) ಮೇಘಗಳು ಥ್ವನಿಗೈ ಯುವಾಗ, ಪ್ರವಾಹ 
ಗಳು ಮರುತ್ತಗಳ ರಥನೇಮಿಗಳ ಧ್ವನಿಯನ್ನು ಪ್ರತಿಶ್ವನಿಸುತ್ತವೆ (೧-೧೬೮-೮). ಇಂದ್ರೆನು ಸುರಿಸುವ 
ನೀರಿಗೆ « ಮರುತ್ತಶೀಃ' ( ಮರುತರಿಂದ ಸಹಿತವಾದುವು ) ಎಂದು ಹೆಸರು (೧-೮೦-೪). ವೃಷ್ಟಿ ಕಾರಕ 
ಫೆಂಬ ಅರ್ಥದಲ್ಲಿಯೇ, ಅವಂಗೆ *ಪುರುದ್ರಪ್ಸಾಃ' (೫-೫೭-೫) ಅಥವಾ « ಧ್ರಷಪ್ಸಿನಃ ' (೧-೬೪-೨) (ಹೆಚ್ಚಾದ 
ಹಲಬಿಂದುಗಳುಳ್ಳಿ ವರು) ಮತ್ತು " ಸುದಾನವಃ' (ಚೆನ್ನಾಗಿ ನೀರಿನಲ್ಲಿ | ಸೆನೆದಿರುವವರು) ಎಂಬ ಹೆಸೆರುಗಳು. 


ಖಸ್ರೇದಸಂಹಿತಾ 597 





ಗ್‌ ಸನ್‌ ಗಾ NS ಯ್‌ ಸಸರ ಗಗ್‌” ಕ ANN ve 4 rN PV EU ಕ ಯ ಖಾ ಸತು ಹಚ ಇ ಭಖ ಅಸೆ ಬಂಜೆ ಚಚದ ನ 0 0.012 0. “2೧.4. ಬಟಟ ಬ ಫೋ ಲ ಲ ಲ ಟು ಪಾ ಒಪಿಜ ಇಹ 








ಅವರು ಶಾಖನನ್ನೂ ಕಡಿಮೆ ಮಾಡುತ್ತಾರೆ (೫.೫೪-೧). ಆದಕ್ಕೆ ಅವರೇ ಕತ್ತಲನ್ನು ಹೋಗಲಾಡಿಸಿ 
(೭-೫೩-೨೦). ಬೆಳಕನ್ನು ಂಟುಮಾಡಿ (೧-೮೬-೧೦). ಸೂರ್ಯನಿಗೆ ದಾರಿ ಮಾಡುತ್ತಾರೆ (೮-೭-೮). ವಾಯು 
ವಿನ ಪರಿಮಿತಿಯನ್ನು ಗೊತ್ತುವತಾಡಿದಾಕೆ (೫-೨೫೨); ಭೂಭಾಗಗಳನ್ನು ಮತ್ತು ಕೇಜೋವಿಶಿಷ್ಟವಾದ ಅಕಾಶ 
ಭಾಗಗಳನ್ನು ವಿಸ್ತರಿಸಿ' ಎರಡು ಲೋಕಗಳನ್ನು ಪ್ರಶ್ಯೇಕಿಸಿದಾರೆ (೮-೮೩-೯ ಮೆತ್ತು ೧೧). 

ಗಾಳಿಯಲ್ಲಿ ಕೇಳಿಸುವ ಧ್ವನಿಯಿ ದಲೇೇ ಇರಬಹುದು ಅವರಿಗೆ ಗಾಯಕರು (೫-೫೨-೧; ೫-೬೦-೮; 
೭-೩೫-೯) ಎಂದಿರುವುದು. ಅನನು ಸ್ವರ್ಗಲೋಕದ ಗಾಯಕರು (೫-೫೭-೫). ಒಂದು ಗಾನವನ್ನು ಗಾನೆ 
ಮಾಡುತ್ತಾರೆ (೧-೧೯-೪ ; ೧-೧೬೬-೭). ಹಾಡುತ್ತಾ, ಸೂರ್ಯನು ಪ್ರಕಾಶಿಸುವಂತೆ ಮಾಡಿದರು (೮-೨೯-೧೦) ; 
ಕೊಳಲು ಊದುತ್ತಾ ಪರ್ವತವನ್ನು ಸೀಳಿದರು (೧-೮೫-೧೦). ಇಂದ್ರನು ಸರ್ಪವನ್ನು ವಧಿಸಿದಾಗ್ಯ ಮರು 
ತರು ಅವನಿಗಾಗಿ, ಗಾನಮಾಡಿ, ಸೋಮರಸವನ್ನು ಸಿದ್ಧಪಡಿಸಿದರು (೫-೨೯-೨ ; ೫-೩೦-೬). ಗಾನಮಾಡಿ,' 
ಇಂದ್ರನಿಗೆ ಸಾಮರ್ಥ್ಯವನ್ನು ಉಂಟುಮಾಡಿದರು (೧-೮೫-೨). ಅನರೆ ಗಾವನೆಂದರಿ, ಮುಖ್ಯವಾಗಿ ಗಾಳಿಯಲ್ಲಿ 
ಫೇಳಿಬರುವಶಬ್ದ (೪.೨೨ ೪ನ್ನು ಹೋಲಸಿ) ; ಆದರೂ, ಅದು ಸ್ತುತಿಯೆಂದು ಭಾವಿಸಲ್ಪಟ್ಟದೆ (೩-೧೪-೪). 
ಇಂದ್ರ ಸಹಿತರಾಗಿರುವಾಗ್ಯ ಅವರು ಖುತ್ತಿಜರೆಂದು ಆಹೂತರಾಗುತ್ತಾಕಿ (೫-೨೯.೩) ಮತ್ತು ಖುತ್ತಿಜರಿಗೆ 
ಹೋಲಿಸಲ್ಪಬ್ಬಿ ದಾಕಿ (೧೦-೭೮-೧). ಅವಕೇ ಮೊದಲು ಯಾಗ ಮಾಡಿದವರು (೨-೩೬.೨) ; ಶಿಷ್ಟ ರ ಮನೆಗಳಲ್ಲಿ 
ಅಗ್ನಿಯನ್ನು `ುದ್ದಿ ಮಾಡಿದವರೂ ಇವರೇ; ಅಗ್ನಿ ಯನ್ನು ಉದ್ದೀಸ್ತಿ ಗೊಳಿಸಿದವರು ಭ್ರಗುಗಳು (೧೦-೧೨೨- -೫). 
ಇತರ ಅನೇಕ ನೇವಕೆಗಳಂತ್ರೆ ಇವರೂ ಸೋಮಪಾನ ಮಾಡುನಕಿಂದು (೨-೩೬-೨; ೮-೮೩.೯ ದಿಂದ ೧೨, 
ಇತ್ಯಾದಿ) ಹೇಳಲ್ಪ ಟ್ಟಿ ದಾರೆ. | | 

ಗುಡುಗು ಮಳೆ ಮತ್ತು ಇವರೂ ಒಂದು ಎಂಬ. ಭಾವನೆಯಿರುವುದರಿಂದ್ದ ಸ್ಪಭಾವವಾಗಿ ಇವರು 
ಇಂದ್ರನ ಸ್ನೇಹಿತರು; ಸಹೋದ್ಯೋಗಿಗಳಾಗಿಿ ಅನನೊಡನೆ ನಿಕಟ ಬಾಂಡವ್ಯವುಳ್ಳ ವರಾಗಿದಾರೆ. ತಮ್ಮ 
ಸ್ತುತಿ ಗಾನ ಇವುಗಳಿಂದ (೧-೧೬೫-೧೧ ಇತ್ಯಾದಿ) ಇಂದ್ರನ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚೆ ಸುತ್ತಾರೆ 
(೩-೩೫-೯ ; ೬.೧೭-೧೧). ವೃತ್ರನೊಡನೆ ಯುದ್ದದಲ್ಲಿ, ಸಾಧಾರಣವಾಗಿ . ಮರುತರೇ ಅವನಿಗೆ ಸಹಾಯಕರು 
(೮-೬೫-೨ ಮತ್ತು ೩; ೧೦-೧೧೩-೩). ಶ್ರಿತ ಮತ್ತು ಇಂದ್ರರಿಗೆ ಅವರು ವೃತ್ರವಥ್ಧೆಯೆಲ್ಲಿ ಸಹಾಯ ಮಾಡುತ್ತಾರೆ 
(೮-೭-೨೪). ವೃತ್ರವಥೆಕಾರಿಯಾದ ಸೂಕ್ತವನ್ನು ಗಾನಮಾಡುವಂತೆ ಪ್ರಾರ್ಥಿತರಾಗಿದಾರೆ (೮-೭೮-೧ ರಿಂದ ೩). 
ಸರ್ಪ ಮತ್ತು ಶಂಬರೆರೊಡನೆ ಇಂದ್ರನು ಮಾಡಿದ ಯುದ್ಧಗಳಲ್ಲಿ ಅನನಿಗೆ ಸಹಾಯ ಮಾಡಿದರು (೩-೪೭-೩ 
ಮತ್ತು ೪). ಮರುತ್ಸಹಿತನಾಗಿಯೇ, ಇಂದ್ರನು ಬೆಳಕು (೮-೬೫-೪) ಮೆತ್ತು ಗೋವುಗೆಳನ್ನು (೧- ೬-೫) 
ಪಡೆದನು ಮತ್ತು ಆಕಾಶಕ್ಕೆ ಆಧಾರಭೂತನಾದನು (೭-೪೭-೫). ವಾಸ್ತವವಾಗಿ ನೋಡಿದರೆ, ಇವರ ಸಹಾಯ 
ದಿಂದಲೇ ಇಂದ್ರನು ತನ್ನ ಎಲ್ಲಾ ಸಾಹೆಸಕಾಸ್ಯಗಳನ್ನೂ ಮಾಡಿರುವುದು (೧-೧೦೦, ೧೦೧ ಮತ್ತು ೧೬೫ನೆಯ 
ಸೂಕ್ತಗಳು; ೧೦-೬೫). ಕೆಲವು ಸಂದರ್ಭಗಳಲ್ಲಿ ಮರುದ್ವೇವತೆಗಳೇ ಈ ಸಾಹಸ ಕಾರ್ಯಗಳಲ್ಲಿ ಇಂದ್ರನಿ 
ಗಿಂತ ಹೆಚ್ಚು ಸ್ವತಂತ್ರೆರು, ಇಂದ್ರನಿಂದ ಸಹಿತರಾಗಿ, ಮರುತರು ವೃತ್ರನನ್ನು ಹೊಡೆಯುತ್ತಾರೆ (೧-೨೩೯), 
ವೃತ್ರಾಸುಕನ ಕೀಲುಗಳನ್ನು ಬೇರೆ ಬೇರೆ ಮಾಡಿದರು (೮-೭-೨೩); ಗೋವುಗಳನ್ನು ಕಂಡುಹಿಡಿದರು 
೩೪-೧). ಇತರ ಜೇವತೆಗಳೆಂತೆ, ಇವರಿಗೂ ಇಂದ್ರನೇ ನಾಯಕನು (೧-೨೩-೮ ; ಇತ್ಯಾದಿ) ಇಂದ್ರ 


ನಿಂದ ಯುಕ್ತರು (೧೦-೧೨೮. ೨), ಅವರು ಇಂದ್ರನಿಗೆ ಪುತ್ರಸದ್ಭ ಶರು (೧-೧೦೦-೫) ; ಅವನ ಭಾತಿ ಗೆಳೆನ್ಲಿ ಸಿ 

ಕೊಂಡಿದಾರೆ (೧-೧೭೦-೨). ಒಂದೆರಡು ಸಲ ಮಾತ್ರ ಮರುತ್ತ ಗಳು ಇಂದ್ರನ ಕೈಬಿಟ್ಟು ಬಿಟ್ಟಿ ಕೆಂದು ಹೇಳಿದೆ. 
ಸರ್ಪದೊಡನೆ ಅವನೊಬ್ಬನೇ ಯುದ್ಧ ನಾಡುವೆಂತೆ ಸನ್ನಿ ವೇಶವೊಡಗಿಸಿ (೧- 0೩೫. ಟಿ ಅವನನ್ನು ಒಂಟಿಯಾಗಿ 
ಬಿಟ್ಟು ಬಟ್ಟರು (೮.೭- ೩). ಒಂದೇ ಒಂದು ಖುಸ್ಕಿನಲ್ಲಿ ಇಂಪ್ರಥಿಗೂ ಇನರಿಗೆ ಸ್ಪೀಷವೂ 'ಉಕ್ಕವಾಗಿಡೆ. 


568 ಸಾಯಣಭಾನ್ಯಸಹಿಶಾ 





ಗಾ ಬಟ ಬ ಪಂ ಯಷ ಮ 12 ಇ ೭ ಇ" ಜ್‌ 





Te ಉಟ ಗ ಐ 





ಮರುತಕು," ಎಕ್ಕೆ ಇಂದ್ರನೇ, ನಮ್ಮನ್ನು ವಧಿಸಲು ಇಚ್ಛಿಸುವುದೇಕೆ? ಯುದ್ಧದಲ್ಲಿ ನಮ್ಮನ್ನು ವದಿಸಬೇಡ ? 
ನಿಂದು ಇಂದ್ರನಿಗೆ ಹೇಳಿದಾರೆ (೧-೧೭೦-೨; ೧-೧೭೧-೬ನ್ನು ಹೋಲಿಸಿ), ಬ್ರಾಹ್ಮಣವೊಂದರಲ್ಲಿಯೂ 
(ತೈ. ಬ್ರಾ. ೨-೭. ೧೧-೧) ಇಂದ್ರ. ಮರುತರಿಗೆ ಫರ್ಷಣೆಯಾಯಿತೆಂದು ಹೇಳಿದೆ. | oo 


ಬ ಅಂದ್ರ ಸಹಚರಿತರಾಗದೇ ಇರುವಾಗ, ಮರುತರಲ್ಲಿ ಹಿಂಸಾತ್ಮಕ ಗುಣಗಳು ಕಂಡುಬರುತ್ತ ವೆ. ಈ 
ನಿಷಯದಲ್ಲಿ ಅವರು ತಮ್ಮ ತಂದೆಯಾದ ರುದ್ರನ ಗುಣಿಗಳನ್ನು ತೋರ್ಪಡಿಸುತ್ತಾರೆ. ಅವರ ಆರಾಧಕರನ್ನು' 
ಸಿಡಿಲು ತೊಂದರೆಪಡಿಸದುತೆಯೂ, ಅವರ ದುರಾಗ್ರಹೆವು ಅವರನ್ನು. ಮುಟ್ಟದಂತೆಯೂ ಮಾಡಬೇಕೆಂದು 
(೭. -೫೬.೯) ಪ್ರಾರ್ಥಿತರಾಗಿದಾರೆ. ಅವರು ಎಸೆಯುವ ಬಾಣ. ಮತ್ತು ಕಲ್ಲುಗಳನ್ನು (೧.೧೭೨-೨), ಸಿಡಿಲು 
(೭- -೫೭-೪), ಗೋವು ಮತ್ತು ಮನುಷ್ಯರನ್ನು ವಧಿಸುವ ವಜ್ರಾಯುಧೆ (೭-೫೬-೧೭), ಇವುಗಳನ್ನು ತಪ್ಪಿಸಬೇ 
ಕೆಂದು ಮೊರೆ ಇಟ್ಟ ದಾರೆ. ಅವರಿಂದ ಕೆಡಕುಂಟಾಗಬಹುದು (೧-೩೯-೮) ; ಅವರು ಕುಪಿತರಾಗಬಾರದೆಂದು 
ಬೇಡಿಕೆ (೧-೭೧-೧ ; ೭-೫೮- -೫) ; ಅವರಿಗೆ ಸರ್ಪಗಳಂತೆ ಕೋಸ ಬರುತ್ತದೆ (೧-೬೪-೮ ಮತ್ತು ೯). ರುದ್ರ 
ನಂತೆ, ಇವರಿಂದಲೂ, ಸಿಂಧು, ಅಸಿಕ್ತಿ, ಸಮುದ್ರಗಳು ಮತ್ತು ಸರ್ವತಗಳಲ್ಲಿರುವ ಔಷಧಿಗಳು ಬೇಡಲ್ಪಟ್ಟವೆ 
(೮-೨೦-೨೩ರಿಂದ೨೬) ; ಶುದ್ಧವೂ, ಅನುಕೂಲವೂ, ಸುಖಕರವೂ ಆದ ಚಿಕಿತ್ಸಾ ವಿಧಾನಗಳು ಮರುತೃಹಿತನಾಡ 
ರುದ್ರ ನಲ್ಲಿವೆ (೨.೩೩.-೧೩). ಅದನ್ನು ಮರುತ್ತಗಳು ಮಳೆಯರೂಪದಲ್ಲಿ ಕೊಡುತ್ತಾರೆ (೫-೫೩-೧೪) ; ಆದುದ 
ರಿಂದ ಔಷಧಿ ಎಂದರೆ ಉದಕವಿರಬೇಕು. ಅಗ್ನಿಯಂತೆ, ಇವರಿಗೂ " ಪಾವಕ' (ಶುದ್ಧಿ ಮಾಡಸವವರು) ಎಂದು 
ಹೆಸರು (೭-೫೬-೧೨ ; ಇತ್ಯಾದಿ). 


ಮೇಲೆ ಹೇಳಿದ ಗುಣಗಳಿಂದ, ಮರುತ್ತುಗಳು ಚಂಡಮಾರುತದ ದೇವತೆಗಳೆಂಬುದು ಸ್ಪ ಷ್ಟ'ವಾಗುತ್ತ ಜೆ. 


€ ಮರುತ? ಎಂದರೆ ಗಾಳಿ ಎಂದರ್ಥ ಮಾಡುವುದು ಬಹಳಮಟ್ಟಿಗೆ ಸರಿಯಾದರೂ, ಮೇಲೆಕಂಡ ಗುಣಗಳೆಲ್ಲವೂ 
ಅದರಲ್ಲಿ ಒಳಪಟ್ಟ ಂತೆ ಆಗುವುದಿಲ್ಲ. 


ನಾಯು-ವಾತ. 


ವಾಯು ಮತ್ತು ವಾತ ಎಂಬಿನೆರಡು ಸದಗಳೂ ವಾಯುದೇವತೆ ಮತ್ತು ಗಾಳಿ, ಇವೆರಡನ್ನೂ 
ಸೂಚಿಸುವ ಅರ್ಥದಲ್ಲಿ ಉಸಯೋಗಿಸಲ್ಪಟ್ಟವೆ. ಆದರೆ ವಾಯುವು ದೇವತೆ; ವಾತವು ಜಡವಾದ ಗಾಳಿ. 
ವನಾಯುದೇವತಾಕವಾಗಿ ಒಂದು ಪೂರ್ತಿ ಸೂಕ್ತವೂ, ಕೆಲವು ಸೂಕ್ತಭಾಗಗಳೂ ಮತ್ತು ಇಂದ್ರನ ಜೊತೆಯಲ್ಲಿ 
ಸುಮಾರು ಹನ್ನೆರಡು ಸೂಕ್ತಗಳೂ ಇನೆ. ವಾತದ ಹರವಾಗಿ ಹತ್ತನೆಯ ಮಂಡಲದ ಕಡೆಯಲ್ಲಿ ಎರಡು ಸಣ್ಣ 
ಸೂಕ್ತಗಳು ಮಾತ್ರ ಇವೆ. ಎರಡೂ ಒಂದೇ ಬುಕ್ಕಿನಲ್ಲಿ ಬರುವುದೂ ಉಂಟು (೬-೫೦-೧೨ ; ೧೦-೯೨-೧೩). 
ಇವೆರಡರಲ್ಲಿ ವಾಯುವೇ ಇಂದ್ರನ ಜೊತೆಯಲ್ಲಿ ಸ್ತುತನಾಗುವುದು. ಸಿರುಕ್ತದಲ್ಲಿ (ನಿರು. ೭-೫) ವಾಯು 
ಅಥವಾ ವಾತವು ಜೀವತಾತ್ರಯಗಳಲ್ಲಿ (ಅಗ್ನಿ, ಇಂದ್ರ, ವಾಯು, ಸೂರ್ಯ ಒಂದಾಗಿ ಪರಿಗಣಿತವಾಗಿದೆ. 
ವಾತನು ಪರ್ಜನ್ಯನೊಡನೆ ಸಂಬಂಧಿಸಿದೆ. ಈ ನಂಡಕ್ಕೂ ಉಪಯೋಗಿಸುವ ವಿಶೇಷಣಗಳೂ: ಸಾಧಾರಣವಾಗಿ 
ಭಿನ್ನ ನಾದುವು ; ವಾತನ ವಿಶೇಷೆಣಿಗಳು. ವೇಗ ಮತ್ತು ರಳೆಸವನ್ನೇ ವಿಶೇಷವಾಗಿ ಸೂಚಿಸುತ್ತ ಮೆ [| 


|  ವಾಯುನಿನ ಮೂಲದ ವಿಷಯವಾಗಿ ಹೆಚ್ಚು ಆಧಾರಗಳಿಲ್ಲ. ಎರಡು ಕೋಶಗಳು: ಐಶ್ವ ರ್ಯ 
ತ್ಯೋಸ್ಕರ ಅವನನ್ನು ಸ ಜಿಸಿದವು (೭- ೦-೩). ಅವನ "ನತ್ನಿಯ ಹೆಸರು ಇಲ್ಲದಿದ್ದ ರೂ. ವಾಯುವು ಶೆ ಶ್ಚಸ್ಟ್ರ್ರ್ರ 
ನಿನ: ಜಾಮಾತೃವೆಂದು - ಉಕ್ತವಾಗಿದೆ (೮-೨೬-೨೧, ೨೨) ಪುರುಷಸೂಕ್ತದಲ್ಲಿ ವಾಯುವು ವಿರಾಟ್ಯುರುಷನ 


ಖುಗ್ಗೇದಸಂಹಿಶಾ 599 





ಹ” ಸ pu 


ಉಸಿರಿನಿಂದ ಉದ್ಭವಿಸಿದನೆಂದು (೧೦-೯೦-೧೫) ಹೇಳಿದೆ. ' ವಾಯುನಿಗೂ ಮರುತರಿಗೂ ಸಂಬಂಧವೆ 'ಉಕ್ತ 
ವಾಗಿಲ್ಲನೆನ್ನ ಬಹುದು. ಒಂದೇ ಒಂದುಕಡೆ (೧-೧೩೪-೪) ವಾಯುವು ಅಂತರಿಕ್ಷದ ಯೋನಿಯಿಂದ ಮಾರುತ 
ರನ್ನು ಉತ್ಪತ್ತಿ ಮಾಡಿದನೆಂದೂ, ಅವರು (೧-೧೪೨-೧೨) ಮತ್ತು ವಿಶೆ ದೇವತೆಗಳು ವಾಯುವನ್ನು ಹಿಂಬಾಲಿಸಿ 
ದರೆಂದೂ ಹೇಳಿದೆ. ಅವನ (ಗುಣಗಳೂ) ಲಕ್ಷಣಗಳೂ ಅಸ್ಪಷ್ಟೃವಾಗಿನೆ. ಸ್ಪುರದ್ರೂಪಿ (೧-೨-೧), ಸಹಸ್ರಾ 
ಕ್ಷನಾದ ಇವನು, ಮನೋನೇಗದಿಂದ್ಯ ಇಂದ್ರಸಹಿತನಾಗಿ ಆಕಾಶವನ್ನು ಸ್ಪರ್ಶಿಸಿದನು (೧-೨೩-೨ ಮತ್ತು ೩). 
ವಾಯುವಿನ ರಥವು ಹೊಳೆಯುತ್ತಿದೆ; ಅದಕ್ಕೆ ಕಂದುಬಣ್ಣದ ಅಥವಾ ಕೆಂಪುಬಣ್ಣದ ಒಂದು ತಂಡ ಅಥವಾ 
ಒಂದು ಜೊತೆ ಅಶ್ವಗಳು, ಆ ತಂಡದಲ್ಲಿ ೯೯ (೪-೪೮-೪) ಅಥವಾ ನೂರು ಅಥವಾ ಒಂದು ಸಾವಿರ (೪-೪೬-೩) 
ಕುದುರಿಗಳಿವೆ ; ಅವು ಅವನ ಇಚ್ಛಾಮಾತ್ರ ದಿಂದಲೇ ನಿಯುಕ್ತ ವಾಗುತ್ತವೆ. ಈ ಅರ್ಥದ ನಿಯುತ್ತತ್‌ ಎಂಬ 
ವಿಶೇಷಣವು. ಇಂದ್ರ, ಅಗ್ನಿ, ಪೂಸಣ ಅಥವಾ ಮರುತ್ತಗಳಿಗೆ ಒಂದೆರಡು ಸಲ ಹೊರತಾಗಿ, ಸಾಧಾರಣವಾಗಿ 
ವಾಯುವಿಗೇ ಉಪಯೋಗಿಸಿದೆ. ರಥದಲ್ಲಿ ಕುಳಿಶಾಗೃ ಇವನಿಗೆ ಇಂದ್ರನು ಸಹೆಚರನು (೪-೪೬-೨; ೪೪೮೨; 
೭-೯೧-೫) ; ಬಂಗಾರದ ಆಸನವಿದೆ; ಆಕಾಶವನ್ನು ಮುಟ್ಟುತ್ತದೆ (೪-೪೬-೪). ಇತರ ದೇವತೆಗಳಂತೆ, 
ಇವನಿಗೂ ಸೋಮರಸವು ಪ್ರಿಯವಾದುದು ; ಇವನು ತನ್ನ ಅಶ್ವಗಳು ಮತ್ತು ಇಂದ್ರನೊಡನೆ ಬಂದು, ಮೊದಲು 
 ಸೋಮಪಾನ ಮಾಡಬೇಕೆಂದು ಆಹೊತನಾಗುತ್ತಾನೆ (೧-೧೩೫-೪); ದೇವತೆಗಳಲ್ಲೆಲ್ಲಾ ಅವನೇ ಕ್ಷಿಪ್ರಗತಿಯ 
ದೇವತೆ (ಶ. ಬ್ರಾ. ೧೩-೧-೨-೭ ; ಇತ್ಯಾದಿ). ಐತರೇಯ ಬ್ರಾಹ್ಮಣದಲ್ಲಿ (೨-೨೫) ಸೋಮರಸದ ಪ್ರಥಮ 
ಷಾನಕ್ಕೊೋ ಸ್ಕರ ದೇವತೆಗಳಲ್ಲಿ ಪಂದ್ಯವಾಗಿ, ವಾಯುವು ಮೊದಲನೆಯನನೂ, ಇಂದ್ರನು ಎರಡೆನೆಯವನೂ 
ಆದರು ಎಂದು ಒಂದು ಕಥೆಯಿದೆ. ಅವನು ಸೋಮರಕ್ಷಕ (೧೦-೮೫-೫) ; ಅವನೊಬ್ಬನಿಗೇ ಶುಚಿಪಾ (ಶುದ್ಧ 
ವಾದ (ಸೋಮ) ಪಾನಮಾಡುವವನು) ಎಂಬ ವಿಶೇಷಣವಿದೆ; ಒಂದು ಸಲ ಇಂದ್ರ ಮತ್ತು ವಾಯುಗಳಿಗೆ 
ಒಟ್ಟಾಗಿ ಈ ವಿಶೇಷಣವು ಉಪಯೋಗಿಸಲ್ಪಟ್ಟದೆ. ವಾಯುವು ಯಶಸ್ಸು, ಸಂತಾನ, ಅಶ್ವಗಳುು ಗೋವುಗಳು 
ಸುವರ್ಣ ಮೊದಲಾದುವನ್ನು ಅನುಗ್ರಹಿಸುತ್ತಾನೆ (೭-೯೦-೨ ಮತ್ತು ೬). ಶತ್ರುಗಳನ್ನು ಚದುರಿಸುತ್ತಾನೆ 
(೪-೪೮-೨) ; ದುರ್ಬಲರನ್ನು ರಕ್ಷಿಸಬೇಕೆಂದು (೧-೧೩೪-೫) ಪ್ರಾರ್ಥಿತನಾಗಿದಾನೆ. | 
ಗಾಳಿಯ ಮತ್ತೊಂದು ಹೆಸರಾದ « ವಾತ ಎಂಬುದು "ವಾ? ಧಾತುವಿನಿಂದ ನಿನ್ಪನ್ನ ವಾಗಿದೆ 
(೧೦-೧೬೮) ಸೂಕ್ತದಲ್ಲಿ ಈರೀತಿ ವರ್ಣನೆ ಇದೆ. ಎಲ್ಲವನ್ನೂ 'ಪುಡಿಮಾಡುತ್ತಾ, ಜೋರಾಗಿ ಶಬ್ದಮಾಡಿ 
ಕೊಂಡು ಧೂಳೆಬ್ಬಿ ಸುತ್ತಾ ವಾಯುಮಂಡಲದಲ್ಲಿ ಸಂಚರಿಸುತ್ತಾನೆ; ಒಂದು ದಿನವೂ ವಿಶ್ರಾಂತನಾಗುವುದಿಲ್ಲ; 
ಆದಿಯಲ್ಲಿ ಜನಿಸಿದ ಇವನು ನೀರಿಗೆ ಮಿತ್ರನು; ಅವನ ಜನ್ಮಸ್ಥಾನ ತಿಳಿಯದು, ಈ ದೇವತೆಯು ಮನಬಂದ 
ಕಡೆ ಹೋಗುತ್ತಾನೆ; ಇವನ ಶಬ್ದ ಎಲ್ಲರಿಗೂ ಕೇಳಿಸುತ್ತದೆ; ಆದರೆ ಇವನನ್ನು ಕಂಡವರಿಲ್ಲ (೧-೧೬೪-೪೪ನ್ನು 
ಹೋಲಿಸಿ) ಇವನು ದೇವತೆಗಳ ಉಸಿರು (೭-೮೭-೨ನ್ನು ಹೋಲಿಸಿ; ೧೦-೯೨-೧೩); ಯಾಗಗಳಲ್ಲಿ ಇವನಿ 
ಗೋಸ್ಟರ ಹೋಮ ಮಾಡುತ್ತಾರೆ. | | | | ee 
°° ರುದ್ರನಂತೆ ವಾತನೂ ಚಿನಧಗಳನ್ನು ಜನಗಳಿಗೆ ಕೊಡುತ್ತಾನೆ; ಆಯುಸ್ಸ ನ್ನು ಹೆಚ್ಚಿಸುತ್ತಾನೆ : 
ಏಕೆಂದರೆ ಇನನ ' ಮನೆಯಲ್ಲಿ ಅಮೃತತ್ತೈದ 'ನಿಧಿಯಿದೆ (೧೦-೧೮೬). ಚಿಕಿತ್ಸಾಶಕ್ತಿ ಯೆಂದರೆ 'ವಾಯುನಿತ 
ಶುದ್ಧಿ ೇಕರಣಶಕ್ತಿಯಿರಬೇಕು.. ಗಾಳಿಯ ಕೆಲಸಗಳೆಲ್ಲವೂ ಚಂಡಮಾರುತಕ್ಕೆ ಸಂಬಂಧಿಸಿದೆ. (೪-೧೭-೨೨; 
೫-೮೩. ೪; ೧೦-೧೬೮-೧ ಮತ್ತು ೨). | ಶಿಡಿಲು ಹೊಡೆಯುವುದಕ್ಕೆ, ಮತ್ತು ಸೂರ್ಯೋದಯಕ್ಕೆ ಪೂರ್ರಭಾನಿಯಾಗಿ 
ಗಾಳಿಯು. ಸಾಧಾರಣವಾಗಿ ಜೋರಾಗಿ ಬೀಸುವುದರಿಂದ, ವಾತನು ರಕ್ತ ವರ್ಣದ ತೇಜಸ್ಗ ನನ್ನು ಉತ್ಸ ತಿ ಮಾಡು 
ತ್ತಾನೆ (೧೦- ೧೬೮-೧) ಮತ್ತು ಉಷಸ್ಸು ಪ್ರಕಾಶಿಸುವಂತೆ. ಮಾಡುತ್ತಾನೆ. (೧-೧೩೪- ೩) ಎಂದು ಹೇಳಿದೆ, 


600 | ನಾಯಣ ಭಾಸ್ಫುಸಖಶಾ 


ಭ್ಯ, MN Se NN NT Le Te NN 














Mn PR Ne 





ವಾಯುನೇಗನೇ ದೇವತೆಗಳ ನೇಗ (೪-೧೭-೧೨ ; ೫-೪೧-೩ 3೪-೯೭-೫೨) ಮತ್ತು ಕಾಲ್ಪನಿಕ ಅಶ್ವಗಳ ವೇಗ 
(೧-೧೬೩-೧೧ ; ೧೪-೩೮) ಇವುಗಳ ಹೋಲಿಕೆಗೆ ಆಧಾರ, ಅದರ ಶಬ್ದವೂ ಅನೇಕ ಕಡೆ ಉಕ್ತವಾಗಿದೆ (೪-೨೨-೪ ; 
೮-೯೧-೩ ; ೧೦-೧೬೮-೧ ಮತ್ತು ೪), | | 


| | ಪರ್ಜನ್ಯ 

ಬುಗ್ಗೇದದಲ್ಲಿ ಈ ದೇವತೆಯ ಸ್ಥಾನ ಬಹಳ ಅಮುಖ್ಯ, ಮೂರೇ ಸೂಕ್ತಗಳಲ್ಲಿ ಈ ದೇವತೆಯನ್ನು 

ಸ್ತು ಕಿಸಿರುವುದು; ಈ ಹೆಸರು ಬರುವುದೇ ಮೂವತ್ತು ಸಲ, ಅಥರ್ವವೇದದಲ್ಲಿಯೂ (೪-೧೫) ಒಂದು ಸೂಕ್ತ 
ನರ್ಜನ್ಯದೇವತಾಕನಾದುದು, ಆದರೆ ಆ ಸೂಕ್ತದ೪ನ ಹುಕ್ಕುಗಳು ಬಹಳಮಟ್ಟಿಗೆ ಖುಗ್ಗೇದದಿಂದ ಆರಿಸಿ 
ಕೊಂಡವು. ಈ ಮುಂದಿನ ವಾಕ್ಯಗಳಲ್ಲಿ ಸಾಧಾರಣವಾಗಿ ಪರ್ಜನ್ಯ ಎಂದರ್ಕೆ ನರಿಚಿತವಾದ ಮೋಡ ಎಂಬುದೇ 
ಆಗಿದೆ. ಮಳೆ ಮೋಡಗಳು (ಪರ್ಜನ್ಯ) ಭಾಮಿಯನ್ನು ಚೇತನಗೊಳಿಸುತ್ತೆವೆ. (೧-೧೬೪-೫೧). ಮರುತ್ತು 
ಗಳು ಹಗಲಿನಲ್ಲಿಯೂ, ಜಲನಾಹಕವಾದ ಮೋಡಗಳಿಂದ (ಪರ್ಜನ್ಯ) ಕತ್ತಲು ಉಂಟುಮಾಡುತ್ತಾಕೆ 
(೧-೩೮-೯). ಅವರು ಎರಡು ಲೋಕಗಳಲ್ಲಿಯೂ ಮೋಡಗಳನ್ನು ಹಂಡುತ್ತಾರೆ (೫-೫೩-೬). ಮಳೆ ಬೀಳು 
ವಂತೆ ಮಾಡಬೇಕೆಂದೂ, ಮಳೆ ನೋಡನನ್ನು ಕಳುಹಿಸುವಂತೆಯೂ ಬೃಹೆಸ್ಪತಿಯನ್ನು ಪ್ರಾರ್ಥಿಸಿದೆ. 
(೧೦-೯೮-೧ ಮತ್ತು ಆ). ಸೋಮವು ಮಳೆ ಮೋಡದಂತೆ ಪ್ರವಹಿಸುತ್ತದೆ (೯.೨.೯) ಮತ್ತು ಸೋಮ ಬಿಂದು 
ಗಳು, ಮೋಡದಿಂದ ಮಳೆಯು ಬೀಳುವಂತೆ ಬೀಳುತ್ತವೆ (೯-೨೨-೨). ಅಥರ್ನೆ ವೇದದಲ್ಲಿ ಮಳೆಗೆಕೆಯುವ 
€ ವಶಾ' ಎಂಬ ಗೋನನ್ನು ಸ್ತುತಿಸುವಾಗ “ ನರ್ಜನ್ಯವೇ ಎಂದು ನಿನ್ನ ಕೆಚ್ಚಲು'' ಎಂದು ಹೇಳಿದೆ (ಅ. ವೇ. 
೧೦-೧೦-೭). ಅದರೆ (ವಾ. ಸಂ. ೧೨-೬)ರಲ್ಲಿ ನರ್ಜನ್ಯ ಎಂದರೆ ಸ್ತನಯಿತ್ನು (ಶಿಡಿಲು) ಎಂತಲೂ, (ಶ.ಬ್ರಾ. 
೧೪-೫-೫-೧೦)ರಲ್ಲಿ ದ್ಯೌಃ (ವಾ. ಸಂ..೧೨-೬) ಎಂಬರ್ಥದಲ್ಲಿಯೂ ಪ್ರಯುಕ್ತವಾಗಿದೆ. ಕೆಲವು ಸಂದರ್ಭಗಳಲ್ಲಿ 
ಉದ್ದಿಷ್ಟ ವಾದುದು ರೊಢಾರ್ಥವೇ ಅಥವಾ ದೇವಶಾರ್ಥವೆ! ಎಂದು ಹೇಳುವುದು ಕಷ್ಟ. ಪರ್ಜನ್ಯನಂತೆ ಅಗ್ನಿಯ 
ನಾಮಥಣ್ಯವು ಪ್ರತಿಧ್ವನಿಯನ್ನು ಕೊಡುತ್ತದೆ (ಲ-೯7.೫). ಪರ್ಜನ್ಯದಿಂದ ಎಚ್ಚರಿಸಬ್ಪಟ್ಟು ಕಪ್ಪೆಗಳು ವಟಿ 
ಗುಟ್ಟ್ರುತ್ತನೆ (೭-೧೦೩-೧). ಪರ್ಜನ್ಯ ಎಂದರೆ ಡೇವತೆಯೆಂದೇ ಸ್ಪಷ್ಟವಾಗಿ ಅನೇಕ ವಾಕ್ಯಗಳಲ್ಲಿ ತೋರಿಬರು 
ತ್ರದ. ಅಂತಹ ಸಂದರ್ಭಗಳಲ್ಲಿ ಮೋಡವು, ಕೆಚ್ಚಲು, ಬಾನೆ, ನೀರಿನ ಚೀಲ ಮೊದಲಾದ ಹೆಸರಿನಿಂದ ಕರೆಯ 
ಲ್ರಡುತ್ತದೆ (೫-೮೩-೮ ಮತ್ತು ೯; ೭-೧೦೧-೪). ಸ್ವಲ್ಪನುಟ್ಟಿಗೆ ಸರ್ಜನ್ಯ ದೇನೆತೆಯು ವೃಷಭ ಮೊದಲಾದ 
ಪ್ರಾಣಿಯೆಂದು ವರ್ಣಿತವಾಗಿದೆ. ವೇಗವಾಗಿ ಹೆರಿಯುವ ಹನಿಗಳಿಂದ ಕೂಡಿದ ಮತ್ತು ಗಟ್ಟಿಯಾಗಿ ಗುಟುರು 
ಹಾಕುವ ಗೂಳಿ (೫-೮೩-೧ ; ೫-೮೩-೭ ಮತ್ತು ೯*ಗಳನ್ನು ಹೋಲಿಸು; ಆ, ವೇ. ೪-೦೫-೧). ಬುಸುಗುಟ್ಟು 
ಕ್ರಿರುವ ಉದಕವ ಯವಾದ ನೃಷಭದಿಂದ ಬರುವ ಮತ್ತು ಭೋರ್ಗರೆಯುತ್ತೆರುವ ನೀರು ಭೂಮಿಯನ್ನು 
ಸಂಶೋಷ ಸಡಿಸುತ್ತದೆ (ಅ. ವೇ. ೪-೧೫-೧). ಸರ್ಜನ್ಯನು ಒಂದೊಂದು ಸಲ ಗೊಡ್ಡು ಹಸು; ಒಂದೊಂದು 
ವೇಳೆ ಹಾಲು ಕೊಡುವ ಹಸು,. ಸರ್ಜನ್ಯನು ತನ್ನ ದೇಹವನ್ನು ಇನ್ನ ಬಂದಂತೆ ಉಪಯೋಗಿಸುತ್ತಾರೆ 
(೭-೧೦೧-೩), | | | 


ಮಳೆಗರೆಯುವುದೇ ಪರ್ಜನ್ಯನ ಮುಖ್ಯಕಾರ್ಯ. ಜಲಮಯವಾದ ರಥದಲ್ಲಿ ಓಡಾಡುತ್ತಾ (೫-೮೩-೬) 
ನೀರಿನ ಚೀಲವನ್ನು ಬಿಚ್ಚಿ, ಅಧೋಮುಖವಾಗಿ ಹಿಡಿಯುತ್ತಾನೆ. ರಧಿಕನು ಅಶ್ವಗಳನ್ನು ಹುರಿದುಂಬಿಸುವಂತೆ, 
ನರ್ಜನ್ಯನು ವೃಷ್ಟ್ರಿರೂತರನ್ನು ಸ್ರದರ್ಶಿಸುತ್ತಾನೆ:; ಮಳೆಗರೆದಾಗ ದೂರದಿಂದ ಸಿಂಹಗ ರ್ಜನೆಯಾಗುತ್ತಡೆ; 
ಮಳೆಯನ್ನು ಸುರಿಸುತ್ತಾ, ಗರ್ಜಿಸುವ ನರ್ಜವ್ಯನು ನಮ್ಮ ಸ್ವರ್ಗೀಯ ಜನಕನಂತೆ (ಆಸುರ), ' ಬರುತ್ತಾನೆ 


'ಹಖಗ್ಗೇದಸಂಹಿತಾ | | 601 





ಸ 


(೫.೮೩-೩ ಮತ್ತು ೬). ಮಳೆಯನ್ನು ಸುರಿಸುವಂತೆಯೂ (೭-೧೦೧-೫), ಸುರಿಸಿದ ಮೇಲೆ ನಿಲ್ಲಿಸುವಂತೆಯೂ 
(೫-೮೩-೧೦) ಪ್ರಾರ್ಥಿತನಾಗಿದಾನೆ. ಪರ್ಜನ್ಯ ಮತ್ತು ಮರುತ್ತಗೆಳು ಮಳೆ ಸುರಿಸುವುವು. ಮಿತ್ರ ಮತ್ತು 
ವರುಣರಿಗೆ ಅಧೀನರಾಗಿದ್ದುಕೊಂಡೇ (೫1-೬೩-೩ ದಿಂದ ೬), ಅನೇಕ ಸಲ ಅವನು ಆರ್ಭಟಸುತ್ತಾನೆ ಎಂದು 
ಹೇಳಿದೆ (೫-೮೩). ಆರ್ಭಟಿಸುತ್ತಾ ಅವನು ವೃಕ್ಷಗಳು, ಪಿಶಾಚಿಗಳು ದುಷ್ಟರು, ಎಲ್ಲರನ್ನೂ ಉರುಳಿಸುತ್ತಾನೆ. 
ಪ್ರಪಂಚನೇ ಅವನ ಈ ಆಯುಡಕ್ಕೆ ಹೆದರಿದೆ (೫-೮೩-೨). ಅವನು ಮತ್ತು ವಾತ್ಕೆ ಇಬ್ಬರು ಆ ಆಯುಧೆ 
ವನ್ನು ಪ್ರಯೋಗಿಸುವವರು (೧೦-೬೬-೧೦). ಸಿಡಿಲಿಗೂ ಇವನಿಗೂ ಸ್ಪಲ್ಪ ಸಂಬಂಧವಿದೆ. ಪರ್ಜನೃೈನು ಬೀಜ 
ಗಳಿಂದ ಭೂಮಿಯನ್ನು ಜೇತನಗೊಳಿಸುವಾಗ್ಯ ಗಾಳಿಬೀಸುತ್ತದೆ ಮತ್ತು ಶಿಡಿಲು ಹೊಡೆಯುತ್ತದೆ (೫-೮೩-೪), 
ನರ್ಜನ್ಯನು ಸಿಡಿಲಿನಿಂಡೊಡಗೂಡಿ ಸಾಗೆರದಲ್ಲಿ ಗರ್ಜಿಸುತ್ತಾನೆ (ಅ. ವೇ. ೧೯-೩೦-೪). 


ಮೆಳೆಗರೆಯುವೆವನಾದುದರಿಂದ, ಪ ಪರ್ಜನ್ಯನು ಸಸ್ಯಗಳ ಅಭಿವೃದ್ಧಿ ಗೆ ಕಾರಣನು. ಭೂಮಿಯಲ್ಲಿ ಬೀಜ. 

ವನ್ನು ಬಿತ್ತಿ ದಾಗ, ಗಿಡಗಳು ಏಳುತ್ತವೆ. ಎಲ್ಲಾ ತರಹ ಸಸ್ಯಗಳೂ ಅವನ” ಕಾರ್ಯಕ್ಷೇತ್ರಕ್ಕೆ ಒಳಪಟ್ಟಿವೆ, ಪುಸಿ 
ಗೋಸ್ಕರ ಅನನು ಗಿಡಗಳನ್ನು ಉತ್ಪತ್ತಿ ಮಾಡಿದಾನೆ (೫-೮೩-೪, ೫ ಮತ್ತು ೧೦ ; ೬-೫೨-೬ ನ ಹೋಲಿಸು" ;. 
ಆ. ವೇ ೪-೧೫-೨, ೩ ಮತ್ತು ೧೫ ; 3೮೭-೨೧) ಗಿಡಗಳನ್ನು ಹೆಚ್ಚೆಸುವವನೂ, ಫಲಿಸುವಂತೆ ಮಾಡುವವನೂ. 
ಅವನೇ ; ಆ ದೇವತೆಯಿಂದ ರಕ್ಷಿತವಾಗಿ, ಸಸ್ಯಗಳು ಒಳ್ಳೆಯ ಫಲ ಬಿಡುತ್ತವೆ (೭-೧೦೧-೧ ಮತ್ತು ೫). ಅವನ. 
ಕಾರ್ಯದಿಂದಲೇ ಜೊಂಡು ಮತ್ತು. ಹುಲ್ಲು ಬೆಳೆಯುತ್ತವೆ (೭-೧೦೨-೧ ; ೫-೭೫-೧೫ ನ್ನು ಹೋಲಿಸಿ; ಅ. ನ್ನ 
೧-೨-೧ ; ೧-೩-೧; ೧೯-೩೦-೫). ಹರ್ಜನ್ಯನು ಗಿಡಗಳಲ್ಲಿ ಮಾತ್ರವಲ್ಲದೆ, ಹಸುಗಳು, ಹೆಣ್ಣು ಕುದುರೆಗಳು, 
ಮತ್ತು ಸ್ತ್ರೀಯರಲ್ಲಿಯೂ ಅಂಕುರವನ್ನು (ಗರ್ಭಾಣುವನ್ನು) ಸ್ಥಾಹಿಸುತ್ತಾನೆ (೭-೧೦೨-೨) ಮತ್ತು ಫಲಶೆಕ್ಲಿಗಾಗಿ 
ಪ್ರಾರ್ಥಿತನಾಗಿದಾನೆ (೫-೮೩-೩ ; ೬-೫೨-೧೬ ನ್ನು ಹೋಲಿಸಿ). ಅವನು ಎಲ್ಲವನ್ನೂ ಫೆಲವಂತನಾಗಿ ಮಾಡುವ. 
ವೃಷಭ; ಪ್ರಪಂಚದಲ್ಲಿರುವ ಚರಾಚರ ವಸ್ತುಗಳೆಲ್ಲವರೆ ಆತ್ಮವೂ ಅವನಲ್ಲಿದೆ (೭-೧೦೧-೬ ; ೧-೧೧೫-೧ ನ್ನು 
ಹೊಲಿಸಿ) ಪ್ರನಂಚನೆಲ್ಲವನ್ನೂ ಆಳುವ, ಸರ್ವ ಸ್ವಾತಂತ್ರ ವುಳ್ಳೆ ರಾಜನು; ಅವನಲ್ಲಿಯೇ ಎಲ್ಲಾ ಜೀವಗಳೂ 
ಮೂರು ಲೋಕಗಳೂ ಸ್ಥಾಪಿತವಾಗಿವೆ. ಅವನಲ್ಲಿಯೇ ಕ್ರಿವಿಧವಾದ ನೀರುಹೆರಿಯುತ್ತ ದೆ(೭- ೧೦೧.೨ ೪ ಮತ್ತು ೫). 
ಈ ಜನನ ಶಕ್ತಿಯಿಂದಲೇ, ಅವನಿಗೆ ಜನಕನೆಂಬ ನಿಶೇ ಸಣವು ಅನೇಕಸಲ ಉನಯೋಗಿಸ ಲ್ಪ ಬ್ರ ನಿ (೭-೧೦೧-೩, 
೯-೮೨-೩ ; ಅ. ವೇ. ೪-೧೫-೧೨, ೧೨-೧-೧೨). ಅನನು ನಮ್ಮ (ಅಸುರತಪಿತಾ) ಸ್ಪರ್ಗೀಯಜನಕನು (೫-೮೩. ೬). 


ಭೂಮಿಯು ಅವಕ ಪತ್ನಿಯೆಂದು ಧ್ವನಿತವಾಗುತ್ತದೆ. (೫-೮೩-೪ ; ೭-೧೦೧-೩ ; ೧-೧೬೦-೩ ಮು 
ಹೋಲಿಸಿ). ಅಥರ್ವ ನೇದದಲ್ಲಿ (೧೨-೧-೧೨) ಭೂಮಿಯು ಕಾಯಿಯು ಮತ್ತು ಸರ್ಜನ್ಯನು ತಂದೆಯೆಂದೂ, 
ಮಕ್ತೊಂದು ಕಡೆ (೧೦-೧೦-೬) ಸ್ಪಷ್ಟವಾಗಿ, ವಶಾ ಎಂಬುವಳು ಅವನ ಪಪ್ಲಿಯೆಂದೂ ಹೇಳಿದೆ. ವೃಷಭನೆನ್ಸಿಸಿ. 
ಕೊಳ್ಳು ವುದರಲ್ಲಿ ಮತ್ತು ಗುಡುಗು: ಚ್‌ ಮತ್ತು ಮಳೆಗಳಿಗೆ ಸಂಬಂಧಿಸಿರುವುದರಲ್ಲಿಯೂ, ನರ್ಜನ್ಯನು ದ್ಯುದೇವ 
ತೆಗೆ ಸಮಾನನು (೧೦-೪೫-೪ ; ಸ ೨-೨೭-೧೫ ಗಳನ್ನು ಹೋಲಿಸಿ). ಒಂದು ಕಡೆ ಪರ್ಜನ್ಯನು ದ್ಯುದೇವ. 
ತೆಯೆ ಮಗನು (೭-೧೦೨-೧). ಪರ್ಜನ್ರ್ಯನೇ ಒಂದು ವತ್ಸೆ (ಕರು) ವನ್ನು ಉತ್ಪತ್ತಿ ಮಾಡುತ್ತಾನೆ; ಇದೇ ಗಿಡಗಳ 
ಅಂಕುರ (೭-೧೦೧-೧ ; ೫-೮೩-೧ ನ್ನು ಹೋಲಿಸಿ). 3 ಕರುವು ಸ ಸೋವವಿರಬಹುದು. ಒಂದು. 
ಕಡೆ ನರ್ಜನ್ಯನು ಸೋಮಕ್ಕೆ ತಂದೆಯೆಂದೂ (೯-೮೨-೩), ಅದು ಪರ್ಜವ್ಯನಿಂದ ಆಭಿವೃದ್ಧಿ ಯಾಯಿತೆಂದೂ 
(೯-೧೧೩-೩) ಹೇಳಿದೆ. 


ನರ್ಜನ್ಯಸಿಗೆ ಇತರ ಅನೇಕ ನೀನಕೆಗಳೊಡನೆ ಸಂಬಂಧನಿದೆ. ಆದರೆ ಸಂಬಂಧೆ ಹೆಚ ಸಾಗಿರುವುದು ವಾತ. 

ನೊಡನೆಯೇ. ಆಗ್ನಿ ಯೊಡನೆ ಒಂದುಸ ೨ ಹೊರತಾಗಿ, ಮಾತನು ದ್ವಂದ್ವ ದೇವತೆಯಾಗಿ ಉಳ ಕ್ರನಾಗಿಕುವುಡು ಸರ್ಜ 

ನ್ರನೊಡನೆಯೆಃ. ಮರುತರೂ ಸರ್ಜನ್ಯನೊಡಕನೆ ಸ್ತುಶರಾಗಿದಾರೆ (೫-೬೩-೬ ; ೫-೮೩-೫) ; ಅವರು ಸರ್ಜವ್ಯನನ್ನು 

ಸ್ತುತಿಸುತ್ತಾರೆ (ಅ. ನೇ. ೪-೧೫.೪). ಎರಡು ಮಂತ್ರಗಳಲ್ಲಿ ಅಗ್ನಿಯು ಇವನೊಡನೆ ಸ್ತುಕತನಾಗಿದಾನೆ (೬.೫೨.೬ 
11 


602 ಸಾಯಣಭಾಷ್ಯಸಹಿತಾ 











ಮತ್ತು ೧೬). ವೃ ಸ್ಟಿಯುಕ್ತನಾ ನಾದ ಪರ್ಜನ್ಯನಿಗೂ ಇಂದ್ರೆನಿಗೂ ಸಮಾನ ಧರ್ಮಗಳು ಅನೇಕ ಇವೆ (6.೬.೧) 
ಇಬ್ಬರು ದೇವತೆಗಳಿಗೂ, ಪ್ರಕೃತಿಯ ಒಂದೇ ಅಂಶವು ಆಧಾರವಾಗಿದೆ ; ಆದರೆ ಪರ್ಜನ್ಯನ ವಿಷಯದಲ್ಲಿ ಇದು 


ಹೆಚ್ಚು ಸ್ಪಷ್ಟ ವಾಗಿದೆ. 


ಈ ಸದದ ನಿಪ್ಸತ್ತಿ ಸ್ಪಷ್ಟವಾಗಿಲ್ಲ ಖಗ್ಗೇದದಲ್ಲಿ ಈ ರೂಪದಿಂದ ರೂಢಾರ್ಥವಾದ ನೋಡವೂ, ಮೇಸಫಾಭಿ 
ಮಾನಿದೇವತೆಯೂ ಅಭಿಫ್ರೇತವಾಗಿನೆ. ಬ್ರಾಹ್ಮಣಗಳಲ್ಲಿಯೊ ಈ ಎರಡು ಅರ್ಥಗಳೂ ರೂಢಿಯಲ್ಲಿದ್ದಂತಿನೆ. 
ಮಹಾಭಾರತದಲ್ಲಿ ಇಂದ್ರ ಮತ್ತು ಸರ್ಜನ್ಯರು ಇಬ್ಬರೂ ಒಂದೇ ಎಂದೂ ಭಾವಿಸಲ್ಪಟ್ಟಿ ದಾರೆ. 

| ಆಪಃ | 

ನಾಲ್ಕು ಸೂಕ್ತಗಳೂ (೭-೪೭ ಮತ್ತು ೪೯ ; ೧೦-೯ ಮತ್ತು ೩೦), ಮತ್ತೆ ಕೆಲವು ಯತ್ಸುಗಳೂ ಉದಕ 
ವನ್ನು ಸ್ತುತಿಸುತ್ತವೆ. ತರ ದೇವತೆಗಳೂಡನೆ ಅಲ್ಲೊಂದು ಇಲ್ಲೊ ದು ಮಂತ್ರದಲ್ಲಿಯೂ ಅದರ ಸ್ತುತಿಯಿಜೆ. 
ವ್ಯಕ್ತಿ ಕರಣವು ಬಹಳ ಆರಂಭದೆಶೆಯಲ್ಲಿದೆ; 'ವಾರಿಗಳು, ತಾಯಿಯರು, ಎಳೆಯ ವಯಸ್ಸಿನ ಪತ್ನಿಯರು, ಯಾಗ 
ಗಳಿಗೆ ಬಂದು ವರ ಪ್ರಸಾದವನ್ನು ಅನುಗ್ರಹಿಸುವ ಶ್ರೀದೇವತೆಗಳು ಎಂಬ ಅಭಿಪ್ರಾಯಗಳು ಕಂಡುಬರುತ್ತವೆ. 
ದೇವತೆಗಳ ಮಾರ್ಗವನ್ನು ಅನುಸರಿಸುವ ಸ್ತ್ರೀದೇವತೆಗಳು (೭-೪೭-೩). ವಜ್ರಾಯುಧವನ್ನು ಥೆರಿಸಿ, ಇಂದ್ರನು 
ನೀರು ಹರಿಯುವುದಕ್ಟೋಸ್ಫರ ಕಾಲುವೆಗಳನ್ನು ಮಾಡಿದನು (೭-೪೭-೪ ; ೭-೪೯-೧) ಮತ್ತು ಅವನ ಅಪ್ಪಣೆ 
ಗಳನ್ನು ಅವರು ಎಂದಿಗೂ ಮೀರುವುದಿಲ್ಲ (೭-೪೭-೩). ಸವಿತೃನಿನ ಅಸ್ಪಣೆಗೂ ನೀರು ಒಳಪಟ್ಟ ದೆ (೨-೩೮-.೨).. 
ಆವು ಸ್ವರ್ಗಲೋಕದಿಂದ ಬಂದವು; ಕಾಲುವೆಗಳಲ್ಲಿ ಹರಿಯುತ್ತ ನಃ : ಸಮುದ್ರ ವೇ ಅವ್ರಗಳ ಗಮ್ಯಸ್ಥಾ ನ (೭-೪೯-೨) 
ಮಿಶ್ರಾಪರುಣರು ಮತ್ತು ಇತರ ದೇವತೆಗಳು ಇರುವ ಸ್ವಳದಲ್ಲಿ ನಾರಿಗಳೂ ಇನೆ ಎಂದು ಅಭಿಪ್ರಾಯವಿದೆ 
(೧೦-೩೦-೧). ಅವು ಸೂರ್ಯನ ಪಾರ್ಶ್ವದಲ್ಲಿವೆ ಮತ್ತು ಸೂರ್ಯನು. ಅವುಗಳೂಡನೆ ಇದ್ದಾನೆ (೧-೨೩-೧೭). ಮನು 
ಷ್ಯರ ಸತ್ಯಾಸತ್ಯತೆಗಳನ್ನು ನೀಕ್ಷಿಸುತ್ತಾ ನು ಅವುಗಳ ಮಧ್ಯೆ ಸಂಚರಿಸುತ್ತಾನೆ (೭.೪೯. ೩). ನಿಘಂಟುವಿನಲ್ಲಿ 
ಭೂಲೋಕದ ದೇವತೆಗಳಲ್ಲಿ ನೀರನ್ನೂ ಸೇರಿಸಿದೆ (ನಿರಿ ೫-೧). 

ಅಗ್ನಿಯು ನೀರಿನಲ್ಲೆ ಮನೆಮಾಡಿಕೊಂಡಿದ್ದಾ ನೆಂದು ಆನೇಕಸಲ ಹೇಳಿದೆ. ನೀರಿನೊಳಕ್ಕೆ ಅಗ್ನಿಯ 
ಪ್ರವೇಶ ಮಾಡಿದನು (೭-೪೯-೪) ; ಅಗ್ನಿಯ ಒಂದು ರೂಪಕ್ಕೆ " ಅಪಾಂನಪಾತ್‌ ' (ನೀರಿನ ಪುತ್ರ) ಎಂದು ಹೆಸರು 
ಮಾತ  ಭೂತರಾದ ನೀರುಗಳು ಅಗ್ನಿ ಯನ್ನು ಉತ್ಪಕ್ತಿಮಾಡುತ್ತ ಕ (೧೦-೯೧-೬ ; ೧೦-೨-೭ ನ್ನು ಹೋಲಿಸಿ, ಅ. ವೇ 
೧-೩೩- ಮ ಅಜ್ಜಿ ವತೆಗಳು ಜನನಿಯರು (೧೦-೧೭-೧೦ ; ೧-೨೩-೧೬) ; ಪ್ರಪ ಸಂಚಕ್ಕೆ ಭಾರ್ಯೆಯರು ; ವಯಸು 
ಮತ್ತು ಜನ್ಮಗಳಲ್ಲಿ ಸ ಸಮಾನರು (೧೦-೩೦-೧೦). ಪ್ರೀತಿಯುಕ್ತ ರಾದ ತಾಯಿಯರಂತೆ, ಮಂಗಳಕರವಾದ ದ್ರವ್ಯವನ್ನು 
ತೊಡಬೇಕೆಂದು ಕೋರಿದೆ (೧೦-೯-೨). ಚರಾಚರ ವಸ್ತುಗಳನ್ನು ಸೃಜಿಸುವವರು ; ತಾಯ್ತನವು ಅವರಲ್ಲಿ ಬಹಳ 
ಹೆಚ್ಚಾಗಿ ವ್ಯಕ್ತ ಪಡುತ್ತದೆ (೬-೫೦-೭). | 

ನೀರು [ಮನುಷ್ಯರನ್ನು] ಶುದ್ದಿಮಾಡಿ ಪೂತರನ್ನಾಗಿ ಮಾಡುತ್ತದೆ; ಆ ದೇವತೆಗಳು ಅಪನಿತ್ರತೆ 
ಯನ್ನು ಪರಿಹರಿಸುತ್ತ ವೆ, * ಆರಾಧಕನು ಶುದ್ಧ ನೂ, ಪನಿತ್ರನೂ ಆಗಿ ನೀರಿನಿಂದ ಹೊರಗೆ ಬರುತ್ತಾನೆ 
[೧೦-೧೭-೧೦]. ಕೆಟ್ಟ ನಡತೆ ಮತ್ತು ಹಿಂಸೆ, ದೂಷಣೆ ಮತ್ತು ಅಸತ್ಯ, ಇವುಗಳಿಗೆ ಸಂಬಂಧಿಸಿದ 
ಸಾನಗಳಿಂದಲೂ ಸೂತರೆನ್ನಾ ಗಿ ಮಾಡಬೇಕೆಂದು ಪ್ರಾರ್ಥನೆಯಿದೆ [೧-೨೩-೨೨; ೧೦೯-೮]. ಅವು ಕೋಗ 
ಪರಿಹಾರಕಗಳು [೬-೫೦-೭]; ದೀರ್ಥಾಯುಸ್ಸು, ಔಷಧಿಗಳು ಮೊದಲಾದುವನ್ನು ಅನುಗ್ರಹಿಸುತ್ತವೆೆ 
ಔಷಧಿಗಳಲ್ಲಿ ಅಮ್ಭು ತತ್ತ ವೂ ಸೇರಿ [೧೦-೯-೫ರಿಂದ೭, ೧-೨೩-೧೯ರಿಂದ೨೧]. ಮನೆಯಲ್ಲಿ ಮನುಷ್ಯನ ಆರೋಗ್ಯ 
ವನ್ನು ಕಾಪಾಡುತ್ತ (ಹಿ. ಗೃ. ಸೂ. ೨-೪-೫]. ವರಗಳು, ಸಂಸತ್ತು ಇವುಗಳನ್ನೂ, ದೇಹದಾರ್ಡ್ಯ 
ಮತ್ತು ಅಮರತ್ವಗಳನ್ನು ಸುವ (೧೦-೯-೫, ೧೦-೩೦-೧೨]. ಅವರ ಸಹಾಯ ಮತ್ತು ಸ್ರಸಾ 


'ಯಗ್ರೇದಸಂಹಿಶಾ 603 


mT 








- ತ 
SN ಸಭಾ ಸ ಅರಾ ನಪ ಸಜಜ ನು ಪಚ ಅಂ ಬ ಕಟ ಟಟ ಾ್‌ ತ ಸ K 
4 ಇ ಗ ಗಾ ಗಾ ಗ ಗೊ. 69. ೧ (1 eT ಇ ಬಿಜಾ ಇಟ ಎಡ ಸ ಎ (ಅ ಎ ಯ ಲ ಪ ಟು ಜ್‌ ೊ 


ದವು ಸದೇ ಪದೇ ಪ್ರಾರ್ಥಿಸಲ್ಪಡುತ್ತದೆ (೭-೪೭-೪, ೭-೪೯-೧ರಿಂದಳ, ೧೦೯ ನೇಸೂಕ್ಕ ಮತ್ತು ೧೦-೩೦-೧೧], 
ಅಪಾಂನಪಾತನೊಡನೆ ಬರ್ಹಿಸ್ಸಿನ ಮೇಲೆ ಆಸೀನರಾಗಿ, ಸೋಮಾಹುತಿಯನ್ನು ಸ್ವೀಕರಿಸಲು ಆಹೂತರಾಗಿದಾರೆ 


[೧೦-೩೦-೧೪ ಮತ್ತು ೧೫]. 


ನೀರಿಗೆ ಮಧುವಿನ ಸಂಬಂಧವು ಉಕ್ತವಾಗಿದೆ. ಜನನಿಯರಾದ ಇವರು ತಮ್ಮ ಹಾಲಿನೊಡನೆ 
ಮಧುವನ್ನು ಬೆರಸುತ್ತಾರೆ [೧-೨೩-೧೬]. ನೀರಿನ ಅಲೆಗಳಲ್ಲಿ ಮಥುವು ಹೆಚ್ಚಾಗಿದೆ. ಫೈತಮಿತ್ರಿತವಾದ 
ಈ ನೀರು ಇಂದ್ರನ ಪಾನೀಯವಾಗಿ, ಅವನಿಗೆ ಮದವನ್ನುಂಟುಮಾಡಿತು [೭-೪೭-೧ ಮತ್ತು ೨]. ಇಂದ್ರನಿಗೆ 
ಅಪಾರ ಸಾಮಥಣ್ಯವನ್ನು ಕೊಟ್ಟ, ಮಧುಮಿಶ್ರಿತವಾದ ನೀರನ್ನ ನುಗ್ರಹಿಸಬೇಕೆಂದು ಅಪಾಂನಪಾತನು ಪ್ರಾರ್ಥಿ 
ತೆನಾಗಿದಾನೆ [೧೦-೩೦-೪]. ಮಧುವಿಥಿಂದ ಸ್ನಿಗ್ಗವಾದ ಮತ್ತು ದೇವತೆಗಳಿಗೆ ಸಂತೋಷದಾಯಕವಾದ. 
ಅಲೆಗಳನ್ನು ಇಂದ್ರನಿಗೋಸ್ಟರ ಹೊರಡಿಸಬೇಕೆಂದು ನೀರನ್ನು ಬೇಡಿದಾಕಿ. ಏಕೆಂದರೆ, ಇಂದ್ರನು ನೀರನ್ನು 
ಬಂಧನದಿಂದ ಬಿಡುಗಡೆ ಮಾಡಿದನು. ಅಲೆಯು ಮದವನ್ನುಂಟುಮಾಡುತ್ತದೆ. ಮತ್ತು ಅದು ಇಂದ್ರನೆ: 
ಪಾನೀಯ ; ಆಕಾಶದಲ್ಲಿ' ಜನಿತವಾಗುತ್ತದೆ [೧೦-೩೦-೭ರಿಂದ೯]. ಈ ಕೆಲವು ವಾಕ್ಯಗಳನ್ನ, ರೀಕೀ ಸೋಮ. 
ವೆಂದೂ ಅಥವಾ ಸೋಮವಮಿಶ್ರಿತವೆಂದೂ ಅಭಿಪ್ರಾಯವಿದೆ, ಬೇರೆ ಸಂದರ್ಭಗಳಲ್ಲಿ, ಸೋಮರಸವನ್ನು ತಯಾ. 
ರಿಸಲು ಉಪಯೋಗಿಸುವ ನೀರು ಅಭಿಸ್ರೇತವಿರಬಹುದು, ಫೈತ, ಕ್ಷೀರ ಮಧೆ ಇವುಗಳಿಂದ ಯುಕ್ತರಾಗಿ. 
ದ್ದಾಗ ಹುತ್ತಿಜರಿಗೆ ಅನುಕೂಲರಾಗಿ, ಇಂದ್ರನಿಗೋಸ್ಕರ ಚೆನ್ನಾಗಿ ತಯಾರಿಸಿದ ಸೋಮರಸಧಾರಿಗಳಾಗಿರು. 
ಶ್ರ್ಯಾಕೆ [೧0-೩೦-೧೩]. ತರುಣನು ತರುಣಿಯರನ್ನು ಕಂಡು ಅನಂದಿಸುವಂತ್ಕೆ ಸೋಮವು ನೀರಿನಲ್ಲಿ ಆನಂದಿ 
ಸುತ್ತದೆ. ಪ್ರಣಯಿಯಂತೆ ನೀರನ್ನು ಸಮಿಾಪಿಸುತ್ತಾನೆ. ಅವು ಯುವಕನ ಮುಂದೆ ತಲೆತಗ್ಗಿಸಿ ನಿಂತಿರುವ. 
ಕನ್ಶೈಯರು [೧೦-೩೦-೫೦೦ದಟ]. 


ಭೂಮಿಯ ದೇವತೆಗಳು 
| ನದಿಗಳು 

ಸ್ವರ್ಗೀಯೋದಕದಂತೈ, ಇದೀ ದೇವತೆಗಳು ಮುಖ್ಯಸ್ಥಾನನನ್ನೇ ಸಡೆದಿವೆ. ಒಂದು ಇಡೀ 
ಸೂಕ್ತವೇ [೧೦-೭೫) ಸಿಂಧು ನದಿಯನ್ನು ಸ್ತುತಿಸುತ್ತದೆ. ಅದರಕ್ಲಿ ಐದನೆಯ ಖಯಕ್ಕು, ಸಿಂಧುವಿಕ ಉಪನದಿ 
ಗಳನ್ನು ಸ್ಫುತಿಸುತ್ತದೆ. ಆರನೆಯ ಜುಕೈನನ್ಸಿ, ಇನ್ನೂ ಅನೇಕ ನದಿಗಳು ಅದರ ಉಪನದಿಗಳೆಂದು ಉಕ್ತ 
ಬಾಗಿನೆ. ಇನ್ನೊಂದು ಸೂಕ್ತದಲ್ಲಿ [೩-೩೩], ವಿನಷಾಟ್‌ ಮತ್ತು ಶುತುದ್ರಿ ಎಂಬ ಜೋಡಿ ನದಿಗಳನ್ನು 

ಹೊಗಳಿದೆ. | | | 
ಇತರ ಎಲ್ಲಾ ನದಿಗಳಿಗಿಂತ ಸರಸ್ವತೀನದಿಗೇ ಹೆಚ್ಚು ಪ್ರಾಶಸ್ತ್ಯ. ದೇವತೆಯೆಂಬ ಭಾವನೆ ಈ 
ಸಂದರ್ಭದಲ್ಲಿ ಬಹಳ ಹೆಚ್ಚಾಗಿದ್ದರೂ, ದೇವತೆ ಮತ್ತು ನನಿಗಳಿಗಿರುವ ನಿಕಟಿ ಬಾಂಧೆವ್ಯ್ಯ ಸರ್ವದಾ ನೆನಪಿನಲ್ಲಿ 
ರುತ್ತದೆ. ಈ ನದಿಗೆ ಮೂರು ಸೂಕ್ತಗಳೂ, ಅನೇಕ ಬಿಡಿ ಮಂತ್ರಗಳೂ ನಿನಾಸಲು. ಸರಸ್ತತೀ, ಸರಯೂ 
ಮತ್ತು ಸಿಂಧುಗಳು ದೊಡ್ಡ ನದಿಗಳು [೧೦-೬೪-೯], ಗಂಗಾ, ಯಮುನಾ, ಸರಸ್ವತೀ ಶುತುದ್ರಿ, ಪರುಸ್ವಿ,. 
ಮತ್ತು ಇನ್ನೂ ಕಲವು ಪರಿಚಿತ ಮತ್ತು ಅಸರಿಚಿತವಾದವು ಒಟ್ಟು ೨೧ ನದಿಗಳು ಹೇಳಲ್ಪಟ್ಟವೆ [೧೦.೭೫-೫]. 
ಸರಸ್ಪತಿಯ ದಡದಲ್ಲಿರುವ ರಾಜರು ಮತ್ತು ಜನರ ನಿಷಯ ಪ್ರಸ್ತಾನಿತವಾಗಿದೆ. [೭-4೯೬-೨ ೮-೨೧-೧೮]. 
ಸರಸ್ಪತಿಯು ಇತರ ಎಲ್ಲಾ ನದಿಗಳಿಗಿಂತ ಮಹಿಮೆಯಲ್ಲಿ ಹಿರಿಯದು; ರಸವತ್ತಾದ ನೀರುಳ್ಳದ್ದು; ನದಿಗಳ 
ಲ್ಲೆಲ್ಲಾ ಇದೊಂದೇ ನರಿಶುದ್ದವಾದುದು., ಆಕಾಕದ ಸಾಗರೆದಿಂದ ಹರಿದು ಬರುತ್ತದೆ. [೭೯೫.೧ ಮತ್ತು ೨, 


604 . | ಸಾಯಣಭಾಸ್ಯಸಹಿತಾ 








MN ಗಸ ್‌ಬಾಗಾಸಜಗಳ ಗಗ್‌ ಆರಾ ೨ ಹ್‌ ಸ ಸಾವ್‌ Ne Ne ಗ್‌ ಜ್‌ ಗ 














ಗಟ! 





೫-೪೩-೧೧ನ್ನು ಹೋಲಿಸಿ]. ಪ್ರ ಚಂಡವಾದ ಅಲೆಗಳಿಂದ ಪರ್ವತಶಿಖರೆಗಳನ್ನು ಕೊಚ್ಚಿ ಕೊಂಡು ಹೋಗು 
ತ್ತಣಿ. ಅದರೆ ಅಗಾಧೆವಾದ ಪ್ರವಾಹತ್ಯ ಭೋರ್ಗಕಿಯುತ್ತಾ, ರಭಸದಿಂದ ಕುಗ್ಗುತ್ತದೆ Tuo. ೨ ಮತ್ತು 
೮]. ದೊಡ್ಡ ದರಲ್ಲಿ ಅತಿ ದೊಡ ದೂ, ಚುರುಕಾಗಿರುವುದರಲ್ಲಿ ಅತಿ ಚುರುಕಾದುದೂ ಆದ ಸರಸ್ವತಿಯು ತನ್ನ 
ಶ್ಲೀರವನ್ನು ಉದಾರವಾಗಿ ಕೊಡಬೇಕೆಂದು ಪ್ರಾರ್ಥಿತವಾಗಿದೆ [೬- -೬೧-೧೩]. ಹೊಸ ಜಾಗಗಳಿಗೆ ಸಾಗಿಸಬೇಡ 
ವೆಂದು ಮೊರೆಯಿಟ್ಟ ದಾರಿ [೬-೬೧-೧೪]. ಆಕೆಗೆ ಏಳು ಜನ ಸೋದರಿಯರು ಮತ್ತು ಆಕೆಯು ಏಳು ವಿಧವಾ 
ಗಿದಾಳೆ [೬.೬೧-೧೦ ಮತ್ತು ೧೨]. ಅವಳು ನದೀ ಮಾತೃ ; ಏಳು ನದಿಗಳಲ್ಲಿ ಒಬ್ಬಳು ` [೩-೩೬-೬]. ನದಿ 
ಗಳು ಮತ್ತು ದೇವತೆಗಳಲ್ಲಿ, ಅತಿಶ್ರೇಸ್ಕಳಾದ ತಾಯಿಯು "೪೧. -೧೬]. ಅವಳಿಗೆ ಪಾವೀರವೀ [ಸಿಡಿಲಿನ 
ಮಗಳು] ಎಂದು ಹೆಸರು ಮತ್ತು ಒಬ್ಬ ನೀರನ ಪತ್ನಿ [೬-೪೯-೭]. ಭೂಭಾಗಗಳನ್ನೂ , ವಿಸ್ತಾರವಾದ ಆಕಾಶ 
ವನ್ನೂ ಮತ್ತು ಮೂರು ಗೈ ಗೃಹಗಳನ್ನೂ ಆಕ್ರಮಿಸುತ್ತಾಳೆ [೬-೬೧-೧೧ ಮತ್ತು ೧೨]. ಆಕಾಶದಿಂದ, ದೊಡ್ಡ 
ಪರ್ವತದಿಂದ ಯಾಗಶಾಲಿಗೆ ಬರಬೇಕೆಂದು ಆಹ್ವಾನವಿಜ [೫-೪೩.೧೧] ಈ ಕಡೆಯ ಮೂರು ವಾಕ್ಯಗಳಿಂದ ಸರೆ 

ಸ್ವತಿಗೂ, ಪುರಾಣಾದಿಗಳಲ್ಲಿ ಗಂಗೆಗೆ ಹೇಳಿರುವಂತೆ, ಸ್ಪರ್ಗಲೋಕದಲ್ಲಿ ಜನ್ಮವು ಸೂಚಿತವಾಗುತ್ತದೆ. ಒಂದು 
ಕಷಿ ಅವಳಿಗೆ ಅಸೂರ್ಯ (ದೇವತಾಸ್ರ್ರೀ) ಎಂಬ ಪ್ರ ಯೋಗವಿಜ (೭-೯-೬-೧). ನಿತೃದೇವತೆಗಳ ರಥದಲ್ಲಿ 
ಅವರ ಜೊತೆಯೆಲ್ಲಿಯ ಆ ದೇವತೆಯು ಬಂದು, ಕುಶಾಸನದಲ್ಲಿ ಮಂಡಿಸುತ್ತಾಳೆ. (೧೮. -೧೭-೮ ಮತ್ತು ೯), 
ಮುಂದಿನ ಎರಡು ಮಂತ್ರಗಳಲ್ಲಿಯೂ (೧೦-೧೭-೧೦ಮತ್ತು೧೧) ನದಿಯೇ ಉದ್ದಿ ಸ್ಟಳಾದುದರಿಂದ ಇಲ್ಲಿಯೂ 
ನದೀಜೀವತೆಯೇ ಅಭಿಪ್ರೇತಳಾಗಿರಬೇಕು. 


ಅಕೆಯು ಸ್ವತಃ ಪವಿತ್ರರನ್ನಾಗಿ ಮಾಡುತ್ತಾಳೆ. (೧-೩-೧೦) ಪ್ರವಾಹಗಳಿಂದ ಉಕ್ಕಿ ಹರಿಯುತ್ತಾ 
ಖಾಕಿಂದು ಕರಿಯಲ್ಪಡುತ್ತಾ ಳೆ, (೬-೫೨-೬); ಆ ನೀರುಗಳು ಐಶ್ಚರ್ಯ, ಸಂತಾನ, ಮತ್ತು ಅಮರತ್ವ ಗಳನ್ನು 
ಕೊಡುವುದರ ಜೊತೆಗೆ ಆಕೆಯು ವೀರ್ಯವನ್ನು ಅನುಗ್ರಹಿಸಬೇಕೆಂದು ಪ್ರಾ ರ್ಥಿತಳಾಗಿದಾಳೆ. (೧೦-೩೦-೧೨) 
ಅನಳು ವೀರ್ಯವನ್ನೂ ಸಂಶಾನವನ್ನೂ ಅನುಗ್ರಹಿಸುತ್ತಾ ಣೆ (೨-೪೧- ೧೭) ಮತ್ತು ಸಂತಾನಪ್ರಾಪ್ತಿಗೆ ಸಹಾಯಕ 
ರಾದ ದೇವತೆಗಳೊಡನೆ ಸೇರಿಸಲ್ಪಟ್ಟದಾಳೆ. (೧೦-೧೮೪- ೨) ವಧ್ರಾ ್ಯಶ್ವನಿಗೆ ದಿವೋದಾಸನೆಂಬ ಪುತ್ರನನ್ನನು 
ಗ್ರಹಿಸಿದಳು. (೬-೬೧- -೧) ಯಾವಾಗಲೂ ವಿಫಲವಾಗದ ಅವಳ ಸ್ಪನಗಳು (ಐ. ಬ್ರಾ. ೪-೧ನತ್ಲಿ ಹೋಲಿಸಿ). 
ಸಮಸ್ಮವಿಢವಾದ ಐಶ್ವ ರ್ಯವನ್ನೂ ಕೊಡುತ್ತವೆ. (೧-೧೬೪- ೪೯) ಐಶ್ವ ರ್ಯ, ಸಮೃದ್ಧಿ ಮತ್ತು ಪುಷ್ಟಿ ದಾಯ 
ಕಳು. (೭-೯೫-೨ ೮- ೨೧-೧೭ ; ೯-೬೭-೩೨; ೧೦-೧೭-೮ ಮೆತ್ತು ೯) ಮತ್ತು ಅನೇಕಸಲ « ಸುಭಗಾ ' 
(ಸಮೃದ್ಧಳು.) ಎನ್ಸ್ಟಿಸಿಕೊಂಡಿದಾಳೆ. (೧-೮೯-೩5 ೭-೯೫-೪ ಮತ್ತು ೬; ೮-೨೧-೧೭) ತಾಯಿ (ಅಂಬಾ) 
ಯಾದ ಇವಳು, ಅಪ್ರಸಿದ್ಧರಿಗೆ ಪ್ರಸಿದ್ಧಿ ಯನ್ನ್ನುಂಟುಮಾಡುತ್ತಾಳೆ. (೨-೪೦- ೧೬) ತನ್ನ ಆರಾಧಕರಲ್ಲಿ ಭಕ್ತಿ 
ಮೂಡುವಂತೆ ಮಾಡುತ್ತಾಳೆ. ಅದನ್ನು ಹೆಚ್ಚಿಸುತ್ತಾಳೆ. (೧:೩-೧೦ ಮತ್ತು ೧೧; ೨-೩-೮; ೬. ೬೧-೪). 
ಸ್ತುತಿಗೆ ಸಂಬಂಧಿಸಿದ ನೀವತೆಗಳೊಡನೆ ಅವಳೂ ಆಹೂತಳಾಗಿದಾಳೆ. (೭-೩೭-೧೧; ೧೦-೬೫-೧೩). ದೇವತೆ 
ಗಳನ್ನು ದೂಹಿಸುವವರೆನ್ನು ನಾಶಮಾಡುತ್ತಾಳೆ ; ಕ್ರೂರಳು ಮತ್ತು ವೃತ್ರನನ್ನು ಕೊಲ್ಲುವವಳು (೬-೬೧-೩ 


ಮತ್ತು ೭). ಅದಕೆ ತನ್ನ ನ್ನು ಪೂಜಿಸುವವರನ್ನು ರಕ್ಷಿಸಿ, ಅವರ ಶತ್ರುಗಳನ್ನು ನಾಶಪಡಿಸುತ್ತಾಳೆ (೭-೯೫-೪ 
ಮತ್ತು ೫ ; ೨.೩೦-೮; ೯-೪೯-೭). 


ಇತರ ಅನೇಕ ಜೀವತೆಗಳ ಜೊತೆಯಲ್ಲಿ ಸರಸ್ಪತಿಯು ಆಹೂತಳಾಗುತ್ತಾಳೆ. ಪೂಷಣ ಮತ್ತು ಇಂದ್ರ 
ರನ್ನು ಬಿಟ್ಟಕಿ ವಿಶೇಷವಾಗಿ ಮರುದ್ವೇವತೆಗಳ ಜೊತೆಯಲ್ಲಿಯೇ ಆಕೆಯು ಸ್ತುತಳಾಗಿರುವುದು. (೩-೫೪-೧೩; 


ಖುಗ್ಗೇದಸಂಹಿತಾ oo 605 


TS ay ಗ 





ho 4 CR PE pe 





೩೯-೫ ; ೭-೩೯-೫ ; ೭-೪೦-೩), ಅವರಿಂದ ಅನುಸೃತಳು (೨-೩೦-೮) ಅಥವಾ ಅವರು ಇವಳ ಮಿತ್ರರು, 
(೭-೯೬-೨) ಅಶ್ವಿನಿಗಳೊಡನೆಯೂ ಒಂದುಕಡೆ ಸೇರಿಸಲ್ಪಟ್ಟ ದಾಳೆ. ಅತ್ವಿನಿಗಳು ಇಂದ್ರನಿಗೆ ಸಹಾಯಮಾಡಿ 
ದಾಗ ಸರಸ್ವತಿಯು ಅವನ ದಣಿವಾರಿಸಿದ್ದಾಳೆ (೧೦-೧೩೧-೫). ದೇವತೆಗಳು ಯಾಗಮಾಡಿದಾಗ್ಯ ಅಶ್ವಿನಿಗಳು 
ತಮ್ಮ ವೈದ್ಯವೃತ್ತಿಯಿಂದಲೂ ಸರಸ್ವತಿಯು ತನ್ನ ವಾಕ್ಕಿನಿಂದಲೂ ಇಂದ್ರನಿಗೆ ಚೈತನ್ಯವನ್ನು ಂಟುಮಾಡಿದರು. 
(ವಾ. ಸಂ. ೧೯-೧೨), ಸರಸ್ವ ತಿಯು ಅತ್ತಿ ಶನಿಗೆ ಪತ್ನಿ (ವಾ. ಸಂ. ೧೯.೯೪) ಅಸ್ರಿಸೂಕ್ತದಲ್ಲಿ ಎಂಟು ಮತ್ತು 
ಒಂಭತ್ತನೆಯ ಖಕ್ಳುಗಳಲ್ಲಿ ಇಳಾ ಮತ್ತು ಭಾರತಿಗಳೊಡನೆ ಅನೇಕಸಲ ಜೊತೆಗೂಡಿಸಲ್ಪಟ್ಟಿ ದಾಳೆ; ಮೂರು 
ಜನರೂ ಸೇರಿ ದೇವತಾತ್ರಯವೆಂದು ಭಾವನೆ; ಒಂದೊಂದುವೇಳೆ ಮಹೀ ಮತ್ತು ಹೋತಾ. ಇವರೊಡನೆಯೂ 
ಸೇರಿರುವುಮಂಟು, ಈ ಸಂಯೋಜನೆಯು ಸರಸ ಸತಿಯ ಪವಿತ್ರತೆಯನ್ನು ಸೂಚಿಸಬಹುದು. ಸರಸ್ವತಿ ಮತ್ತು 
ದೃಷದ್ವತಿಗಳ ತೀರದಲ್ಲಿ ಅಗ್ನಿಯು ಉದ್ದೀಶ್ತನಾದನು. (೩-೨೩-೪). ಯಸಿಗಳು ಸರಸ್ಪತಿಯ ದಡದಲ್ಲಿ 
ಯಾಗಮಾಡಿದರು. (ಐ. ಬ್ರಾ. ೨-೧೯) 


ಹುಗ್ವೇದದಲ್ಲಿ ಸರಸ್ವತಿಯು ನದೀಡೀವತೆಯೇ ಹೊರತು, ಬೇರೆ ಯಾವ ಗುಣವೂ ಹೇಳಲ್ಪಟ್ಟಿಲ್ಲ. 
ಆದರೆ ಬ್ರಾಹ್ಮಣಗಳಲ್ಲಿ ಸರಸ್ವತಿಯು ವಾಗಭಿಮಾನಿದೇವತೆ (ಶೆ. ಬ್ರಾ. ೩-೯-೧-೩; ಐ. ಬ್ರಾ. ೩-೧-೧೦) ; 
ಪುರಾಣಾದಿಗಳಲ್ಲಿ ಜ್ಞಾನ ಮತ್ತು ವಾಕ್ಸಟುತ್ತ ಇವುಗಳಿಗೆ ಅಭಿಮಾನದೇವತೆ ಮತ್ತು ಬ್ರಹ್ಮನ ಪತ್ನಿ. 


ಸರಸ್ಪತೀನದಿಯು ಯಾವುದೆಂಬುದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. *ೆಲವು ಪಾಶ್ಚಾತ್ಯ ವಿದ್ವಾಂ 
ಸರು, ಸರಸ್ವತಿಯು ಒಂದು ದೊಡ್ಡ ನದಿಯಿಕ ಬೇಕು. "(ಪ್ರಾಯಶಃ ಸಿಂಧು ನದಿ) ಎಂದು ಅಭಿಪ್ರಾಯಪಡುತ್ತಾರೆ. 
ಮತ್ತೆ ಕೆಲವರು ಮಧ್ಯಪ್ರದೇಶದಲ್ಲಿರುವ ಸಣ್ಣ ನದಿಯೇ ಇದ್ದಿರಬೇಕು, ಈಗ ಅದು ಮರಳಿನಲ್ಲಿ ಇಂಗಿಹೋಗಿ, 
ಸಮುದ್ರವನ್ನು ಸೇರದಿದ್ದರ್ಕೂ ಹಿಂದೆ ದೊಡ್ಡ ನದಿಯಾಗಿದ್ದು, ಸಮುದ್ರವನ್ನು ಸೇರುತ್ತಿತ್ತು ಎಂದು ಹೇಳುತ್ತಾಕಿ. 
ಶುತುದ್ರಿಯ ಉಪನದಿಯೇ ಸರಸ್ವತಿಯೆಂದೂ ಕೆಲವರು ಹೇಳುತ್ತಾರೆ. 


ಸರಸ್ವತ್‌ ಎಂಬ ಒಂದೇವತೆಯೆಂದು, ಸರಸ್ಪತಿಯ ಸ್ತುತಿಯಾದ ಮೇಲೆ ಒಂದು ಸೂಕ್ತದ ಎರಡ 
ನೆಯ 'ಮತ್ತು ಮೂರನೆಯ ಖುಕ್ಕುಗಳಲ್ಲಿ ಸ್ತುತವಾಗಿದೆ; ಇಲ್ಲಿ ಭಾರ್ಯೆಯರು, ಸಂತತ್ತಿ ರಕ್ಷಣೆ ಮತ್ತು 
ಸಮೃದ್ಧಿಗಳು ಪ್ರಾರ್ಥಿತವಾಗಿವೆ (೭-೯೬). | 


ಬ್‌ 
ಪೃಥ್ವೀ 
ಪೃಥ್ವಿಯು (ಭೂಮಿಯು) ಸಾಧಾರಣವಾಗಿ ದ್ಯುಜೀವತೆಯೊಡನೆ ದ್ರಂದ್ವಜೀವತೆಯಾಗಿಯೇ ಸ್ತುತ 


ವಾಗಿರುವುದು. ಪ್ರ ಥಿ ಯೊಂದನ್ನೇ ಸ್ತುತಿಸುವುದು ಒಂಜೇ ಒಂದು ಮೂರು ಖುಕ್ಕಿನ ಸಣ್ಣ ಸೂಕ್ತ (೫-೮೪). 
ಅಥರ್ವ ಸೇದದಲ್ಲಿ ಒಂದು ದೊಡ್ಡ ಸೂಕ್ತವು ಪೃಥ್ವೀ ದೇವತಾಕವಾದುದು ಇದೆ (ಅ. ನೀ ೧೨-೧). ವ್ಯಕ್ತಿ 
ಕರಣವು ಬಹಳ ಅಲ್ಪ ; ನೀವಕೆಯ ಲಕ್ಷಣಗಳೆಲ್ಲವೂ ಭೌತಿಕವಾದುವು. ಉನ್ನತ ಪ್ರದೇಶಗಳು ಅನೇಕ ಇನೆ. 
ಸರ್ವತಗಳ ಭಾರವನ್ನು ಹೊತ್ತಿದಾಳೆ; ಕಾಡಿನಲ್ಲಿರುವ ವೃಕ್ಷಗಳಿಗೆ ಆಧಾರಭೂತಳು (ಕ್ಷಮಾ). ಭೂಮಿ 
ಯನ್ನು ಫಲವತ್ತಾಗಿ ಮಾಡುತ್ತಾಳೆ; ಮಳೆಯನ್ನು ಹರಡುತ್ತಾ ಳೆ; ದೊಡ್ಡವಳು ದೃಢವಾಗಿದಾಳೆ ; ಮತ್ತೆ 
ಪ್ರಕಾಶಯುಕ್ತ ಳು 

ಪೃಥ್ವೀ ಎಂದರೆ ವಿಸ್ತಾರವಾದುದು ಎಂದರ್ಥ. ಇಂದ್ರನು ಭೂಮಿಯನ್ನು ಎತ್ತಿಹಿಡಿದನು. ಮತ್ತು 
ಅದನ್ನು ವಿಸ್ತ "ಸಿದನು (ಪತ್ರಢಳಕ. ೨-೧೫-೨). ಇತರ ಕಡೆಗಳಲ್ಲೂ (ಶೈ: ಸಂ. ೭-೧-೫ ; ತೈ. ಬ್ರಾ. ೧-೧-೩-೫) 
ಪ ೈಥ್ವೀ ಪದವು ಪ್ರ ಥ್‌ (ನಿಸ್ತ ರಿಸು) ಎಂಬ ಧಾತುವಿಥಿಂದಲೇ ನಿಷ್ಪತ್ತಿ ಮಾಡಲ್ಪ ಬದಿ. 


606 | .  ಸಾಯೆಣಭಾಷ್ಯಸಹಿತಾ 


mT 





ತ ರಾ ಗಗ 





| ಸೃಢ್ಟ್ರಿಯನ್ನು ಪ್ರೈೇಮುಸ್ತರೂ ಸಳಾದ ಪೃಥ್ವೀಮಾತೆಯೆಂತಲ್ಲೂ ಮೈತನಾದವನು ಆಕೆಯ ಹೆತ್ತಿರಕ್ಕೆ 
ಹೋಗುತ್ತಾನೆಂತಲೂ ಹೇಳಿದೆ (೧೦-೧೮-೧೦). . . ದ್ಯುಡೇನತೆಯ ಜೊತೆಯಲ್ಲಿ ಹೇಳಿದಾಗಳೆಲ್ಲಾ, ಪೃಥ್ವಿಗೆ 
ಸಾಧಾರಣವಾಗಿ ಮಾತೆಯೆಂದು ಉಕ್ತವಾಗಿದೆ | 


ಅಗ್ನಿ 


ಬ ವೇದಗಳಲ್ಲಿ ಕರ್ಮಸಂಬಂಧೆವಾದ ಮಂತ್ರಗಳಿಗೆಲ್ಲಾ ಮುಖ್ಯೊಡ್ಲೇಶವಾದ ಅಗ್ನಿಯು ದೇವತೆಯಾದು 
ಡೆರಿಂದ, ಅಗ್ನಿಯೇ ಭೂದೇವತೆಗಳಲ್ಲೆಲ್ಲಾ ಮುಖ್ಯನು. ವೇದಗಳ ದೇವತೆಗಳಲ್ಲಿ, ಇಂದ್ರನ ನಂತರ ಪ್ರಮುಖ 
ಟೇವಕೆಯೆಂದರೆ ಆಗ್ತಿ ಯೇ: ಇನ್ನೂರೆಕ್ಟಿಂತ ಹೆಚ್ಚು ಸೂಕ್ತಗಳೂ, ಇನ್ನೂ ಅನೇಕ ಸೂಕ್ತಭಾಗಗಳೂ ಅಗ್ನಿ 
ಯನ್ನು ಸ್ತುಕಿಸುತ್ತನೆ | 


ಅಗ್ನಿಯೆಂಬುದು ಬೆಂಕಿಯ ಸರಿಯಾದ ಹೆಸರಾದುದರಿಂದ, ಮನುಷ್ಯತ್ವಾರೋಪವು ಬಹಳ ಪ್ರಾರಂಭೆ 
ಜಿಸೆಯಲ್ಲಿಡಿ, ಅಗ್ನಿಯ ಅಂಗಾಂಗ ವರ್ಣನೆಯೆಲ್ಲವೂ, ಹೋಮಾಗ್ನಿಯ ನಾನಾ ಅಂಶಗಳನ್ನು ಪ್ರತಿಬಿಂಬಿಸು 
ತ್ರದೆ. ಅವರಿಗೆ ಫೈತಮಯವಾದ ಬೆನ್ನು ಭಾಗವೂ (೫-೪-೩ ; ಇತ್ಯಾದಿ), ಫೃತಮಯನಾದ ಮುಖವೂ 
(೩-೧-೧೮ ; ಇತ್ಯಾದಿ) ಮತ್ತು ಸುಂದರವಾದ ನಾಲಿಗೆಯೂ (೧-೧೪-೭) ಇನೆ. ಅವನಿಗೆ ಫೈತವೇ ಕೇಶ 
(೮-೪೯-೨), ಜ್ಹಾಲೆಯೇ ಕೇಶ (೧-೪೫-೬ ; ಇತ್ಯಾದಿ) ಅಥವಾ ಕಂದುಬಣ್ಣದ ಕೂದಲು (೩-೨-೧೩), ಮತ್ತು 
ಕೆಂದುಬಣ್ಣ ದ ಗಡ್ಡ (೫-೭-೭). ಅವನಿಗೆ ಚೂರಾದ (೮-೪೯-೩ ; ಇತ್ಯಾದಿ) ಅಥವಾ ಜ್ರಲಿಸುತ್ತಿರುವ ದವಡೆ 
(೧-೫೮-೫; ಇತ್ಯಾದಿ), ಬಂಗಾರದ (೫-೨-೩) ಅಥನಾ ಥಳಡಳಿಸುನ ಹೆಲ್ಲುಗಳು (೫-೭-೪) ಮತ್ತು ಕಬ್ಬಿಣದ 
ಜೆನಡೆ ಹೆಲ್ಬುಗಳು (೧೦-೮೭-೨). ಅವನಿಗೆ ಕಾಲುಗಳು ಮತ್ತು ತಲೆಯಿಲ್ಲನೆಂದು ಒಂದು ಕಡೆ (೪-೧-೧೧) 
ಹೇಳಿದೆ; ಆದರೆ ಇತರ ಸ್ಥಳೆಗಳಲ್ಲಿ ಅವನಿಗೆ ಉರಿಯುತ್ತಿರುವ ಶಕೆ (೭-೩-೧) ಅಥವಾ ಮೂರು ತಲೆಗಳು ಮತ್ತು 
ಏಳು ಕಿರಣಗಳು (೧-೧೪೬-೧; ೨.೫.೩) ಎಂದು ಹೇಳಿದೆ. ಅವನು ವಿಶ್ವತೋಮುಖನು (೨-೩-೧ ; ಇತ್ಯಾದಿ). 
ಆನನ ನಾಲಗೆಯು ಅನೇಕ ಸ್ಥಳೆಗಳಲ್ಲಿ ಉಕ್ತವಾಗಿದೆ (೮.೬೦-೧೮ ; ಇತ್ಯಾದಿ) ಅವರಿಗೆ ಮೊರು (೩-೨೦-೨) 
ಆಥವಾ ಏಳು (ವಾ. ಸಂ. ೧೭-೭೯) ನಾಲಗೆಗಳು. ಅವನ ಅಶ್ವಗಳಿಗೂ ಏಳು ನಾಲಗೆಗಳು (೩-೬-೨) ಈ 
ಏಳಕ್ಕೂ ಅಂದೊಂದು ಹೆಸ ಸಿಡಲ್ಪಟ್ಟದೆ ಫೈತವೇ ಅಗ್ನಿಯ ನೇತ್ರ (೩-೨೬-೭); ಅವನಗೆ ನಾ ಲು (೧.೩-೧೩) 
ಸಾವಿರ (೧-೭೯-೨೨) ಅಣ್ಣಗಳು ಮತ್ತು ಸಾವಿರ ಕೊಂಬುಗಳು (೬-೧-೮). ಅನನ ಕ್ಲಗಳನ್ಲಿ ಮನುಸ್ಯರಿ 
ಗೋಸ್ಟರ ಅನೇಕ ಬಹುಮಾನಗಳು ಸದಾ ಇರುತ್ತವೆ (0-೭೨-೧). ಅನನು ಒಬ್ಬ ಧನುರ್ಧಾರಿ (೪-೪-೧) 
ಅಥವಾ ಅನನನ್ನು ಧನುರ್ಧಾರಿಗೆ ಹೋಲಿಸಿದೆ (೧-೭೦-೧೧) ; ಅನನು ತನ್ನ ಜ್ವಾಲೆಯನ್ನು ಕಬ್ಬಿಣದ ಅಲುಗಿ 
ನಂತೆ ಹಡ ಮೂಡುತ್ತಾನೆ (೬.೩-೫), 





ಅನೇಕ ಸಲ್ಲ ಅಗ್ನಿಯನ್ನು ಷಾನ ಪ್ರಾಣಿಗಳಿಗೆ ಹೋಲಿಸಿರುವುದು, ಪ್ರಾಯರೀ ಅವನ ನಾನಾ 
ಕಾಲಗಳನ್ನು ಸೂಚ ಸುವುದಳ್ಳಾಾಗಿಯೇ ಕೊರತ್ತು ಅನನ ೮% ಎನ್ನು ವರ್ಣಿಸುವುದಕ್ಕೆ ರಲಾಃದು, ಜಡೀ ಪಡೆ 
ಅವನನ್ನು ವೃಷಭ ಎಂದು ಕರೆದಿಾರೆ (೧-೫೮-೫ ; ಇತ್ಯಾದಿ), ಸ್ಟುಲವಾದ ಇತ್ತಗೆಯುಳ್ಳ, ಮಹಾ ಬಲಿಷ್ಠ 
ನಾಗಿರುವ ನೃಷಭ (೫-೨-೧೨), ಅದರಿಂದಲೂ ಅವನು ಗುಟುರು ಹಾಕುತ್ತಾನೆ (೧೦-೮-೧), ಅಧಿಕವಾಗಿ 
ರೇತೋಮವಿಶಿಷ್ಟ ನು (೪-೫-೩) ; ಕೊಂಟಬುಗಳಿವೆ (೫-೧-೮ ; ೬-೧೬-೩೯); ಆ ಕೊಂಬುಗಳನ್ನು ಮಸೆಯುತ್ತಾನೆ 
6-೪೯-೧೩) ಮತ್ತು ಆಡಿಸುತ್ತಾನೆ. ಅಪುಗಳರುವುದರಿಂದರೇ, ಅನನನ್ನು ಹಿಡಿಯುವುದು ಕಷ್ಟವಾಗಿದೆ 
(೧-೧೪೦-೬) ಎ೦ದು ಮುಂತಾಗಿ ಹೇಳಿರುವುದು. ಜನಿಸಿದಾಗ ಕರು (ವತ್ಸ)ವಾಗಿದ್ದನೆಂದು ಅವೇಕ ಸಲ ಹೇಳ 


ಹುಗ್ಗೇದಸಂಹಿಶಾ 60 











ಲ್ಪಟ್ಟಿನಿ ಅನೇಕ ಸ್ಥಳಗಳಲ್ಲಿ ಅಗ್ನಿಯು ಅಕ್ವಕ್ಕೆ ಹೋಲಿಸಲ್ಪ ಟ್ರಿದಾನೆ (೧-೫೮-೨ ; ಇತ್ಯಾದಿ) ಅಥನಾ ಅಶ್ವ 
ವೆನ್ಸಿ ಸಿಕೊಂಡಿದಾನೆ (೧-೧೪೯-೩ ; ೬.೧೨-೬), ಅವನು ಅಶ್ವದಂತೆ (೨-೪-೪) ಆಡಿಸುವ ಬಾಲವು ಜ್ವಾಲೆ 
ಯಿರಬೇಕು. ಯಾಗೆ ಕರ್ತ್ರಗಳಿಂದ ಶುದ್ಧಿ ಮಾಡಬ್ಬಟ್ಟಿ ಅಗ್ನಿಯು ಚೆನ್ನಾಗಿ ಮಾಲೀಸು ಮಾಡಿದ ಕುದುರೆಗೆ 
ಹೋಲಿಸಲ್ಪಪ್ಪಿ ದಾನೆ (೧-೬೦-೫ ; ಇತ್ಯಾದಿ)  ಯಾಗಮಾಡುವವರು ಅವನನ್ನು ಕುಡುರೆಯಂಕ್ಕೆ ನಡೆಯಿಸು 
ತ್ತಾರೆ (೩-೨-೭), ಉದ್ರೇಕಗೊಳಿಸುತ್ತಾರೆ ಮತ್ತು ಚಲಿಸುವಂತೆ ಮಾಡುತ್ತಾರೆ (೭-೭-೧ ಇತ್ಯಾದಿ), ಅವರು 
ತಮ್ಮ ವಶಸಡಿಸಿಕೊಂಡು ತಮ್ಮ ಇಚ್ಛೆಬಂದಂತೆ ನಡೆಸಲು ಅಪೇಕ್ಷಿಸುವ ಕುಠುರೆಯು ಅಗ್ನಿ ಯೇ. (೨-೫-೧, 
೩-೨೭೬). ದೇವತೆಗಳನ್ನು ತರುವ ಅಶ್ವವೆಂದು ಅವನನ್ನು ಹುರಿದುಂಬಿಸುತ್ತಾರೆ (೩-೨೭-೧೪). ಯಾಗ 
ಶಾಲೆಗಳಲ್ಲಿ ಯೂಪಗಳಿಗೆ (೨-೨-೧) ಅಥವಾ ಯ ಜ್ಞಾಂಗವಾಡೆ ಕರ್ಮದಲ್ಲಿ ಯೂಸಕ್ಕೆ (೧-೧೪೩-೭) ಆಗ್ನಿ 
ಯನ್ನು ಸಂಯೋಜನೆ ಮಾಡಿದಾರೆ. ದೇನಕೆಗಳಿಗೆ ಹುತವಾದುದನ್ನು ಒಯ್ಯುವುದಕ್ಟೋಸ್ಟರ' ಅಗ್ನಿಯನ್ನು 
(ಅಶ್ವನನ್ನು) ಹೂಡುತ್ತಾರೆ (೧೦-೫೧-೭). ಕೆನೆಯುತ್ತಿರುವ ಕುದುರೆಗೆ ಹೊಃಲಿಸಿದೆ (೩-೨೬-೩) ಅಥವಾ 
ಅವನೇ ಕೆನೆಯುತ್ತಿರುವ ಕುದುಕೆ (೧-೩೬-೮) ಎಂದಿಡೆ ಜಯಗಳಿಸಿದ ಕುದುರೆಯಂತೆ ಇದಾನೆ (೮-೯೧-೧೨), 
ಅಥವಾ ಜನಗಳಿಗೆ, ಅಪಾಯದಿಂದ ತಪ್ಪಿಸಿಕೊಳ್ಳಲು ಸಹಾಯಮಾಡಿದಾನೆ (೪-೨-೮). ಇವುಗಳಲ್ಲದೇ 
ಅಗ್ನಿಯು ಒಂದು ಪಕ್ಷಿಯೆಂತಿದಾನೆ. ಅವನೇ ಆಕಾಶದ ಗಿಡುಗ (೭-೧೫-೪) ಮತ್ತು ಒಂದು ದೇನರೋಕದ 
ಪಕ್ಷಿ (೧-೧೬೪-೫೨). ನೀರಿನಲ್ಲಿ ಮನೆಮಾಡಿಗೂಂಡಿರುವ ಇವನು ಹೆಂಸಪಕ್ಷಿಯೆಂತಿದಾನೆ (೧-೬೫-೯). ಗಿಡದ 
ಮೇಲೆ ಹಕ್ಕಿಯು ಗೂಡು ಕಟ್ಟ ವಂತೆ ಅಗ್ನಿಯೂ ಕಾಡನ್ನು ವಶಸಡಿಸಿಕೊಳ್ಳುತ್ತಾನೆ (೧೬೬-೨; ೬-೩-೫; 
೧೦-೯೧೨). ಅವನಿಗೆ ರೆಕ್ಕೆ ಗಳಿನೆ (೧.೫೮.೫; ೨.೨.೪) ಮತ್ತು ಅನನ ಗಮನವು ಹಾರಿಕೆ (೬-೩-೭ ; 
೬-೪-೬ ಇತ್ಯಾದಿ), ವೇಗವಾಗಿ ಹಾರಿ" ದೇವತೆಗಳನ್ನು ಸಮಾಸಿಸುತ್ತಾನೆ (೧೦-೬-೪), ಒಂದು ಸಲ 


ಅವನನ್ನು ಬಸುಗುಟ್ಟು ತಿರುವ ಸರ್ಪನೆಂದೂ ವರ್ಣಿಸಿದೆ (೧-೭೯-೧). 


ಪಡೇಪದೇ ನಿರ್ಜೀವ ಪಾಣಿಗಳಿಗೂ ಅಗ್ನಿಯು ಹೋಲಿಸಲ್ಪಬ್ಬ ದಾನೆ. ಸೂರ್ಯನಂತೆ, ಅಗ್ನಿಯೂ 
ಸುವರ್ಣವನ್ನು ಹೋಲುತ್ತಾನೆ (೨-೨-೪; ೭-೩.೬). ನಾಲಗೆಯನ್ನು ಚಾಚಿದಾಗ, ಅವನು ಕೈಗೊಡಲಿಯಂತಿ 
ರುತ್ತಾನೆ (೬-೩-೪; ೧-೧೨೭-೩ ಇತ್ಯಾದಿ). ಅವನೇ ಒಂದು ದಥ (೩-೧೧-೫) ಅಧೆವಾ ರಥದಂತಿಪಾನೆ : 
(೧-೧೪೧-೮ ಅತ್ಯಾದಿ); ಐಶ್ವರ್ಯಾದಿಗಳನ್ನು ತರುತ್ತಾನೆ (೧-೫೮-೩ ; ೩-೧೫-೫) ಅಥವಾ ಯುದ್ಧದಲ್ಲಿ ಎಡುವಿಸಲ 
ಸಾಧ್ಯನು (೧-೬೬-೬). ಇತರರಿಂದ ನಡೆಸಲ್ಪಡುವ, ತುಂಬಿದ ರಥದೆಂತೆ, ಇವನೂ ಯಾಗಕಾಲೆಗೆ ಸಾಗಿಸಲ್ಪ 
ಡುತ್ತಾಸ (೧೦-೧೭೬-೩). .ಐಶ್ವರ್ಯ (೧-೫೮-೬, ೧೬೦-೧) ಅಥವಾ ಏತ್ರಾರ್ಜಿತವಾಗಿ ಬಂದ ಐಶ್ವರ್ಯಕ್ಕೆ 
(೧-೭೩-೧) ಉಪಮಿತನಾಗಿದಾಕೆ. 


 ವನೆ(3-೭-೬) ಅಥವಾ ಫೃತವು (೭-೩-೧) ಅನನ ಆಹಾರ ಮತ್ತು ಕರಗಿಸಿದ ಬೆಣ್ಣೆಯೇ ಅವನ 
ಪಾನೀಯ (೨-೭-೬ ; ೧೦-೬೯.೨). ಅವನ ಬಾಯೊಳಗೆ ಸುರಿದ ತುಪ್ಪದಿಂದ ಪ್ರಷ್ಟಿಹೊಂದುತ್ತಾನೆ (೩-೨೧-೧, 
೫-೧೧-೩, ಇತ್ಯಾದಿ) ಮತ್ತು ಎಣ್ಣೆಯನ್ನು ಸೇವಿಸುತ್ತಾನೆ (ಅ. ವೇ. ೧-೭-೨). ತನ್ನ ಹರಿತವಾದ ಹಲ್ಲು 
ಗಳಿಂದ ಕಾಡುಗಳನ್ನು ಅಗಿದ್ದು ತಿನ್ನುತ್ತಾನೆ ಮತ್ತು ತನ್ನ ನಾಲಗೆಯಿಂದ ಕಪ್ಪಾಗಿ ಮಾಡುತ್ತಾನೆ 
(೧-೧೪೩-೫; ೬-೬೦-೧೦ ; ೧೦-೩೯-೨). ಅವನು ಸರ್ನಭಕ್ಷಕ (೮-೪೪..೨೬), ದಿನಕ್ಸೈ ಮೂರುಸಲ ಪುಷ್ಟಿ, 
ಕರವಾದ ಅಹಾರವನ್ನು ಸೇವಿಸುತ್ತಾನೆ (೪.೧೨-೧, ೧.೧೪೦-೨ ; ೭-೧೧-೩ಗಳನ್ನು ಹೋಲಿಸಿ), ದೇವತೆಗಳು 
ಹೋಮದ್ರವ್ಯವನ್ನು ಸ್ವೀಕರಿಸಲು, ಅಗ್ನಿಯೇ ಮುಖ ಮತ್ತು ನಾಲಗೆ (೨-೧-೧೩ ಮತ್ತು ೧೪) ; ದೇವತೆಗಳಿಗೆ 


608 | ಸಾಯಣಭಾಸ್ಯಸಹಿತಾ 





ನ ರಾಗ ಜಾಗೆ ಬ ಯಡ ಬಟ ಇ A ಫು ಸ ಯಾಗದ ಗುದ ಕು ಉಡ ಬಿಸಯಡಿಹಿ ಸಹಯಯ ಜಟ ದಿ ಬಾ ಗ” ಹ್‌ ಸ” A ಗ ಸ ಗಾ 








ಆಹಾರಕೊಡುವ ಚಮಚಗಳು ಇವನ ಜ್ವಾಲೆಗಳೇ (೧-೭೬-೫ ; ೧೦-೬-೪). ಆದಕ್ಕೆ ವಿಶೇಷವಾಗಿ, ಹೋಮ 
ದ್ರವ್ಯಗಳನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿರುವುದು ಇವನನ್ನೇ (೩-೨೧-೧ರಿಂದಳ : ೩-೨೮-೧ರಿಂದ೬) ನೆಟ್ಟಗೆ 
ನಿಂತಿರುವ, ಮತ್ತು ದೇವತೆಗಳಿಗಭಿಮುಖವಾದ ದೇಹವುಳ್ಳ ವನಾಗಿ, ಅರ್ನಿತವಾದ ಫೃತವನ್ನು ಸ್ವೀಕರಿಸಲು 
ಸುಗ್ಗಿ ಬರುತ್ತಾನೆ. (೧-೧೨೭-೧). ಅಗ್ನಿಗೆ ಸಾಧಾರಣವಾಗಿ ಸೌಜಿ ಅಥವಾ ಫೃತವೇ ಆಹಾರವಾದರ್ಕೂ 
ಒಂದೊಂದು ಪೇಳೆ ಸೋಮಪಾನಕ್ಕೂ ಆಹ್ವಾನಿತನಾಗುತ್ತಾನೆ. ಅಂತಹ ಸಂದರ್ಭಗಳಲ್ಲೆಲ್ಲಾ ಇತರ ದೇವತೆ 
ಗಳೊಡನೆಯೇ ಅವನಿಗೆ ಆಹ್ವಾನ (೧-೧೪-೧೦, ೧-೧೯೯, ೧-೨೧-೧ ಮತ್ತು ೩; ೨-೩೬-೪). ಅವನಿಗೆ 
ಸೋಮಗೋಪ (ಸೋಮವನ್ನು ರಕ್ಷಿಸುವವನು)ನೆಂದು ವಿಶೇಷಣವಿದೆ (೧೦-೪೫-೫ ಮತ್ತು ೧೨). ಯಾಗಕ್ಕೆ 
ಬರಬೇಕೆಂದೂ (೧೦-೯೮-೯), ಬಂದು ದೇವಶೆಗಳೊಡನೆ ದರ್ಭಾಸನವನ್ನು ಅಲಂಕರಿಸಬೇಕೆಂದೂ (೩. ೧೪೨ 
೫-೧೧-೨ ; ೫-೨೬-೫ ; ೭-೧೧-೨; ೭-೪೩-೩ನ್ನು ಹೋಲಿಸಿ) ಪ್ರಾರ್ಥಿತನಾಗಿದಾನೆ. 


ಅಗ್ನಿಯ ಪ್ರಕಾಶವು ಬಹಳ ನಿಸ್ತಾರವಾಗಿ ಚರ್ಚಿಸಿರುವುದು ಸ್ವಾಭಾವಿಕವಾಗಿಯೇ ಇದೆ. ಅವನದು 
ಶುಭ್ರವಾದ ಕಾಂತಿ (೨-೧೦-೨ ಇತ್ಯಾದಿ) ; ಚಾಜ್ವಲ್ಯಮಾನವಾದ ಜ್ವಾಲೆಗಳು (೬-೧೦-೩) ; ಪ್ರಕಾಶಮಾನ 
ವಾದ ಜ್ವಾಲೆಗಳು (೭-೧೫-೧೦ ಇತ್ಯಾದಿ), ಸ್ಪಷ್ಟವಾದ ಉರಿ (೮-೪೩-೩೧), ಬೆಳಗುವ ಬಣ್ಣ (೧-೧೪೦-೧, 
೫. -೨-೩). ಅವನದು ಸುವರ್ಣವರ್ಣವಾದ ತ್‌ (೪-೩-೧, ೧೦-೨೦-೯). ಸೂರ್ಯನಂತೆ ಹೊಳೆಯುತ್ತಾಕೆ 
(೧-೧೪೯-೩ ; ೭-೩-೬). ಅವನ ಪ್ರಭೆಯು ಉಷಸ್ಸಿನ, ಸೂರ್ಯನ ಅಥವಾ ಸಿಡಲಿನ ಕಿರಣಗಳೆಂತೆ (೧೦೯೧-೪ 
ಮತ್ತು ೫). ರಾತ್ರಿಯಲ್ಲೂ ಪ್ರಕಾಶಿಸುತ್ತಾನೆ (೫-೭-೪). ಸೂರ್ಯನಂತೆ ತನ್ನ ಕಿರಣಗಳಿಂದ ಕತ್ತಲನ್ನು 
 ಹೋಗಲಾಡಿಸುತ್ತಾನೆ (೮-೪೩-೩೨). ಅವನು ತಮೋ ನಿವಾರೆಣೆ ಮಾಡುವವನು ಮತ್ತು ರಾತ್ರಿಯ ಮಬ್ಬಿನ 
ಛ್ಲಿಯೂ ನೋಡಬಲ್ಲವನು (೧೯೪-೫; ೩೯-೨). ಉದ್ದೀಸಪ್ತನಾಗಿ, ಕತ್ತಲಿನ ಬಾಗಿಲನ್ನು ಕೆಕೆಯುತ್ತಾನೆ 
(೩-೫-೧). ಅಗ್ನಿಯು ಜನಿಸಿದಾಗ, ಅಂಧಕಾರವೃತವಾದ ಭೂನಿಯ4 ಮತ್ತು ಅಕಾಶವೂ ಗೋಚರವಾಗು 
ತ್ತವೆ. (೧೦-೮೮-೨),  ಉಷೆಃಕಾಲದಲ್ಲಿ ಬೆಂಕಿಯನ್ನು ಹೊತ್ತಿಸುತ್ತಾರೆ; ಅಗ್ನಿಗೊಬ್ಬನಿಗೇ ಉಷರ್ಬುಧೆನೆಂದು 
ಹೆಸರು. | 


ಆದರೆ, ಅಗ್ನಿಯ ಸಂಚಾರಮಾರ್ಗ ಮತ್ತು ರಥನೇನಿಗಳು, ಎಲ್ಲವೂ ಕಪ್ಪು ಬಣ್ಣ (೧-೧೪೧-೭ ; 
3-೪-೬ ಮತ್ತು ೭, ೬-೬-೧ ೭೮-೨, ೮-೨೩-೧೯), ಅನನ ಕುದುರೆಗಳು ಕಪ್ಪಗಿರುವ ಜಾಡುಗಳನ್ನು ಮಾಡು 
ತ್ರನೆ (೧-೧೪೦-೪), ಗಾಳಿಯಿಂದ ಜೇತನಗೊಳಿಸ ಲ್ಸಟ್ಟು, ಕಾಡುಗಳಲ್ಲಿ ರಭಸದಿಂದ ನುಗ್ಗುತ್ತಾನೆ (೧-೫೮-೪ 
ಮತ್ತು ೫) ; ಕಾಡುಗಳನ್ನು ಆಕ್ರಮಿಸಿ ಭೂಮಿಯಕೇಶಗಳನ್ನೆ ಲ್ಹಾ ಛೇದಿಸುತ್ತಾನೆ (೧-೬೫-೮) ; ಕ್ಷುರಕನಂತೆ 
ಭೂಮಿಯ ಕೇಶ ಛೇದನ ಮಾಡುತ್ತಾನೆ (೧೦-೧೪೨-೪), 


ಅವನ ಜ್ವಾಲೆಗಳು ಸಮುದ್ರದ ಅಲೆಗಳಂತೆ ಭೋರ್ಗರೆಯುತ್ತವೆ. (೧-೪೪-೧೨) ಅನನ ಧ್ವನಿಯು 
ಗಾಳಿಯ ಶಬ್ದದಂತೆ ಅಥವಾ ಆಕಾಶದ ಗುಡುಗಿನಂತೆ (೫-೨೫-೮; ೭-೩-೬) ಆಕಾಶದಂತೆ (ದಿಂ-೪೫-೪) ; 
ಅಗವಾ ಪರ್ಜನ್ಯನಂತೆ (೮-೯೧-೫) ಅಥವಾ ಸಿಂಹದಂತೆ ( ೩-೨-೧೦) ಗೆರ್ಜಿಸುತ್ತಾ ಕಾಡಿನ ಮರಗಳನ್ನು 
ಆಕ್ರಮಿಸಿದಾಗ ಗೂಳಿಯಂತೆ ಆರ್ಭಔಟಸುತ್ತಾನೆ ಮತ್ತು ಹುಲ್ಲನ್ನು ನಾಶಮಾಡುವ ಅವನ ಕಿಡಿಗಳು ಹಾರುವ 
ಸಬ್ದಕ್ಸೆ ಹತ್ಳೈಗಳೆಲ್ಲಾ ಬೆಡರುತ್ತವೆ. (೧೯೪-೧೦ ಮತ್ತು ೧೧) ಅಗ್ನಿಯನ್ನು ಹತೋಟಿಗೆ ತರುವುದು 
ME ಮುರುತ್ತುಗಳಸ್ನು ಅಥವ ದಿಕ್ಸ ಪಾಲಾಗಿ ಚದುರುತ್ತಿರುವ ಸೈನ್ಯವನ್ನು ಅಥವಾ ಸಿಡಿಲನ್ನು 
ಹತೋಟಿಗೆ ತರುನಷ್ಟೇ ಸುಲಭ, ` 


ಖುಗ್ಬೇದಸಂಹಿತಾ °°. 609 


ಗ A ಜಾನ ಯಡ ಶಚಿ ಫಯ Sey 





ಮಾ ಗ ಜಂ ಬಿ ಧಭ ಬ ಡಥುಚಾ ಜಾನಿ ಗಳ ಜ್‌ ಪು 1. 





ಅಗ್ನಿಯು ಊರ್ಧ್ವಮುಖನಾಗಿ ಉರಿಯುತ್ತಾನೆ (೬-೧೫-೨). ಗಾಳಿಯಿಂದ ಉದ್ರೇಕಗೊಳಿಸಲ್ಪಟ್ಟು, 
ಅವನ ಜ್ವಾಲೆಗಳು ಆಕಾಶದ ಕಡೆಗೆ ಜಾಚಿಕೊಳ್ಳುತ್ತವೆ (೮-೪೩-೪). ಅವನ ಹೊಗೆಯು ಅಲುಗಾಡುತ್ತದೆ 
ಮತ್ತು ಅವನ ಜ್ವಾಲೆಯನ್ನು ಹಿಡಿಯಲಾಗುವುದಿಲ್ಲ (೮-೨೩-೧). ಕೆಂಪಾದ ಹೊಗೆಯು ಆಕಾಶದ ಕಡೆಗೆ 
ಹೋಗುತ್ತದೆ. [೭-೩-೩ ೭-೧೬-೩] ಹೊಗೆಯು ಆಕಾಶದಲ್ಲಿ ಹರಡಿಕೊಳ್ಳುತ್ತದೆ (೬-೨-೬). ಸ್ತಂಭವನ್ನು 
ನಿಲ್ಲಿಸುವನನಂತ್ಕೆ ಅಗ್ನಿಯು ಧೊಮದಿಂದ ಆಕಾಶವನ್ನು ಬೀಳದಂತೆನಿಲ್ಲಿಸುತ್ತಾನೆ (೪-೬-೨). ತನ್ನ ಮೇಲ್ಬಾಗ 
ದಿಂದ ಮುಗಿಲನ್ನು ಮುಟ್ಟ ಸೂರ್ಯರಕ್ಮಿಗಳೊಡನೆ ಬೆರೆಯುತ್ತಾನೆ (೭-೨-೧). ತನ್ನ ನಾಲಗೆಯಿಂದ ಅಂತರಿಕ್ಷ 
ವನ್ನಾವರಿಸುತ್ತಾನೆ (೮-೬೧-೧೮). ಧೊಮಕೇತುನೆನ್ನು ವುದು ಅಗ್ನಿಗೆ ಸದೇ ಪದೇ ಪ್ರಯೋಗಿಸಲ್ಪಟ್ಟಿದೆ. 


ಅಗ್ಟಿಯು ಸಿಡಿಲಿನ (೩-೧೪-೧) ತೇಜಃ ಪುಂಜವಾದ (೧-೧೪೦-೧), ಶುಭ್ರೆವಾದ (೧-೧೪೧-೧೨), 
ಹೊಳೆಯುವ (೫-೧-೧೧), ಉಜ್ವಲವಾದ (೧೦-೧-೫), ಸುವರ್ಣಮಯವಾದ (೪-೧-೮) ಅಥವಾ ರಮಣೀಯ 
ವಾದ (೪-೨-೪) ರಥದಲ್ಲಿ ಸಂಚರಿಸುತ್ತಾನೆ. ಅದಕ್ಕೆ ಎರಡು ಅಥವಾ ಹೆಚ್ಚು ಕುದುರೆಗಳು. ಆ ಕುದುರೆಗಳಿಗೆ 
ಬೆಣ್ಣೆಯಂತೆ ಬೆನ್ನು (೧-೧೪-೬) ; ಅವು ಕಂದುಬಣ್ಣ (೭-೪೨-೨) ; ಸುಂದರ (೪.೨.೨); ಸರ್ವವಿಧವಾದ ರೂಪ 
ಗಳು (೧೦-೭೦-೨) ; ಚುರುಕು (೨-೪-೨); ಗಾಳಿಯಿಂದ ಹಿಡಿಸಲ್ಪಡುತ್ತವೆ (೧-೯೪-೧೦) ಮತ್ತು ಇಛ್ಛಾಮಂತ್ರ 
ದಿಂದಲೇ ನಿಯುಕ್ತನಾಗುತ್ತವೆ (೧-೧೪-೬). ದೇವತೆಗಳನ್ನು ಕರೆಯುವುದಕ್ಕೋಸ್ಕರ ಅಗ್ನಿಯು ಅವುಗಳನ್ನು 
ಹೂಡುತ್ತಾನೆ (೧-೧೪.೧೨ ೩-೬-೬ ; ೮-೬೪-೧). ಯಜ್ಞದ (೧೦-೯೨-೧ ಇತ್ಯಾದಿ) ಸಾರಥಿ (೧-೨೫-೩ 
ಇತ್ಯಾದಿ). ಅಶ್ವಗಳಿಂದ ಯುಕ್ತವಾದ ರಥದಲ್ಲಿ ದೇವತೆಗಳನ್ನು ಕರೆತರುತ್ತಾನೆ. (೩-೬-೯7). ಅದೇ ರೆಥದಲ್ಲಿ 
ತಾನೂ ಬರುತ್ತಾನೆ (೩-೪-೧೧ ; ೭-೧೧-೧) ಅಥವಾ ಅವರಿಗಿಂತ: ಮುಂಚೆಯೇ ಬರುತ್ತಾನೆ (೧೦-೭೦-೨). 
ಯಾಗಕ್ಕೆ ವರುಣನನ್ನೂ, ಆಕಾಶದಿಂದ ಇಂದ್ರನನ್ನೂ ವಾಯುಮಂಡಲದಿಂದ ಮರುತ್ತಗಳನ್ನೂ ಕರತರುತ್ತಾನೆ 
(೧೦-೭೦-೧೧). | 

ದ್ಯುಜೀವತೆಯೇ ಅಗ್ನಿಯ ಜನಕ; ಅವನೇ ಅಗ್ನಿಯನ್ನು ಉತ್ಪತ್ತಿಮಾಡಿದವನು (೧೦-೪೫-೮). 
ಅಗ್ನಿಯು ಆಕಾಶದ ಶಿಶು (೪-೧೫-೬; ೬-೪೯-೨), ಆ « ಅಸುರ'ನ ಹೊಟ್ಟೆಯಿಂದ ಜನಿಸಿದನಂತೆ (೩-೨೯-೪). 
ದ್ಯಾವಾಪೃಥಿವಿಗಳ ಪುತ್ರನೆಂದು ಅನೇಕ ಸಲ (೩-೨-೨; ೩೩-೧೧ ೩-೨೫-೦೧; ೧೦-೧-೨; ೧೦-೨-೬; 
೧೦-೧೪೦-೨) ಹೇಳಿದೆ. ತ್ವಷ್ಟೃ ಮತ್ತು ಅಬ್ಬೇವತೆಗಳ, ಮತ್ತು ಸ್ವರ್ಗ ಮತ್ತು ಭೂಮಿಗಳ, ಪುತ್ರನೆಂದೂ 
(೧೦-೨-೭; ೧೦-೪೬-೯) ಹೇಳಿದೆ. ತೃಷ್ಟೃವಿನ (೧-೯೫-೨) ಅಥವಾ ಅಬ್ಬೇವತೆಯ ಮಗ (೧೦-4೯೧-೬ ; 
ಅ. ವೇ. ೧-೩೩-೧).  ಉಹೋದೇವಿಯರು ಅಗ್ಲಿ, ಸೂರ್ಯ ಮತ್ತು ಯಜ್ಞಗಳನ್ನು (೭-೭೮-೩), ಅಥವಾ 
ಇಂದ್ರಾನಿಷ್ಣುಗಳ್ಳು ಅಗ್ನಿ ಸೂರ್ಯ ಮತ್ತು ಉಷಸ್ಸುಗಳನ್ನು [೭೯-೪] ಅಥವಾಇಂದ್ರನು ಎರಡು ಶಿಲೆಗಳ 
ಮಧ್ಯೆ ಅಗ್ನಿಯನ್ನು (೨-೧೨-೩), ಉತ್ಪತ್ತಿ ಮಾಡಿದರೆಂದು ಹೇಳಿದೆ. ಅಗ್ನಿಯು ಇಳೆಯ ಮಗನೆಂದೂ 


(೩-೨೯-೩) ಅಥವಾ ಯಜ್ಞದ ಅಂಕುರವೆಂದೂ (೬-೪೮-೫) ಕರೆಯಲ್ಲಟ್ಟಿ ದಾನೆ. : ಒಂದೊಂದು ಸಲ, 
ಅಗ್ನಿಯು ದೇವತೆಗಳಿಂದ (೬-೭-೧; ೮-೯೧-೧೭), « ಆರ್ಯ 'ಥಿಗೆ ಬೆಳಕಿಗೋಸ್ಕರ (೧-೫೯-೨) ಅಥವಾ 
ಮನುಷ್ಯನಿಗೋಸ್ಕರ (೧೦-೪೬-೯) ಉತ್ಪತ್ತಿ ಮಾಡಲ್ಪಟ್ಟು ಮನುಷ್ಯರಲ್ಲಿ ನಿಹಿತನಾದನು (೧-೩೬-೧೦; 
೨-೪-೩ ; ೬-೧೬-೧; ೮-೭೩-೨). ಅಗ್ನಿಯು ದೇವತೆಗಳಿಗೆ ತಂಜೆಯು (೧-೬೯-೧). ಆಪಾತತಃ ಭಿನ್ನ: 
ವಾದ ಈ ಅಭಿಪ್ರಾಯಗಳು ದೃಷ್ಟಿ ಭೇದಗಳಿಂದ ಜನಿತವಾಗಿವೆಯೆಂಬದು ಸ್ಪಷ್ಟವಾದ ವಿಷಯ. 


ಅಗ್ನಿ ಸಂಬಂಧವಾದ ಇತಿಹಾಸಗಳು ಅವನ ವಿಷಯವಾಗಿ ಹೆಚ್ಚಿಗೆ ಏನನ್ನೂ ತಿಳಿಸುವುದಿಲ್ಲ; ಯಜ್ಞಾ 
ಗ್ನಿಯಾಗಿ ಅವನು ಮಾಡುವ ಕಾರ್ಯುವೊಂದೇ ಮುಖ್ಯವಾದುದು ; ಇದಲ್ಲದಿದ್ದರೆ, ಅವನ ಜನನ, ರೂಪನಿಕೇಷ 
ಗಳು ಮತ್ತು ವಾಸಸ್ಥಳಗಳು ಇವುಗಳ ವಿಷಯವಾಗಿ ಅಲ್ಪಸ್ವಲ್ಪ ತಿಳಿದುಬರುತ್ತದೆ. | 


78 


೮1೩0 . | ಸಾಯಣಭಾಷ್ಯಸಹಿತಾ 











PN PN A ಬಾಗಿ 
pe ಬ್‌ 


| ಅವನ ಜನನ ವಿಷಯನಾಗಿ ತಿಳಿದುಬರುವ ಭಿನ್ನಾಭಿಪ್ರಾಯಗಳು ನಿಜವಾಗಿ 'ಭಿನ್ನವಾದವುಗಳಲ್ಲ. 
ಜನ್ಮಸ್ಥಾನಗಳಿಗನುಸಾರವಾಗಿ ಬೇಕೆ ಬೇಕಿ ರೀತಿಯಾಗಿ ಸಿರೂಪಣೆಯಿಜಿ. ಅರಣಿಗಳಿಂದ ಮಧಿತನಾಗಿ ಭೂಮಿ 
ಯಲ್ಲಿ ಪ್ರತಿನಿತ್ಯವೂ ಜನಿಸುತ್ತಾನೆ (೩-೨೯-೨: ೩-೨೩-೨ ಮತ್ತು ೩; ೭-೧-೧; ೧೦-೭-೯೪. ಈ ಸಂದರ್ಭ 
ದಲ್ಲಿ ಅರಣಿಗಳೇ ಅನನ ಮಾತಾಸಿತೃಗಳು; ಮೇಲುಗಡೆಯ ಅರಣಿ ನಿತೃವೆಂತಲೂ, ಕೆಳೆಗಡೆಯದು ಮಾತೃ 
ವೆಂತಲೂ ಗಣನೆ (೩-೨೯-೩) ಅಥವಾ, ಅವನಿಗೆ ಇಬ್ಬರು ತಾಯಿಯರು ಎಂದಿರುವುದರಿಂದ, ಅರಣಿಗಳೆರಡೂ 
ಅವನ ಜನನಿಯರು (೧-೩೧-೨). ಎರಡು ಕಾಷ್ಮಗಳೂ ಅವನನ್ನು" ಅದೇ ಜನಿಸಿದ ಶಿಶುನಿನಂತ್ಕೆ ಉತ್ಪತ್ತಿ 
ಮಾಡುತ್ತಾರೆ; ಆದರೆ ಶಿಶುವನ್ನು ಹಿಡಿದುಕೊಳ್ಳುವುದು ಕಷ್ಟ (೫-೯-೩ ಮತ್ತು ೪). ಒಣಗಿದ ಕಟ್ಟಿ ಗೆಯಿಂದ, 
ದೇವತೆಯು ಜೀವಸಹಿತನಾಗಿ ಜನಿತನಾಗುತ್ತಾನೆ (೧-೬೮-೨). ಜನನವಾದ ಕೂಡಲೇ ಶಿಶುವು ಮಾತಾಪಿತೃ 
ಗಳನ್ನು ಮುಂಗಿಬಿಡುತ್ತದೆ (೧೦-೩೯-೪). ಸ್ತ್ವನ್ಯಕೊಡಲಾರದ ತಾಯಿಯಿಂದ ಅಗ್ನಿಯು ಹುಟ್ಟುತ್ತಾನೆ 
(೧೦-೧೧೫-೧). ಈ ಅರಣಿ ಮಥನದಲ್ಲಿ ಮನುಷ್ಯರು ಉದ್ಯುಕ್ತರಾಗುವುದರಿಂದ್ದ ಮನುಷ್ಯರು ಅಗ್ನಿಯನ್ನು 
ಹುಟ್ಟಿಸುತ್ತಾರೆ (೧-೬೦-೩; ೪-೧-೧; ೭-೧-೧) ; ಮೇಲುಗಡೆಯ ಕಾಸ್ಕವನ್ನು ಉಜ್ಜುವುದಕ್ಕೆ ಉಪಯುಕ್ತ 
ವಾಗುವ ಹತ್ತು ಬೆರಳುಗಳು ಹತ್ತು ಕನ್ಯೆಯರು (೧-೯೫-೨). ಈ ಮೇಲುಗಡೆಯ ಕಾಸ್ಕಕ್ಕೆ " ಪ್ರಮಂಥ' 
ಎಂಬ ಹೆಸರಿದೆ (ಕರ್ಮಪ್ರೆದೀನ ೧-೭೫). 


ಅಗ್ನಿ ಮಥನಕ್ಕೆ ಬಹಳ ಬಲವನ್ನು ಪ್ರಯೋಗಿಸಬೇಕು. ಅದರಿಂದಲೇ ಅಗ್ನಿಗೆ «ಸಹಸಃ ಸೂನುಃ, 
ಪುತ್ರಃ > (ಬಲದ ಪುತ್ರ ಎಂದು ಹೆಸರು ಬಂದಿರಬಹುದು. ಇದೇ ಅಭಿಪ್ರಾಯವೇ ಮುಂದಿನ ವಾಕ್ಯದಿಂದ 
ಸಮರ್ಥಿತವಾಗುತ್ತದೆ. « ಮನುಷ್ಯರಿಂದ ಬಲವಾಗಿ ಮಥನ ಮಾಡಲ್ಪಟ್ಟು, ಭೂಮಿಯ ಮೇಲೆ ಅಗ್ನಿಯು 
ಜನಿಸುತ್ತಾನೆ ? (೬-೪೮-೫). ಅಗ್ನಿ ಮಥನವು ಸೂರ್ಯೋದಯಕ್ಕೆ ಮುಂಚೆ ನಡೆಯಬಾರದೆಂದು ಒಂದುಕಡೆ 
(ಮೈ. ಸಂ. ೧-೬-೧೦) ಹೇಳಿದೆ. ಪ್ರತಿನಿತ್ಯವೂ ಹುಟ್ಟುವುದರಿಂದ ಅಗ್ನಿಗೆ " ಯವಿಷ್ಠ, ಯವಿಷ್ಕ್ಯ್ಯ' (ಅತ್ಯಂತ 
ಕಿರಿಯವನು) ಎಂಬುದು ಸಾರ್ಥಕವಾಗಿದೆ. ಅವನ ಜನನಗಳು, ಪ್ರತಿಯೊಂದೂ, ಹಿಂದಿನ ಜನನಕ್ಕೆ ವಿರುದ್ಧ 
ವಾದುದು (೩-೧-೨೦). ವೃದ್ಧನಾದ ಅಗ್ನಿಯು, ಯುವಕನಾಗಿ ಪುನಃ ಜನಿಸುತ್ತಾನೆ (೨.೪.೫, ಈ ಅರ್ಥ 
ದಲ್ಲಿ ಅವನಿಗೆ ನಯಸ್ಸಾಗುವುದೇ ಇನ (೧-೧೨೮-೨) ; ಅವನ ಹೊಸ ಪ್ರಕಾಶವು ಹಳೆಯದರಂತೆಯೇ ಇರುತ್ತದೆ 
(೬-೧೬-೨೧). ಇತರ ದೇವತೆಗಳಂತೆ, ಇವನೂ ಯುವಕ. ವಯಸ್ಸಾದವನೂ ಹೌದು. ಅವನೇ ಮೊದಲ 
ನೆಯ ಯಾಗಮಾಡಿದವನು (೩-೧೫-೪); ಆದುದರಿಂದ ಅವನಿಗಿಂತೆ ಹಿರಿಯನಾದ ಯಾಗಕರ್ತ್ನ ಬೇಕೆ ಇಲ್ಲ 
(೫-೩-೫). ಮೊಡೆಲಿನ ಉಷಸ್ಸುಗಳ ಅನಂತರ ಅಗ್ನಿಯು ಪ್ರಕಾಶಿಸಿದನು (೧-೪೪-೧೦). ಪೂರ್ವೀಕರ ಯಾಗ 
ಗಳಲ್ಲಿ ಅಗ್ನಿಯ ಪಾತ್ರವು ನದೇ ಸದೇ ಉಕ್ತವಾಗಿದೆ (೮-೪೩-೧೩; ಇತ್ಯಾದಿ). ಒಂದೇ ವಾಕ್ಯದಲ್ಲಿ ತೀರ 
ವಿರುದ್ಧವಾದ " ಪುರಾತನ ' ಮತ್ತು * ಬಹೆಳ ಕಿರಿಯನನು? ಎಂಬ ಎರಡು ವಿಶೇಷಣಗಳು ಕಂಡುಬರುತ್ತವೆ 
(೧೦-೪-೧ ಮತ್ತು ೨). 


ಸಾಧಾರಣವಾಗಿ ಅಗ್ನಿಯು ಕಾಡಿನಲ್ಲಿ ಜನಿಸಿದನೆಂದೇ ಹೇಳಿರುವುದು (೬-೩-೩ ; ೧೦-೩೯-೭) ; 
ವೃಕ್ಷಗಳ ಅಂಕುರವೆಂದೂ (೨-೧-೧೪ ; ೩-೧-೧೩) ಅಥವಾ ಗಿಡಗಳಲ್ಲಿ ಹಂಚಲ್ಪಟ್ಟ ರುವನೆಂದೂ (೧೦-೧-೨) 
ಹೇಳಿಜಿ, ಎಲ್ಲಾ ವೃಕ್ಷಗಳನ್ನೂ ಅಗ್ನಿಯು ಪ್ರವೇಶಿಸಿರುವನು ಅಥವಾ ಅವುಗಳನ್ನು ಪಡೆಯಲು ಪ್ರಯಸ್ಮಿಸು 
ವನು (೮-೪೩-೯), ವೃಕ್ಷಗಳ (೧-೭೦-೪) ಅಥವಾ ಗಿಡಮರಗಳ (೨-೧-೧) ಅಂಕುರ. ಅಗ್ಲಿಯು ಮರಗಳ 
ಪರಸ್ಪರ ಫರ್ಷಣದಿಂದ ಜನಿಸುವುದರಿಂದ ಹೀಗೆ ಹೇಳಿರಬಹುದು. ` | 


ಖುಗ್ವೇದಸಂಹಿತಾ | 611 





Al, ನ ಟ್‌ ಹ ಜ್‌ 





ಅಗ್ನಿಯು ಭೂಮಿಯಲ್ಲಿರುವನೆಂಬುದಕ್ಕೆ ಮತ್ತೊಂದು ಆಧಾರವಿದೆ. ಅಗ್ನಿಗೆ « ಪೃಥಿವ್ಯಾ ನಾಭಿಃ' 
(ಭೂಮಿಯ ನಾಭಿ) ಎಂದು ಹೇಳಿದೆ. (೧-೫೯-೨) ಅಗ್ನಿಗೆ ಈ ಪದಗಳ ಪ್ರಯೋಗವಿರುವ ಸಡೆಯಲ್ಲೆಲ್ಲಾ, 
ಯಜ್ಞಾಗ್ನಿಗಾಗಿ ರಚಿಸುವ ವೇದಿಕೆಗೇ ನಿರ್ದೇಶವಿರಬಹುದು. ವೈದಿಕ ಕರ್ಮಗಳಲ್ಲಿ, ಉತ್ತರವೇದಿಯಲ್ಲಿರುವ 
ಕುಳಿಗೆ « ನಾಭಿ' ಎಂದು ಹೆಸರು. ಇಲ್ಲೇ ಅಗ್ನಿಯನ್ನು - ಸ್ಥಾಪಿಸುವುದು. ದೇವಕೆಗಳೆಲ್ಲಾ ಅಗ್ನಿಯನ್ನೇ 
ಅಮರತ್ವಕ್ಕೆ ಕೇಂದ್ರವನ್ನಾಗಿ ಮಾಡಿದುದರಿಂದಲೂ ಈ ಹೆಸರು ಬಂದಿರಬಹುದು (೩-೧೭-೪). ಖುಗ್ಗೇದದಲ್ಲಿ 
ಎರಡೇ ಸಲ « ವೇದಿಷದ್‌? (ವೇದಿಯಲ್ಲಿ ಕುಳಿತಿರುವವನು) ಎಂಬುದು ಪ್ರಯುಕ್ತವಾಗಿರುವುದು; ಎರಡು 
ಕಡೆಯೂ ಅಗ್ನಿಗೇ ಅದು ಉಪಯೋಗಿಸಿದೆ. 


ಅಂತರಿಕ್ಷದ ನೀರಿನಲ್ಲಿ ಅಗ್ನಿಯು ಜನಿಸಿದನೆಂದು ಅನೇಕ ಸಲ ಉಕ್ತವಾಗಿದೆ. « ಅಪಾಂನಪಾಶ್‌' 
ಎಂಬುದು ಒಂದು ಪ್ರತ್ಯೇಕ ದೇವತೆಯೇ ಆಗಿಹೋಗಿದೆ. ಅಗ್ನಿಯೂ ನೀರಿನ ಗರ್ಭ (ಅಪಾಂಗರ್ಭಃ ೩-೧-೧೨ 
ಮತ್ತು ೧೩) ; ನೀರಿನಲ್ಲೇ ಉದ್ದೀಪ್ತನಾಗುತ್ತಾನೆ (೧೦-೪೫-೧; ಅ. ವೇ. ೧೩-೧-೫೦); ನೀರಿನ ಮಡಿಲಲ್ಲಿ 
ಬೆಳೆದ ಒಂದು ವೃಷಭ (೧೦-೮-೧) ; ಅವನು ಸಾಗರದಿಂದ ಆವೃತ (ಆ-೯೧-೫). ಧಥನು (ಮೇಘೆಗಳ ದ್ವೀಪ) 
ವಿನಿಂದ ಇಳಿದು ಬಂದಿದಾನೆ ; (೧-೧೪೪-೫ ; ೧-೧೦೪-೫) ತೇಜೋಮಯವಾದ ಅಂತರಿಕ್ಷದಲ್ಲಿರುವ ಹೊಳೆಯುವ. 
ಮಿಂಜೇ ಅವನು (೬-೬-೨). ಇಂತಹ ವಾಕ್ಯಗಳಲ್ಲಿ ಸಿಡಿಲಿನರೂಪನಾದ ಅಗ್ನಿಯೇ ಲಕ್ಷ್ಯದಲ್ಲಿರಬೇಕು. ಹತ್ತ 
ನೆಯ ಮಂಡಲದ ಕೆಲವು ಭಾಗಗೆಳಲ್ಲಿ ಅಗ್ನಿಯು ನೀರು ಮತ್ತು ಗಿಡಗಳಲ್ಲಿ ಅಡಗಿಕೊಂಡಿದ್ದು, ಅಮೇಲೆ 
ದೇವತೆಗಳಿಗೆ ಸಿಕ್ಕಿದನೆಂಬುದೊಂದು ಕಥೆಯಿದೆ (೧೦-೫೧, ೫೨, ೫೩್ಕ ೧೨೪ನೆಯ ಸೂಕ್ತಗಳು). ಬ್ರಾಹ್ಮಣ 
ಗಳಲ್ಲಿಯೂ ಇದೇ ಅಂಶ ಪ್ರಸ್ತುತವಾಗಿದೆ. ಅಥರ್ವವೇದದಲ್ಲಿ, ನೀರಿನಲ್ಲಿರುವ ಅಗ್ನಿಗೂ, ಸಿಡಿಲಿನ ಅಗ್ನಿಗೂ, 
ಸ್ಫರ್ಗೀಯಾಗ್ನಿಗೂ ವ್ಯತ್ಯಾಸ ಹೇಳಿದೆ (ಅ. ವೇ. ೩-೨೧-೧ ಮತ್ತು ೭; ೮-೧-೧೧). ಸಿರಿನಲ್ಲಿರುವ ಅಗ್ಲಿಗಳು: 
ಭೂಮಿಯಲ್ಲಿ ನೆಲಸಿದವು (ಅ. ವೇ. ೧೨-೧-೩೭). ಅಗ್ಲಿಯು ಎಲ್ಲಾ ಪ್ರವಾಹೆಗಳಲ್ಲಿಯೂ ಮನೆಮಾಡಿಕೊಂಡಿ 
ದಾನೆ (೮-೩೯-೮ ; ಆಸ. ಶ್ರೌ. ಸೂ. ಆ-೨-೧ನ್ನು ಹೋಲಿಸಿ). ಕೆರೆ ಕುಂಟಿಗಳ ಸಂದರ್ಭಗಳಲ್ಲಿ ಜಲಾಂತಸ್ಥ 
ವಾದ ಅಗ್ನಿಗಳೇ ಸ್ತುತಿಸಲ್ಪಡುತ್ತನೆ. ಸೊರ್ಯನಿಗೆ ಆಕಾಶದಂತೆ, ನೀರೇ ಅಗ್ನಿಗೆ ವಾಸಸ್ಥಳವು (೫-೮೫-೨, 
ಅ. ನೇ. ೧೩-೧-೫೦ನ್ನು ಹೋಲಿಸಿ). ಗಿಡಮರಗಳ ಜೊತೆಯಲ್ಲಿ ನೀರೂ, ಅಗ್ನಿಯ ವಾಸಸ್ವಳವೆಂದು ಸರಿಗಜೆತ 
ವಾಗಿದೆ (೨-೧-೧ ; ಇತ್ಯಾದಿ). | 

ಅಗ್ನಿಯು ಅಂತರಿಕ್ಷದಲ್ಲಿ ಜನಿಸಿದನೆಂದೂ ಅನೇಕ ಬಾರಿ ಹೇಳಿದೆ. ಅತ್ಯುನ್ನತವಾದ ಆಕಾಶಭಾಗ 
ದಲ್ಲಿ ಅವನು ಜನಿಸಿದನು (೧-೧೪೩-೨ ; ೬-೮-೨). ಅಣಗ್ನಿರೂಪನಾಗಿ ಅಲ್ಲಿರದಿದ್ದರೂ, ಗುಪ್ತವಾಗಿ ಅಂತರಿಕ್ಷದ 
. ಲ್ಲಿದ್ದು (೧೦-೫-೭). ಬಹಳ ದೂರದ, ಆ ಪ್ರದೇಶದಿಂದ, ಮಾತರಿಶ್ರನಿಂದ ಆನೀತನಾದನು. ಇಲ್ಲಿ ಸಿಡಿಲಿನ 
ಅಗ್ಟಿಯೇ ಇರಬೇಕು. ಸಿಡಿಲಿನ ಅಗ್ನಿಯೇ ಅಂತರಿಕ್ಷದಿಂದ ಮತ್ತು ನೀರಿನಿಂದ ಬರುವುದು (ಅ. ವೇ. 
೩-೨೧-೧ ಮತ್ತು ೭; ೮.೧.೧೧) ; ಬ್ರಾ ಹ್ಮಣವೊಂದರಲ್ಲಿ (ಐ. ಬ್ರಾ. ೭-೭-೨), ಸ್ವರ್ಗ ಮತ್ತು ನೀರು (ದಿವ್ಯ 
ಅಪ್ಪುಮತ್‌) ಎರಡರಲ್ಲಿಯೂ ಇರುವವನೆಂದು ಹೇಳಿದೆ. ವಿದ್ಯುತ್‌ ಎಂಬ ಪಡಸಪು ಸುಮಾರು ೩೦ ಸಲ 
«ಅಗ್ನಿ 'ಯ ಜೊತೆಯಲ್ಲಿ ಬರುತ್ತದೆ. ಈ ಎಲ್ಲ್ಲಾ ಸಂದರ್ಭಗಳಲ್ಲೂ ಅಗ್ನಿಗೇ ಹೋಲಿಸಿದ, ಅಗ್ವಿಗಿಂತ ಭಿನ್ನ 
ನೆಂತಲೂ ಕಿಳಿಸಿದೆ. ಇದು ದೇವತೆಗೂ ಪ್ರಕೃಕಿಘಟನೆಗೂ ಇರುವ ವ್ಯತ್ಯಾಸ ಸೂಚಿಸಬಹುದು. ಅಗ್ನಿಯು 
ಅಂತರಿಕ್ಷದಿಂದ ಇಳಿದು ಭೂಮಿಗೆ ಬರುತ್ತಾನೆ ಎಂಬುದೂ ಸಿಡಿಲಿನಿಂದುಂಟಾಗುವ ಬೆಂಕಿಗೆ ಅನ್ವಯಿಸಬಹುದು. 
ಮತ್ತು ಸಿಡಿಲು ಬಿಂಕಿಗಳಿಗೆ ಇರುವ ಅಭೀದವನ್ನೂ ತೋರ್ನಡಿಸುತ್ತದೆ. ಮನುಷ್ಯನು ಅಗ್ನಿಯನ್ನು ದೇವತೆ 
ಗಳ ವರಪ್ರಸಾದದಿಂದ ಪಡೆಯುತ್ತಾನೆ ಮತ್ತು ಮಾರಿಶ್ರನಿಂದ ಅನೀತವಾಗಿ ಮನುಷ್ಯನ ಹಸ್ತಗತವಾಗುತ್ತದೆ. 





612 | ಸಾಯಣಭೂಸ್ಯಸಹಿತಾ 





ದ್‌್‌ ನ್‌್‌ ನ್‌್‌ ರ್‌ ಬಾಗ್‌: 
೫) ತರಾ ಸಜಾ ಸರಾ ತಾ ರು 


ಅಂದಮೇಲೆ, , ಅಗ್ನಿಯು ಸ್ವರ್ಗಲೋಕದವನೇ ಎಂಬುದು ಸಿದ್ಧವಾದಂತಾಯಿತು. ಇದೇ ಅರ್ಥದಲ್ಲಿಯೇ 
ಅಗ್ನಿಯು ಮನುಸ್ಯರ ಅತಿಥಿ ಎಂದು ಹೇಳಿರಬಹುದು. | 


Wi 


ಇನ್ನು ಕೆಲವು ವಾಕ್ಯಗಳಲ್ಲಿ, ಅಗ್ನಿಯು ಸೂರ್ಯನಿಗೆ ಸಮವೆಂದು ಗಣನೆಯಿದೆ; ಸೂರ್ಯನು ಅಗ್ನಿಯ 
ಒಂದು ರೂಪವೆಂಬುದೇ ವೇದಗಳ ಅಭಿಪ್ರಾಯ. ಆಕಾಶಕ್ಕೆಲ್ಲಾ ಮುಖ್ಯನಾಗಿ, ಉಷಃಕಾಲದಲ್ಲಿ ಉದಿಸಿ 
ಅಗ್ನಿಯು ಆಕಾಶದ ಬೆಳಕಾಗಿರುತ್ತಾನೆ (೩-೨-೧೪). ವಾಯುಮಂಡಲಕ್ಕೆ ಆಕಡೆ ಹುಟ್ಟಿ ದಾನೆ, ಸಮಸ್ತ ಪದಾ 
ರ್ಥಗಳನ್ನೂ ನೋಡುತ್ತಾನೆ (೧೦-೧೮೭೪ ಮತ್ತು ೫). ಪ್ರಾತಃಕಾಲದಲ್ಲಿ ಉದಿಸುವ ಸೂರ್ಯನಾಗಿ ಹುಟ್ಟಿ 
ದಾನೆ (೧೦-೮೮-೬). ಅಸ್ತಮಿಸಿದಾಗ ಸೂರ್ಯನು ಅಗ್ನಿಯನ್ನು ಪ್ರವೇಶಿಸಿ, ಪುನಃ: ಅವನಿಂದ ಜನಿತನಾಗು 
ತ್ತಾನೆ (ಐ. ಬ್ರಾ. ೮-೨೮_೯ ಮತ್ತು ೧೩). ಸೂರ್ಯನ ಬೆಳಕಿನೊಡನೆ ಅಥವಾ ಕಿರಣಗಳೊಡನೆ ಅಗ್ನಿಯು 
ಬೆರೆಯುತ್ತಾನೆ ಎಂದು ಹೇಳಿರುವ ಸ್ಥಳಗಳಲ್ಲೆ ಲ್ಲಾ, ಅಗ್ನಿಸೂರ್ಯರ ಈ ಸಮಾನತೆಯೇ ಉದ್ದಿಷ್ಟವಾಗಿರ ಬೇಕು 
(೫-೩೭-೧; ೭-೨-೧); ಮನುಷ್ಯರು ಬೆಂಕಿಯನ್ನು ಶೊತ್ತಿಸಿದಾಗ, ದೇವಶೆಗಳೂ ಅವನನ್ನು ಪ್ರಕಾಶಗೊಳಿಸು 
ತ್ತಾರೆ (೬-೨-೩) ಅಥವಾ ಅಗ್ನಿಯು ಸ್ವರ್ಗಲೋಕದಲ್ಲಿ ಪ್ರಕತಶಿಸುತ್ತಾನೆ (೩-೨೭-೧೨; ೮-೪೪-೨೯) ಎಂದಿರು 
ವಲ್ಲಿಯೂ ಇದೇ ಅಭಿಪ್ರಾಯವಿರಬೇಕು. ಕೆಲವು ಸಂದರ್ಭಗಳಲ್ಲಿ ಸಿಡಿಲಿಗೆ ಅನ್ವಯಿಸುತ್ತದೆಯೋ ಅಥವಾ 
ಸೂರ್ಯನಿಗೆ ಅವ್ವಯಿಸುತ್ತಜಿಯೋ ಹೇಳುವುದು ಕಷ್ಟ. ಅಗ್ನಿಗೆ ಸೌಮ್ಯವನ್ನು ಅಥವಾ ಅಗ್ನಿಯ ರೂಪಭೇದ 
ವೆಂದು ಹೇಳುವಷ್ಟು ಸೂರ್ಯನು ಸಾಮಾನ್ಯವಾದ ಪ್ರಕೃತಿ ಘಟನೆಯಲ್ಲ. ಸಾಧಾರಣವಾಗಿ ಸೂರ್ಯನಿಗೆ ಅಗ್ನಿಯನ್ನು 
ಹೋಲಿಸಿರುವುದು ಕರಿಡುಬರುತ್ತಜೆ. ಸೂರ್ಯನು ಕಣ್ಣಿಗೆ ಬಿದ್ದಾಗಲೆಲ್ಲಾ, 'ಅಗ್ನಿಯಕಡೆ ಮನಸ್ಸು ಧಾವಿಸುತ್ತದೆ 
(೧-೧-೪). ಅಗ್ನಿಯ ಇತರ ರೂಪಗಳೂ ಒಂದೊಂದುಸಲ ಅಭಿಫ್ರೇತನೆಂದೂ ಕಾಣುತ್ತದೆ. ಆದ್ದರಿಂದ ಯಾವ. 
ಸಂದರ್ಭದಲ್ಲಿ ಅಗ್ನಿಯ ಯಾನರೂಪ್ಯ ಉದ್ದಿಷ್ಟ ವೆಂಬುದು ನಿರ್ಧರವಾಗಿ ಹೇಳಲಾಗುವುದಿಲ್ಲ. 


ಅಗ್ನಿಗೆ ನಾನಾ ವಿಧವಾದ ಜನ್ಮಗಳು ಹೇಳಿರುವುದರಿಂದ, ಅಗ್ನಿಗೆ ಮೂರು ವಿಧವಾದ ಲಕ್ಷಣಗಳು 
ಉಕ್ತವಾಗಿವೆ. ಅಗ್ನಿಯ ಈ ರೂಪತ್ರಯವು ಬಹಳೆ ಮುಖ್ಯವಾದುದು. ಅಗ್ನಿಗೆ ಮೂರು ವಿಧೆನಾದ ಜನ್ಮ 
ಗಳು (೧-೯೫-೩ ; ೪.೧.೭). ದೇವತೆಗಳು ಅವನನ್ನು ಶ್ರಿವಿಧನನ್ನಾಗಿ ಮಾಡಿದರು. (೧೦-೮೮-೧೦). ಅವನು 
ಮೂರು ರೂಪವಾದ ಬೆಳಕು (೩-೨೬-೭); ಅವನಿಗೆ ಮೂರು ತಲೆಗಳು (೧-೧೪೬-೧), ಮೂರುನಾಲಿಗೆಗಳ್ಳು 
ಮೂರು ದೇಹೆಗಳು, ಮೂರು ಸ್ಥಾನಗಳು (೩-೨೦-೨). « ತಿಷ್ರಥಸ್ಥ? ಎಂಬ ವಿಶೇಷಣವು ಸಾಮಾನ್ಯವಾಗಿ 
ಉಕ್ತವಾಗಿದೆ; ತ್ರಿ ಪಸ್ತ್ಯೃ (೮-೩೯-೮) ಎನ್ನುವುದು ಅಗ್ನಿಯೊಬ್ಬನಿಗೇ ಉಪಯೋಗಿಸಿರುವುದು. ಈ ಮೂರು 
ರೂಪಗಳು ಅಥವಾ ಸ್ಥಾನಗಳು ಒಂದೇ ಕ್ರಮದಲ್ಲಿ ಬರುವುದೂ ಇಲ್ಲ. ಅಗ್ವಿಯು ಮೊದಲು ಆಕಾಶದಿಂದಲ್ಕೂ 
ಎರಡನೆಯಸಲ (ಮನುಷ್ಯರಿಂದಲೂ) ನಮ್ಮಿಂದಲೂ, ಮೂರನೆಯ ಸಲ ನೀರಿನಲ್ಲಿಯೂ ಹುಟ್ಟಿ ದಾನೆ (೧೦-೪೫-೧) 
'ಆಗ್ನಿಯ ಸ್ಥಾನಗಳೂ (ಆಕಾಶ ಭೂಮಿ ಮತ್ತು ನೀರು) ಇದೇ ಕ್ರವ.ದಲ್ಲಿನೆ (೮-೪೪-೧೬; ೧೦-೨.೭ ;೧೦-೪೬.೯). 
'ಆದರೆ ಒಂದು ಕಡೆ (೧-೯೫-೩) ಅವನ ಮೂರು ಸ್ಥಾನಗಳು, ಸಾಗರ. ಆಕಾಶ ಮತ್ತು ನೀರು ಎಂದಿದೆ. 
ಒಂದೊಂದು ಸಲ ಭೂಮಿಯ ಅಗ್ಟ್ರಿಯೇ ಮೊದಲು ಬರುತ್ತಾನೆ. ಮೊದಲು ಮನೆಗಳಲ್ಲೂ ಆಮೇಲೆ ಆಕಾಶದ 
ತಳದಲ್ಲೂ, ವಾಯು ಮಂಡಲದಲ್ಲೂ ಜನಿಸಿದನು (೪-೧-೧೧) ; ಅಮರರಾದ ದೇವತೆಗಳು ಅಗ್ಲಿಯ ಮೂರು 
'ಜ್ಞಾಲೆಗಳನ್ನು ಸೃಜಿಸಿದರು ; ಒಂದನ್ನು ಮನುಷ್ಯನ ಉಪಯೋಗಕ್ಕೋಸ್ಟರ ಭೂಮಿಯಲ್ಲಿ ಸ್ಥಾ ನಿಸಿದರು 
ಉಳಿದ ಎರಡು ಬೇರೆ ಲೋಕಕ್ಕೆ ಹೋದವು (೩-೨-೯). ಪೃಥಿನಿಯ ಅಗ್ನಿಯು ಪ್ರಾಣಿಗಳಲ್ಲಿಯೂ, ನಾಯಂ 


ಣಿ 


ಮಂಡಲದ ಅಗ್ನಿಯು ನೀರಿನಲ್ಲಿಯೂ ಮತ್ತು ಸ್ವರ್ಗಲೋಕದ ಅಗ್ನಿಯೂ ಸೂರ್ಯನಲ್ಲಿಯೂ ಇನೆ (ಆಸ. ಶ್ರೌ, 


ಇಟ 


ಖುಗ್ಗೇದಸಂಶಿತಾ | 613 

















en 


ಸೂ. ೫-೧೬-೪). ಅಸರೂಪವಾಗಿ ಪೈಥಿನೀ ಅಗ್ಲಿಯು 'ಮೂರನೆಯಹಾಗುತ್ತದೆ, ಅಗ್ನಿಯು ಮೂರು ಜನ 
ಸೋದರರಲ್ಲಿ ಒಬ್ಬನು ; ಅವರಲ್ಲಿ ಮಧ್ಯದವನೇ ಸಿಡಿಲು ಮೂರನೆಯವನಿಗೆ ಬೆಣ್ಣೆಯೇ ಬೆನ್ನಾ ಗಿದೆ (೧-೧೬೪-೧; 
೧-೧೪೧-೨ನ್ನು ಹೋಲಿಸಿ). ಅಗ್ನಿಯು ಆಕಾಶದಿಂದ ಪ್ರೆಕಾಶಿಸುತ್ತಾನೆ; ಅಗ್ನಿಗೇ ಈ ವಾಯುಮಂಡಲವು 
ಸೇರಿದೆ; ಹುತವಾದ ನದಾರ್ಥಗಳನ್ನು ದೇವತೆಗಳಿಗೆ ಒಯ್ದು ಕೊಡುವವನೂ, ಫೈತವನ್ನು ಅಪೇಕ್ಷಿಸುವವನೂ 
ಆದ ಅಗ್ನಿಯನ್ನು ಮನುಷ್ಯರು ಹೊಕ್ತಿಸುತ್ತಾರೆ (ಅ. ವೇ. ೧೨-೧-೨೦; ೧೩-೩-೨೧; ೧೮-೪-೧೧ಗಳನ್ನು 
ಹೋಲಿಸಿ). | 


ಮೂರನೆಯ ರೂಪವೇ ಅತಿ ಶ್ರೇಷ್ಠ ವಾದುಜಿಂದೂ ಒಂದೊಂದು ಕಡೆ ಉಕ್ತವಾಗಿದೆ (೧೦-೧-೩ ; 
೫-೩-೩ ; ೧-೭೨-೨ ಮತ್ತು ೪ಗಳನ್ನು ಹೋಲಿಸಿ). ಶಾಕಪೂಣಿಯ ಪ್ರಕಾರ, (೧೦-೮೮-೧೦)ರಲ್ಲಿ ಉಕ್ತವಾಗಿರುವ 
ಅಗ್ನಿಯ ಮೂರು ರೂಪಗಳು ಭೂಮಿ, ಆಕಾಶ ಮತ್ತು ಸ್ವರ್ಗಗಳಲ್ಲಿ ಇವೆ ಮತ್ತು ಒಂದು ಬ್ರಾಹ್ಮೆಣದಲ್ಲಿರು 
ವಂತೆ, ಸ್ವರ್ಗದಲ್ಲಿರುವ ಅಗ್ಟಿಯೇ ಸೂರ್ಯನು (ನಿರು. ೩.೨೮ ; ನಿರು. ೧೨.೧೯ನ್ನು ಹೋಲಿಸಿ). ಅಗ್ನಿಯ ಈ 
ಮೂರು ವಿಭಾಗವೂ, ಸೂರ್ಯ, ವಾಯು ಮತ್ತು ಅಗ್ಲಿಯೆಂಬ ದೇವತಾತ್ರಯ ವಿಭಾಗವೂ (೮-೧೮-೧೯), ಮತ್ತು 
ಇತರ ವೇದಗಳಲ್ಲಿ ಉಕ್ತವಾಗಿರುವ ಸೂರ್ಯ, ಇಂದ್ರ ಮತ್ತು ಅಗ್ತಿಯೆಂಬ ದೇವತಾತ್ರಯವೂ ಒಂದೇ ಇರಬೇಕು. 
ಅಗ್ನಿತ್ರಯದಲ್ಲಿ ಮಧ್ಯದ ಅಗ್ನಿಗೆ, ಬ್ರಾಹ್ಮೆಣಗಳಲ್ಲಿ ವೈಡ್ಯುತಾಗ್ಡಿಯೆಂದು ನಾಮಕರಣ ಮಾಡಿದಾರೆ. ಉಳಿದ 
ಎರಡು ದೇವತಾತ್ರಯಗಳಲ್ಲಿ, ವೈದ್ಯುತಾಗ್ನಿಗೆ ಬದಲಾಗಿ, ವಾತ ಅಥವಾ ವಾಯು ಮತ್ತು ಇಂದ್ರರು ಸೇರಿಸಲ್ಪ 
ಭ್ರ ದಾರೆ. ಯಾಗಗಳಲ್ಲಿ ಲೌಕಿಕಾಗ್ಬಿ ಯಲ್ಲದೇ ಮೂರು ಬೇಕೆ ಅಗ್ನಿಗಳನ್ನಿಟ್ಟುಕೊಂಡೇ ಹೋನಾದಿಗಳನ್ನು 
ಮಾಡುತ್ತಾರೆ. ಅಗ್ನಿತ್ರೆಯವೆಂಬುದು ಈ ವಿಭಜನೆಗೆ ಅನ್ವಯಿಸಬಹುದು. ದೇವತೆಗಳನ್ನು ಕರೆದುಕೊಂಡು 
ಬಂದು, ಮೂರು ಸ್ಥಳಗಳಲ್ಲಿ ಕುಳಿತುಕೊಳ್ಳ ಬೇಕೆಂದು ಅಗ್ನಿಯನ್ನು ಪ್ರಾರ್ಥಿಸುವುದು ರೂಢಿಯಾಗಿದೆ (೨-೩೬-೪ ; 
೫-೧೧-೨; ೧೦-೧೦೫-೯ಗಳನ್ನು ಹೋಲಿಸಿ). 


ಸ್ವರ್ಗ ಮತ್ತು ಮತಣ್ಯೂಲೋಕಗಳೆಂಬ ಪ್ರಪಂಚದ ವಿಭಾಗವನ್ನ ನುಸರಿಸಿ, ಅಗ್ನಿಗೆ ಎರಡು ಜನ್ಮಗ 
ಳೆಂದು ಹೇಳುವುದೂ ವಾಡಿಕೆಯಾಗಿದೆ. ಅವನೊಬ್ಬನಿಗೇ "ದ್ವಿಜನ್ಮಾ' ಎಂದು ಹೆಸರಿರುವುದು (೧-೬೦-೧; 
೧-೧೪೦-೨; ೧-೧೪೯-೨ ಮತ್ತು ೩). ಮೇಲಿನ (ಊರ್ಧ್ವ) ಮತ್ತು ಕೆಳಗಿನ (ಅಧಃ) ಜನ್ಮಗಳೂ (೨-೯-೩), 
ಉಚ್ಚನೀಚ ವಾಸಸ್ಥ ಳಗಳೂ (೧-೧೨೮-೩) ಉಕ್ತವಾಗಿವೆ. ಭೂಲೋಕದ ಅಗ್ನಿ ಮತ್ತು ಸ್ಪರ್ಗೀಯಾಗ್ದಿಗಳೇ 
ಯಾವಾಗಲೂ ವಿರುದ್ಧವೆಂದು (೩-೫೪-೧ ; ೧೦-೪೫-೧೦) ಹೇಳುವುದು; ಆದರೆ ಒಂದೇ ಒಂದು ಸ್ಥಳದಲ್ಲಿ 
(೮-೪೩-೨೮). ಸ್ವರ್ಗ ಮತ್ತು ಉದಕಗಳಲ್ಲಿ ಅಗ್ನಿಯ ಜನನಗಳಿಗೆ ವ್ಯತ್ಯಾಸ ಹೇಳಿದೆ. ಅಗ್ನಿಯು ಅವನ 
ಅತ್ಯುನ್ನತ ವಾಸಸ್ಥಳದಿಂದ ಆಹೊತನಾಗಿ (೮-೧೧-೭), ಅಭಧೋಲೋಕಗಳಿಗೆ ಬರುತ್ತಾನೆ ( ೮-೬೪-೧೫). 
'ಅಲ್ಲಿಂದ ಬಂದ್ಕು ವೃಕ್ಷಗಳನ್ನೇರುತ್ತಾನೆ (೧-೧೪೧-೪). ಅಗ್ನಿಯು ಮಳೆಯ ಮೂಲಕ ಕೆಳಗೆ ಬಂದು ಗಿಡಗ 
ಳನ್ನು ಸೇರುತ್ತಾನೆ; ಆ ಗಿಡಗಳಿಂದ ಪುನಃ ಉತ್ಪನ್ನನಾಗುತ್ತಾನೆ. ನೀರಿನಂತೆ, ಅಗ್ನಿಯೂ ಭೂಮಿಗೆ ಬಂದು, 
ಪುನಃ ಮೇಲಕ್ಕೆ ಏರುತ್ತಾನೆ (೧-೧೬೪-೫೧). ಅಗ್ನಿಯ ಈ ದ್ವೈವಿಧ್ಯವನ್ನಾ ಶ್ರಯಿಸಿಯೇ, ಅಗ್ನಿಯು ತನಗೇ 
ಹೋಮಮಾಡಿಕೊಳ್ಳ ಬೇಕು (೧೦-೭-೬), ಅಗ್ನಿಯನ್ನು ಕರತರಬೇಕು (೭-೩೯-೫), ಅಥವಾ ದೇವತೆಗಳೊಡಕೆ 
ಯಾಗಶಾಲೆಗೆ ಇಳಿದುಬರಬೆ?ಕು (೩-೬-೯ ಇತ್ಯಾದಿ), ಮೊದಲಾದ ವಾಕ್ಯಗಳು ಹೊರಟರಬೇಕು. ಮನುಸ್ಯರು 
ಹೊತ್ತಿಸುದುದಲ್ಲದೇ, ದೇವತೆಗಳೂ ಅಗ್ನಿಯನ್ನು ಹೊತ್ತಿಸಿದರು ಎಂಬುದೂ ಈ ಅಗ್ನಿಯೂ ದ್ವಿವಿಧನೆಂಬ ಅಭಿ 
ಪ್ರಾಯಕ್ಕೆ ಪೋಷಕವಾಗುತ್ತದೆ (೬-೨-೩). ಸ್ವರ್ಗಿಯಾಗ್ನಿಯೂ ಯಾರಿಂದಲಾದರೂ ಪ್ರಜ್ವಲಿತವಾಗಬೇಕು. 





614 | ಸಾಯಣಭಾಷ್ಯಸಹಿತಾ 


ಹ ಹಡ ದ ಖು ಜಸ ಫಂ ಯಾಜ ನಂಜು NE PN pe ಇ ಫೋ ಗ 








ಮತ್ತು ದೇವತೆಗಳೂ ಮನುಷ್ಯರಂತೆ ಯಾಗಮಾಡಬೇಕು (ಐ. ಬ್ರಾ. ೨.೩೪) ಎಂಬುದರಿಂದ ಅಗ್ನಿಯು ದೇವ 
ಮಾನನರಿಂದ ಪ್ರತ್ಯೇಕವಾಗಿ ಉದ್ದೀಪ್ರನಾಗುತ್ತಾನೆಂದು ರೂಢಿಗೆ ಬಂದಿರಬೇಕು. 


ಬೇರೆ ಒಂದು ದೃಷ್ಟಿಯಿಂದಲೂ ಅಗ್ನಿಗೆ ನಾನಾ ಜನ್ಮಗಳಂದು ಹೇಳಬಹುದು (೧೦-೫-೧).  ಭೂನಿ 
| ಯಲ್ಲಿ ಅನೇಕ ಕುಂಡಗಳಲ್ಲಿ ಅಗ್ನಿಯು ಹೊತ್ತಿಸಲ್ಪಡುವುದರಿಂದ ಅಗ್ನಿಯ ಈ ವೈವಿಧ್ಯ ಸಾಧಿತವಾಗುತ್ತದೆ. 
ಪ್ರತಿ ಸಂಸಾರ, ಮನೆ ವಾಸಸ್ಥಳಗಳಲ್ಲಿಯೂ ಅಗ್ನಿಯು ಇದಾನೆ (೪-೬-೮; ೪-೭-೧ ಮತ್ತು ೩; ೫-೧-೫; 
೫-೬-೮ ಇತ್ಯಾದಿ). ಅನೇಕ ಸ್ಥಳಗಳಲ್ಲಿ (೩-೫೪-೧೯) ಉತ್ಪನ್ನ ನಾಗಿ ಅನೇಕ ದೇಹಗಳುಳ್ಳವನಾಗುತ್ತಾನೆ 
(೧೦-೯೮-೧೦). ಅನೇಕ ಸ್ಥಳಸಳಲ್ಲಿ ಚದುರಿಕೊಂಡಿದ್ದರೂ್ಕೂ ಅವನು ಒಬ್ಬನೇ (೩-೫೫-೪), ಅನೇಕ ಸ್ಥಳ 
ಗಳಲ್ಲಿ ಜ್ವಲಿತನಾದರೂ, ಅವನು ಒಬ್ಬನೇ ( ವಾಲ. ೧೦-೨). ಶಾಖೆಗಳು ವೃಕ್ಷವನ್ನು ಆಶ್ರಯಿಸುವಂತೆ, 
ಅನೇಕ ಅಗ್ಗಿಗಳು ಆವನನ್ನಾ ಶ್ರಯಿಸಿಕೊಂಡಿವೆ(೮-೧೯-೩೩). ಅದುದರಿಂದ ಇತರೆ ಅಗ್ನಿ ಗಳೊಡನೆ (೭-೩-೧ ; 
ಲೆ-೧೮-೯; ೮-೪೯-೧; ೧೦-೧೪೧-೬) ಅಥವಾ ಸಮಸ್ತ ಅಗ್ನಿಗಳೊಡನೆ ಆಹೂತನಾಗುತ್ತಾನೆ. (೧-೨೬-೧೦ ; 
೬-೧೨-೬), | 


ಅಗ್ದಿಜನನದ ವಿಷಯವಾಗಿ ಬರುವ ನಾನಾ ಕಥನಗಳನ್ನು ನೋಡಿದಕ್ಕೆ ಆ ಸ್ಥಳಗಳನ್ನು ನಿಧೆವಿಧ 
ವಾಗಿ ವಿಂಗಡಿಸಬೇಕಾಗುತ್ತದೆ. ಅವನ ಪ್ರಕಾಶವು, ಸ್ವರ್ಗ, ಭೊಮಿ, ಅಂತರಿಕ್ಷ, ಉದಕ ಮತ್ತು ಸಸ್ಯಗಳಲ್ಲಿದೆ 
(೩-೨೨-೨), ಅಥವಾ ಅವನು ಆಕಾಶ, ಉದಕ, ಶಿಲೆ ಕಾಡು ಮತ್ತು ಸಸ್ಯಗಳಲ್ಲಿ ಜನಿಸುತ್ತಾನೆ (೨-೧-೧). 
ಇನ್ನೊ ಉದ್ದವಾದ ಪಟ್ಟಿಗಳು ಅಲ್ಲಲ್ಲೇ ಸಿಗುತ್ತವೆ (ಅ. ವೇ. ೩.೨.೧; ೧೨-೧೧೯; ಆನ. ಶ್ರೌ. ಸೂ. 
೫-೧೬-೪). ಅಗ್ನಿಯು ಪರ್ವತದಲ್ಲಿದಾನೆ (೧-೭೦-೪, ೬-೪೮-೫ನ್ನು ಹೋಲಿಸಿ), ಎನ್ನುವಾಗ ಮೇಘ ದಲ್ಲಿ 
ನಿಗೂಢವಾಗಿರುವ ಸಿಡಿಲೇ ಉದ್ದಿಷ್ಟವಾಗಿರಬೇಕು. ಅಗ್ನಿಯು ಶಿಲೆಯಿಂದ ಉತ್ಸನ್ನನಾದನು (೨.೧೨-೩) 
ಅಥವಾ ಇಂದ್ರನು ಎರಡು ಕಲ್ಲುಗಳ ಮಧ್ಯೆ ಅಗ್ನಿಯನ್ನು ಉಂಟುಮಾಡಿದನು (೨-೧೨-೩) ಎಂದು ಹೇಳಿರು 
ವುದೂ ಈ ಉದ್ದೇಶದಿಂದಲೇ, ಅಥವಾ ಇಲ್ಲಿ ಚಕಿಮುಕಿ ಕಲ್ಲಿನಿಂದ ಅಗ್ನಿಯನ್ನುಂಟುಮಾಡಬಹುದೆಂಬುದಕ್ಕೆ 
ನಿರ್ನೇಶವಿರಬಹುದು. ಅಗ್ನಿಯು ಮನುಷ್ಯನಲ್ಲಿ (೧೦-೫-೧) ಅಥವಾ, ಪ್ರಾಣಿಗಳು, ಅಶ್ವಗಳುು ಪಕ್ಷಿಗಳು 
ದ್ವಿಪಾದ ಮತ್ತು ಚತುಸ್ಸಾದ ಪ್ರಾಣಿಗಳಲ್ತಿದಾನೆ (ಅ. ವೇ. ೩-೨೧-೨; ೧೨-೧-೧೯ ; ೧೨-೨೩೩; ತೈ. ಸಂ. 
೪.೬-೧-೩) ಎನ್ನುವಾಗ್ಯ ಜಾಠರಾಗ್ನಿಯೇ ಅಭಿಪ್ರೇತವಾಗಿರಬೇಕು.  ಜೀವನಾಧಾರನೆನಿಸಿಕೊಂಡು, ಪ್ರಕೃತಿ | 
ಯಲ್ಲಿ ಇಷ್ಟು ವ್ಯಾಪಿಸಿರುವ ಅಗ್ನಿಯನ್ನು ಚರಾಚರ ವಸ್ತುಗಳೆಲ್ಲಕ್ಟೂ ಮೂಲಾಧಾರನೆನ್ನು ವ್ರದೇನಾಶ್ಚರ್ಯ 
(೧-೭೦-೩ ಅ. ವೇ. ೫-೨೫-೭). 

ಅಗ್ನಿಯ ಈ ತ್ರೈನಿಧ್ಯವೇ ಮೂರು ಸೋದರರೆಂಬ ಅಭಿಪ್ರಾಯಕ್ಕೆ ಅನಕಾಶಕೊಟ್ಟಿದೆ (೧-೧೬೪-೧), ; 
ಅಗ್ನಿಗೆ ಹಿರಿಯ ಸೋದರರು ಅನೇಕರು ಎಂಬುದಕ್ಕೆ ಅಪರಿಮಿತವಾದ ಹೋಮಾಗ್ನಿ ಗಳೇ ಆಧಾರ (೧೦-೫೧-೬). 
ತೈತ್ತಿರೀಯ ಸಂಹಿತೆಯಲ್ಲಿ ಇವರು ಮೂವರೆಂದು ಹೇಳಲ್ಪಟ್ಟದೆ (ತ್ರೈ. ಸಂ. ೨-೬-೬೧). ದೇವತೆಗಳಿಗೆ ನಾಲ್ಕು 
ಜನ ಹೋತೃಗಳು ; ಅನರಲ್ಲಿ ಮೊದಲ ಮೂವರು ಮೃತರಾದರು (ಕಠ. ೨೫-೭) ಎಂಬಲ್ಲಿಯೂ ಇದೇ ಅಂಶವೇ 
ಪುಸ್ಟ್ರೀಕೃತವಾಗುತ್ತದೆ. ಒಂದು ಕಡೆ ವರುಣನು ಅಗ್ನಿಯ ಸೋದರನೆಂದು (೪-೧-೨) ಹೇಳಿದೆ. ಬೇರೆ 
ಒಂದು ಕಡೆ, ಇಂದ್ರನೂ, ಅಗ್ನಿಯೂ ಯಮಳರೆಂದೂ (೬-೫೯.೨) ಉಕ್ತವಾಗಿದೆ. ಇತರ ಎಲ್ಲಾ ದೇವತೆಗಳಿ 
ಗಿಂತ ಹೆಚ್ಚಾಗಿ ಇಂದ್ರನೇ ಅಗ್ನಿಯ ಜೊತೆಯಲ್ಲಿ ಸೇರಿರುವುದು. ಎರಡು ಸಲ ಹೊರತಾಗಿ, ಅಗ್ನಿಯ ಜೊತೆ. 
ಯಲ್ಲಿ ದ್ವಂದ್ವದೇವತೆಯಾಗಿರುವುದು ಇಂದ್ರನೇ (೧-೨೧-೧, ೧-೧೦೮-೧, ೭-೯೩-೬, ೮-೩೮-೪ ಮತ್ತು ೭ ರಿಂರ್ದ, 


ಜುಗ್ರೇದಸಂಹಿತಾ 615 





NS ” 
ಆ ಸ 02... (ಆ NN ಸ ರಾಗ 
ಆ ಹಾ ಕ ಗ ಎ ಅಧ ಇ ಭಂ ಲ ರ್ಟ 
ಆದಾಗ ಗಾ ರಾ ಕಗಗ ರಾಗಾ ಗು ಗದಗ್‌ 


ಇತ್ಯಾದಿ). ಇಂದ್ರಾಗ್ನಿ ಗಳ ನಿಕಟ ಬಾಂಧವ್ಯವೇ ಅಗ್ನಿಯು ತನ್ನ ಶಾಪದಿಂದ ಪರ್ವತವನ್ನು ಭೇದಿಸಿದನು 
(೮-೮೬-೧೬), ಮತ್ತು ಅಶ್ರದ್ಧಾ ಳುಗಳಾದ ಸಜೆಗಳನ್ನು (೭-೬-೩) ನಿರ್ವಂಶಮಾಡಿದನು ಎಂಬಿವುಗಳಿಗೆ ಆಧಾರ 
ವಿರಬಹುದು- ಒಂದು ಇಡೀ ಸೂಕ್ತವೇ (೧-೯೩) ಅಗ್ನಿ ಮತ್ತು ಸೋಮಗಳ ದ್ವಂದ್ವವನ್ನು ಹೊಗಳಿದೆ. 





ಅಪರೂಪವಾಗಿ, ಅಗ್ನಿಯು ಇತರ ಕೆಲವು ದೇವತೆಗಳಿಗೆ, ವಿಶೇಷವಾಗಿ ಮಿತ್ರಾವರುಣರಿಗೆ ಸಮನೆಂದು 
ಹೇಳಿದೆ (೨.೧-೪ ; ೩-೫-೪; ೭-೧೨-೩), ಯಾಗಕ್ಕೆ ಬರುವಾಗ ಅಗ್ನಿಯೇ ವರುಣ (೧೦-೮೨೫). ಅಗ್ನಿಯ್ಯು 
ಜನಿಸಿದಾಗ ವರುಣನು, ಜ್ವಲಿತನಾದಾಗ ಮಿತ್ರನು ವ ಸಿಕೊಳ್ಳು ರಿತ್ರಾನೆ (೫-೩-೧). ಸಾಯಂಕಾಲದಲ್ಲಿ ಅಗ್ನಿ ಯಂ 
ವರುಣನಾಗ್ಮಿ ಪ್ರಾತ8ಕಾಲದಲ್ಲಿ ಮಿತ್ರನಾಗಿ ಉದಿಸುತ್ತಾನೆ ; ಸವಿತೃ ವಾಗಿ ಅಂತರಿಕ್ಷದಲ್ಲಿ ಸಂಚರಿಸುತ್ತಾರೆ ; 
ಅಂತರಿಕ್ಷದ ಮಧ್ಯದಲ್ಲಿ (ನಡುನೆತ್ತಿಯಮೇಲೆ) ಇಂದ್ರನಾಗಿ, ಎಲ್ಲವನ್ನೂ ಸ್ರಕಾಶಗೊಳಿಸುತ್ತಾನೆ (ಅ. ವೇ. 
(೧೩-೩-೧೩). ಒಂದುಕಡೆ (೨-೧-೩ರಿಂದ-೭), ಅಗ್ನಿಯು, ಐದು ಸ್ರ್ರೀದೇವತೆಗಳಲ್ಲದೆ, ಹನ್ನೆರಡು ಇತರ ದೇವತೆಗೆ 
ಳಿಗೆ ಸಮನೆಂದು ಹೇಳಿದೆ. ಅನೇಕ ದಿನ್ಯರೂಪಗಳನ್ನು ಧರಿಸಿ (೩-೩೮-೭), ನಾನಾ ನಾಮಗಳುಳ್ಳ ವನಾಗು 
ತ್ತಾನೆ (೩.೨೦-೩). ದೇವತೆಗಳೆಲ್ಲರೂ ಇವನಲ್ಲಿಯೇ ಆಡಕವಾಗುತ್ತಾಕೆ (೫-೩.೧); ಚಕ್ರನೇಮಿಯು ಆಕೆಕಾಲು 
ಗಳನ್ನು ಸುತ್ತುಗಟ್ಟಿರುವಂತ್ಕೆ ಅಗ್ನಿಯು ದೇವತೆಗಳನ್ನೆಲ್ಲಾ ಆವರಿಸಿಕೊಂಡಿರುತ್ತಾನೆ (೫-೧೩-೬). 


ಇವುಗಳೆಲ್ಲಕ್ಟಿಂತ ಪುರಾತನವಾದ ಅಗ್ನಿಯ ಕಾರ್ಯವೆಂದರೆ, ದುಷ್ಟ ಪಿಶಾಚಿಗಳನ್ನು ಓಡಿಸುವುದು 
ಮತ್ತು ಮಾಟ ಮುಂತಾದುವುಗಳನ್ನು ತಿರುಗಿಸುವುದು ಅಥವಾ ಅವುಗಳನ್ನು ದಹಿಸುವುದು. ಈ ಕಾರ್ಯಗಳನ್ನು 
ಅಗ್ನಿಯು ಮಾಡಿರುವುದು ವೇದದಲ್ಲಿ ಕಂಡುಬರುತ್ತದೆ. ತನ್ನ ಪ್ರಕಾಶದಿಂದ ಅಗ್ಟಿಯು ನಿಶಾಚಗಳನ್ನೊ ೀಡಿಸು 
ತ್ತಾನೆ (೩-೧೫-೧ ಇತ್ಯಾದಿ); ಅದರಿಂದ ಅವನಿಗೆ " ರಕ್ಷೋಹಾ' ಎಂಬ ವಿಶೇಷಣವು ಉಪಯೋಗಿಸಲ್ಪಟ್ಟದೆ 
(೧೦-೮೭-೧), ಉದ್ದೀಸ್ತನಾದಾಗ್ಯ ಕಬ್ಬಿಣದ ದಂತಗಳಿಂದ ಮಾಟಮಾಡುವವರನ್ನು ಮತ್ತು ಪಿಶಾಚಿಗಳನ್ನು 
ಅಗಿದು ನುಂಗುತ್ತಾನೆ; ತನ್ನ ಕಾವಿನಿಂದ ಅವರನ್ನು ದಹಿಸುತ್ತಾನೆ (೧೦-೮೭-೨, ೫ ಮತ್ತು ೧೪); ಯಾಗ 
ವನ್ನು ಬಹಳ ಎಚ್ಚರಿಕೆಯಿಂದ ಕಾಪಾಡುತ್ತಾನೆ. ಮಂತ್ರವಾದಿಗಳ ವಂಶವೇ ಅವನಿಗೆ ಪರಿಚಿತವಾಗಿದೆ ; 
ಅವರನ್ನೆಲ್ಲಾ ನಾಶಮಾಡುತ್ತಾನೆ (ಅ. ವೇ. ೧-೮-೪). ಭೂಲೋಕದ ಪಿಶಾಚಿಗಳನ್ನು ಓಡಿಸುವ ಕಲಸದಲ್ಲಿ 
ಇಂದ್ರ, ಬೃಹಸ್ಪತಿ, ಅಶ್ಚಿನಿಗಳು ವಿಶೇಷವಾಗಿ ಸೋಮ, ಇವರುಗಳು ಅಗ್ನಿಗೆ ಸಹಾಯಕರಾಗಿದ್ದಾಗ್ಯೂ ಈ 
ಕರ್ಮವು ಅಗ್ನಿಯಡೇ ಎನ್ನ ಬಹುದು. ಇಂದ್ರನಿಗೆ ಮಾತ್ರ ಸಲ್ಲುವ ಅಸುರವಧಾದಿ ಕಾರ್ಯಗಳಲ್ಲಿ ಅಗ್ವಿಗೆ ಚನ 
ಚಾರಿಕನಾಗಿ ಭಾಗವಿರುವಂತೆ, ಇಲ್ಲಿಯೂ ಇಂದ್ರಾದಿಗಳಿಗೆ ಸೂಕ್ತಗಳಲ್ಲಿ ಮತ್ತು ಕರ್ಮಭಾಗದಲ್ಲಿ, ನಿಶಾಚಗಳ 
ನ್ಪೋಡಿಸುವ ಮತ್ತು ನಾಶಮಾಡುವ ಕರ್ಮವು ಅಗ್ನಿ ಯದೇ ಎಂದು. ಸ್ಪಷ ಸ್ಪವಾಗಿದೆ. 


ಮನುಷ್ಯನ ಜೀವನದ ಮೇಲೆ ಅಗ್ನಿ ಯಷ್ಟು ಪ್ರಭಾವ ಬೀರಿರುವ ಜೀನತೆಯೇ ಬೇರೊಂದಿಲ್ಲ. 
ಮನುಷ್ಯರ ವಸತಿಗಳೊಡನೆ ಅಗ್ನಿಯ ಸಂಬಂಧವು ವಿಲಕ್ಷಣವಾದುದು. ಗೃಹಪತಿ (ಮನೆಯ ಯಜಮಾನ) 
ಯೆಂಬ ವಿಶೇಷಣವು ಇವನಿಗೊಬ್ಬನಿಗೇ ಸಂದಿರುವುದು. ಪ್ರತಿಮನೆಯಲ್ಲಿಯೂ ಅವನು ವಾಸಿ ಸುತ್ತಾನೆ 
(೭-೧೫-೨) ; ಮನೆಯನ್ನು ಬಿಟ್ಟು ಹೊರಡುವುದೇ ಇಲ್ಲ (೮-೪೯-೧೯). (ದಮೂನಃ' (ಗೃಹೆಕೃತ್ಯಕ್ಕ ಸಂಬಂ 
ಸದ) ಎಂಬ ನಿಶೇಷಣವು ಅಗ್ನಿ ಗೊಬ್ಬನಿಗೇ ಉಪಯೋಗಿಸಿರುವುದು (೧-೬೦-೪ ಇತ್ಯಾದಿ). ಯಾಗಗಳಲ್ಲಿನ 
ಗ್ಲಿತ್ರಯದಲ್ಲಿ, ಆಹೆವನೀಯ ಮತ್ತು ದಕ್ಷಿಣಾಗ್ನಿ ಗಳು ಗಾರ್ಹಪತ್ಯಾಗ್ನಿ ಯಿಂದಲೇ ತೆಗೆದುಕೊಳ್ಳಲ್ಲ )ಿಡುತ್ತನೆ. 
ಕಳನ ಸ್ಥಳಕ್ಕೆ ಯಜಾ ನ್ಲಿಗ್ನಿಯ ನಯನಾನಯನಗೆಳುಂಟು. ಅಗ್ನಿಯು ಸುತ್ತಲೂ: ಒಯ್ದಲ್ಪ ಬ್ರಡುತ್ತಾನೆ 
(೪. ೯.೩, ೪. ಸ): ಹೋಮದ ದ್ರವ್ಯಗಳ ಸ ಸುತ್ತಲೂ ಶತಪಥಹಾಕುತ್ತಾನೆ (೪- -೧೫-೩) ; ಯಾಗ ಪ್ರದೇಶವನ್ನು 





616 | ಸಾಯಣಭಾಸ್ಯಸಹಿತಾ 


MN 





RT A f ನಗ ಸ ಗ ರಾ ಬಹಿ ಜಟ 





ಮೂರು ಸಲ ಪ್ರದಕ್ಷಿಣೆ ಹಾಳುತ್ತಾನೆ (೪-೬-೪ ಮತ್ತು ೫; ಮತ್ತು ೪-೧೫-೨) ; ತನ್ನ ಮಾತಾಸಿತೃಗಳಿಂದ 
(ಅರಣಿ) ಬಿಡುಗಡೆ ಹೊಂದಿದ ಕೂಡಲೇ, ಮೊದಲು ಪೂರ್ವಕ್ಕೂ ಅನಂತರ ಪಶ್ಚಿಮಕ್ಕೂ ಒಯ್ಯಲ್ಪಡುತ್ತಾನೆ 
(೧-೩೧-೪). | | 


ಹಿಂದೆ ಹೇಳಿದ ವಿಶೇಷಣಗಳಲ್ಲಜಿ, ಅಗ್ನಿಗೆ, ಮನುಷ್ಯರ ಅತಿಥಿಯೆಂದೂ, ಒಂದು ವಿಶೇಷಣವಿದೆ- 
ಅವನು ಪ್ರಶಿಮನೆಯಲ್ಲಿಯೂ ಅತಿಥಿಯಾಗಿದಾನೆ (೧೦-೯೧-೨) ; ಅತಿಥಿಗಳಲ್ಲಿ ಮೊದಲನೆಯವನು (೫-೮-೨). 
ಮರಣರಹಿತರಾದವರಲ್ಲಿ (ದೇವತೆಗಳಲ್ಲಿ) ಇವನೊಬ್ಬನೇ ಮತಣ್ಯರ ಮಧ್ಯದಲ್ಲಿ ನೆಲಸಿರುವವನು (೮-೬೦-೧, 
ಮನುಷ್ಯರ ವಾಸಸ್ಥಳಗಳಲ್ಲಿ ಅವನು ಸ್ಥಾಪಿತನಾಗಿದಾನೆ ಅಥವಾ ನೆಲಸಿದಾನೆ (೩-೫-೩; ೪-೬-೨). ಈ ಗಾರ್ಹ 
ಹತ್ಯಾಗ್ನಿಯೇ ಮನುಷ್ಯರು ತಮ್ಮ ತಮ್ಮ ಮನೆಗಳಲ್ಲಿ ಸ್ಥಿರವಾಗಿ ನೆಲಸುವುದಕ್ಕೆ ಸಹಾಯ ಮಾಡಿರುವುದು 
(೩-೧-೧೭). ಅವನು ಹೊಸಪ್ರದೇಶಗಳಲ್ಲಿ ನೆಲಸುವವರಿಗೆ ಮುಖಂಡನು (೩-೨-೫) ಮತ್ತು ರಕ್ಷಕನು 
(೧-೯೬-೪); ಈ ಸಂದರ್ಭದಲ್ಲಿ " ವಿಶೃತಿ? ಎಂಬ ಹೆಸರು ಆಗ್ನಿ ಗೊಬ್ಬನಿಗೇ ಹೇಳಿರುವುದು. | 


ಈಮೇಲೆ ಹೇಳಿದ ಪ್ರಕಾರ ಅಗ್ಟಿಯು ಮನುಷ್ಯನಿಗೆ ಸ್ನೇಹಿತ (೧-೭೫-೧). ಅಥವಾ ಸಮಾನ 
ಬಂಧು (೧-೨೬-೩ ; ಇತ್ಯಾದಿ) ಅಥವಾ ಸಂಬಂಧಿ (೭-೧೫-೧ ; ೮-೪೯-೧೦) ಎನ್ಸಿ ಸಿಕೊಂಡಿದಾನೆ. ಅವನನ್ನು 
ತನ್ನ ಅರಾಧಕರಿಗೆ ತಂಜೆಯೆಂದು ಅನೇಕ ಸಲವೂ (೬-೧-೫; ಇತ್ಯಾಧಿ), ಪುತ್ರ (೨-೧-೯), ಜನನಿ (೬-೧-೫), 
ಸೋದರೆ (೮-೪೩-೧೬; ೧೦-೭-೩ ; ಇತ್ಯಾದಿ) ಮೊದಲಾಗಿ ಒಂದೊಂದು ಸಲವೂ ಕರೆಯಲ್ಲಟ್ಟಿ ದಾನೆ. ಇಷ್ಟು 
ಸಮಿಸಾಪ ಸಂಬಂಧ್ಯ ಅಗ್ನಿಯು ಯಾಗಸಾಧನ ಮಾತ್ರವಲ್ಲ ನಿತ್ಯಜೀವನಕ್ಕೆ ಅತ್ಯಂತ ಅವಶ್ಯಕ ವಸ್ತುವೆಂಬು 
ದನ್ನು ವ್ಯಕ್ತಪಡಿಸುತ್ತದೆ. 


ಅಗ್ನಿಯು ಏಕಪ್ರಕಾರವಾಗಿ ಮನುಷ್ಯರ ಮನೆಗಳಲ್ಲಿ ಇರುವುದರಿಂದ, ಮನುಷ್ಯರ ಪೂರ್ವೀಕರಿಗೂ 
ಜಗ್ಗಿ ಗ್ರೂ ಇತರ ದೇವತೆಗಳಿಗಿಂತ ಹೆಚ್ಚು ಸಂಬಂಧವಿರುವುದು ಸ್ಟಾಭಾವಿಕನೇ ಆಗಿದೆ (೧-೭೧-೧೦). ಪೂರ್ತೀ 
ಕರು ಅವನನ್ನೇ ಉದ್ದೀಪ್ರಗೊಳಿಸಿದರು, ಅವನನ್ನೇ ಅವರು ಸ್ತುತಿಸಿದುದು. ಭರತ (೨-೭-೧; ೭-೮-೪, 
ಇತ್ಯಾದಿ), ನಢ್ರ್ಯೈಶ್ವ್ತ (೧೦-೬೯-೧), ಡೇವವಾತ (೩-೨೩-೩), ದಿವೋದಾಸ (೮-೯೨-೨) ಮತ್ತು ತ್ರಸದಸ್ಯು 
(೮-೧೯-೩೨) ಮೊದಲಾದವರ ಆಅಗ್ನಿಗಳು ಪ್ರಸಕ್ತವಾಗಿವೆ. ಮಂತ್ರದ್ರಪಷ್ಟೃಗಳಿಂದ ಖುಹಿಗಳ ವಂಶದವರು 
ಕೆಲವರು ಅಗ್ನಿಗೆ ಸಮರೆಂದು ಉಕ್ತವಾಗಿದೆ. ಇವರಲ್ಲಿ ವಸಿಷ್ಠಾದಿ ಕೆಲವರು ಚಾರಿತ್ರಿಕ ವ್ಯಕ್ತಿಗಳೆಂತಲ್ಕೂ 


ಅಂಗಿರಸರು, ಭ್ಭುಗುಗಳು ಮೊದಲಾದನರು ಕಾಲ್ಫಿನಿಕ ವ್ಯಕ್ತಿಗಳೆಂತಲೂ ಹೇಳಬಹುದು. 


ಯಾಗಗಳಲ್ಲಿಯೂ, ಅಗ್ನಿಗೂ ಮನುಷ್ಯನ ದೈನಂದಿನ ಜೀವನಕ್ಕೂ ನಿಕಟ ಬಾಂಧನ್ಯವಪು ಏರ್ಸಡು 
ತ್ತದೆ. ಅಗ್ನಿಯು ಮನುಷ್ಯನಿಂದ ಹುತವಾದುದನ್ನು ಸ್ವೀಕರಿಸುವುದು ಮಾತ್ರವಲ್ಲದೇ, ಸ್ವರ್ಗಭೂಮಿಗಳಿಗೆ 
ಮಧ್ಯಸ್ಥಗಾರನಾಗಿಯೂ ಕೆಲಸ ಮಾಡುತ್ತಾನೆ, ಹೋಮಮಾಡಿದ ಪದಾರ್ಥಗಳನ್ನು ದೇವತೆಗಳಿಗೆ ಸಲ್ಲಿಸುವ 
ವನೇ ಅವನು; ಅವನಿಲ್ಲದೆ ದೇವತೆಗಳಿಗೆ ಸಂತೋಷವೇ ಉಂಟಾಗದು (೭-೧೧-೧). ಅವನು ದೇವತೆಗಳನ್ನು 
ಯಾಗಶಾಲೆಗೆ ಕರೆತರುತ್ತಾನೆ. (೩-೧೪.೨) ಮತ್ತು ಹುತವಾದವುಗಳನ್ನು ತೆಗೆದುಕೊಂಡು ಹೋಗಿ ಅವರಿಗೆ 
ಸೇರಿಸುತ್ತಾನೆ (೭-೧೧-೫). ಹೋಮದ್ರವ್ಯವನ್ನು ಭಕ್ಷಿಸಲು (೫-೧-೧೦; ಇತ್ಯಾದಿ), ಅವರನ್ನು ದರ್ಭಾಸನದ 
ಮೇಲೆ ಕೂಡಿಸುತ್ತಾನೆ. (೧-೩೧-೧೭ ; ೮-೪೪-೩). * ಮಾರ್ಗಗಳನ್ನು ಚೆನ್ನಾಗಿ ತಿಳಿದಿರುವ (೬-೧೭-೩) 
ಅಗ್ಟಿಯ್ಯು ಭೂಮಿಗೆ (೮.೭.೨) ಮತ್ತು ದೇವತೆಗಳ ಸಮಾಪಕ್ಕೆ (೧೦-೯೮-೧೧) ಹೋಗುವ ಎರಡು ದಾರಿಗಳಲ್ಲೂ 


ಹುಗ್ವೇದಸಂಹಿತಾ | 617 


ರಾ SS Ne ಮ TT 











ಮ ಹ ಬಾ 





ಹೋಗುತ್ತಾನೆ. ಅದರಿಂದಲೇ ಅವನಿಗೆ ಯಾವಾಗಲೂ ದೂತನೆಂತಲೇ ಕರೆಯುವುದು ವಾಡಿಕೆ; ಇವನಿಗೆ 
ಮಾರ್ಗಗಳು ಚಿನ್ನಾ ಗಿ ತಿಳಿದಿವೆ ಮತ್ತು ಯಾಗವನ್ನು ಸ್ಥಳಾಂತರಕ್ಕೆ ಒಯ್ಯುತ್ತಾರೆ (೧-೭೨-೭) ಅಥವಾ ಎಲ್ಲ್ಲಾ 
ವಸತಿಗಳಿಗೂ ಬೇಟಕೊಡುತ್ತಾನೆ (೪-೧-೮); ಬಹಳ ವೇಗವಾಗಿ (೧೦-೬-೪) ಭೂಮ್ಯಾಕಾಶಗಳ ಮಧ್ಯೆ 
(೪-೭-೮ ೪-೮-೪ ; ೧೦-೪-೨) ಅಥವಾ ದೇನಮಾನವರೆಂಬ ಎರಡು ಜನಾಂಗಗಳ ಮಧ್ಯೆ (೪-೨-೨. ಮತ್ತು 
೩) ಓಡಾಡುತ್ತಾನೆ. ದೇವತೆಗಳು (೫-೮-೬ ; ಇತ್ಯಾದಿ) ಮತ್ತು ಮನುಷ್ಯರು (೧೦-೪೬-೧೦) ಅವನನ್ನು 
 ಹವ್ಯವಾಹ ಅಥವಾ ಹವ್ಯವಾಹೆನನ್ನಾಗಿ (ಹವಿಸ್ಸನ್ನು ಒಯ್ಯಸ್ಯವವನು) ನೇಮಿಸಿದಾರೆ. (ಈ ಹೆಸರು ಅಗ್ನಿ 
ಗೊಬ್ಬನಿಗೇ ರೂಢಿಯಾಗಿರುವುದು). ಯಾಗಕರ್ತ್ಕ್ಯವು ಉಚ್ಚರಿಸಿದ ಮಂತ್ರವನ್ನು ದೇವತೆಗಳಿಗೆ ತಿಳಿಯಪಡಿ 
ಸುವುದು (೧-೨೭-೪) ಅಥವಾ ಯಾಗಶಾಲೆಗೆ ದೇವತೆಗಳನ್ನು ಕರತರುವುದು (೪-೮-೨). ಇವೇ ಅವನ ಕೆಲಸ 
ಗಳು, ಅವನು ದೇವತೆಗಳ (೬-೧೫-೯) ಮತ್ತು ನಿವಸ್ತತನ (೧-೫೮-೧ ; ೪-೭-೪; ೮-೩೯-೩; ೧೦-೨೧-೫) 
ದೂತನು. ಸ್ವರ್ಗದ ಮೂಲೆ ಮೂಲೆಗಳನ್ನೂ ತಿಳಿದಿರುವವನೂ, ಯಾಗಗಳನ್ನು ಫಿರ್ವಹಿಸುವವನ್ಕೂ ದೇವತೆ. 
ಗಳನ್ನು ಕರತರುವವನೂ ಆದ ಅಗ್ನಿಯನ್ನು ದೇವತೆಗಳ ದೂತನೆನ್ನು ವ ಪುದಕಿಂತ್ಯ ಮನುಷ್ಯರ ದೂತನೆಂದಕೆ 
ಚನ್ನಾಗಿ ಒಪ್ಪುವುದು. ಬೇರೆ ಒಂದು ವೇದದಲ್ಲಿ (ತೈ. ಸಂ, ೨-೫-೮-೫ ; ೨-೫-೧೧-೮), ಅಗ್ನಿಯು ದೇವತೆಗಳ 
ದೊತನೆಂದೂ, ಕಾವ್ಯ ಉಶನಾಃ ಅಥವಾ ದೈನ್ಯ ಎಂಬುವನು ಅಸುರರ ದೂತನೆಂದೂ ಹೇಳಿದೆ. ಮತ್ತೊಂದು. 
ಕಡೆ (ತೈ. ಬ್ರಾ. ೨-೪-೧-೬). ಅಗ್ನಿಯನ್ನು ದೂತನೆಂದು ವರ್ಣಿಸದೆ, ದೇವತೆಗಳ ಸಮಾಪಕ್ಕೆ ಹೋಗಲು 
ಅದು ಮಾರ್ಗವೆಂತಲ್ಕೂ ಆ ಮಾರ್ಗದಲ್ಲಿ ಹೋದಕ್ಕೆ ಸ್ವರ್ಗದ ಅತಿಶ್ರೇಷ್ಠವಾದ ಸ್ಥಾನಗಳಿಗೆ ಹೋಗಬಹ್ಮು 
ದೆಂತಲೂ ವರ್ಣಿಸಿದೆ. 


ಯಾಗಗಳಲ್ಲಿ ಕರ್ಮಗಳನ್ನು ಸಾಧಿಸುವುದರಲ್ಲಿ ಅಗ್ನಿಯು ಅತಿ ಮುಖ್ಯ ಪಾತ್ರವಹಿಸಿರುವನೆಂದು. 
ಹೇಳಿರುವುದರಿಂದ, ಮನುಷ್ಯರಲ್ಲಿ ಪುರೋಹಿತರಿಗೆ ಕೊಟ್ಟಿರುವ ಸ್ಥಾನವೇ, ದೇವತೆಗಳಲ್ಲಿ ಅಗ್ನಿಗೆ ಕೊಡಲ್ಪಟ್ಟಿದೆ. 
ಆದುದರಿಂದ, ಅವನಿಗೆ ಖುತ್ತಿಕ್‌, ವಿಪ್ರ, ವಿಶೇಷವಾಗಿ. ಪುಕೋಹಿತ, ಮೊದಲಾದ ವಿಶೇಷಣಗಳಿವೆ. ಇನ್ರಗಳಿ 
ಲ್ಲದಕ್ಕಿಂತ ಹೆಚ್ಚಾಗಿ, ಅಗ್ನಿಯನ್ನು " ಹೋತಾ' (ಸ್ತುತಿಸುವವನು, ಮುಖ್ಯ ಪುರೋಹಿತ) ಎಂದು ಕರೆದಿದ್ದಾರೆ. 
ಅಗ್ನಿಯು ಮನುಷ್ಯರಿಂದ (೮-೪೯-೧; ೧೦-೭.೫) ಮತ್ತು ದೇವತೆಗಳಿಂದ (ಲ ನಿಯಮಿತನಾದ 
ಹೋತೃವು. ಅನನು ಹೋತೃಗಳಲ್ಲೆಲ್ಲಾ ಅತ್ಯಂತ ಪ್ರೀತಿಪಾತ್ರನು ಮತ್ತು ಅತಿ ಶ್ರೇಷ್ಠನು (೧೦.೨-೧; 
೧೦-೯೧-೮). ಅವನಿಗೆ ಅಧ್ವರ್ಯುವೆಂತಲೂ (೩-೫-೪). ಬೃಹಸ್ಪತಿ ಸೋಮ ಮತ್ತು ಇಂದ್ರರಂತೆ, ಬ್ರಹ್ಮ 
ಎಂತಲೂ (೪-೯-೪) ಹೆಸರಿದೆ. ಒಂದು ವಿಧದಲ್ಲಿ ಮೇಲೆಹೇಳಿದ ಖುತ್ತಿಜರ (ಹೋತೃ, ಅಧ್ವರ್ಯು, ಬ್ರಹ್ಮ) 
ಮತ್ತು ಇತರರ ಕರ್ಮಗಳನ್ನು ಲವನ್ನೂ ಅವನೊಬ ನೇ ಮಾಡುತ್ತಾನೆ ಎಂದು ಹೇಳಬಹುದು (೧೯೪೩ 
೨_೧.೨ ; ಇತ್ಯಾದಿ). ಜೀವತೆಗಳನ್ನು ಸೂಚಿಸಬೇಕು. ಅಥವಾ ಗೌರವಿಸಬೇಕೆಂದು ಅಗ್ನಿಯು ಸರ್ವದಾ ಪ್ರಾರ್ಥಿ 
ಶನಾಗುತ್ತಾ ನೆ (೩-೨೫-೧; ೭-೧೧-೩; ಇತ್ಯಾದಿ) ಮತ್ತು ಇದಕ್ಕೆ ಪ್ರತಿಯಾಗಿ, ಅಗ್ಟಿಯನ್ನು ದಿನಕ್ಕೆ ಮೂರು 
ಬಾರಿ ಪೂಜಿಸಬೇಕೆಂದು ದೇವತೆಗಳನ್ನೂ ಪ್ರಾರ್ಥಿಸಿದೆ. (೩-೪-೨). ಯಾಗ ಅಥವಾ ಕರ್ಮವನ್ನು ಸಾಧಿಸುವ 
ವನು ಅಗ್ನಿಯು (೩-೩-೩; ೩-೨೭-೨); ತನ್ನ ವಿಶೇಷ ಶಕ್ತಿಯಿಂದ ಅದನ್ನು ಸಾಂಗವಾಗಿ ಪೂರೆಯಿಸುತ್ತಾನೆ. 
(೩-೨೭-೭) ; ಹೋಮಗಳನ್ನು ಸುವಾಸನೆಯುಳ್ಳದ್ದಾಗಿ ಮಾಡುತ್ತಾನೆ (೧೦.೧೫.೧೨) ; ತನ್ನಿಂದ ರಕ್ಷಿತವಾದ 
ಹವಿಸ್ಸನ್ನು ದೇವತೆಗಳಿಗೆ ಸೇರಿಸುತ್ತಾನೆ (೧-೧-೪). ಅವನು ಯಜ್ಞಕ್ಕೆ ತಂದೆಯು (೩-೩-೪), ರಾಜನು 
(೪-೩-೧), ಒಡೆಯನು (೧೦-೬-೩), ಮೇಲ್ವಿಚಾರಣೆ ನಡೆಸುವವನು (೮-೪೩-೨೪) ಮತ್ತು ಧ್ವಜಪ್ರಾಯನು. 
(೩-೩-೩ ೩-೧೦-೪ ; ೬.-.೨-೩ ; ೧೦-೧-೫). ಒಂದು ಸೂಕ್ತದಲ್ಲಿ (೧೦-೫೧). ಅಗ್ನಿಗೆ ತನ್ನ ಕೆಲಸವು. 

79 


618 | : ಸಾಯಣಭಾಸ್ಯಸಹಿಶಾ 


ಸಲ 


KN ಕ್ಕ ಘ್‌ PR 
nm” ಗ fend 


ಜೀಜಾರಾಗಿ" ಯಾಗ ಕರ್ಮಗಳನ್ನು ನಿರ್ವಹಿಸದೇ ಬಿಟ್ಟುಬಿಟ್ಟನೆಂದೂ ದೇವತೆಗಳಿಂದ ಬರಬೇಕಾದ ಸಾರಿ 
ತೋಷಿಕವು ಬಂದಮೇಲೆ ಮನುಷ್ಯರಿಗೆ, ಮುಖ್ಯಪುರೋಹಿತನಾಗಿ ಕೆಲಸಮಾಡಲು ಒಪ್ಪಿಕೊಂಡನೆಂದೂ, ಇದೆ. 
ಅಗ್ನಿಯ ಪಾತ್ರದಲ್ಲಿ ಬಹಳ ಪ್ರಧಾನವಾಗಿ ಕಂಡುಬರುವುದೆಂದರೆ ಅವನ ಪುರೋಹಿತತನ. ಇಂದ್ರನು ಮುಖ್ಯ 
ಯೋಧೆನಾಗಿರುವಂತ್ರೆ ಅಗ್ನಿಯು ಮುಖ್ಯಪುರೋಹಿತ. ಅಗ್ನಿಯ ಈ ರೂಪವು ಇತ್ತೀಚಿನದು ಎಂದು ಹೇಳ 
ಬಹುದು, ಹವ್ಯವಾಹಕನ ಕೆಲಸವೇ ಅಗ್ನಿಯ ಮುಖ್ಯ ಕೆಲಸ. ಮುಂದೆ ಬ್ರಾಹ್ಮಣಗಳಲ್ಲಿ ಹವ್ಯವಾಹಕ 
ನಾದ ಅಗ್ನಿ ಗ, ಕ್ರವ್ಯಾದನಾದ (ಮೃತರ ದೇಹಗಳನ್ನು ದಹಿಸುವ) ಅಗ್ತಿಗೂ ಭೇದವು ಉಕ್ತವಾಗಿದೆ. ವಾಜ | 
ಸನೇಯಿಸಂಹಿತೆಯಲ್ಲಿ (ವಾ. ಸಂ. ೧-೧೭; ೧೮-೫೧ನ್ನು ಹೋಲಿಸಿ), ಹವ್ಯವಾಹನ (ಹೋಮಗಳನ್ನು ದೇವತೆ 
ಗಳಿಗೆ ಒಯ್ದುಕೊಡುವವನು), ಕವ್ಯವಾಹನ (ಔರ್ದ್ವದೈಹಿಕ ಕರ್ಮಗಳಲ್ಲಿ ದತ್ತವಾದುದನ್ನು ಪಿತೃಗಳಿಗೆ ಸೇರಿಸು 
ವವನು) ಮತ್ತು ಸಹರಕ್ಷಾಃ (ಪಿಶಾಚ, ರಾಕ್ಷಸಾಧಿಗಳೊಡನೆ ಸೇರಿದವನು) ಎಂದು ಅಗ್ನಿಯ ಮೂರು ರೂನಗಳು ' 
ಉಕ್ತವಾಗಿವೆ. 4 | 





ಅಗ್ನಿಯು ಜಹಿ ಮತ್ತು ಪುಕೋಹಿತೆ (೯-೬೬-೨೦) ; ಶ್ರೇಷ್ಠನಾದ ಖುಹಿಯಾದುದರಿಂದ, ಅವನು 
ಉದ್ದೀನಿತನಾಗುತ್ತಾನೆ (೩-೨೧-೩) ; ಅತ್ಯಂತ ದಯಾಳುವಾದ ಬಸಿ (೬-೧೪-೨) ; ಅಂಗಿರಸನೆಂಬ ಮೊದಲ 
ನೆಯ ಖುಹಿಯೇ ಅನನು (೧-೩೧-೧). ಜ್ಞಾನಿಗಳಲ್ಲಿ ಅವನು ದಿನ್ಯೃಜ್ಞಾನಿಯು (ಅಸುರ ೩-೩-೪) ಯಾಗ 
ಗಳು ಅವನಿಗೆ ಸ್ಪಷ್ಟವಾಗಿ ತಿಳಿದಿವೆ (೧೦-೧೧೦-೧೧) ಮತ್ತು ಎಲ್ಲಾ ಕರ್ಮಗಳನ್ನೂ ತಿಳಿದಿದಾನೆ (೧೦-೧೨೨-೨) 
ಯಾಗೆಸಂಬಂಧೆವಾದ ದೈವಿಕ ನಿಯಮಗಳನ್ನರಿಯದೆ, ಮನುಷ್ಯರು ಮಾಡುವ ತಪ್ಪುಗಳನ್ನು, ಕಾಲಜ್ಞನಾದ 
ಅಗ್ಗಿಯು ಸರಿಸಡಿಸುತ್ತಾನೆ (೧೦-೨-೪ ಮತ್ತು ೫). | ಸ್ವರ್ಗದ ಗುಪ್ತಸ್ಥಾನಗಳೆಲ್ಲವೂ ಅವನಿಗೆ ಜ್ಞ್ವಾತವಾಗಿನೆ 
(೪-೮-೨ ಮತ್ತು ೪). ತನ್ನ ಸ್ವಂತ ಬುದ್ಧಿಯಿಂದ (೧೦-೯೧-೩) ಎಲ್ಲವನ್ನೂ ತಿಳಿಯುತ್ತಾನೆ (೧೦-೧೧-೧). 
ಇವನು ಸರ್ವವನ್ನೂ ತಿಳಿದಿದಾನೆ (೩-೧-೧೭ ; ೧೦-೨೧-೫): ಚಕ್ರದ ಅರೆಗಳನ್ನು ನೇಮಿಯು ಅವರಿಸಿರುವಂತ್ಕೆ 
ಸರ್ವವನ್ನೂ ಅವರಿಸಿಕೊಂಡಿದಾನೆ (೨-೫-೩) ; ಈ ಸರ್ವಜ್ಞತ್ವವು ಜನ್ಮಸಿದ್ಧವಾದುದು (೧-೯೬-೧). ಸರ್ವ 
ವನ್ನೂ ಕಿಳಿದನನು (ವಿಶ್ವವಿತ್‌) ; ವಿಶ್ವನೇದಾ ಕನಿ, ಕವಿಕ್ರತು ಮೊದಲಾದ ಸರ್ವಜ್ಞತ್ತಸೂಚಕ ಪದಗಳು 
ಅವನಿಗೇ ನಿಶೇಷವಾಗಿ ಅನ್ವಯಿಸುತ್ತವೆ. ಜಾತನೇದಾಃ ಎಂಬುದಕ್ಕೆ ಸರ್ವಕಾಲೀರನ್ನೂ ತಿಳಿದವನು ಎಂದು 
೬.-೧೫-೧೩ನಲ್ಲಿ ಅರ್ಥಮಾಡಿದೆ. ಇದು ಸುಮಾರು ೧೨೦ ಸಲ ಖಯಗ್ವೇದದಲ್ಲಿ ಅಗ್ನಿಯೊಬ್ಬನಿಗೇ ಪ್ರಯೋಗಿಸ 
ಬೃಟ್ಟಿದೆ. ಅವನು ದೈನನಿಯಮಗಳನ್ನು ಮತ್ತು ಎಲ್ಲಾ ತಲೆಮಾರೆಯವರನ್ನೂ ಬಲ್ಲನು (೧-೭೦-೧ ಮತ್ತು 
೩). ಎಲ್ಲಾ ಪ್ರಾಣಿಗಳೂ ಅವನಿಗೆ ಪರಿಚಿತರು ಮತ್ತು ಎಲ್ಲರನ್ನೂ ನೋಡಬಲ್ಲನು (೩-೫೫-೧೦ ; ೧೦-೧೮೭-೪); 
ತನಗೆ ಉದ್ದಿ ಷ್ಟ ವಾದ ಸ್ತುತಿಗಳೆಲ್ಲವನ್ನೂ ಕೇಳುತ್ತಾನೆ (೮-೪೩-೨೩). ಅಗ್ನಿಯು ಜ್ಞ್ಞಾನಜನಕನೂ ಹೌದು 
(೮-೯೧-೮). ಜ್ಞಾನ ಮತ್ತು ಸ್ತುತಿಗಳು ಅವನಿಂದಲೇ ಉತ್ಪನ್ನವಾಗುತ್ತವೆ (೪-೧೧-೩). ಅವನು ಸ್ಫೂರ್ತಿ 
ದಾಯಕನು (೧೦-೪೬-೫) ; ಉತ್ತಮ ವಾಕ್ಸರಣಿಯನ್ನು ಕಂಡುಹಿಡಿದವನು (೨-೯-೪); ಸ್ತೋತ್ರಗಳನ್ನು 
ಮೊದಲು ಕಂಡುಹಿಡಿದವನು (೬-೧-೧). ಅನನು ಸ್ವತಃ ವಾಗ್ಮಿ (೬-೪-೪) ಮತ್ತು ಗಾಯಕ. 


ಅಗ್ನಿಯು ತನ್ನ ಅರಾಧೆಕರಿಗೆ ಮಹೆದುಪಕಾರಿ. ಅವರನ್ನು ನೂರು ಕಬ್ಬಿಣದ ಗೋಡೆಗಳಿಂದ 
ರಕ್ಷಿಸುತ್ತಾನೆ (೭-೩-೭; ೭-೧೬-೧೦: ೬-೪೮-೮; ೧-೧೮೯-೨ಗಳನ್ನು ಹೋಲಿಸಿ) ಅಪಾಯಗಳಿಂದ ರಕ್ಷಿಸು 
ತ್ತಾನೆ ಅಥವಾ, ಸಮುದ್ರವನ್ನು ನಾವೆಯಿಂದ ದಾಟಿಸುವಂತೆ ಅಪಾಯಗಳಿಂದ ಪಾರುಗಾಣಿಸುತ್ತಾನೆ (೩-೨೦.೪; 
೫-೪೯; ೭-೧೨-೨). ತನ್ನನ್ನು ಅತಿಥಿಯಂತೆ ಪೂಜಿಸುವವರಿಗೆ ಸ್ನೇಹಿತನು (೪-೪-೧೦) ಮತ್ತು ಅಂಡವ. 


ಯಗ್ವೇದಸಂಹಿತಾ . 619 








RE 











ಸ್‌ 


ರನ್ನು ಕಷ್ಟಗಳಿಂದ ಬಿಡುಗಡೆ ಮಾಡುತ್ತಾನೆ (೮-೪೯-೫). ತನಗಾಗಿ ಕಷ್ಟಪಟ್ಟು ಸೌದೆ ತರುನನನನ್ನು ರಕ್ಷಿ 
ಸುತ್ತಾನೆ (೪-.೨.೬). ತನಗೆ ಆಹಾರವನ್ನು ಕೊಟ್ಟು, ಹೋಮಾದಿಗಳಿಂದ ಪೋಷಿಸುವನನನ್ನು ಸಾವಿರ ಕಣ್ಣು 
ಗಳಿಂದ ನೋಡಿಕೊಳ್ಳುತ್ತಾನೆ (೧೦-೭೯-೫). ತನ್ನ ಆರಾಧಕರ ಶತ್ರುಗಳನ್ನು, ಒಣಗಿದ ಪೊಡೆಗಳಂಕೆೆ ಭಸ್ಮ 
ಮಾಡಿಬಿಡುತ್ತಾನೆ (೪-೪-೪) ; ಸಿಡಿಲು ವೃಕ್ಷಗಳನ್ನು ಬೀಳಿಸುವಂತೆ. ದ್ವೇಷಿಗಳನ್ನು ಕೆಡವುತ್ತಾನೆ (೬-೮-೫ ; 
ಅ. ವೇ. ೩.೨-೧ ; ಇತ್ಯಾದಿಗಳನ್ನು ಹೋಲಿಸಿ). ಅದರಿಂದಲೇ ಯುದ್ಧ ದಲ್ಲಿ ಸಹಾಯಕ್ಕಾಗಿ ಪ್ರಾರ್ಥಿತನಾಗಿ 
(೮-೪೩-೨೧), ಸೈನ್ಯದ ಮುಂಭಾಗದಲ್ಲಿ ನಾಯಕನಾಗಿ ಹೋಗುತ್ತಾನೆ (೮-೭೩-೮). ಯುದ್ಧದಲ್ಲಿ ಅಗ್ನಿಯಿಂದ 
ರೆಕ್ತಿತನೂ ಪ್ರೋತ್ಸಾಹಿತನೂ ಆದವನು ಯಥೇಷ್ಟವಾಗಿ ಆಹಾರವನ್ನು ಸಂಪಾದಿಸುತ್ತಾನೆ ಮತ್ತು ಅಪ್ರತಿಹತ 
ನಾಗಿರುತ್ತಾನೆ (೧-೨೭-೭). ವೃಕ್ಷದಿಂದ ಶಾಖೆಗಳು ಹೊರೆಡುವಂಕೆ, ಎಲ್ಲಾ ವರಪ್ರಸಾದಗಳೂ ಅನನಿಂದಲೇ 
ಹೊರಡುತ್ತವೆ (೬-೧೩-೧). ಅಪಾರ ಸಂಪತ್ತಿಗೆ ಒಡೆಯನಾದ ಅಗ್ನಿಯು ಐಶ್ವರ್ಯದಾಯಕನಾಗುತ್ತಾನೆ 
(೧-೧-೩ ; ೧-೩೧-೧೦ ; ೧-೩೬-೪). ಎಲ್ಲಾ ನಿಧಿಗಳೂ ಅವನಲ್ಲಿಯೇ ಸಂಗತವಾಗಿವೆ. (೧೦-೬-೬) ಮತ್ತು 
ನಿಧಿಯ ದ್ವಾರವನ್ನು ತೆಕಿಯುತ್ತಾನೆ (೧-೬೮-೧೦). ಸ್ವರ್ಗ ಮತ್ತು ಭೊಮಿಗಳಲ್ಲಿರುವ (೪-೫-೧೧) ಅಥವಾ 
ಸ್ವರ್ಗ, ಭೂಮಿ ಮತ್ತು ಸಾಗರಗಳಲ್ಲಿರುವ (೭-೬-೭; ೧೦-೯೧-೩) ಸಂಪತ್ತುಗಳಿಗೆಲ್ಲಾ ಅವನೇ ಒಡೆಯ, 
ಆಕಾಶದಿಂದ ಮಳೆಯನ್ನು ಕರೆಯುತ್ತಾನೆ (೨-೬-೫) ಮತ್ತು ಅವನು ಮರುಭೂಮಿಯಲ್ಲಿ ಒಂದು ನೀರಿನ 
ತೊಟ್ಟಿಯಂತಿದಾಕೆ (೧೦-೪-೧). ಆದುದರಿಂದಲೇ, ಅಗ್ನಿಯು, ಆಹಾರ, ಸಂಸತ್ತು, ಮತ್ತು ದಾರಿದ್ರ್ಯ, 
ಸೆಂತಾನಾಭಾವ, ಶತ್ರುಗಳು, ಪಿಶಾಚಿಗಳು ಮೊದಲಾದುವುಗಳಿಂದ ಬಿಡುಗಡೆ ಇವುಗಳಿಗೋಸ್ಟರ ಪ್ರಾರ್ಥಿತನಾಗಿ 
ದಾನೆ. ಇಂದ್ರನಿಂದ ಪ್ರಾಪ್ಯವಾದವುಗಳೆಲ್ಲಾ ಯಂತಿದ್ಧ ಮತ್ತು ಯುದ್ಧರೆಂಗಕ್ಕೆ ಸಂಬಂಧಿಸಿದುವು. ಆದರೆ 
ಅಗ್ನಿಯಿಂದ ಪ್ರಾ ಸ್ಯವಾದುವು ಸಂಸಾರ ಸಂಬಂಧೆವಾದವುಗಳೇ ಹೆಚ್ಚು. ಅಜ್ಞಾನದಿಂದ ಆಚರಿಸಲ್ಪಟ್ಟಿ ತಪ್ಪು 
ಗಳನ್ನು ಕ್ಷಮಿಸುತ್ತಾನೆ (೪-೧೨-೪ ; ೭೯೩-೭) ; ವರುಣನ ಕ್ರೋಧೆದಿಂದ ತೊಂದರೆಯಾಗದಂತೆ ನೋಡಿಕೊಳ್ಳು 
ತಾನೆ (೪-೧-೪). ಪುತ್ರನಿಗೆ ಪ್ರಸನ್ನ ನಾಗಿ, ಅನನ ತಂಜಿತಾಯಿಗಳು ಮಾಡಿದ ತಪ್ಪನ್ನೂ ಕ್ಷಮಿಸುತ್ತಾನೆ 
(ಅ. ವೇ. ೫-೩೦-೪; ಶೈ. ಬ್ರಾ. ೩-೭-೧೨-೩ ಮತ್ತು ೪). 


ಅಗ್ಲಿಯು ಅಸುರನು ಸಾನ್ರಾಟನು, ಇಂದ್ರನಷ್ಟು ಬಲಿಷ್ಟ ನು (೭-೬-೧). ಮಹದಾಶಾಶಕಿಂತಲೂ 
ಅವನ ಮಹತ್ತ್ವ ಹೆಚ್ಚಿನದು (೧-೫೯-೫). ತಾನು ಜನಿಸಿದಾಗ ಆವರಿಸಿಕೊಂಡ ಎಲ್ಲಾ ಲೋಕಗಳಿಗಿಂಶಲೂ 
(೩-೩-೧೦) ಅಥವಾ ಭೂಮ್ಯಾಕಾಶಗಳಿಗಿಂತಲೂ (೩.೬.೨; ೧೦-೮೮-೧೪), ಅಗ್ನಿಯು ದೊಡ್ಡವನು. ಇತೆರೆ 
ಎಲ್ಲಾ ಹೇವತೆಗಳಿಗಿಂತಲೂ ಉತ್ತಮನು (೧-೬೮-೨). ಕತ್ತಲಿನಲ್ಲಿ ಅಡಗಿದ್ದಾಗ, ಎಲ್ಲಾ ದೇವತೆಗಳೂ ಹೆದರಿ, 
'ಅವನಿಗೆ ಗೌರವ ಸಲ್ಲಿಸುತ್ತಾಕೆ (44೯-೭). ವರುಣ್ಯ ಮಿತ್ರ ಮರುತ್ತುಗಳು ಮತ್ತು ಇತರ ಎಲ್ಲಾ ದೇವತೆಗಳೂ 
ಅವನನ್ನು ಸ್ತುತಿಸಿ, ಪೂಜಿಸುತ್ತಾರೆ (೩-೯-೮ ; ೩-೧೪-೪; ೧೦-೬೯-೯). ಅಗ್ಟಿಯು ಪುರಾತನವಾದ ಮಹೆ 
ತ್ಯಾರ್ಯಗಳನ್ನು ನಾಧಿಸಿದನು (೭-೬-೨). ಅನನ ಪರಾಕ್ರಮ ಕಾರ್ಯಗಳನ್ನು ಕೇಳಿ, ಮನುಷ್ಯರು ನಡುಗು . 
ಶ್ರಾರಿಿ, ಯುದ್ಧದಲ್ಲಿ, ಅವನು ದೇನತೆಗಳಿಗೆ ಸ್ಥಳವನ್ನು ಕಲ್ಪಿಸಿಕೊಟ್ಟು (೧-೫೯-೫). ಅವರಿಗೆ ಶಾನ 
ವಿನೋಚನೆ ಮಾಡಿದನು (೭-೧೩-೨). ಸಹಸ್ರಾರು ಜನರನ್ನು ಜಯಿಸಿದಾನೆ. ಮನೆಯಿಂದ ದಸ್ಕುವನ್ನು 
ಓಡಿಸಿ, ಅರ್ಯಸಿಗೆ ಬೆಳಕನ್ನು ದೊರಕಿಸಿದನು (೭-೫-೬). ಆರ್ಯರನ್ನು ಪ್ರೋತ್ಸಾಹೆಗೊಳಿಸಿ (೮-೯೨-೧), ದುರಾ 
ಚಾರಿಗಳಾದ ಪಣಿಗಳನ್ನು ನಾಶಮಾಡಿದನು (೭-೬-೩). ಇಂದ್ರನಿಗೇ ಮುಖ್ಯವಾಗಿ ಸಲ್ಲಬೇಕಾದ "ವೃತ್ರಹಾ? 
(ವೃತ್ರನನ್ನು ವಧಿಸಿದವನು) ಎಂಬುದು ಅನೇಕ ಸಲವೂ * ಪುರೆಂದರ' (ಶತ್ರುಪುರಗಳನ್ನು ಭೇದಿಸುವವನು, 
ನಾಶಮಾಡುವವನು) ಎಂಬುದು ೨-೩ ಸಲವೂ, ಅಗ್ನಿಗೆ ಪ್ರಯುಕ್ತವಾನಿವೆ. ಅಗ್ನಿಯ ವಿದ್ಯುದ್ರೂ ನಕ್ಕೆ ಇಂತಹ 


620 | | ಸಾಯಣ ಭಾಷ್ಯಸಹಿತಾ 








ತ ಕ ಎ ANNE NN 





ಸರಾಕ್ರಮದ ಕಾಕ್ಕೆಗಳು ತಕ್ಟುವಾದೆರೊ, ಈ ಗುಣಗಳು ಇಂದ್ರನಿಂದ ಲಬ್ಲವಾದುನೆಂದು ಹೇಳುವುದು ಸಾರು 
ವಾಗಿದೆ 


| ಅಗ್ನಿಯು ಭೂಮ್ಯಾಕಾಕೆಗಳೆ ಪುತ್ರನೆಂಬುದು ಪ್ರಸಿದ್ಧವಾಗಿದ್ದರೂ, ಅವನು ಅನೆರಡನ್ನೂ ಸೃಜಿಸಿದ 

ನೆಂದೂ (೧-೯೬-೪; ೭-೫-೭ನ್ನು ಹೋಲಿಸಿ) ಹೇಳಿದೆ. ನಾಶರಹಿತವಾದ ಅವನ ನಿಯಮಗಳು (೨-೮-೩) 
ಜಭ್ಯೂಮ್ಯಾಕಾಶಗಳೆಕಡರಿಂದಲೂ ಅನುಸರಿಸಲ್ಪಡುತ್ತವೆ (೭-೫-೪). ಅವನು ಅವೆರಡು ಲೋಕಗಳನ್ನೂ ವಿಸ್ತರಿ 
ಸಿದನು (೩-೬-೫; ೭-೫-೪) ಅಥವಾ ಅವೆರಡನ್ನೂ ತೊಗಲಿನಂತೆ ಹೆರೆಡಿದನು (೬-೮-೩), ತನ್ನ ಜ್ವಾಲೆ 
ಅಥವಾ ಧೂಮದಿಂದೆ ಆಕಾಶವನ್ನು ನಿಲ್ಲಿಸಿದನು (೩-೫-೧೦; ೪.೬.೨) ಆ ಎರೆಡು ರೋಕಗಳನ್ನೂ ಪ್ರತ್ಯೇ 
ಕಸಿ ಇಟ್ಟವು (೬-೮-೩). ಸತ್ಯಾರ್ಥವಾದ ಮಂತ್ರಗಳಿಂದ ಭೂಮ್ಯಾಕಾಶಗಳನ್ನು ನಿಲ್ಲಿಸಿದನು (೧-೬೭-೩). 
ಪ್ರಪಂಚದ ಮುಂಭಾಗದಲ್ಲಿ ಇರುತ್ತಾನೆ ಅಥವಾ ರಾತ್ರಿಯ ಹೊತ್ತು ಭೂನಿಗೆಲ್ಲಾ ಯಜಮಾನನಾಗಿರುತ್ತಾನೆ 
(೧೦-೮೮-೫, ಮತ್ತು ೬), ಅವನು ಆಕಾಶಕ್ಕೆ ಯಜಮಾನ ಮತ್ತು ಶಿಖರಪ್ರಾಯನೂ ಹೌದು (೧-೫೯.೨೨, 
ಹಿ-೭-೧್ಕ ೮-೪೪-೧೬).  ವಾಯುವಿಸಿಂದ ಪರಿಮಿತಿಯನ್ನು ಗೊತ್ತುಮಾಡ್ಕಿ ತನ್ನ ಮಹೆತ್ರೃದಿಂಡದ ಆಕಾಶೆದೆ 
ಗಮ್ಮಟನನ್ನು ಮುಟ್ಟಿದನು (೬-೮-೨). ಅಂತರಿಕ್ಷ ಮತ್ತು ತೇಜೋವಿಶಿಸ್ಟ ವಾದ ಸ್ವರ್ಗಲೋಕದ ಪ್ರದೇಶಗಳ 
ಅಳತೆಯನ್ನು ಗೊತ್ತುಮಾಡಿದನು (೬-೭-೭). ಸೂರ್ಯನು ಆಕಾಶನನ್ನು ಏರುವಂತೆ ಮಾಡಿದವನು ಅಗ್ನಿ 
(೧೦_೧೫೬-೪). ಭೂಮಿಯಲ್ಲಿ ಅಗ್ನಿಯನ್ನು ಹೊತ್ತಿಸುವುದಕ್ಕೂು, ಸೂರ್ಯೋದಯಕ್ಕೂ ವಿಲಕ್ಷಣ ಸಂಬಂಜೆ 
ವಿದೆಯೆಂಬುದು ಸ್ಪಷ್ಟ ವಾಗುತ್ತದೆ. ನಾವು ಇಲ್ಲಿ ನಿನ್ನನ್ನು (ಅಗ್ನಿಯನ್ನು) ಜ್ವಲನಗೊಳಿಸುತ್ತೀವೆ (೫-೬-೪), 
ಅಂತರಿಕ್ಷದಲ್ಲಿ ಫಿನ್ನ ಆಶ್ಚರ್ಯಕರವಾದ ರೂಪವಿಶೇಷವು ಮೂಡಲಿ, ಬ್ರಾಹ್ಮಣದಲ್ಲಿ ಈ ಅಭಿಪ್ರಾಯವು 
ಇನ್ನೂ ಸ್ಪಷ್ಟೆವಾಗಿದೆ. ಸೂರ್ಯೋದಯಕ್ಕೆ ಮುಂಚೆ ಅಗ್ನಿಯಲ್ಲಿ ಹೋಮನಾಡಿ, ಮನುಷ್ಯನು ಸೂರ್ಯನು 
ಉದಿಸುವಂತೆ ಮಾಡುತ್ತಾನೆ, ಇಲ್ಲದಿದ್ದೆರೆ ಸೂರೈನು ಉದಿಸುವುದೇ ಇಲ್ಲ (ಶ. ಬ್ರಾ. ೨-೩-೧-೫, ಶೈ. ಸಂ. 

ಇ-೭-೧೩-೩). ಸಾಧಾರಣವಾಗಿ, ಸೂರ್ಯೋದಯ ಮುತ್ತು ಅಗ್ಲಿಜ್ವಲನಗಳಿರಡೂ ಏಕಕಾಲದಲ್ಲಿ ಆಗುತ್ತನೆ 
ಎಂದು ಹೇಳಿದೆ. ಅಗ್ತಿಯು ಜನಿಸಿದಾಗ, ಸೂರ್ಯನು ಕಾಣಿಸಿಕೊಂಡನು (೪-೩-೧೧). ಅಗ್ನಿಯೇ ಆಕಾಶೆ 
ವನ್ನು ನಕ್ಷತ್ರರಂಜಿತನನ್ನಾಗಿ ಮಾಡಿದನು (೧-೬೮-೫). ಹಾರುವ, ನೆಡೆಯುವ, ನಿಂತಿರುವ ಅಥವಾ ಚಲಿ 
ಸುವ ವಸ್ತುಗಳೆಲ್ಲವನ್ನೂ ಅವನೇ ಸೃಜಿಸಿದನು (೧೦-೮೮-೪). ಈ ಪ್ರಾಣಿಗಳಲ್ಲಿ (೩-೨-೧೦), ಸತ್ಯಗಳಲ್ಲಿ 
ಮತ್ತು ಸಮಸ್ಯೆ ಪ್ರಾಣಿಗಳಲ್ಲಿ, ಇವನಿಂದ ಗರ್ಭಾಣುವು ಸ್ಥಾಪಿತವಾಯಿತು ಮತ್ತು ಇವನಿಂದಲೇ ಭೂಮಿ 
ಮತ್ತು ಶ್ರ್ರೀಯರು ಫಲವತಿಯರಾದುದು (೧೦-೧೮೩-೩). ಅಗ್ಟಿಯೇ ಮೊದಲು ಮನುಷ್ಯರನ್ನು ಸ್ಪಜಿಸಿದನು 
(೧-೯೬-೨); ಭೂಮಿ, ಅಕಾಶ, ಉದಕ ಮೊದಲಾದವುಗಳು ಅವನಿಂದ ಸೃಷ್ಣವಾದುವೆಂದು ಹೇಳುವಾಗ ಪ್ರಾಸಂ 
ಗಿಕವಾಗಿ ಈ ಅಜಿಪ್ರಾಯೆವೊ ಬಂದಿರ ಬೇಕೇ ಹೊರತು, ಅವನೇ ನುನುಷ್ಯನನ್ನು ಸ್ಫಜಿಸಿದನೆಂದು ಹೇಳೆಲಾಗು 
ವುನಿಲ್ಲ ಕಡೆಯದಾಗಿ, ಅಗ್ನಿಯು ಅನುತತ್ವಕ್ಕೆ ಒಡೆಯ (೭-೪-೬) ಮತ್ತು ರಕ್ಷಕ (೭-೭-೪) ಮತ್ತು ಮರ್ತ್ಯ 
ನಿಗೆ ಅದನ್ನು ಅನುಗ್ರಹಿಸುತ್ತಾನೆ (೧-೩೧-೭). 


"ಅಪಾಂನವಾತ್‌' ಮುಂತಾದ ಸ್ವರ್ಗೀಯಾಗ್ನಿ ಯ ಕೆಲವು ಹೆಸರುಗಳು ಪ್ರತ್ಯೇಕನಾದ ದೇವತೆಗಳೆಂದು 
ಗಣಿತನಾಗಿವೆ. ಮತ್ತು ಕೆಲವು ಅಸಂಪೂರ್ಣನಾದ ವೈಕ್ತೆ ಶ್ರವನ್ನು ಪಡೆದಿವೆ. ವೈಶ್ವಾನರ ಎಂಬುದು 
ಸುಮಾರು ೬ಂ ಸಲ (ಐದು ಬಿಡಿ ಖುಕ್ಬುಗಳು ಮತ್ತು ಹದಿನಾಲ್ಪು ಸೂಕ್ತಗಳಲ್ಲಿ) ಬರುತ್ತದೆ. ಎಲ್ಲ ಸಂದರ್ಭ 
ಗಳಲ್ಲೂ ಅನುಕ್ರಮುಣಿಯ ಪ್ರಕಾರ್ಮ ನೈಶ್ವಾನರಾಗ್ಲಿ ಯೇ ದೇವತೆ, ನೈಶ್ರಾನರ ಎಂಬುದು ಒಂಬಯಾಗಿ 


ಹುಗ್ಬೇದಸಂಹಿತಾ | 621 








ಗೆ ಕ ಹಾ ಗ ಗ mS ಕ್‌ ಗ On, ಗಳಾಗಿ RG 
ಸಗ ಗ ಸ SR ER ಯ we pl NO, a MN, 


ಎಲ್ಲಿಯೂ ಬಂದಿಲ್ಲ. ವೈಶ್ವಾನರ ಎಂದರೆ, ಎಲ್ಲಾ ಮನುಷ್ಯರಿಗೂ ಸಂಬಂಧಿಸಿದುದು ಎಂದರ್ಥ. ಅಂದಕೆ 
ಈ ಪದದಿಂದ ಅಗ್ನಿ ಯ ಎಲ್ಲಾ ರೂಪಗಳು ಅಜಿಪ್ರೇತವಾಗಬಹುದು. ನೈಶ್ವಾನರಾಗ್ಟಿ ದೇವಶಾಕನಾದ ಮಂತ್ರ 
ಗಳಲ್ಲಿ, ಸ್ವರ್ಗೀಯಾಗ್ಡಿಯು ಭೂಮಿಗೆ ಇಳಿದು ಬಂದ ಕಥೆಯಿದೆ (೩-೨-೪ ; ೬-೮-೪); ವೈಶ್ವಾನರಾಗ್ನಿಗೇ 
ಮಾತರಿಶ್ವಾ ಎಂಬ ಪ್ರಯೋಗವೂ ಇದೆ (೩-೨೬೨). ನಿರುಕ್ತದಲ್ಲಿ (೫-೧) ವೈಶ್ಯಾ ನರ ಎಂಬುದು ಅಗ್ನಿನಾಮ 
ಗಳಲ್ಲಿ ಒಂದು. ನಿರುಕ್ತದಲ್ಲಿ ಯಾಸ್ಟ್ರರು (ನಿರು. ೩-೨೨೩) ಇದರೆ ಮೇಟಿ ವ್ಯಾಖ್ಯಾನದಲ್ಲಿ, ಪುಕಾತನ ಯಾಜ್ಞಿಕರೆ, 
ಪ್ಲೆಶ್ರಾನರಾಗ್ದಿ ಎಂದರೆ ಸೂರ್ಯನೆಂದೂ, ಶಾಕಪೂಣಿಯು, ಈಗ ರೊಢಿಯಲ್ಲಿರುವ ಅಗ್ನಿಯೆಂದ್ಕೂ ಭಾವಿಸುತ್ತಿ 
ಪ್ಹರೆಂದು ಬರೆದಿದಾರೆ. ಈಗ ಬಳಿಕೆಯಲ್ಲಿರುವ ಅಗ್ನಿಗೇ ವೈಶ್ವಾನರಾಗ್ನಿ ಯೆಂದು ಹೆಸರು. ಇವನೇ ಸ್ತುತಿ 
ಹೊಮೂದಿಗಳಿಗೆ ಉದ್ದಿಷ್ಟ ನು | ಒಂದೊಂದು ಸಲ ಮಾತ್ರ, ಅಂತರಿಕ್ಷ ಮತ್ತು ಸ್ವರ್ಗಲೋಕದ: ಅಗ್ನಿಗಳಿಗೆ ಈ 
ಹೆಸರು ಉಪಯೋಗಿಸಿದೆ, ಎಂದು ಯಾಸ್ಕರು ತನ್ನ ಸ್ವಂತ ಅಭಿಪ್ರಾಯವನ್ನು (ನಿರು...-೩೧-) ತಿಳಿಸಿದಾರೆ, 
ಆದರೆ. ಶ್ರೌತಕರ್ಮ ಸಂಬಂಧವಾದ ಗ್ರಂಥಗಳಲ್ಲಿ ವೈಶ್ಟಾನರನು ಅಗ್ನಿಯ ಒಂದು ವಿಶೇಷ ಕೂಪವೆಂದೇ ಗಣನೆ 
(ಆ. ಶೌ, ಸೂ. ೧-೩-೨೩ ; ಕಾ. ಶ್ರೌ. ಸೂ. ೨೩-೩-೧; ಪಂ. ಬ್ರಾ. ೨೧-೧೦-೧೧ ; ಶ್ಲ ಬ್ರಾ. ೧-೫-೧-೧೬). 
ತನೂನಪಾತ್‌ ಎಂಬ ಅಗ್ನಿಯ ಹೆಸರು ಖಗ್ವೇದದಲ್ಲಿ ಆಫಪ್ರೀ ಸೂಕ್ತಗಳಲ್ಲಿ ಎಂಟು ಸಲ ಪ್ರಯೋ 
ಗಿಸಿದ. ಈ ಎಂಟರಲ್ಲಿ ಎರಡು ಸಲ (೩-೨೯-೧೧ ; ೧೦-೯೨೨) ಹೊರತಾಗಿ, ಉಳಿದವುಗಳೆಲ್ಲಾ ಆಪ್ರೀ 
ಸೂಕ್ತಗಳ ಎರಡನೆಯೆ ಖಕ್ಕಿನಲ್ಲೇೇ ಬರುತ್ತದೆ. ನಿರುಕ್ತದೆಲ್ಲಿ ಇದೂ ಅಗ್ನಿಯ ಒಂದು ಸ್ವತಂತ್ರೆನಾಮುವು (೫.೨). 
ಯಾಸ್ಟ್ರರು ಈ ಪದಕ್ಕೆ (ನಿರು. ೮-೫). ತನಗೆ ಪುತ್ರನಾಗಿ ಜನಿಸಿದವನು ಅಂದಕೆ ಕಾಡು ಮತ್ತು ಮೋಡಗಳಲ್ಲಿ 
ತಾನಾಗಿಯೇ ವ್ಯಕ್ತನಾದನನು ಎಂದು ವಿನರಣೆ ಕೂಟ ದಾರಿ, ತನೂನೆಪಾತನಿಗೆ € ಆಸುರೆ; ಗರ್ಭೆ;' (೩-೨೯-೧೧) 
ದೇವರೋ ಕದ ಬೇವತೆಗಳಿಗೆ ಸಂಬಂಧಿಸಿದ, ದಿವ್ಯವಾದ ಗರ್ಭೆ) ಎಂದು ಹೇಳಿದೆ, ಇದು ಮಾತರಿಶ್ತ್ರ ಮತ್ತು 
ನರಾಶಂಸರಿಗೆ ಎಲ್ಲಿಯೂ ಹೇಳಿಲ್ಲ... ಉಷೋದೇವಿಯು ಪುಕೋಹಿತನಾದ ತೆನೂನಪಾತನನ್ನು ಚುಂಬಿಸುತ್ತಾಳೆ 
[೧೦೨೯೨.೨ ; ೫-೫೮-೬ ನ್ನ್ನ ಹೋಲಿಸಿ). ತನೂನಪಾತನನ್ನು " ಸುಜಿಹ್ಹ ' (ಶುಭವಾದ, ಸುಂದರವಾದ ನಾಲಿಗೆ 
ಯುಳ್ಳ ವನೇ) ಎಂದು ಸ೦ಬೋಧಿಸಿದೆ (೧೦-೧೧೦-೨). ದೇನಕೆಗಳಿಗೆ ಯಾಗವನ್ನು ತಲುಸಿಸು ಎಂದು ಪ್ರಾರ್ಥಿತೆ 
ನಾಗಿದಾನೆ [೧-೧೩-೨ ; ೧೦-೧೧೦-೨]. ಅಪರಿಮಿಶವಾದೆ ಫ್ಫೈತ ಮತ್ತು ಮಧುಯುಕ್ತವಾದ ಹೋಮವನ್ನು 
ಹೆಂಚುತ್ತಾನೆ (೧-೧೪೨-೨ ; ೧-೧೮೮-೨ ಮ್ಹು ಹೋಲಿಸಿ). ದೇವತೆಗಳು ಅವಫಿಗೆ ಪ್ರತಿದಿನ ಮೂರು ಸಲವೂ, 
ನರುಣ್ಕ ಮಿತ್ರೆ ಮತ್ತು ಅಗ್ನಿಗಳಿಗೆ ಒಂದು ಸಲವೂ ಗೌರವವನ್ನು ಸಲ್ಲಿಸುತ್ತಾರೆ (೩-೪-೨). ; 
ತೆನೊನಪಾತ್‌ ಎಂಬುವುದಕ್ಕೆ ತಲೂ ಹೆಚ್ಚಾಗಿ ಉಪಯೋಗಿಸಿರುವ ಪದವು « ನರಾಶಂಸ? ಎನ್ನು 
ವುದು, ನಿರುಕ್ತದ ಪ್ರಕಾರೆ, (೫-೩) ಇದೂ ಒಂದು ಸ್ವತಂತ್ರೆ ನಾನು. ಆದರೆ ಇದು ಅಗ್ನಿಗೆ ಮಾತ್ರ ಉಕ್ತ 
ನಾಗಿಲ್ಲ; ಪೊಷಣನಿಗೆ ಎರಡುಕಡೆ ಪ್ರಯೋಗಿಸಿಜೆ [ ೧-೦೦೬-೪ ; ೧೦-೬೪-೩] ಈ ಸದವು ಅಪ್ರೀ 
ಸೂಕ್ತಗಳ ಮೂರಕನೆಯೆ ಯಕ್ಳಿನಲ್ಲಿಯ್ಕೂ *ಆಸ್ರಿ' ಎನ್ನುವ ಸೂಕ್ತಗಳ ಎರೆಡೆನೆಯ ಖುಕ್ಕಿನೆಶ್ಲಿಯೂ ಬರುತ್ತದೆ. 
ಫರಾಶಂಸನಿಗೆ ನಾಲ್ಕು ಅಂಗಗಳು [ಚತುರೆಂಗ ೧೦-೯೨-೧೧] ಮತ್ತು ಇವನಿಗೆ ಸ್ವರ್ಗಲೋಕದ ಪತ್ನಿ 
ಯಿದ್ದಾಳೆ [ಗ್ಹಾಸ್ಪೃತಿಿ ೨-೩೮-೧೦]. ಕ್ಳೈ ಮೆತ್ತು ನಾಲಿಗೆಗೆಳ ನೀಡಿ ನುಥುಯುಕ್ತನಾಗಿ ಯಾಗವಾಡುತ್ತಾಸೆ 
೧-೧೩-೩ ; ೫-೫೨]. ದಿನಕ್ಕೆ ಮೂರು ಸಲ ಯಾಗದೆಲ್ಲಿ ನುಡುಸೇಚೆನೆ ಮಾಡು ತ್ತಾನೆ [೧-೧೪೨-೩]. ಮೂರು 
ಸ್ಪರ್ಗಲೋಕಗಳಿಗ್ಳೂ ದೇವಕೆಗಳಿಗೂ ತೈಲನೇಚನ ಮಾಡುತ್ತಾನೆ. [೨-೩-೨]. ಜೀವತೆಗಳಿಗೆ ಮುಖಂಡನಾಗಿ 
ಬಂದು, ಅವರಿಗೆ ಯಾಗವನ್ನು ಸೆಖಸ್ರದವನ್ನಾಗಿ ಮಾಡುತ್ತಾನೆ [೧೦-೩೦-೨]. ಆರಾಧೆಕರು ಅನನ ಯಾಗೆ 


622 ಸಾಯಣಭಾಷ್ಯಸಹಿತಾ 


ಸೋಮದೇವತೆಯು ಮಧ್ಯಸ್ಥಿಕೆ ಮಾಡುತ್ತಾನೆ ೯-೮೬-೪೨] ; ಅಂದರೆ ಸ್ಪರ್ಗ ಮತ್ತು ಆಗ್ನಿಗಳ ಮಧ್ಯೆ ಇರೆ 
ಬಹುದು. ಅಗ್ನಿಯು ಜನಿಸಿದಾಗ್ಯ ಅವನಿಗೆ ನರಾಶಂಸನೆಂದು ಹೆಸರು [೩-೨೯-೧೧] ಬೃಹಸ್ಪ ಕಿದೇವತಾಕವಾದ 
ಸೂಕ್ತದ [೧೦-೧೮೨-೨] ಒಂದು ಮಂತ್ರದಲ್ಲಿ ನರಾಶಂಸನಿಂದ ರಕ್ಷಣೆಯು ; ಪ್ರಾರ್ಥಿತವಾಗಿದೆ; ಮತ್ತೊಂದರಲ್ಲಿ 
ಅವನೇ ದೇವಲೊಕದ ಯಾಗಕರ್ತ್ಯವೆಂದು ಉಕ್ತವಾಗಿದೆ [೧-೧೮-೯-] ಈ ಎರಡರಲ್ಲಿ ಅವನೇ ಬೃಹಸ್ಸತಿಯೆಂದು 
ಗಣನೆಯಿದ್ದಂತೆ ಕಾಣುತ್ತದೆ. ನರಾಶಂಸ ಪದವು, ನರ ಮುತ್ತು ಶಂಸ ಪದಗಳಿಂದ ಆಗಿರುವ ಸಮಸ್ತ ಪದ ನರಾಂ 
ಶಂಸ8' ಮತ್ತು[೨-೩೬-೪ ; ೧-೧೪೧-೧೧] « ದೇವಾನಾಂ ಕಂಸಂ? ಎಂದು ಪ್ರಯೋಗಿಸಿರುವುದರಿಂದಡ, ಈ 


ಸದಕೈ ಮನುಷ್ಯರಿಂದ ಸ್ತುತ್ಯನು ಎಂದರ್ಥವಾಗಬಹುದು. 
ಬೃಹಸ್ಸತಿ 


ಈ ದೇವತೆಯು ತಕ್ಕಮಟ್ಟಿಗೆ ಪ್ರಾಮುಖ್ಯಸ್ಥಾನವನನ್ನೇ ಪಡೆದಿದಾನೆ. ಹನ್ನೊಂದು ಸೂಕ್ತಗಳು ಈ 
ಜೀವತೆಯನ್ನು ಹೊಗಳುತ್ತವೆ. ಇಂದ್ರನ ಜೊತೆಯಲ್ಲಿ ದ್ವಂದ್ರದೇವತೆಯಾಗಿ ಎರಡು ಸೂಕ್ತಗಳಲ್ಲಿ [೪-೪೯ ; 
೭-೯೭] ಸ್ತುತನಾಗಿದಾನೆ. ಬೃಹಸ್ಪತಿ ಎಂಬ ಸದಪು ಸುಮಾರು ೧೨೦ ಸಲವೂ, ಇದಲ್ಲದೆ, ಬ್ರಹ್ಮಣಸ್ಸತಿ ಎಂಬು 
ಬಾಗಿ ೫೦ ಸಲವೂ ಬರುತ್ತದೆ. ಬೃಹಸ್ಸತಿ ಮತ್ತು ಬ್ರಹ್ಮಣಸ್ಪತಿಗಳು ಒಂಜೇ ಮಂತ್ರದಲ್ಲಿ ನರಸ್ಪರ ವಿನಿಮಯ 
ವಾಗಿವೆ [೨.೨೩]. ಅವನ ಅಂಗಾಂಗ ವರ್ಣನೆ ಬಹಳ ಕಡಿಮೆ. ಅವನಿಗೆ ಏಳು ಮುಖಗಳು ಮತ್ತು ಏಳು 
ಕಿರಣಗಳು [೪-೫೦-೪], ಸುಂದರ ಜಿಹ್ವೆ [೧-೧೯೦-೧ ; ೪-೫೦-೧] ; ಮೊನಚಾದ ಶೃಂಗಗಳು (೧೦.೧೫೫...೨], 
ನೀಲವಾದ ಬೆನ್ನು [೫-೪೩.೧೨], ಮತ್ತು ನೂರು ರೆಕ್ಟೆಗಳು [೭-೯೭-೭]. ಅವನು ಸುವರ್ಣವರ್ಣ ಮತ್ತು 
ಕೆಂಪು ಛಾಯೆಯನನು. [೫-೪೩-೧೨] ತೇಜಸ್ವಿ [೩೬೨-೭ , ೭೯೭-೭), ಶುದ್ಧನು [೭-೯೭-೭] ಮತ್ತು ಸ್ಪಷ್ಟ 
ಧ್ವನಿಯುಳ್ಳವನು [೭-೯೭-೫], ಅವನಲ್ಲಿ ಒಂದು ಧನುಸ್ಸು ಇದೆ; ಅದಕ್ಕೆ ಜುತವೇ (ಯಾಗ್ಯ ಸತ್ಯ] ಹುರಿ 
(ಜ್ಯಾ) ಮತ್ತು ಸಾಧುತ್ವ (ಒಳ್ಳೆ ಯದು) ಬಾಣ [೨-೨೪-೮ ; ಆ. ವ್ರ ೫-೧೮-೮, ೯ಗಳ್ನು ಹೋಲಿಸಿ]. ಅವನು 
ಚಿನ್ನದ ಕ್ಸ ಸುತ್ತಿಗೆಯನ್ನೂ (೭-೯೩-೭), ತ್ವಷ್ಟನಿನಿಂದ [೧೦-೫೩-೯] ಹರಿತ ಮಾಡಲ್ಪಡುವ ಒಂದು ಕಬ್ಬಿ 
ಇದ ಕೊಡರಿಯನ್ನು ಉಪಯೋಗಿಸುತ್ತಾನೆ. ಯಾಗನೆಂಬ ರಥದಲ್ಲಿ ಸಂಚರಿಸುತ್ತಾನೆ [೧೦-೧೦೩-೪]; ಇದು 
ನಿಶಾಚಿಗಳನ್ನು ವಧಿಸುತ್ತದೆ; ಗೋಶಾಲೆಗಳ ದ್ವಾರಗಳನ್ನು ಭೇಧಿಸಿ ತೆಗೆಯುತ್ತದೆ ; ಮತ್ತು ಬೆಳಕನ್ನು ಸಂಪಾ 
ದಿಸಿ ಕೊಡುತ್ತದೆ [೨-೨೩೩]. ಅವನ ರಥವು ಕೆಂಪು ಛಾಯೆಯ ಕುದುರೆಗಳಿಂದ ಎಳೆಯಲ್ಪಡುತ್ತದೆ. 


ಸ್ವರ್ಗದ ಅತ್ಯುನ್ನತ ಪ್ರದೇಶದಲ್ಲಿ ತೇಜೋರಾಶಿಯಿಂದ ಬೃಹಸ್ಪತಿಯು ಜನಿಸಿ ಗರ್ಜಿಸುತ್ತಾ 
ಕತ್ತಲನ್ನು ಹೋಗಲಾಡಿಸಿದನು. [೪-೫೦-೪ ; ೧೦-೬೮-೧೨ ನ್ನು ಹೋಲಿಸಿ), ಅವನು ಎರಡು ಲೋಕಗಳ ' 
ಸಂತಾನ [೭-೯೭-೮]: ಆದರೆ ಅವನನ್ನು ತ್ವಷ್ಟೃನು ಉತ್ಪತ್ತಿ ಮಾಡಿದನೆಂದೂ (೨-೨೩-೧೭] ಹೇಳಿದೆ. ಅವನಿಗೆ 
ದೇವತೆಗಳ ಜನಕನೆಂದೂ [೨.೨೬೩] ಹೇಳಿದೆ ; ಕಮ್ಮಾರನ ಸುತ್ತಿಗೆಯ ನಿಟಿನಿಂದ ಚೂರುಗಳು ಹಾರುವಂಕೆ, 
ದೇವತೆಗಳು ಇವನಿಂದ ಉತ್ಪನ್ನರಾದರು [೧೦-೭೨-೮]. § 


ಅಗ್ನಿಗೆ ವಿಶೇಷವಾಗಿ ಪ್ರಯೋಗಿಸುವ ಪುರೋಹಿತ ಶಬ್ದವು ಇವನಿಗೂ ಪ್ರಯುಕ್ತವಾಗಿದೆ (೨-೨೪-೯ ; 
ವಾ. ಸೆಂ. ೨೦-೧೧ ; ತೈ. ಸಂ. ೬-೪-೧೦ ; ಐ. ಬ್ರಾ. ೮-೨೭-೪). ಪುರಾತನ ಖುಹಿಗಳು ಅವನನ್ನು ತಮ್ಮ 
ನಾಯಕನನ್ನಾಗಿ ಆರಿಸಿಕೊಂಡರು [೪-೫೦-೧] ಅವನು ಸೋಮನ ಪುನೋಹಿತನು [ಶ. ಬ್ರಾ. ೪-೧-೨-೪]. 
ಅವನು « ಬ್ರಹ್ಮ ನೂ ಹೌದು [೨-೧-೩ ; ೪-೫೦-೮ ; ೧೦-೧೪೧-೩]. ಇತರ ವೇದಗಳಲ್ಲಿ ಅನನು ದೇವತೆ 


ಖಗ್ಗೇದಸಂಹಿತಾ | 623 








ಗಳ ಯಾಗಗಳಲ್ಲಿ ಬ್ರಹ್ಮೆ' ನಾಗಿ ಕೆಲಸ ಮಾಡಿದ್ದನೆಂದು ಹೇಳಿದೆ. ಅವನೇ ದೇವತೆಗಳು ಉಪಯೋಗಿಸುವ 
« ಬ್ರಹ್ಮ' (ಎಂದರೆ ಸ್ತೋತ್ರ ತೈ. ಸಂ. ೨-೨-೯-೧ ; ಇತ್ಯಾದಿ) ಬೃಹಸ್ಸತಿಯು ಭಕ್ತಿ ಪ್ರಜೋದಕ ಮತ್ತು 
ಅವನಿಲ್ಲದೇ ಯಾಗವು ಜಯಪ್ರದವಾಗಿ ಕೊನೆಗಾಣುವುದಿಲ್ಲ (೧-೧೮-೭). ಮಾರ್ಗಕರ್ತನಾಗಿ, ದೇವಕಶೆಗಳ 
ಸಮಾರಂಭಕ್ಕೆ ಸುಲಭವಾಗಿ ಲಭಿಸುವಂತೆ ಮಾಡುತ್ತಾನೆ [೨-೨೩-೬ ಮತ್ತು ೭]. ಅವನ ಮೂಲಕ, ದೇವತೆಗಳು 
ತಮ್ಮ ಹೋಮಭಾಗವನ್ನು ಪಡೆದರು [೨-೨೩.೧]. ಈ ಹೋಮಗಳಿಂದ, ಅವನು ದೇವತೆಗಳನ್ನು ಎಚ್ಚರೆ 
ಗೊಳಿಸುತ್ತಾನೆ [ಅ. ವೆ. ೧೯-೬೧]. ಇಂದ್ರ, ವರುಣ, ಮಿತ್ರ, ಅರ್ಯಮ ಮತ್ತು ಇತರ ದೇವತೆಗಳಿಗೆ 
ಸಂತೋಸೆವುಂಟುಮಾಡುವೆ ಸೂಕ್ಷ್ಮವನ್ನು ತಾನೇ ಉಚ್ಚರಿಸುತ್ತಾನೆ (೧-೪೦-೫). ಗೀತಗಳನ್ನು ಗಾನಮಾಡು 
ತ್ರಾನೆ (೧೦-೩೬-೫). ಅವನ ಗಾನವು ಸ್ವರ್ಗವನ್ನು ಮುಟ್ಟುತ್ತದೆ (೧-೧೯೦-೪) ಮತ್ತು ಛಂದಸ್ಸು ಅವನಿಗೇ 
ಸೇರಿದುದು (ಮೈ. ಸಂ. ೧೯.೨). ಅವನು ಗಾಯಕರೊಡನೆ ಬೆರಿಯುವುಡುಂಟು (೭-೧೦-೪ ; ೧೦-೧೪-೩). 
ಹೆಂಸೆಗಳೆಂತೆ ಥ್ವನಿಮಾಡುವ ತನ್ನ ಸ್ನೇಹಿತರೊಡಗೂಡಿ (ಇಲ್ಲಿ ಹೆಂಸಗಳು ಹಿಂದಿನ-- ೧೦-೬೭-೨... ಖಯಕ್ಕೆನಲ್ಲಿ 
ಪ್ರಸಕ್ತರಾಗಿರುವ ಅಂಗಿರಸರು ಇರಬಹುದು), ಹಾಡುತ್ತಾನೆ (೧೦-೬೭-೩). ಅನನ ಜೊತೆಯಲ್ಲಿ ಗಾಯಕರೆ 
ಗುಂಪೇ ಒಂದಿದೆ (೪-೫೦-೫). ಇದರಿಂದಲೇ, ಇವನಿಗೆ "ಗಣಪತಿ? ಎಂಬ ಹೆಸರು ಬಂದಿರಬಹುದು (೨-೨೩-೧). 
ಈ ಹೆಸರು ಇಂದ್ರನಿಗೂ ಒಂದು ಕಡೆ (೧೦-೧೧೨-೯) ಪ್ರಯೋಗಿಸಿದೆ. 


Ny 


. ಬ್ರಹ್ಮಣಸ್ಸತಿ ಎಂಬ ಪದದಿಂದ ವ್ಯಕ್ತವಾಗುವಂತೆ, ಅವನು ಸ್ತೋತ್ರಗಳಿಗೆ. ಒಣೆಯ. ಸ್ತುತಿವಾಕ್ಯ 
ಗಳಿಗೆ ರಾಜನೆಂದ್ಕೂ, ಹುಹಿಗಳಲ್ಲೆಲ್ಲಾ ಅತಿ ಶ್ರೇಷ್ಠನಾದ ಖುಹಿಯೆಂದೂ (೨-೨೩-೧) ಹೊಗಳಲ್ಪ ಟ್ಟಿ ದಾನೆ. 
ಯತ (ಯಾಗದ ಅಂಗಗಳು) ದ ರಥವನ್ನೇರಿ, ಸ್ತುತ್ಯಾದಿ ಡ್ರೇಸಿಗಳನ್ನೂ, ದೇವತೆಗಳ ಶತ್ರುಗಳನ್ನೂ ಜಯಿ 
ಸುತ್ತಾನೆ (೨-೨೩-೩ ಮತ್ತು ೮) ಅವನಿಂದಲೇ ಎಲ್ಲಾ ಸ್ಮುತಿವಾಕ್ಯಗಳೂ ಹೊರಡುತ್ತವೆ (೧-೧೯೦-೨). ಅವನು 
ಸ್ವತಃ ಪ್ರಾರ್ಥನಾ ವಾಕ್ಯಗಳನ್ನುಚ್ಚ ರಿಸುತ್ತಾನೆ (೧-೪೦-೫) $3 ಮತ್ತು ಅವುಗಳನ್ನು ಮನುಸ್ಯಪುರೋಹಿತನಿಗೆ 
ಕಿಳಿಯ ಪಡಿಸುತ್ತಾ ನೆ (೧೦-೯೮-೨೭) ಹೀಗೆಯೇ, ಮುಂದೆ, ಇವನಿಗೇ «ವಾಚಸ್ಪತಿ? (ಭಾಷೆಗೆ ಯಜಮಾನ) 
ಎಂಬ ಹೆಸರು ಬಂದಿರುವುದು (ಮೈ. ಸಂ. ೨-೬-೬ ; ಶ, ಬ್ರಾ. ೧೪-೪-೧-೨೩ ನ್ನು ಹೋಲಿಸಿ). ನೇದಗಳಿಂ 
ದೀಚಿನ ಪುರಾಣಾದಿಗಳಲ್ಲಿ ಬೃಹೆಸ್ಪತಿಗೆ, ವಾಚಸ್ಪತಿಯೆನ್ನುವುದು ರೂಢಿಗೆ ಬಂದಿದೆ. 


ಅಗ್ಟಿಗೂ ಬೃಹೆಸ್ಪತಿಗೂ ಸಾಮ್ಯವನ್ನು ಹೇಳುವಂತೆ ತೋರುವ ವಾಕ್ಯಗಳು ಅನೇಕ ಇವೆ. ಸ್ತುತಿ 
ವಾಕ್ಯಗಳಿಗೆ ಒಡೆಯನೂ, ಮಿತ್ರನಂತೆ ಸ್ಪುರದ್ರೂನಿಯೂ ಆದ ಅಗ್ನಿಯು ಪ್ರಾರ್ಥಿಸಲ್ಪಟ್ಟದಾನೆ (೧-೩೮-೧೩). 
ಬೇರೆ ಒಂದು ವಾಕ್ಯದಲ್ಲಿ, ಅಗ್ನಿಯು ಬೃಹೆಸ್ಸತಿ ಮತ್ತು ಕೆಲಪು ಇತರ ಜೇವತೆಗಳಿಗೆ ಸಮನೆಂದು ಹೇಳಿದ್ದರ, 
ಆಗ್ನಿ ಮತ್ತು ಬ್ರಹಸ್ಪತಿಗಳೆರಡೇ ವಿಶೇಷವಾಗಿ ಸಂಬೋಧನೆಯಲ್ಲಿರುವುದರಿಂದ ಅಗ್ನಿಸಾಮ್ಯವೇ ಉದ್ದಿಷ್ಟವಾ 
ಗಿರುವಂತೆ ತೋರುವುದು. ಒಂದು ಮಂತ್ರದಲ್ಲಿ (೩-೨೬-೨), ಮಾತರಿಶ್ವಾ ಮತ್ತು ಬೃಹೆಸ್ಪತಿಗಳೆರೆಡೂ ಅಗ್ನಿಯ 
ನಾಮಗಳು ; ಇನ್ನೊಂದರಲ್ಲಿ (೧-೧೯೦-೨). ಮಾಶರಿಶ್ವಾ ಎಂಬುದು ಬೃಹಸ್ಸತಕಿಯ ಹೆಸರು. ಪೃತಿ ಮನೆಯ 
ಲಿಯೂ ನೆಲಸಿ, ಚೆನ್ನಾಗಿ ಪ್ರಕಾಶಿಸುವವನೂ, ಮಾಸಲು ಕೆಂಪುಬಣ್ಣದವನೂ ಅದ ಬೃಹೆಸ್ಪತಿಯೂ (೫-೪೩-೧೨) 
ಅಗ್ನಿಯೇ ಇರಬೇಕು. ಮತ್ತೆ ಎರಡು ವಾಕ್ಯಗಳಲ್ಲಿ ಬೃಹಸ್ಪತಿ ಮತ್ತು ನರಾಶಂಸಗಳು ಒಬ್ಬ ನನ್ನೇ ಹೇಳುವಂತೆ 
ತೋರುತ್ತವೆ (೧-೧೮-೧೯ ; ೧೦-೧೮೨-೨). ಅಗ್ನಿಯಂತೆ ಬೃಹೆಸ್ಪತಿಯೂ, ಬಲದ ಪುತ್ರ (೧-೪೦-೨), ಅಂಗಿ 
ರಸನು, ಪಿಶಾಚಾದಿಗಳನ್ನು ದಹಿಸುವವನು (೨-೧೩-೪) ಅಥವಾ ವಧಿಕುವವನು (೧೦-೧೦೩-೪) ಇತ್ಯಾದಿ ಲಕ್ಷಣ 
` ವಿಶಿಸ್ಟನು. ಬೃಹಕ್ಸತಿಯೂ ಸ್ವರ್ಗಕ್ಕೆ, ಮೇಲುಲೋಕದ ಗೃಹಗಳಿಗೆ ಹೆತ್ತಿಕೊಂಡು ಹೋಗುತ್ತಾನೆ (೧೦-೬೭-೧೦). 


624 oo ಸಾಯಣಭಾಷ್ಯಸಹಿತಾ 


A ಭನ ಅ ಲ ಲ್‌ ಲ್‌ ಫ್‌ ಲಫ ಟ್‌ ್‌ A, Ty” ಗ್‌ ಗ ಅ ತ್‌ ದರಾ ಗಾಗ ಲ ನ ಸ ಗಾಗ್‌ ಲ್ಲಿ 








ಅಗ್ನಿಯಂತೆ ಇವನಿಗೂ ಮೂರು ವಾಸಸ್ಥಳಗಳು (೪-೫೦-೧), ಮನೆಗಳಲ್ಲಿ ಪ್ರೀತಿಪಾತ್ರವಾದ ವಸ್ತು (೭-೯೭-೫), 
ಮತ್ತು ಸದಸಸ್ಪತಿ (೧-೧೮-೬). ಅಗ್ನಿಗೂ ಒಂದು ಕಡೆ « ಬ್ರಹ್ಮಣಃ ಕವೀ? ಎಂದು ಪ್ರಯೋಗಿಸಿದೆ; « ಬ್ರಹ್ಮ' 
(ಸ್ತು ತಿ) ಗಳಿಂದ ಸ್ಪರ್ಗ ಮತ್ತು ಭೂಮಿಗಳನ್ನು ಸುಲಭ ಪ್ರಾಸ್ಯಗಳನ್ನಾಗಿ ಮಾಡಬೇಕೆಂದು ಪ್ರಾರ್ಥಿತನಾಗಿದಾನೆ 
(ಪಿ.ಪಿ)... ಆದಕಿ ಬೃಹಸ್ಪತಿಯ ಹೆಸರು ಅಗ್ನಿ ನೊದಲಾದ ದೇವತೆಗಳ ಪಟ್ಟಿಗಳಲ್ಲಿ (೩.೨೦-೫ ; ಇತ್ಯಾದಿ) 
ಪ್ರತ್ಯೇಕವಾಗಿ ಉಕ್ತವಾಗಿರುವುದರಿಂದ, ಅಗ್ನಿ ಬೃಹೆಸ್ಪತಿಗಳು ಭಿನ್ನರೆಂದು ಹೇಳುವುದು ಸಾಧುವಾಗಿದೆ 
(೨-೨೫-೩ ; ೭-೧೦-೪ ; ೧೦-೬೮೯). 


ಇಂದ್ರನಿಂದ ಗೋವಿಸೋಚನೆಯ ಇತಿಹಾಸದಲ್ಲಿ ಅಗ್ನಿಯಂತೆ ಬೃಹೆಸ್ಪತಿಗೂ ಒಂದು ಮುಖ್ಯ 
ಪಾತ್ರವಿದೆ. ಪರ್ವತವು ಬೃಹಸ್ಪತಿಯ ರಭಸಕ್ಕೆ ತಲೆಬಾಗಿ, ಗೋಶಾಲೆಗಳನ್ನು ತೆರೆಯಲು ಅವನಿಗೆ ಅವಕಾಶ 
ಕೊಟ್ಟಿತು; ಇಂದ್ರಸಹಚರಿತೆನಾಗಿ, ಬೃಹಸ್ಪತಿಯು, ಅಂಥೆಕಾರಾವೃತವಾಗಿದ್ದ ಉದಕವನ್ನು ಪುನಃ ಪ್ರವಹಿಸು 
ವಂತೆ ಮಾಡಿದನು. (೨-೨೩-೧೮ ; ೧-೫೬-೫ ; ೧-೮೯೪-೯ ಇವುಗಳನ್ನು ಹೋಲಿಸಿ), ಗಾಯಕನಾದ (ಅಂಗಿರಸ) 
ಆತಿಥೇಯನೊಡಗೂಡಿ, ಗರ್ಜಿಸುತ್ತಾ, ವಲನನ್ನು ಛೀದಿಸಿದನು ; ಗಟ್ಟಿಯಾಗಿ ಕೂಗುತ್ತಾ: ಅರಚಿಕೊಳ್ಳು 
ತ್ತಿದ್ದ ಗೋವುಗಳನ್ನು ಹೊರಕ್ಕೆ ಅಟ್ಟಿದನು (೪-೫೦-೫). ಅವನು ನಿಧಿಗಳನ್ನೂ. ದೊಡ್ಡ ದೊಡ್ಡ ಗೋಶಾಲೆ 
ಗಳನ್ನೂ ಸಂಪಾದಿಸಿದನು ; ನೀರು ಮತ್ತು ಬೆಳಕುಗಳಪೇಕ್ಷೆಯಿಂದ, ಅಪ್ರತಿಹತನಾದ ಬೃಹಸ್ಪತಿಯು ಜ್ವಾಲೆ 
ಗಳಿಂದ ಶತ್ರುಗಳನ್ನು ಧ್ವಂಸಮಾಡುತ್ತಾನೆ (೬-೭೩-೩). ಧೃಢವಾಗಿದ್ದುದು ಅವೆನಿಂದ ಸಡಿಲಸಲ್ಪಟ್ಟ್ಯತು ; ಬಲಿಷ್ಠ 
ವಾಗಿದ್ದುದು ಅವನಿಂದ ಪರಾಭೂತವಾಯಿತು ; ಗೋವುಗಳನ್ನು ಹೊರಕ್ಕೆ ಅಟ್ಟದನು ; ವಲನನ್ನು ಮಂತ್ರದಿಂದ 
ಛೇದಿಸಿದನು; ಅಂಧಕಾರವನ್ನು ಅವೃತವನ್ನಾಗಿ ಮಾಡಿ, ಆಕಾಶನು ಕಣ್ಣಿಗೆ ಕಾಣಿಸುವಂತೆ ಮಾಡಿದನು; 
ಮಧೆಭರಿತನಾಜ ಕೂಪದ ಶಿಲಾದ್ವಾರವನ್ನು, ಬೃಹಸ್ಸತಿಯು ತನ್ನ ಸಾಮರ್ಥ್ಯದಿಂದ ಒಡೆದನು, ದೇವತೆಗಳು 
ಆ ಮಧುವನ್ನು ಪಾನಮಾಡಿ, ಯಥೇಚ್ಛವಾಗಿ ಮಳೆಗರೆದರು (೨-೨೪-೩ ಮತ್ತು ೪). ಬೃಹಸ್ಪತಿಯು ಬೆಂಕಿ 
ಕಾರುತ್ತಿರುವ ಕಿರಣಗಳಿಂದ ವಲನ ದುರ್ಗಾದಿಗಳನ್ನು ಛೇದಿಸಿದಾಗ ಗೋನಿಧಿಗಳು (ಗೋವೃಂದಗಳು) ಗೋಚರ 
ವಾಡುವು ; ಮೊಟ್ಟೆಗಳನ್ನು ಒಡೆಯುವಂತೆ, ಗೋವುಗಳನ್ನು ಹೊರಕ್ಕೆ ಅಟ್ಟದನು; ಶಿಲೆಯಿಂದ ಆವೃತವಾದ 
ಮಧುವನ್ನು ಕಂಡು, (ವಲನನ್ನು) ತನ್ನ ಸಿಂಹನಾದದಿಂದಲೇ ಸೀಳಿ, ಅದನ್ನು ಹೊರಕ್ಕೆ: ಬರಮಾಡಿದನು; 
ವಲನ ಮಜ್ಜೆಯನ್ನು ಹೊರಕೂಮ್ಮಿಸಿದನು (೧೦-೬೮-೪ರಿಂರ್ದ). ಗೋವುಗಳನ್ನು ಹೊರಕ್ಕೆ ಹೊರಡಿಸಿ, ಅವು 
ಗಳನ್ನು ಸ್ವರ್ಗದಲ್ಲಿ ಹಂಚಿದನು (೨-೨೪-೧೪). ಬೃಹಕೃತಿಯು ಹಸುಗಳನ್ನು ಬಂಡೆಗಳಿಂದ ಹೊರಕ್ಕೆ ತಂದನು; 
ವಲನ ಗೋವುಗಳನ್ನು ಹಿಡಿದು ತನ್ನ ವಶಪಡಿಸಿಕೊಂಡನು (೧೦-೬೮೫). ವಲನನ್ನು ಅವನು ಜಯಿಸಿದುದು 
ಅವನ ವೈಶಿಷ್ಟ್ಯ. ಅದು ನಾಣ್ಣುಡಿಯಾಗಿದೆ (ಅ. ವೇ. ೯-೩೨೨), ಮೇಘಗಳಲ್ಲಿಯೇ ಇರುವನಾದುದರಿಂದ್ಯ 
ಗೋವುಗಳನ್ನು ಅಬ್ಬರಿಸುತ್ತಾನೆ (೧೦-೬೮-೧೨ ; ೧೦-೬೩-೩ ನ್ನು ಹೋಲಿಸಿ) ಇಲ್ಲಿ ಗೋವುಗಳೆಂದಕ್ಕೆ ಸ್ಪಷ್ಟವಾಗಿ 
ಹೇಳಿರುವಂತೆ, ನೀರಿರಬಹುದು (೨-೨೩-೧೮ ; ೬-೭೩-೩) ಅಥವಾ ಉಷಸ್ಸಿನ ಕೆರಣಗಳಿರಬಹುದು (೧೦-೬೭-೫ ; 
೧೦-೬೮-೯ ಗಳನ್ನು ಹೋಲಿಸಿ), | oo 


 ಗೋವಿಮೋಚನೆ ಮಾಡುವಾಗ ಕತ್ತಲಿನಲ್ಲಿ ಅಡಿಗಿರುವ ಬೆಳಕನ್ನು ಪಡೆಯಲು ಪ್ರಯತ್ನಿಸಿ, ಅದನ್ನು 
ಸಂಪಾದಿಸುತ್ತಾನೆ; ಅವನು ಉಷಸ್ಸು, ಬೆಳಕು ಮತ್ತು ಅಗ್ನಿಗಳನ್ನು ಸಂಪಾದಿಸಿ 'ಕತ್ತಲನ್ನು ಹೋಗಲಾಡಿ 
ಸಿದನು (೧೦-೬೮-೪ ಮತ್ತು ೯).ದುರ್ಗವನ್ನು ಭೇದಿಸುನಾಗ, ಸೂರ್ಯ, ಉಷಸ್ಸು ಮತ್ತು ಗೋವುಗಳು ಲಭಿಸಿ 
ದವು (೧೦-೬೭-೫). ಕತ್ತಲನ್ನು ಮರೆ ಮಾಡಿ ಅಥವಾ ಹೋಗಲಾಡಿಸಿ ಬೆಳಕನ್ನು ಹೊರಗೆಡಹಿದನು (೨-೨೪-೩; 


ಖುಗ್ವೇದಸಂಹಿತಾ | 625 


EN ಅ ಸ ಜು ,ೂ ಗೆ ಗಾಗ ಹ ಬ ಪ ಬ ಇ 2 0. | ಇ ಅಜ ಎ0 ಜಾ ಬ ಬದು ಛಟ್ಟ 








po ತ 


೪_೫೪-೪). ಈ ರೀತ್ರಿ ಬೃಹೆಸ್ಸೆ ಕಿಯಲ್ಲಿ ಯೋಧರೆ ಲಕ್ಷಣಗಳು ಕಂಡುಬರುತ್ತವೆ, ನಿಧಿಗಳಿಂದ ಯುಕ್ತವಾ 
ಗಿದ್ದ ಪರ್ವತವನ್ನು ಭೇದಿಸಿ, ಒಳಹೊಕ್ಕು, ಶಂಬರನ ದುರ್ಗಗಳನ್ನು ಭೇದಿಸಿದನು (೨-೨೪-೨). ಆದಿಯಲ್ಲಿ : 
ಜನಿಸಿದ ಖುಷಿಯಾದ, ಬೃಹಸ್ಪತಿ ಅಂಗಿರಸನು ಶಿಲೆಗಳನ್ನು ಚೂರುಮಾಡುತ್ತಾನೆ. ಎರಡೂ ಲೋಕಗಳ 
ಕಡೆ ಗೂಳಿಯಂತೆ ಗುಟುರು ಹಾಕುತ್ತಾನೆ; ವೃತ್ರನನ್ನು ವಧಿಸುತ್ತಾನೆ ; ದುರ್ಗಗಳನ್ನು ಭೇದಿಸುತ್ತಾನೆ; 
ಮತ್ತು ಶತ್ರುಗಳನ್ನು ಜಯಿಸುತ್ತಾನೆ (೬-೭೩-೧ ಮತ್ತು ೨). ಶತ್ರುಗಳನ್ನು ಓಡಿಸಿ, ಜಯಗಳಿಸುತ್ತಾನೆ 
( ೧೦-೧೦೩-೪ ), ಯುದ್ಧವು ಸಣ್ಣದಾಗಳೀ, ದೊಡ್ಡದಾಗಲೀ, ಬೃಹಸ್ಪತಿಯನ್ನು ಯಾರೂ ಗೆಬ್ಬಲಾರರು 
(೧-೪೦-೮). ಯುದ್ಧದಲ್ಲಿ ಶತ್ರುವನ್ನು ನಿರ್ಮೂಲಮಾಡುತ್ತಾನೆ (೨-೨೩-೧೧). ಯುದ್ಧಸಮಯಗೆಳಲ್ಲಿ ಇವ 
ನನ್ನೇ ಪ್ರಾರ್ಥಿಸಬೇಕು (೨-೨೩-೧೩) ಮತ್ತು ಅಂಥಾ ಸಂದರ್ಭಗಳಲ್ಲಿ ಬಹಳ ಅನುಕೂಲ ಹೆಚ್ಚಾಗಿ ಸ್ತುತನಾದ 
ಪುರೋಹಿತ (೨.೨೪-೯). | | 


ಇಂದ್ರನ ಸ್ನೇಹಿತ ಮತ್ತು ಜೊತೆಗಾರನಾದುದರಿಂದ (೨-೨೩-೧೮ ; ೨-೨೪-೨ ; ೮-೮೫-೧೫) ಪದೇ 
ಪಜ ಆ ಜೀೇವತೆಯೊಡನೆ ಹೊಗಳಲ್ಪಟ್ಟಿ ದಾನೆ (೪-೫೦-೧೦ ಮತ್ತು ೧೧ ಇತ್ಯಾದಿ). ಇಂದ್ರನೊಡನೆ ಅವನೂ 
ಸೋಮುಪಾನ ಮಾಡುತ್ತಾನೆ (೪-೪೯-೩ ; ೪-೫೦-೧೦ ;) ಮತ್ತು ಅನನಂತೆಯೇ ಉದಾರಿ (ಮಘವನ್‌ 
೨-೨೪-೧೨). ಇಂದ್ರನೊಬ್ಬ ನೊಡನೆಯೇ, ಬೃಹಸ್ಸತಿಯು ದ್ವಂದ್ರ ದೇನಶೆಯಾಗಿರುವುದು (೨-೨೪-೧೨ ; 
೪.೪೯-೧ರೀದ ೬). ಅದರಿಂದಲೇ, ಅವನಿಗೆ " ವಜ್ರೀ' ಎಂಬ ಹೆಸರು (೧-೪೦-೮) ಮತ್ತು ಅಸುರಘಾತಕ 
ವಾದ ವಜ್ರಾಯುಥನನ್ನು ಪ್ರಯೋಗಿಸುತ್ತಾನೆ (ಅ. ವೇ. ೧೧-೧೦-೧೩) ಎಂದಿರುವುದು, ಒಂದು ಸಲ 
(೧-೪೦-೧), ಇಂದ್ರ, ಮತ್ತು ಮರುತ್ತುಗಳೊಡನೆ ಸ್ತುತನಾಗಿದಾನೆ ಮತ್ತು ಮರುತ್ತಗಳಲ್ಲ ಮಿತ್ರ, ವರುಣ, 
ಪೊಷಣರು ಯಾರೊಡನೆಯಾದರೂ ಬರಬೇಕೆಂದು ಆಹೊತನಾಗಿದಾನೆ (೧೦-೯೮-೧). ಕೂಪದಲ್ಲಿ ಹೊಳಲ್ಪ 
ಟ್ವದ್ದ ತ್ರಿತನ ಪ್ರಾರ್ಥನೆಯನ್ನು ಕೇಳಿ ಅವನನನ್ನು ಬಿಡುಗಡೆ ಮಾಡಿದನು (೧-೧೦೫-೧೭). 


ಸ್ತೋತೃವನ್ನು ಬ್ರಹಸ್ಸತಿಯು ಪ್ರೀತಿಸುತ್ತಾನೆ. (೨-೨೫-೧) ಆದರೆ ಸ್ತುತಿದ್ರೇಹಿಯನ್ನು ಶಿಕ್ಷಸು 
ತ್ತಾನೆ (೧-೨೩-೪). ಥರ್ಮಿಸ್ಕನನ್ನು ಎಲ್ಲಾ ವಿಪತ್ತುಗಳಿಂದಲೂ ಪಾರುಮಾಡಿ, ಸಂಪದಾದಿಗಳನ್ನು ಅನು 
ಗ್ರಹಿಸುತ್ತಾನೆ (೧-೧೮-೩ ; ೨-೨೩-೪ ರಿಂದ ೧೦). ಅಪೇಕ್ಷಣೀಯವಾದ ಸಮಸ್ತ ವಸ್ತುಗಳಿಂದ ವಿಶಿಷ್ಟ ನಾದ ಬೃಹ 
ಸ್ಫತಿಯು (೭-೧೦-೪ ; ೭-೯೭-೪), ಶ್ರೀಮಂತನೂ, ಸಮೃದ್ದಿದಾಯಕೆನೂ ಆಗಿದಾನೆ (೧-೧೮-೨). ರೋಗ. 
ಪರಿಹಾರಕ ಮತ್ತು ಆಯುರ್ದಾತೃ (೧-೧೮-೨), ಇಷ್ಟು ದಯಶಾಲಿಯಾದ ಇವನು ಪಿತ್ಸನೆಂದು ಸಂಬೋಧಿತ_ 


ನಾಗುತ್ತಾನೆ (೪-೫೦-೬ ; ೬-೭೩-೧). 


ಅವನು ದೇವತ್ವವಿಶಿಷ್ಟನು (ಅಸುರ್ಯ ೨-೨೩-೨), ಎಲ್ಲಾ ದೇವತೆಗಳಿಗೂ ಸ್ವಕೀಯನು (೩-೬೨-೪ ; 
೪-೫೦-೬), ಮತ್ತು ದೇವತೆಗಳೆಲ್ಲೆಲ್ಲಾ, ಹೆಚ್ಚು ದೇನತ್ವವುಳ್ಳ ವನು (೨-೨೪-೩). ದೇನತೆಯ ರೂಪದಿಂದ, 
ಎಲ್ಲಾ ದೇವತೆಗಳನ್ನೂ, ಎಲ್ಲಾ ಪದಾರ್ಥಗಳನ್ನೂ ತನ್ನಲ್ಲಿ ಸೇರಿಸಿಕೊಳ್ಳುತ್ತಾನೆ (೨-೨೪-೦೧ ; ೮-೬೧-೧೮ನ್ನು 
ಹೋಲಿಸಿ). ಭೂಮಿಯ ಎರಡು ಕೊನೆಗಳನ್ನೂ ಸಮರ್ಥನಾದ ಇವನು ದೂರವಾಗಿ ಇಟ್ಟಿ ರುತ್ತಾನೆ. [೪-೫೦- 
೧] ಸೂರ್ಯಚಂದ್ರರು ಒಬ್ಬರಾದಮೇಲೊಬ್ಬರು ಉದಯಿಸುವುದು ಅವನ ಅನನುಕರಣೀಯವಾದ ಕೃತ್ಯವೇ 
[ ೧೦-೬೮-೧೦ ]. ಸಸ್ಯಗಳ ಬೆಳವಣಿಗೆಯನ್ನು ಉಂಟುಮಾಡುತ್ತಾನೆ [೧೦೯೭-೧೫ ಮತ್ತು ೧೯]. 
ಬೃಹಸ್ಸತಿಗೂ ಕೆಲವು ನಕ್ಷತ್ರಗಳಿಗೂ ಸಂಬಂಧವು ಉಕ್ತವಾಗಿದೆ. ಪುಸ್ಯನಕ್ಷತ್ರದ ಜೀವಕೆ ಬೃಹಸ್ಪತಿ (ಕೈ. ಸಂ, 
೪-೪-೧೦-೧]; ಪುರಾಣಾದಿಗಳಲ್ಲಿ ಬೃಹೆಸ್ಸತಿ ಅಥವಾ ಗುರುಗ್ರಹವೆಂದು ವಾಚ್ಯನಾಗುತ್ತಾ ನೆ. 
80 | 


630 ಸಾಯಣಜೂಸ್ಯಸಹಿತಾ 








ಬ್‌ ರ್‌ ಲಗ್‌ ರ್ನ ರುಂ ಖಾ ಚಯ ನ್‌ ಗಾನ್‌ ರಾಣಾ ಗ 


ದ್‌ ನ ನ್‌್‌ ನ್‌ 


ಸಂಬಂಧಿಸಿದಂದೆ ಪ್ರಯೋಗಿಸಲ್ಪಟ್ಟಿದೆ. ಆದರೆ ಇಲ್ಲಿ ಸೋಮನು ಚಂದ್ರನಿಗೆ ಸಮಾನನು ಎಂದು ಸೂಚಿಸುವು 
ದಕ್ಕಾಗಿ ಆ ಧಾತು ಉಪಯೋಗಿಸಿರುವುದು. ಒಂದು ಸ್ಥಳದಲ್ಲಿ (೯-೩೧-೪) ಮಾತ್ರ ಈ ಯಜ್ಞ್ಹಾಂಗ ಕರ್ಮ 


ವನ್ನು ಸೂಚಿಸಬಹುದು. ಸೋಮರಸವುು ನದಿ ಅಥವಾ ಸಮುದ್ರದಂತೆ ಉಬ್ಬುತ್ತದೆ (೯-೬೪-೮, ೯-೧೦೭-೧೨). 


ಸೋಮವು ದಿನಕ್ಕೆ ಮೂರುಸಲ ಹಿಂಡಲ್ಪಡುತ್ತದೆ. ಖುಭು ದೇವತೆಗಳು ಸಾಯಂಸವನಕ್ಕೂ 
(೪-೩೩-೧೧ ; ಇತ್ಯಾದಿ), ಇಂದ್ರನು ಒಬ್ಬನೇ [೪-೩೬-೭] ಮಧ್ಯಾಹ್ಮ ಸವನಕ್ಕೂ [೩-೨೧-೧ ಮತ್ತು ೨ ; 
೮೩೭-೧], ಮತ್ತು ಇಂದ್ರನು ಪ್ರಥಮ ಪಾನಮಾಡಲು ಪ್ರಾತಃಸವನಕ್ಕೂ ಆಹೂತರಾಗುತ್ತಾರೆ [೧೦-೧೧೨-೧]. 


ಸೋಮುರಸದ ಅಥವಾ ದೇವತೆಯ ಸ್ಥಾನ [ಸಧಸ್ಥ] ವು ಸಡೀ ನದೇ ಪ್ರಸಕ್ತವಾಗುತ್ತದೆ; ಒಂದು 
ಸಲ ಅವನಿಗೆ ಮೂರು ಸ್ಥಾನಗಳು ಉಕ್ತವಾಗಿವೆ. ಶುದ್ಧವಾದ ಮೇಲೆ, ಈ ಮೂರು ಸ್ಥಾನಗಳನ್ನು ಆಲಂಕರಿ 
ಸುತ್ತದೆ ೯-೧೦೩-೨]. ಪ್ರಿಷಧೆಸ್ಸ ಎಂಬ ವಿಶೇಷೆಣವು ಸೋಮಕ್ಕೆ ಹೇಳಿದೆ [೮-೮೩-೫]... ಈ ಮೂರು ಸ್ಥಾನ 
ಗಳೆಂದರೆ, ಶುದ್ಧವಾದ ಸೋಮವನ್ನು ಹಾಕುವ ಮೂರು ದ್ರೊಣಗಳಿರಬಹುದು [ತೈ. ಸಂ, ೩.೨-೧-೨; ಕಾ. ಶ್ರೌ, 
ಸೂ, ೯.೫-೧೭ ಸ ೯.೭೨೪; ಖು, ವೇ, ೮.೨-೮ನ್ನ್ನು ಹೋಲಿಸಿ]. ಇಂದ್ರನು ಮೂರು ಸರೋವರಗಳಿಂದ ಪಾನ 
ಮಾಡುತ್ತಾ ನೆ (೫-೨೯-೭ ಮತ್ತು ೮ ; ೬-೧೭-೧೧ ; ೮-೭-೧೦). «ತ್ರಿಪ್ಪಷ್ಕ ಎನ್ನುವ ವಿಷೇಷಣವು ಸೋವೃ 
ದೇವತೆಗೆ ವಿಲಕ್ಷಣವಾದುದು. ರಸಕ್ಕೆ ಇದು ಒಂದುಸಲನಾದರೂ ಉಪಯೋಗಿಸಲ್ಪಟ್ಟದೆ (೭-೩೭-೧). ಫೃತ 
ದೃಷ್ಯ' ಎಂದು ಅಗ್ನಿಗೆ ಹೇಳಿದಾಗ, ಆಜ್ಯ ಹೋಮವೆಂದು ಅರ್ಥಮಾಡಿಕೊಳ್ಳು ವಂತೆ, ಇಲ್ಲಿಯೂ, ಮೂರು 
ನಿಧವಾದ ಮಿಶ್ರಣವೆಂದು ತಿಳಿದುಕೊಳ್ಳಬೇಕು. 


| ಸೋಮರಸಕ್ಕೆ ನೀರು ಬೆಕೆಯಿಸುತ್ತಾಕೆ ಎಂಬುದು : ವಿದೆ ವಿಧೆವಾಗಿ ವರ್ಣಿತವಾಗಿದೆ. ನದಿಗಳು 
ೂ(ಮವನ್ನುದ್ದೇಶಿಸಿ ಹರಿದು ಬರುತ್ತವೆ. (೯೪-೩೧-೩). ವಾರಿಗಳು ಅವನ ನಿಯಮಗಳನ್ನೆೇ ಪಾಲಿಸುತ್ತವೆ 
(೯.೮೨.೫). ಸೋಮವು ಪ್ರವಾಹಗಳ ಮುಂದುಗಡೆ ಹರಿಯುತ್ತದೆ (೯-೮೬-೧೨); ನದಿಗಳಿಗೆಲ್ಲಾ ಯಜಮಾನ 
ಮತ್ತೂ ರಾಜ (೯-೧೫-೫ ; ೯-೮೬-೩೩ ; ೯-೮೯-೨), ಅನೇಕ ಪ`ಯರಿಗೆ ಯಜಮಾನ (೯-೮೬-೩೨) ಮತ್ತು 
ಸಮುದ್ರರಾಜ್ಕ ದೇವತೆ (೯-೧೦೭-೧೬). ನೀರುಗಳು ಅವನ ಭಗಿನಿಯರು (೯-೮೨-೩). ನೀರುಗಳಿಗೆ ನಾಯಕ 
ನಾದುದರಿಂದ್ದ ಮಳೆಗೂ ಅವನೇ ಒಡೆಯ (೯-೭೪-೩). ನೀರನ್ನು ಉತ್ಪತ್ತಿ ಮಾಡುತ್ತಾನೆ ಮತ್ತು ಭೊಮ್ಯಾ 
 ಕಾಶಗಳು ಮಳೆಗರೆಯುವಂತೆ ಮಾಡುತ್ತಾನೆ (೯-೯೬-೩). ಆಕಾಶದಿಂದ ಮಳ ಪ್ರವಾಹವನ್ನು ಹೊರಡಿಸುತ್ತಾನೆ 
(೯-೮-೮ ; ೯-೪೯-೧; ೯-೯೭-೧೭; ೯-೧೦೮-೯ ಮತ್ತು ೧೦). ಒಂದೊಂದು ಸಲ ಸೋಮ ಬಿಂದುಗಳೇ ಮಳೆ 
ಹನಿಗಳು ಎಂದು ಕರಿಯಲ್ಪಡುತ್ತವೆ (೯-೪೧-೩ 5 ೯-೮೯.೧ ; ೯.೧೦೬-೯). ಮಳೆ ಮೋಡದಂತೆ, ಮಧುಮಿಶ್ರಿತ 
ವಾದ ಸೋಮವು ಚಲಿಸುತ್ತದೆ (೯-೨-೯). ಅದೇರೀತಿ, ಪವಮಾನ ಬಿಂದುಗಳೊ (ಸೋಮಬಿಂದುಗಳು), ಸ್ವರ್ಗ 
ದಿಂದ್ಕ ಆಕಾಶದಿಂದ, ಭೂಭಾಗಗಳ ಮೇಲೆ ಬೀಳುತ್ತವೆ (೯-೬೩-೨೭). ಸುತವಾದ ಸೋಮವು, ಇನ್ನೂ ಅನೇಕ 
ವಾಕ್ಯಗಳಲ್ಲಿ ಮಳೆನೀರಿಗೆ ಹೋಲಿಸಲ್ಪಟ್ಟಿದಿ (೮-೭-೧೦ ; ೯-೭೪೪ ; ೧೦-೩೦-೪ ನ್ನು ಹೋಲಿಸಿ). 


ಇಂದ್ರನ ಪಾನೀಯವಾದ ಮಾದಕದ್ರವ್ಯವನ್ನು ಚಲಿಸುವಂತೆ ಮಾಡಬೇಕೆಂದು ನೀರನ್ನು ಪ್ರಾರ್ಥಿಸಿ 
ದಾರೆ (೧೦-೩೦-೯), ಸೋಮವು ನೀರಿನಲ್ಲೇ ಅಭಿವೃದ್ಧಿಯಾಗುವ ಬಿಂದು (೯-೮೫-೧೦; ೯೮೯-೨). ಅದ 
ರಿಂದಲೇ ಅವನು ನೀಂನ ಅಂಕುರ (೯-೯೭-೪೧ ; ಶ. ಬ್ರಾ. ೪-೪-೫-೨೧) ಅಥವಾ ಶಿಶು; ಹೊಸದಾಗಿ ಜನಿ 
ಸಿದ ಶಿಶುವಾದ ನೀರಿನಲ್ಲಿರುವ ಗಂಧರ್ವ (ಅಪಾಂ ಗಂಧೆರ್ವ8) ನನ್ನು ಏಳು ಜನ ಸಹೋದರಿಯರು, ಅವನ 


ಖಯಗ್ರೇದಸಂಹಿತಾ | 631 


೬... SN ್ಪ್ಮ್ಮ್ಮ್ಟು ೈ  ೈ ು ಾಾರ್ಸ 


ಜನನಿಯರಂತೆ, ಸುತ್ತುಗಟ್ಟಿಕೊಂಡಿದಾರೆ (೯-೮೬-೩೬; ೧೦-೧೩-೫ ನ್ನು ಹೋಲಿಸಿ); ಅಥವಾ ನೀರುಗಳೇ 
ಅವನ ತಾಯಿಯರು (೯-೬೧-೪). ನೀರು ಅಥವಾ'ಗೋವುಗಳ ಮಧ್ಯದಲ್ಲಿರುವ ತೆರುಣನೆಂದು ಸೋಮವನ್ನು 
ವರ್ಣಿಸಿದೆ (೫-೪೫-೯; ೯.೯.೫). 
ದ್ರೋಣಪಾತ್ರೆಗಳಲ್ಲಿ ಶುದ್ಧಿ ಮಾಡುತ್ತಿರುವಾಗ ಅಥವಾ ಕಲಶಗಳಿಗೆ ಪ್ರವಹಿಸುವಾಗ ಉಂಟಾಗುವ 
ಶಬ್ದವು ಮಳೆಯ ಶಬ್ದವನ್ನು ಹೋಲುತ್ತದೆ (೯-೪೧-೩). ಈ ಸಂದರ್ಭದಲ್ಲಿ ಅತಿಶಯೋಕ್ತಿಗಳೇ ಹೆಚ್ಚು. 
ಜರಡಿಯಿಂದ ಸೋಮು ಬಿಂದುಗಳು ಉಕ್ಕಿ ಹರಿಯುವಾಗ ಆಗುವ ಶಬ್ದವು ಯೋಧರು ಯುದ್ಧ ಮಾಡುವ ಶಬ್ದ 
ದಂತೆ ಇರುತ್ತದೆ (೯-೬೯-೨). ಈ ಶಬ್ದವನ್ನು ಸೂಚಿಸಲು, ಗರ್ಜಿಸ್ಕು ಅರಚು ಎಂಬರ್ಥಕೊಡುವ « ಕ್ರಂದ್‌' 
« ನದ, ' « ಮಾ, ರು" : ವಾಶ್‌ ' ಮೊದಲಾದ ಧಾತುಗಳು ಉಪಯೋಗಿಸಲ್ಪಟ್ಟಿವೆ. (೯-೯೧-೩; ೯-೯೫-೪ 
ಇತ್ಯಾದಿ). ಸ್ತನ” (ಗುಡುಗು) ಧಾತುವೂ ಪ್ರಯೋಗಿಸಲ್ಪಟ್ಟಿದೆ (೯-೮೬-೯), ವಿಪ್ರರು ಫರ್ಜಿಸುತ್ತಿರುವ 
ಸೋಮಲತೆಗಳಿಂದ ರಸವನ್ನು ಶೆಗೆಯುತ್ತಾರೆ. (೯-೭೨-೬). ಸೋಮವನ್ನು ಶೋಧಿಸುವ ಸಂದರ್ಭದಲ್ಲಿ ಸಿಡಿಲೂ 
ಪ್ರಸಕ್ತವಾಗಿದೆ. (7-೪೧-೩ ; ೯-೮೦-೧ ; ೯-೮೪-೩ ; ೯-೮೬-೮). ಸ್ವರ್ಗೀಯ ಸೋಮರಸವನ್ನು ಶುದ್ದಿ 
ಮಾಡುವ ಸಂದರ್ಭದಲ್ಲಿ ಈ ರೀತಿ ನಡೆದಿರಬಹುದು ಅಥವಾ ಮಳೆಗಾಳಿಗಳಿಗೆ ಸಂಬಂಧಿಸಿದ ವಾಕ್ಯಗಳಿರಬಹುದು. 
ಸೋಮವು ಗರ್ಜಿಸುತ್ತದೆ ಎಂದು ಹೇಳುವಾಗ, ಸಾಧಾರಣವಾಗಿ ವೃಷಭಕ್ಕೆ ಹೋಲಿಕೆ, ಅಥವಾ 
ವೃಷಭವೆಂದೇ ಸ್ರಯೋಗಪು ಇದ್ದೆ. ಗೂಳಿಯಂತೆ, ಕಾಡಿನಲ್ಲಿ ಅವನು ಗುಟುರು ಹಾಕುತ್ತಾನೆ (೯-೭-೩) ; 
ಕಂದುಬಣ್ಣದ ನೃಷಭವು ಗುಟುರು ಹಾಕುತ್ತದೆ. ಮತ್ತು ಸೂರ್ಯನ ಜೊತೆಯಲ್ಲಿ (೯-೨-೬) ಪ್ರಕಾಶಿಸುತ್ತದೆ. 
ಸೋಮಕ್ನ ಮಿಶ್ರಮಾಡುವ ನೀರು ಅಥವಾ ಹಾಲುನೀರುಗಳಿಗೆ ಗೋ ಎಂದು ಹೇಳಿರುವುದರಿಂದ ಸೋಮು 
ಮತ್ತು ವಾರಗಳಿಗೆ. ವೃಷಭ ಗೋವುಗಳಿಗಿರುವ ಸಂಬಂಧೆನೇ ಉಕ್ತನಾಗುತ್ತದೆ. ಗೋವುಗಳ ಮಧ್ಯೆದಲ್ಲಿ 
ವೃಷಭದಂತೆ ಇದಾನಿ (೯೧೭೬ ೯೬೯೪; ೯೯೬-೭) ಅಥವಾ ಗೋವುಗಳಿಗೆಲ್ಲಾ ಒಡೆಯ (೯-೭೨-೪). 
ಗೋವುಗಳ ಮಥ್ಯ ಸಂಚರಿಸುವ ವೃಷಭದಂತೆ (೯-೭೧-೯) ಅಥವಾ ವೃಷಭವು ಗೋವುಗಳನ್ನು ಜ್ವೇಶಿಸಿ, ಗುಟುರು 
ಹಾಕುವಂತೆ ಗುಟುರು ಹಾಕುತ್ತಾನೆ (೯-೭೧-೭) ಮತ್ತು ಗೋವುಗಳೂ ಇವನನ್ನುದ್ದೇಶಿಸಿ ಅರಚುತ್ತವೆ 
(೯-೮೦-೨; ಇತ್ಯಾದಿ). ಅವನು ಭೂಮ್ಯಾಕಾಶಗಳ ಮತ್ತು. ನದಿಗಳ ವೃಷಭ (೬-೪೪-೨೧). ಸೋಮದ 
ರಭಸವು ಅನೇಕ ಸಲ ಮಹಿಸಕ್ಕೆ ಹೋಲಿಸಿ ಹೇಳಲ್ಪಟ್ಟಿದೆ. ಸೋಮನನ್ನು « ಪಶು? ವೆಂದೇ ಕರೆದಿದೆ 
(೯-೮೬-೪೩). ಗೋ (ವಾರಿ) ವುಗಳ ಮಧ್ಯೆ ವೃಷಭನಂತಿರುವುದರಿಂದ, ಸೋಮವು ನೀರನ್ನು (ಗೋವನ್ನು) 
ಫಲವತ್ತಾಗಿ ಮಾಡುತ್ತದೆ. (೧೦-೩೬-೮; ೯-೧೯-೫ ನ್ನು ಹೋಲಿಸಿ), ಅವನು ವೀರ್ಯಾಧಾನ ಮಾಡುವವನೂ 
(ರೇತೋಧಾ) ಹೌದು; ಈ ವಿಶೇಷಣವು ಯಜುರ್ವೇದದಲ್ಲಿ ಹೆಚ್ಚಾಗಿ ಚಂದ್ರಸಿಗೆ ಹೇಳಲ್ಪಟ್ಟಿದೆ (ಸ್ತು. ಸಂ. 
೧-೬-೯]. ಆದುದರಿಂದಲೇ ಫಲನತ್ತ್ರ್ವವನ್ನು ಅನುಗ್ರಹಿಸುವವನು (೯-೬೦-೪; ೯-೭೪-೫), ಸೋಮವನ್ನು 
ಪದೇ ಪದೇ ವೃಷಭನೆಂದು ಕರೆದಿರುವುದರಿಂದ (ಉಕ್ಣಾ, ವೃಷಾ, ವೃಷಭ), ಅನನ ಕೊಂಬುಗಳು ಚೂಪಾಗಿವೆ 
(ಕಿಗ್ಗಶ್ಚಂಗ) ವರ್ಣನೆ. ಈ ಪದವು ಖುಗ್ಳೇದದಲ್ಲಿ ಆರು ಕಡೆ ಬಂದಿದೆ. ಅದರಲ್ಲಿ ಐದುಸಲ ವೃಷಭ 
ಎಂದರ್ಥಕೊಡುವ ಪದ ಸಹಚರಿತವಾಗಿಯೇ ಪ್ರಯೋಗವಿದೆ, ಇಂದ್ರನ ಪಾನೀಯವಾದ . ಮಾಧ ' ವು 
ಮೊನಚಾದ ಶ್ರಂಗಗಳುಳ್ಳ ವೃಷಭದಂತಿದೆ (೧೦-೮೬-೧೫). ಸೋಮದೇವಶೆಯೂ ಅಗ್ನಿಯಂತೆ, ಶೃಂಗಗಳನ್ನು 


ಮಸೆಯಬತ್ತಾನೆ (೯-೧೫-೪ ; ೯ ೭೦-೭). 











ಸೋಮವು ಚುರುಕಾದುದು. ಸೊೋಮರಸವು ಹರಿಯುವ ವೇಗವನ್ನು ಬಹಳ ಸಲ ಕುದುರೆಯ 
ವೇಗಕ್ಕೆ ಹೋಲಿ ಹತ್ತು ಜನ ಕನೈಯರು (ಬೆರಳುಗಳು) ಸೋಮನನ್ನು ಉತ್ತ ಮಾಶ್ವದಂತೆ, ತೊಳೆಯು 


628 ಸಾಯಣಭಾಷ್ಯಸಹಿತಾ 





ಗೂಗೆ ಹ ಕ OS ಅದ ಕಾ Ss Ng Ny ಯಿ ಬಾ ಟದ 


೯-೬-೫) ಅಥವಾ ವಿವಸ್ವತನ ಪುತ್ರಿಯರಿಂದ (೯.೧೪-೫) ಸುತವಾಗುತ್ತದೆ. ಇಂದ್ರನಿಗೆ ಐಾನೀಯವಾಗಲೆಂದ್ಕು 
ತ್ರಿತನ ಕನ್ಯೆಯರು ಕೆಂಪುಛಾಯೆಯ ರೆಸವನ್ನು ಕಲುಗಳ ಮೂಲಕ ಹೊರಕ್ಕೆ ಬರುವಂತೆ ಮಾಡುತ್ತಾರೆ 
(೯-೩೨-೨ ; ೯-೩೮-೨), ಸೋಮರಸವು ಸೂರ್ಯಪುತ್ರಿಯಿಂದ ಆನೀತನಾಯಿತು ಅಥವಾ ಶುದ್ದಿ ಪಡಿಸಲ್ಪಟ್ಟತ್‌ 
(೯-೧-೬ ; ೯-೭೨-೩ ; ೯-೧೧೩-೩). ಒಂದೊಂದು ಸಲ ಮಂತ್ರದಿಂದಲೂ ಶುದ್ಧೀಕರಿಸಲ್ಪಡುತ್ತದೆ (೯-೯೬-೧೩; 
೯-೧೧೩-೫). ಸೋಮಾಭಿಷವ ಮಾಡುವ ಖುತ್ತಿಜರು ಅಧ್ವೈೆರ್ಯುಗಳು (೮-೪-೧೧). 


ಚಿಗುರು ಕಲ್ಲಿನಿಂದ ಅರೆಯಲ್ಪಡುತ್ತದೆ. (೯-೬೭-೧೯) ಅಥವಾ ಶಿಲೆಗಳಿಂದ ಕುಟ್ಟಿ ಲ್ಪಡುತ್ತದೆ 
(೯-೧೦೭-೧೦) ; ಗಿಡವನ್ನು ಕುಟ್ಟ ಸೋಮರಸವನ್ನು ಉತ್ಪತ್ತಿ ಮಾಡುತ್ತಾರೆ (೧೦-೮೫-೩). ಕಲ್ಲುಗಳು 
ಅಸರ ತೊಗಟೆಯನ್ನು ಶೆಗೆದುಹಾಕುತ್ತವೆ (ತೈ. ಬ್ರಾ. ೩-೭-೧೩-೧). ಆ ಶಿಲೆಗಳು ಒಂದು ಚರ್ಮದ ಮೇಲೆ 
ನಿಜತವಾಗಿನೆ; ಗೋವಿನ ಚರ್ಮದ ಮೇಲೆ ಸೋಮಲಕೆಯನ್ನು ಹಿಂಡುತ್ತಾರೆ (೯-೭೯-೪). ಸೋಮವು. 
ನೇದಿಯ ಮೇಲೆ ಇಡಲ್ಬಡುತ್ತದೆ (೫-೩೧-೧೨). ಈಗ ವೇದಿಯ ಮೇಲೆ ಇಡುವುದಿಲ್ಲ. ಕೈಗಳಿಂದ ಹಿಡಿದು 
ಕೊಳ್ಳ ಲೃಡುತ್ತದೆ (೭-೨೨-೧; ೯-೩೯-೪, ಅ. ವೇ. ೧೧-೧-೧೦). ಎರಡು ಬಾಹುಗಳು ಮತ್ತು ಹತ್ತು ಬೆರಳು 
ಗಳು ಕಲ್ಲನ್ನು ತಳ್ಳುತ್ತವೆ (೫-೪೩-೪).  ಅದರಿಂದಲ್ಲೊ ಕಲ್ಲುಗಳು ಹೆತ್ತು ಲಗಾಮಗಳಿಂದ ನಡೆಸಲ್ಪಡುತ್ತವೆ 
ಎಂದು ಹೇಳಿರುವುದು (೧೦-೯೪-೮). " ಯುಕ್ತ್ವಾ8' (ಹೂಡಲ್ಪಡುತ್ತನೆ) ಎಂದು ಹೇಳಿರುವುವರಿಂದ ಬೆರಳು 
ಗಳು ಕುದುರೆಗಳಿಗೆ ಹೋಲಿಸಲ್ಪಡೆತ್ತವೆ (೧೦-೯೪-೬), ಉಪಯೋಗಿಸುವ ಶಿಲೆಗಳಿಗೆ ಆದ್ರಿ ಅಥವಾ ಗ್ರಾವಾ 
ಎಂಬ ಪದಗಳೇ ಪ್ರಯೋಗಿಸಲ್ಪಟ್ಟಿ ರುವುದು. ಸಾಧಾರಣವಾಗಿ ಬಹುವಚನ ಅಥವಾ ಏಕವಚನದಲ್ಲಿ ಈ ಪಡ 
ಗಳ ಪ್ರಯೋಗ. ಈ ಕಲ್ಲುಗಳಿಗೆ ಅಶ್ವ (೮-೨-೨), ಭರಿತ್ರ (೩-೩೬-೭), ಪರ್ವತ (೩-೩೫-೮), ಮತ್ತು 
ಪರ್ವಶಾ ಅದ್ರಯಃ (೧೦-೯೪-೧) ಎಂದೂ ಪ್ರಯೋಗವಿದೆ. ಶಿಲೆಗಳಿಂದ ಸೋಮವನ್ನು ಕುಟ್ಟುವುದೇ ಪ್ರಾಯಕ 
ವಾಗಿ ರೂಢಿಯಲ್ಲಿದ್ದಂತೆ ತೋರುತ್ತದೆ. ಆದರೆ ಕೆಲಹೆತ್ತಿನಲ್ಲಿ ಕುಟ್ಟಣಿಯಿಂದ (ಉಲೂಖಲ) ಕುಟ್ಟುವುದೂ 
ಸನ್ಮುತವೇ (೧-೨೮-೧ರಿಂದಳ). | 


ಹಿಂಡಲ್ಪ ಟ್ಟು, ರಸವು ಹನಿಹನಿಯಾಗಿ ಕುರಿಯ ತುಪ್ಪದಿಂದ ಮಾಡಿದ ಜರಡಿಯೆ ಮೇಲೆ ಸುರಿಯ 
ಲ್ಪಟ್ಟು, ಅದರಿಂದ ಶೋಧಿಸಲ್ಪಡುತ್ತದೆ (೯-೬೩-೧೦; ಇತ್ಯಾದಿ ; ೯.೬೯-೯). ಇಲ್ಲಿ ಕಶ್ಮಲಗಳೆಲ್ಲಾ ದೂರ 
ವಾಗಿ, ಶುದ್ಧವಾದ ಸೋಮರಸವು ದೇವತೆಗಳ ಆಸ್ತಾದನೆಗೌಗಿ ಉಷೆಯೋಗಿಸಲ್ಪಡುತ್ತದೆ (೯-೭೮-೧), ಈ ಜರೆ 
ಡಿಗೆ ನಾನಾ ಹೆಸರುಗಳು; ತ್ರಕ್‌, ರೋಮ, ವಾರ (ತುಪ್ಸೆಟ), ಪವಿತ್ರ (ಜರಡಿ), ಸಾನು ಇತ್ಯಾದಿ. ಈ ಪದ 
ಗಳೆಲ್ಲಕ್ಕೂ ಸಾಧಾರಣವಾಗಿ ಅವಿ (ಕುರಿ) ಎಂಬ ವಿಶೇಷಣವಿರುತ್ತದೆ ಅಥವಾ ಅವಿ ಎಂಬುದೇ ಈ ಜರಡಿಯನ್ನು 
ಸೂಚಿಸುವುದೂ ಉಂಟು. ಇದರ ಮೂಲಕ ಹಾದುಹೋದ ಸೋಮಕ್ಕೆ ಪವಮಾನ ಅಥವಾ ಪುನಾನ ಎಂದು 
ಹೇಳಿದೆ (ಪೂ ಶುದ್ಧಿ ಹೊಂದು ಎಂಬ ಧಾತುವಿನಿಂದ ನಿಷ್ಪನ್ನ ವಾದುದು), ಮೃಜ್‌- ಶುದ್ಧಿ ಮಾಡು ಎಂಬುದು, ಜರಡಿ 
ಯಿಂದ ಶೋಧಿಸುವುದಕ್ಕೆ ಮಾತ್ರವಲ್ಲದೇ, ಸೋಮರಸಕ್ಕೆ ಹಾಲು, ನೀರುಗಳ ಮಿಶ್ರಣಕ್ಕೂ ಅನ್ವಯಿಸುತ್ತದೆ 
(೯-೮೬-೧೧ ; ೯-೯೧-೨). (ಮಿಶ್ರತವಲ್ಲದ) ಶುದ್ಧವಾದ ಸೋಮಕ್ಕೆ ಶುದ್ಧ, ಶುಕ್ರ, ಶುಚಿ ಮೊದಲಾದ ಹೆಸರು 
(೮-೨-೧೦ ; ೯-೩೩-೨ ; ೧-೫-೫ ; ೧-೩೦-೨). ಈ ಶುದ್ಧ ಸೋಮವು ವಾಯು ಮತ್ತು ಇಂದ್ರರಿಗೆ ಮಾತ್ರ 
ಅರ್ಪಿತವಾಗುತ್ತದೆ ; ಶುಚಿಪಾ (ಶುದ್ಧ ಸೋಮರಸವನ್ನು ಪಾನಮಾಡುವವನು) ಎಂಬುದು ವಾಯುವಿನ ವಿಶೇಷ 
ಲಕ್ಷಣ. ಸೋಮ ಯಾಗಗಳಲ್ಲಿ ಗ್ರಹಗಳನ್ನು (ದೇವತಾದ್ವಂದ್ವಗಳಿಗೆ ಅರ್ಪಿತವಾಗುವ ' ಸೋಮ) ಅರ್ಪಿಸು 
ಮಾಗ್ಯ ಶುದ್ಧ ಸೋಮವು ಇಂದ್ರ ವಾಯುಗಳಿಗ್ಳೂ ಕ್ಷೀರಮಿಶ್ರಿತವಾದುದು ಮಿಶ್ರಾವರುಣರಿಗ್ಳೂ ಮಡು ಮಿಶ್ರಿತ 
ವಾದುದು ಅಶ್ತಿನಿಗಳಿಗೂ ಉಪಯೋಗಿಸಲ್ಪಡುತ್ತದೆ. 


ಖಯಗ್ರೇದಸಂಹಿತಾ 629 





ಸ್ಸ 





ಜರಡಿಯಿಂದ ಬಂದ ಮೇಲೆ, ಸೋಮನು, ಕಲಶಗಳು ಅಥವಾ ದ್ರೋಣ (ಮರದಪಾತ್ರೆ) ಗಳೊಳಕ್ಕೆ 
ಪ್ರವಹಿಸುತ್ತದೆ (೯-೬೦-೩ ; ಇತ್ಯಾದಿ). ಕಾಡುಗಳಿಗೆ ಎಮ್ಮೆಗಳು ನುಗ್ಗುವಂತೆ ಸೋಮವು ದ್ರೋಣಗಳ ಕಡೆ 
ನುಗ್ಗುತ್ತದೆ (೯-೩೩-೧; ೯೯೨-೬). ಇ ದೇವತೆಯು ಮರದ ಪಾತ್ರೆಗಳಲ್ಲಿ ನೆಲೆಸುವುದಕ್ಕೋಸ್ಟರ ಪಕ್ಷಿ 
ಯಂತೆ ಹಾರಿಹೋಗುತ್ತಾನೆ (೯-೩-೧) ; ಪಕ್ಷಿಯು ಗಿಡದ ಮೆಲೆ ಕುಳಿತಿರುವಂತೆ, ಮಾಸಲುಗೆಂಪು ಬಣ್ಣದ 
ದ್ರವವು ಬೋಗುಣಿಗಳಲ್ಲಿ ನಿಲ್ಲುತ್ತದೆ (೯-೭೨.೫). ಬಾನೆಯಲ್ಲಿ ಸೋಮವು ನೀರಿನೊಡನೆ ಮಿಶ್ರಿತವಾಗುತ್ತದೆ. 
ಅಲೆಯೊಡನೆ ಸೇರಿ, ಕಾಂಡವು ಭೋರ್ಗರೆಯುತ್ತದೆ (೯-೭೪-೫). ಗೂಳಿಯು ದನದ ಮಂದೆಯ ಮೇಲೆ ನುಗ್ಗು 
ವಂತೆ, ಇಂದುವು (ಸೋಮವು) ದ್ರೋಣ ಪಾತ್ರೆಯ ಕಡೆ, ಜೋರಾಗಿ ಶಬ್ದಮಾಡುತ್ತಾ, ನುಗ್ಗುತ್ತ ದೆ; ಗಾನ 
ಮಾಡುತ್ತಾ, ಯತ್ತಿಜರು ನೀರು ಬೆರೆಸಿದಾಗ್ಗ ಸೋಮವು ದ್ರೊ ಣಪಾತ್ರೆ ಯ ಸುಶ್ತಲೂ ವೇಗವಾಗಿ ಚಲಿಸು 
ತ್ರದ (೯-೭೬-೫ ; ೯-೧೦೭-೨೬). ವಿಪ್ರರು ನೀರಿನೊಳಕ್ಕೆ ತಮ್ಮ ಕೈಗಳಿಂದ, ಹಾಲು ಕರೆದಂತೆ ಸೋಮು 
ರಸವನ್ನು ಕರೆಯುತ್ತಾರೆ (೯-೭೩೯-೪). ಉಣ್ಣೆಯ ಮೇಲೆ ಹಾಡು ಬಂದು, ದ್ರೋಣಪಾಶ್ರೆಯಲ್ಲಿ ಅಹುತ್ತಿರುವ 
ಅವನು (ಸೋಮನ) ಹತ್ತು ಜನ ಕನ್ಯೇಯರದಿಂದ ಶುದ್ಧಿ ವತಾಡಲ )ಡುತ್ತಾನೆ. (೯-೬-೫). ಇನ್ನೊ ಅನೇಕ 
ವಾಕ್ಯಗಳು ಈ ಸೊ:ನು ಮತ್ತು ಉಡಕಗಳ ಮಿಶ್ರಣದ ನಿಷಯವನ್ನು ಪ್ರಸ್ತಾನಿಸುಪ್ತವೆ (೯.೩೦-೫; ೯-೫೩-೪; 
೯-೮೬-೮ ಮತ್ತು ೨೫). ಸೋಮ ಬಿಂದುಗಳು ಪ್ರವಾಹೆಗಳಿಗೆ ಹೊಳಪನ್ನು ಕೊಡುತ್ತೆವೆ. (೯-೭೬-೧). ಶುದ್ಧಿ 
ಮಾಡುವುದಕ್ಕೆ (ಉದಕಮಿಶ್ರ 9) ಮೃಜ್‌ ಧಾತುನಲ್ಲದ, 4 «ಆ ಧಾರ್‌ ' ಧಾಶುವೂ ಉಪಯೋಗಿಸಲ್ಪಡುತ್ತದೆ 
(೮-೧-೧೭), ಸೋಮವನ್ಟು ತೆಯಾಗಿಸುವಾಗ್ಯ ಬೊದಲು ಸನನ,' ಅನಂತಗೆ « ಉದಕಮಿಶ್ರಣ ? ಬರುತ್ತ ಬಿ 
(೭-೩೨೬ ೮-೧-೧೭ ; ೮-೩೧-೫; ಅ. ಮೇ. ೬-೨-೧) ; ಸೋಮ ಯಾಗಗಳಲ್ಲಿ ಮೊದಲು ಸನನವೂ, ಅಫಂ 
ತರ ಆಧಾವನ (ಶೊಳೆಯುವುದು) ಕ್ರಮವಾಗಿ ಬರುತ್ತವೆ. ಅಗಲನಾದ ಪಾತ್ರೆಗಳಲ್ಲಿ (ಬೋಗುಣಿ), ಮಾಧುದ್ರು 
ವನ್ನುಂಟುಮಾಡುವ (೮-೨-೩), ಕ್ಷೀರವು ಸೋಮರಸಕ್ಕೆ ಬೆರೆಸಲ್ಪಡುತ್ತದೆ. (೯-೮-೬ ; ಇತ್ಯಾದಿ). ನೀರು . 
ಹಾಲು ಎರಡೂ ನಿಶ್ರಿತವಾಗುತ್ತವೆಯೆಂದು ಅನೇಕ ವಾಕ್ಯಗಳಲ್ಲಿ ಹೇಳಿದೆ. ಸೋಮ ದೇವಕೆಯು ನೀರಿನ 
ಉಡುಪುಗಳನ್ನು ಧರಿಸುತ್ತಾನೆ. ಗೋವುಗಳನ್ನು (ಹಾಲು) ಧರಿಸಲಪೇಕ್ಷಿಸಿದಾಗ್ಯ ಜಲಪ್ರವಾಹೆಗಳು ಅವನ ಕಡೆ 
ಹರಿಯುತ್ತವೆ (೯-೨-೩, ೪). ಜನರು ಕಲ್ಲುಗಳಿಂದ ಸೋಮಲತೆಯನ್ನು ಕುಟ್ಟ, ರಸವನ್ನು ನೀರಿನಲ್ಲಿ ತೊಳಿದು, 
ಗೋರೂಪ ವಸ್ತ್ರಗಳಿಂದ ಆಲಂಕರಸಿ, ಅವನನ್ನು ಸೋಮಲತೆಗಳಿಂದ ಹೊರಕ್ಕೆ ತೆಗೆಯುತ್ತಾರೆ (೮-೧-೧೭; 
೨-೬-೧; ೬-೪೦-೨; ೯-೮೬.೨ಲ೪, ೨೫; ೯.೯೬-೧೯ ಗಳನ್ನು ಹೋಲಿಸಿ). 


ಸೋಮರೆಸವು ಮೂರು ವಿಧವಾಗಿ ಮಿಶ್ರಿತವಾಗುತ್ತದೆ (ತ್ರ್ಯಾಶಿರೆಃ. ೫-೨೭-೫), ಕ್ಲಿರಮಿಶ್ರಿತ (ಗವಾ 
ಶಿರ), ದಧಿಮಿಶ್ರಿತ (ದಧ್ಯಾಶಿರ) ಮತ್ತು ಯವ ಮಿಶ್ರಿತ (ಯವಾಶಿರ). ಈ ಮಿಶ್ರಣಕ್ಕೆ ವಸ್ತ್ರಧಾರಣವೆಂದು 
(ವಸ್ತ್ರ, ವಾಸ ಅತ್ಸ) ಹೇಳಿದೆ; "ನಿರ್ಣಿಕ್‌? (ಹೊಳೆಯುವ ಉಡುಪು ೯-೧೪-೫) ಎಂದು ಹೇಳುವುದೂ 
ಉಂಟು. ಈ ಪದವು ಜರಡಿಗೂ ಪ್ರಯೋಗಿಸಿದೆ (೯-೭೦-೭) ಇದರಿಂದಲೇ ಸೋಮವನ್ನು ಸೌಂದರ್ಯಯುಕ್ತ 
ವಾದುದು (೯-೩೪-೪ ; ಇತ್ಯಾದಿ) ಮತ್ತು ಯಥೇಚ್ಛವಾಗಿ ಒಡವೆಗಳಿಂದ ಅಲಂಕೃತವಾದುದು (೯-೪೧-೨ 
ಎಂದು ವರ್ಣಿಸಿರುವುದು. ಅಪರೂಪವಾಗಿ ಫ್ಸೆತ (೯-೮೨- -೨) ಅಥವಾ ಉದಕ ಮಿಶ್ರ ಣವೂ ಉಕ್ತವಾಗಿದೆ ; 
ಆದರೆ ಇವುಗಳಿಗೆ ಆತಿರ ಪದವನ್ನು ಉಪಯೋಗಿಸಿಲ್ಲ. 


ಯಾಗಗಳಲ್ಲಿ ಆಪ್ಯಾಯನ (ಅರ್ಥ ಹಿಂಡಲ್ಪಟ್ಟಿ ಸೋಮಲತೆಗಳನ್ನು ಪುನಃ ನೀರಿನಲ್ಲಿ ನೆನೆಯಿಸು 
ವುದು) ನೆನ್ನುವುದೊಂದು ಕರ್ಮ (ಮೈ. ಸಂ. ೪-೫-೫). ಯಗ್ವೇದದಲ್ಲಿ ಈ ಧಾತುವು (ಆಪ್ಯಾ) ಸೋಮಕ್ಕೆ 


626 ಸಾಯಣಭಾಷ್ಯಸಹಿತಾ 





ಹ ಪ ಲ ಲಲ ಹುುೂಾಾಾಾ py ರ ಮ ಕ ಗ” ಗ ತು 











ಮೇಲೆ ಹೇಳಿರುವ ಅಂಶಗಳಿಂದ, ಬೃಹಸ್ಪತಿಯು ಅಗ್ನಿಯ ಒಂದು ರೂಪವಿಕೇಷವೆಂದು ಹೇಳ 
ಬಹುದು; ಭಕ್ತಿ ಅಥವಾ ಶ್ರದ್ಧೆಯ ಅಧಿಜೀವತೆ; ಬೃಸ್ಪತಿಯೆಂಬ ಈ ಹೆಸರು ವಿಶಾಂಪತಿ, ಗೃಹೆಸತಿ, ಸದಸ 
ಸೃತಿ, ಇವುಗಳಂತೆ ಅಗ್ನಿಗೆ ವಿಶೇಷಣವಾಗಿ ಉಳಿಯದೇ, ಸ್ವತಂತ್ರ ದೇವತೆಯೆಂದು ಪರಿಗಣಿತವಾಗಿದೆ. ಆದರೆ 
ಅಧುನಿಕ ವಿದ್ವಾಂಸರು ಅಗ್ನಿಯರೂಪವಿಶೇಷ, ಶ್ರದ್ಧೆ, ಇಂದ್ರನ ರೂಪಾಂತರ, ಚಂದ್ರ, ಇತ್ಯಾದಿಯಾಗಿ ನಾನಾ 
ವಿಧವಾಗಿ ಅಭಿಪ್ರಾಯಪಟ್ಟ ದಾರೆ. 


ಸೋಮ 


ಸೋಮಯಾಗಗಳು ಯಗ್ರೇದದ ಕರ್ಮಗಳಲ್ಲಿ ಬಹು ಮುಖ್ಯವಾದುದರಿಂದ, ಸೋಮದೇವತೆಯೂ 
ಪ್ರಧಾನ ದೇವತೆಗಳಲ್ಲಿ ಒಂದಾಗಿರುವುದು ಸ್ವಾಭಾವಿಕವಾದುದೇ. ಒಂಭತ್ತನೆಯ ಮಂಡಲದಲ್ಲಿರುವ ೧೧೪ 
ಸೂಕ್ತಗಳೊ, ಬೇರೆ ೬ ಸೂಕ್ತಗಳೂ ಸೇರಿ ಒಟ್ಟು ೧೨೦ ಸೂಕ್ತಗಳು ಸೋಮದೇವತೆಯನ್ನು ಹೊಗಳುತ್ತವೆ. 
೪.೫ ಸೂಕ್ತ್ತಭಾಗಗಳೂ ಮತ್ತು ಇಂದ್ರ, ಅಗ್ನಿ, ಪೂಷಣ, ಅಥವಾ ರುದ್ರರ ಜೊತೆಯಲ್ಲಿ ೫-೬ ಸೂಕ್ತಗಳೂ 
ಸೋಮದೇವತೆಯನ್ನು ಸ್ತುತಿಸುತ್ತವೆ. ಸೋಮ ಎಂಬ ಹೆಸರು ಒಂಟಿಯಾಗಿ ಅಥವಾ ಸಮಸ್ತ ಪದವಾಗಿ, 
ಸುಮಾರು ೧೨೦ ಸಲ ಬರುತ್ತದೆ. ಸಂಖ್ಯಾದೃಸ್ಟಿಯಿಂದ್ದ ಸೋಮದೇವತೆಯು ಮೂರನೆಯದು. ಮನುಷ್ಯ 
ತ್ವಾರೋಪಣೆಯು ಬಹಳ ಮಿತವಾಗಿದೆ. ಸೋಮಲತೆ ಮತ್ತು ಅದರೆ ರಸಗಳು ಪದೇ ಪದೇ ಉಕ್ತವಾಗಿರುವುದ 
ರಿಂದ, ಸಂಪೂರ್ಣವಾಗಿ ಅವುಗಳನ್ನು ಮರೆಯುವುದು ಅಸಾಧ್ಯ. ಅದರಿಂದಲೇ ಆ ದೇವತೆಯ ರೂಪ್ಯ ಅಂಗಾಂ 
ಗಳು ಅಥವಾ ಚಲನನಲನಾದಿಗಳ ಪ್ರಸಕ್ತಿಯೂ ಅಪರೂಪ. ಹರಾಕ್ರಮಕಾರ್ಯಗಳೇನಾದರೂ ಉಕ್ತವಾಗಿ 
ದ್ದರೂ ಇತರ ದೇವತೆಗಳಿಗೆ ಸಮಾನವಾಗಿದ್ದು, ನಿರ್ವರ್ಣ ಅಥವಾ ಅಪ್ರಧಾನವಾಗಿವೆ. ಇತರ ದೇವತೆಗಳಂತೆ, 
ಇಂದು ಅಥವಾ ಸೋಮ ಎಂಬ ಹೆಸರಿನಿಂದ, ಯಾಗಕ್ಕೆ ಬಂದು, ದರ್ಥಾಸನದಲ್ಲಿ ಮಂಡಿಸಿ, ಹೋಮ ದ್ರವ್ಯ 
ಗಳನ್ನು ಸ್ವೀಕರಿಸಬೇಕೆಂದು ಇವನಿಗೂ ಆಹ್ವಾನನಿಜ. ಒಂಬತ್ತನೆಯ ಮಂಡಲ ಪೂರ್ತಿ, ಸೋಮರಸದ 
ವಿಷಯವೇ ಪ್ರಸ್ತುತವಾಗಿರುವುದು; ಶಿಲೆಗಳಿಂದ ರಸವನ್ನು ಹಿಂಡುವುದ್ಕು, ಊರ್ಣಮಯವಾದ ಜರಡಿಯ 
ಮೂಲಕ ಮರದ ಪಾತ್ರೆಗಳಿಗೆ ಶೋಧಿಸುವುದು, ದೇವತೆಗಳಿಗೆ ಪಾನೀಯವಾಗಿ ಅಗ್ನಿಯ ಮೂಲಕ ಅರ್ಪಿಸು 
ವುದು (೧-೯೪-೧೪ ; ೫-೫-೧ ; ೮-೪೩-೧೧ ಇತ್ಯಾದಿ, ಅಥವಾ ಖತ್ತ್ವಿಜರು ಪಾನಮಾಡುವುದು, ಇತ್ಯಾದಿ 
ನಿಷಯಗಳೇ ಉಕ್ತವಾಗಿವೆ. 


ಈ ಲಕೆ, ಅದರಿಂದ ತೆಗೆದ ರಸ್ತ ಇವುಗಳಿಗೆ ಸಂಬಂಧಿಸಿದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದಕ್ಕೆ 
ಮೊದಲು, ಅದರ ವಿಷಯವಾಗಿ ಏನೇನು ಹೇಳಿದೆ ಎಂಬುದನ್ನು ತಿಳಿಯಬೇಕು. ರಸವನ್ನು ತೆಗೆಯಲು ಉಪ 
ಯೋಗಿಸುವ ಲತೆಯ ಭಾಗಕ್ಕೆ " ಅಂಶು' (೯-೬೭-೨೮) ಎಂದು ಹೆಸರು. ಹಸುಗಳು ಕೆಚ್ಚಲಿನಿಂದ ಹಾಲನ್ನು 
ಕೊಡುವಂತೆ, ಈಚಿಗುರು ಹಾಲನ್ನು (ರಸವನ್ನು) ಕೊಡುತ್ತದೆ (೮-೯-೧೯). « ಅಂಥಃ ೨ ಎಂದರೆ ಸೋಮ 
ಲತೆಯು (೮-೩೨-೨೮ ; ೧೦-೯೪೮ ಇತ್ಯಾದಿ) ಸ್ವರ್ಗದಿಂದ ಬಂದಿತು (೯-೬೧-೧೦) ; ಗಿಡುಗವು (ಶ್ಯೇನ) 
ಅದನ್ನು ತಂದಿತು (೫-೪೫-೯ , ೯-೬೮-೬ ; ೧೦-೧೪೪-೫). " ಅಂಧೆಃ' ಎಂಬ ಹದವು ರಸಕ್ಟೂ ಉಪಯೋಗಿ 
ಸಲ್ಪಟ್ಟದೆ. «ಇಂದು'ವು ದೇವತೆಯನ್ನು ಸೂಚಿಸುತ್ತದೆ (೯-೫೧-೩; ೧೦-೧೧೫-೩). ರಸಕ್ಕೆ ಸೋಮ 
ಎಂತಲೂ ಹೇಳುವುದುಂಟು ; ಆದರೆ ಸಾಧಾರಣನಾಗಿ " ರಸ' ಎಂಬ ಪದವೇ ಪ್ರಯುಕ್ತವಾಗುತ್ತದೆ. ಒಂದು 
ಸೂಕ್ತದಲ್ಲಿ (೧-೧೮೭) ಮಾತ್ರ ರಸವೆಂಬರ್ಥದಲ್ಲಿ " ಪಿತು' (ಪಾನೀಯ) ಎಂಬುದೂ, ಅನೇಕ ಕಡೆ" ಮದ 
(ಮದವನ್ನುಂಟುಮಾಡುವುದು) ಐಂಬುದೂ, ಒಂದೊಂದು | ಸಲ್ಕ ( ಅನ್ನ >: ಎಂಬುದೂ ಪ್ರಯುಕ್ತ ವಾಗಿವೆ 


ಖುಗ್ರೇದಸಂಹಿತಾ | 6217 


AE, NE MN SR SN I MN Nu PL oN 


(೮-೨; ೮-೪-೧೨; ಶ. ಬ್ರಾ. ೧-೬-೪ ಮತ್ತು ೫). ಅತ್ತಿನೀ ದೇವತೆಗಳಿಗೆ ಸಂಬಂಧಿಸಿದಂತೆ ಉಪಯೋ 
ಗಿಸಿದಾಗ ಮಧು ಶಬ್ದಕ್ಕೆ ಜೇನುತುಪ್ಪ ಅಥವಾ ಮಾದಕದ್ರವ್ಯ ಎಂದಾಗುತ್ತದೆ. ಸಾಧಾರಣವಾದ ಸಿಹಿಯಾದ 
ಪಾನೀಯ ಎಂಬರ್ಥದಲ್ಲಿ, ಹಾಲು ತುಪ್ಪ ಮತ್ತು ವಿಶೇಷವಾಗಿ ಸೋಮರಸಗೆಳಿಗೆ ಉಪಯೋಗಿಸಲ್ಪಟ್ಟ ದೆ 
(೪-೨೭-೫ ; ೮-೬೯-೬). ಇತಿಹಾಸದಲ್ಲಿ, ಮಧೆನೆಂದರೆ ಅಮೃತ ಆಥವಾ ಸೋಮವೆಂದಾಗುತ್ತದೆ. ಅದ 
ರಂತೆಯೇ ಸೋಮರಸವು ಉದ್ದಿಷ್ಟವಾದಾಗ ಅಮೃತ ಸದವು ಉಪಯೋಗಿಸಲ್ಪಟ್ಟದೆ (೫-೨-೩ ; ೬-೩೭-೩ 
ಇತ್ಯಾದಿ; ವಾ, ಸಂ. ೬-೩೪; ಶ್ರ. ಬ್ರಾ. ೯.೫-೧-೮). ರಾಜನಾದ ಸೋಮನು ಅಜಿಷುತನಾದಕೆ ಅಮೃತ 
ವಾಗುತ್ತಾನೆ (ವಾ. ಸಂ, ೧೯-೭೨), ಸೋಮ್ಯಂ ಮಧು (ಸೋಮಸೆಂಬಂಧೆವಾದ ಮಾದಕ ದ್ರವ್ಯ) ಎಂಬು 
ದೊಂದು ಪ್ರಯೋಗ (೪-೨೬-೫ ; ೬-೨೦-೩). ಆಲಂಕಾರಿಕವಾಗಿ, ಸೋಮವು ಪೀಯೂಷ (೩-೪೮-೨ ಇತ್ಯಾದಿ) 
ಕ್ಷೀರ (೯-೧೦೭-೧೨), ಚಿಗುರಿನ ಅಲೆ (೯-೯೬-೮) ಅಥವಾ ಜೇನುತುಪ್ಪದ ಸಾರ (೫-೪೩-೪) ಮುಂತಾಗಿ 
ಕರೆಯಲ್ಪಟ್ಟಿದೆ. ಆಲಂಕಾರಿಕ ನಾಮಗಳಲ್ಲಿ ಬಹಳ ಹೆಚ್ಚಾಗಿ ಉಸಯೋಗಿಸಿರುವುದು ಇಂದು (ಹೊಳೆಯುತ್ತಿ 
ರುವ ಬಿಂದು, ಹನಿ) ಎಂಬ ಪದ, ಅದಕ್ಕಿಂತ ಕಡಿಮೆ ಸಂದರ್ಭಗಳಲ್ಲಿ ಹೆನಿಯೆಂದರ್ಥಕೊಡುವ 6ದ್ರಪ್ಪ' 
ಎಂಬ ಪದವೂ ಉಪಯೋಗಿಸಲ್ಪಟ್ಟಿದೆ. 


ರಸವನ್ನು ತೆಗೆಯುವುದಕ್ಕೆ, ಸು? (ಹಿಂಡು) ಧಾತುವೂ (೯-೬೨-೪ ; ಇತ್ಯಾದಿ), " ದುಹ್‌' 
(ಹಾಲು ಕರೆಯುವುದು) ಧಾತುವೂ (೩-೩೬-೬ ಮತ್ತು ೭ ಇತ್ಯಾದಿ) ಉಪಯೋಗಿಸಲ್ಪಡುತ್ತವೆ. ರಸವು ಮದ 
ವನ್ನುಂಟುಮಾಡುತ್ತದೆ (೧-೧೨೫-೩; ೬-೧೭-೧೧ ಮತ್ತು ೨೦) ಮತ್ತು ಮಧುಮಿತ್ರಿಶವಾಗಿದೆ (೯-೯೭-೧೪), 
ಮಧು ಪದಕ್ಕೆ ಸಿಹಿಯಾದ ಎಂದರ್ಥವಾದರ್ಕೂ ಸೋಮಕ್ಕೆ ಅನ್ವಯಿಸುವಾಗ ಮಧುಮಿಶ್ರಿತ (ಜೇನುತುಪ್ಪ ಬೆರಿ 
ತಿರುವುದು) ಎಂತಲೇ ಅರ್ಥಮಾಡಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ಈ ಮಿಶ್ರಣವು ಸ್ಪಷ್ಟವಾಗಿ ಉಕ್ತ 
ವಾಗಿದೆ (೯-೧೭-೮ ; ೯-೮೬-೪೮ ; ೯-೯೭-೧೧; ೯.೧೦೯. ೨೦). ಗಾಣದಿಂದ ಹೆರಿದು ಬರುವ ಸೋಮರಸವು 
ಜಲಪ್ರೆವಾಹದ ಅಲೆಗೆ ಹೋಲಿಸಲ್ಪಟ್ಟದೆ (೯.೮೦.೫); ಅಥವಾ ಪ್ರತ್ಯಕ್ಷವಾಗಿ ಅಲೆ (೯-೬೪-೧೧ ಇತ್ಯಾದಿ), 
ಅಥವಾ ಜೇನುತುಪ್ಪದ ಅಲೆ (೩-೪೭-೧) ಮೊದಲಾದ ಹೆಸರುಗಳಿಂದ ವಾಚ್ಯವಾಗಿದೆ. ಮರದ ಪಾತ್ರೆಯಲ್ಲಿ 
ಶೇಖರಿಸಿರುವ ಸೋಮಕ್ಕೆ ಅರ್ಣವ (೧೦-೧೧೫-೩) ಸಮುದ್ರ (8೫-೪೭-೩; ೯-೬೪-೮ ಇತ್ಯಾದಿ)ನೊದಲಾದ 
ಹೆಸರು. ಸ್ವರ್ಗೀಯ ಸೋಮವನ್ನು ಉತ್ಸ (ಬಾವಿ)ನೆಂದು ಕರೆದಿದೆ; ಇದು ಗೋವುಗಳಿರುವ ಅತ್ಯುನ್ನತ ಪ್ರದೇಶ 
ದಲ್ಲಿದೆ (೫-೪೫-೮) ; ಗೋವುಗಳಲ್ಲಿ ನಿಹಿತವಾಗಿದೆ ಮತ್ತು ಹತ್ತು ಲಗಾಮು (ಬೆರಳು)ಗಳಿಂದ ನಡೆಸಲ್ಪಡುತ್ತದೆ 
(೬-೪೪-೨೪) ; ಈ ಸೋಮವು ವಿಷ್ಣುವಿನ ಮೇಲಕ್ಕೆ ಎತ್ತ ಲ್ಪಟ್ಟಿ ಮೂರನೆಯ ಹೆಜ್ಜೆ ಯಲ್ಲಿದೆ (೧-೧೫೪-೫). 


ಲೆ ಮತ್ತು ರಸಗಳ ವರ್ಣವು ಬಭ್ರು (ಕಂದು) ಅಥವಾ ಅರುಣ ಅಥವಾ ಹೆಚ್ಚುಸಲ ಹೆರಿ (ಮಾಸಲು 
ಹಳದಿ) ಎಂದು ಹೇಳಿದೆ. ಸೋಮವು ನಸುಗೆಂಪಾದ ಗಿಡದ ಶಾಖೆ (೧೦-೯೪-೩); ಕೆಂಪು ಛಾಯೆಯ ರಸ 
ವನ್ನು ಕೊಡುವ ಚಿಗುರು (೭-೯೮-೧) ; ಕಪಿಲವರ್ಣದ ಚಿಗುರು ಜರಡಿಯೊಳಕ್ಕೆ ಹಿಂಡಲ್ಪಡುತ್ತದೆ (೯-೯೨-೧). 
ಸೋಮ ಅಥವಾ: ಅದಕ್ಕೆ ಬದಲಾಗಿ ಉಪಯೋಗಿಸುವ ಪದಾರ್ಥದ ಬಣ್ಣವು ಕಪಿಲವರ್ಣವಿರಬೇಕೆಂದು 
ನಿಯಮವು (ಶ. ಬ್ರಾ. ೪-೫-೧೦-೧); ಸೋಮವನ್ನು ಕೊಳ್ಳಲು ಕೊಡುವ ಗೋವೂ ಕಪಿಲವರ್ಣದ್ದಾಗಿರಬೇಕು 
(ತೈ. ಸಂ, ಓ-೧-೬-೭;; ಶ. ಬ್ರಾ. ೩-೩೧-೧೪). 


ಸೋಮರಸವು ಕೈಗಳಿಂದ ಶುದ್ಧಿಮಾಡಲ್ಪಡುತ್ತದೆ (೯-೮೬-೩೪) ; ಹತ್ತು ಬೆರಳುಗಳಿಂದ (೯-೮.೪; 
೯-೧೫-೮ ಇತ್ಯಾದಿ), ಅಥವಾ, ವ್ಯಂಗ್ಯವಾಗಿ, ಹೆತ್ತು ಜನ, ನೋದರಿಯರಾದ ಕನ್ಫೆಯರಿಂದ (೯-೧-೭; 


682  ಸಾಯಣಭಾಸ್ಯಸಿಿತಾ 


A en ಯಾ ಜೂ 








po TT EA TN ಹ್‌ Ww ME 


ತ್ತಾರೆ (೯-೬-೫). ಇಂದ್ರನಿಗೆ ಮದವನ್ನು ಟುಮಾಡುವ ನೋಮೆರಸದ ಬಿಂದುನೊ ಒಂದು ಕಪಿಲನರ್ಣದ ಅಶ್ವ 
(೯-೬೩-೧೭). ದ್ರೋಣಪಾಕ್ರೆಗಳಿಗೆ ಹರಿಯುತ್ತಿರುವ ಸೋನುರಸವನ್ನು ಹೀರುತ್ತಿರುವ ಪಕ್ಷಿಗೆ ಹೋಲಿಸಿಬೆ 
(೯-೭೨೫ ; ಇತ್ಯಾದಿ). | 
| ರಸವು ಹೆರಿದ್ರನರ್ಣವಾಗಿಕುವುದರಿಂದ ನೋನೆದ ಬೌತಿಕ ಗುಿಗಳಲ್ಲಿ ವಿಶೇಷವಾಗಿ ಚರ್ಚಿಸಿರುವುದು 
ಅದರ ಕಾಂತಿಯನ್ನು ಅವನ ಕರಣಗಳು ಪ್ರಸೆಕ್ತವಾಗುತ್ತವೆ. ಮತ್ತು ಸೂರ್ಯನಿಗೆ ಅನನನ್ನು ಮೇಲಿಂದ 
ಮೇಲೆ ಹೋಲಿಸುತ್ತಾರೆ. ಸೂರ್ಯನಂತೆ ಅಥವಾ ಸೂರ್ಯನೊಡನೆ ಪ್ರಕಾಶಿಸುತ್ತಾನೆ ಮತ್ತು ಸೂರ್ಯಕಿರಣ 
ಗಳಿಂದ ಆವೃತನಾಗುತ್ತಾನೆ. (೯. ೭೬-೪ ; ೪-೮೬-೩೨; ೯-೭೧೯ ನ್ನು ಹೊೋಲಸಿ) ಸೂರ್ಯನ ರಥವನ್ನೇರಿ 
ಸೂರ್ಯನಂತೆ ಸಮಸ್ತ ಪ್ರಾಣಿಗಳಿಗೂ ಮೇಲೆ ನಿಂತಿರುತ್ತಾನೆ... ಸೂರ್ಯನಂತೆಯೇ ಭೂಮ್ಯಾಕಾಶಗಳನ್ನು 
ಕಿರಣಗಳಿಂದ ಆವರಿಸುತ್ತಾನೆ (೪-೪೧-೫). ಶೇಜಸ್ವಿಯಾದ ಪುತ್ರನಾಗಿ ಜನಿಸಿ ಮಾತಾಪಿತೃಗಳನ್ನೂ ಕಾಂತಿ 
ಯುಶರನ್ನಾಗಿ ಮಾಡಿದನು (೯-೯-೩). ಸೂರ್ಯ ಶ್ರಿತ್ರಿ ಯು ಅವನನ್ನು ಶುದ್ಧೀಕರಿಸುತ್ತಾಳೆ (೯-೧-೬). ಈ ಮೇಕೆ 
ಉಕ್ತವಾದ ಕಾರಣಗಳಿಂದ, ಇವನು ಕತ್ತ ಲೊಡನೆ ಹೋರಾಡುತ್ತಾರೆ (೯-೯-೭). ಬೆಳಕಿನಿಂದ ಅದನ್ನು ನಿವಾ 
ರಿಸುತ್ತಾನೆ (೯-೮೬-೨೨) ಅಥವಾ ಕತ್ತಲನ್ನು ಹೋಗಲಾಡಿಸಿ ಉತ್ತಮವಾದ ಬೆಳಕನ್ನು ಕೊಡುತ್ತಾನೆ 
(೯-೬೬.೨೪; ೯-೧೦೦-೮; ೯-೧೦೮-೧೨ ಇತ್ಯಾದಿ) ಎಂಬುದಾಗಿ ಹೇಳಿರುವುದು, 

ಸಾಧಾರಣವಾದ ಆಹಾರ ಅಥವಾ ಪಾನೀಯಗಳಲ್ಲಿ ಇರದೇ ಇರುವ, ಅನಿರ್ವಾಚ್ಯವಾದ ಒಂದು ಶಕ್ತಿ 
ಸೋಮರಸಕ್ಕೆ ಇದೆ. ಈ ಶಕ್ತಿಯಿಂದ ಮನುಷ್ಯರನ್ನು ಅಥವಾ ಅದನ್ನು ಪಾನ ಮಾಡಿದವರು ಯಾರೇ ಅಗಲಿ 
ಅವರನ್ನು ಜೇಶೆನಗೊಳಿಸಿ, ಮನುಷ್ಯರಿಗೆ ಸಾಧ್ಯಾನಲ್ಲದ ಕಾರ್ಯಗಳನ್ನೂ ಸಾಧಿಸುವಂತೆ ಮಾಡುತ್ತದೆ. ಆದುದ 
ರಿಂದಲೇ, ಇದು ದಿವ್ಯವಾದ ಪಾನೀಯ, ಅಮೃತಕ್ಕೆ ಸಮಾನನಾಮದು ಅಥವಾ ಅದೇ ಅಮೃತ ಎಂಬ ಭಾವನೆಗೆ 
ಅವಕಾಶವಾಗಿದೆ. ಇದನ್ನು ಪಾನಮಾಡಿದರೆ ಅಮರರಾಗುತ್ತಾರೆ ಎಂದು ಹೇಳಿದರೂ ಅಕಿಶಯೋಕ್ತಿಯಾಗ 
ಲಾರದು, ದೇವತೆಗಳಿಗೆ ಪ್ರಿಯವಾದ (೯.೮೫-೨) ಮತ್ತು ಅಮರಕೆೆ ಶೈ ಸಾಧೆಕವಾದ ಮದ್ಯ (೧-೮೪.೪) ; ಮನು 
ನ್ವರಿಂದ ಸುತೆಮಾಗಿ, ಕೀರಮಿತ್ರಿ ಕಮಾದ್ಮ ಈ ರಸನನ್ನು ದೇವತೆಗಳೆಲ್ಲರೂ ಪಾನಮಾಡುತ್ತಾರೆ (೯-೧೦೯-೧೫) ; 
ಇದರಿಂದ ಅವರಿಗೆ ಶೀಘ್ರವಾಗಿ ಉಲ್ಲಾ ಸವುಂಟಾಗುತ್ತ ಜಿ (೮-೨-೧೯೫) ಮತ್ತು ಪಾನಮಾಡಿ ಹೃಷ್ಟರಾಗುತ್ತಾಕೆ 
(೮-೫೮-೧೧).  ಸೋನುವು ನಿತ್ಯ ವಾದುದು (೧-೪೩-೯ ; ಲ-೮೮-೧೨ ; ೯-೩-೧ ಇತ್ಯಾದಿ). ದೇವತೆಗಳು ಅಮ 
ರತ್ವ ಪ್ರಾಪ್ತಿಗಾಗಿ ಅದನ್ನು ಪಾನಮಾಡಿದರು (೯-೧ ೦೬-೮). ಅವನು (ಸೋನುಬೇವತೆಯು) ದೇವತೆಗಳಿಗೆ 
(೧-೯೧-೬ ; ೯-೧೦೮-೩) ಮುತ್ತು ಮನುಷ್ಯರಿಗೆ ಅಮರತ ಶೈವನ್ನು ಅನುಗ್ರಹಿಸುತ್ತಾನೆ (೧-೯೧-೧; ೮-೪೮-೩.) 
ಶಾಶ್ವಿಶವಾದ ತೇಜಸ ಸ್ಸ ಮುತ್ತು ಯಶಸ ನ್ಸಿಗಳಿಗೆ ಸ್ಥಾ ನವ, ನಿತ್ಯವೂ, ಅವಿನಾಶಿಯೂ, ವೈವಸ್ತ್ವತನ 'ನಾಸಸ ಸ ಳವೂ 
ಆದ ರೋಕದಲ್ಲಿ ತನ್ನ ಆರಾಧೆಕನನ್ನು ಅನೆರನನ್ನಾ ಗಿ ಮಾಡಿ, ಇರಿಸುತ್ತಾನೆ (೯-೧೧೩-೭ ಮತ್ತು ಲ). 

ಆದುಡರಿಂದ, ಸ್ವಾಭಾನಿಕನಾಗಿ, ಸೋಮನಿಗೆ ವೈವ್ಯಶತ್ತಿಯೂ ಇರಬೇಕು. ಕೋಗಿಗೆ ಸೋಮ ' 
ರಸವು ಔಷಧರೂನನಾದುದು (೮-೬೧-೧೭). ಅದರಿಂದಲೇ ಸೋಮದೇವತೆಯು ನಿನು ಕಾಯಿಲೆಯಿದ್ದರೂ 
ಅದನ್ನು ಗುಣಪಡಿಸುತ್ತಾನೆ; ಅಂಥೆರಿಗೆ ಕಣ್ಣನ್ನೂ ಹೆಳವರಿಗೆ ಕಾಲನ್ನೂ ಕೊಡುತ್ತಾನೆ (೮-೬೮ 
೧೦-೨೫-೧೧). ಅವನು ಮನುಷ್ಯರ ದೇಹಗಳ ರಕ್ಷಕನು; ಅವರೆ ಅಂಗಾಂಗಗಳೆಲ್ಲವನ್ನೂ ವ್ಯಾವಿಸಿಕೊಂಡಿರು 
kal (೮-೪೮೯) ; ಇಹಲೋಕದಲ್ಲಿ ದೀರ್ಭಾ ಯುನ್ಸನ್ನು ಅನುಗ್ರಹಿಸುತ್ತಾನೆ (೧೯೧-೬; ೮-೪೮-೪ ಮತ್ತು 

; ೯-೪-೬; ೯೯೬) ಸೋಮಶಾನೆ ಮಾಡಿತರೆ, ಹೈದ್ಞತವಾದೆ ಪಾಹವೂ ನರಿಹೈ ತವಾಗುತ್ತದೆ. ಆಸ 

ನಾಶವಾಗಿ, ಸತ್ಯವು ಪ್ರ ವೃದ್ಧವಾಗುತ್ತ ಡೆ, 


ಖಗ್ರೇದಸೆಂಹಿತಾ 633 


ಗಗ ಗ ಯಿಯ ಸ ಭಾಗ ಜು ೧2 ನಾ ಓಜಾ ಜಟ ಜು Ee ಶಹ (ಎ TS SI 0019... ಗ ಜಾ ಎ ಎ ಅಧಾ ಎಬ LTR 











ಗಾ ಗಗ್‌. ಗಡಾ ಗಾಸ್‌ ಗಗ್‌ 1 ಸ್ನ ಭಾ 





ಸೋಮರಸನು ದೇಹೆದೊಳಕ್ಸೆ ಪ್ರವೇಶಿಸಿ ದೋಣಿಯನ್ನು ಅಂಬಿಗನು (೯-೯೫5-೨) ಮುಂದೆ ಹೊರಡಿ. 
ಸುವಂತೆ, ಉಚ್ಛಾರಣ ಕತ್ತಿಯನ್ನು ಅಭಿವೃದ್ಧಿ ಪಡಿಸುತ್ತದೆ (೬-೪೭.೩ ; ೯-ಲಲ್ಲಳ; ೯-೯೫-೫ ; ೯೯೭-೩೨), 
ಇದೇ ಕಾರಣದಿಂದ; ಸೋಮನಿಗೆ ನಾಚ ಸೃತಿ (೯-೨೬-೪ ; ೯-೧೦೧-೫) ಆಥವಾ ವಾಕ್ಚಿನ ನಾಯಕ (ವಾಜೋ 
ಅಗ್ರಿಯ ಅಥವಾ ಅಗ್ರೋ (೯-೭-೩; ೯.-೬೨.೨೫ ಮತ್ತು ೨೬, ೯.೮೬ ೧೨, ೯-೧೦೬-೧೦). ಸ್ಪರ್ಗದಿಂದಲೂ. 
ಅವನು ಕೂಗುತ್ತಾನೆ (೯-೬೮.೮) ಎಂದು ಹೇಳಿದೆ. ಸ್ರಾಹ್ಮಣಗಳಲ್ಲಿ ದೇವತೆಗಳು ಸೋಮದ ಬೆಳೆಯಾಗಿ 
ವಾಕೃನ್ಮೇ ಕೊಟ್ಟಿ ಕಿಂದು ಹೇಳಿದೆ. ಸೋಮವು ಪ್ರಬಲವಾದ ಭಾವನೆಗಳನ್ನೂ ಉದ್ರೈಕಗೊಳಸುತ್ತದೆ 
(೬-೪೭-೩). ಆರಾಧಕರು ಈರೀತಿ ಘೋಷಿಸುತ್ತಾರೆ. ನಾವು ಸೋಮನಾನ ಮಾಡಿದೇವೆ; ಅಮರರಾಗಿ 
ಜ್ಹೀವೆ; ಬೆಳಕಿನ ಭಾಗಕ್ಕೆ ಬಂದಿದೇವೆ (ಜ್ಯ ಸಿಗಳಾಗಿದೇವೆ) ; ದೇವತೆಗಳನ್ನು ತಿಳಿದುಕೊಂಡಿದೇನೆ 
(೮-೪೮-೩). ಸೋಮವು ಭಾವನೆಗಳಿಗೆ ಒಡೆಯ, ಮತ್ತು ಪ್ರಾರ್ಥನಾ ವಾಕ್ಯಗಳೆ ತಂಡೆ, ನಾಯಕ ಅಥವಾ 
ಜನಕನೆಂದು ಉಕ್ತವಾಗಿದೆ. ಅವನು ಕವಿಗಳಿಗೆ ನಾಯಕನು; ವಿಪ್ರರಲ್ಲಿ ಖುಹಿಯು (ವಿಪ್ರಾಣಾಂ ಬರ 
೯-೯೬-೬). ಖುಷಿಗಳ ಮನಸ್ಸಿನಂತೆ ಮನಸ್ಸು; ಖಹಿಗಳನ್ನೇ ಉತ್ಪತ್ತಿ ಮಾಡುವವನು (೯೯೬.೧೮) ಮತ್ತು 
ಪ್ರಾರ್ಥನಾ ಮಂತ್ರಗಳ ರಕ್ಷಕನು (೬೫೨.೩). ಯಜ್ಞದ ಆತ್ಮನೇ ಅವನು (೯-೨-೧೦; ೯-೬-೮), ದೇವತೆ 
ಗಳಿಗೆ " ಬ್ರಹ್ಮ' ಎಂಬ ಖತ್ತಿಜನು (೯-೬-೬) ಮತ್ತು ಅವರವರೆ ಜಾಗಗಳನ್ನು ಅವರನರಿಗೆ ಹೆಂಚುತ್ತಾನೆ 
(೧೦-೮೫-೧೯). ಹೀಗೆ ಅವನ ಜ್ಞಾನವು ಪ್ರಸಕ್ಷವಾಗುತ್ತದೆ. ಅವನೊಬ್ಬ ಚ್ವಾನಿಯಾದ ಖಷಿ (೮-೬೮-೧). 
ದೇನಶೆಗಳ ವಂಶಾವಳಿಯಲ್ಲವೂ ಅವನಿಗೆ ಶಿಳಿದಿದೆ (೯-೮೧-೨; ೯೯೫-೨; ೯-೯೭೭; ೯-೧೦೮-೩). ಮನುಷ್ಯ 
ರನ್ನು ವೀಕ್ಷಿಸುವ ನಿವೇಕಿಯಾದ ಅಲೆ (೯-೭೮-೨). ಸೋಮನೇವತೆಯು ಪ್ರಾಣಿಗಳನ್ನೆಲ್ಲಾ ಸೂಕ್ಷ್ಮವಾಗಿ 
ಅವಲೋಕಿಸುತ್ತಾನೆ (೯-೭೦-೯). ಆದುದರಿಂದ, ಅವನಿಗೆ ಅನೇಕ ನೇತ್ರಗೆಳು (೯-೨೬-೫) ಮತ್ತು ಸಹಸ್ರ 
ನೇತ್ರಗಳು (೯-೬೦-೧). | 


ಸೋಮು (ದೇವತೆಯು) ಏತ್ಛಗಳನ್ನು ಕಾರ್ಯೋನ್ಮುಖರನ್ನಾಗಿ ಮಾಡಿತು (೯4೬-೧೧) ; ಅವವ 
ಮೂಲಕ ಅವರು ತೇಜಸ್ಸು ಮತ್ತು ಗೋವುಗಳನ್ನು ಸಂಪಾದಿಸಿಡರು (೯-೯೭.೩೯). ಸೋಮನಿಗೆ ಪಿತೃಗ 
ಕೊಡನೆ ಬಾಂಡನ್ಯವಿದೆ (೪-೪೮-೩) ಅಥವಾ ಅವರಿಂದೆ ಯುಕ್ತ ನೂಗಿರುತ್ತೂನೆ (ಅ. ವೇ. ೧೮-೪-೧೨: ಶ. ಬ್ರಾ. 
೨-೬-೧-೪ ಇತ್ಯಾದಿ). ಬತ್ಸದೇವತೆಗಳಿಗೆ ನೋಮಸಪ್ರಿಯರು (ಸೋಮ ೧೦.೧೪೬; ಅ. ವೇ. ೨-೧೨-೫೬) 
ಎಂದು ಹೆಸರು. 


ನೋ ಮುರಸದಿಂದ ಮನುಷ್ಯನಿಗೆ ಉತ್ಸಾಹವು ಹೆಚ್ಚುತ್ತದೆ. ಅದರೆ ಸೋಮರಸವು ಮುಖ್ಯವಾಗಿ 
ಜೇವತೆಗಳಿಗೆ ಅರ್ಪಿತವಾಗುತ್ತದೆ.  ಆದುಪರಿಂದ ಸೋಮ ಜನ್ಯವಾದ ಸಂತೋಷ್ಕ ಉತ್ಸಾಹಗಳು ದೇವತೆಗಳಿಗೆ 
ಉಂಟಾಗುತ್ತವೆ. ಸೋಮಜನ್ಯವಾದ ಮದದ ಪರಿಣಾಮವು ಹೆಚ್ಚಾಗಿ ಇಂದ್ರನ ಮೇಲೆಯೇ ಆಗಿದೆ. ವಾಯು 
ಮಂಡಲದಲ್ಲಿರುವ ವಿರುದ್ಧ ಶಕ್ತಿಗಳನ್ನು ಅಡಗಿಸುವುದಕ್ಕೆ ಇಂದ್ರನಿಗೆ ಸಹಕಾರಿಯಾಗುತ್ತದೆ. ವೃತ್ತನೊಡನೆ 
ಯುದ್ಧಮಾಡಲು ಬೇಕಾದ ವಿಶೇಷ ಶಕ್ತಿಯು, ಸಾಮರ್ಥ್ಯವು ಸೋಮರಸದಿಂದ ಬಂದಿತೆಂದು ಅನೇಕ ಸಲ 
ಉಕ್ತವಾಗಿದೆ (೮-೮೧-೧೭ ಇತ್ಯಾದಿ). ಸೋಮರಸದಿಂದುಂಬಾದ ಮದದಲ್ಲಿ, ಇಂದ್ರನು ಎಲ್ಲಾ ಶತ್ರುಗಳನ್ನೂ 
ಸೋಲಿಸುತ್ತಾನೆ (೯-೧-೧೦) ಮತ್ತು ಸೋನುಪಾನ ಮಾಡಿದ ಇಂದ್ರನನ್ನು ಸಂಗ್ರಾಮದಲ್ಲಿ ಯಾರೂ ಎದುರಿಸು 
ಲಾರರು (೬-೪೭-೧). ಸೋಮವೇ ಇಂದ್ರನ ಆತ್ಮ (೯-೮೫-೩); ಶುಭಕಾರಕನಾದ ಮಿಂತ್ರ (೧೦-೨೫-೯) ; 
ಇಂದ್ರನ ನರಾಕ್ರಮನನ್ನು ಅಭಿವೃದ್ಧಿ ನಡಿಸುತ್ತಾನೆ (೯-೭೬-೨) ;' ಮತ್ತು ನೃತ್ರವಥೆಯಲ್ಲಿ ಸಹಾಯ ಮಾಡು 

81 


634 ಸಾಯಣಭಾಷ್ಯಸಹಿತಾ 


ಸಗ 





ತ್ತಾನೆ (೯-೬೧-೨೨), ಸೋಮಸಹಚರಿತನಾಗಿ, ಇಂದ್ರನು ಮನುಷ್ಯರಿಗೋಸ್ಟರ” ನೀರು ಹರಿಯುವಂತೆ ಮಾಡಿ 
ದನು ಮತ್ತು ಸರ್ಪವನ್ನು ವಧಿಸಿದನು (೪-೨೮-೧). ಇದರಿಂದ ಒಂದೊಂದು ಸಲ ಸೋಮವೇ ಇಂದ್ರನ 
ವಜ್ರಾಯುಧಥವೆಂದೂ ಹೇಳಲ್ಪಡುತ್ತದೆ (೯-೭೨-೭; ೯-೭೭-೧; ೯-೧೧೧-೩). ಇಂದ್ರ ಸಂಬಂಧಿಯಾದ, ಈ 
ಸೋಮರಸವು ಸಹಸ್ರಜಯಪ್ರಾಸಕವಾದ ವಜ್ರಾಯುಧೆವಾಗುತ್ತದೆ (೯-೪೭-೩). ನೂರಾರು ದುರ್ಗಗಳನ್ನು 
ನಾಶಮಾಡಬಲ್ಲ ಮದ್ಯವು ಸೋಮರಸ (೯-೪೮-೨) ಮತ್ತು ವೃತ್ರವಧಕಾರಿಯೂ, ಮದಕಾರಿಯೂ ಆದ ಲತೆ 
(೬-೧೭-೧೧). ಈ ರೀತಿಯಲ್ಲಿ ಸೋಮದೇವಕೆಯೇ ಇಂದ್ರನಂತೆ, ವೃತ್ರವಧೆಯನ್ನು ಮಾಡುವವನು ಮತ್ತು 
ದುರ್ಗಗಳನ್ನು ಭೇದಿಸುವವನು (೯-೮೮-೪) ಎನ್ಸಿಸಿಕೊಳ್ಳುತ್ತಾನೆ. ಇಂದ್ರನ ವೈಯಕ್ತಿಕ ವಿಶೇಷಣವಾದ 
* ವೃತ್ರಹಾ' ಎಂಬುದು ಸೋಮನಿಗೆ ಐದಾರು ಸಲ ಸ್ರಯೋಗಿಸಲ್ಪಟ್ಟ ದೆ. 


ಇಂದ್ರನಿಂದ ಪಾನಮಾಡಲ್ಪಟ್ಟಾಗ, ಸೋಮರಸವು ಸೂರ್ಯನ ಉದಯಕ್ಕೆ ಕಾರಣವಾಯಿತು 
(೯-೮೬-೨೨). ಈ ಕಾರ್ಯವು ಸೋಮರಸಕ್ಕೆ ಸ್ವತಂತ್ರವಾಗಿಯೇ ಉಕ್ತವಾಗಿದೆ. ಸೂರ್ಯನು (೯-೨೮-೫ 
೯-೩೭-೪) ಮತ್ತು ಆಕಾಶದಲ್ಲಿರುವ ಇತರ ತೇಜೋರಾಶಿಗಳು (೯-೮೫-೯) ಪ್ರಕಾಶಿಸುವಂತೆ ಸೋಮದೇವತೆಯು 
ಮಾಡಿದನು ಮತ್ತು ನೀರಿನಲ್ಲಿ ಸೂರ್ಯನನ್ನು ಉತ್ಪತ್ತಿ ಮಾಡಿದನು (೯-೪೨-೧). ಸೂರ್ಯೋದಯಕ್ಕೆ ಕಾರಣನು, 
ಪ್ರಜೋಜಕನು ; ಸೂರ್ಯನನ್ನು ಪಡೆದು ಪ್ರಪಂಚಕ್ಕೆ ಕೊಟ್ಟನು; ಮತ್ತು ಉಪಸ್ಸುಗಳು ಉದಿಸುವಂತೆ ಮಾಡಿ 
ದನು. ತನ್ನ ಅರಾಧಕರೂ ಸೂರ್ಯೋದಯ ಕಾಲದಲ್ಲಿ ಭಾಗವಹಿಸುವಂತೆ ಮಾಡುತ್ತಾನೆ (೯-೪-೫) ಮತ್ತು 
ಅವರಿಗೋಸ್ಕರ ಬೆಳಕನ್ನು ಒದಗಿಸುತ್ತಾನೆ (೯-೩೫-೧). ಬೆಳಕನ್ನು ಕಂಡುಹಿಡಿದನು (೯-೫೯-೪) ಮತ್ತು 
ಬೆಳಕು ಮತ್ತು ಆಕಾಶಗಳನ್ನು ಸಂಪಾದಿಸುತ್ತಾನೆ (೯-೩-೨). ಫೈತವು ಅಮೃತತ್ವಕ್ಕೆ ಕೇಂದ್ರವಾಗಿಜಿ ಮತ್ತು 
ಪ್ರಪಂಚವೆಲ್ಲಾ ಅದರ ಮೇಲೆಯೇ ಸಿಂತಿದೆ ಎಂದು ಹೇಳಿದೆ (೪-೫೮-೧ ಮತ್ತು ೧೧). ಅದರಂತೆಯೇ 
ಸೋಮರಸ ಅಥವಾ ದೇವತೆಗೂ ಸಮಸ್ತ ಪ್ರಪಂಚದ ಆಧಿಸತ್ಯವು ಉಕ್ತವಾಗಿದೆ. (೯-೮೬-೨೮) ೨೯) ; 
ಅವನು ದಿಕ್ಕುಗಳಿಗೆಲ್ಲಾ ಅಧಿಪತಿ (೯-೧೧೩-೨) ; ಎರಡು ಪ್ರಪಂಚಗಳ ಸೃಷ್ಠಿ ಕಾರ್ಯವನ್ನು ಮಾಡುತ್ತಾನೆ 
(೯-೯೦-೧); ಭೂಮ್ಯಾಕಾಶಗಳ ಸೃಷ್ಟಿ ಮತ್ತು ಸ್ಥಿತಿ, ಆಕಾಶಕ್ಕೆ ಆಧಾರನಾಗಿರುವುದು ಮತ್ತು ಸೂರ್ಯನಲ್ಲಿ 
ತೇಜಸ್ಸನ್ನು ಸ್ಥಾಪಿಸುವುದು, ಪ್ರ ಕಾರ್ಯಗಳನ್ನು ಮಾಡುತ್ತಾನೆ (೬-೪೪-೨೩ ಮತ್ತು ೨೪; ೬-೪೭-೩ 
ಮತ್ತು ೪). 

ವೃತ್ರಾಸುಕನೊಡನೆ ಯುದ್ಧಮಾಡುವಾಗ, ಇಂದ್ರನಿಗೆ ಸಹಕಾರಿಯಾಗಿದ್ದ ಸೋಮನಿಗೆ ಸ್ವತಃ 
ಯೋಥನೆಂಬ ಪ್ರಶೀತಿ ಬಂದಿದೆ. ಅವನು ಜಯಶಾಲಿ, ಅಜೇಯ ಮತ್ತು ಯುದ್ಧಕ್ಕೋಸ್ಟರವೇ ಜನಿಸಿರು 
ವವನು (೧-೯೧-೨೧). : ಶೂರರಲ್ಲಿ ಶೂರೆನೊ, ಭಯಂಕರರಲ್ಲಿ ಅತಿಭಯಂಕರನೂ, ಆದ ಸೋಮನು ಸದಾ 
ಜಯಶಾಲಿಯು (೯-೬೬-೧೬ ಮತ್ತು ೧೭). ತನ್ನ ಆರಾಧೆಕರಿಗೋಸ್ಕರ, ಇವನು, ಗೋವುಗಳು, ರಥಗಳು, 
ಅಶ್ರಗಳುು ಸುವರ್ಣ, ಸ್ವರ್ಗ, ನೀರು ಮತ್ತು ಇತರ ಸಾವಿರಾರು ವರಗಳನ್ನು (೯-೭೮-೪), ಏಕೆ, ಸಮಸ್ತ 
ನಸ್ತುಗಳನ್ನೂ ಯುದ್ದದಲ್ಲಿ ಸಂಪಾದಿಸುತ್ತಾನೆ (೮-೬೮-೧). ಶೌರ್ಯಾದಿ ಪ್ರಶಂಸೆಯಿಲ್ಲದೇ, ಸರ್ವದಾ ಗವಾದಿ 
ಪದಾರ್ಥಗಳ ಮತ್ತು ಸ್ವರ್ಗದ ದಾತೃವೆಂದೂ (೯-೪೫-೩; ೯-೪೯-೪ ; ೯-೫೨-೧; ಇತ್ಯಾದಿ) ಉಕ್ತನಾಗಿದಾನೆ. 
ಅವನೇ ದೇವತೆಗಳ ನಿಧಿ (೯-೪೮-೩) ಅಥವಾ ಐಶ್ವರ್ಯ (ಶೆ. ಬ್ರಾ. ೧-೬-೪.೫).  ಸೋಮದೇವತೆಯು ಶತ್ರು 
ಗಳಿಂದ ರಕ್ಷಿಸಲೂ ಬಲ್ಲನು (೧೦-೨೫-೭). ಪಿಶಾಚಗಳನ್ನು ಓಡಿಸಬಲ್ಲನು (೯-೪೯-೫) ಮತ್ತು ಇತರ ಕೆಲವು 
ಹೇವತೆಗಳಂತೆ, ಆದರೆ ಅವರಿಗಿಂತ ಹೆಚ್ಚುಸಲ " ರಕ್ಷೋಹಾ' ಎನ್ನಿಸಿಕೊಂಡಿದಾನೆ. ದುಷ್ಪವಥಧೆ ಮಾಡುವ 


ಖುಗ್ಗೇದಸಂಹಿತಾ 635 











ವನು ಇವನೊಬ್ಬನೇ (೯-೨೮-೬, ಇತ್ಯಾದಿ).  ಸೋಮಪಾನ ಮಾಡಿದ ಬ್ರಾಹ್ಮಣರು ಕಣ್ಣಿ ನಿಂದಲೇ ವಧೆ 
ಮಾಡಲಲ್ಲರು (ಮೈ. ಸಂ. ೪-೮-೨). 


| ಯೋಧೆನಾದುದರಿಂದ್ದ ಈತನಿಗೂ ಆಯುಧೆಗಳಿನೆ (೯; ೯೬-೧೬). ಶೂರನಂತೆ ಹರಿತವಾದ 
(೯-೬೧-೩೦; ೯-೯೦-೩). ಆ ಆಯುಧೆಗೆಳನ್ನು ತನ್ನ ಹೆಸ್ತಗಳಲ್ಲಿ ಬಲವಾಗಿ ಹಿಡಿದುಕೊಳ್ಳುತ್ತಾನೆ (೯-೭೬-೨). 
ವೈರಸ್ತಭಾವದವನಾದ ತನ್ನ ತಂದೆಯಿಂದ ಆಯುಧೆಗಳನ್ನು ಕಸಿದುಕೊಂಡನೆಂದು (೬-೪೪.೨೨) ಹೇಳಿದೆ. 
ಸಹಸ್ರ ಅಲುಗುಗಳುಳ್ಳ ಬಾಣವನ್ನು ಉಪಯೋಗಿಸುತ್ತಾನೆ (೯-೮೩-೫, ೯-೮೬.೪೦) ಅವನ ಬಿಲ್ಲು ಬಹಳ 
ಮೇಗಶಾಲಿಯಾದುದು (೯-೯೦-೩). 


ಸೋಮದೇವತೆ ಮತ್ತು ಇಂದ್ರರು ಒಂದೇ ರಥದಲ್ಲಿ ಸಂಚರಿಸುತ್ತಾರೆ (೯-೮೬-೯-೯;೯೬-೨; 
೯-೧೦೩-೫). ರಥದಲ್ಲಿ ಯುದ್ಧಮಾಡುವ ಇಂದ್ರನಿಗೆ ಸೋಮನು ಸಾರಥಿಯು (ಅ. ವೇ. ೮-೮-೨೩). ದಿವ್ಯ 
ವಾದ (೯-೧೧೧-೩) ಒಂದು ರಥದಲ್ಲಿ ಸಂಚರಿಸುತ್ತಾನೆ (೯-೩-೫). ಬೆಳಕು (೯-೮೬-೪೫) ಅಥವಾ ಜರಡಿಯು 
ಅವನ ರಥ (೯-೮೩-೫). ರಥಿಕರಲ್ಲಿ ಅತ್ಯುತ್ತ ಮನು (೯.೬೬-೨೬), ಒಳ್ಳೆಯ ರಿಕ್ಕೆಗಳುಳ್ಳ ಹೆಣ್ಣು ಕುದುರೆ 
ಗಳು (೯-೮೬-೩೭) ಅಥವಾ, ವಾಯುವಿನಂತ್ಕೆ ಕುದುರೆಗಳ ತಂಡವೇ (೯-೮೮-೩) ಇದೆ. 


ಇಂದ್ರನ ಸಹಚಾರಿಗಳಾದ ಮರುತ್ತಗಳೊಡನೆ ಒಂದೊಂದು ಸಲ ಸಹೆವಾಸವುಂಟು. ಅವರು ಆಕಾ 
ಶದ ವೃಷಭವನ್ನು ಸೋಮವನ್ನು ದೋಹನಮಾಡುತ್ತಾರೆ (೯-೧೦೮-೧೧, ೯-೫೪-೧ನ್ನು ಹೋಲಿಸಿ) ಮತ್ತು 
ಶಿಶುವು ಜನಿಸಿದ ಕೂಡಲೇ, ಅದನ್ನು ಅಲಂಕರಿಸುತ್ತಾರೆ (೯-4೯೬-೧೭). ಇಂದ್ರನಂತೆ, ಇವನನ್ನೂ ಮರುತ್ತು 
ಗಳು (೬-೪೩-೫) ಅಥವಾ ಮರುದ್ದ ಣವು (೯-೬೬-೨೨) ಸೋಮನನ್ನು ಪರಿಚರಿಸುತ್ತದೆ. ಆ ಗಾಳಿಗಳೂ 
ಕಾಡ ಸೋಮನಿಗೆ ಆನಂದದಾಯಕಗಳು (೯-೩೧-೩) ಮತ್ತು ವಾಯುವು ಸೋಮರಕ್ಷಕ (೧೦-೮೫-೫). ಆಗ್ನಿ, 
ಸೂಸಣ ಮತ್ತು ರುಡ್ರರೊಡನೆ, ದ್ವಂದ್ವದೇವತೆಯಾಗಿ ಪರಿಗಣಿತನಾಗಿದಾನೆ (೨-೪೦, ೬-೭೪, ಇತ್ಯಾದಿ). 
ಕೆಲವು ವೇಳೆ ವರುಣನಿಗೂ ಸೋಮನಿಗೂ ಸಮಾನತ್ತವು ಉಕ ವಾಗಿದೆ. ಇದು ಹೇಗೆ ಎಂಬುದು ಅತೀಂದ್ರಿ 
ಯವಾದ ವಿಷಯ (೯.೭೭-೫, ೯-೯೫೪, ಮತ್ತು ೯-೭೩-೩ ಮತ್ತು ೯, ೮-೪೧-೮ಗಳನ್ನು ಹೋಲಿಸಿ). 


ಸೋಮಲಕೆ ಖುನ್ನು ಮೌಜವತ (ಮೂಜನತ್‌ ಎಂಬ ಪರ್ವತದಲ್ಲಿ ಜಿಳೆದುದು) ಎಂದು ವರ್ಣಿಸಿದೆ 
(೧೦-೩೪-೧). ಇದೇ ರೀತಿ, ಅನೇಕಸಲ ಗಿರಿಷ್ಕ (ಪರ್ವತದಲ್ಲಿರುವುದು) ಅಥವಾ ಸರ್ವತವೃಧ್‌ (ಪರ್ವತ 
ದಲ್ಲಿ ಬೆಳೆಯುವುದು (೯-೪೬-೧) ಎಂಬುದಾಗಿ ಸೋಮಲತೆಯನ್ನು ವರ್ಣಿಸಿದೆ. ಸೋಮವನ್ನು ಬೆನ್ಸಿನ 
ಮೇಲೆ ಇಟ್ಟುಕೊಂಡಿವೆ ಎಂದು ಪರ್ವತಗಳಿಗೂ ಹೇಳುವುದುಂಟು (ಅ. ವೇ. ೩-೨೧-೧೦).  ಸೋಮರಸವನ್ನು 
ತೆಗೆಯಲು ಉಪಯೋಗಿಸುವ ಕಲ್ಲುಗಳಿಂದ (ಅದ್ರಯಃ ೯-೫೨-೨). ಈ ರೀತಿ ವರ್ಣನೆ ಇರಬಹುದು. ಈ 
ಎಲ್ಲ ಸಂದರ್ಭಗಳಲ್ಲೂ, ಭೂಲೋಕದ ಪರ್ವತಗಳೇ ಅಭಿಪ್ರೇತವಾಗಿರಬಹುದು (€-೮೨-೩ನ್ನು ಹೋಲಿಸಿ). 
ಆಕಾಶಗುಮ್ಮಟಿದಲ್ಲಿ ಸವಿನುಡಿಯಾಡುವ ಸ್ನೇಹಿತರು ಪರ್ವತದ ಮೇಲೆ ವಾಸಿಸುವ ವೃಷಭವನನ್ನು ದೋಹನ 
ಮಾಡಿದರು (೯-೮೫-೧೦, ೯-೯೫-೪ನ್ನು ಹೋಲಿಸಿ). ವರುಣನು ವಾರಿಗಳಲ್ಲಿ ಅಗ್ನಿಯನ್ನೂ, ಆಕಾಶ 
ದಲ್ಲಿ ಸೂರ್ಯನನ್ನೂ, ಶಿಲೆಯಲ್ಲಿ ಸೋಮವನ್ನೂ ` ಇಟ್ಟನು (೫-೮೫-೨) ಅಥವಾ ಆಕಾಶದಿಂದ ಒಬ್ಬನನ್ನು 
(ಅಗ್ನಿಯನ್ನು) ಮಾತರಿಶ್ರನು ತಂದನು ಮತ್ತು ಮತ್ತೊಬ್ಬನನ್ನೂ (ಸೋಮವನ್ನು) ಶಿಲೆಯಿಂದ ತ್ಯೇನವು ಎತ್ತಿ 
ಕೊಂಡುಹೋಯಿತು (೧-೯೩-೬). ಈ ಸಂದರ್ಭಗಳಲ್ಲೂ ಭೂಲೋಕದ ಪರ್ವತಗಳೇ ಉದ್ದಿಷ್ಟವಾಗಿರಬೇಕು. 


636 ಸಾಯಣಭಾಜ್ಯಸಹಿತಾ 











ಆ ಗ ಪೋಪ್‌ ಜಾ ಸ ಬ ಮಾ 


ಆದರೆ, ಪರ್ವತ್ಯ ಶಿಲೆ, ಇವುಗಳೆಲ್ಲಾ ಇತಿಹಾಸಗಳಲ್ಲಿ ಮೇಘಗಳೆಂಬ .ಅಭಿಪ್ರಾಯಕೊಡುವುದರಿಂದ ಸ್ವಲ್ಪ 
ಸಂಶಯಕ್ಕವಕಾಶವಿದಿ, 





ಸೋಮ*ತೆಯು ಪ್ರಾರ್ಥಿಸೆಸ್ಯವಾದರೂೂ ಅದು ದಿವ್ಯವೂ ಹೌದು (೧೦-೧೧೬.೩), ವಾಸ್ಟೆವವಾಗಿ, 


ಅದರ ಮೂಲ ಮತ್ತು ಅಧಿಷ್ಠಾನವು ಸ್ವರ್ಗಲೋಕವು ಎಂದೇ ಭಾವನೆ. ಆ ಗಿಡವು ಮೇಲು ಲೋಕದಲ್ಲಿ 


| 
ಹುಟ್ಟಿ, ಅಲ್ಲಿಂದ ಭೂಮಿಗೆ ಬಂದಿತು (೯-೬೧-೧೦). ಅದರೆ ಮದಕಾರಿಯಾದ ರಸವು ಸ್ವರ್ಗಲೋಕದ ಶಿಶುವು 


(೯-೩೮-೫). ಸೂರ್ಯನಿಂದ ಜನಿಸಿದುದು ಎಂದು ಒಂದು ವಾಕ್ಯದಲ್ಲೂ (೯-೯೩-೧), ಆ ದೊಡ್ಡಪಕ್ಷಿಗೆ ನರ್ಜ 


ನ್ಯನು ಜನಕನೆಂದು ಇನ್ನೊ೦ದು ವಾಕ್ಯದಲ್ಲಿಯೂ (೯-೮೨-೩, ೯-೧೧೩-೩ನ್ನು ಹೋಲಿಸಿ) ಹೇಳಿದೆ. ಅಥರ್ವ 
ವೇದದಲ್ಲಿ, ಅಮೃತಕ್ಕೆ ಮೂಲವು ಪರ್ಜನ್ಯನಿಂದ ಉಪ್ತವಾದ ಬೀಜವೆಂದು (ಅ. ವೇ. ೮.೭.೨೧) ಉಕ್ತವಾ 
ನಿದ್ದೆ ಅನೇಕ ಕಡೆ, ಸೋಮರಸಕ್ಕೈಶಿಶು (೯-೯೬-೧೭) ಅಗವಂ ಯುವಕ ಎಂದು ಕರೆದಿರುವುದು, ಅದೂ 


| ಅಗ್ನಿಯಂತೆ ಪುನಃ ಪುನಃ ತಯಾರಿಸಲ್ಪಡುವುದರಿಂದ ಇರಬೇಕು. ಸೋಮರೆಸವು ಸ್ವರ್ಗಲೋಕದ ಪೀಯೂಷ 


(ಕೀರ, ೯-೫೧-೨, ಇತ್ಯಾದಿ) ಮತ್ತು ಸ್ವರ್ಗಲೋಕದಲ್ಲಿ ಶುದ್ಧಿ ಮಾಡಲ್ಪಡುತ್ತದೆ (೯-೮೩-೨, ೯-೮೬.೨೨ 
ಇತ್ಯಾದಿ). ಪ್ರಿಯವಾದ ಸ್ವರ್ಗದ ಪ್ರದೇಶಗಳಿಗೆ, ತನ್ನ ಪ್ರವಾಹೆಗಳ ಮೂಲಕ ಹೆರಿದುಹೋಗುತ್ತಾನೆ 
(೯-೩-೭) ಸ್ವರ್ಗದಲ್ಲಿ ನೆಲೆಸುತ್ತಾನೆ (೯-೮೫-೯), ಸ್ವರ್ಗದಲ್ಲಿದಾನೆ (ಶ. ಬ್ರಾ. ೩-೪-೩-೧೩) ಅಥವಾ ಸ್ವರ್ಗದ 
ಅಧಿಪತಿ (೯-೮೬-೧೧ ಮತ್ತು ೧೩). ಸ್ಪರ್ಗಲೋಕದ ಪಕ್ಷಿಯಂತೆ, ಭೂಮಿಯನ್ನು ವೀಕ್ಷಿಸುತ್ತಾನೆ ಮತ್ತು 
ಎಲ್ಲಾ ಸ್ರಣಿಗಳನ್ನೂ ಅನಲೋಕಿಸುತ್ತಾನೆ. (೯-೭೧-೯). ಸೂರ್ಯನಂತೆ ಎಲ್ಲಾ ಲೋಕಗಳಿಗೂ ಮೇಲುಗಡೆ 
ಇದಾನೆ (೯-೫೪-೩). ಶುದ್ಧವಾದ ಸೋಮಬಿಂದುಗಳು ಸ್ವರ್ಗದಿಂದ, ಆಕಾಶದಿಂದ, ಭೂಮಿಯ ಮೇಲೆ ಬೀಳು 
ತ್ತವೆ (೯-೬೩-೨೭), ಅವನು ಅಂತರಿಕ್ಷ ಸಂಚಾರಿ (೪-೪೮-೪; ೪-೧೦೮-೭). ಕ್ಷೀರದಿಂದ ಅವೃತನಾದ ಅವ. 
ನನ್ನು ಬೆರಳುಗಳು ಉಜ್ಜುತ್ತವೆ (೯-೮೬-೨೭). ಅತ್ಯುನ್ನತವಾದ ಆಕಾಶದಲ್ಲಿ (೩-೩೨-೧೦, ೪-೨೬-೬ 
೯-೮೬-೧೫) ಅಥವಾ ಮೂರನೆಯ ಸ್ವರ್ಗದಲ್ಲಿ (ತೈ. ಸಂ. ೩.೫-೭-೧, ಇತ್ಯಾದಿ) ಅವನ ವಾಸ. ಇಲ್ಲೆಲ್ಲಾ, 
ವ್ಯೋಮ, ದ್ಯೌಃ ಮೊದಲಾದ ಪದಗಳೆಲ್ಲಾ ಜರಡಿಯ ಪರ್ಯಾಯ ಶಬ್ದಗಳೆಂದೇ ತೋರುತ್ತದೆ. ಸ್ವರ್ಗದ 
ನಾಭಿಯಲ್ಲಿ, ಊರ್ಣಾಮಯವಾದ ಜರಡಿಯಲ್ಲಿ ಸೋಮನದೆ (೯-೧೨-೪), ಸೂರ್ಯನೊಡನೆ ಆಕಾಶದಲ್ಲಿ ಜರ 
ಡಿಯ ಮೇಲೆ ಧಾವಿಸುತ್ತದೆ (೯.೨೭-೫) ಕೆಲವು ಸ್ಥಳಗಳಲ್ಲಿ (೯-೩೭-೩, ೯.೮೫-೯, ೯-೮೬-೮ನ್ನು ಹೋಲಿಸಿ) 
ಜರಡಿಯೇ ಅಭಿಸ್ರೇತವೆಂದು ಸ್ಪಷ್ಟವಾಗಿದೆ. ಇವುಗಳೆಲ್ಲವೂ ಭೂಮಿಯಲ್ಲಿರುವ ಸೋಮಕ್ಕೇೇ ಅನ್ವಯಿಸಬೇಕು. 
ಸ್ವರ್ಗೀಯ ಸೋಮ ಅಥವಾ ಅಮೃತಕ್ಕೆ ಸ್ವರ್ಗವೇ ಅವಾಸಸ್ಥಾನವೆಂಟುದು ಸಿದ್ದವಾದ ಅಂಶವಾಗಿದೆ. | 


ಸೋಮರಸವು ಸ್ವರ್ಗದಿಂಜೆ ಆನೀತವಾಗಿಡೆ (೯-೬೩-೨೭, ೯-೬೬-೩೦). ಸೋಮ ಮತ್ತು ಶ್ಕೇನದ 
ಇತಿಹಾಸವೇ ಈ ಅಭಿಪ್ರಾಯಕ್ಕೆ ಆಧಾರ. ಸೋಮವು ಶೈೇನನಿಂದ ತರಲ್ಪಟ್ಟತು (೧೦-೮೦-೨). ಉನ್ನತ 
ವಾದ ಸ್ವರ್ಗಲೋಕದಿಂದ ಆ ಪಕ್ಷಿಯು ಸೋಮವನ್ನು ತಂದಿತು (೪-೬೬-೬). ಪಕ್ಷಿಯು ಸೋಮ ಅಥವಾ 
ಮಧುವನ್ನು ಇಂದ್ರನಿಗೆ ತಂದುಕೊಟ್ಟಿತು (೩-೪೩-೭, ೪-೧೮-೧೩), ಶೀಘಗಾಮಿಯಾದ ಗಿಡುಗವು ಸೋಮ 
ತೆಯ ಹೆತ್ತಿರಕ್ಕೂ ಹಾರಿಹೋಯಿತು (೫-೪೫-೯), ಆ ಗಿಡದ ಸಿಹಿಯಾದ ಕಾಂಡದ ಇಇಗವನ್ನು ಇಂದ್ರನಿ 
ಗೋಸ್ಟರ ಕಿತ್ತುತಂದಿತು (೪-೨೦-೬). ತನ್ನ ಕಾಲಿನಲ್ಲಿ 'ಹಿಡಿದುಕೊಂಡು, ಆಕಾಶದ ಮೂಲಕ್ಕ ಇಂದ್ರನಿ 
ಗೋಸ್ಟರ ತಂದಿತು (೮-೭೧-೯೪). ಮನೋವೇಗದಿಂದ ಹಾರುತ್ತಾ, ಪಕ್ಷಿಯು ಕಬ್ಬಿಣದ ದುರ್ಗವನ್ನು ಭೇದಿಸಿ 
(೪-೨೭-೧ನ್ನು ಹೋಲಿಸಿ), ವಜ್ರಾ ಯುಧೆಧಾರಿಗೋಸ್ಟರ, ಸ್ವರ್ಗಕ್ಕೆ ಹೋಗಿ, ಸೋಮರಸವನ್ನು ತಂದಿ 


ಖುಗ್ಬೇದಸಂಹಿತಾ 687 





ತಾಳ್‌” ಸಃ ಆ KR 
ಡ್‌ hel CN ಯ ಬ ಹೂ 








ದು ಬಗ ಬುಡ ಬದಿ ಗ ಬ ಫಿ ಬ ಉಗ ಭಿ ಬ ಬ. ಛೆ ಭಜಿ ಬಚ ಸಾ ಯಯ ೧ಬ ಟ 


(೮-೮೯-೮). ಬಹಳ ದೂರದಿಂದ ಸ್ವರ್ಗದಿಂದ, ಗಿಡವನ್ನೇ ಹೊತ್ತು ತಂದಿತು (೯-೬೮-೬, ೯-೭೭-೨, 
೯-೮೬-೨೪, ೧೦-೧೧-೪, ೧೦-೯೯-೮, ೧೦.೧೪೪-೪). ಈ ಕಥೆಯು ೪-೨೬ ಮತ್ತು ೪-೨೭ನೆಯ ಸೂಕ್ತಗಳಲ್ಲಿ 
ನಿವರವಾಗಿದೆ. ಬ್ರಾಹ್ಮಣಗಳಲಿ ಅಗ್ನಿಯ ಒಂದು ವಿಶೇಷರೂಪವಾದ ಗ್ರಾಯತ್ರಿ'ಯು ಸೋಮವನ್ನು 
ಎತ್ತಿಕೊಂಡು ಹೋಗುತ್ತದೆ ಎಂದು ಹೇಳಿದೆ. ಇಂದ್ರ ಮತ್ತು ಕ್ರೇನರು ಭಿನ್ನರು; ಶ್ಯೇನನೇ ಯಾವಾಗಲೂ 
ಸೋಮವನ್ನು ಇಂದ್ರನಿಗೆ ತಂದುಕೊಡುತ್ತದೆ. ಈ ಇತಿಹಾಸಕ್ಕೆ ಸಂಬಂಧಪಡದ ಮಂತ್ರವೊಂದರಲ್ಲಿ ಇಂದ್ರ 
ನನ್ನೇ ಶ್ಕೇನವೆಂದು (೧೦-೯೯-೮) ಕರೆದಿದೆ. ದ್ಯುಲೋಕದ ಶ್ಯೇನನೆಂದು ಒಂದು ಕಡೆ ಅಗ್ನಿಗೆ (೭-೧೫-೪), 
ಎರಡು ಸಲ ಮರುತರಿಗೆ ಹೇಳಿದೆ. ವೈದ್ಯುತಾಗ್ತಿ ಗೇ ತ್ಯೇನನೆಂಟುದು ವಿಶೇಷವಾಗಿ ಉಕ್ತವಾಗಿರುವುದು 
(ಶೈ. ಬ್ರಾ. ೩-೧೦-೫-೧, ೧೨.೧-೨ನ್ನು ಹೋಲಿಸಿ) ಮತ್ತು ಅಗ್ನಿಯನ್ನು ಪಕ್ಷಿಯೆಂದು ಅನೇಕ ಸಲ ಕರಿದಿದೆ. 
ಸಿಡಿಲು ಬಡಿಯುವುದನ್ನೆ ಈ ರೀತಿ ವರ್ಜಿಸಿದಾರೆಂದು ಕೆಲವರ ಮತ, ಅಯೋಮಯವಾದ ದುರ್ಗವೇ ಮೇಘ; 
ಇದರಿಂದ ಹೊರಡುವ ಸಿಡಿಲೇ ಶ್ಯೇನದಿಂದ ಸೋಮಾಸನಯನ, ಜಲವರ್ಷಣವೇ ಸೋಮಬಿಂದುಗಳ ವರ್ಷಣ್ಯ 
ಇತ್ಯಾದಿ. ಇದಕ್ಕೆ ಆಧಾರವಾಗಿ ಕೆಲವು ವಾಕ್ಯಗಳೂ ಉದಹರಿಸಲ್ಪಟ್ಟವೆ. ಸೋಮ ಮತ್ತು ಅಗ್ಗಿಗಳೆರಡೂ 
ಭೂಮಿಗೆ ಇಳಿದು ಬಂದಿರುವುದು :ಪ್ರಸಕ್ತವಾಗಿದೆ (೧-೯೩-೬). ಸೋಮವನ್ನು ಎತ್ತಿಕೊಂಡು ಹೋಗುತ್ತಿದ್ದ 
ಶ್ಯೇನನನ್ನು ಬಾಣದಿಂದ ಹೊಡೆದು, ಒಂದು ಗರಿಯನ್ನು ಕೃಶಾನು ಎಂಬ ಧನುರ್ಧಾರಿಯು ಬೀಳಸಿದನೆಂಬುದೂ 
ಕನಿಯ ವರ್ಣನಾವೈಖರಿಗೆ ಸೇರಿದ್ದೆ ನ್ಹಬಹುದು. ಇದು ಬ್ರಾಹ್ಮಣಗಳಲ್ಲಿ ಇನ್ನೂ ವಿಸ್ತಾರವಾಗಿದೆ. ಗರಿ 
ಅಥವಾ ಉಗುರೇ ಭೂಮಿಗೆ ಬಿದ್ದು ಪರ್ಣ ಅಥವಾ ಶಲ್ಯಕವೃಕ್ಷವಾಯಿತು. ಈ ವೃಕ್ಷಕ್ಕೆ ಬಹಳ ಪೂಜ್ಯವಾದ 
ಸ್ಥಾನವಿದೆ. 

ಅತಿ ಮುಖ್ಯವಾದ ಲಶೆಯಾದುದರಿಂದ, ಸೋಮಲತೆಯನ್ನು ಸಸ್ಯಗಳಿಗೆಲ್ಲಾ ಅಧಿಸತಿಯೆಂತಲೂ) 
(೯-೧೧೪-೨), ರಾಜನೆಂಶಲೂ (೯-೯೭-೧೮ ಮತ್ತು ೧೯). ವನಸ್ಪತಿ (೧-೯೧-೬ ; ೯-೧೨-೭) ಮತ್ತು ಸಸ್ಯ 
ಗಳಿಗೆಲ್ಲಾ ಮೂಲಭೂತವಾದುದು (೧-೯೧-೨೨) ಎಂದು ಹೇಳಿದೆ. ಬ್ರಾಹ್ಮಣಗಳಲ್ಲಿ ವೃಕ್ಷಗಳಿಗೆಲ್ಲಾ, ಸೌಮ್ಯ 
(ಸೋಮಬಂಧೆವುಳ್ಳವು, ಶ. ಬ್ರಾ. ೧೨.೧-೧-೨) ಎಂದು ಹೆಸರಿದೆ. ಅಲ್ಲಜಿ, ಇತರ ಪ್ರಮುಖ ದೇವತೆಗಳಂತೆ 
ಸೋಮನಿಗೂ ರಾಜನೆಂಬ ಹೆಸರಿದೆ. ನದಿಗಳಿಗೆ (೯-೮೯-೨) ಇಡೀ ಪ್ರಪಂಚಕ್ಕೆ (೯-೯೭.೫೮) ರಾಜನು. 
ದೇವತೆಗಳಿಗೆ ರಾಜ ಅಥವಾ ಶಂದೆ (೯-೮೬-೧೦ ; ೯-೮೭-೨ ; €-೧೦೯-೪) ; ದೇವಮಾನವರಿಗೆ (೯-೯೭-೨೪), 
ಬ್ರಾಹ್ಮಣರಿಗೆ (ವಾ. ಸಂ. ೯-೪೦; ತೈ. ಸಂ. ೧೮-೧೦ ; ಮೈ. ಸಂ. ೨-೬-೯) ರಾಜನು. ದೇವತೆಯೆಂಬು 
ದೇನೋ ಅನೇಕಸಲ ಹೇಳಬ್ಬಟ್ಟದೆ; ಒಂದು ಕಡೆ ಮಾತ್ರ ಅನನು ದೇವತೆಗಳಿಗೋಸ್ಟರ ಸುತ (ಹಿಂಡಲೃಡುವ 
ನಾಗುವ ದೇವತೆ (೯-೩-೬ ಮತ್ತು ೭) ಎಂದು ಉಕ್ತವಾಗಿಜೆ. 


ಈಚಿನ ಸಾಹಿತ್ಯದಲ್ಲಿ «ಸೋಮ ' ಎಂಬುದು ಚಂದ್ರನ ಹೆಸರು. ದೇವತೆಗಳು ಇವನನ್ನು ಪಾನ 
ಮಾಡಿದುದರಿಂದ, ಅವನು ಕ್ಷಯಿಸಿಹೋದಾಗ, ಸೂರ್ಯನು ಅವನನನ್ನು ಪೂರ್ಣಮಾಡುತ್ತಾನೆ. ಛಾಂದೋ 
ಗ್ಯೋಪನಿಷತ್ತಿನಲ್ಲಿ (೫-೧೦-೧), ಚಂದ್ರನೇ ಸೋಮನೆಂದ್ಕೂ ಅವನು ದೇವತೆಗಳ ಅಹಾರವೆಂದ್ಕೂ ಅವರು 
ಅವನನ್ನು ಪಾನಮಾಡಿಬಿಡುವರೆಂದೂ ಇದೆ. ಬ್ರಾಹ್ಮಣಗಳಲ್ಲಿಯೇ ಚಂದ್ರ ಸೋಮರ ಐಕ್ಯವು ಸಾಧಾರಣವಾದ ' 
ವಿಷಯವಾಗಿದೆ. ಐತಕೇಯ ಬ್ರಾಹ್ಮಣದಲ್ಲಿ (೭-೧೧) ಚಂದ್ರನು ದೇವತೆಗಳ ಸೋಮವೆಂದು ಉಕ್ತವಾಗಿದೆ ; 
ರಾಜನಾದ ಸೋಮನು ದೇವತೆಗಳ ಆಹಾರ ಮತ್ತು ಅವನೇ ಆಂದ್ರ. (ಶ. ಬ್ರಾ. ೧-೬-೪-೫) ; ಯಾಗೋಸಪ 
ಯುಕ್ತವಾದ ಆ ಗಿಡ ಅಥವಾ ಅದರೆ ರಸವು ಚಂದ್ರ ದೇವತೆಯನ್ನು ಸೂಚಿಸುತ್ತದೆ (ಕೌ. ಬ್ರಾ. ೭-೧೦ ; ೪-೪), 
ಪಿತೃಗಳು ಮತ್ತು ದೇವಕೆಗಳು ಅಮೃತಸ್ತರೂಹಿಯಾದ ಅವನನ್ನು ಭಕ್ಷಿಸುವುದರಿಂದ ಚಂದ್ರನು 


ky ` ವ್ರ 
, ೯ ಸ ಹ NE pS NL TS ST 
ಸ ದ TG SS NL NN Ti TT TT AN 0 SS ಗಾಗಾಅ ಗಾ ರಾರಾ” 


ದಿನೇ ದಿನೇ ಕ್ಷಯಿಸಿಹೋಗುತ್ತಾಕೆ ಎಂಬುದೇ ಬ್ರಾಹ್ಮಣಗಳ ಅಭಿಪ್ರಾಯ. ಯಜುರ್ವೇದದಲ್ಲಿ, ಚಂದ್ರನಿಗೆ 
ಪ್ರಜಾಪತಿಯ ಪುತ್ರಿಯರು ಪತ್ನಿಯರೆಂದೂ, ಅವರೇ ನಕ್ಷತ್ರಪುಂಜವೆಂದೂ ಉಕ್ತವಾಗಿದೆ. ಅಥರ್ವ ವೇದದಲ್ಲಿ 
(ಅ. ನೇ. ೭-೮೧-೩ ದುತ್ತು ೪; ೧೧-೬-೭ ಇತ್ಯಾದಿ) ಸಾಧಾರಣವಾಗಿ ಸೋಮ ಎಂದಿರುವೆಡೆಯಲ್ಲೆ ಲ್ಲಾ ಚಂದ್ರ 
ನೆಂದೇ ಅಭಿಪ್ರಾಯ. ಚಂದ್ರ ಸೋಮರ ಬಿಕ್ಯವನ್ನು ಹೇಳುವ ವಾಕ್ಯಗಳಲ್ಲಿ ಸೋಮ ಮತ್ತು ಸೂರೈಯರ 
ವಿವಾಹವನ್ನು ವರ್ಣಿಸುವ ೧೦-೮೫ ನೇ ಸೂಕ್ತವೇ ಮುಖ್ಯವಾದುದು. ಇಲ್ಲಿ ಸೋಮವು ನಕ್ಷತ್ರಗಳ ಅಂಕ 
ದಲ್ಲಿದೆ ಖುತ್ತಿಜರಿಗೆ ಪರಿಚಿತವಾದ ಸೋನುವನ್ನು ಯಾರೂ ಭುಜಿಸುವುದಿಲ್ಲ ಮತ್ತು : ಈ ಸೋಮಕ್ಕ್ಯೂ ಅವರು 
ಅಭಿಷವ ಮಾಡಬೇಕಾದುದಕ್ಕೂ ಭೇಥವಿದೆ ಎಂದು ಹೇಳಿದೆ. ಇವರ ಗುಟ್ಟು ಬ್ರಾಹ್ಮಣರಿಗೆ ಮಾತ್ರ ತಿಳಿದಿದೆ. 
ಸೋಮವು ಸ್ವರ್ಗೀಯ ಕಾಂತಿಯುಕ್ತ, ತಮೋನಿವಾರಕ ಇತ್ಯಾದಿಯಾಗಿ ವರ್ಣನೆಗಳು ಇದ್ದೇ ಇನೆ; ಅಲ್ಲದೆ 
ಅದಕ್ಕೆ «ಇಂದು? ಎಂದು ಹೆಸರು (೬-೪೪-೨೧). ಪಾತ್ರೆಗಳಲ್ಲಿರುವ ಸೋಮವನ್ನು ನೀರಿನಲ್ಲಿ ಪ್ರಕಿಬಿಂಬಿತವಾದ 
ಚಂದ್ರನಿಗೆ ಹೋಲಿಸಿದೆ (೮-೭೧-೮ ; ೧-೧೦೫-೧ ನ್ನು ಹೋಲಿಸಿ). ದ್ರಪ್ಸ (ಹೆನಿ, ಬಿಂದು) ಎಂದು ವರ್ಣಿತ 
ವಾಗಿ, ಸಮುದ್ರಕ್ಕೆ ಹೋಗುವ (೧೦-೧೨೩-೮) ಸೋಮವೂ ಚಂದ್ರನೇ ಇರಬೇಕು. 


ಕೆಲವರ ಅಭಿಪ್ರಾಯದಲ್ಲಿ ಸೋಮವೆಂದರೆ ಚಂದ್ರನೇ ಹೊರತು ಬೇರಿ ದೇವತೆಯೇ ಅಲ್ಲ. ಒಂಭತ್ತ 
ನೆಯ ಮಂಡಲನೆಲ್ಪ ಈ ಚಂದ್ರ ನನ್ನೆ! ಸ್ತುತಿಸುತ್ತವೆ. ಖುಗ್ಗೇದದಲ್ಲಿ ಈ ಪದವು ಎಲ್ಲಿ ಬಂದರೂ ಸೋಮಲತೆ 
ಅಥವಾ ಚಂದ್ರ ಇನೆರಡನ್ನೇ ಸೂಚಿಸುವುದು, ಆ ಲತೆಯಿಂದ ಬರುವ ರಸವೇ ಅಮೃತವೆಂತಲ್ಕೂ ಆ ಅಮೃ 
ಶಕೆ ಚಂದ್ರನು ಆಶ್ರಯನೆಂತಲೂ ಸೂರ್ಯನಿಗಿಂತಲೂ, ಚಂದ್ರನೇ ಮುಖ್ಯದೇವತೆ, ಮತ್ತು ಇವನನಂತರ 
ಇಂದ್ರನು ಎಂತಲೂ ವಾದಿಸುತ್ತಾರೆ. | 


ಮತ್ತೆ ಕೆಲವರು ಈ ಮೇಲಿನ ಅಭಿಪ್ರಾಯಕ್ಕೆ ಖುಗ್ಗೇದದಲ್ಲಿ ಆಧಾರ ಸಾಲದು ಅಥವಾ ಇಲ್ಲವೆಂತಲೇ 
ಹೇಳುತ್ತಾರೆ. ಈಚಿನ ಗ್ರಂಥಗಳಲ್ಲಿ ಚಂದ್ರಸೋಮರ ಐಕ್ಯಕ್ಕೆ ಪುಸ್ತಿಯು ಎಷ್ಟೇ ದೊರೆತರೂ ಖಗ್ರೇದದಲ್ಲಿ 
ಸೋಮಡದೇವಕಾಕವಾದ ನೂರಾರು ವಾಕ್ಯಗೆಳಲ್ಲಿ ಅಪರೂಸವಾಗಿ ಒಂದೊಂದು ಕಡೆ ಇದು ಸೂಚಿತವಾದರೂ 
ಸ್ಪಷ್ಟವಾಗಿ ಎಲ್ಲಿಯೂ ಹೇಳಿಲ್ಲ. ಅದೂ ಅಲ್ಲದೆ ವ್ಯಾಖ್ಯಾನಕಾರರು ಯಾರೂ ಈ ಅಂಶಕ್ಕೆ ವೇದದಲ್ಲಿ ಅಧಾರ 
ವಿಜೆಯೆಂದು ಹೇಳಿಲ್ಲ. 


ಭಾವನಾರೂಪ ದೇವತೆಗಳು. 

ಅಮೂರ್ತಗಳೂ, ಮನೋನಾತ್ರಗ್ರಾಹೈಗಳೂ ಆದ ಭಾವನೆಗೆಳೂ ದೇವತೆಗಳೆಂಬ ವ್ಯವಹಾರವಿದೆ. 
ಇವುಗಳಲ್ಲಿ ಮುಖ್ಯವಾಗಿ ಎರಡುವಿಥೆ. ಇಚ್ಛಾದ್ವೇಷಾದಿ ಮನೋವ್ಯಾಪಾರಗಳನ್ನು ನಿರ್ದೇಶಿಸುವ ನಾಮಗಳು 
ಒಂದು ವಿಥೆ. ನಾನಾಕ್ರಿಯೆಗಳನ್ನೂ ನಿರ್ದೇಶಿಸುವ ನಾಮಗಳು ಮತ್ತೊಂದು ವಿಧ. ಮೊದಲನೆಯ ಜಾತಿಯವು 
ಅಪರೂಪ. ಎರಡನೆಯದೇ ಬಹುಸಂಖ್ಯೆಯಲ್ಲಿ ಕಂಡು ಬರುಪುದು. ಇಂತಹ ಗುಣ ಅಥವಾ ಕ್ರಿಯಾವಾಚಕ 
ಗಳು ಬರುಬರುತ್ತಾ ತದ್ವಿಶಿಷ್ಟ ವಸ್ತುಗಳಿಂದ ಬೇರೆಯಾಗಿ ಸ್ವತಂತ್ರಸ್ಥಾನವನ್ನು ನಡೆದುವು. 

1. ಕಾರ್ಯಭಾರೀ ದೇವತೆಗಳು 

ಪ್ರ ದೇವತೆಗಳನ್ನು ಸೂಚಿಸುವ ಪದಗಳಲ್ಲಾ ಸಾಧಾರಣವಾಗಿ ಆಯಾ ಕ್ರಿಯಾಸೂಚಕವಾದ ಧಾತು 

ಗಳಿಗೆ *ತೃ' ಪ್ರತ್ಯಯವನ್ನು ಹಚ್ಚಿ ನಿಷ್ಪತ್ತಿ ಮಾಡಲ್ಪಟ್ಟಿವೆ, ಸವಿತೃ, ಧಾತ್ಯ್ಯ ವಿಧಾತೃ ಮೊದಲಾದುವು. 


ಸವಿತೃವು ಅಕಿ ಮುಖ್ಯ ದೇವತೆ. ಹಿಂದೆಯೇ ಪ್ರತ್ಯೇಕ ದೇವತೆಯಾಗಿ ಚರ್ಚಿಸಲ್ಪಟ್ಟಿದೆ. ಇತರ ದೇವತೆಗಳು 
ಅಸರೂಪವಾಗಿ ಪ್ರಸಕ್ತವಾಗುತ್ತವೆ. 


ಖುಗ್ಬೇದಸಂಹಿತಾ 639. 


ES EN CS ಗ 
ಇ ಅಜಿ ಸಿ ಎ ಆಚ ಸ ಎಸ ಎ ಬ ಅ ST ಹ ಗಾಗಾ ತ್‌ ಇ 
ತ ಮ ಗಾ ಫು ಬ ಜು ಜಬ ಹಂ ಬ ಜು ಬ (ಡೈ. (ಭಂಡಿ Ee ಸಧಾ ಸ ಪು ಸಜ ರ ಬಜ ಸ ನ ಉಂ Ss ಬಟ ಯ ಬ ಉದ 














ಧಾತೃ-ಈ ಪದವು ಸಾಧಾರಣವಾಗಿ ಖುತ್ತಿಜರಿಗೆ, ಯಜ್ಞ ಸ್ಥಾಪನೆ ಮಾಡುವನರು ಎನ್ನುವ ಅರ್ಥ 
ದಲ್ಲಿ ವಿಶೇಷಣವಾಗಿಯೇ ಉಪಯೋಗಿಸಿದೆ. ಸುಮಾರು ಹನ್ನೆರಡುಸಲ ಮಾತ್ರ ದೇವತೆಯ ಹೆಸರಾಗಿ ಪ್ರಯೋ 
ಗಿಸಲ್ಪಟ್ಟದೆ. ಒಂದು ಸಲ (೭-೭೫-೩) ಹೊರತಾಗಿ, ಉಳಿದುವೆಲ್ಲವೂ ಹತ್ತನೆಯ ಮಂಡಲದಲ್ಲಿಯೇ ಇದೆ. 
ಇವುಗಳಲ್ಲಿ, ಒಂದು ಸಲ (೧೦-೧೬೭-೩) ಇಂದ್ರನಿಗೂ ಮತ್ತೊಂದು ಸಲ (೧೦-೮೨-೨) ವಿಶ್ವಕರ್ಮನಿಗೂ ಹೆಸ 
ರಾಗಿ ಉಪಯೋಗಿಸಿದೆ. ನಾನಾ ದೇವತೆಗಳಿಗೆ ಪ್ರಾಸಂಚಿಕ ಕರ್ಮಗಳನ್ನು ಹಂಚಿಕೊಡುವ ಕ್ರಿಯೆಯೇ, ಬರು 
ಬರುತ್ತಾ ಬೇರೆ ದೇವತೆಯಾಗಿ ಕಲ್ಪಿತವಾಗಿಡೆ. ಅಂತೆಯೇ, ಧಾತೃವು ಸೂರ್ಯ, ಚಂದ್ರ, ಸ್ವರ್ಗ, ಭೂಮಿ 
ಮತ್ತು ಆಕಾಶಗಳನ್ನು (೧೦-೧೯೦-೩) ಸೃಜಿಸಿದನು. ಅವನೇ ಪ್ರಪಂಚಕೆಲ್ಲಾ ಅಧಿಪತಿ (೧೦-೧೨೮-೭). 
ಸೂರ್ಯ ಸೂಕ್ತವೊಂದರಲ್ಲಿ (೧೦-೧೫೮-೩) ಧಾತೃವು ಸ್ಪಷ್ಟ ವಾದ ದೃಷ್ಟಿಯನ್ನ ನುಗ್ರಹಿಸಬೇಕೆಂದು ಪ್ರಾರ್ಥಿತನಾಗಿ 
ದಾನೆ. ವಿಷ್ಣು, ತೃಷ್ಟ್ರೃ, ಪ್ರಜಾಪತಿ ಇವರುಗಳ ಜೊತೆಯಲ್ಲಿ ಸಂತಾನಕ್ಕಾಗಿಯೂ (೧೦-೧೮೪-೧) ಮತ್ತು 
ಸ್ವತೆಂತ್ರವಾಗಿ ದೀರ್ಫಾಯುಸ್ಸಿಗಾಗಿಯೂ ಪ್ರಾರ್ಥನೆಯಿದೆ (೧೦-೧೮ ೫). ಪ್ರಪಿಫಲಾದ್ಯಪೇಕ್ಷೆಯಿಲ್ಲದೇ, ವಿಷ್ಣು 
ಸವಿತೃಗಳೊಡನೆಯೂ (೧೦-೧೮೧-೧ರಿಂದ೩) ಅಥವಾ ಮಾತರಿಶ್ಚ ಮತ್ತು ದೇಪ್ರಿಗಳೊಡನೆಯೂ (೧೦-೮೫-೪೭) 
ಸ್ತುತನಾಗಿದಾನೆ. ನಿರುಕ್ತದಲ್ಲಿ (೫-೫). ಧಾತೃವು ಮಥ್ಯಲೋಕದ ದೇವತೆಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟಿ ದಾನೆ 
ಮತ್ತು ಧಾತೃವೆಂದರೆ, ಸರ್ವನಿಯಾಮಕನೆಂದರ್ಥವೂ ಉಕ್ತವಾಗಿದೆ. ಪುರಾಣಾದಿಗಳಲ್ಲಿ ಧಾತೃವು ಪ್ರಸಂಚದ 


ಸೃಷ್ಟಿ ಸ್ಥಿತಿಗಳಿಗೆ ಕಾರಣನು ಮತ್ತು ಥಾತೃ, ಪ್ರಜಾಪತಿ, ಬ್ರಹ್ಮ ಎಲ್ಲರೂ ಒಂದೇ. . 


ವಿಧಾತೃನಿರ್ನಹಿಸುವವನು ಎಂಬರ್ಥ ಕೊಡುವ ಈ ಹದವು ಇಂದ್ರ (೧೦-೧೬೭-೩) ಮತ್ತು ವಿಶ್ವ 
ಕರ್ಮ [೧೦-೮೨-೨] ಇವರುಗಳಿಗೆ ವಿಶೇಷಣನಾಗಿ ಎರಡು ಸಂದರ್ಭಗಳಲ್ಲಿ ಉಪಯೋಗಿಸಿರುವುದು ಕಂಡುಬರು 
ತ್ತದೆ; ಆದರೆ ಮತ್ತೆರಡು ಸಂದರ್ಭಗಳಲ್ಲಿ ಸ್ವತಂತ್ರ ದೇವತೆಯಾಗಿ, ಇತರ ಕೆಲವು ದೇವತೆಗಳೊಡನೆ ಬಂದಿದೆ. 
[೬-೫೦-೧೨ ; ೯-೮೧-೫]. 


ಧರ್ತಾ" ಆಶ್ರಯವಾಗಿರುವುದು, ಆಸರೆ? ಈ ಅರ್ಥದ ಈ ಪದವು ಪ್ರಾಯಶಃ ಇಂದ್ರಾದಿಗಳಿಗೆ 
ವಿಶೇಷಣವಾಗಿಯೇ ಪ್ರಯೋಗ. ಒಂದೇ ಒಂದು ಸಲ [೭-೩೫-೩], ಧಾತೃ ಮೊದಲಾದುವುಗಳೊಡನೆ ಸ್ವತಂತ್ರ 
ದೇವತೆ ಎಂದು ಪರಿಗಣಿತವಾಗಿದೆ. 


ತ್ರಾತಾ-ಇದೂ ಧಾತೃವಿನಂತ್ಕೆ ಅಗ್ನಿ ಆದಿತ್ಯರ್ದು ಅಥವಾ ಇಂದ್ರರಿಗೆ, « ರಕ್ಷಕೆ' ಎಂಬರ್ಥದಲ್ಲಿ, 
ನಿಶೇಷಣವಾಗಿಯೂ, ಸ್ವತಂತ್ರವಾಗಿ ಇತರ ದೇವತೆಗಳೊಡನೆ ಐದು ಸಂದರ್ಭಗಳಲ್ಲಿ : ರಕ್ಷಣಾ ದೇವತೆ' ಎಂಬು 
ದಾಗಿಯೂ [೧-೧೦೬-೭ ; ೪-೫೫-೫ ಮತ್ತು ೭ ; ೮-೧೮-೨೦ ; ೧೦-೧3೮-೭], ಉಪಯೋಗಿಸಿದೆ. ಸವಿತೃ 
ಅಥವಾ ಭಗ ದೇವತೆಗಳೇ ಈ ಹೆಸರಿನಿಂದ ಉದ್ದಿಷ್ಟರೆಂದು ಕೆಲವರ ಮತ. 


ದೇವ ನೇತೃ ಎಂಬ ದೇವತೆಯೊಂದು ಎರಡು ಮೂರು ಸಲ ಒಂದು ಸೂಕ್ತದ ಜೀವನದಲ್ಲಿ ಶ್ರೇಯ 
ಸಿಗೆ ಮಾರ್ಗದರ್ಶಕವೆಂದು ಸ್ತುತವಾಗಿದೆ (೫-೫೦). 


ಈ ಜಾತಿಯ ದೇವತೆಗಳಲ್ಲಿ ಸವಿತೃವನ್ನು ಬಿಟ್ಟರೆ, ತ್ವಷ್ಟೃನಿನ ಹೆಸರೇ ಅಲ್ಲಲ್ಲಿ ಕಂಡು 
ಬರುವುದು. ಸುಮಾರು ೬೦ ಸಲ ಈ ಹೆಸರು ಬರುತ್ತದೆ. ಎರಡೆನೆಯದರಿಂದ ಏಳು ಮಂಡಲಗಳಲ್ಲಿಯೇ 
ಹೆಚ್ಚಾಗಿ ಈ ಪದಪ್ರಯೋಗ. ಅದರೆ ಈ ಜೀವತಾಕವಾದ ಸೂಕ್ತವೊಂದಾದರೂ ಇಲ್ಲ. 


ತೃಷ್ಟ 


640 | ಸಾಯಣಭಾಷ್ಯಸಹಿತಾ 


ಗಾ , 








ತ್ವಸ್ಪೃವಿನ ದೇಹಾದಿವರ್ಣನೆ ಬಹಳ ಕಡಿಮೆ. ಅವನ ಬಾಹು ಅಥವಾ ಹೆಸ್ತವೊಂದು ಮಾತ್ರ 
ಪದೇ ಪದೇ ಪ್ರಸಕ್ತವಾಗುತ್ತದೆ. ಕಬ್ಬಿಣದ ಕೊಡಲಿಯನ್ನು ಆಯುಧೆನಾಗಿ ಧರಿಸುವುದು ಅವನದೊಂದು 
ವಿಶೇಷ ಲಕ್ಷಣ (೮-೨೯-೩). ರಥಕ್ಕೆ ಎರಡು ಕುದುರೆಗಳನ್ನು ಹೂಡುತ್ತಾನೆ ಮತ್ತು ಹಳಥಳಿಸುತ್ತಿದಾನೆ 
(೬-೪೭-೧೯), ತ್ರಪ್ಪೃವಿಗೆ ಸುಂದರವಾದ ಬಾಹುಗಳು (ಸುಗಭಸ್ತಿಃ ೬-೪೯-೯) ಅಥವಾ ಸುಂದರವಾದ ಹಸ್ತ 
ಗಳು (ಸುಪಾಣೀಃ ೬-೪೯೯). ಈ ಎರಡನೆಯದು ಸವಿತೃ ಮತ್ತು ತ್ವಷ್ಟೃ ಇವರಿಬ್ಬರಿಗೇ ವಿಶೇಷವಾಗಿ 


ಕರೆ 
ಪ್ರಯೋ ಗೆ. 


ಬಹಳ ಕುಶಲನಾದ ಕೆಲಸಗಾರ (೧-೮೫-೯ ; ೩-೫೪-೧೨). ತನ್ನ ದಕ್ಷತೆಯನ್ನು ವ್ಯಕ್ತಪಡಿಸುವ 
ನಾನಾ ಪದಾರ್ಥಗಳನ್ನು ಮಾಡಿದಾನೆ. ವಾಸ್ತವವಾಗಿ, ಅವನಷ್ಟು ದಕ್ಷರಾದ ಕೆಲಸಗಾರರೇ ಇಲ್ಲ. ಬಹಳ 
ಬುದ್ಧಿವಂತಿಕೆಯಿಂದ ವಿಧೆವಿಭವಾದ ಯಂತ್ರಗಳನ್ನು ತಯಾರಿಸಿದಾನೆ (೧೦-೫೩-೯). ಇಂದ್ರನ ವಜ್ರಾಯು 
ಧಕ್ಕೆ ಊಪುಗೊಟ್ಟವನು ತ್ವಷ್ಟೃವೆಂದು ಬಹಳ ಕಡೆ ಹೇಳಿದೆ (೫-೩೧-೪; ಇತ್ಯಾದಿ). ಬ್ರಹ್ಮಣಸ್ಸತಿಯ 
ಕಬ್ಬಿಣದ ಕೊಡಲಿಯನ್ನು ಹೆರಿತಮಾಡುತ್ತಾನೆ (೧೦-೫೩-೯). ದೇವತೆಗಳ (೧-೧೬೧-೫ ; ೩-೩೫-೫) ಅಥವಾ 
" ಅಸುರ'ನ (೧-೧೧೦-೩) ಆಹಾರವು ತುಂಬಿದ್ದ ಒಂದು ಹೊಸಬಟ್ಟಲನ್ನು (೧-೨೦-೬) ತಯಾರಿಸಿದನು. 
ಅಥರ್ವವೇದದಲ್ಲಿ (ಅ. ವೇ. ೯-೪-೩ ಮತ್ತು). ಐಶ್ವರ್ಯದಿಂದ ತುಂಬಿದ ಪಾತ್ರೆಯೊಂದನ್ನೂ, ಸೋಮರಸದ 
ಬಟ್ಟೆ ಲೊಂದನ್ನೂ ಹಿಡಿದುಕೊಂಡಿರುವ ವೃದ್ಧನೆಂದು ವರ್ಜಿಸಿದೆ. ವೇಗಶಾಲಿಯಾದ ಅಶ್ವವು ಅವನಿಂದ ಸೃಷ್ಟ 
ವಾಯಿತು (ವಾ. ಸಂ, ೨೯4) ಮತ್ತು ಅಶ್ವಗಳಿಗೆ ವೇಗನನ್ನು ಅನುಗ್ರಹಿಸುವವನೂ ಅವನೇ (ಅ. ನೇ. 
೬-೯೨-೧). 


ಎಲ್ಲಾ ವಸ್ತುಗಳಿಗೂ ಆಕಾರವನ್ನು ಕೊಟ್ಟ ವನೇ ತ್ವಷ್ಟೃವು (೧೦-೧೧೦-೯). ಗರ್ಭಕೋಶದಲ್ಲಿ 
ಗರ್ಭವನ್ನು ಬೆಳೆಸುವನನೂ, ಮನುಷ್ಯ ಮತ್ತು ಪ್ರಾಣಿನರ್ಗಕ್ಕೆಲ್ಲಾ ಆಕಾರವನ್ನು ಕೊಡುವನನೂ ಅವನೇ 
(೧೧೮೮-೯ ; ೮-೯೧-೮ ; ೧೦-೧೮೪-೧). ಇತರ ವೇದಗಳನಲ್ಲಿಯೂ ಇದೇ ಅಭಿಪ್ರಾಯ ಬರುವ ವಾಕ್ಯಗಳಿವೆ 
(ಅ. ವೇ. ೨-೨೬-೧; ಇತ್ಯಾದಿ). ಎಲ್ಲಾ ಸಂದರ್ಭಗಳಲ್ಲಿಯೂ ಈ ಗುಣವು ಅವನಿಗೇ ವಿಶೇಷವಾಗಿ ಉಕ್ತ 
ವಾಗಿದೆ (ಶ. ಬ್ರಾ. ೧೧-೪-೩); ತೈ. ಬ್ರಾ. ೧-೪-೭-೧). ಖುಗ್ರೇದದಲ್ಲಿ, ಇತರ ಎಲ್ಲಾ ದೇವತೆಗಳಿಗಿಂತ 
ಹೆಚ್ಚು ಸಲ ಇನನಿಗೇ ನಿಶ್ವರೂಸ (ಸರ್ವ ವಿಧವಾದ ರೂಪಗಳುಳ್ಳವನು) ಎಂಬ ಹೆಸರು ಸಂದಿದೆ. ಪ್ರಾಣಿ 
ವರ್ಗಕ್ಕೆಲ್ಲಾ ರೂಪವನ್ನು ಕೊಡುವವನಾದುದರಿಂದ್ಯ ವಂಶಾಭಿವೃದ್ಧಿ ಮೊದಲಾದ, ಕಾರ್ಯಗಳಿಗೆಲ್ಲಾ ಇವನೇ 
ಫಿಯಾಮಕನೆಂದು (೩-೪.೯ ಇತ್ಯಾದಿ) ಹೇಳಿದ. ಗರ್ಭದೆಸೆಯಿಂದಲೂ ಪತಿ ಸತ್ತಿಯರನ್ನು ಗೊತ್ತು ಮಾಡು 
ವವನು ಇವನೇ (೧೦-೧೦-೫ ; ಅ. ವೇ. ೬-೭೮-೩), ಅನೇಕ ವಿಧ ಜೀವರಿಗೆ ಇವನು ಸೃಷ್ಟ್ರಿ ಮತ್ತು ಬೆಳೆವ 
ಣಿಗೆಗಳಗೆ ಕಾರಣನು (೩-೫೫-೧೯). ಮೃಗಗಳಲ್ಲವೂ ತ್ವಷ್ಟೃನಿಗೇ ಸೇರಿವೆ (ಶ. ಬ್ರಾ. ೩-೭-೩೧೧; 
(ಶ. ಬ್ರಾ ೩-೮-೩೧೧). ಪ್ರಸಂಚವೆಲ್ಲವೂ ಅವನಿಂದಲೇ ಸೃಷ್ಟವಾದುದರಿಂದ ಅವನು ಜಗಜ್ಜನಕನು (ವಾ. 
ಸಂ. ೨೯-೯). 


ಇವನ ಮಗಳೂ ವಿವಸ್ತತನ ಪತ್ತಿಯೂ ಆದ ಶರಣ್ಯ ವು. ಕದಿ ಸೃಷ್ಟಿಯ ಯಮಳರಾದ ಯಮ 
ಮತ್ತು ಯಮಿಯರಿಗೆ ತಾಯಿಯು ; ಆದುದರಿಂದ ಇವನೂ ಮನುಷ್ಯವರ್ಗಕ್ಕೇ ಮೂಲಪುರುಷನೆನ್ನ ಬಹುದು 
(೧೦-೧೭.೧ಮತ್ತು ೨; ೫-೪೨.೧೩ನ್ನು ಹೋಲಿಸಿ), ಒಂದು ಸಲ ವಾಯುವು ಇವನ ಅಳಿಯನೆಂದು (೮-೨೬-೨೧) 
ಹೇಳಿದೆ, ತ್ವಷ್ಟೈವಿನಿಂದ ಬೃಹಸ್ಪತಿಯು ಜನಿಸಿದನು (೨-೨೩-೧೭). ಹತ್ತು ಬೆರಳುಗಳಿಂದ (ಅರಣಿಯಲ್ಲಿ 


ಹುಗ್ಗೇದಸಂಹಿತಾ 64 





೫. 
ಜ್‌ 





ಜನಿತನಾದ ಅಗ್ನಿಯೂ ತ್ರಷ್ಟೃವಿನಿಂದ ಹುಟ್ಟದನನು (೧-೯೫-೨) ; ಭೂಮ್ಮಿ ಆಕಾಶ, ನೀರ ಭೃಗುಗಳು: 
ಮತ್ತು ಅಗ್ನಿ ಇವರುಗಳನ್ನು ಕ್ವಷ್ಟೃವು ಉತ್ಸತ್ತಿಮಾಡಿದನು (೧೦-೨೭; ೧೦-೪೬-೯). ಇಂದ್ರನೂ ತೃಪ್ಪೃ. 
ಪುತ್ರನೆಂದು ಊಹಿಸಬೇಕಾಗುತ್ತದೆ (೩-೪೮-೨ ; ೪-೧೮-೩ ; ೪-೧೮-೧೨). ತ್ವಷ್ಟೃವು ಸೋಮರಸದ ರಕ್ಷಕ 
ನೆಂಬುದು ಸಿದ್ಧ ವಾದ ವಿಷಯ (೧-೧೧೩.೨೨), ಅವನ ಮನೆಯಲ್ಲಿಯೇ ಇಂದ್ರನು ಸೋಮರಸವನ್ನು ಕದ್ದು 
ಪಾನಮಾಡುವುದು ಮತ್ತು ಅದನ್ನು ಪಡೆಯುವುದಕ್ಟೋಸ್ಟರ, ತಂದೆಯನ್ನು ಕೊಲ್ಲುವುದು, ಈ ನಿಶ್ರರೂಪ 
ನಾದ ತ್ವಷ್ಟೃವಿಗೆ ವಿಶ್ವರೂಪನೆಂಬೊಬ್ಬ ಮಗನಿದ್ದಾನೆ; ಇವನ ಅಧಿೀನಡನ್ಲಿಯೇ ಗೋವುಗಳಿದ್ದುದು. ಸೋಮ 
ರಸನನ್ನು ಸಡೆಯಲು ತ್ವನ್ಟೃವಿನೊಡನೆ ಜಗಳವಾಡಿದಂತೆ, ಗೋವುಗಳನ್ನು ಪಡೆಯಲು, ಅನನ ಮಗ ವಿಶ್ವ 
ರೂಸನೊಡನೆ ಇಂದ್ರನು ಯೆದ್ದ ಮಾಡುತ್ತಾನೆ. ಇಂದ್ರನ ಕೋಪಕ್ಕೆ, ತ್ವಸ್ಟೃವೂ ಹೆಡೆರಿದೂಸೆ (೧-೮೦-೧೪). 
ಇಂದ್ರನು ಸಾಧಿಸಿದ ಕಾರ್ಯಗಳನ್ನು ತ್ವಸ್ಪೃವೂ (೧೦-೪೯-೧೦) ವಸಾಡೆಲಿಲ್ಲವಾದುದರಿಂದ, ಅನನು ಇಂದ್ರನಿ 
ಗಿಂತಲೂ ಕಡಿಮೆಯೆಂದೇ ಭಾವನೆ. ಪುತ್ರನನ್ನು ಕೊಂದವನೆಂದು,, ಶಾನು ಆಚರಿಸಿದ ಸೋಮಯಾಗದಲ್ಲಿ 
ಇಂದ್ರನು ಭಾಗ ವಹಿಸಲು ತ್ವಷ್ಟೃವು ಅವಕಾಶಕೊಡಲಿಲ್ಲ; ಆಗ ಇಂದ್ರನು ಬಲಾತ್ಕಾರವಾಗಿ ಸೋಮರೆಸವನ್ನು 
ಪಾನಮಾಡಿದನು (ತೈ. ಸಂ. ೨-೪.೧೨-೧) ಎಂದು ಹೇಳಿದೆ. ಇತರ ಬ್ರಾಹ್ಮಣಗಳಲ್ಲಿಯೂ ಇದೇ ರೀತಿಯ 
ಕಥೆ ಉಕ್ತವಾಗಿದೆ (ಶ. ಬ್ರಾ. ೧೬-೩-೬ ; ಇತ್ಯಾದಿ). | 


ಗರ್ಭಾಶಯದಲ್ಲಿ, ಗರ್ಭೋತ್ಸತ್ತಿ ಕಾರ್ಯಗಳಲ್ಲಿ ತ್ನಪ್ಪೃವಿಗೆ, ಒಂದು ಮುಖ್ಯಪಾತ್ರನಿರುವುದರಿಂದ, 
ಅವನಿಗೂ ಸ್ಪರ್ಗಲೊಕದ ಸ್ತ್ರೀಯರಿಗೂ (ಗ್ರಾ ಜನಯಃ) ಮೈತ್ರಿಯಿದೆ ; ಅವರೇ ಅವನ ಅನುಚಾರಿಣಿ 
ಯರು (೧-೨೨-೯ ; ಇತ್ಯಾದಿ). ಪೂಷಣ, ಸನಿತ್ಕಾ ಧಾತಾ ಪ್ರಜಾಪತಿ ಮೊದಲಾದ ದೇನತೆಗಳೊಡನೆಯೇ 
ಅವನು ವಿಶೇಷವಾಗಿ ಸೇರಿರುವುದು. ಎರಡು ಸಂದರ್ಭಗಳಲ್ಲಿ « ಸವಿತಾ' ಎನ್ನುವುದು ಅನನಿಗೆ ವಿಶೇಷಣ 
(೩-೫೫-೧೯ ; ೧೦-೧೦-೫). ಈ ಎರಡೂ ಸಂದರ್ಭಗಳಲ್ಲಿ ಅವನ ಸೃಷ್ಟಿಕತಣೃತ್ವವು ಪ್ರಸಕ್ತವಾಗಿದೆ. 
ಕೌಶೀತಕೀ ಸೂತ್ರದಲ್ಲಿ, ತೃಷ್ಣ್ಛ, ಸವಿತೃ ಮತ್ತು ಪ್ರಜಾಸತಿಗಳೂ ಒಂದೇ ದೇವತೆಯ ಹೆಸರುಗಳೆಂದೂ, 
ಮಾರ್ಕಂಡೇಯ ಪ್ರರಾಣದಲ್ಲಿ, ತ್ರಷ್ಟ್ವಾ ವಿಶ್ವಕರ್ಮಾ ಮತ್ತು ಪ್ರಜಾಪತಿಗಳು ಒಂದೇ ಎಂದೂ ಹೇಳಿದೆ. 


ಪುರಾಣಾದಿಗಳಲ್ಲ ತ್ವಷ್ಟಾ ಎಂಬುದು ದ್ವಾದಶಾಡದಿತ್ಯರಲ್ಲಿ ಒಬ್ಬನೆಂದು ಗಣನೆಯಿದೆ. 


ಅವನಿಗೆ, ಇನ್ನೂ ಕೆಲವು ಲಕ್ಷಣಗಳು ಉಕ್ತವಾಗಿವೆ. ಇವುಗಳಿಂದ ಯಾವುದೊಂದು ನಿರ್ದಿಷ್ಟ ವಾದ 
ಗುಣವೂ ವ್ಯಕ್ತವಾಗುವುದಿಲ್ಲ. ಅವನೇ ಮೊದಲನೆಯವನು (೧-೧೩-೧೦) ಅಥವಾ ಮೊದಲು ಜನಿಸಿನವನು 
(ಅಗ್ರಜ) ಮತ್ತು ಮುಂದೆ ಹೋಗುವವನು (೯.೫-೯). ಅಂಗಿರಸರ ಜೊತೆಗಾರನೂದುದರಿಂದ, ದೇವತೆಗಳ 
ಲೋಕವೆಲ್ಲಾ ಅವನಿಗೆ ಪರಿಚಿತವಾಗಿವೆ. (೧೦-೭೦-೯); ಭೂಮ್ಯಾಕಾಶಗಳ ನಡುನೆ ಇರುನ (ಮೈ. ಸಂ. 
೪-೧೪-೯) ದೇವತೆಗಳ ವಾಸಸ್ಥಾನಕ್ಕೆ ಹೋಗುತ್ತಾನೆ (೨-೧-೯), ವರಗಳನ್ನನುಗ್ರಹಿಸುತ್ತಾನೆ ಮತ್ತು ಶ್ರೇಷ್ಠ 
ವಾಡ ಐಶ್ವರ್ಯವುಳ್ಳ ವನು (೧೦-೭೦-೯; ೧೦-೯೨-೧೧). ಆರಾಧಕರ ಸ್ಮುತಿಗಳಿಂದ ತೃಪ್ತನಾಗಿ, ಅವರಿಗೆ 
ಸಂಪದಾದಿಗಳನ್ನು ಅನುಗ್ರಹಿಸಬೇಕೆಂದು ಪ್ರಾರ್ಥನೆ (೭-೩೪.೨೧). . ಅವನಿಂದ ದೀರ್ಫಾಯಸ್ಸೂ ಲಭ್ಯವಾ 
ಗಿದೆ (೧೦-೧೮-೬ ; ಅ. ವೇ. ೬-೭೮-೩). ೯ 


ಶ್ರಕ್ಸ್ಸ ಎಂಬ ಧಾತುವಿನಿಂದ ನಿಷ್ಟನ್ನ ವಾಗಿದೆ. ಈ ಧಾತುವೂ " ತಕ್ಟ್‌' ಎಂಬ ಧಾತುವೂ ಏಕಾ 
ರ್ಥಕವಿರಬೇಕು. ಇಂದ್ರನ ವಜ್ರಾಯುಧವನ್ನು ತಯಾರಿಸಿದನು ಎನ್ನುವಾಗ ಈ ಧಾತು ಉಪಯೋಗಿಸಲ್ಪ 
ಟ್ವಜಿ. ಇದರಿಂದ « ತ್ರಷ್ಟಾ? ಎಂಬುದಕ್ಕೂ ನಿರ್ಮಾಪಕ ಎಂದರ್ಥ. 


ಟೆ 
82 


642 | ಸಾಯಣಭಾಷ್ಯಸಹಿತಾ 











ಗಾಗಾ ರಾರ 





ಹ ಯ ಟಟ ಎ2 ಹ ಲಿ ಿ ರಿ ಯ ಉಬ್ಬಿ ಬರಯ ಟಾ ಅಭ ಸ ಬ್ಯಾ ಟಾ 28 6 ಜಠರ ಬಸ ಅ ಶಿ ಜಿ ಫಸ ಬರಿ ಯಿ ಕುಂ ಕಬ ಯ ಯಂ 


ವೈದಿಕ ದೇವತೆಗಳಲ್ಲಿ ಅತ್ಯಂತ ಅಪ್ರಸಿದ್ದನಾದ ದೇನಕೆ. ಇವನ ಮೂಲವೇನು, ಸ್ವಭಾನನೇನು 


ಮುಂತಾದುವು ದುಚ್ಜೆ ಎ೯ ಯನಾದ ನಿಷೆಯ. ಒಬ್ಬೊಬ್ಬ ಸಂಡಿಶತೆರು ಒಂದೊಂದು ನಿದವಾದ ಅಭಿಪ್ರಾಯ 


ತೊಟ್ಟ ದಾರೆ. ಸೂರ್ಯ ಸಂನತ್ಸರಾಭಿಮಾನಿಜಿ ದೇನ ಸತೆ, ಜಂದ್ರ, ಇತ್ಯಾದಿ ನಾನಾ ಊಹೆಗಳಿಗೆ ಅವಕಾಶಕೊನ್ತಿ. 





ಲಾ ಭು gaa ಇಂ ಇಂಧ್ನ ಅ ಧ್ರ 
ವಿಶ, ನ ಹಿ ಇಜಂಹತಿ, 
ಹ ಈ 
ಜರ 
ಮತ್ತು ಕೆಲವು ಭಾನನಾರೂಪಡೇವತೆಗಳು ಅಂದಕೆ ಪ್ರಯಾದಾಚಳಗಳಿಗೆ ದೇವತೆಗಳೆಂಬ ನೈನಹಾ 
pa a ಬ WY ಬಿ py mn ಇಫ್‌ ಖ್ಯ [ie tt ug mre 
ಗೆವು ಕಂಡು ಬರುತ್ತದೈೆ. ಈ ಕ್ರಿಯೆಗಳಲ್ಲ... ಸರ್ವೋತ್ತಮನಾದ ಒಬ್ಬಿ ದೇವನಿಗೆ ಸೇರಿವೆ. ವಿಶ್ಪಕೆವಸಾ೫ 
wey 


[oon 


ಎಂಬುದು ಇಂತಹ ನಂಮಗಳ ಒಂದು. ಪತ್ತನೆಯ ಮಂಡಲ ಒಂದರಲ್ಲಿ ಮಾತ್ಕ ಕೇವಲ ಐದುಸಖ ಈ ಹಸ 


ಬಂದಿದೆ... ಈ ಜೀವತೆಯನ್ನು ಸ್ತುಕಿಸುತ ಎಂಡು ಸೂಕ್ತ ಗಳು ( ೧೦-೮೧ ; ೧೦-೮೨ ) ಇನೆ. ಇದೇ 


[ss 


ವಿಶ್ವಳ ವಾ ಎಂಬುದು ಒಂದುಸಲ ಇಂದ್ರನಿಗೆ (೮-೮೭-೨) ನಿಶೇಷಣವಾಗಿಯೂ ಒಂದು ಸಲ 
(೧೦-೧೭೦-೪) ಸಮಸ್ತವನ್ನೂ ಸೃಜಿಸುವ ಸೂಕ್ಕನಿಗೆ ವಿಶೇಷಣವಾಗಿಯೇ ಹ್ರಯೋಗಿಸಿದೆ. ಇತರ ವೇದಗಳಲ್ಲಿ 
ನಿಶೇಷಣವಾಗಿ ಪ್ರಯೋಗವು ಮಾನ್ಯವಾಗಿದೆ. ಪ್ರಜಾಪನಿಗೂ ಪಏಿಶೇಷಣವಮಾಗಿದ (ವಾ. ಸಂ. ೧೨-೩೧) 
ಖುಗ್ಗೇದದ ಎರಡು ಸೂಕ್ತಗಳಲ್ಲಿ ವಿಶ್ವಕರ್ಮನು ಈ ರೀತಿ ವಸರ್ಜಿತನಾಗಿದಾನೆ. ಅವನು ಸರ್ವದರ್ಶಿ; ಅವನಿಗೆ 
ಎಲ್ಲಾ ಪಾರ್ಶ್ವಗಳಲ್ಲೂ ಕಣ್ಣು ಗಳು, ಒಂದುನುಖ್ಕ ಬಾಹುಗಳು ಪಾದಗಳು ಇವೆ. ಈ ನಣ್ಣನೆಯಂತೆ, ವಿಶ್ವ 
ಕರ್ಮನ್ಕು ಚತುರ್ಮುಖನೂ, ಚತುರ್ಬಾಹುವೂ ಇದ ಬ್ರಹ್ಮನನ್ನು ಹೋಲುತ್ತಾನೆ. ಅವನಿಗೆ ರಿನ್ಫಿಗಳೂ 
ಇವೆ. ಅತನು ಒಬ್ಬ ಖುಷ್ಕಿ ಪುರೋಹಿತ ಮತ್ತು ಜನಕ ಅನನು ವಾಚಸ್ಸೆ*; ಮನೋವೇಗವುಳ ನನು; 
ಉಪಕಾರಿ; ಸಮಸ್ತ ವಿಧವಾದ ಅಭಿವೃದ್ಧಿಗೂ ಮೂಲಭೂತನು. ಅನಸಿಗೆ ಎಲ್ಲಾ ಪ್ರದೇಶಗಳೂ ಎಲಾ 
ಪ್ರಾಣಿಗಳೂ ಪರಿಚಿತವಾಗಿವೆ ; ಅವನೇ ಜೇವತೆಗಳಿಗೆಲ್ಲಾ ಅವುಗಳ ಹೆಸರನ್ನು ತಿಳಿಸುವವನು. ಜ್ಞಾನಿ ಮತ್ತು 
ಸನರ್ಥ; ಅತಿಮಾನುಷ ವ್ಯಕ್ತಿ ಗಳಲ್ಲಿ ನರನೋತ್ಮಮನು, ಸಮಸ್ತ ಕ್ಲೂ ಆಅಧಾರಭೂತನು ಮತ್ತು ನಿಯಾಮ 
ಕನು; ಅವನೇ ಭೂಮಿಯನ್ನು ಸೃಜಿಸಿ, ಆಕಾಶವನ್ನು ಪ್ರಕಾಶಕ್ಕೆ ತಂದವನು. ಪ್ರಾಯಶಃ, ಈ ಪದವು 
ಮೊದಲು ಮುಖ್ಯವಾಗಿ ಸೂರ್ಯನ ಬಶೇಸಣನಾಗಿ ಪ್ರಯೋಗಿಸಲ್ಪ ಡುತ್ತಿ ದ್ದು, ಮುಂದಡಿ ಬೇಕೆ ಒಂದು ದೇವತೆ 
ಯೆಂದು ಪರಿಗಣಿತವಾಗಿರಬಹುದು ಕಿಲ್ಪಕಲೆಯೇ ಈ ದೇನತೆಯ ವೈಶಿಷ್ಟ್ಯ. ಬ್ರಾಹ್ಮಣಗಳಲ್ಲಿ ವಿಶ್ವಕರ್ಮ 
ಮತ್ತು ಪ್ರಜಾಸತಿಗಳು ಒಂದೇ ಎಂದು ಸ್ಪನ್ಟೆವಾಗಿ ಹೇಳಿದೆ (ಶ. ಬ್ರಾ. ೮-೨-೧-೧೦ ; ೮೨-೩7೩; ಐ. ಬ್ರಾ. 


೪.ನ್ನು, ಹೋಲಿಸಿ). ಪುರಾಣಾದಿಗಳಲ್ಲ ನಿಶ್ವಕರ್ಮನು ದೇವತೆಗಳ ಬಡಗಿ. 


ಪ್ರ ಜಾಸತಿಕ ಸವಿತೃ ವು ಆಕಾಶಕ್ಕೆ ಆಧಾರಭೂತನು ಮತ್ತು ಪ್ರಜಂಚಕ್ಕೆ ಪ್ರ ಪ್ರ ಜಾನತಿಯು ಆಧಾರ 
ಭೂತನು [೪-೫೩-.೨) ಎಂದು ಒಂದು ಕಡೆಯೂ, ತೃಷ್ಟ ೃ ಮತ್ತು ಇಂದ್ರ ರಿಗೆ ಸೋಮದೇವಶೆಯನ್ನು ಹೋಲಿಸುವ 
ಸಂದರ್ಭವೊಂದರಲ್ಲಿ ನೋಮಜೇನವತೆಸೆ ವಿಶೇಷಣವಾಗಿಯೂ ಈ ಪದವು ಪ ಗ್ರಯುಕ್ತವಾಗಿದೆ. ಪ್ರತ್ಕೇಕೆವಾಗಿ 
ಒಂಡು ದೇವತೆಯ ನಾಮವಾಗಿ ಬಂದಿರುವುದು ನಾಲ್ಕೇ ಸಲ್ಲ ಅದೂ ಹತ್ತ ನೆಯ ಮಂಡಲದಲ್ಲಿಯೇ. ಪ್ರಜಾಸತಿ 
ಯು ನಮಗೆ ಪ್ರಜೆ (ಸಂತಾನ) ಯನ್ನು ಅನುಗ್ರಹಿಸಲಿ (೧೦-೮೫-೪೩), ವಿಷ್ಣು, ತ್ರಷ್ಟ್ಯ ಮತ್ತು ಧಾತೃ ಇವರು 
ಗಳಂದೂ ಸಹಿತನಾಗಿ ಸಂತಾನವನ್ನನುಗ್ರಹಿಸಲಿ (೧೦-೧೮೪-೧) ಮತ್ತು ಗೋಧನೆವನ್ನು ಅಭಿವೃದ್ಧಿ ನಡಿಸಲ್ಲಿ 
(೧೦-೧೬೯-೪) ಎಂದು ಮುಂತಾಗಿ ಪ್ರಾರ್ಥಿತನಾಗಿದಾನೆ. ಸಂತತಿ ಮತ್ತು ಪ್ರಾಣಿಗಳ ರಕ್ಷಕನೆಂದು ಅಥರ್ವ 
ವೇದದಲ್ಲಿಯೂ ಉಕ್ತವಾಗಿದೆ. ಈ ಜೀವತಾದ್ಯೋತಕವಾಗಿರುವ ಒಂಜೇ ಸೂಕ್ತದಲ್ಲಿ (೧೦-೧೨೧) ದೇವತೆಯ 
ಹೆಸರು ಬರುವುದು ಕಡೆಯ ಖಕ್ಕಿನಲ್ಲಿ ಮಾತ್ರ ಈ ಸೂಕ್ತದಲ್ಲಿ ಅವನೇ ದ್ಯಾವಾಭೂಮಿಗಳನ್ನು, ಉದಕನನ್ನೂ, 
ಸಮಸ್ತ ಪ್ರಾಣಿಗಳನ್ನೂ ಸೃಜಿಸಿದವನು, ಸತ್ತಾದ (ಈಗ ಇರುವ) ಸಮಸ್ತೃಕ್ಕೂ ಒಬ್ಬನೇ ಯಜಮಾನ (ಪತಿ) 


ಖುಗ್ಗೇದಸಂಹಿತಾ | 643 





ದಾ 














ನಾಗಿ ಜನಿಸಿರುವವನ್ನು ಉಸಿರಾಡುನ ಮತ್ತು ಚಲಿಸುವ ಸಮಸ್ತಳ್ಳೂ ರಾಜನು, ಜೇವತೆಗಳಿಗೆಲ್ಲಾ ಅಧಿಡೇನನು 


ಇವನ ಅಪೃಣೆಗಳನ್ನುಸನುಸ್ತ ಪ್ರಾ ಚಿಗಳೂ ಮತ್ತು ದೇವತೆಗಳೂ ಪಾಲಿಸುತ್ತಾರೆ, ಅವನೇ ಭೂಮ್ಯಾಕಾಶಗಳನ್ನು 


ಭಿ 
ಸ್ಥಾಪಿಸಿದವನು. ಅಂತರಿಕ್ಷದಲ್ಲಿ ಸಂಚರಿಸಬಲ್ಲನನು ಮತ್ತು ತನ್ನ ಬಾಹುಗಳಿಂದ ಇಡೀ? ಪ್ರಪಂಚನನ್ನು ಮತ್ತು 
ಸಮಸ್ತ ಪ್ರಾಣಿಗಳನ್ನು ಆಲಂಗಿ: ಸಿಶೊಳ್ಳು ಶಾನೆ. ಇದೇ ಮೊದಲಾಗಿ ವರ್ಣಿಸಿದೆ. ಇಲ್ಲಿ ಪ್ರಜಾಸತಿಯೆಂದರೆ 
ಪರಮಾತ್ಮನೇ ಇರಬೇಕು. ಖುಗ್ರೆ (ಜದಲ್ಲ ಸರಮಾತ್ಮನೆಂಬರ್ಥದಲ್ಲಿ ಒಂದೇ ಒಂದು ಸಲ ಪ ಸ್ರಯೋಗಿಸಿದ್ದರು 
ಅಥರ್ವ (ದ ಮುತ್ತು ನಾಜಸನೇಯಿ ಸಂಹಿತೆಗಳಲ್ಲಿ ಸಾಧಾರಣಬಾಗಿ ಮೆತ್ತು ಬ್ರಿಹ್ಮಣಗ ಳಲ್ಲಿ ) ನಿಯತವಾಗಿ, 
ಪ್ರಜಾಸನ ಯೆಂದರೆ ಪುರುಷೋತ್ಮನುನೀ ಅಭಿಪ್ರೇತನು. ದೇವತೆಗಳ ಗೆಲ್ಲಾ ಜನಕನು (ಕ. ಬ್ರಾ ೧೧-೧-೬೨೧೪; 
ಶೆ. ಬ್ರಾ. ೮-೧-೩-೪ ; ಇತ್ಯಾದಿ) ; ಆದಿಯಲ್ಲಿ ಒಬ್ಬನೇ ಇದ್ದನು (ಶ್ರ. ಬ್ರಿ. ೨-೨. ೪-೧), ಅವನು ರಾಕ್ಷಸ 
ರನ್ನೂ ಸೈಜಿಸಿದನು ಕಿ ಬ್ರಾ. ೨-೨.೨-೩.). ವೊದಲು ಯಜ್ಞ ಮಾಡಿದವಫೂ ಅನನೇ (ಶ. ಬ್ರಾ. ೨-೪-೪-೧; 
೬೨-೩-೧). ಸೂತ್ರಗಳಲ್ಲಿ ಬ್ರಹ್ಮನಿಗೆ ಪ್ರಜಾಪಪಿಯೆಂದು "5 ; ವಹಾರ (ಅ. ಗೃ, ಸೂ. ೩-೪; ಇತ್ಯಾದಿ). 


ಈ ಪುರುಷೋತ್ತಮ ನ ಸರಶಣತ್ಮನ ಬದಲಾಗಿ, ಉ ಉಪನಿಷತ್ತುಗಳಲ್ಲಿ ಬ್ರಹ್ಮ ಎಂಬುದು ರೂಢವಾಗಿದೆ. 


ಮೈತ್ರಾಯಣೀ ಇರ ತೆಯಲ್ಲಿ ಲಿ (ಮೈ. ಸ ಸಂ, 9-೨-೧3) ಒಂದು ಕಥೆಯಿದೆ. ಪೃಜಾನತಿಇಳು ತನ್ನ 


Ne ಳೆ ಸ 8 EN ಸಕ್ಕ 4 ಇರ 4 ಅ Bnd ded md ನಳ ಇಲ್ಲ 
ದು “ತರ ಖಿ ಉಸೋದೇನಿ 2 ಗ ಲ RY ಛೆ ಗ ನಂದ ಲಿನ ಆನು ಜಿಂಕೆಯ ರೂಸನ ಮ್ನ ತಾಳದ; ಅನನ 


ಅಗ ಗೂ  ಈಾಳಿಡನು, ಇದನ್ನು ನೋಡಿ ಬ್ರ ನಿಗ ಕೋ ಸಬಂಡದು, ಬಾಣಾಬಿರ ನ ಉಗಿಯ್ಸೆಕ್ತನ ಇಟ್ಟು 
ಗ ಸ್ರ ನರಿ ಪೆ ದಿಯ ನಿನ್ನ ನ; ಕಾಡು ಮೃಗಗಳ ಗಿ pl ಧಿ ಬತ್ತಿಯ ನ ಬಾಜ ಟ್ಟ ಸೈ ಬಣ ಬಿಡಬೇಡ 
ಕು ಸ ಆ. 
ಎಂಬು ಮಜ್ಕನಿಗೆ ಹೇರಿದ: ಇದೆ (೧೦-೬ಿಗ.೭ನ್ನು ಜೂ ದ ಬ ಈ ಕಥೆ ಅನೀಕ ಸಜ ಬ್ರ ನಟಿ ಗೆ 
ಗೆ ಷಿ ೪ಸ್ನ ೩ ಕ ಬ 
ಟ್ರ; ಈ ಸುಷ್ಟ ಗಿರ: (ಬಿ ಬ್ರಾ. ೩-೩೩, ಶೀ ಬ ಸ್ರೀ ಬಿಳಗಿ ಸು, ಬ್ರಾ . ಲಪಿ-ದಿಂಿ), ೫0 ಜು 


1 RR ad gl nd Bp, ds ಟ್‌ ್‌ ಕ್ಲ » wi nd, ಇಟ್ಟಿ ಎಲ ಕ್ಯ ಕು 

ಭಳ ಕ (1 | ಸ ಎಂ ಗ ಕ ದಿ ಜೃ) ಜಟ ಗಜ ಲ ಪಜ ಟಿ ೫ ಬ ಬ SU WA ಸ | Ny ಸ ಬಜ್‌ | KN 

| ಗ ಬಿ ಡ್‌ ಸ ಟ್‌ ಸ್ಯ. WY ಥಿ ಜಃ ಉಂ ೯ Ww ( Wes 8 ॥ ಗ ಸೂ ( ೬ 1. ಲ yg me ಗಾ ಟ್ರ ಯು dd | 1೪. ಕೆ IW ಸ [ ew EN ₹2 A) ಲ) i {ad ಲ (3 ts bd, 1 Me ೨೫ WN) Gnd 
HU 4" ನ್ನ ಸ ಜ್‌ 4 ೬ 

1 


Wes 


nag ವ ಯ ಯ ಹಚ ರೃ ಗೆ ಗ 4 K A ಸ pi ಕ ಲ 2 ಸಲ ON ಬ ಫಲ] ಣೆ wa) RN ಹು ಳು “ಲ್ಲಿ ಸ್‌ 
ಹಾಯ 1 7 RN (೧- LOH; DOL, ಹ, ೬) ಹ ಬಿಗಿ ಈ ಧಾ ನಾಗಿರಿದಂತ ಕಾಣುಶೃದಿ, 
Wh ” 


ರೆ ಜೆಜೆ ಛಿ ad inl, ಇಳು ಭಲೆ ma wl pn ON pete a pad ಥೆ 5 ಗ ಗ್ಯಾಲ ಇ ಕಷ್ಕಿ 1 
( ದಿ ಗ. { ಬಂ KN sn ಬ ಕ ಸಣ ಬಲಿ 31 ಲ ಸ ಕ ಬ ಗಲ 5 ಗಿ ೪ RATA TSN ೨೪1] ಸ್ಕಿ | Cheon) Jb ) 
ಭಗ maui ಲಗ ಕಿ ey ks 


p snes ಭಃ wee (ಇ ಘಿ ಬ. ಇ , ಗ 1 ಹಟ ki 2 ಸ ಕ 0 rl ನ) at ೨೬೫! 9 ದ 6 ಥೆ ಲ್ಯ 
ಬಿಲ ಜದ ನೂ ನಯವು ದ್ಗಃವಶೆಯು ಯಾನಂಯುಮೆ ಗೊ ಪ್ರಿ ಭಲಿ ರಾಟಿ ದೆ ಹತ್ರ ನಿರು ಯುವಿ ತೃಣ ಸ 


i. mw ತ್ಗೌ ಹ IW FN K Wl i ... sy 4 4 ಸೆ yes pel ತ್ಯ 4 ಫೆ A, eed ಸಃ [ ಸ ಎ ನ RN ಟೆ ಧಿ A ಣ್ಣ ) ಗ ip 1 
ಹ ತ್ರಿ ತ ಸ ನರಸು ೫೮ ನಿ ೧೦೫೨ ab) ತ್ರೆ, ರ್ರಿ ಜಿ ಓದಗ 8 ಜ್‌ 8) ಬ ಗಿನಿ ಭ್‌ ಬ | ತೆ ಇನಿಸಿ0ಹ ೬ ke ರಿ ಓಂ 
ಇ 


ಬ 
A 
kT 


Rn “aq oh wep, iy ಉದು 6 1 , ಲ್ಯ ಸ ‘ 
ಪಬಕ್ಸು ಹ ಸ್ರ 2೪! ನಂಬ್ರ EF) ನ್ಯಿಎಸಾರ ಗ ದಿ ಗೆ "AN ಹಿಮ (ಐ. ಬ ಟ್ಛ Hu ೨ ೬೭) ಅಣ್ಣಿ 8 po ಸನ Wk 
4 


ಜೆ ಸಿ 
ಚಿ 


(ವತೆಯ ಖಿಸಗು (ವೈ. ಸ ಸಂ. ೩-೧೨೫). ತೈ ಕ್ರಿ ದಯ ಸಂತೆಯಲ್ಲಿ (ಶೈ. ಸಿಂ ೧-೭-೬೬) ಕಃ ಸುತ್ತು 


ಶಿ 
ನಾಗಿ ಹೇಳಿದೆ. 


(9 ವ 
ಹೆತಿಗಳು ಒಂದೇ ಎಂದು ಸ್ಪಷ್ಟ 


ಟಾ! 
ಘಿ 


ಬ್ರ ಪ 

೧೦-೧೨೧ನೆಯ ಸೂಕ್ತದ ಮೊದಲನೆಯ ಮಂತ್ರದಲ್ಲಿ ಸ್ರಜಾನತಿಗೆ ಹಿರಣ್ಯಗರ್ಭ ಎಂದು ಸ್ರಯೋ': 
ಗಿಸಿಡಜೆ. ಖುಗ್ಗೇದದಲ್ಲ " ಹಿರಣ್ಯಗರ್ಭ' ಎಂಬ ಪದದ ಪ್ರಯೋಗವು ಒಂದೇ ಸಲ. ಆದರೆ ಅಥರ್ವವೇದ 
ಮತ್ತು ಬ್ರಾಹ್ಮಣಗೆಳಲ್ಲಿ ಇದು ಸಾಧಾರಣ. ಅಥರ್ವವೇದದ (೪, ವೇ. ೪-೨-೮) ಒಂದು ಮಂತ್ರದಲ್ಲಿ 
ಉದಕವ್ರು ಒಂದು ಗರ್ಭಾಣುವನ್ನು ಸೃಜಿಸಿತೆಂದೂ ಜನಿಸುವಾಗ ಈ ಗರ್ಭಾಣುವು ಹಿರಣ್ಯವೃತವಾಗಿದ್ದಿ ತೆಂತಲೂ 
ಇದೆ. ತೆತ್ತಿರೀಯಸಂಹಿತೆಯಲ್ಲಿ ಇದೂ ಒಂದು ಪ್ರಜಾನತಿಯ ನಾಮಧೇಯ (ತೈ, ಸಂ. ೫-೫-೧-.೨). 


ಸೇದಗಳಿಗಿಂತ ಈಚಿನ ಸಾಹಿತ್ಯದಲ್ಲಿ ಹಿರಣ್ಯಗರ್ಭ ಎಂಬುದು ಸೃಷ್ಟಿ ಕರ್ತೃವಾದ ಬ್ರಹ್ಮನ ನಾಮಗಳಲ್ಲಿ ಒಂದು. 


644 ಸಾಯಣಭಾಷ್ಯಸಹಿತಾ 








ಮನ್ಯು, ಶ್ರದ್ಧಾ ಮೊದಲಾದುವು. 

| ಇನ್ನೂ ಅನೇಕ ಭಾವವಾಚಕಗಳು ದೇವತಾತ್ಸೇನ ಪರಿಗಣಿತವಾಗಿವೆ, ಮನ್ಯು (ಕೋಪ) ವೂ 
ಹೇವತೆಯೆಂದು ಭಾವಿತವಾಗಿದೆ. ಇದನ್ನು ಹೊಗಳುವ ಸೂಕ್ತಗಳು ಎರೆಡು (೧೦-೮೩ಮತ್ತು-೮೪). ಅವನ (ಮನ್ಯು 
ದೇವತೆ) ಶಕ್ತಿಯು ಅಪ್ರತಿಹತವಾದುದು ಮತ್ತು ಸ್ವಸಾಮರ್ಥ್ಯದಿಂದಲೇ ಇರಬಲ್ಲುದು. ಅಗ್ನಿಯಂತೆ ಜ್ರಲಿಸು. 
ತ್ತಾನೆ. ಇಂದ್ರ, ವರುಣ ಮತ್ತು ಜಾತನೇದಸರೆಸ್ಸ್ಟಿಸಿಕೊಳ್ಳುವ ದೇವತೆಯೇ ಅವನು. ವೃತ್ರವಧೆ ಮಾಡು 
ತ್ತಾನೆ; ಮರುತರಿಂದ ಅನುಸೃತನು; ಇಂದ್ರನಂತೆ ಜಯವನ್ನು, ಸಂಪತ್ತನ್ನು ಅನುಗ್ರ ಹಿಸಬಲ್ಲನು. « ತಪಸ್ಸಿ? 
ನಿಂದ ಯುಕ್ಷನಾಗಿ, ಆರಾಧಕರನ್ನು ರಕ್ಷಿಸಿ, ದ್ವೇಷಿಗಳನ್ನು ವಧಿಸುತ್ತಾರೆ. 


ಒಂದೇ ಒಂದು ಸಣ್ಣ ಸೂಕ್ತವು « ಶ್ರಥ್ಧೆ' (ನಂಬಿಕೆ) ಯನ್ನು ಸ್ಕುತಿಸುತ್ತದೆ. ಪ್ರಾತಃಕಾಲ, 
ಮದ್ಯಾಹ್ನ ಮತ್ತು ಸಾಯಂಕಾಲಗಳಲ್ಲಿ ಆಕೆ ಸ್ತುತಳಾಗುತ್ತಾಳೆ. ಶ್ರದ್ಧೆಯ ಮೂಲಕವೇ, ಅಗ್ನ್ಮ್ಯುದ್ಧೀನನ 
ಮತ್ತು ಅಜ್ಯಹೋಮಗಳು ನಡೆಯುವುದು. ಶ್ರದ್ಧೆ ಯಿಂದಲೇ ಐಶ್ವರ್ಯ ಲಾಭವಾಗುವುದು. ಬ್ರಾಹ್ಮಣಿಗಳಲ್ಲಿ, 
ಶ್ರದ್ಧೆಯು ಸೂರ್ಯನ (ಶ್ರ. ಬ್ರಾ. ೧೨-೭-೩-೧೧) ಅಥವಾ ಸಪ್ರೆಜಾಸತಿಯ (ಕೈ. ಬ್ರಾ. ೨.೩-೧೦-೧) ಪುತ್ರಿ. 
ಪುರಾಣೇತಿಹಾಸಗಳಲ್ಲಿ ಅವಳ ಸಂಬಂಧಿಗಳು ಇನ್ನೂ ಅನೇಕರು ಉಕ್ತರಾಗಿದಾರೆ. 


' ಅನುಮತಿ (ದೇವತೆಗಳ ಅನುಗ್ರಹ)ಯೆಂಬದೂ ದೇವತೆಯಾಗಿ ಎರೆಡು ಸಲ ಉಕ್ತವಾಗಿದೆ. ಅನು 
ಕೂಲಳಾಗಿರಬೇಕೆಂದೂ, ಆರಾಧೆಕೆರು ಸೂರ್ಯನನ್ನು ನೋಡಲು ಅನಕಾಶ ಕಳ್ಪಿಸಬೇಕೆಂದೂ (೧೦-೫೯-೬) 
ಪ್ರಾರ್ಥಿತಳಾಗಿದಾಳೆ ; ಆಕೆಯ ರಕ್ಷಣಾಕಾರ್ಯವೂ ಪ್ರಸಕ್ತವಾಗಿದೆ (೧೦-೧೬೭-೩). ಅಥರ್ವವೇದ ಮತ್ತು" 
ವಾಜಸನೇಯಿ ಸಂಹಿತೆಗಳಲ್ಲಿ ಆಕೆಯು ಪ್ರೇಮದ ಅಧಿದೇವತೆಯಾಗಿ, ಸಂತಾನಾಭಿವೃದ್ಧಿ ಕಾರ್ಯಕ್ಕೆ ಪ್ರೇರಕ 
ಇಗುತ್ತಾಳೆ. ಮುಂದೆ ಕರ್ಮಗಳಲ್ಲಿ ಆಕೆಗೂ ಚಂದ್ರನಿಗೂ ಸಂಬಂಧೆ ಕಲ್ಪಿತವಾಗಿದೆ; ಪೊರ್ಣಮಿಯ ಹಿಂದಿನ 
ದಿನಕ್ಕೆ ಅಭಿಮಾನದೇನತೆಯೆಂದು ಭಾವನೆ. ಅರಮತಿ (ಭಕ್ತಿ ಅಥವಾ ಧರ್ಮ) ಎಂಬುದೂ ಒಂದು ದೇವತೆ 
ಯೆಂದು ಅಸರೂಸವಾಗಿ ಹೇಳಿದೆ. ಸೂನೃತಾ (ಔದಾರ್ಯ) ಎಂಬುದೂ ಒಂದು ದೇವತೆ. ಎರೆಡು ಮೂರು 
ಡೆ ಪ್ರಯೋಗವಿದೆ (೧-೪೦-೩; ೧೦-೧೪೧-೨). . ಅನುನೀತಿ'ಯನ್ನು (೧೦-೫೯-೫, ೬) ದೀರ್ಥಾಯುಸ್ಸು 
“ಮತ್ತು ಬಲ, ಪುಸ್ಟಿಗಳಿಗಾಗಿ ಪ್ರಾರ್ಥಿಸಿದಾರೆ. ನಿರ್ಯಕಿ (ರೋಗ, ಕ್ಷೀಣತೆ)ಯೂ, ಸುಮಾರು ಹನ್ನೆರಡು' ಸಲ 
ಮೃತ್ಯುವಿಗೆ ಅಭಿಮಾನಿದೇವಕೆಯಾಗಿ ಪ್ರಸಕ್ತವಾಗಿದೆ. | 


ಇತರ ಕೆಲವು ಭಾನವಾಚಕಗಳು ಯಜುರಾದಿ ವೇದಗಳಲ್ಲಿ ಸೇನತೆಗಳೆಂದು ಉಕ್ತವಾಗಿನೆ. ಕಾಮವು 
ಅಥರ್ವವೇದದಲ್ಲಿ ದೇವತ್ವವನ್ನು ಪಡೆದಿದೆ (ಅ, ವೇ. ೯-೨; ೧೯-೫೨). ಇಲ್ಲಿ ಕಾಮನು ಈಚಿನ ಸಾಹಿತ್ಯ . 
ದಲ್ಲಿರುವಂತೆ, ಅನುರಾಗ ಅಥವಾ ಪ್ರಣಯಕ್ಕೆ ಮಾತ್ರ ದೇವಶೆಯಲ್ಲ. ಅವನಿಂದ ಎಲ್ಲಾ ಇಷ್ಟಾರ್ಥವನ್ನೂ 
ಪಡೆಯಬಹುದು. ಹೈದಯಗಳನ್ನು ಭೇದಿಸುವ ಅವನ ಬಾಣಗಳ ಪ್ರಸ್ತಾಪವಿದೆ (ಅ. ವೇ. ೩-೨೫-೧). 
“ಜನ್ಮ ತಾಳಿದವರಲ್ಲಿ ಅನನೇ ಮೊದಲನೆಯನನು (ಅ. ವೇ. ೯-೨-೧೯).  ಖುಗ್ರೇದದಲ್ಲಿ (೧೦-೧೨೯-೪), ಮನ 
ಸ್ಸಿನ ಪ್ರಥಮ ಅಂಕುರವೇ ಕಾಮ(ಆಸೆ)ನೆಂಬ ನಾಕ್ಯದ ಆಧಾರದ ಮೇಲೆಯೇ ಇವೆಲ್ಲವೂ ಹೊರಟರಬಹುದು. 
ಕಾಲವೂ ಒಂದು ವಿಶ್ವಶಕ್ತಿಯೆಂಬ ಅಭಿಪ್ರಾಯದಲ್ಲಿ ವ್ಯಕ್ತಿತ್ರಾರೋಹಪಣೆಗೆ ಒಳಗಾಗಿದೆ(ಅ. ನೇ. ೧೯-೫೨, ೫೪). 
ಪ್ರಜಾಪತಿಯಿಂದ ಸೃಷ್ಟವಾದ ಪ್ರಸಂಚವನ್ನು ಎತ್ತಿ ಹಿಡಿಯುವ ಶಕ್ತಿಯೊಂದು ಬೇಕೆಂಬುದ೦ಂದಲೇ, ಸಂಭ 
ಎಂಬ ದೇವತೆಯೊಂದು ಕಲ್ಫಿತವಾದಂತಿದೆ (ಅ. ವೇ. ೧೦-೮-೨). ಪ್ರಾಣವೂ (ಉಸಿರು) ಪ್ರಜಾಪತಿಯ ಒಂದು 


ಖುಗ್ವೇದಸಂಹಿತಾ oo 645 











pe "ಇ ಗ ಗ್‌ A ಗಳಾಗಿ EN ಗ ಗಾ ತ ತಡಿ 








ಮಪಿ ಬದು ಬಂಗ ಟಬ ಓಜ ಎಳ ಹಿಡಿ ಜೆ 


ನಾಮ (ಆು ವೇ. ೧೧-೪-೧೨ ; ಇತ್ಯಾದಿ). ಅಥರ್ವ ವೇದದಲ್ಲಿ ಇಂತಹ ದೇವತೆಗಳು ಇನ್ನೂ ಅನೇಕ ಸಿಗು 
ತ್ತನೆ. «ಶ್ರೀ? ಎಂಬುದು ಸೌಂದರ್ಯ ಅಥವಾ ಐಶ್ವರ್ಯದ ಅಧಿದೇವತೆಯಾಗಿ ಪ್ರಸಕ್ತವಾಗಿರುವುದು ಮೊದಲು 
ಶತಪಥಬ್ರಾಹ್ಮಣದಲ್ಲಿ (ಶ. ಬ್ರಾ. ೧೧-೪-೩-೧). 
| ಅದಿತಿ 
ಈ ಸ್ತ್ರೀದೇನತೆಯನ್ನು ಸ್ತುತಿಸುವ ಪೂರ್ತ ಸೂಕ್ತವಾವುದೂ ಇಲ್ಲ. ಅದರೆ ಅನೇಕ ಕಡೆ, ಸುಮಾರು 
ಎಂಬತ್ತು ಸಲ ಪ್ರಾಸಂಗಿಕವಾಗಿ ಸ್ತುತಳಾಗಿದಾಳೆ. ಒಂಟಿಯಾಗಿ ಸ್ತುತಳಾಗಿರುವುದು ಬಹಳ ಅಪರೂಪ 
(೮-೧೯-೧೪). ಸಾಧಾರಣವಾಗಿ ಅವಳ ಪುತ್ರರಾದ ಆದಿತ್ಯರೊಡನೆಯೇ ಆಕೆಯನ್ನು ಸ್ತುತಿಸುವುದು. 


ಆಕೆಯ ಡೇಹೆವರ್ಣನೆ ಸ್ಪಪ್ಪವಾಗಿಲ್ಲ. ಪ್ರಾಯಶಃ ದೇವಿಯೆಂದೇ ಸಂಬೋಧನೆ; ಅನರ್ವಾ 
(ಅಖಂಡವಾಗಿರುವವಳು, ಕುಂದಿಲ್ಲದವಳು) ಎಂದೂ ಅಲ್ಲಲ್ಲಿ ಹೇಳಿದೆ (೨-೪೦-೬; ೭-೪೦-೪). ಹೆಚ್ಚಾಗಿ 
ವಿಸ್ತೃತಳಾಗಿದಾಳೆ. (೫-೪೬-೬). ಅಗಾಧಳ್ಕು ದೊಡ್ಡ ದೊಡ್ಡ ಗೋಶಾಲೆಗಳಿಗೆ (ಉರುವುಜ) ಒಡೆಯಳು 
(೮.೬೩-೧.೨೨). ಆಕೆಯು ಶುಭ್ರೆಳು ಮತ್ತು ಕಾಂತಿಯುಕ್ತಳು, ಪ್ರಾಣಿಗಳಿಗೆ ಆಧಾರಭೂತಳು (೧-೧೩೬-೩ ; 
ಸಾಧಾರಣವಾಗಿ ಮಿತ್ರಾನರುಣರಿಗೆ ಮಾತ್ರ ಅನ್ವಯಿಸುತ್ತದೆ.) ಎಲ್ಲಾ ಮನುಷ್ಯರಿಗೂ ಸೇರಿದವಳು (೭-೧೦-೪, 
 ಭೂಮ್ಯಾಕಾಶಗಳಿಗೂ ಉಕ್ತವಾಗಿದೆ). ಪ್ರಾತಃಕಾಲ, ಮಧ್ಯಾಹ್ನ ಮತ್ತು ಸಾಯಂಕಾಲಗಳಲ್ಲಿ ಆಹೂತಳಾಗು 


ತ್ರಾಳೆ (೫-೬೯-೩). 


ಅದಿಕಿಯು ಮಿತ್ರ ಮತ್ತು ವರುಣರ (೮..೨೫-೩ ; ೧೦-೩೬-೩; ೧೦-೧೩೨-೬) ಮತ್ತು ಅರ್ಯಮನ 
(೮-೪೭-೯) ಮಾತೆ, ಆದುದರಿಂದಲೇ ಅವಳನ್ನು ರಾಜರುಗಳ (೨-೨೭-೩), ಶ್ರೇಷ್ಠರಾದ ಪುತ್ರರ (೩-೪-೧೧), 
ಬಲಾಢ್ಯ ರಾದ ಪುತ್ರರ (೮-೫೬-೧೧), ಶೂರರಾದ ಪುತ್ರರ (ಅ. ವೇ. ೩-೮-೩; ೧೧-೧-೧೧) ಅಥವಾ ಎಂಟು 
ಜನ ನುಕ್ಕಳೆ (೧೦-೭೨-೮ ; ಅ. ವೇ. ೮-೯-೨೧) ಜನನಿಯೆಂದು ಕರೆದಿರುವುದು. ಒಂದು ಕಡೆ, ಆಕೆಯು 
ರುದ್ರರ ತಾಯ್ಕಿ ವಸುಗಳ ದುಹಿತೃ ಮತ್ತು ಆದಿತ್ಯರ ಭಗಿನಿ (೮-೯೦-೧೫) ಎಂದು ಹೇಳಿದೆ. ಅಥರ್ವವೇದ 
ದಲ್ಲಿ (ಅ. ವೇ. ೬-೪-೧), ಆಕೆಯ ಸೋದರೆರು ಮತ್ತು ಮಕ್ಕಳು ಎಲ್ಲರೂ ಪ್ರಸಕ್ತರಾಗಿದಾರೆ. ಮತ್ತೊಂದು 
ಕಡೆ (ಅ. ವೇ. ೭-೬-೨, ವಾ. ಸಂ. ೨೧-೫), ಭಕ್ತರ ಮಾತೆ, ಖತದ ಪ್ರಿಯೆ ಸಮರ್ಥಳ್ಕು ನಾಶರಹಿತಳು, 
ಅತ್ಯಂತ ನಿಸ್ಪೃತಳು, ರಕ್ಷಕಳು ಮತ್ತು ಕುಶಲಳಾದ ನೇತ್ರಿ ಎಂದು ಆಕೆಯನ್ನು ಸ್ತುತಿಸಿದ. ಇಂತಹ ವಾಕ್ಯ 
ಗಳೂ ಮತ್ತು ಅವಳ ಪುತ್ರರಾದ ಅದಿತ್ಯಕೊಡನೆಯೇ ಆಕೆಯಸ್ತುತಿ, ಇವುಗಳೂ, ತಾಯ್ತನವು ಆಕೆಯ ವಿಶೇಷ 
ಲಕ್ಷಣವೆಂದು ಸೂಚಿಸುತ್ತದೆ. ಸಸ್ತ್ರಾ (ಗೃಹಿಣಿ) ಎಂಬುದೂ ಆಕೆಯ ಒಂದು ವಿಶೇಷಣ (೪-೫೫-೩; 
೮೨೭.೫). ಇದೂ ಆಕೆಯ ತಾಯ್ತನವನ್ನೇ ಸೂಚಿಸಬಹುದು. ಇತಿಹಾಸ ಮತ್ತು ಪುರಾಣಗಳಲ್ಲಿ ಅದಿ 
ತಿಯು ದಕ್ಷ ಎಂಬುವನ ಪುತ್ರಿ, ಸಾಧಾರಣವಾಗಿ ಎಲ್ಲಾ ದೇವತೆಗಳಿಗೂ ಜನನಿ ಮುಖ್ಯವಾಗಿ ನಿವಸ್ತತ, ಸೂರ್ಯ 
ಮತ್ತು ವಾಮನರೂನೀನಿಷ್ಣು ಇವಂಗಳ ತಾಯಿ: ವಿಷ್ಣುವಿನ ಪತ್ಲಿಯೆಂದು ವಾಜಸನೇಯಿ ಸಂಹಿತೆಯಲ್ಲಿ 
(ವಾ. ಸಂ. ೨೯-೬೦; ತೈ. ಸಂ. ೭-೫-೧೪) ಹೇಳಿದೆ. : 


ಇವೆ 


ಗ್ರಹಿಸುವವಳೆಂದೂ ಅನೇಕ ಕಡೆ (೧೦-೧೦೦ ; ೧-೯೪-೧೫) ಹೇಳಿದೆ; ಆದರೆ ಹೆಚ್ಚು ಸಲ, ಪಾಪದಿಂದ ಬಿಡು 
ಗಡೆ ಮಾಡಬೇಕೆಂದು ಆಕೆಯನ್ನು ಪ್ರಾರ್ಥಿಸಿದೆ. ಅಧಿತಿಯ ವಿಷಯದಲ್ಲಿ ತಪ್ಪು ಮಾಡದಂತೆ, .ಕಾಪಾಡ 


ಕಷ್ಟದಿಂದ (ಅಂಹಸಃ) ಪಾರುಮಾಡುವವಳೆಂದೂ ಮತ್ತು ಕ್ಷೇಮ ಮತ್ತು ಸುರಸ್ಷಿತೆಗಳನ್ನು ಅನು 


646 ` ಸಾಯಣಭಾಷ್ಯಸಹಿತಾ 








ಗ ಇಹ ಜಹಾ ಯಾ ರಾ ಬರ ಬ ರಾ 








ಬೇಕೆಂದು' ನರುಣಿ (೧-೨೪-೧೫) ಅಗ್ನಿ (೪-೧೨.೪) ಮತ್ತು ಸವಿತೃ (೫-೮೨-೬)ಗಳು ಪ್ರಾರ್ಥಿತರಾಗಿದಾರಿ, 
ಪಾಪಗಳನ್ನು ಶ್ರಮಿಸಬೇಕೆಂದು ಅದಿತಿ, ಮಿತ್ರ ಮತ್ತು ಪರುಣರನ್ನೂ (೨-೨೭-೧೪), ಪಾನದ ಬಂಧನಗಳನ್ನು 
ಬಿಡಿಸಬೇತೆ “ದು ಅದಿಕಿ ನುತ್ತು ಅರ್ಯಮರನ್ನೂ (೮-೯೪೩-೭) ಬೇಡುತ್ತಾರೆ. ಆರಾಧಕರು ತಮ್ಮನ್ನು ಜಾಸರಹಿ 
ತರನ್ನಾಗಿ ಮಾಡೆಂದು ಅದಿಶಿಯನ್ನು ಅಂಗಲಾಚಿ ಬೇಡುತ್ತಾರೆ (೧-೧೬೨-೨೨); ಆಕೆಯ ನಿಯನುಗಳನ್ನು 
 ಅನುಸರಿಸುವವರಾಗಿ ವರುಣನ ವಿಷಯಬಲ್ಲಿ ತಪ್ಪುಗಳನ್ನು ಮಾಡದೇ ಇರುವಂತೆ ಅಸುಗ್ರಹಿಸಬೇಕೆಂದೂ 
(೮-೮೭-೭೬) ಮತ್ತು ಖಾಪಿಷ್ಯಗನ್ನು ದೂರೀಕರಿಸಬೇಕೆಂದೂ ಪ್ರಾರ್ಥನೆ (೧೦-೮೭-೧೮). ಆಗ್ನಿ (೩-೫೪-೧೦), 
ಸವಿತೃ (೪-೪೪-೩), ಸೂರ್ಯ, ಉಷಸ್ಸು, ಭೂಮಿ, ಆಕಾರ (೧೦-೩೫-೨, ೩)ಗಳು ಶಸ್ತ್ರಗಳನ್ನು ಕ್ಷಮಿಸಬೇಕೆಂದು 
ಪ್ರಾ ರ್ಭೀತರಾದರೂ. ಪಾಪವಿಮೋಚನಾ ಕಾರ್ಯವು ಅದಿತಿ ಮತ್ತು ಅನಳ ಮಗೆ ನರುಣರಿಗೇ ಸೇರಿಯುದು; 
ವರುಣನ ಪಾಠವು ಪ್ರಸಿದ್ಧವಾದುದು ; ಪ್ರೀತನಾದ ವರುಣನು ಪಾಕವನ್ನು ಹೆಗ್ಗಚಂತೆ ಬಿಚ್ಚಿ, ತೆಗೆದುಹಾಕು 
ತ್ತಾನೆ (೫-೨-೩). 
. ಅದಿತಿ' ನದದ ನಿಸ್ಪತ್ತಿಯೂ ಇದೇ ಅರ್ಥವನ್ನೇ ಪೋಸಿಸೆಬಹುದು. ದಾ ಎಂಬ ಧಾತುವಿಗೆ 
ಬಂಧಿಸ್ಕು ಕಟ್ಟ ಹಾಕು ಎಂದರ್ಥ. ಅದರಿಂದ ನಿಷ್ಟನ್ನನಾದ ದಿಕಿ'ಗೆ ಬಂದನ ಎಂದಾಗುತ್ತ ದಿ, ಚದುದ 


ರಿಂದ ಅದಿತಿ ಎಂದರೆ ಬಿಡಿಸುವುದು, ಬಂಥನರಾಹಿ ತ್ಯ ವಿಂಜಾಗುವುದಡು. ಇದೇ ಅರ್ಥದ ದಲ್ಲಿ ೇ ಶ್ರ ಸುನೂಶೇಪನು 
ಕ ಕ ಜು i 4 i ಕ ಕಟ್ಟು 382 ಎಲ್ಲೂ sy PT ಹ 0 1. 
ಯೂಪಿಕ್ಕ ನಿದಿತ (ಕಟ್ಟಿ ಲ್ಪಟ್ಟಿ) ನಾಡನು ಎಂದು ಹೇಳಿದ (೫-೨- ೭) ಜದ್ದನಾಗಿರುವ ಸೈೇಸನಷ್ನು ಬಿಡಿಸು 
ನಂತ್ರ ಆರಾಧಕರನ್ನು ವಿಸೊೋಸನ ಮಾಡಬೇಕೆಂದು ಅದಿತಿಯನ್ನು ಪ್ರಾಧಿ: ಸುಪ್ರಮು ಜ್ಯಳಾನಿಸವೇ ಅಗಿದೆ 


4 ಭಾ ಬ್ಲ ಕ್ಸಾಡಿ ನ ಟಾ ed rd | pt go, ಸ್ಮ we ೫1 age a ಗ್‌ೆ ಕಗ್ಗ my (ಜ| | mp PR | 
(೨ ಒಪ ಛಬಿ ) ; ಇತ್ರ ಕ್ರಿ ರ್ರಿ ನಿಂಟ ಅರ್ಥದ ಚ Maio ಈ.) 3 ಪ್ರ (3 ೧A ದ ಸ್ರ ಲ್ಭ ಶಂದಿತಾಯಿಗ 1?! 
॥ ಕ ನ 0 ಟಿ 
ಆ 


pe (ಗ ಫಿ a ಸಜ ಕ eS pu a a mn ಇ ¥ mn , ಅ 
ನೋಡಲು ಬೇಕಾನಾಗ ಅದಿತಿ (ಸ್ಟಾತಂತ್ರ್ಯ) ಯನ್ನು ನಿನುಗ ಕೊಡುವವರು. ಎಂದು ಒಂದು ಕಡೆ ಇದೆ 
ಕ ಇಂ ತ wm pe ಸ ಸ 1 ತಿಟ್ಟು ಗಾ pe an ಟ್ಟ spl nied po PE ಈ 
(೧- ೨೪-೧). ಹೋಮ ನ್ನು ಪಾಸರಹಿಕನನಒ p ಗಿ ಮೂ (ಆನಾ? AN » ಲ), ಇತ ಪ್ರೀಯರ ನನ್ನೂ ಗ 
೩14111. "ye MM pe ಬನ್ನೆ 


KS ಕ 

" ವಿ ಇ ", ಆ! of mse wi ne I ಜ|| {A ne: ಹ ೬! ಫೆ Fd ಲಗ wm na marl 
( ಅದತ | ಔಯ ಬೆ 'ಇಂದು ಆದಿತ್ಯ ಬು ಸಣರ್ಥಿತಿರಣಗಿನಣರಿ ಕ LMT ) . [ASPENS CTIA ಸ ಖಣ 
PNW, ಲ «. WP ಶಿ ” ೧ ೪ 8 4 

1 (1. NE ಬೈ ಕಾಕ ad ಗ ಇಳೆ | TR ತ್‌ ಶ್ರ್ಮಟ್ಟ್ಸ್ಟುು್ಟ 181 ಇಂ ಗದ್ದಿ: “ 
ಅಖಾರ ವೂ ಅದ ಅದಿತಿಯ ಣನ ಅಸ್ಸ ೧ ಫಿ ಮಾಗಿಲಿಣ 9 ಅಗಿ, ಯುಂದೆರಿ ಇದಿ. ಜಿ EWES) (()- ೧೭೫.8 ಸ 

ಇಷ್ಟ್ಟು 

ಗು ಸುಡ Nn ್ಟ ್ಫ್ಧ್ರಚ Re ು ್ಟ ್ಟ ರ Wo ed Wg ಇಗ ಭಯ ಎಬ ಓದ BA ಬಜ ಟ್‌ ಫಫ 
ಅಪಾರ ಎಂಬರ್ಥದ ಏರೀಸಣವಾಗಿ ಯೂ ಅದಿತಿ ಶೆ ಬ್ರ ವ್ರ ಅನೇಕ ಸಲ ಸರು ಗಿನಿ ಈ. ಅರ್ಭ್ಯಭಳ್ಬ 


4 


ದ್ಯಬೀಎತೆಗ ನಿಶ್ನೇಷಣವಾ. ಎಂಡು ಸಲವೂ (೫-೫೯-೮, ೧೦-೬೩-೩) ಅಗ್ನಿಗೆ ನಿಶೇಸಷಣನಾಗಿ ಅನಲ 
ಸಿಲವೂ (೧-೯೪-೧೫ ; ೪೨-೨೦; ೭-೯-೩; ೮.೧೯-೧೪) ಉಪಲಿ 
ಈ ಬೆಸಟು ಈರೀಕಿಯಲ್ಲ ನಿರ್ದಿಷ್ಟವಾದ ಉಾವ್ರ ದೊಂದು ಅರ್ಥವನ್ನೂ ಳಊಡದೇ ಇರುನ್ರುದರಿ ರಿಂದ್ಕ 
ನಾನಾ ಊಹೆಗಳಗ ಎಡೆಕೊಟ್ಟದೆ. ದೇವತಾ ಪಂಶಾನಳೆ ಮುತ್ತು ನಿಶ್ವತೃಷ್ಟಿಗಳು ಪ್ರಸಕ್ತ್ರ್ಯವಾದಾಗ ಇದಿತಿಯು 
ನಾನಾ ದೇವತೆಗಳಿಗೆ ಹೆಸರಾಗಿದೆ, ದೇವತೆಗಳು ಅದಿಕ್ಕಿ ನೀರು ಮಸ್ತು ಭೂಮಿ (೧೦-೬೩-೨)ಗಳಿಂದ ಜನಿಸಿ 
ದರು. ಅನಂತವಾದ ಆಕಶಾಶವ್ರ (ದ್ಯೌರದಿತಿ£) ಆ ದೇವತೆಗಳಗೆಲ್ಲಾ ನೀಯೂಹವನ್ನು ಒದಗಿಸಿತು 
(೧೦-೬೩-೩). ಬೇರೆಕೆಡಿ (೧-೭೨-೯; ಈ. ನೇ. ೧೩-೧-೩೮), ಅದಿತಿಯೂ ಭೂಮಿಯೂ ಒಂದೇ ಎಂದು 
ಹೇಳಿದೆ; ಇವೆರಡರ ಐಕ್ಯವು ತೈತ್ತಿರೀಯ ಸಂಹಿತೆ ನುತ್ತು ಶತಸಥಬ್ರಾಹ್ಮಣಗಳಲ್ಲಿ ವಿಶೇಷವಾಗಿ ಉಕ್ತವಾಗಿದೆ. 
ನಿರುಕ್ತದಲ್ಲ, ಅದಿತಿಯು ಭೂಮಿಯನ್ನೂ ಮತ್ತು ಅದಿತಿ ಶಬ್ದವು ದ್ವಿನಚನದಲ್ಲಿ ದ್ಯಾವಾಭೂನಮಿಗಳನ್ನೂ ಸೂಚಿ 
ಸುತ್ತದೆ ಎಂದು ಹೇಳಿದೆ. ಆದರೆ ಖಗ್ಗೇದದಲ್ಲಿ ಇವು ಬೇರೆ ಬೇರ ಎಂದು ಭಾವನೆ; ಒಂದೇ ಮಂತ್ರದಲ್ಲಿ 
ಭ್ಯೂಮ್ಯಾಕಾಶಗಳು ಮತ್ತು ಅಧಿತಿಯೂ (೧೦-೬೩-೧೦, ಇತ್ಯಾದಿ) ಉಕ್ತರಾಗಿದಾರೆ. ಮತ್ತೊಂದು ಕಡೆ 
ಅದಿತಿಯೆಂದರೆ ಪ್ರಕೃತಿ ಎಂದಾಗುತ್ತದೆ (೧-೮೯-೧೦)- ಅದಿತಿಯು ಅಕಾಶ ವಾಯು, ತಾಯಿ ತಂದ್ರೆ 


ಯ ಗ್ಲೇದಸಂಹಿತಾ 647 


ಯ ರ ೪1 1 ( 1ಸಸಧಂ್ದಒ್ಷ್ದ 6 ಯ ಯ ಲ ೋೂ Nd TN NR ಲೀ ೋ್ಯೂರ್ಟ್ಪ್ಟರರ್ಸರ್‌ಾಖಖ್ವರ್ಕಾಕಕಿ ಣ್ಣ ್ಮಾ“ರಣರ್ಷ PN RN 
LT ' x ಗ 
ಕ್ಕ 


ಮತ್ತು ಮಗ; ಅದಿತಿಯೇ ಎಲ್ಲಾ ದೇನತೆಗಳು ಮತ್ತು ಐನು ಪಂಗಡಗಳು; ಆಫಿಸಿರುವುದೆಲ್ಲಾ ಅಥವಾ 
ಮುಂದೆ ಜನಿಸುವುಡೆಲ್ಲಾ ಡದಿತಿಯೇ (ಕಠೋಸವಫಿಸತ್ತು ೪-೭). 


ಖುಗ್ರೇದದ ಇತಿಹಾಸಗಳಲ್ಲಿ ಪೇಳಿರುವಂತೆ ಅದಿತಿಯು ದಕ್ಷನಾಮಕನಾದ ಆದಿತ್ಯನ ತಾಯಿಯು. 
(೨-೨೭-೧) ಆದರೆ, ವಿಶ್ವಸ್ಸಷ್ಟಿಯೆನ್ನು ಸ್ರ ಸ್ತಾಪಿಸಿರುವ ಸೂಕ್ತವೊಂದರಲ್ಲಿ (೧೦-೭೨-೪, ೫) ಅದಿತಿಯು ದಕ್ಷನ 
ತಾಯಿಯು ಹಡು. ಮತ್ತು ಮಗಳೂ ಹೌದು; ಈ ರೀತಿಯ ಸಂಬಂಧವು ಖುಗ್ಗೇದದಲ್ಲಿ ಹೊಸದಲ್ಲ (೧೦-೯೦- 
೫ ನ್ನು ಹೋಲಿಸಿ). ಮತ್ತೆ ಎರಡು ಸ್ಥಳಗಳಲ್ಲಿ (೧೦-೫-೭ ; ೧೦-೬೪-೫) ಈ ದಕ್ಷ ಮತ್ತು ಅದಿತಿಯರ ಪರೆ 
ಸ್ಪರ ಸಂಬಂಧವು ತೀರ ನಿಲಕ್ಷಣವಾಗಿದೆ; ಆದಿತಿಯನ್ನು ದಕ್ಷನ ತಾಯಿಯೆಂದು ಹೇಳುವುದೇ ಸಾಧ್ಯವಾಗಿ ಕಂಡು 
ಬರುವುದಿಲ್ಲ; ಆಕೆಯು ಅವಧಿಗೆ ಅಧೀನಳಾಗಿರುವಂತೆ ತೋರುತ್ತದೆ. ಕೆಲವು ಪ್ರಮುಖ ದೇವತೆಗಳಿಗೆ ಶಾಯಿ 
ಉಟಾದರೂ, ಕೇವಲ ಸಾಧಾರಣನಾದ ಪಾತ್ರ ಆಕೆಯದು. ತನ್ನ ಪುಶ್ರರು ವರುಣ್ಕ ಮಿತ್ರ ಮತ್ತು ನರುಣರ 

a pas ” ಗ್ಗೆ 3 ow: 3 ng | | 

ಜೊತೆಯ ದ್ವಾಕೊಂಡು ಸನಿತೃವನ್ನು ಸ್ತು ತಿಸುತ್ತಾಳೆ. (೭-೩೧-೫) ಮತ್ತು ಇಂದ್ರನಿಗೋಸ್ಕರ ಒಂದು ಸ್ತುತಿ 
ಯನ್ನು ರಚಿಸಿದಳೆಂದು (೮-೧೨-೧೪ ; ೫-೩೧-೫ ನ್ನು ಹೋಲಿಸಿ) ಇಡೆ. 


ತೇಜೋನಿಶಿಸ್ಸರಾದ ಆದಿತ್ಯರ ತಾಯಿಯಾದುದರಿಂದ ತೇಜಸ್ಸಿನ ಸಂಬಂಧವೂ ಸ್ವಲ್ಪ ಇದೆ. ಬೆಳ 
ಕನ್ನು ಕೊಡೆಂದು (೪-೨೫-೩ ; ೧೦-೩೬- ೩ನ್ನು ಸೋಲಿಸಿ) ಪ್ರಾರ್ಥಿತಳಾಗಿದಾಳೆ; ನಾಶರಹಿತವಾದ ಅವಳೆ 
ಪ್ರಕಾಶವು ಸೊಗಳಲ್ಬಟ್ಟಿಬೆ- (೭-೮೨-೧೦) ಮತ್ತು ಉಸಸ್ಸು ಆಕೆಯ ಮುಖನೆಂದು (೧-೧೧೩-೯) ಹೇಳಿದೆ. 
ಅಪರೂಪವಾಗಿ ಇತರ ಬೇನಶೆಗಳಂತೆ ಸಾಧಾರಣವಾದ ಬೇಡಿಕೆಗಳೂ ಈಕೆಯನ್ನು ಉದ್ದೇಶಿಸಿ ಹೇಳಲ್ಪಡುತ್ತದೆ 
ಆರಾಧಕರು ಅವರ ಸಂತತಿ ಮತ್ತು ಗೋವು ಇವುಗಳನ್ನು ರಕ್ಷಿಸಬೇಕು. ಅಥವಾ ಆಶೀರ್ವದಿಸಬೇಕೆಂಬ 
ಪ್ರಾರ್ಥನೆ (೮-೧೮-೬, ೭ ; ೧-೪೩-೨) ಇದೆ. ಐಶ್ವರ್ಯವೂ ಅವಳಿಂದ (೭-೪೦-೨) ಪ್ರಾ ಸ್ಕವಾದುದು; ಶುದ್ಧ ವೂ- 
ಅಖಂಡವೂ, ದಿವ್ಯವೂ, ಅನಿನಾಶಿಯೂ ಆದ ಆಕೆಯ ಅನುಗ್ರಹವನ್ನು ಬೇಡಿದೆ. (೧-೧೮೫-೩) ಮತ್ತು ಮರು 
ತರ ಅನುಗ್ರಹವನ್ನು ಅದಿತಿಯ ಉಪಕಾರಕೃತಿಗಳಿಗೆ ಹೋಲಿಸಿದೆ. (೧-೧೬೬-೧೨) 

ಖುಗ್ಗೇದದ ಕಲವು ವಾಕ್ಯಗಳಲ್ಲಿ (೧-೧೫೩-೩; ೮-೯೦-೧೫; ೧೦-೧೧-೧; ಇತ್ಯಾದಿ) ಮತ್ತು ಇತರ 
ನೇದಗಳಲ್ಲಿ (ವಾ. ಸಂ. ೧೩-೪೩ರಿಂದ೪೯) ಅದಿತಿಯನ್ನು ಗೋವೆಂದು ವ್ಯವನಕ್‌ರಿಸಿದೆ ಮತ್ತು ಯಜ್ಞ ಗಳಲ್ಲಿಯೂ 
ಗೋವು ಒಂದಕ್ಕೆ ಆದಿತಿಯೆಂದು ಹೆಸರು. ಭೂಮಿಯ ಸೋಮರಸವನ್ನು ಆದಿಕಿಯ ಸ್ತನಕ್ಕೆ ಹೋಲಿಸಿದೆ. 
(೯-೯೬-೧೫) ದ್ರೋಣಪಾತ್ರೆಗೆ ಪ್ರವಖಸುತ್ತಿರುವ ಸೋಮಕ್ಕೆ ವಶಳಾಗುವ ಅದಿತಿಪುತ್ರಿಯೆಂಬಲ್ಲಿಯೂ ಕ್ಷೀರವೇ 
ಅ ಭಿಪ್ರೇತವಾಗಿರಬೇಕು. (೯-೬೯-೩) ಖುತ್ತಿಜರು ತನ್ನು ಹೆತ್ತು ಬೆರಳುಗಳಿಂದ ಅದಿತಿಯ ಅಂಕದಲ್ಲಿರುನ 
ಸೋಮವನ್ನು ಶುದ್ದಿಮಾಡುತ್ತಾರೆ (೯-೨೬-೧ ; ೯-೭೧-೫) ಎನ್ನುವ ಸಂದರ್ಭದಲ್ಲಿಯೂ ಇದೇ ಅಭಿಪ್ರಾಯ 
ವಿರಬೇಕು. 


ಮೇಲೆ ಉದಹರಿಸಿರುವ ವಾಕ್ಯಗಳಿಂದ ಅದಿಶಿಯ ಎರಡು ಗುಣಗಳು ಎದ್ದು ಕಾಣುತ್ತವೆ. ಮೊದಲನೆ 
ಯದು ತಾಯ್ತನ. ಆಕೆಯ ಹೆಸರಿನಿಂದ ಫಿಷ್ಪನ್ನವಾದ ಅದಿತ್ಯ, ಆದಿತೇಯ ಮೊದಲಾದ ಹೆಸರುಗಳುಳ್ಳ ದೇವತೆ 
ಗಳಿಗೆ ಆಕೆಯು ತಾಯಿ, ಎರಡನೆಯದು-ಆ ಪದದ ಮೂಲಧಾತುವಿನಿಂದ ಸೂಚಿತವಾಗುನುದೂ ಅದೇ ಕಾಯ 
ಕ್ಲೇಶ ಮತ್ತು ನೈತಿಕ ಪತನಗಳಿಂದ ಉದ್ದರಿಸುವ ಶಕ್ತಿ. ಮಿತಿಯೇ ಇಲ್ಲದ ಸಮೃದ್ಧಿಸೂಚಕವಾಗಿ ಆಕೆಯನ್ನು 
ಗೋವು ಅಥವಾ ಭೂಮಿ, ಸ್ವರ್ಗ ಅಥನಾ ಪ್ರನಂಚವೆಂದು ಊಹಿಸಬಹುದು. ಇದರಿಂದ ಆಕೆಯು ಆದಿತ್ಯರ 


648 | | ಸಾಯಣಭಾನ್ಯಸಹಿತಾ 


ಗ ಭಾ ಅ ಬ ಇ ನಾ ಯಿಯ ಸ ಸಜಿ ಜಥ ಸ ಭಾ ನ ಅ ಸಭ ಕಾ ಎ ಪಸ ಎಚ ಹಂಪ ಬ ಭು ಎಂಭ ಬ ಭಹತ ಯ ಇ ಡಾ ಆ ಇ ಗ್ನು ಇರರ ಬದು. 





ತಾಯಿಯೆಂಬುದನ್ನು ಸಮರ್ಥಿಸುವುದು ಅಸಾಧ್ಯವಾಗುತ್ತದೆ. " ದ್ಯೌರದಿಶಿ। ? ಅನಂತವಾದ ಆಕಾಶರೂಪಳಾದ 
ಜನನಿಯು ದೇವತೆಗಳಿಗೆ ಕ್ಷೀರವನ್ನು ಒದಗಿಸುತ್ತಾಳೆ (೧೦-೬೩-೩) ಎಂಬುದರಿಂದ ಅದಿತಿಯು. ಆದಿತ್ಯರೇ 
ಮೊದಲಾದವರಿಗೆ ತಾಯಿಯೆಂಬ ಭಾವನೆ ಬಂದಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಈ ಅಭಿಪ್ರಾಯ 
ವನ್ನು ತೆಗೆದುಕೊಂಡಕೆ ಆಕೆಯ ಬಂಧೆನಿನೋಚನಶಕ್ತಿಯು ತೃಪ್ತಿಕರವಾಗಿ ಸಾಧಿತನಾಗುವುದಿಲ್ಲ. ಬೇರೊಂದು 
ವಿಧವಾಗಿ ವಿವರಿಸಬಹುದು. ಆದಿತ್ಯರಿಗೆ ಅನೇಕಸಲ ಉನಯೋಗಿಸಿರುವ ಅದಿಶೇ8 ಪುತ್ರಾಃ ಎಂಬುದಕ್ಕೆ 
ಸ್ವಾತಂತ್ರ ದ ಮಕ್ಕಳು ಎಂದರ್ಥವಾಗಬಹುದು. ಶವಸ8 ಸೂನುಂ ಸಹಸಃ ಪುತ್ರಾಃ ಎಂಬ ಪ್ರಯೋಗಗಳು 
ಇದನ್ನು ಸಮರ್ಥಿಸುತ್ತವೆ. ಶವಸ8 ಸೂನುಂ ಎಂಬುದರಿಂದ ಇಂದ್ರನ ತಾಯಿಯ ಹೆಸರು ಶವನೀ ಎಂದೂ, 
ಶಚೀನತಿ ಎಂಬುದರಿಂದ ಶಚೀ ಎಂಬುವಳು ಇಂದ್ರನ ಪತ್ನಿಯೆಂದೂ ರೂಢಿಗೆ ಬಂದಿರುವಂತೆ, ಅದಿತೇಃ ಪುತ್ರಾಃ 
ಎಂಬುದರಿಂದ ಅದಿತಿಯೂ ಒಬ್ಬ ದೇವತೆ ಎಂಬ ಭಾವನೆ ಬಂದಿರಬೇಕು. ಅದಿತಿ ಪದದ ಸ್ವಾತಂತ್ರ ಕ್ರಿ ಎಂಬ 
ಅರ್ಥದಿಂದ ಈ ದೇವತೆ «ಅದಿತಿ'ಗೆ ಬಂಧೆನರಹಿತಳು. ಬಂಧೆನರಾಯಿತ್ಯಕ್ಕೆ ಕಾರಣಳು ಎಂಬ ಗುಣವು ಬಂದೇ 
ಬರುತ್ತದೆ. ಆದಿತ್ಯ ನೊದಲಾದನರ ಸಂಪರ್ಕದಿಂದ ತೇಜಸ್ಸು ಮೊದಲಾದವುಗಳು ಆರೋಪಿತವಾಗುತ್ತವೆ. 
ಮುಖ್ಯ ದೇವತೆಗಳು ಕೆಲವರಿಗೆ ಅಥವಾ ದೇವತಾಸಾಮಾನ್ಯಕ್ಕೆ ತಾಯಿಯಾದುದರಿಂದ ಆಕೆಯನ್ನು ಭೂಮಿ, 
ಆಕಾಶ ಅಥವಾ ಪ್ರಪಂಚ ಅಥವಾ ದ್ಯುದೇವತೆಯೊಡಕೆ ಸೇರಿ ಜಗಜ್ಜನನಿ ಮೊದಲಾದ ವರ್ಣನೆಗಳು ಸಹಜ 
ವಾಗಿಯೇ ಇವೆ. 


ನಿರುಕ್ತದಲ್ಲಿ ಅದಿತಿ ಎಂಬುದು ಪೃಥ್ವಿ, ವಾಕಗ, ಗೋ, ದ್ವಿವಚನಾಂತವಾಗಿ (ಅದಿ) ದ್ಯಾವಾಸೃಥಿನಿ 
ಗಳು ಇವುಗಳಿಗೆ ಸಮವೆಂದೂ ಹೇಳಿಜಿ. ಯಾಸ್ಕರು ಅದಿತಿಯನ್ನು ದೇವತೆಗಳ ಜನನಿಯೆಂದು ವರ್ಣಿಸಿ, ಆಕೆ 
ಯನ್ನು ವಾಯುಮಂಡಲದಲ್ಲಿಯ್ಕೂ ಆದಿಶ್ಯರನ್ನು ಸ್ಪರ್ಗಲೋಕದಲ್ಲಿಯೂ ವರುಣನನ್ನು ಎರಡುಕಡೆಯೂ ಇರ 
ತಕ್ಕವರೆಂದು ಹೇಳಿದಾರೆ. ' 


ದಿತಿ 


ಈ "ದಿತಿ? ಎಂಬ ಪದವು ಹುಗ್ವೇದದಲ್ಲಿ ಮೂರೇ ಸಲ ಬಂದಿರುವುದು. ಅದರಲ್ಲಿಯೂ ಎರಡುಸಲ 
ಅದಿತಿಯ ಜೊತೆಯಲ್ಲಿ ಬಂದಿದೆ. ಮಿತ್ರ ಮತ್ತು ನರುಣರು ತಮ್ಮ ರಥದಲ್ಲಿ ಕುಳಿತು ಅದಿತಿ ಮತ್ತು ದಿತಿಯ 
ರನ್ನು ನೋಡುತ್ತಾರೆ (೫-೬೨-೮) ಇಲ್ಲಿ ಸಾಯಣಾಚಾರ್ಯರು ಅದಿತಿಶಬ್ದಕ್ಕೆ ಅಖಂಡವಾದ ಪೃಥ್ವೀ ಎಂತಲ್ಕೂ 
ದಿತಿಶಬ್ದಕ್ಕೆ; ಭೂಮಿಯ ಮೇಲಿರುನ ಭಿನ್ನಭಿನ್ನರಾದ ಪ್ರಾಣಿನರ್ಗನೆಂತಲೂ ಅರ್ಥಮಾಡಿದಾರೆ. ರಾತ್‌ (Roth) 
ಎಂಬ ಆಧುನಿಕ ವಿದ್ವಾಂಸರು ಈ ಪದಗಳಿಗೆ ನಿತ್ಯ ಮತ್ತು ಅನಿತ್ಯ ಅಥವಾ ಶಾಶ್ವತ ಮತ್ತು ನಶ್ವರ ಪದಾರ್ಥ 
ಗಳೆಂದು ಅರ್ಥಮಾಡಿದಾಕೆ. ಎರಡನೆಯ ವಾಕ್ಯದಲ್ಲಿ (೪-೨-೧೧) ದಿತಿಯ ಅನುಗ್ರಹವೂ ಅದಿತಿಯ ರಕ್ಷಣೆಯೂ 
ಅಗ್ನಿಯಿಂದ ಪ್ರಾರ್ಥಿತವಾಗಿವೆ. ಸಾಯಣರ ಪ್ರಕಾರ ಇಲ್ಲಿ ದಿಕಿಯೆಂದರೆ ಉದಾರಿಯಾದ ದಾನಿ ಎಂತಲೂ 
ಅದಿತಿ ಎಂದರೆ ಕೃಪಣನಾದ ದಾನಿಯೆಂತಲೂ ಅರ್ಥ. ರಾತ್‌ (10) ಎಂಬುವರು ಸಿರಿತನ ಮತ್ತು ಬಡ 
ತನಗಳೆಂದು ಅಭಿಪ್ರಾಯಪಡುತ್ತಾರೆ. ಬರ್ಗೈನ್‌ ( Bergaigne) ನಿಂಬುನರ ಮತದಲ್ಲಿ. ಅದಿತಿ ಮತ್ತು ದಿತಿ 
ಎಂಬ ಸ್ರೀ ದೇವತೆಗಳೇ ಅಭಿಪ್ರೇತರು. ಆದರೆ ಇಲ್ಲಿ ಆ ರೀತಿ ಇರಲಾರದು. ದಾ (ಕೊಡು) ಎಂಬರ್ಥದ ಧಾತುವಿ 
ನಿಂದ ನಿಷ್ಪನ್ನವಾಗಿ ಇವುಗಳು ಕೊಡುವ ಮತ್ತು ಕೊಡದೇ ಇರುವ ಎಂಬ ಆರ್ಥಗಳನ್ನೇ ಕೊಡುತ್ತವೆ ಎಂದು 
ಹೇಳುವುದೇ ಸೂಕ್ತವಾಗಿ ಕಾಣುತ್ತದೆ. ಈ ಅರ್ಥವು ಸಂದರ್ಭ ಮತ್ತು ಪದಗಳ ಪ್ರಯೋಗಿಸಿರುವ ಕ್ರಮ ಇನೆ 
ಕೆಡು ದೃಷ್ಟಿ ಯಿಂದಲೂ; ಸಮಂಜಸವಾಗಿರುವಂತೆ ತೋರುತ್ತಡೆ* ಮೂರನೆಯ ವಾಕ್ಯದಲ್ಲಿ (೭-೧೫-೧೨) ದಿತಿ ಸದ 


ಖುಗ್ಗೇದಸಂಹಿತಾ . oo 649: 








ಪೊಂದ್ಯೆ ಅಗ್ನಿ, ಸವಿತೃ ಮತ್ತು ಭಗ ಇವರುಗಳೊಡನೆ, ಅಷೇಕ್ಷಣೀಯವಾದ ವಸ್ತುಗಳನ್ನು ಕೊಡುವವಳು ಎಂಬ. 
ಅಭಿಪ್ರಾಯದಲ್ಲಿ ಪ್ರಯೋಗಿಸಲ್ಪಟ್ಟದೆ. ಇತರ ಸಂಹಿತೆಗಳಲ್ಲೂ " ದಿತಿ? ಯು « ಅದಿಕಿ' ಯೊಡನೆ ಪ್ರಯುಕ್ತ 
ವಾಗಿದೆ (ವಾ. ಸಂ. ೧೮-೨೨; ಅ. ವೇ. ೧೫-೧೮-೪ ; ೧೬-೬-೭). ಅಥರ್ವವೇದದಲ್ಲಿ ಆಕೆಯ ಪುತ್ರರೂ. 
ಪ್ರಸಕ್ತರಾಗುತ್ತಾರೆ (ಅ. ವೇ. ೭-೭-೧); ಅವರೇ ದೈತ್ಯರು. ಮುಂದೆ ಇವರು ದೇವತೆಗಳ ಶತ್ರುಗಳಾಗಿ ಪರಿ 
ಣತರಾಗುತ್ತಾರೆ. ಅಸುರೆ (ರಾಕ್ಷಸ) ಎಂಬುದರಿಂದ ಸುರ (ದೇವತೆ) ಎಂಬುದು ಪ್ರಯೋಗದಲ್ಲಿ ಬಂದಿರುವಂತೆ. 
ಅದಿತಿಗೆ ವಿರುದ್ಧವಾಗಿ ದಿತಿ ದೇವತೆಯೆಂದು ಕಲ್ಪಿತವಾಗಿದೆಯೇ ಹೊರತು, ದಿತಿ ಎಂಬ ದೇವತೆ ಪ್ರತ್ಯೇಕವಾಗಿ 
ಇದ್ದಂತೆ ಕಾಣುವುದಿಲ್ಲ. | 


ಪ್ರೀ ದೇವತೆಗಳು 


ವೈದಿಕ ಮತ ಮತ್ತು ಕರ್ಮಗಳಲ್ಲಿ ಸ್ತ್ರೀ ದೇವತೆಗಳ ಸ್ಥಾನವು ಬಹಳ ಅಪ್ರಧಾನವಾದುದು; ಪ್ರಪಂ: 
ಚದ ಆಡಳಿತದಲ್ಲಿ ಅವರ ಕೈವಾಡವೇ ಇಲ್ಲವೆನ್ನಬಹುದು. ಸ್ರೀ ದೇವತೆಗಳಲ್ಲಿ ಬಹಳ ಮುಖ್ಯಳಾದವಳು ಉಷಾ: 
ದೇವಿ. ಖಕ್ಸಂಖ್ಯೆಯನ್ನು ತೆಗೆದುಕೊಂಡರೆ, ಆಕೆ ಮೂರನೆಯ ದರ್ಜೆಯ ದೇವತೆ. ಅದರೆ ಪುರುಷ ದೇವತೆ. 
ಗಳಿಗಿರುವಂತೆ, ಉಷೋದೇವಿಗೆ ಸೋಮ ಭಾಗವಿಲ್ಲ. ಉಷೋದೇವಿಯನಂತರ ಮುಖ್ಯ ಸ್ರೀ ದೇವತೆಯೆಂದರೆ 
ಸರಸ್ಪತಿ; ಆದರೆ ಆಕೆಯನ್ನು ಕಡೇ ದರ್ಜೆಯ ದೇವತೆಯೆಂದು ಎಣಿಸುತ್ತಾರೆ. ಮತ್ತೆ ಕೆಲವರು ಒಂದೊಂದು. 
ಸೂಕ್ತದಲ್ಲಿ ಸ್ತುತರಾಗಿದಾರೆ- ಪೃಥ್ವಿಯನ್ನು ದ್ಯುದೇವತೆಯಿಂದ ಪ್ರತ್ಯೇಕಿಸಲು ಸಾಧ್ಯವೇ ಇಲ್ಲವೆನ್ನಬಹುದು ; 
ಆಕೆಯನ್ನು ಸ್ತುತಿಸುವ ಸೂಕ್ತದಲ್ಲಿ ಮೂರೇ ಮಂತ್ರಗಳಿವೆ. ರಾತ್ರಿ ದೇವತೆಯೂ ಒಂದು ಸೂಕ್ತದಲ್ಲಿ ಹೊಗ. 
ಳಲ್ಪಟ್ಟಿ ದಾಳೆ (೧೦-೧೨೭). ಅವಳ ಸೋದರಿಯಾದ ಉಪೋದೇವಿಯಂತೆ, ಅವಳೂ ಆಕಾಶ (ದ್ಯಾಃ) ದ 
ಮಗಳು. ರಾತ್ರಿಯೆಂದರೆ ಕಪ್ಪಾದದ್ದಲ್ಲ; ನಕ್ಷತ್ರರಂಜಿತವೊ ಪ್ರಕಾಶಯುಕ್ತವೂ ಆದ ರಾತ್ರಿಯೆಂತಲೇ ಆ ಭಿ: 
ಪ್ರಾಯ. ತನ್ನ ಅನೇಕ ನೇತ್ರಗಳಿಂದ ನಾನಾರೂಸಳಾಗಿ ಪ್ರಕಾಶಿಸುತ್ತಾಳೆ. ಎಲ್ಲಾ ವಿಧವಾದ ಜ್ಯೋತಿಗಳಿಂದ. 
ಅಲಂಕೃತಳಾಗಿ, ತನ್ನ ಬೆಳಕಿನಿಂದ ಕತ್ತಲನ್ನೋಡಿಸುತ್ತಾ, ಸರ್ವತ್ಮ ಕಣಿವೆಗಳೆಲ್ಲವನ್ನೂ ಆವರಿಸುತ್ತಾಳೆ. 
ಆಕೆಯು ಸಮಿಸಾಪಿಸುತ್ತಲ್ಕು ಮನುಷ್ಯರೆಲ್ಲರೂ, ಪಕ್ಷಿಗಳು ಗೂಡುಗಳನ್ನು ಸೇರುವಂತೆ, ಮನೆಗಳಿಗೆ ಹಿಂದಿರು 
ಗುಶ್ತಾರೆ. ರಾತ್ರಿಯ ಕಾಲದಲ್ಲಿ, ಕಳ್ಳರು, ತೋಳಗಳು ಮೊದಲಾದುವುಗಳನ್ನು ಓಡಿಸಿ ಮನುಷ್ಯರನ್ನು ಸುರಕ್ಷಿತ. 
ವಾದ ಸ್ಥಳಕ್ಕೆ ಸೇರಿಸಬೇಕೆಂದು ಪ್ರಾರ್ಥಿತಳಾಗಿದಾಳೆ. ಉಸೋದೇವಿಯೊಡನೆ ದ್ವಂದ್ವದೇವತೆಯಾಗಿ ಅನೇಕ 
ಸಲ ಸ್ತುತಳಾಗಿದಾಳೆ. ಉಷಸ್ಸಿಗೆ ಪ್ರತಿಯೊಂದು ರಾತ್ರಿಗೂ ದೇವತಾತ್ವ ಆಕೋಪಿತವಾಗಬಹುದು. 


ಭಾಷೆಯನ್ನು ವ್ಯಕ್ತಿಯೆಂದು ಭಾವಿಸಿ, ವಾಕ್‌ ಎಂಬುದಾಗಿ ಒಂದು ಸೂಕ್ತವು (೧೦-೧೨೫) ಆಕ್ಷೆ 
ಯನ್ನು ಸ್ತುತಿಸಿದ. ಈ ಸೂಕ್ತದಲ್ಲಿ ದೇವತೆಯು ತನ್ನನ್ನು ತಾನೇ ವರ್ಣಿಸಿಕೊಳ್ಳುತ್ತಾಳೆ. ಆಕೆಯು ಎಲಾ 
ದೇವತೆಗಳನ್ನೂ ಅನುಸರಿಸುತ್ತಾಳೆ ಮತ್ತು ಮಿತ್ರೆ-ವರುಣ್ಕ ಇಂದ್ರ ಅಗ್ನಿ ಮತ್ತು ಅಶ್ವಿನಿಗಳಿಗೆ ಬೆಂಬಲಳಾಗಿ 
ದಾಳೆ. ಶ್ರದ್ಧೆ ಯಿಲ್ಲದವನಕಡೆ ರುದ್ರನ ಥನುಸ್ಸನ್ನು ತಿರುಗಿಸುತ್ತಾಳೆ. ನೀರಿನಲ್ಲಿ ಸಮುದ್ರದಲ್ಲಿ ಆಕೆಯಸ್ಥಾನ್ಕ 
ಎಲ್ಲಾ ಜೀವರನ್ನು ಆವರಿಸುತ್ತಾಳೆ. ಮತ್ತೊಂದು ಕಡೆ (೮-೧೦೦-೧೦, ೧೧). ದೇವತೆಗಳ ರಾಣಿ ಮತ್ತು ಜೀನಿ 
(ದೇವೀಂವಾಚಂ) ಎಂದೂ ಹೇಳಿದೆ. ನಿರುಕ್ತದಲ್ಲಿ (ನಿ.೫-೫), ವಾಕ್ಕು, ಅಂತರಿಕ್ಷ ಜೀವತೆಗಳಲ್ಲಿ ಒಂದು. 
ಗುಡುಗು. ಅಥವಾ ನಿರುಕ್ತ ವ್ಯಾಖ್ಯಾನಕಾರರು ಹೇಳುನಂತೆ ಮಾಧ್ಯ್ಯವಿಂಕ ವಾಕ್‌ (ಮಧ್ಯೈೆಲೋಕದ ಶಬ್ದಃ ನಿ. 
೧೧-೨೭) ಎಂಬುದೇ ವ್ಯಕ್ತೀಕರಣಕ್ಕೆ ಪ್ರಾರಂಭದೆಶೆಯಿರ ಬಹುದು. ವಾಕ್ಕಿಗೆ ಸಂಬಂಧಿಸಿದಂತೆ ಒಂದು ಕಥೆಯೂ 
ಬ್ರಾಹ್ಮಣಗಳಲ್ಲಿ ಉಕ್ತವಾಗಿದೆ. ಗಂಥಧರ್ವರುಗಳ ಸಮಾಪದಿಂದ ಸೋಮರಸವನ್ನು ತರುವಾಗ, ವಾಕ್ಕನ್ನು ಒಬ್ಬ 

83 


"6ರಿ0 ಸಾಯಣಭಾಷ್ಯಸಹಿತಾ 





ಶಾ ಡಾ ಸ ೧ ದುರುಳರು ಇಹದ ಉಯ್‌ PR 





ಸಪ್ರೀಯಾಗಿ ಪರಿವರ್ತಿಸಿ, ಸೋಮರಸಕ್ಕೆ ಬೆರೆಯಾಗಿ ಕೊಟ್ಟರಂತೆ (ಐ. ಬ್ರಾ. ೧-೨೭). ಯಗ್ವೇದದಲ್ಲಿ ಸುಮಾರು 
ಒಂಬತ್ತು ಸಲ. ಬರುವ :ಪುರಂಧಿಯು ಸಮೃದ್ಧಿಯ ಅಭಿಮಾನಿದೇವತೆ. ಸಾಧಾರಣವಾಗಿ: ಭಗನ ಜೊತೆಯಲ್ಲೇ 
ಪ್ರಯೋಗ ; ಎರಡು ಮೂರುಸಲ ಮಾತ್ರ ಪೂಷಣ ಮತ್ತು ಸವಿತೃಗಳೊಡನೆಯೂ, ಒಂದುಸಲ ವಿಷ್ಣು ಮತ್ತು 
`ಅಗ್ನಿಗಳೊಡನೆಯೂ ಪ್ರಯೋಗಿಸಿದೆ. ಇದೇ ಸಮೃದ್ಧಿದ್ಯೋತಕಳಾದ ಮತ್ತೊಬ್ಬ ದೇವತೆ ಧಿಷಣಾ ಎಂಬುವಳು 
'ಸುಮಾರು ಹೆನ್ನೆರಡುಸಲ ಕಂಡುಬರುತ್ತಾಳೆ. ಇಳಾ ಎಂಬುದು ಮತ್ತೊಂದು. ಹನ್ನೆರಡಕ್ಕೂ ಕಡಿಮೆ ಸಲ 
ಬಂದಿದೆ. ಹಾಲು ಬೆಣ್ಣೆಗಳ ಹೋಮವ ಗೋಸಮೃದ್ಧ್ಯಭಿಮಾನಿ ದೇವತೆಯಾಗಿ ಪರಿಣತವಾಗಿದೆ. ಬ್ರಾಹ್ಮಣ 
'ಗಳಲ್ಲಿ. ಇಡಾ ಎಂಬುದು ಗೋವಿಗೆ ಹೆಸರಲ್ಲದಿದ್ದರ್ಕೂ ಗೋವುಗೂಳಡನೆ ಪದೇ ಪಜೀ ಉಪಯೋಗಿಸಲ್ಪಡುತ್ತದೆ. 
'ನಿರುಕ್ತದಲ್ಲಿ ಇಡಾ, ಇಳಾ ಎಂಬುದು ಗೋವಿನ ನಾಮಗಳಲ್ಲಿ ಒಂದು (ನಿ.೨-೧೧). ಹೋಮದ ಸ್ವರೂಪದಿಂದಲೇ 
"ಇರಬೇಕು, ಇಳೆಯನ್ನು ಫೈತಹಸ್ತಾ (೭-೧೬-೮) ಮತ್ತು ಫೈತನದೀ (೧೦-೭೦-೮.) ಎಂದ ವರ್ಣಿಸಿರುವುದು. 
-ಈ ಇಳಯು ದೇವತಾರೂಪದಿಂದ, ಸಾಧಾರಣವಾಗಿ ಅಪ್ರೀ ಸೂಕ್ತಗಳಲ್ಲಿಯೇ ಬರಬಹುದು; ಅಲ್ಲಿಯೂ ಸರ 
'ಸ್ವಕೀ ಮತ್ತು ಮಹೀ ಅಥವಾ ಭಾರತೀ ಇವರುಗಳೊಡನೆ, ಒಂದು ಗುಂಪಾಗಿಯೇ (ದೇವತಾತ್ರಯ) ಪ್ರಯೋಗ. 
4 ಇಳಾಯಾ॥ ಪದೆಲ ಎಂಬಲ್ಲಿ ಅಭಿಪ್ರೇತವಾದುದು ಸಾಧಾರಣವಾದ ಅರ್ಥವೇ ಅಥವಾ ದೇವತೆಯೇ ಎಂಬುದು 
ಸಂದಿಗ್ಧ ವಿಷಯ, ಒಂದು ಸಲ ಅಗ್ನಿಯನ್ನು ಇಳೆಯ ಪುತ್ರನೆಂದು (೩-೨೯-೯, ೧೦) ಕರೆದಿದೆ. ಪುರೂರ 
ವನೂ ಅಕೆಯ ಮಗ (೧೦-೯೫-೧೮). ಒಂದು ಸಲ ಆಕೆಯನ್ನು ಹಿಂಡಿನ (ಯೂಥಸ್ಯ ಮಾತಾ) ತಾಯಿ 
`ಯೆಂದೂ ಊರ್ವ ಶಿಯೊಡನೆ ಸಂಬಂಧವುಳ್ಳ ವಳೆಂದೂ (೫-೪೧-೧೯) ಹೇಳಿದೆ. ಪ್ರಾತಸ್ಸವನದ ವಿಷಯವನ್ನು 
“ಪ್ರಸ್ತಾಪಿಸುವಾಗ, ದಧಿಕ್ರಾವ ಮತ್ತು ಅಶ್ವಿನಿಗಳ ಜೊತೆಯಲ್ಲಿ ಆಕೆ ಉಕ್ತಳಾಗಿದಾಳೆ (೭-೪೪-೨). ಶತಪಥ 
ಬ್ರಾಹ್ಮಣದಲ್ಲಿ ಆಕೆಯನ್ನು ಮನುವಿನ (೧-೮-೧-೮ ; ೧೧-೫-೩-೫) ಮತ್ತು ಮಿತ್ರಾವರುಣರೆ (೧-೮-೧-೨೭ ; 
_ ೬೦೪-೯.೪-೨೭;; ಆ. ಶೌ. ಸೂ. ೧-೭-೭) ಪುತ್ರಿಯೆಂದು ಕರೆದಿದೆ. 


ಬೃಹದ್ದಿವಾ ಎಂಬ ದೇವತೆಯ ಹೆಸರು ವಿಶ್ವೇದೇವತೆಗಳ ಸೂಕ್ತಗಳಲ್ಲಿ ನಾಲ್ಕು ಸಲ ಬಂದಿದೆ. 
"“ಇವಳೆನ್ನು ಮಾತಾ ಎಂದು ಒಂದು ಕಡೆ (೧೦-೬೪-೧೦) ಕರೆದಿದೆ. ಇಳೆಯ ಜೊತೆಯಲ್ಲಿ ಎರಡು ಸಲವೂ 
(೨.೩೧-೪ ; ೫-೪೧-೧೯), ಸರಸ್ವತಿ ಮತ್ತು ರಾಕಾ ಇವರುಗಳೊಡನೆ ಒಂದು ಸಲವೊ (೫-೪೨-೧೨) ಪ್ರಸಕ್ತ 
ವಾಗಿದೆ. ರಾಕಾ (ಕೊಡು ಎಂಬರ್ಥಕೊಡುವ "ರಾ? ಧಾತುವಿನಿಂದ ಫಿಷ್ಪನ್ನವಾದುದು ಇರಬಹುದು) ಎಂಬ : 
ಸಂಪದ್ಯುಕ್ತಳೂ ಸಮೃದ್ಧಳೂ ಆದ ದೇವತೆಯು ಇತರ ದೇನವತೆಗಳೊಡನೆ ಎರಡು ಸ್ಥಳಗಳಲ್ಲಿ (೨-೩೨-೭ ; 
೫-೪೨-೧೨) ಸ್ತುತಳಾಗಿದಾಳೆ. ಸಿಧೀವಾಲೀ ಎಂಬ ಹೆಸರು ಎರಡು ಸೂಕ್ತಗಳಲ್ಲಿ ಪ್ರಸಕ್ತವಾಗಿದೆ (೨-೩೨ ; 
೧೦-೧೮೪). ಅವಳು ದೇವತೆಗಳ ಸೋದರಿ; ಸುಂದರವಾದ ಬಾಹುಗಳು ಮತ್ತು ಬೆರಳುಗಳುಳ್ಳವಳು ; 
`ಸಮೃದ್ಧಳು; ಸಂಸಾರಕ್ಕೆ ಯಜಮಾನಿ; ಸಂತತಿಪ್ರದಾನ ಮಾಡೆಂದು ಪ್ರಾರ್ಥಿತಳಾಗಿದಾಳೆ. ಸರಸ್ವತಿ, ರಾಕಾ 
-ಮತ್ತು ಗುಂಗೂ, ಇವರುಗಳೊಡನೆ ಸ್ತುತಳಾಗಿದಾಳೆ (ಗುಂಗೂ ಎಂಬುದು ಇದೊಂದೇ ಕಡೆ ಪ್ರಯೋಗಿಸಿರೃ 
“ವುದು). ಅಥರ್ವವೇದದಲ್ಲಿ (ಅ. ವೇ. ೮-೪೬-೩), ಸಿನೀವಾಲಿಯು ವಿಷ್ಣುವಿನ ಪತ್ತಿ. ಇತರ ವೇದ ಮತ್ತು 
ಖ್ರಾಹ್ಮಣಗಳಲ್ಲಿ, ಕುಹೊ ಎಂಬ ಅಮಾವಾಸ್ಯೆಯ ಅಭಿಮಾನಿದೇವತೆಯು ಉಕ್ತಳಾಗಿದಾಳೆ. ಇತರ ವೇದಗ 
ಳಲ್ಲಿ ರಾಕಾ ಎಂಬುವಳು ಹುಣ್ಣಿಮೆಯ ದಿನದ ಅಧಿದೇವತೆಯೆಂದೂ, ಸಿನೀವಾಲಿಯು ಅಮಾವಾಸ್ಯೆಯ ಹಿಂದಿನ 
ದಿನದ ಅಭಿಮಾಥಿದೇವತೆಯೆಂದೂ ಭಾವನೆ ಇದೆ. ಖುಗ್ದೇದದಲ್ಲಿ ಇದಕ್ಕೆ ಆಧಾರವಿಲ್ಲ. 


ಪ್ರಸಂಗ ಬಿದ್ದಾಗ ಹಿಂದೆಯೇ ಇತರ ಕೆಲವು ಸ್ತ್ರೀದೇವಶೆಗಳ ಪ್ರಸ್ತಾಸ ಮಾಡಿದೆ. ಮರುತ್ತುಗಳ 
ತಾಯಿಯಾದ ಪೃಶ್ಚಿಯು (೧-೨೩-೧೦). ವಿನಿಧವರ್ಣದ ಮಳೆನೋಡನಿರಬೇಕು. ಈ ಪದವ್ವ ಚುಕೈಚುಕ್ಕೆ 


ಖುಗ್ಗೇದಸಂಹಿತಾ 652 














hae Ja ಸ್‌ pe Ren Wy “ಆ ವ ಗಿ ಹ 


ಯಾಗಿರುವ ಎಂಬರ್ಥ ಕೊಡುವ ವಿಶೇಷಣವಾಗಿ, ಏಕವಚನದಲ್ಲಿ ವೃಷಭ ಮತ್ತು ಹೆಸುಗಳೆರಡಕ್ಕೂ, ಬಹುವ ಚ- 
ನದಲ್ಲಿ, ಇಂದ್ರನಿಗೋಸ್ಕರ ಸೋಮರಸವನ್ನು ದೋಹನಮಾಡುವ ಹೆಸುಗಳಿಗೂ ವಿಶೇಷಣವಾಗಿ ಉಪಯೋಗಿ. 
ಸಿದೆ (೧-೮೪-೧೦, ೧೧; ೮-೬-೧೯ ; ೮-೭-೧೦; ೮-೫೮-೩). ಹೀಗೆ ಪೃಶ್ನಿ ಎಂದರೆ ಬಣ್ಣ ಬಣ್ಣದ ಹಸ್ಕು 
ಾ ಲಾ 

ಮೇಘ ಎಂದರ್ಥವಾಗಿದೆ. ವಿನಸ್ವತನ ಪತ್ನಿಯೂ, ತ್ವಸ್ಟೃಪುತ್ರಿಯೂ ಆದ ಸರಣ್ಯುವೂ ಒಂದು ಸಲ: 
(೧೧-೧೭-೨) ಉಕ್ತಳಾಗಿದಾಳೆ. ಈ ಸರಣ್ಯುವು ಸೂರೈ ಅಥವಾ ಉಷಸ್ಸು ಇರಬಹುದು. ಈ ಪದಕ್ಕೆ ಚುರು. 
ಕಾಗಿರುವ ಅಥವಾ ಮೇಗವಾಗಿರುವ ಎಂತಲೂ ಅರ್ಥ. ಈ ಅರ್ಥದಲ್ಲಿ ನಾಲ್ಕು ಸಲ ಉಪಯೋಗಿಸಿರುವುಡು. 
ಕಂಡು ಬರುತ್ತದೆ. ಸರಣ (ನೇಗಃ *ಸ್ಟೃ' ಓಡು ಧಾತುವಿನಿಂದ ನಿಷ್ಟನ್ನ ವಾದುದು) ಎಂಬುದಕ್ಕೆ « ಯು' 


ಪ್ರತ್ಯಯ ಸೇರಿಸಿ ಸಾಧಿಸಿರುವ ಪದವೇ ಇದಿರ ಬೇಕು. 


| ಈ ಸ್ರೀಡೇವತೆಗಳು ದೊಡ್ಡ ದೊಡ್ಡ ದೇವತೆಗಳ ಪತ್ನಿಯರಾಗಿದ್ದರೂ ಅಷ್ಟು ಕ್ರಮುಖಪಾತ್ರವನ್ನೇನೂ. 

ಷಹಿಸಿಲ್ಲ. ಇಂದ್ರಾದಿ ದೇವತೆಗಳಿಗೆ ಪತ್ನಿ ಯರಿದ್ದೇ ಇರಬೇಕು. ಆದುದರಿಂದ ಇವರ ಹೆಸರುಗಳು ಪ್ರಸಕ್ತ 
ವಾಗಿನೆ. ಅವರ ಹೆಸರು ಹೊರತಾಗಿ ಮತ್ತೇನೂ ಹೇಳಿಲ್ಲ. ಆ ಹೆಸರುಗಳೂ ಸಾಧಾರಣವಾಗಿ ಹೊಸದಲ್ಲ. 
ಇಂದ್ರಾದಿ ಪದಗಳಗೇ ಅನೀ ಎಂಬ ಪ್ರತ್ಯಯವನ್ನು ಸೇರಿಸಿ ಇಂದ್ರಾಣೀ, ನವರುಣಾನೀ, ಅಗ್ನಾಯೀ ಮೊದ. 
ಲಾದ ಪದಗಳು ಉಹಯೋಗಿಸಲ್ಪಟ್ಟಿವೆ. ರುದ್ರಾಣೀ ಎಂಬುದು ಸೂತ್ರಗಳಲ್ಲಿ ಮಾತ್ರ ಕಂಡುಬರುತ್ತದೆ. 
ಆದರೆ ರುದ್ರಾಣಿಯಷ್ಟು ಇಂದ್ರಾಣೀ ಮೊದಲಾದವರು ಶ್ರೌತಕರ್ಮಗಳಲ್ಲಿ ಮುಖ್ಯರಲ್ಲ. ಅಶ್ವಿನಿಗಳ ಪತ್ನಿಯು: 
ಅಶ್ವಿನೀ. ಖುಗ್ಗೇದದಲ್ಲಿ ಅಪರೂಪವಾಗಿ ಪ್ರಯೋಗಿಸಲ್ಪಡುವ (ದೇವನಾಂ ಪತ್ನ್ನೀ8) ದೇವತೆಗಳ ಪತ್ನಿಯರಿಗೆ: 
ಬ್ರಾಹ್ಮಣಾದಿಗಳಲ್ಲಿ ಪ್ರತ್ಯೇಕ ಸ್ಥಾನವಿದೆ (ಶ. ಬ್ರಾ. ೧೯-೨-೧೧). 


ದೇವತಾ ದ್ವ ೦ದ್ರ ಗಳು. 


ವೈದಿಕ ಇತಿಹಾಸದ ವೆ ಲಕ್ಷಣವೆಂದರೆ ಅನೇಕ ಕೀವತೆಗಳನ್ನು ಎರಡೆರಡಾಗಿ ಜೋಡಿಸಿ ಸ್ತು ತಿಸು. 
ವುದು. ಈ ದ್ವಂದ್ವಗಳಲ್ಲಿ ಎರಡು ಪದಗಳಿಗೂ ವಿಭಕ್ತಿ ಪ್ರತ್ಯಯ ಮತ್ತು ಸ್ವರಗಳುಂಟು. ಸುಮಾರು ಹಸ್ತ 
ರಡು ನೀವತೆಗಳು ಈರೀತಿ ದ್ವಂದ್ವ ದೇವತೆಗಳಾಗಿ ಸುಮಾರು ಅರವತ್ತು ಸೂಕ್ತಗಳಲ್ಲಿ ಸ್ತುತರಾಗಿದಾರೆ. ಇದ. 
ರಲ್ಲಿ ಹೆಚ್ಚಾಗಿ ಇಂದ್ರನೇ ಇತರ ದೇವತೆಗಳೊಡನೆ ಸಂಯೋಜಿತನಾಗಿರುವುದು. ಏಳು ದ್ವಂದ್ವ ಅಥವಾ ಇನ್ನೂ 
ಹೆಚ್ಚು ದ್ವಂದ್ವಗಳಲ್ಲಿ ಇಂದ್ರನೇ ಕಾಣಿಸಿಕೊಳ್ಳುತ್ತಾನೆ. ಆದರ ಹೆಚ್ಚು ಸೂಕ್ತಗಳಲ್ಲಿ ಇಪ್ಪತ್ತುಮೂರು ಸೂಕ್ತ, 
ಗಳು ಮತ್ತು ಕೆಲವು ಸೂಕ್ತಭಾಗಗಳು. ಪ್ರತಿಷಾದಿತವಾಗಿರುವುದು ಮಿಶ್ರಾವರುಣರ ದ್ವಂದ್ಟ. ಹನ್ನೊಂದು. 
ಇಂದಾಗ್ನಿಗಳಿಗೂ, ಒಂಬತ್ತು ಇಂದ್ರಾವರುಣರಿಗೂ, ಏಳು ಇಂದ್ರ ವಾಯುಗಳಿಗೂ, ಆರು ದ್ಯಾವಾಪೃಥಿವಿಗ. 
ಳಿಗೂ, ಇಂದ್ರಾ ಸೋಮ ಮತ್ತು ಇಂದ್ರಾ ಬೃಹಸ್ಸತಿಗಳಿಗೆ ಎರಜೆರಡೂ, ಇಂದ್ರಾವಿಷ್ಣು, ಇಂದ್ರಾ ಪೊಷಣ, 
ಸೋಮಾಸೊಸಣ, ಸೋಮಾರುದ್ರ ಮತ್ತು ಅಗ್ದೀಸೋಮರಿಗೆ ಒಂದೊಂದೂ, ಸೂಕ್ಷಗಳಿವೆ. ಮೇಲೆ ಹೇಳಿದ 
ದೇವತೆಗಳ ಜೊತೆಗೆ ಅವರಲ್ಲಜಿ ಬೇರೆ ಎಂಟು ಒಂಬತ್ತು ದೇವತೆಗಳಿಂದ ಯುಕ್ತವಾದ ಮತ್ತೆ ಕೆಲವು ಯುಗ್ಮ 
ಗಳು ಬಿಡೀ ಮಂತ್ರಗಳಲ್ಲಿ ಸ್ತುತಿಸಲ್ಪಡುತ್ತವೆ. ಇಂದ್ರಾನಾಸತ್ಯೂ, ಇಂದ್ರಾಪರ್ವತ್ಯ, ಇಂದ್ರಾಮರುತಃ 
ಆಗ್ನೀಸರ್ಜನ್ಯಾ, ಪರ್ಜನ್ಯಾವಾತಾ (ಒಂದು ಸಲ ವಾತಾನರ್ಜನ್ಯಾ) ಉಷಾಸಾನಕ್ತಾ, ನಕ್ಟೋಷಾಸಾ, 
ಸೂರ್ಯಾಮಾಸಾ ಮತ್ತು ಸೂರ್ಯಚಂದ್ರಮಸಾ ಇತ್ಯಾದಿ. 


ದ್ಯಾವಾಸೃಥಿವಿಗಳಿಂದಲೇ, ವೇದಗಳಲ್ಲಿ ಕಂಡುಬರುವ ಈ ಅಚ್ಚುಮೆಚ್ಚಿನ ಪದಗಳ ಜೋಡನೆ: 
ಪ್ರಾರಂಭವಾಗಿರಬೇಕು. ಪ್ರಕೃತಿಯಲ್ಲಿ ದ್ಯಾವಾಪೃಥಿವಿಗಳಷ್ಟು ದೃಢವಾಗಿ ಸಂಬಂಧಹೊಂದಿರುವ ವಸ್ತುಗಳು. 


"652 ಸಾಯಣಭಾಸ್ಯಸಹಿತಾ 


ರ್ಟ ವಾ ರ ರಾ ವಾ ರ ಮ ದಾ ಯಾ ಮ ಬಟ ದು ಅಯಾ ಹಡಿ ಯ ದಡ ಯಾ ದು ನ್‌್‌ ರ್ಯಾ ದಾನ್‌, 


“ಜೀಕಿ ಇಲ್ಲ. ಇದ್ರು ಕ್ರಮೇಣ ಅವೆರಡೂ ದಂಪತಿಗಳೆಂಬ ಭಾವನೆಗೆ ಅವಕಾಶಕೊಟ್ಟತು. ಖುಗ್ಬೇದದಲ್ಲಿ | 
-ದ್ಯಾವಾಪೃಥಿನೀದ್ಯೋತಕವಾದ ಆರು ಸೂಕ್ತಗಳಲ್ಲಿ ಒಂದಾದರೂ ದ್ಯುಡೇವತೆಯನ್ನು ಸ್ತು ಶಿಸುವುದಿಲ್ಲ. ಮೂರು 
ಖಯುಕ್ಸಿನ ಒಂದು ಸಣ್ಣ ಸೂಕ್ತವು ಮಾತ್ರ ಪೃಥಿನಿಯನ್ನು ಸ್ತುತಿಸುತ್ತದೆ. ಅದರಲ್ಲಿಯೂ ದ್ಯುದೇವತೆಗೆ ನಿರ್ದೇಶ 
-ವಿದ್ದೇ ಇದೆ (೫-೮೪-೩). ಈ ದೇವತೆಗಳ ಹೆಸರು ಪ್ರತ್ಯೇಕವಾಗಿ ಬರುವುದಕ್ಕಿಂತ ಹೆಚ್ಚುಸಲ ಅವುಗಳ 
`ಜೋಡಿಯು ಬರುತ್ತದೆ. ದ್ಯಾವಾಕ್ಲಾಮಾ, ದ್ಯಾನಾಭೂಮೀ ಎಂಬ ಅಪರೂಪ ಪ್ರಯೋಗಗಳನ್ನೂ ಸೇರಿಸಿ 
ಕೊಂಡರೆ, ಸುಮಾರು ನೂರು ಪ್ರಯೋಗವಿದೆ. ಇಷ್ಟುಸಲ ಮತ್ಯಾವ ಜೋಡಿಯೂ ಉಕ್ತವಾಗಿಲ್ಲ. ಆಕಾಶ 
-ಮತ್ತು ಭೂಮಿಗಳಿಗೆ ರೋದಸೀ ಎಂತಲೂ ಹೆಸರು (ಸಹೋದರಿಯರೆಂದು ಹೇಳಿದೆ ೧-೧೮೫-೫), ಇದು 
`ಸುಮಾರು ನೂರ ಸಲ ಬರುತ್ತದೆ. ಭೂಮ್ಯಾಕಾಶಗಳು ಪಿತೃಗಳು ; ಅವುಗಳಿಗೆ ಪಿತರಾ, ಮಾತರಾ, ಜನಿತ್ರೀ 
-ಮೊದಲಾದ ವಿಶೇಷಣಗಳು ಇವೆ; ಪ್ರತ್ಯೇಕವಾಗಿ ತಂದೆ ಮತ್ತು ತಾಯಿ ಎಂದೂ ಸಂಬೋಧೆನೆಯುಂಟು 
(೧-೧೫೯-೧, ೩; ೧-೧೬೦-೨). ಅವರು ಜಗತ್ತಿಗೆ ಮೂಲಪುರುಷರು (೭-೫೩-೨ ; ೧೦-೬೫-೮). ಐತರೇಯ 
`ಬ್ರಾ ಹ್ಮೆಣದಲ್ಲಿ ಅವರಿಬ್ಬರ ವಿವಾಹೆವು ಪ್ರಸಕ್ತವಾಗಿದೆ (ಐ. ಬ್ರಾ. ೪-೨೭-೫, ೬). ಅವರು ಎಲ್ಲಾ ಪ್ರಾಣಿಗ 
ಳನ್ನೂ ಸೃಜಿಸಿದಾರೆ ; ಅನರೇ ಅವುಗಳ ಸ್ಥಿತಿಗೆ ಕಾರಣರು (೧-೧೫೯-೨ ; ೧-೧೬೦-೨ ; ೧-೧೮೫-೧). ಅವರು 
ಸ್ವತಃ ಪಾದರಹಿತರಾದರೂ, ಅನೇಕ ಪ್ರಜೆಗಳನ್ನು ಕಾಲಿನ ಮೇಲೆ ನಿನ್ಸಿಸುತ್ತಾರೆ (೧-೧೮೫-೨). ಅವರು ದೇವ 
ಫ್ರಿಗಳಿಗೂ ಮಾತಾಪಿತೃಗಳು; ಅವಂಗೆ ಮಾತ್ರ ದೇವಪ್ರಕ್ರೇ (ದೇವತೆಗಳನ್ನು ಮಕ್ಕಳಾಗಿ ಪಡೆದಿರುವವರು) 
ಎಂದು ಹೆಸರು. ವಿಶೇಷವಾಗಿ, ಅವರು ಬೃಹಸ್ಪತಿಗೆ ತಂದೆತಾಯಿಗಳು (೭-೯೭-೮) ; ಮತ್ತು ಜಲಗಳು ಮತ್ತು 
ತ್ರೈಷ್ಟೈ, ಇವರುಗಳಿಂದ ಯುಕ್ತರಾಗಿ ಅಗ್ನಿಯನ್ನು ಉತ್ಪತ್ತಿಮಾಡಿದರು (೧೦ ೨-೭). ಅವರೇ ಬೇರಿ ಕೆಲವು 
ದೇವತೆಗಳಿಂದ ಸೃಷ್ಟ ರಾದರು ಎಂತಲೂ ಹೇಳಿದೆ. ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಅತ್ಯಂತ ಕುಶಲ 
"ನಾದ ಕೆಲಸಗಾರನಿರಬೇಕು (೧-೧೬೦-೪ ; ೪-೫೬-೩). ಇಂದ್ರನು ಅವರನ್ನು ಸೃಜಿಸಿದನು ಅಥವಾ ರೂಪು 
. ಗಳಿಸಿದನು (೬-೩೦-೫ ; ೮-೩೬-೪; ೧೦-೨೯-೬ ; ೧೦-೫೪-೩). ವಿಶ್ವಕರ್ಮನು ಅವರನ್ನು ರಚಿಸಿದನು 

(೧೦.೮೧೨; ಅ. ವೇ. ೧೨-೧-೩೬೦ನ್ನು ಹೋಲಿಸಿ). ಅವರು ತ್ವಷ್ಟೃನಿನಿಂದ ದೇಹವನ್ನು ಪಡೆದರು 
(೧೦-೧೧೦-೪). ಅವರು ಕ್ರಮವಾಗಿ ವಿರಾಟ್ಟುರುಷನ ತಲೆ ಮತ್ತು ಪಾದಗಳಿಂದ ಜನಿಸಿದರು (೧೭-೯೦-೧೪). 
`ಅವರಿಬ್ಬರು ಹೇಗೆ ಉತ್ಸನ್ನ ರಾದರು? ಅವರಿಬ್ಬರಲ್ಲಿ ಮೊದಲು ಯಾರು ಹುಟ್ಟಿದರು? ಎಂದು ಒಂದು ಕಡೆ ಇದೆ 
(೧-೧೮೫-೧). ದ್ಯಾವಾಪೃಥಿವಿಗಳ ವಿಶೇಷಣಗಳಲ್ಲಿ ಅನೇಕ ಅವರ ಭೌತಿಕ ಲಕ್ಷಣಗಳಿಂದ ಬಂದವು. ಒಬ್ಬನು ' 
"ಜೊಡ್ಡ ವೃಷಭ, ಮತ್ತೊಬ್ಬಳು ನಾನಾ ವರ್ಣದ ಹೆಸು (೧-೧೬೦-೩). ಇಬ್ಬರೂ ಭೂರಿರೇತಸ್ಕರು (೧-೧೫೯-೨; 
೬-೭೦-೧, ೨). ಇಬ್ಬರೂ ಹಾಲು, ತುಪ್ಪ, ಜೇನುತುಪ್ಪ ಇವುಗಳನ್ನು ಹೇರಳವಾಗಿ ದೋಹನ ಮಾಡುತ್ತಾರೆ 
೬-೭೦-೧ರಿಂದ ೫) ಮತ್ತು ಅಮೃತವನ್ನು ಉತ್ಪತ್ತಿಮಾಡುತ್ತಾರೆ (೧-೧೫೯-೨; ೧-೧೮೫-೬). ಅವರು 
ಮುದುಕರಾಗುವುದೇ ಇಲ್ಲ (೬-೭೦-೧). ಅನರು 'ಮಹನೀಯರು (೧-೧೫೯-೧) ಮತ್ತು ವಿಸ್ತಾರವಾಗಿರುವ 
'ವರು (೧-೧೭೦-೨). ಅಗಲವಾದ ಮತ್ತು ದೊಡ್ಡ ವಾಸ್ಥಳಗಳು (೧-೧೮೫-೬). ಮನೋಹರವಾದ ಮುಖವು 
ಳ್ಳವರು, ವಿಸ್ತೃತರು, ನಾನಾ ರೂಪಿಗಳು (೧-೧೮೫-೬, ೭). ಒಂದೊಂದು ಸಲ ನೈತಿಕಗುಣಗಳೂ ಉಕ್ತ 
ವಾಗುತ್ತವೆ. ಜ್ಞಾನಿಗಳು, ಧರ್ಮವನ್ನು ಪ್ರೋತ್ಸಾಹಿಸುತ್ತಾರೆ (೧-೧೫೯-೧). ತಂಥೆ ತಾಯಿಗಳಾದ ಇವರು 
ಜೀವಿಗಳನ್ನು ರಕ್ಷಿಸುತ್ತಾರೆ (೧-೧೬೦-೨) ಮತ್ತು ಅವರಿಗೆ ಅವಮಾನ ಮತ್ತು ದೌರ್ಭಾಗ್ಯಗಳು ಆಗದಂತೆ 
ನೋಡಿಕೊಳ್ಳುತ್ತಾರೆ (೧-೧೮೫-೧೦). ಅಹಾರ ಮತ್ತು ಐಶ್ವರ್ಯಗಳನ್ನು (೬-೭೦-೬; ೧-೧೫೯-೫) ಅಥವಾ 
ಯಶಸ್ಸು ಮತ್ತು ಅಧಿಕಾರಗಳನ್ನು (೧-೧೬೦-೫) ಅನುಗ್ರಹಿಸುತ್ತಾರೆ. ಯಾಗದಲ್ಲಿ ನಾಯಕರು; ಯಜ್ಚ 


`` ಹುಗ್ಗೇದಸಂಹಿತಾ | 653 





ಎ 


ಕುಂಡದ ಸುತ್ತಲೂ ಕುಳಿತಿರುತ್ತಾರೆ (೪.೫೬-೨, 2); ಸ್ವರ್ಗದ ಇತರ ಪ್ರಜೆಗಳೊಡನೆ ಯಾಗಕ್ಕೆ ಬರುತ್ತಾರೆ 
(೭- ೫೩-೨) ಅಥವಾ ದೇವತೆಗಳಿಗೆ ಯಾಗ ಭಾಗಗಳನ್ನು "ಗೆದುಕೊಂಡು ಹೋಗಿ ಸೇರಿಸುತ್ತಾರೆ (೨-೪೧-೨೦). 
ಆದರೆ ಯಾಗಗಳಲ್ಲಿ ಇತರ ದೇವತೆಗಳಷ್ಟು ಮುಖ್ಯಸ್ಥಾನವಿಲ್ಲ. ಈ ಇಬ್ಬರು ದೇವತೆಗಳಿಗೂ ಸಮಾನ ಸ್ಥಾನ 
ಮಾನಗಳು. ಬೇರಿ ದೇವತಾಯುಗ್ಮಗಳಲ್ಲಿ, ಒಂದು ದೇವತೆಗೇ ಹೆಚ್ಚು ಪ್ರಾಮುಖ್ಯತೆ. ಆ ದೇವತೆಯ ಅನೇಕ 
ಗುಣಗಳೇ ಇನ್ನೊಂದು ದೇವಕೆಯಲ್ಲಿಯೂ ಕಂಡುಬರುತ್ತವೆ. ಉದಾಹರಣೆಗಾಗಿ, ಇಂದ್ರ-ಅಗ್ನಿಗಳಿಬ್ಬರೂ 
ವಜ್ರಾಯುಧೆಧಾರಿಗಳು ಮತ್ತು ವೃತ್ರನನ್ನು ಕೊಂದವರು. ಅಪರೂಪವಾಗಿ, ಅಮುಖ್ಯದೇವಶೆಯ ಗುಣವು 
ಮುಖ್ಯದೇವತೆಗೂ ಉಕ್ತವಾಗುತ್ತದೆ. ಇಂದ್ರಾ ನಿಷ್ಣುಗಳಿಬ್ಬರೂ ದೂರದೂರ ಹೆಜ್ಜೆ ಗಳನ್ಸ್ಟಿಟ್ಟಿರು (೬-೬೯-೫). 
ಈ ರೀತಿ ಸದೇನದೇ ಹೇಳುವುದರಿಂದ, ದೇವತೆಯಲ್ಲಿ ಸ್ವಾಭಾವಿಕವಾಗಿ ಕಂಡು ಬರದೇ ಇದ್ದ ಗುಣವೂ ಆ 
ಜೀವತೆಗೆ ವಾಚ್ಯವಾಗುತ್ತದೆ. ಹೀಗೆಯೇ, ಅಗ್ನಿಯು ವೃತ್ರನನ್ನು ಕೊಂದನೆಂದು ಹೇಳಿರುವುದು. ಕೆಲವು 
ವಾಕ್ಯಗಳಲ್ಲಿ ಅವರವರ ಗುಣಗಳು ಪ್ರತ್ಯೇಕವಾಗಿಯೂ ಹೇಳಲ್ಪಡುತ್ತವೆ. 


ದ್ಯಾವಾಪೃಥಿವಿಗಳನ್ನು ಬಿಟ್ಟರೆ ಮುಖ್ಯವಾದ ಜೀವಶಾದ್ವಂದ್ವವೆಂದರೆ. ಮಿತ್ರಾವರುಣರು, ಅವ 
ರಿಬ್ಬರಿಗೂ ಪ್ರಕ್ಕೇಕವಾಗಿ ಉಕ್ತವಾಗಿರುವ ಸೂಕ್ತಸಂಖ್ಯೆಗಿಂತ, ಈ ಜೋಡಿಯನ್ನು ಹೊಗಳುವ ಸೂಕ್ತ 
ಸಂಖ್ಯೆಯೇ ಹೆಚ್ಚು. ಮಿತ್ರನ ವೈಯಕ್ತಿಕ ಗುಣಗಳು ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲವೆನ್ನಬಹುದು. ಆದು 
ದರಿಂದ, ವರುಣನ ವಿಶೇಷ ಲಕ್ಷಣಗಳೆಲ್ಲ, ಮಿತ್ರಾವರುಣಯುಗ್ಮಕ್ಕೆ ಹೇಳಿದೆ. ವರುಣದೇವತೆಯ ವದಿಷಯ್ಯ 
ವನ್ನು ವಿಸ್ತಾರವಾಗಿ ಪ್ರಸ್ತಾಪಿಸಿದ ಮೇಲೆ ಈ ಜೋಡಿಯ ವಿಷಯವನ್ನು ಹೇಳುವುದೇ ಅನವಶ್ಯಕ. ಅವ 
ರಿಬ್ಬರೂ ಯುವಕರು(೩-೫೪-೧೦ ;೭-೬೨.೫). ಇತರ ಅನೇಕ ದೇವತೆಗಳಂತೆ, ಇವರೂ ಹೊಳೆಯುತ್ತಿರುತ್ತಾರೆ, 
(ಚಂದ್ರಾ) ಶುಚಿಯಾಗಿರುತ್ತಾರೆ (ಶುಚೀ), ಸೂರ್ಯನಂತೆ ಇರುತ್ತಾರೆ. ಮಾಸಲು ಕೆಂಪುವರ್ಣದವರು ಮತ್ತು 
ಘೋರರು. ಈ ಜೋಡಿಯಲ್ಲಿ ಯಾವಾಗಲೂ ಮೊದಲನೆಯ ಪದವು ಮಿತ್ರನೇ ಆಗಿರುವುದನ್ನು ನೋಡಿದರೆ. 
ಮಿತ್ರನೇ ಮುಖ್ಯದೇವತೆಯಾಗಿದ್ದು, ಕಾರಣಾಂತರದಿಂದ ಈಗ ಅಮುಖ್ಯಡೀವತೆಯಾಗಿರಬಹುದು. ಅಥವಾ? 
ಕಡಿಮೆ ಅಕ್ಷರವಿರುವ ಪದವನ್ನು ಸಮಸ್ತ ಪದದ ಆದಿಯಲ್ಲಿ ಹಾಕುವುದು ರೂಢಿಯಲ್ಲಿದ್ದಿರಬಹುದು. 


ಇಂದ್ರಾವರುಣರು ಜಗನ್ನಾಯಕರು (೧-೧೭-೧); ನೀರು ಹೆರಿಯುವುದಕ್ಕೋಸ್ಟರ ಕಾಲುವೆ 
ಗಳನ್ನು ತೋಡಿದರು ಮತ್ತು ಅಂತರಿಕ್ಷದಲ್ಲಿ ಸೂರ್ಯನು ಚಲಿಸುವಂತೆ ಮಾಡಿದರು (೭-೮.೨- -೩). ವೃತ್ರಾ ಶಿಸುರನನ್ನು 
ನಿರ್ನಾಮ ಮಾಡಿದವರು ಅವರು(೬-೬೮- ೨) ; ಯುದ್ಧ ದಲ್ಲಿ ಸಹಾಯ ಮಾಡುತ್ತಾರೆ (೪-೪೧-೧೧) ; ಮತ್ತು 
ಜಯವನ್ನು ಅನುಗ್ರಹಿಸುತ್ತಾರೆ (೧-೧೭-೭). ದುಷ್ಪ ರಮೇಲೆ ತಮ್ಮ ಸ್ರ ಸೃ ಚಂಡವಾದ ವಜ್ರಾಯುಧೆವನ್ನು ಪ್ರ ಯೋ 
ಗಿಸುತ್ತಾಕಿ (೪-೪೧-೪). ರಕ್ಷಣೆ, ಅಭಿವೃದ್ಧಿ (೧-೧೭-೭, ಲ), ಕೀರ್ತಿ, ಐಶ್ವರ್ಯ, ಅಸಂಖ್ಯಾತವಾದ ಆಶ್ವಗಳು 
(೪-೪೧-೨, ೧೦; ೬-೬೮-೮), ಇವುಗಳನ್ನು ದಯಪಾಲಿಸುತ್ತಾರೆ. ಸುತವಾದ ಸೋಮವನ್ನು ಪಾನಮಾಡುತ್ತಾ ಕ್ಕ, | 
ಅವರ ರಥವು ಯಾಗಕ್ಕೆ ಬರುತ್ತದೆ ; ಕುಶಾಸನದಲ್ಲಿ ಕುಳಿತು, ಸೋಮಪಾನಮಾಡಿ ತೃಪ್ತರಾಗಬೇಕೆಂದು ಪ್ರಾರ್ಥಿ 
ಸಿದೆ (೬-೬೮-೧೦, ೧೧). ಇನ್ನು ಕೆಲವು ವಾಕ್ಯಗಳಲ್ಲಿ, ಇಬ್ಬರ ವೈಯಕ್ತಿಕ ಲಕ್ಷಣಗಳನ್ನೂ ಸ್ರತ್ಯೇಕವಾಗಿ 
ಕೇಳುತ್ತಾರೆ. ಆರಾಧಕರ ಮೇಲೆ ಕೋಸಮಾಡಬಾರದೆಂದು ವರುಣನನ್ನೂ, ತಮಗೆ ವಿಸ್ತಾರವಾದ ಪ ತ್ರದೇಶನನ್ನು 
ದೊರಕಿಸಬೇಕೆಂದು ಇಂದ್ರ ನನ್ನೂ ಪ್ರಾರ್ಥಿಸುತ್ತಾರೆ (೭-೮೪-೨). ಇಂದ್ರನು ಯುದ್ಧಪ್ರಿ ಯನಾದ ದೇವತೆ, ವೃತ್ರಾ 
ಸುರನನ್ನು ವಧಿಸುತ್ತಾನೆ, ಆದರೆ ಇದಕ್ಕೆ ವಿರುದ್ಧವಾಗಿ, ವರುಣನು ಮನುಷ್ಯರಿಗೆ ಜ್ಞ್ಯಾನ ಮತ್ತು ಶಾಂತಿ ಪ್ರದ 
ನಾಗಿದಾನೆ (೬-೬೮-೩ ;೭-೮೨-೫, ೬ ; ೭-೮೫-೩). ಇಂದ್ರ ಮತ್ತು ಅಗ್ನಿಗಳ ಸಂಬಂಧವು ಬಹಳ ಗಾಢವಾ 


654 | ಸಾಯಣಭಾಷ್ಯಸಹಿತಾ 


ಕ 
ಗ ದಾ UN ಇ hea 





ಎ ತಾಗ ಗರತಿ ಗ. ಇ 


ದುದು; ಇಂದ್ರಾಗ್ನಿ ಗಳ ದ್ವಂದ್ಧ ವನ್ನು ಸ್ತುತಿಸುವಷ್ಟು ಸೂಕ್ತಗಳು ಇಂದ್ರ ಮತ್ತು ಇನ್ಯಾವ ದೇವತೆಯ ಜೋಡಿ 
ಯನ್ನೂ ಸ್ತು ಿಸುವುದಿಲ್ಲ. ಅದೂ ಅಲ್ಲಜಿ ಅಗ್ನಿಯು ಇಂದ್ರನ ಜೊತೆಯಲ್ಲಿ ಬಿಟ್ಟಿರಿ ಬೇರೆ ದೇವತೆಗಳೊಡನೆ 
ದ್ವಂದ್ರವಾಗಿ ಸರಿಗಣಿತನಾಗಿರುವದೇ ಅಪರೂಪ ; ಅಗ್ನಿೀಸೋಮರನ್ನು ಒಂದು ಸೂಕ್ತ ಮತ್ತು ಎರಡು ಮಂತ್ರ 
ಗಳಲ್ಲಿಯೂ, ಅಗ್ಟೀಪರ್ಜನ್ಯರನ್ನು ಒಂದು ಮಂತ್ರದಲ್ಲಿಯೂ ಸ್ತುತಿಸಿದ. ಸೋಮಪಾನ ಮಾಡುವವರಿಗೆಲ್ಲಾ 
ಇಂದ್ರ-ಅಗ್ನಿಗಳೇ ಅಗ್ರಗಚ್ಯಿರು (೧-೨೧-೧); ಸೋಮಪಾನ ಮಾಡುವುದಕ್ಕಾಗಿ, ತಮ್ಮ ರಥದಲ್ಲಿ ಬರುತ್ತಾರೆ 
(೧-೧೦೮-೧). ಇಬ್ಬರೂ ಒಬ್ಬಿ ಗೆ ಬಂದು ಪಾನಮಾಡಬೇಕು (೭-೯೩-೬ ; ೮-೩೮-೪, ಪಿರ್ಕ೯) ; ಕುಶಾಸನದಲ್ಲಿ 
ಸುಖಾಸೀನರಾಗಿ, ಸುತವಾದ ಸೋಮವನ್ನು ಯಥೇಚ್ಛವಾಗಿ ಪಾನಮಾಡಿ, ಮತ್ತರಾಗಬೇಕೆಂದು (೧-೧೦೯-೫) 
ಆಹ್ವಾನ. ಅವರಿಬ್ಬರೂ ಮಿಲಿತರಾಗಿಯೇ ವೃತ್ರವಧೆ ಮಾಡುತ್ತಾರೆ ಎಂದು ಹೇಳಿದೆ. ಅವರು ವಜ್ರಾಯುಧೆ 
ಧಾರಿಗಳು (೬-೫೯-೩ ; ಇತ್ಯಾದಿ) ಅವರ ಸಿಡಿಲು ಬಹಳ ತೀಕ್ಷ್ಣ ವಾದುದು (೫ ೮೬.೩). ಅವರು ಒಬ್ಬಾಗಿ 
ಸೇರಿ ತೊಂಬತ್ತೊಂಬತ್ತು ಕೋಟೆಗಳನ್ನುರುಳಿಸಿದರು (೩-೧೨-೬) ಮತ್ತು ಯುದ್ಧದಲ್ಲಿ ಅವರನ್ನು ಎದುರಿಸಲ್ಫು 
ಗುವುದಿಲ್ಲ (೫-೮೬-೨). ನಿರುದ್ಧವಾಗಿದ್ದ ನದಿಗಳನ್ನು ಬಿಡುಗಡೆ ಮಾಡಿದರು (ಆ-೪೮.೩) ಮತ್ತು ಜೊಕೆ 
ಯಾಗಿಯೇ ಇನ್ನೂ ಅನೇಕ ಪರಾಕ್ರಮ ಕಾರ್ಯಗಳನ್ನು ಮಾಡಿದಾರೆ (೧-೧೦೮-೫). ಅವರು ಉದಾರಿಗಳು. 
(೫-೮೬-೩). ಈ ಮೇಲೆ ಹೇಳಿರುವವುಗಳೆಲ್ಲವೂ ಇಂದ್ರನ ವೈಶಿಷ್ಟ ನೈ ಗಳು ಇಂದ್ರ ಅಗ್ನಿಗಳು ಯಾಗದ ಇಬ್ಬರು 
ಯತ್ವಿಜರೆನ್ಲಿಸಿಕೊಳ್ಳುತ್ತಾರೆ (೮-೩೮-೧) ಮತ್ತು ಜ್ಞಾನಿಗಳು (೮-೪೦-೩). ಅವರೇ ಮನೆಯ ಯಜಮಾನರು 
ಮತ್ತು ಪಿಶಾಚಗಳನ್ನು ಓಡಿಸುತ್ತಾರೆ (೧-೨೧-೫). ಈ ಗುಣಗಳು ಅಗ್ನಿಗೆ ಸಲ್ಲುತ್ತವೆ ಎನ್ನುವುದೇ ಸೂಕ್ತವಾ 
ಗಿದೆ. ಅವರಿಬ್ಬರು ಒಬ್ಬ ತಂದೆಯ ಮಕ್ಕಳು ಮತ್ತು ಯಮಳರು (೬.೫೯-೨), ಈ ಸಮೀಪ ಬಾಂಧೆವ್ಯದಿಂದಲೇ 
ಇರಬೇಕು, ಅವರನ್ನು ಓಂದು ಸಲ ಅಶ್ವಿ ನಿಗಳು ಎಂದು ಕಕಿದಿರುವುದು (೧-೧೦೯-೪). ಅವರು ಆಹಾರ, ಐಶ ರ್ಯ 
ಬಲ, ಗೋವುಗಳು ಮತ್ತು ಎಲ್ಲವನ್ನೂ ಅನುಗ್ರಹಿಸುತ್ತಾರೆ (೪-೬೦-೧೩, ೧೪), ಭೂಮ್ಯಾಕಾಶಗಳ್ಳು ನದಿಗಳು, 

ಮತ್ತು ಪರ್ವತೆಗಳು ಎಲ್ಲಕ್ಕಿಂತಲೂ ಮಿಗಿಲಾದವರು (೧-೧೦೯-೬). ಇವರಿಬ್ಬರಿಗೂ ಇರುವ ಒಂದು ವ್ಯತ್ಯಾಸ, 
ವನ್ನು ಒಂದುಕಡೆ ಹೇಳಿದೆ; ಆದರೆ ಅಲ್ಲಿ ದ್ರಂದ್ವದೇವತೆಯನ್ನು ಉದೆ ತಿಸಿ ಹೇಳ. ಇಂದ್ರನು ದಸ್ಯುಗಳನ್ನು 

ಕೊಂದರೆ, ಅಗ್ನಿಯು ಅವರನ್ನು ಸುಡುತ್ತಾನೆ (೬-೨೮-೪). ಇಂದ್ರ ಬೃಹಸ್ಸತಿಗಳನ್ನು ಹೊಗಳಿರುವುದು ಎರಡೇ 
ಸೂಕ್ತಗಳಲ್ಲಿ (೪-೪೯ ೭-೯೭) ; ಅರ್ಲಿ, ಮುಖ್ಯವಾಗಿ ಸೋಮಪಾನಕ್ಕೆ ಅಹ್ವಾನವೂ, ಅಶ್ವಾದಿಯುಕ್ತವಾದ 
ಸಂಪದನುಗ್ರಹೆ ಮತ್ತು ಭಕ್ತಿಯ ಅಭಿವೃದ್ಧಿ ಯೂ ಪ್ರಸಕ್ತವಾಗಿವೆ. ಇಂದ್ರ ವಾಯುಗಳ ' ವಿಷಯದಲ್ಲಿ, ಸೋಮ 
ಪಾನಕ್ಟಾಗಿ ಸತತವಾದ ಆಹ್ವಾನ ಹೊರತು, ಬೇರೆ ನೂ ಹೇಳಿಲ್ಲ (೧-೨೩-೧, ೨; ಇತ್ಯಾದಿ) ತಮ್ಮ ಅಶ್ವ 
ಗಳೊಡನೆ (೪-೪೭-೨, ೩, ೪) ಅಥವಾ ಸುವರ್ಣಾಸನವುಳ್ಳ ರಥದಲ್ಲಿ (೪-೪೬-೪) ಬಂದು, ಯಾಗಶಾಲೆಯಕ್ಳಿ 
ರುವ ಕುಶಾಸನದ ಮೇಲೆ ಮಂಡಿಸುತ್ತಾರೆ (೭-೯೧-೪). ಅವರು ಸಹೆಸ್ರಾಕ್ಷರು ಮತ್ತು ಬುದ್ಧಿಗೆ (೧-೨೩-೩) ಮತ್ತು 





ಬಲಕ್ಕೆ (೪-೪೭-೩) ಅಧಿಪತಿಗಳು. ಯುದ್ಧದಲ್ಲಿ ಸಹಾಯ ಮಾಡುತ್ತಾರೆ (೭೩-೯೨-೪) ಮತ್ತು ಗ್ಯೋ ಅಶ್ವ. 
ಹಿರಣ್ಯರೂಪವಾದ ಸಂಸತ್ತನ್ನು ಕೊಡುತ್ತಾರೆ (೭೯೦-೬). ಇಂದ್ರ-ಸೋಮರು ಇಂದ್ರನ ವಿಶೇಷ ಲಕ್ಷಣಗಳಿಂದ. 
ಸಾಹಸಕಾರ್ಯಗಳನ್ನು ಮಾಡುತ್ತಾರೆ ಅಥವಾ ಇಂದ್ರನಿಂದ ಕೃತವಾದ ವಿಶ್ವಸೃಷ್ಟಿ ಸಂಬಂಧವಾದ ಕಾರ್ಯಗಳನ್ನು 
ಮಾಡುತ್ತಾರೆ. ಮನುಷ್ಯನ ಉಪಯೋಗಕ್ಕೋಸ್ಟರ ನೀರು ಹರಿಯುವಂತೆ ಮಾಡಿದರು; ಏಳು ನದಿಗಳನ್ನು 
ವಿಮೋಚನ ಮಾಡಿದರು; ಸರ್ಪವನ್ನು ವಧಿಸಿದರು; ಮತ್ತು ಸೂರ್ಯನ ರಥಚಕ್ರವನ್ನು ಕೆಳಕ್ಕಿಳಿಸಿದರು. 
(೪-೨೮-೧, ೨ ; ೬-೭೨-೩). ಅವರು ಮಾಡಿದ ಮಹದುಪಕಾರನೆಂದರೆ, ಶತ್ರುಗಳನ್ನು ನಾಶಮಾಡಿ, ಬಂಡೆಗಳಲ್ಲಿ 
ಹುದುಗಿಟ್ಟ ಪದಾರ್ಥಗಳನ್ನು ಹೊರಗೆಡಹಿದುದು (೮-೨೮-೪, ೫). ಸೂರ್ಯ ಮತ್ತು ಬೆಳಕುಗಳನ್ನು ಕಂಡುಹಿಡಿ. 


 ಹುಗ್ರೇದಸೆಂಹಿತಾ | 655. 








ಗ ಬರದಯ ಬಸಂತ. 


ಮುದು. ತಮಸ್ಸನ್ನು ಪರಿಹರಿಸಿದುದು, ಸೂರ್ಯನ: ಪ್ರಕಾಶಿಸುವಂತೆ ಮಾಡಿದುದು, ಆಕಾಶವನ್ನು ಬೀಳದಂತೆ ` 
ನಿಲ್ಲಿಸಿದುದು ಮತ್ತು ಭೂಮಿಯನ್ನು ಹೆರಡಿದುದು, ಇವೇ ಅವರು ಸ್ಕಿಸ್ಟಿಯ ಆದಿಯಲ್ಲಿ ಸಾಧಿಸಿದ ಮಹೆಶ್ಛಾರ್ಯ 
ಗಳು (೬-೩೨-೧,೨). ಗೋವುಗಳಲ್ಲಿ ಪಕ್ಷವಾದ ಶ್ಲೀರವನ್ನುಂಟುಮಾಡಿದವರೂ ಅವರೇ (೬-೭೨-೪) ಮನು 
ಷ್ಯರಿಗೆ ಜಯಸಾಧಕವಾದ ಶಕ್ತಿಸಾಮರ್ಥ್ಯಗಳನ್ನು ಅನುಗ್ರ ಹಿಸುತ್ತಾಕಿ (೬-೭೨-೫). ಇಂದ್ರ- ವಿಷ್ಣುಗಳು 
ಸೋಮರಸಕ್ಕೆ ಆಶ್ರಯಸ್ಥಾನೀಯರು; ಮದನತೀ (ಸೋಮರಸದಿಂದಾಗುವ ಮದಕ್ಕೆ ಒಡೆಯರು) ಎಂದೇ ಅವ 
ರಿಗೆ ಹೆಸರು; ಅವರನ್ನು ಅಶ್ವಗಳ ಸಹಿತರಾಗಿ ಬಂದು ಸೋಮಪಾನಮಾಡಿ, ತಮ್ಮ ಹೊಟ್ಟೆಗಳನ್ನು ತುಂಬಿಸಿ 
ಕೊಳ್ಳ ಬೇಕೆಂದು ಆಹ್ವಾನವಿತ್ತಿದಾರೆ. ಸೋಮಪಾನಮಾಡಿ ಮತ್ತರಾಗಿ, ಸಂಚಾರ ಹೊರಟು ವಾಯತಿಮಂಡಲ 
ವನ್ನು ವಿಸ್ತರಿಸಿ ಜನಗಳು ವಾಸಮಾಡುವುದಕ್ಟೋಸ್ತರ, ಭೂ ಪ್ರದೇಶಗಳನ್ನು ವಿಸ್ತಾರ ಪಡಿಸಿದರು. ಸರ್ವದಾ 
'ಜಯಶಾಲಿಗಳಾದ ಇವರಿಬ್ಬರು ಐಶ್ವರ್ಯವನ್ನನುಗ್ರಹಿಸುತ್ತಾರೆ ಮತ್ತು ಕಷ್ಟಗಳಿಂದ ಪಾರುಮಾಡುತ್ತಾರೆ. ಎಲ್ಲಾ 
ಸ್ತುತಿ ವಾಕ್ಯಗಳಿಗೂ ಮೂಲಭೂತರು; ಆರಾಧಕರ ಸ್ತೋತ್ರಗಳನ್ನು ಲಾಲಿಸಬೇಕೆಂದು ಪ್ರಾರ್ಥಿತರಾಗಿದಾರೆ 
(೬-೬೯). ಇಂದ್ರ-ಪೂಷಣರು ಒಂದು ಸಣ್ಣ ಸೂಕ್ತದಲ್ಲಿ ಮಾತ್ರ ಸ್ತುತರಾಗಿದಾರೆ (೬-೫೭), ಮತ್ತು ಈ ಇಂದ್ರಾ- 
ಪೂಷಣ ಎಂಬ ದ್ವಂದ್ರವು ಎರಡೇ ಸಲ ಬಂದಿರುವದು. ಇಂದ್ರನು ನೀರನ್ನು ಹರಿಯುವಂತೆ ಮಾಡಿದಾಗ 
ಪೂಷಣನು ಅವನ ಜೊತೆಗಾರ. ಪೂಷಣನಿಂದ ಸಹಚರಿತನಾಗಿ, ಇಂದ್ರನು ವೃತ್ರಾಸುರನನ್ನು ವಧಿಸುತ್ತಾನೆ 
(೬-೫೬-೨), ಅವರಲ್ಲಿ ಒಬ್ಬನು ಸೋಮಪಾನ ಮಾಡುತ್ತಾನೆ, ಆಶ್ವಗಳು ಅವನ ರಥವನ್ನು ಎಳೆಯುತ್ತವೆ 
ಮತ್ತು ಅವನು ವೃತ್ರಾಸುರನನ್ನು ವಧಿಸುತ್ತಾರೆ; ಮತ್ತೊಬ್ಬನ ರಥಕ್ಕೆ ಮೇಕೆಗಳು ವಾಹಕಗಳು ಮತ್ತು ಅವನು 
ಪಾನಮಾಡುವುದು ಗಂಜಿಯನ್ನು. ಇಂದ್ರಾ-ಪೂಷಣರೆ ನಿವಾಸವು ಒಂದು ಕಡೆ (೧-೧೬.೨_.೨) ಸ್ರಸ್ತಾಪಿಸಲ್ಪಟ್ಟಿದೆ 
ಇಲ್ಲಿಗೆ ಒಂದು ಮೇಕೆಯು ಯಜ್ಞಾಶ್ವವನ್ನು ಕರೆದುಕೊಂಡು ಹೋಗುತ್ತದೆ; ಇವರಿಬ್ಬರಿಂದಲೂ ಕ್ಷೇಮ್ಮ ಐಶ್ಶ 
ರ್ಯಾದಿಗಳು ಅಪೇಕ್ತಿಸಲ್ಪಟ್ವಿವೆ. 


ಸೋಮ-ಪೂಷಣರು (೨-೪೦) ಕತ್ತಲನ್ನು ಓಡಿಸುತ್ತಾರೆ ಮತ್ತು ಏಳು ಚಕ್ರದ ಮತ್ತು ಐದು ಅಗಾ 
ಮಿನ ರಥವನ್ನು ವೇಗವಾಗಿ ಓಡಿಸಿ, ಅದರಿಂದ ಆಕಾಶದ ಪರಿನಿಂತಿಯನ್ನು ನಿರ್ಧರಿಸಬೇಕೆಂದು ಪ್ರಾರ್ಥಿತರಾಗಿ 
ದಾರೆ. ಇವರೇ ಐಶ್ವರ್ಯ ಮತ್ತು ಭೂಮ್ಯಾಕಾಶಗಳನ್ನು ಸೃಸ್ಟಿಮಾಡಿದವರು ಮತ್ತು ಜಗತ್ಪಾಲಕರು 
(೧೦-೧೭-೩ನ್ನು ಹೋಲಿಸಿ) ; ಇವರನ್ನು ದೇವತೆಗಳು ನಿತ್ಯತ್ವ್ವ ಅಥವಾ ಅಮೃತ್ವಕ್ಕೆ ಸ್ಥಾನೀಯರನ್ನಾಗಿ ಮಾಡಿ 
ದರು. ಇವರಿಗೋಸ್ಟರ ಗೋವುಗಳಕ್ಲಿ ಉತ್ತಮವಾದ ಕ್ಷೀಂವನ್ನು ಉಂಟಿಮಾಡಬೇಕೆಂದು ಇಂದ್ರನು ಪ್ರಾರ್ಥಿ 
ತೆನಾಗಿದಾನೆ. ಇಬ್ಬರೂ ಒಟ್ಟಾಗಿಯೇ ಇದ್ದು, ಶತ್ರುಗಳ ಮೇಲೆ ಜಯವನ್ನೂ, ಅಪಾರವಾದ ಸಂಪತ್ತು 
ಮತ್ತು ಆಹಾರಗಳನ್ನೂ ಅನುಗ್ರಹಿಸುತ್ತಾರೆ. ಅವರಿಬ್ಬರಿಗೂ ವ್ಯತ್ಯಾಸವೂ ಇದೆ. ಒಬ್ಬನು ಅಂತರಿಕ್ಷದಲ್ಲಿ 
ಬಹಳ ಎತ್ತರವಾದ ಪ್ರದೇಶದಲ್ಲಿ ವಾಸಮಾಡಿದಕ್ಕೆ ಮತ್ತೊ ಬೃನು ಭೂಮಿ ಅಥವಾ ವಾಯುಮಂಡಲದಲ್ಲಿ ವಾಸಿ 
ಸುತ್ತಾನೆ. ಒಬ್ಬನು ಎಲ್ಲಾ ಪ್ರಾಣಿಗಳನ್ನೂ ಸೃಜಸಿದನು ; ಮತ್ತೊಬ್ಬನು ಎಲ್ಲಾ ಪ್ರಾಣಿಗಳನ್ನೂ ವೀಕ್ಷಿಸುತ್ತಾ 
ಸಂಚರಿಸುತ್ತಾನೆ. ಸೋಮ-ರುದ್ರರು (೬-೭೪) ನೆಯ ಸೂಕ್ತದಲ್ಲಿ ಸ್ತುತರಾಗಿದಾರೆ. ಮನೆಯಲ್ಲಿರುವ ರೋಗ ' 
ರುಜಿನಗಳನ್ನು ದೂರ ಓಡಿಸಬೇಕು. ಆರಾಧೆಕರ ದೇಹಗಳಲ್ಲಿ ಸಮಸ್ತ ಔಷಧಿಗಳೂ ಸರ್ವದಾ ಇರಬೇಕು ಪಾಪ 
ರಹತರಾಗಿರಬೇಕ್ಕು ಮತ್ತು ವರುಣಪಾಶದಿಂದ ವಿಮೋಚಿತರಾಗಿರಬೇಕು, ಈ ರೀತಿ ಮಾಡಬೇಕೆಂದು ಸೋಮ 
ರುದ್ರರು ಪ್ರಾರ್ಥಿತರಾಗುತ್ತಾಕರೆ. ತೀಕ್ಷ್ಮವಾದ ಆಯುಧಧಾರಿಗಳಾದ ಇವರು ದಯಾಶಾಲಿಗಳಾಗಿರ ಬೇಕೆಂದೂ 
ಬೇಡಿದೆ. ನಿರುದ್ಧ ವಾಗಿದ್ದ ಪ್ರವಾಹೆಗಳನ್ನು ಬಿಡುಗಡೆ ಮಾಡಿದವರು, ಬೆಳಕನ್ನು ಸಂಪಾದಿಸಿದವರು ಮತ್ತು 
ಆಕಾಶದಲ್ಲಿ ತೇಜೋರಾಶಿಗಳನ್ನು ಇರಿಸಿದವರೆಂದು ಅಗ್ನಿ-ಸೋಮರು ಹೊಗಳಲ್ಪಟ್ಟ ದಾರೆ. ಆದರೆ ಇವರಿಬ್ಬರ 


656 ಸಾಯಣಭಾಸ್ಯಸಹಿತಾ 














ಮೂಲಸ್ಥಾನದ ವಿಷಯದಲ್ಲಿ ವ್ಯತ್ಯಾಸವಿದೆ. | ಒಬ್ಬನನ್ನು ಸ್ವರ್ಗದಿಂದ ತಂದಿತೆಂದೂ ಹೇಳಿದೆ (೧-೯೩). ಅವ 
ರಿಬ್ಬರೂ ಮಿಲಿತರಾಗಿಯೇ ಸಹಾಯಮಾಡಬೇಕೆಂದೂ ಮತ್ತು ಗೋವುಗಳು, ಅಶ್ವಗೆಳು, ಸಂತತಿ, ಆರೋಗ್ಯ, 
ಸೌಖ್ಯ ನುತ್ತು ಐಿಶ್ವರ್ಯಗಳನ್ನು ಅನುಗ್ರಹಿಸಬೇಕೆಂದೂ ಕೋರಿಕೆ (೧೦-೧೯-೧ ; ೧೦-೬೬-೭), ಈ ದ್ವಂದ್ಭವು 
ಅಥರ್ವವೇದದಲ್ಲಿ ಅನೇಕಬಾರಿ ಬಂದಿದೆ. ಮೈತ್ರಾಯಣೀ ಸೆಂಹಿತೆಯಲ್ಲಿ (ಮೈ. ಸಂ.೩-೭-೧), ಇವರಿಬ್ಬರನ್ನೂ 
ಎರಡುನೇತ್ರಗೆಳೆಂದಿದಾರೆ.. ಶತಪಥಬ್ರಾಹ್ಮಣದಲ್ಲಿ (ಶ. ಬಾ. ೧೧-೧-೬-೧೯), ಇವರಿಬ್ಬರೂ ಸೋದರರು; 
ಸೂರ್ಯನು ಅಗ್ನಿಗೆ ಸೇರಿದವನು ಮತ್ತು ಚಂದ್ರನು ಸೋಮನಿಗೆ ಸೇರಿದವನು (ಶ. ಬ್ರಾ. ೧-೬-೩-೨೪), ಯಾಗ 
ಗಳಲ್ಲಿ ಅಗ್ನಿ ಸೋಮರಿಗೆ ಸೋಮಸಃಗವೇ ಇಲ್ಲ ಅವರಿಗೆ ಪುರೋಡಾಶ ಮತ್ತು ಪಶುಗಳನ್ನು ಮಾತ್ರ ಅರ್ಪಿಸು 
ತ್ತಾಕಿ  ಅಗ್ದೀಸೋಮದ್ವಂದ್ವವು ಯಾಗಗಳಲ್ಲಿ ಪದೀ ಪೆಡೀ ಬರುತ್ತಲೇ ಇರುತ್ತದೆ. ಆದರೆ ವೇದದಲ್ಲಿ 
ಅವರನ್ನು ಸ್ತುತಿಸುಪುದು ಒಂದೇಸೂಕ್ತ (೧-೯೩). ಅದನ್ನು ಬಿಟ್ಟರೆ, ಎರಡೇ ಸಲ್ಲ ಆ ಜೋಡಿಯ ಹೆಸರು 
ಇಡೀ ಖುಗ್ವೇದದಲ್ಲಿ ಬಂದಿರುವುದು. ಇಷ್ಟು ಮುಖ್ಯವಾದ ದೇವತಾದ್ವಂದಕ್ಕೆ ಇಷ್ಟು ಅಮುಖ್ಯಸ್ಥಾನನಿರುವುದು 
ಆಶ್ಚರ್ಯ. 


ಇನ್ನು ಕೆಲವು ದೇವತಾದ್ವಂದ್ರಗಳು ಅಲ್ಲೊಂದು ಇಲ್ಲೊ ಂದು ಮಂತ್ರದಲ್ಲಿ ಸ್ತುತವಾಗಿವೆ. ಆಗ್ನಿ-ಪರ್ಜ 
ನ್ಯರು (೬-೫೨-೧೬) ಒಂದು ಮಂತ್ರದಲ್ಲಿ ಹೊಗಳಲ್ಪ ಟ್ವಿದಾರೆ. ಆಹಾರ ಮತ್ತು ಸಂತಾನಗಳು ಇಬ್ಬರಿಂದಲೂ 
ಅಪೇಕ್ಷಿತವಾಗಿವೆ; ಆದರೆ, ಒಬ್ಬನು ಹೋಮವನ್ನೂ (ಇಳಾಂ) ಮತ್ತೊಬ್ಬನು ಗರ್ಭಾಣುವನ್ನೂ (ಗರ್ಭಂ) 
ಉತ್ಸಕ್ರಿಮಾಡಿದರೆಂದು ಹೇಳಿದೆ. ನರ್ಜನ್ಯ-ವಾತರದು ನಾಲ್ಕು ಮಂತ್ರಗಳಿವೆ. ಭೂಮಿಯಲ್ಲಿರುವ ವೃಷಭರೂಪ ' 
ರಾದ ಇವರು (೬-೪೯-೬) ಆವಿಯನ್ನು ಹೊರಡಿಸುವಂತೆ ಮಾಡಬೇಕೆಂದು ಪ್ರಾರ್ಥಿತರಾಗಿದಾರೆ. ಇಂದ್ರಾ- 
ವಾಯು ಮತ್ತು ಇತರ ದಡೇವತೆಗಳೊಡನೆ.] ಇವರನ್ನೂ ಆನಿಯಿಂದ ಕೂಡಿದ ಗೂಳಿಗಳೆಂದು *ರೆದಿದಾಕೆ 
(೧೦-೬೫-೯).; ಈದೇ ರೀತಿಯ ಇನ್ನೊಂದು ದೇವತೆಗಳ ನಟ್ಟ ಯಲ್ಲಿ, ಇವರು ಅಮಿತನಾದ ಆಹಾರವನ್ನು ಅನು 
ಗ್ರಹಿಸುತ್ತಾರೆ (೬೫೦-೧೨). ಒಂದು ಕಡೆ (೧೦-೬೬-೧೦ ; ನಿರು. ೭-೧೦ ನ್ನೂ ಹೋಲಿಸಿ), ಗರ್ಜಿಸುವ ಮಹಿಷ 
(ಪ್ರಾಯಶಃ ದ್ಯುದೇವತೆ) ಕೈ ಸಂಬಂಧಿಸಿದವರೆಂದೂ ಹೇಳಿದೆ.  ಉಷಸ್ತು ಮತ್ತು ರಾತ್ರಿಗಳು ಅನೇಕಸಾರಿ 
ಸ್ತೋತ್ರಮಾಡಲ್ಪಟ್ಟಿ ದಾರೆ. ವಿಶ್ರೀದೇವತಾಕವಾದ ಸೂಕ್ತಗಳಲ್ಲಿ, ಉಷಸಾ-ನಕ್ತಾ ದೇವತೆಗಳು ಪ್ರತ್ಯೇಕವಾಗಿ 
ಉಕ್ತರಾಗಿದಾಕೆ. ಅವರು ಧನಾಢ್ಯರಾದ ಸ್ತ್ರೀದೇವತೆಗಳು (೨-೩೧-೫; ೧೦-೭೧-೬) ; ದೇವಲೋಕದ ಕನ್ಯೆ 
ಯರು (೭-೨-೬ ; ೧೦-೧೧೦-೬) ; ಮತ್ತು ಆಕಾಶದ ಪುತ್ರಿಯರು (೫-೪೧-೭ ; ೧೦-೭೦-೬). ಅವರು ಇಬ್ಬರು 
ಪತ್ನಿ ಯರಂತಿದಾರೆ (೧-೧೨೨.೨) ಮತ್ತು ಯಥೇಚ್ಛ ವಾದಷ್ಟು ಕ್ಷೀರನಿದೆ (೨-೩-೬) ತಮ್ಮ ವರ್ಣವನ್ನು ಬದಲಾ 
ಯಿಸಿಕೊಳ್ಳುತ್ತಾ ಅವರಿಬ್ಬರೂ ಒಂದೇ ಮಗುವಿಗೆ ಸ್ತನ್ಯವನ್ನು ಕೊಟ್ಟು ಬೆಳೆಸುತ್ತಾರೆ. ಆ ಮಗುವು ಭೂ 
ಮ್ಯಾಕಾಶಗಳ ಮಧ್ಯೆ ಪ್ರಕಾಶಿಸುತ್ತದೆ. (೧-೯೬-೫) ಅವರಿಬ್ಬರೂ ಸೋದರಿಯರು. ಮನಸ್ಸು ಒಂದೇ ಆದರೂ 
ಬಣ್ಣ ಮಾತ್ರ ಬೇರೆ ಬೇಕೆ. ಇಬ್ಬರ ಸಂಚಾರಮಾರ್ಗವೂ ಒಂದೇ ಮತ್ತು ಅದಕ್ಕೆ ಕೊನೆಯೇ ಇಲ್ಲ. ದೇವತಿ 
ಗಳಿಂದ ಉಪದಿಷ್ಟರಾಗಿ ಒಬ್ಬರಾದಮೇಲೊಬ್ಬರು ಚಲಿಸುತ್ತಾರೆ;" ಎದುರು ತಾಗುವುದಿಲ್ಲ. ಮತ್ತು ನಿಶ್ವಲರಾ 
ಗಿಯೂ ಇರುವುದಿಲ್ಲ. (೧-೧೧೩-೩) ಅವರಿಬ್ಬರೂ ಯತ (ಸತ್ಯ, ನಿಯಮ, ಯಜ್ಞ) ದ ತಾಯಿಯರು. (೧. 
೧೪೨-೭; ಯಜ್ಞ್ವಾಂಗವಾದ ಪ್ರತಿಯೊಂದು ಕರ್ಮವನ್ನೂ ತಮ್ಮ ಕಿರಣಗಳಿಂದ ಬೆಳಗುವಂತೆ ಮಾಡುತ್ತಾರೆ. 
(೫-೪೧-೭) ಮತ್ತು ಯಜ್ಞ ಕರ್ಮಗಳನ್ನೂ ಸಾಂಗವಾಗಿ ನೆರವೇರಿಸುತ್ತಾರೆ. (೨-೩-೬) ಉದಾರಿಗಳು, ಮಹೆ | 
ನೀಯರು ಮತ್ತು ಕುಶಾಸನದ ಮೇಲೆ ಕುಳಿತಿರುತ್ತಾರೆ (೭-೨-೬) ಮಾಹಾತ್ಮೊ ಹೀಪೇತರು ಮತ್ತು ಚೆನ್ನಾಗಿ: 


ಹುಗ್ಗೇದಸಂಹಿತಾ 657 





ಹಾಗ 


ಸ್‌ 


ಅಲಂಕೃತರು (೧೦-೩೬-೧ ; ೧೦-೧೧೦-೬ ; ೧-೧೩-೭ ; ೧-೧೪೨-೬). ಒಬ್ಬರಾದನಂತರ ಒಬ್ಬರು ಪ್ರಕಾಶಿ: 
ಸುತ್ತಾ, ಎಲ್ಲಾ ಪ್ರಾಣಿಗಳನ್ನು ಜಾಗ್ಯತರನ್ನಾಗಿ ಮಾಡುತ್ತಾರೆ (೨-೩೧-೫). ಸೂರ್ಯ ಮತ್ತು ಚಂದ್ರರು,. 
ಸೂರ್ಯಮಾಸಾ ಎಂಬುದಾಗಿ ಐದು ಸಲವೂ, ಸೂರ್ಯಾಚಂದ್ರಮಾಸಾ ಎಂಬುದಾಗಿ ಮೂರು ಸಲವೂ ಹೇಳಲ್ಪಟ್ಟ 
ದಾರೆ. ಅನೇಕ ಸಂದರ್ಭಗಳಲ್ಲಿ ನಮಗೆ ಕಾಣಿಸುವ ತೇಜಃಪುಂಜನಾನ ಮಂಡಲಗೆಳೇ ಅಭಿಪ್ರೇತವೆಂದು 
ಕಾಣುತ್ತದೆ. ನಮಗೆ ಕಾಣಿಸುವುದಕ್ಟೋಸ್ಕರ ಅವು ಒಂದಾದ ಮೇಲೊಂದು ಚಲಿಸುತ್ತವೆ (೧-೧೦೨-೨).. 
ಸೂರ್ಯಚಂದ್ರರು ಒಬ್ಬರಾದ ಮೇಲೊಬ್ಬರು ಚಲಿಸುವುದು ಬೃಹಸ್ಪತಿಯ ಆಜ್ಞಾನುಸಾರವಾಗಿ (೧೦-೬೮-೧೦). 
ಪ್ಟಿಕರ್ತನು ಸೂರ್ಯ ಚಂದ್ರರ ಆಕೃತಿಗಳನ್ನು ರಚಿಸಿದನು (೧೦-೧೯೦-೩), ಸೂರ್ಯಚಂದ್ರರೆಂತೆ ನಾವು ನಮ್ಮ 
ಕ್ಸಪ್ತ ಮಾರ್ಗಗಳಲ್ಲಿ ಸಂಚರಿಸೋಣ ಎಂದು ಒಂದು ಕಡೆ ಇದೆ. (೫-೫೧-೧೫). ಇತರೆ ದೇವತೆಗಳ ಜೊತೆ. 
ಯಲ್ಲಿ ಹೊಗಳಲ್ಪಟ್ಟಾಗ, ಅವರು ದೇವತೆಗಳೆಂಬ ಭಾನನೆ ಇದ್ದಂತೆ ಇಡೆ (೧೦-೬೪-೩; ೧೦-೯೨-೧೨ ; 
೧೦-೯೩-೫). ಕೆಲವು ವಾಕ್ಯಗಳಲ್ಲಿ ಸೂರ್ಯಚಂದ್ರಯುಗ್ಮದ ಹೆಸರು ಸ್ಪಷ್ಟವಾಗಿಲ್ಲದಿದ್ದರೂ, ಅವರಿಬ್ಬರನ್ನು. 
ಉದ್ದೇಶಿಸಿಯೇ ಹೇಳಿರುವಂತೆ ತೋರುತ್ತದೆ. ಆ ಇಬ್ಬರೂ, ಮಕ್ಕಳಂತೆ, ಯಾಗದ ಸುತ್ತಲೂ ತಿರುಗುತ್ತಾರೆ ; 
ಒಬ್ಬನು ಎಲ್ಲಾ ಪ್ರಾಣಿಗಳನ್ನೂ ನೋಡುತ್ತಾನೆ; ಇನ್ನೊಬ್ಬನು ಖುತುಗಳನ್ನು ನಿಯನು ಮಾಡುತ್ತಾ ಪುನಃ 
ಜನಿಸುತ್ತಾನೆ (೧೦-೮೫-೧೮). ವರುಣನ ಎರಡು ಕಾಂತಿಯುಕ್ತವಾದ ಕಣ್ಣುಗಳು (೮-೪೧-೯), ಮತ್ತು 
ಅನುರರಿಂದ ರಚಿತವಾದ ಆಕಾಶದ ಎರಡು ಕಣ್ಣುಗಳು (೧-೭೨-೧೦) ಈ ಎರಡು ಸಂದರ್ಭಗಳಲ್ಲಿಯೂ ಸೂರ್ಯ 
ಚಂದ್ರರೇ ಅಭಿಪ್ರೇತರಿರಬೇಕು. 


ದೇನತಾಗಣ ಗಳು. 


ಯಾವುದಾದರೂ ಒಂದು ಪ್ರಮುಖದೇವತೆಗೆ ಸಂಬಂಧಪಟ್ಟಿರುವ ಕೆಲವು ದೇನಶಾಗಣಗಳು ರೊಡಿ 

ಯಭ್ಲಿವೆ. ಇವುಗಳಲ್ಲಿ ಮುಖ್ಯವಾದುದು ಮರುದ್ದಣ. ಈ ಗಣದಲ್ಲಿ ಇರುವ ನೇವತೆಗಳ ಸಂಖ್ಯೆ, ಖುಗ್ರೇದದಲ್ಲಿರು 
ವಂತೆ, ಇಸ್ಪತ್ತೊಂದರಿಂದ ಒಂದುನೂರ ಎಂಬತ್ತರವರೆಗೂ ಇದೆ (೮-೮೫-೮ ; ೧.೧೩೩-೬) ಮತ್ತು ಹಿಂದೆಯೆ 
ಹೇಳಿರುವಂತೆ, ಸರ್ವದಾ ಇಂದ್ರನಿಗೆ ಅವನ ಸಾಹಸಕರ್ಮಗಳಲ್ಲಿ ಸಹಾಯಕರಾಗಿರುತ್ತಾರೆ. ಇದೇ ಗಣಕ್ಕೆ 
ಒಂದೊಂದು ಸಲ್ಕ ಅವರ ತಂದೆಯಾದ ರುದ್ರನ ಹೆಸರಿನ ಮೇಲೆ ರುದ್ರರೆಂದು ಹೇಳುವುದೂ ಉಂಟು (೭-೧೦-೪; 
೭-೩೫-೬). ಬ್ರಾಹ್ಮಣಗಳಲ್ಲಿ ರುದ್ರರು ಎಂಬುವರು ಬೇಕೆ ಒಂದು ಗಣ. ಈ ಗಣದಲ್ಲಿ ಹನ್ನೊಂದು ಐ. ಬ್ರಾ.. 
ಮತ್ತು ಶೆ. ಬ್ರಾ.) ಅಥವಾ ಮೂವತ್ತುಮೂರು (ಶೈ. ಸಂ. ೧-೪-೧೧-೧) ದೇವತೆಗಳಿದಾರೆ. ಆದಿತ್ಯರು ಇದಕ್ಕಿಂತ: 
ಚಿಕ್ಕ ಗಣ. ಇದರಲ್ಲಿನಿಳು ಅಥವಾ ಎಂಟು ಜನ (೯-೧೧೪-೩; ೧೦-೭೨.೮) ; ಆದಕೆ ಬ್ರಾಹ್ಮೆಣಗಳಲ್ಲಿ ಇದೇ ಗಣ 
ದಲ್ಲಿರುವ ದೇವತಾಸಂಖ್ಯೆ ಹನ್ನೆರಡು, ಖುಗ್ರೇದದಲ್ಲಿ ಯಾವಾಗಲೂ ತಾಯಿಯಾದ ಅದಿತಿ (೭-೧೦-೪) ಅಥವಾ 
ಅವರ ಮುಖಂಡನಾದ ವರುಣನ (೭-೩೫-೬) ಜೊತೆಯಲ್ಲಿಯೇ ಇರುತ್ತಾರೆ. ಮರುದ್ಲಣಕ್ಸಿಂತಲೂ, ಈ ಆದಿತ್ಯರೆ: 
ಗಣವು ಹೆಚ್ಚು ಸ್ಪಷ್ಟವಾಗಿದೆ. ಆದಿತ್ಯಗಣದಲ್ಲಿ ಪ್ರತಿಯೊಂದು ದೇವತೆಗೂ ಒಂದೊಂದು ಪ್ರಶ್ಯೇಕವಾದ ನಾಮ 
ಎಜೆ. ಖುಗ್ಗೇದದಲ್ಲಿ ಅನೇಕ ಸಲ ಪ್ರಸಕ್ತವಾಗುವ ಮತ್ತೊಂದು ವಸುಗಳೆಂಬ ಗುಂಪಿದೆ, ಮರುತ್‌ ಮತ್ತು 
ಆದಿತ್ಯಗಣಗಳಿಗಿಂತ, ಈಗಣವು ಅಸ್ಪಷ್ಟ. ಒಂದು ವಾಕ್ಯದಲ್ಲಿ, ಅದಿತಿ ಆಥವಾ ವರುಣನೊಡನೆ ಅದಿತ್ಯರೂ,. 
ರುದ್ರನೊಡನೆ ರುದ್ರರೂ ಸ್ತುತರಾಗುವಂತ್ಕೆ ಇಂದ್ರನೊಡನೆ ವಸುಗಳೂ ಸ್ತುತರಾಗಿದಾರಿ (೭-೧೦-೪ ; ೭-೩೫-೬)... 
ಇದರಿಂದ ವಸುಗಳಿಗೆ ಇಂದ್ರನು ಮುಖಂಡನೆನ್ನಬಹುದು. ಆದರೆ ಇತರ ವೇದಗಳು ಮತ್ತು ಬ್ರಾಹ್ಮಣಗಳಲ್ಲಿ,. ' 
84 


1658 | ಸಾಯಣಭಾಸ್ಯಸಹಿತಾ 








ಮ ಇ” a" 


ಅಗ್ಟಿಯೇ ವಸುಗಣದ ಮುಖಂಡನು. ಐತರೇಯ ಮತ್ತು ಶತಪಥ ಬ್ರಾಹ್ಮೆಣಗಳಲ್ಲಿ, ಇವರ ಸಂಖ್ಯೆ ಎಂಟು; 
ಆದರೆ ತೈತ್ತಿರೀಯ ಸಂಹಿತೆಯಲ್ಲಿ (ತೆ.ಸಂ, ೫-೫೨-೫), ಅವರು ೩೩೩ ಜನ. ಆದಿತ್ಯ, ರುದ್ರ ಮತ್ತು ವಸುಗಣ 
ಗಳು ಮೂರೂ ಒಟ್ಟಾಗಿ ಕೆಲವು ಕಡೆ ಸ್ತುತವಾಗಿನೆ (೨-೩೧-೧ 5 ೧೦-೬೬-೧೨; ೭-೧೦-೪ ಮತ್ತು ೭-೩೫೬ 
ಗಳನ್ನು ಹೋಲಿಸಿ), ಈ ಮೂರು ಗಣಗಳಿಗೂ ಬ್ರಾಹ್ಮಣಗಳನಲ್ಲಿ ಈರೀತಿ ವ್ಯತ್ಯಾಸವನ್ನು ಶಲ್ಪಿಸಿದಾರೆ. 
ಪೃಥ್ವಿಯಲ್ಲಿ ವಸುಗಳೂ, ವಾಯುವಿನಲ್ಲಿ ರುದ್ರರೂ, ಸ್ವರ್ಗದಲ್ಲಿ ಅದಿತ್ಯರೂ ಇದಾರೆ (ಶ. ಬ್ರಾ. ೧-೩-೪-೧೨ 1 
'೪-೩-೫-೧). ಛಾಂದೋಗ್ಯೋ ಪನಿಷತ್ತಿನಲ್ಲಿ (೩-೬ರಿಂದ ೧೦) ಐದು ಗಣಿಗಳು ಹೇಳಲ್ಪಟ್ಟಿವೆ. ವಸುಗಳು 
ಆಗ್ನಿಯೊಡನೆಯೂ, ರುದ್ರರು ಇಂದ್ರನೊಡನೆಯೂ, ಆದಿತ್ಯರು ವರುಣನೊಡನೆಯೊ, ಮರುತರು ಸೋಮನೊಡ 
ನೆಯೂ ಮತ್ತು ಸಾಧ್ಯರು ಬ್ರಹ್ಮನೊಡನೆಯೂ ಸೇರಿಸಲ್ಪಶ್ಚಿ ದಾರೆ (೧೦-೯-೭, ೧೬ನ್ನು ಹೋಲಿಸಿ). ಸ್ವಲ್ಪ 
ಹೆಚ್ಚು ಕಡಿಮೆ ದೇವತೆಗಳೆಂದೇ ಸರಿಗಣಿತರಾದ ಅಂಗಿರಸರೆಂಬುವರೆ ಗುಂಪೊಂದು, ಬ್ರಹಸ್ಸತಿಗೆ ಸಂಬಂಧಿಸಿದೆ. 
ಸಾಧಾರಣವಾಗಿ ಸರ್ವದಾ. ಇಂದ್ರನೊಡನೆ ಸೇರಿರುವ ಮೂರು ಜನಗಳುಳ್ಳ ಯಭುಗಳ ಗುಂಪೊಂದಿಜಿ. ಕಡೆಯ 
“ದಾಗಿ ವಿಶ್ವೇದೇವಾಕ (ಎಲ್ಲಾ ದೇವತೆಗಳು) ಎಂಬುದೊಂದು ಗಣ. ಇದು ಯಾಗದಲ್ಲಿ ಬಹೆಳ ಮುಖ್ಯಸ್ಥಾನ 
“ಪೆಡೆದಿದೆ. ಐವತ್ತು ಸೂಕ್ತಗಳು ಇವರ ಸ್ತುತಿಗೆ ಮಾಸೆಲಾಗಿನೆ. ಪ್ರಾಯಶಃ, ಎಲ್ಲಾ ದೇವತೆಗಳೂ ಉದ್ದಿಷ್ಟ 
ರಾದಾಗ, ಯಾರೊಬ್ಬರೂ ಬಿಟ್ಟುಹೋಗಬಾರದೆಂಬ ಉದ್ದೇಶದಿಂದ ಈ ಗಣವನ್ನು ಏರ್ಪಡಿಸಿಕೊಂಡಿರಬಹುದು. 
ಆದರೆ ಒಂದೊಂದು ವೇಳೆ ವಸುಗಳು ಮತ್ತು ಆದಿತ್ಯರು ಮೊದಲಾದವರೊಡನೆ ಸ್ಮುತಿಸಲ್ಪಟ್ಟಾಗ, ವಿಶ್ವೇದೇವತೆ 
ಗಳು ಎಂದರೆ ಸಮಸ್ತದೇವತೆಗಳೂ ಉದ್ದಿಷ್ಟರಲ್ಲವೆಂದೂ ತೋರುತ್ತದೆ. 


ಅಧಮದೇವತೆಗಳು--ಯಭುಗಳು. 


ಖುಗ್ಗೇದದಲ್ಲಿ, ಪ್ರಸಕ್ತರಾಗಿರುವ ಉತ್ತಮದೇವತೆಗಳಲ್ಲಡಿ, ಸ್ವಾಭಾವಿಕವಾದ ಮತ್ತು ಸಂಪೂರ್ಣ 
ವಾದ ಜೀವತ್ವವನ್ನು ಹೊಂದದೇ ಇರುವ ಕೆಲವು ಕಾಲ್ಪನಿಕ ವ್ಯಕ್ತಿಗಳಿವೆ. ಇವರಲ್ಲಿ ಬಹಳ ಮುಖ್ಯರಾದವರು 
ಖುಭುಗಳು. ಇವರನ್ನು ಹೊಗಳುವ ಸೂಕ್ತಗಳು ಹನ್ನೊಂದಿವೆ ಮತ್ತು ಅವರ ಹೆಸರಿ ನೂರಕ್ಕಿ ಂತಲೂ ಹೆಚ್ಚು 
ಸಲ ಬರುತ್ತದೆ. ಅವರದು ಒಂದು ದೇವತಾತ್ರಯ (ಮೂರು ದೇವತೆಗಳ ಗ ೨೦ಪು). ಅವರ ಪ್ರತ್ಯೇಕವಾದ 
“ನಾಮಗಳು ಖುಭು ಅಥವಾ ಒಂದೊಂದು ಸಲ ಖಭುಕ್ತಾ (ಹುಭುಗಳೆ ಯಜಮಾನ), ವಾಜ ಮತ್ತು ನಿಭ್ಲಾ. 
ಅನೇಕ ಸಲ್ಲ ಈ ಮೂರು ಹೆಸರುಗಳೂ ಒಟ್ಟಾಗಿ ಹೇಳಲ್ಬಡುತ್ತವೆ; ಒಂದೊಂದು ಸಲ ಖುಭು ಮಾತ್ರ ಹೇಳ 
'ಲೃಡುತ್ತದೆ ಅಥವಾ ಬಹುನಚನದಲ್ಹ್ನಿ ಖಭವಃ ಎಂತಲೂ ಹೇಳುವುದುಂಟು, ಮೂವರ ಹೆಸರುಗಳಲ್ಲಿ ಯಾವು 
ದೊಂದರ ಬಹುವಚನ ಪ್ರಯೋಗವಿದ್ದರೂ, ದೇವತಾತ್ರಯವೆಂತಲೇ ಭಾವನೆ. ಒಂದೊಂದು ಸಲ ಮೂರು 
ಪದಗಳ ಬಹುವಚನರೂಪಗಳೂ (೪-೩೬-೩ ; ೮-೪೮-೧) ಅಥವಾ ಎರಡು ಪದಗಳ ಬಹುನಚನರೂಸಗಳೂ 
ಅನಾವಶ್ಯಕವಾಗಿ, ಪ್ರಯೋಗಿಸುವುದುಂಟು, ಒಂದು ಕಡೆ (೪-೩೬-೬), ವಾಜೋ ನಿಭ್ನಾ ಖಭವಃ ಎಂಬ 
ಪ್ರಯೋಗವಿದೆ. ಕೆಲವು ಕಡೆ ಈ ಪದಗಳಿಂದ ವಿಶ್ವೇದೇವತೆಗಳನ್ನು ಕರಿದಿರುವಂತೆ ಕಾಣುತ್ತದೆ; (ವಿಶ್ವೇ) 
ಎಲ್ಲಾ ಖುಭುಗಳು (೭-೫೧-೩)' ಖುಭುಗಳಿಂದ ಯುಕ್ತನಾದ ಖಭ್ಯ್ಕು ಮತ್ತು ವಿಭುಗಳಿಂದ ಯುಕ್ತನಾದ ವಿಭ್ವಾ 
(೭-೪೮-೨), ಇವರುಗಳು ಆಹೊತರಾಗಿದಾರೆ. ಖುಭುಗಳಲ್ಲಿ ಜ್ಯೇಷ್ಠ ಕನಿಷ್ಠ ಮತ್ತು ಮಧ್ಯವಯಸ್ಕ ನೆಂದು 
ವಯೋನುಗುಣವಾಗಿಯೂ ಅವರವರ ಭಿನ್ನತೆಯನ್ನು ವ್ಯಕ್ತಪಡಿಸಿದಾರೆ (೪-೩೩-೫). 


ಸುಥನ್ರಾನ್‌ ಎಂದರೆ "ಒಳ್ಳೆಯ ಧನುರ್ಧಾರಿ' ಇವನ ಪುತ್ರರು ಸೌಧನ್ವನರೆಂದು ಖುಭುಗಳಿಗೆ ಹನ್ನೆಸಡು 
'ಕಡೆಹೇಳಿದೆ. ಮೂವರಿಗೂ ಒಟ್ಟಾಗಿ ಇಂದ್ರನ ಪುತ್ರನೆಂದೂ (೪-೩೭-೪) ಹೇಳಿದೆ. ಅದೇ ಮಂತ್ರದಲ್ಲಿ ಅವರನು 


ಯಗ್ವೇದಸಂಹಿತಾ ' | 659 


ಗ 





RN ಎಎ ಟಬ ಟಟ ್ಮ ಮ್‌ ಲಲ ಗ ಯಿ I ದಗ 








ಸಾನಮುಥಣ್ಯದ ಮಕ್ಕಳು (ಶವಸೋ ನಪಾಶಃ) ಎಂತಲೂ ಕಕಿದಿಡಿ, ಈ ನಿಶೇಷಣಪ್ರು ಮಿತ್ರಾವರುಣರಿಗೆ ಒಂದ್ರು 
ಸಲ ಹೊರತಾಗಿ, ಉಳಿದ ಕಡೆಗಳಲ್ಲೆ ಲ್ಲಾ (ಐದು ಸಲ) ಇವರಿಗೇ ಸಂದಿದೆ. ೩.೬೦-೩ರೆಲ್ಲಿ ಅವರು ಮನುವಿನ: 
ಮಕ್ಕಳು ಎಂದು ಹೇಳಿದೆ. ಅವರ ಪಿತ್ಸಗಳೂ ಅನೇಕ ಕಡೆ ಹೇಳಲ್ಪಟ್ಟಿದಾಕಿ. ಒಂದು ಸೂಕ್ತದಲ್ಲಿ ಅಗ್ನಿ 
ಯನ್ನು ಅವರ ಸೋದರನೆಂದು ಕರೆದಿದಾರೆ (೧-೧೬೧-೧, ೩). 


ಯಾಗಶಾಲೆಗೆ ಬಂದು (೪-೩೪-೪; ೪-೩೬-೨ ; ೭-೪೮-೧) ಸೋಮರಸವನ್ನು ಪಾನಮಾಹಜೇಕೆಂದು. 
(೪-೩೪-೧, ೩; ೪-೩೭-೧) ಅನರನ್ನು ಮೇಲೆ ಮೇಲೆ ಕರೆದಿದಾರೆ. ಅವರ ವಾಸಸ್ಥಳವು ಮೇಲುಲೋಕವಾದು. 
ದರಿಂದ್ಕ ಅವರನ್ನು ಸೋಮರಸವಿರುವ ಈ ಕೆಳಗಿನ ಲೋಕಕ್ಕೆ ಬರಚೇಕೆಂದು (೪-೩೭-೩) ಅಹ್ರಾನವೀಯು: 
ತ್ತಾರೆ. ಈ ಸಂದರ್ಭದಲ್ಲಿ ಅವರು ಸಾಧಾರಣವಾಗಿ ಇಂದ್ರನ ಜೊತೆಯಲ್ಲಿರುತ್ತಾಕೆ (೩-೬೦-೪ರಿಂದ ೬5 
೪-೩೩-೩ ; ೪.೩೪-೬ ; ೪-೩೫-೭) ; ಕೆಲವು ಸಲ ಮರುತರೊಡನೆ (೧-೨೦-೫ ; ೧-೧೧೧-೪ ; ೪-೩೪-೧೧), ಒಂದು 
ಸಲ, ಆದಿತ್ಯರು, ಸವಿತೃ, ಪರ್ವತಗಳು ಮತ್ತು ನದಿಗಳೊಡನೆ (೪-೩೪-೮), ಇತರ ವಿಷಯಗಳಲ್ಲಿಯೂ, ಇವ 
ರಿಗೂ ಇಂದ್ರನಿಗೂ ಬಹಳ ಸಮಾಪಬಾಂಧವ್ಯ. ಅವರು ಇಂದ್ರನಂತಿದಾರೆ (೪-೩೭-೫) ಮತ್ತು ಖಭುವು: 
ಒಬ್ಬ ಹೊಸ ಇಂದ್ರನಂತಿದಾನೆ (೧-೧೧೦-೭). ಇಂದ್ರನಿಂದ ಯುಕ್ತರಾಗಿ, ಅವರು ಶತ್ರು ಜಯಕಾರ್ಯದಲ್ಲಿ: 
ಮನುಷ್ಯರಿಗೆ ಸಹಾಯಕರಾಗುತ್ತಾರೆ (೪-೩೭-೬) ಮತ್ತು ಶತ್ರುಗಳನ್ನು ಜಯಿಸುವುದಕ್ಕೆ ಸಹಾಯ ಮಾಡಬೇ 
ಕೆಂದು ಇಂದ್ರನೊಡನೆ ಪ್ರಾರ್ಥಿತರಾಗಿದಾರೆ (೭-೪೮-೩). ಇಂದ್ರನ ಅಶ್ವಗಳ ಆಕೃತಿಯನ್ನು ಮೊದಲು ರೆಚಿಸಿ 
ದವರು ಖುಭುಗಳು ; ಇವರ ಈ ಕಲಾಕೌಶಲ್ಯದಿಂದಲೇ ಇವರು ಇಂದ್ರನ ಸ್ನೇಹನನ್ನು ಗಳಿಸಿದುದು (೩-೬೦-೩, 
೪-೩೫-೭ ೯). ಅವರನ್ನು ಸ್ತುತಿಸುವ ಸೂಕ್ತಗಳಲ್ಲಿ ಇಂದ್ರನಲ್ಲದೆ ಬೇಕೆ ಯಾವ ದೇವಶೆಯೊಡನೆಯೂ 
ಅವರು ಸ್ತುತರಾಗಿಯೇ ಇಲ್ಲ, ಒಂದೇ ಒಂದು ಮಂತ್ರದಲ್ಲಿ ಮಾತ್ರ (೪-೩೪-೮) ಇಂದ್ರನ ಹೆಸರು ಹೇಳಿಲ್ಲ. 
ಇಂದ್ರಥಿಗೂ ಇವರಿಗೂ ಇರುವ ಸಂಬಂಧವು ಎಷ್ಟು ನಿಕಟವಾದುದು ಎಂದರ್ಕೆ ಖುಭುಗಳೆ ಮುಖಂಡನೆಂದರ್ಥ 
ಕೊಡುವ « ಖಭುಕ್ತಾ? ಎಂಬ ಪದವು ಇಂದ್ರನಿಗೂ ಉಪಯೋಗಿಸಲ್ಪಡುತ್ತದೆ. ಅದರಂತ್ಕೆ, ಮರುತರಿಗೂ 
೨-೩ ಸಲ ಈ ಪದವು ಪ್ರಯೋಗಿಸಲ್ಪಟ್ಟಜೆ. ವಿಶ್ವೇದೇನತಾಕವಾದ ಸೂಕ್ತಗಳಲ್ಲಿ, ಇತರ ಕೆಲವು ದೇವತೆಗಳೊ. 
ಡನೆಯೂ, (ಮುಖ್ಯವಾಗಿ ತ್ವಷ್ಟೃವಿನೊಡನೆ) ಇವರು ಸೇರಸಲ್ಪಟ್ಟಿ ದಾಠೆ. 


ಹುಳುಗಳ ದೇಹ ಅಧವಾ ಆಯುಧಾದಿಸಾಮಗ್ರಿಗಳ ವರ್ಣನೆ ಬಹಳ ಕಡಿಮೆ, ಅನರು ರೊಪದಲ್ಲಿ 
 ಸೂರ್ಯನಂತಿದಾಕಿ (೧-೧೧೦-೪). ಅಕ್ವಗಳಿಂದ ಎಳೆಯಲ್ಪಡುವ (೭-೪೮-೧) ರಥ ವೊಂದಿದೆ (೧-೧೬೧-೭). 
ಅವರೆ ರಥವು ಹೊಳೆಯುತ್ತಿದೆ ಮತ್ತು ಅಶ್ಚಗಳು ಪುಸ್ಪವಾಗಿವೆ ಲೋಹೆದ ಶಿರಸ್ರ್ರಾಣಗಳನ್ನೂ, ರನಮುಜೀಯ. 
ವಾದ ಕಂಠಹಾರಗಳನ್ನೂ ಧರಿಸುತ್ತಾರೆ (೪-೩೭-೪). ಖಭುವೂ ಒಬ್ಬ ಅಶ್ವಗಳುಳ್ಳವನು (ಅಶ್ವಿನ್‌ ೪.೩೭-೫). 
ಜುಭುಗಳದು ವಿಲಕ್ಷಣವಾದ ಚತುರಕೆ ಮತ್ತು ಕೈಚಳಕ (೪-೩೩-೧, ೮, ಇತ್ಯಾದಿ), ಅವರ ಕುಶಲ ಶೆಲಸಗ 
ಳನ್ನು ಅನುಕರಿಸುವುದು ಅಸಾಧ್ಯ (೩-೬೦-೪). ಅವರು ತಮ್ಮ ಕೌಶಲ್ಯದಿಂದಲೇ ದೇನಶ್ವವನ್ನು ಪಡೆದಕಿಂದು. 
ಬಾರಿಬಾರಿಗೂ ಹೇಳಿದೆ. ಅವರ ಆಶ್ಚರ್ಯಕರವಾದ ಕೃತಿಗಳಿಂದ ದೇವತ್ವವನ್ನು ಸಡೆದರೆು (೩-೬೦-೧).. 
ತಮ್ಮ ಕುಶಲಕರ್ಮಗಳಿಂದ, ಅವರು ದೇವತ್ಚವನ್ನೂ ಅಮರೆತ್ರವನ್ನೂ ಪಡೆದು, ಗಿಡುಗಗಳಂತೆ ಸ್ವರ್ಗದಲ್ಲಿಳಿ 
ದರು (೪-೩೫-೮). ಅವರು ವಾಯುಮಂಡಲದ ಮನುಷ್ಯರು, ಸ್ವಶಕ್ತಿಯಿಂದಲೇ ಸ್ವರ್ಗವನ್ನು ಏರಿದರು. 
(೧-೧೧೦-೬). ಅವರು ತಮ್ಮ ಬುದ್ಧಿವಂತಿಕೆಯ ಕೆಲಸಗಳಿಂದ ಅಮರತ್ವದ ಮಾರ್ಗವಾಗಿ, ದೇವತೆಗಳನ್ನು 
ಸೇರಿದರು (೪-೩೫-೩), ಡೇವತೆಗಳೆಂತೆ ಅಮರೆರಾಗಿ, ಅವರ ಸ್ನೇಹವನ್ನೂ ಸಂಪಾದಿಸಿದರು (೪-೩೩-೩, ೪ 


660 ಸಾಯಣಭಾಷ್ಯಸಹಿಶಾ 











ಹ್‌ RU ಸನ್‌ 


೪-೩೫-5 ೪-೩೬-೪). ಅವರು ಮೊದಲು ಮತಣ್ಯರು, ಮನುವಿನ ಮಕ್ಕಳಾಗಿದ್ದು, ಅನಂತರ ದೇವತ್ವವನ್ನು 


ಕಷ್ಟಪಟ್ಟು ಗಳಿಸಿದರು (೩-೬೦-೩; ೧-೧೧೦-೪). ಐತರೇಯ ಬ್ರಾಹ್ಮಣದಲ್ಲಿ (ಐ. ಬ್ರಾ. ೩-೩೦-೨), ಮನು 
ಷ್ಯರಾಗಿದ್ದ ಖುಭುಗಳು, ತಮ್ಮ ತಪೋಮಹಿಮೆಯಿಂದ, ದೇವತೆಗಳಂತೆ ಸೋಮಪಾನಾರ್ಹಕೆಯನ್ನು ಸಂಪಾದಿ 
ಸಿದರೆಂದಿದೆ. ಇವರ ಕೆಲಸದಿಂದ ದೇವತೆಗಳಿಗೆ ಬಹಳ ಸಂತೋಷವಾಯಿತು, ಅದರಿಂದಲೇ ವಾಜನು ದೇವತೆ 
ಗಳಿಗೂ, ಯಭುಕ್ಷನು ಇಂಡ್ರನಿಗೂ, ವಿಭ್ಚನು ವರುಣನಿಗೂ ಶಿಲ್ಪಿಗಳಾದರು (೪-೩೩-೯). ಅವರು ದೇವತೆಗೆ 
ಳನ್ನು ಸಮೀಪಿಸಿ, ತಮ್ಮ ಚತುರತೆಯನ್ನು ತೋರಿಸಿ, ತನ್ಮೂಲಕ ಯಾಗವನ್ನು ಅಥವಾ ಯಾಗ ಭಾಗವನ್ನು 


ಸಂಪಾದಿಸಿದರು (೧-೨೦-೧, ೮; ೧-೧೨೧-೬, ೭). ಆದುದರಿಂದಲೇ ಮೂರನೆಯ ಅಥವಾ ಸಾಯಂಕಾಲದ ಸವ 


ನವು ಅವರಿಗೆ ಸೇರಿದುದು. ಅನರು ಅದನ್ನು ತಮ್ಮ ಕುಶಲ ಕೆಲಸದಿಂದ ಪಡೆದರು (೧-೧೬೧-೮, ೪-೩೩-೧೧, 


೪-೩೪-೪, ೪-೩೫-೯). ಆದುದರಿಂದ, ಅವರು ಒಂದೊಂದು ಸಲ ಸ್ಪಷ್ಟವಾಗಿ ದೇವತೆಗಳೆಂಜೇ ಆಹೂತರಾಗು 
ತ್ತಾಕಿ (೪-೩೬-೫, ೪-೩೭-೧). | 


೨ ಟೆ 


ದೊಡ್ಡ ದೊಡ್ಡೆ ದೇವತೆಗಳನ್ನು ಪ್ರಾರ್ಥಿಸುವಂತೆ, ಇವರನ್ನೂ, ಸಮೃದ್ಧಿ ಮತ್ತು ಐಶ್ವರ್ಯವನ್ನೂ 


(೪-೩೩-೮, ೪-೩೭-೫), ಗೋವುಗಳು, ಅಶ್ವಗಳು ಮತ್ತು ಶೂರರಾದ ಪುತ್ರರು, ಇವುಗಳನ್ನೂ (೪-೩೪-೧೦) 


ಮತ್ತು ಶಕ್ತಿ, ಪುಸ್ಪಿ, ಸಂತತಿ ಮತ್ತು ಚತುರತೆಗಳನ್ನೂ (೧-೧೧೧-೨) ಅನುಗ್ರಹಿಸಬೇಕೆಂದು ಪ್ರಾರ್ಥಿಸಿದೆ. 
'ಸೋಮರಸವನ್ನು ಹಿಂಡುವವನಿಗೆ, ಖುಭುಗಳು ಸಂಪತ್ತನ್ನು ದಯಪಾಲಿಸುತ್ತಾರೆ (೧-೨೦-೭, ೪-೩೫-೬). 
ಅವರ ಸಹಾಯ ಹಡೆದವನು ಯುದ್ಧದಲ್ಲಿ ಆಜೇಯನಾಗುತ್ತಾನೆ (೪-೩೬-೬) ಮತ್ತು ಯುದ್ಧದಲ್ಲಿ ಸಹಾಯ 
ಮಾಡಿ, ಲಾಭವನ್ನು ಗಳಿಸಿಕೊಡಬೇಕೆಂದು ಖುಭು ಮತ್ತು ವಾಜರನ್ನು ಬೇಡಿದಾಕೆ (೧-೧೧೫-೫). 


ಇವರು ಮಾಡಿದ ಕುಶಲ ಕರ್ಮಗಳನ್ನು ವರ್ಣಿಸುವಾಗಲೂ ಸಾಧಾರಣನಾಗಿ, ತ್ವಪ್ಟೃವಿಗೆ ಉಪ 
ಯೋಗಿಸಿರುವ " ತಕ್ಕ್‌ ' ಧಾತುವೇ ಉಪಯೋಗಿಸಲ್ಪಡುತ್ತದೆ. ಇವರು ಸಾಧಿಸಿರುವುದು ಐದು ಮಹಾ 
ಕಾರ್ಯಗಳನ್ನು, ಸಾಧಾರಣವಾಗಿ ಖುಭುಗಳನ್ನು ಸ್ತುತಿಸುವ ಪ್ರತಿಯೊಂದು ಸೂಕ್ತದಲ್ಲಿಯೂ ಈ ಕಾರ್ಯ 
ಗಳಿಗೆ ನಿರ್ದೇಶನಿದ್ದೇ ಇರುತ್ತದೆ. ಅನರು ಅಶ್ವಗಳಿಲ್ಲದ ಲಗಾಮಿಲ್ಲದ ಮೂರು ಚಕ್ರದ ಮತ್ತು 
'ಅಂತರಾಳದಲ್ಲಿ ಸಂಚರಿಸಬಲ್ಲ (೪-೩೬-೧) ರಥವೊಂದನ್ನು ರಚಿಸಿದರು (೧-೧೧೧-೧; ೧-೧೬೧-೩ ; ೪-೩೩-೮; 
೪-೩೬-೨). ಚಕ್ರಾಕಾರವಾಗಿ ತಿರುಗುವ ರಥವನ್ನು, ಅಶ್ವನೀಡೇವತೆಗಳಿಗೊಸ್ತರ ಖುಭುಗಳು ರಚಿಸಿದರು 
(೧-೨೦-೩ ; ೧-೧೬೧-೬; ೧೦-೩೯-೧೨). ೪-೩೪-೯ನೆಯ ಮಂತ್ರದಲ್ಲಿ, ಅವರ ಒಂದೊಂದು ಕಾರ್ಯವೂ 
ಒಂದೊಂದು ಪದದಿಂದ ಉಕ್ತವಾಗಿದೆ. ಇಲ್ಲಿ ಅವರು ಅಶ್ವಿನೀದೇವತೆಗಳನ್ನು ನಿರ್ಮಿಸಿದರು ಎಂದಿದೆ. ಇದೂ 
ಕೂಡ ಆ ದೇವತೆಗಳ ರಥ ನಿರ್ಮಾಣಕ್ಕೇ ಅನ್ವಯಿಸಬಹುದು. | 

ಇಂದ್ರಥಿಗೋಸ್ಟರ, ಅವರು ಎರಡು ಕಪಿಲನರ್ಣದ ಅಶ್ವ (ಹೆರಿಲಿಗಳನ್ನು ಸೃಜಿಸಿದರು; ಈ ಅಶ್ವಗಳು 
ಅವನನ್ನು ಗಾಳಿಯಲ್ಲಿ ತೇಲಿಸಿಕೊಂಡು ಹೋಗುತ್ತನೆ (೪-೩೩-೧೦ ; ಇತ್ಯಾದಿ). ಅಶ್ವವನ್ನು ನಿರ್ಮಿಸಬೇ 
ಕೆಂದು ಇಚ್ಛೆ ಪಟ್ಟರು ಅಥವಾ ಒಂದಾಜಿ ಮೇಲೊಂದು ಎರಡು ಅಶ್ವಗಳನ್ನು ಸ್ಫಜಿಸಿದರು ಎಂದಿರುವಾಗಲೂ, 
ಅನರ ಈ ಮೇಲೆ ಹೇಳಿದ ಕಾರ್ಯವೇ ಅಭಿಪ್ರೇತವಾಗಿರಬೇಕು (೧-೧೬೧-೩, ೭). 


ಅಮೃತವನ್ನು ಕೊಡುವ (೧-೨೦-೩) ಮತ್ತು ಉತ್ತೇಜಕವೂ, ವಿಶ್ವರೂಪಿಯೂ (೪-೩೩-೮) ಅದ 
ಗೋವು ಒಂದು ಅವರಿಂದ ರಚಿತವಾಯಿತು (೧-೧೬೧-೩ ; ೪-೩೪.೯),  ಖಹುಭುಗಳು ಈ ಗೋವಮ್ಮ ಚರ್ಮ 


'ದಿಂದ ಮಾಡಿದರು (೧-೧೧೦-೮) ಅಥವಾ ಚರ್ಮದಿಂದ ಹೊರತೆಗೆದರು (೧-೧೬೧-೭ ; ಇತ್ಯಾದಿ). ಅವರೇ 


ಖಗ್ರೇದಸಂಹಿತಾ | 661 





ಹ ಇ ಗಾಗಿ 


ಅದನ್ನು ಕಾಪಾಡಿದರು ಮತ್ತು ಅದರ ಮಾಂಸವನ್ನು ಬೆಳೆಸಿದರು (೪-೩೩-೪). ಇಂದ್ರನು ಖುಭುಗಳಿಂದ 
ಸ್ಫಷ್ಟೈವಾದ ಕನಿಲವರ್ಣದ ಎರಡು ಅಶ್ವಗಳನ್ನು ರಥಕ್ಕೆ ಹೂಡಿದನು ; ಅಶ್ವಿನಿಗಳು ರಥವನ್ನು ಕಟ್ಟಿದರು ಮತ್ತು 
ಬೃಹಸ್ಪತಿಯು ವಿಶ್ವರೂಪೀ ಗೋವನ್ನು ಹೊರಡಿಸಿದನು (೧-೧೬೦-೬). ಪೂ ವಾಕ್ಯದಿಂದ, ಬ್ಬ ಹೆಸ್ಪತಿಗಾಗಿ ಆ 
ಗೋವನ್ನು ಖಭುಗಳು ರಚಿಸಿದರೆಂದು ಹೇಳಬಹುದು. ಇನ್ನೊಂದು ಸಾಧಾರಣವಾದ ಕಾರ್ಯವೂ ಹೇಳಲ್ಪ 
ಟ್ರಜಿ; ಪ್ರಾಯಶಃ ಈ ಹಿಂದಿನ ಗೋಸ್ಫಷ್ಟಿಗೇ ಸಂಬಂಧಿಸಿದುದೆಂದು ಹೇಳಬಹುದು ; ಅಜೀನೆಂದಕ್ಕೆ ಅಗೆಲಿದ್ದ 
ಒಂದು ಆಕಳು ಮತ್ತು ಅದರ ಕರುವನ್ನು ಪುನ? ಒಂದುಗೂಡಿಸಿದರು (೧.೧೧೦-೮ ; ೧-೧೧೧-೧). 

ಬಹಳ ಶಿಥಿಲರೂ, ಹುಳುಹಿಡಿದ ಕಂಭಗಳಂತೆ ಇದ್ದ (೧-೧೧೦-೮; ೪-೩೩-೨, ೩) ತಮ್ಮ ತೆಂಡೆ 
ತಾಯಿಗಳನ್ನು ಪುನರುಜ್ಜೀವನಗೊಳಿಸಿದರು (೧-೨೦-೪; ೧-೧೧೧-೧ ; ೪-೩೫-೫). ಮುದುಕರಾಗಿದ್ದ ಇಬ್ಬ 
ರನ್ನು (ತಂದೆ-ತಾಯಿ) ಪುನಃ ಯುವಕರನ್ನಾಗಿ ಮಾಡಿದರು (೧-೧೬೧-೩, ೭). ೪-೩೪-೯ರಲ್ಲಿ ಅವರು ಸಾಧಿ 
ಸಿದ ಕಾರ್ಯಗಳನ್ನು ಸಂಕ್ಷೇಪವಾಗಿ ಹೇಳುವಾಗ, ಅವರು ತಮ್ಮ ಮಾತಾಪಿತೃಗಳಿಗೆ ಆಕೃತಿಯನ್ನು ಕೊಟ್ಟಿರು 
ಎ೦ದಿದೆ. ಅಲ್ಲಿಯೂ ಇದೇ ಪ್ರನರುಜ್ಜೀನನನೇ ಅಭಿಪ್ರಾಯವಾಗಿರಬೇಕು. ವೃದ್ಧರಾದ ಮಾತಾನಿತ್ಸಗಳಿಗೆ 
ತಾರುಣ್ಯವನ್ನು ಕೊಟ್ಟು ಅವರು ಪುನಃ ಓಡಾಡುವಂತೆ ಮಾಡಿದುದು, ದೇವತೆಗಳೆಲ್ಲರಿಂದಲೂ ಸ್ತುತ್ಯವಾಗಿದೆ 
(೪-೩೬-೩). ಅದೇ ಸೂಕ್ತದ (೪-೩೬) ಮೊದಲನೆಯ ಮಂತ್ರದಲ್ಲಿ, ದ್ಯಾವಾಪೃಥಿವಿಗಳನ್ನು ಅಭಿವೃದ್ಧ ವಾಗು 
ವಂತೆ ಮಾಡಿದುದು (ಪ್ರಾಯಶಃ ಮಾಶಾಪಿತೃಗಳ ಪುನರುಜ್ಜೀವನಕಾರ್ಯ) ಅವರಿಗೆ ದೈವೀಶಕ್ತಿಯಿಜೆಯೆಂಬುದನ್ನು 
ಘೋಷಿಸುತ್ತದೆ ಎಂದು ಹೇಳಿದೆ. 

ಇವರ ಚತುರತೆಯೇ ವಿಶೇಷವಾಗಿ ಪ್ರಶಸ್ಯವಾಗಿರುವುದು ಮತ್ತು ಅದೇ ಅವರೆ ಶ್ರೇಷ್ಠವಾದ ಗುಣ. 
ಈ ಅಂಶದಲ್ಲಿಯೇ, ಅವರು ತ್ವಷ್ಟೃನಿನಿಂದ ರಚಿತವಾದ ಒಂದು ವಿಲಕ್ಷಣವಾದ ಬಟ್ಟಿ ಲನ್ನು, ಈ ಖಭುಗಳು 
ನಾಲ್ಕು ಸಮಾನವಾದ ಬಟ್ಟೆಲುಗಳಾಗಿ ಮಾಡಿದಾರೆ (೧-೨೦-೬; ೧-೧೧೦-೩ ; ೪-೩೫-೨, ೩; ೪-೨೩೬-೪). 
ಪ್ಯೂ ಬಟ್ಟಲು ದೇವತೆಗಳು (೧-೧೬೧-೫ ; ೪-೩೫-೫) ಅಥವಾ " ಅಸುರನು (೧-೧೧೦-೩) ಪಾನ ಮಾಡುವೆ 
ಸಾಥನ. ದೇವತೆಗಳೇ ಅಗ್ನಿಯ ಮೂಲಕ ಖುಭುಗಳಿಗೆ ಮರದಿಂದ ಮಾಡಿದ ಈ ಒಂದು ಬಟ್ಟೆ ಲನ್ನು ನಾಲ್ಕಾಗಿ 
ಮಾಡಿದರೆ, ನಿಮಗೂ ದೇವತೆಗಳಂತೆ ಪೂಜೆಗೆ ಅರ್ಹತೆಯನ್ನು ಅನುಗ್ರಹಿಸುಕ್ತೇವೆ ಎಂದು ಹೇಳಿಕಳುಹಿಸಿದರು 
(೧-೧೬೧-೧, ೨). ತೃಷ್ಟೈ ಒಂದು ಬಟ್ಟಲನ್ನು ಎರಡು, ಮೂರು ಅಥವಾ ನಾಲ್ಕಾಗಿ ಮಾಡುವ ಖುಭುಗಳ 
ಈ ಪ್ರಯತ್ನವನ್ನು ಪ್ರಶಂಸಿಸಿ, ನಾಲ್ಕು ಬಟ್ಟಲುಗಳು ರಚೆತವಾದಮೇಲೆ, ಅವುಗಳನ್ನು ಒಪ್ಪಿದನು (೪-೩೩-೫೬), 
ಬೇರೆ ಒಂದುವಾಕ್ಯದಲ್ಲಿ ಇದಕ್ಕೆ ವಿರುದ್ಧವಾಗಿದೆ. (೧-೧೬೧-೪,೫). ಈ ನಾಲ್ಕುಬಟ್ಟಲುಗಳನ್ನು ನೋಡಿದ | 
ಕೂಡಲೇ, ಖುಭವು ಹೆಂಗಸರ ಗುಂಪಿನಲ್ಲಿ ಅಡಗಿಕೊಂಡು, ತಾನುಮಾಡಿದ ಡೇವಕೆಗಳು ಪಾನಮಾಡುವ ಬಟ್ಟಿ ಲನ್ನು 
ಅಹವಿತ್ರಮಾಡಿದ ಯಭುಗಳನ್ನು ವಧಿಸಲು ಇಚ್ಛೆ ಸಿದನು: ಆದರೆ ಅದರ ಹಿಂದಿನ ಮಂತ್ರದಲ್ಲಿಯೇ ಅದನ್ನು 
ಅಪವಿತ್ರ ಮಾಡುವ ಇಚ್ಛೆ ತಮಗಿಲ್ಲವೆಂಬುದನ್ನು ಖುಭುಗಳು ಹೇಳಿದಾರೆ. ದೇವತೆಗಳಲ್ಲಿ ಯಶಸ್ಸನ್ನು 
ಸಂಪಾದಿಸಬೇಕೆಂದು, ಖುಭುಗಳು, ಜಮೀನನ್ನು ಅಳೆಯುವಂತೆ ಆ ಅಗಲವಾದ ಬಟ್ಟಲನ್ನು ಅಳೆದರು ಎಂದ್ದು 
(೧-೧೧೦-೧) ವರ್ಣನೆಯಿದೆ. ಇದನ್ನೇ ಸ್ವಲ್ಪ ಅಸ್ಪಷ್ಟವಾಗಿ, ಬಟ್ಟಿಲುಗಳನ್ನು ರಚಿಸಿದರು ಅಥವಾ ಬಟ್ಟಲು 
ಗಳಿಗೆ ಅಕಾರವನ್ನು ಕೊಟ್ಟರು (೧-೧೬೧-೯ ; ೩-೬೦-೨ ;೪-೩೫-೫ ನ್ನು ಹೋಲಿಸಿ) ಎಂದು ಹೇಳಿದೆ. 

ಪ್ರಾರ್ಥನಾ ವಾಕ್ಯಗಳನ್ನು (೧೦-೮೦-೭ ), ಯಾಗವನ್ನು (೩-೫೪-೧೨) ರೂಢಿಗೆ ತಂದರು. ಮತ್ತು 
ಎರಡು ಲೋಕಗಳನ್ನು ರಚಿಸಿದರು (೪-೩೪-೯) ಅಥವಾ ಆಕಾಶಕ್ಕೆ ಅಧಾರರಾಗಿದಾರೆ (೧೦-೬೬-೧೦) ಎನ್ನುವಾ 
ಗಲೂ ಅವರೆ ಕೌಶಲ್ಯನೇ ವ್ಯಕ್ತವಾಗುತ್ತದೆ. '` 


662 | ಸಾ ಯ ಇಭಾಷ್ಯಸಹಿತಾ 


ಬ ಫಟ ಬ ಸ ಪ್ಪಾ ಜಾರ ಆಜಾ 





ಮತ್ತೊಂದು ಕಥೆಯು ಅವರಿಗೂ ಸವಿತೃನಿಗೂ ಸಂಬಂಧವನ್ನು ಕಲ್ಪಿಸುತ್ತದೆ. ಅವರು ಗಾಳಿಯಿಂದ 
ತೂರಲ್ಪಟ್ಟು, ವೇಗವಾಗಿ ಆಕಾಶದ ಸುತ್ತಲೂ ಸಂಚರಿಸಿದರು (೪.೩೩-೧;೧-೧೬೧-೧೨ನ್ನು ಹೋಲಿಸಿ). ಬಹಳೆ 
ಸುತ್ತಿದೆ ಮೇಶೆ, ಆಗೋಹ್ಯೆ ವೆಂಬ ಸವಿತ್ಯುನಿನ ಗೃಹೆಕ್ಸೆ ಆಗಮಿಸಿದರು. ಆಗ ಸವಿತೃವು ಅವರಿಗೆ ಅಮರತ್ವನನ್ನು 
ಅನುಗ್ರಹಿಸಿದನು. (೧-೧೧೦-೨೩) ಅನಂತರ, ಅವಕ ಆಢಥಿತ್ಯವನ್ನು ಸ್ವೀಕರಿಸಿ, ಸಂತುಷ್ಟ ರಾಗಿ ಅಲ್ಲೇ 
ಹನ್ನೆರಡು ದಿನಗಳು ನಿದ್ರಾಮಗ್ಗ ರಾದರು. ; ಆಗ ಉತ್ತಮೆ ಕ್ಷೇತ್ರಗಳನ್ನುಂಬುಮಾಡಿ, ಅಲ್ಲಿಗೆ ನೀರು ಹೆರಿಯು 
ವಂತೆ ಮಾಡಿದರು ; ಬಂಜರು ಭೂಮಿಯಲ್ಲಿ ಸಸ್ಯೆಗಳು ಬೆಳೆದವು ಮತ್ತು ತಗ್ಗು ಪ್ರಜೀಶಗಳನ್ನೆಲ್ಲಾ ಕೀರು ಆವ 
ರಿಸಿತು (೪-೩೩-೭). ಸಿದ್ರಿಸುತ್ತಿರುವಾಗಲೇ ತಮ್ಮ ಸಾಮರ್ಥ್ಯದಿಂದ, ಉನ್ನತಪ್ರಡೇಶಗಳಲ್ಲೆ ಲ್ಲಾ ಹುಲ್ಲು ಬೆಳೆ 
ಯುವಂತೆಯೂ, ಆಳವಾದ ಸ್ಥಳಗಳಲ್ಲಿ ನೀರು ನಿಲ್ಲುವಂತೆಯೂ ಮಾಡಿದರು. (೧-೧೬೧-೧೧). ನಿದ್ರೆಮಾಡಿ 
ಎದ್ದು ತಮ್ಮನ್ನು, ಎಚ್ಚರಗೊಳಿಸಿದವರಾರೆಂದು ಅಗೋಹೈ (ಸನಿಶ್ಛು) ನನ್ನು ಪ್ರಶ್ನಿಸಿದರು; ಒಂದು ವರ್ಷವಾದ 
ಮೇಲೆ ಸುತ್ತಲೂ ನೋಡಿದರು. (೧-೧೬೧-೧೩) 


ಖುಭು ಎಂಬ ಪದವು ಪ್ರಾಯಶಃ ರಭ್‌ (ಹಿಡಿದಿಕೋ) ಧಾಶುವಿಫಿಂದ ನಿಪ್ಪನ್ನೈ ವಾಗಿದೆ. (೨-೩.೮ನ್ನ್ನು 
ಹೋಲಿಸಿ); ಆದುದರಿಂದಲೇ ಆ ಸದಕ್ಕೆ " ಸಮಯಕ್ಕೆ ಒದಗುವ' *ಕೈಚಳಕವುಳ್ಳ' ಎಂದು ಅರ್ಥವಾಗಿದೆ. 
ಈ ಖಯಭುಸದನು ಇದೇ ಅರ್ಥದಲ್ಲಿ ವಿಶೇಷಣವಾಗಿ ಇಂದ್ರ, ಅಗ್ನಿ, ಮತ್ತು ಆನಗಿತ್ಯರುಗೆಳಿಗೆ ಅನೇಕ ಸಲ ಉಪ 
ಯೋಗಿಸಲ್ಪಟ್ಟಿಡೆ. ವಾಜ ಎಂಬ ಪದಕ್ಕೆ ಸಮರ್ಥ ಎಂತಲೂ ವಿಜ್ಞಾ ಎಂಬುದಕ್ಕೆ ಪ್ರಸಿದ್ಧನಾದ ಎಂತಲೂ ಅರ್ಥ 
ವಾಗುತ್ತದೆ. ಆದುದ ನಂದೆ ಖುಭು ಮೊದಲಾದ ಪದಗಳು ಅವರುಗಳ ಕೌಶಲ್ಯವನ್ನೂ ಸೂಚಿಸುವ ಅನ್ರರ್ಥ 
ನಾನುಗಳಾಗಿವೆ. | 


ಇವರು ಮೊದಲು ದೇವತೆಗಳಾಗಿರಬಿಲ್ಲವೆಂಬುದು ಸ್ಪಷ್ಟ ವಾದ ವಿಷಯ. ಆದರೆ ದೇವತೆಗಳಾಗುವ 


A} 
ಖು 
ಮುಂಚೆ ಅವರ ಸ್ತ್ವಭಾನವೇನು ಎಂಬುದು ಸ್ಪಷ್ಟವಾಗಿಲ್ಲ. ಸೌಧನ್ವನರು ಎಂದು ಹೇಳಿದಾಗಲೂ ಅವರು 


ಯಾರೆಂಬುದು ಗೊತ್ತಾ ಗುವುದಿಲ್ಲ. ಸುಥನ್ವಾನ್‌ ಎಂಬುದು ರುದ್ರ ಮತ್ತು ಮರುತರಿಗೆ ಅನ್ನಯಿಸುವಂತೆ ಎರಡೇ 
ಸಲ ಖಯಗ್ರೇಡೆದೆಲ್ಲಿ ಪ್ರಯೋಗಿಸಲ್ಪಟ್ಟ ಪುದು. ಅನೇಕ ಕಡೆ -ಹೇಳಿರುವಂತ್ಕೆ ದ್ಯಾ ನಾಭೂನಿಗಳು ಅವರ 
ಮಾತಾಹಿತೃಗಳಿರಬಹುದು, ಮರೆನತಾಡಲಸಾಧ್ಯವಾದ ಸವಿತೃನಿನ ಮನೆಯಲ್ಲಿಡ್ದುದರಿಂದೆ ಅವರಿಗೆ ಭೂಮಿ 
ಯನ್ನು ಫಲನೆಶ್ತಾಗಿ ಪಾಡುವ ಶಕ್ತಿಯಿಜಿಯೆಂದು ಹೇಳಿರಬಹುದು. ಅನೇಕ ವಿದ್ವಾಂಸರು ಈ ಮೂವರೂ 
. ಮೂರು ಖುತುಗಳೆ ಅಭಿಮಾನಿಗಳೆಂದ್ರೂ ಅವರು ಹೆನ್ನೆ ರಡು ದಿನಗಳು ನಿದ್ರಿಸಿದರೆಂಬುದು ಮಕರಸಂಕ್ರಾಂತಿ 
ಕಾಲದಲ್ಲಿ ಖುತುಗಳು ಹೆನ್ನೆರಡು ದಿನಸ ಚಲಿಸದ ಇರುವುದಕ್ಕೆ ಅನ್ವಯಿಸುತ್ತದೆಯೆಂತಲೂ, ಬಟ್ಟಲೆಂಬುದು 
ಚಂದ್ರನೆಂತಲೂ, ಅದುನಾಲ್ಕು ಆಯಿತೆಂಬುದು ಚಂದ್ರ ನಾಲ್ಬು ರೂಪಗಳೆಂತಲೂ ಅಬುಪ್ರಾಯನಡುತ್ತಾಕಿ. 
ಒಟ್ಟ ನಲ್ಲಿ ಇವರು ಭೂನಿ ಅಥವಾ ವಾಯುಮಂಡಲದಲ್ಲಿರುವ ಅಪ್ರಾಕೃತವೃಕ್ತಿಗೆಳೆಂದೂ, ಅವರ ಕೌಶಲ್ಯವು 
ಅವರ ವಿಷಯವಾಗಿ ಅನೇಕ ಸಾಹಸಕರ್ಮಗಳ ಕಥೆಗಳು ಹೊರಡುವಂತೆ ಮಾಡಿಕೆಂದೂ ಹೇಳಬಹುದು. ಅದರೆ 
ಖಗೆ (ದವೊಂದನ್ನೆ € ಆಧಾರವಾಗಿಟ್ಟು ಕೊಳ್ಳುವುದಾದರೆ ಯಾವ ನಿಶ್ಚಿತಅಭಿಪ್ರಾ ಯಕ್ಕೂ ಅವಕಾಶವಿಲ್ಲ. 


ಅಪ್ಸರ ಸ್ತ್ರೀಯರು | 
ಅಪ್ಸರೆಯರ ವಿಷಯವಾಗಿ ಖಗ್ರೇದದಲ್ಲಿ ಹೆಚ್ಚು ಆಧಾರಗಳೇನೂ ಸಿಗುವುದಿಲ್ಲ. ಈ ಹೆಸರು 


ಕೇನಲ ಐಡೀಸಲ ಬರುತ್ತದೆ. ಇವರಿಗೆ ಪೃಕೃತಿಯ ಯಾನ ಅಂಶದ ಆಧಾರವೂ ಇಲ್ಲ. ಆಕಾಶದ ಅತ್ಯುನ್ನತ 
ಪ್ರದೇಶದಲ್ಲಿ ಅಪ್ಸರೆಯ: ತನ್ನ ಪ್ರಿಯನ ಮೇಲೆ (ಹಿಂದಿನ ಮಂತ್ರದಲ್ಲಿ ಉಕ್ತನಾಗಿರುವ ಗಂಥರ್ವ) ಮಂದ 


ಬುಗ್ವೇದೆಸಂಹಿತಾ 668 











ಹಾಸವನ್ನು ಬೀರುತ್ತಾಳೆ (೧೦-೧೨೩-೫). ಈ ಅಪ್ಸರೆಯಿಂದಲೇ ವಸಿಷ್ಠನು ಜನಿಸಿದನು (೭-೩೩-೧೨) ; 
ಅಪ್ಸರೆ ಸ್ತ್ರೀಯರ ಸಮಿಸಾನದಲ್ಲಿ ವಸಿಷ್ಠರು ಕುಳಿತುಕೊಳ್ಳುತ್ತಾರೆ (೭-೩೩-೯). ಸಮುಪ್ರದ ಅಪ್ಸರೆಯರ 
ಸೋಮೆರಸದ ಕಡೆಗೆ ಪ್ರವಹಿಸುತ್ತಾರೆ (೯-೭೮-೩). ಇರ್ಲಿ ಸೋಮರಸಕ್ಕೆ ಬೆರಸುವ ನೀರಿಗೆ ಅಸ್ಸರೆಯರೆಂದು 
ಹೇಳಿರಬೇಕು. ಉದ್ದವಾದ ಕೂಡಲುಗಳುಳ್ಳ ವಿದ್ವಾಂಸನು ಅಪ್ಸರಸ್ರೀಯರೆ ಮತ್ತು ಗಂಥೆರ್ವರ ಮಾರ್ಗದಲ್ಲಿ 
ಸೆಂಚರಿಸೆಬಲ್ಲನು (೧೦-೧೩೬-೬). ನೀರಿನಲ್ಲಿರುವ ಗಂಧರ್ವನ ಪತ್ನಿಯಾದ ಜಲದೇವತೆಯೂ (ಅಪ್ಯಾ ಯೋಸಾ) 
ಅಪ್ಪಕೆಯೇ ಇರಬೇಕು (೧೦-೧೦-೪). | 


ಈ ಅಪ್ಸರಿಯರ ವಿಷಯವು ಇನ್ನೂ ಹೆಚ್ಚು ಬಶೆದವಾಗಿ ಅಥರ್ವವೇದದಲ್ಲಿ ತಿಳಿದುಬರುತ್ತದೆ. ಅವರ 
ವಾಸಸ್ಥ ಕಪು ನೀರಿನಲ್ಲಿಜೆ ; ಒಂದು ಹ್ಞೆಣದಲ್ಲಿ ಮೇಲೆ ಬಂದು, ಪುನಃ: ಹೊರಹುಹೋಗುತ್ತಾರೆ (ಅ. ಪ್ರೇ 
೨-೨-೩); ಮನುಷ್ಯರ ಸುತ್ತಮುತ್ತಲ ಪ್ರದೇಶದಿಂದ ನದಿಗೆ ಅಥವಾ ಜಲಾಶೆಯದ ತೀರಕ್ಕೆ ಹೊರಟುಹೋಗಿ 
ಕೆಂದು ಅವರು ಪ್ರಾರ್ಥಿತರಾಗಿದಾರೆ (ಅ. ವೇ. ೪-೩೭-೩). ವಿಶ್ವಾವಸು ಎಂಬ ಗಂದರ್ವಧ ಸಹೆಚಾರಿಣಿಯ 
ರಾದ ಸಪ್ರೀಡೇವತೆಗಳಿಗೂ ಮೇಘ, ವಿದ್ಯುತ್ತು ಮತ್ತು ನಕ್ಷತ್ರಗಳಿಗೂ ಸಂಬಂಧವಿಜಿಯೆಂದು (ಅ.ವೇ, ೨-೨-೪) 
ವರ್ಜಿಸಿದೆ. ಅ ಪ್ಲರೆಯರು ಗಂಧೆರ್ವರೆ ಪತ್ತಿ ಯರೆಂದು ಸ್ಪಷ್ಟವಾಗಿಯೇ ಹೇಳಿದೆ. (ಅ. ನೇ. ೨-೨೫); ಈ 
ಗಂಧರ್ವಾಪ್ಸಶೆಯರ ಸಂಬಂಧೆವು ಇತರ ಸಂಹಿತೆಗಳಲ್ಲಿ ಸೂತ್ರಪ್ರಾಯವಾಗಿದೆ (ವಾ. ಸಂ. ೩೦-೮; ಅ. ವೇ. 
೮-೯-೯ ; ಇತ್ಯಾದಿ). ಶತನಥಬ್ರಾಹ್ಮಣದಲ್ಲಿ (ಶ. ಬ್ರಾ. ೧೧-೫-೧-೪), ಅಪ್ಸರೆಯರು, ಒಂದು ಜಾತಿಯೆ 
ನೀರಿನೆಲ್ಲಿರುವ ಪಕ್ಷಿಯ ರೂಪವನ್ನು ತಾಳಿದರೆಂದು ಹೇಳಿದೆ (ಆತಯಃ ೯-೫-೯ನ್ನು ಹೋಲಿಸಿ), ಪುರಾಣಾದಿ 
ಗಳಲ್ಲಿ, ಅ ಪ್ಸರೆಪ್ರೀಯರು ನದಿಗಳ ಮತ್ತು ಸರೋವರಗಳ ಸಮೀಪಕ್ಕೆ ನಡೀಪದೇ ಬರುತ್ತಿರುತ್ತಾರೆ. ಅದರೆ 
ಲಿಯೂ ಗೆಂಗಾನದಿಗೆ ಬರುವುದು ಬಹಳ ಸಾಧಾರಣಮಾತ್ಕು ಮತ್ತು ವರುಣನ ಅರಮನೆಯಲ್ಲಿ ಇರುತ್ತಾರೆ 
ಎಂದು ಹೇಳಿದೆ. ಈ ಪದದ ಶಬ್ದರಚನೆಯ ಪ್ರಕಾರವಾಗಿಯೂ, ಇದಕ್ಕೆ ನೀರಿನಲ್ಲಿ ಸಂಚರಿಸುವನರು ಎಂದೇ 
ಅರ್ಥವಾಗುತ್ತದೆ. 


ಮೇಲೆ ಹೇಳಿರುವ ಅಂಶಗಳಿಂದ ಅಪ್ಸರೆಯರು ಗಂಥಧರ್ವಸಹೆಚಾರಿಚಿಯರು ದೇನರೋಕದಲ್ಲಿರುವ 
ಜಲದೇವಶೆಗಳು ಎಂದು ಸ್ಪಷ್ಟವಾಗುತ್ತದೆ. ಆದರೆ ಇತರ ವೇದಗಳಲ್ಲಿ ಭೂಲೋಕಪ್ರೆ, ಅದರಲ್ಲಿಯೂ ವೃಕ್ಷ 
ಗಳು ಅವರ ಕ್ರೀಹಾಕ್ಟೇತ್ರಗಳಾಗುತ್ತವೆ. ಅವರು ನ್ಯಗ್ರೋಧ ಮತ್ತು ಅಶ್ವತ್ಥ ವೃಕ್ಷಗೆಳಲ್ಲಿ ವಾಸಿಸುತ್ತಾರೆ 
ಮತ್ತು ಅವರ ಏೀಣೆ ಮತ್ತು ಶಾಳೆದ ಶಬ್ದವು ಆ ವೃಕ್ಷಗಳಿಂದ ಕೇಳಿಬರುತ್ತದೆ (ಅ. ನೇ. ೪-೩೨-೪-). ಬೇರೆ 
ಸ್ಥಳಗಳಲ್ಲಿ (ತೈ. ಸಂ. ೩-9-೮-ಳಿ) ನೃಗ್ರೋಥ- ಅಶ್ವತ್ಥ, ಉಮಂಬರ, ಸ್ಲೆಕ್ಷ ಮೊದಲಾದ ನೃಕ್ಷಗಳು ಗಂಧರ್ವ 
ಮತ್ತು ಅಪ್ಸರಿಯರ ವಾಸಸ್ಥೆ ಳಗಳು, ಆ ವೃಕ್ಷಗಳಲ್ಲಿ ವಾಸಿಸುವ ಗಂಥೆರ್ನಾಪೃರೆಯರು ಅವುಗಳನ್ನು ಹಾವಮು 
ಹೋಗುವ ಮದುವೆ ಮೆರನಣಿಗೆಗಳಿಗೆ ಅನುಕೂಲರಾಗಿರಬೇಕೆಂದು ಪ್ರಾರ್ಥಿಸಿದೆ (ಅ- ವೇ. ೧೪-೨-೯). ಶಶ 
ಪಥ ಜ್ರೂ ಹೈಣದಲ್ಲಿ (ಶ. ಬ್ರಾ. ೧-೧-೬-೧), ಅಪ್ಸರೆಯರು ನೃತ್ಯ ಗೀತ ವಾದ್ಯಗಳಲ್ಲಿ ಮಗ್ಗ ರಾಗಿರುತ್ತಾಕಿ ಎಂದು 
ಹೇಳಿದೆ. ಈ ಎರಡು ಗುಂಥಿನವರು ವಾಸ್ತವನಾದ ಮತ್ತು ಐತಿಹಾಸಿಕ ಪರ್ವತಗಳಲ್ಲಿ ವಾಸಿಸುತ್ತಾರೆ. ಎಂದು 
ಪುರಾಣಾದಿಗಳಲ್ಲಿ ಉಕ್ತವಾಗಿದೆ.  ಅಥರ್ವನೇದೆದ ಪ್ರಕಾರ, ಅಪ್ಪರೆಯರಿಗೆ ಪಗಡೆಯಾಟದಲ್ಲಿ ಅಬರುಟಿ ಹೆಚ್ಚು 
ಮತ್ತು ಆಡುವನರಿಗೆ ಒಳ್ಳೆಯ ಅದೃಷ್ಟ ವೆನ್ನುಂಟುಮಾಡುತ್ತಾರೆ (ಅ. ವೇ. ೨-೨-೫ ; ಇತ್ಯಾದಿ). ಆದರೆ ಅವ 
ರಿಂದ ತೊಂದರೆಯೂ ಉಂಟು. ಬುದ್ದಿವೈ ಕಲ್ಯವನ್ನುಂಟುಮಾಡುತ್ತಾರೆ ಎಂಬ ಹೆದರಿಕೆಯಿದೆ. ಇದನ್ನು ಪರಿ 
ಹರಿಸಿಕೊಳ್ಳಲು, ಮಂತ್ರ ನಿದ್ಯೆಯನ್ನು ಉಪಯೋಗಿಸುವುದುಂಟು (ಅ. ನೇ. ೨-೩-೫-; ಇತ್ಯಾದಿ) 


664 ಸಾಯಣಭಾಷ್ಯೆಸಹಿತಾ 


ಮ ರ್ಸ್‌ ು ಚ ಬು ರು ಟ್ಟ ಬೋ ಯೋ ಟಾ ಜ್‌ ಚ ಬಾ ರಾರ ರಾರಾ 








NN 





ಅಪೂರ್ವ ಸುಂದರಿಯರಾದ (ಶ. ಬ್ರಾ. ೧೩-೪- ೩-೭, ೮ ಗಳನ್ನು ಹೋಲಿಸಿ). ಅಪ್ಸರಸ್ತ್ರೀಯರ 
ಪ್ರೇಮವು ಗಂಧರ್ವರಿಗೇ ಮಿಸಾಸಲಾಗಿಲ್ಲ; ಆಗಾಗ ಮನುಷ್ಯರಿಗೂ ಅದರಿಂದ ಸುಖವುಂಟು (೧೦-೯೫-೯ ನ್ನು 
ಹೋಲಿಸಿ) ಇಂತಹ ಮನುಷ್ಯಮತ್ತು ಒಬ್ಬ ಅಪ್ಸರಸ್ತ್ರೀಯ ಸ್ರೇಮದ ಕಥೆಯು ವೇದದಲ್ಲಿ ಉಕ್ತವಾಗಿದೆ. ಇತರ 
ಕೆಲವು ಅಪ್ಸರಸ್ರ್ರೀಯರ ಹೆಸರು ಮಾತ್ರ ಹೇಳಿದೆ. ಅಥರ್ವವೇದದಲ್ಲಿ, ಉಗ್ರಜಿತ್‌, ಉಗ್ರಂಪಶ್ಯಾ, ಮತ್ತು ರಾಷ್ಟ್ರ 
ಭೃತ್‌ (ಅ. ವೇ. ೧೬-೧೧೮-೧, ೨) ಎಂಬ ಮೂವರನ್ನೂ ವಾಜಸನೇಯಿ ಸಂಹಿತೆಯಲ್ಲಿ (ವಾ. ಸಂ. ೧೫-೧೫ 
ರಿಂದ ೧೯), ಊರ್ವಶೀ ಮೇನಕೆ ಮೂದಲಾದವರನ್ನು ಹೇಳಿದೆ. ಶತಪಥಬ್ರಾಹ್ಮಣದಲ್ಲಿ ಶಕುಂತಲೆ (ಶ. ಬ್ರಾ. 
೧೩,೫-೪-೧೩) ಮತ್ತು ಊರ್ವಶಿ (ಶೆ. ಬ್ರಾ. ೧೧-೫-೧-೧) ಯರೆನ್ನು ಸ್ಪಷ್ಟವಾಗಿ ನಿರ್ದೇಶ ಮಾಡಿದೆ. 

ಖುಗ್ಡೇದದಲ್ಲಿ ಪ್ರಸ್ತಾ ನನಿರುವುದು ಊರ್ವಶಿಯೊಬ್ಬಳದೇ. ವಸಿಷ್ಠನು ಊರ್ವಶಿಯಿಂದ ಜನಿಸಿದನು 
ಎಂದು ಒಂದು ಮಂತ್ರದಲ್ಲಿಯೂ ಅದರ ಮುಂದಿನ ಮಂತ್ರದಲ್ಲಿ ಅಪ್ಸರೆಯಿಂದ ಜನಿಸಿದನೆಂದೂ ಇದೆ. ಇದರಿಂದ 
ಊರ್ವಶಿಯೇ ಆ ಅಪ್ಪರೆಯೆಂದೂ ಊಹಿಸಬೇಕು (೭-೩೩-೧೧, ೧೨). ಒಂದು ಕಡೆ (೫-೪೧-೧೯), ನದಿಗಳ 
ಜೊತೆಯಲ್ಲಿ ಊರ್ವಶಿಯೂ ಸ್ತುತಳಾಗಿದಾಳೆ. ಇವೆರಡು ಸ್ಥಳಗಳನ್ನು ಬಿಟ್ಟರೆ ಹತ್ತನೆಯ ಮಂಡಲದಲ್ಲಿ ಒಂದು 
ಸೂಕ್ತದಲ್ಲಿ ಮಾತ್ರ ಈ ಹೆಸರು ಬರುತ್ತದೆ. ಇಲ್ಲಿ ಅವಳಿಗೂ ಇಳೆಯ ಮಗನಾದ ಪುರೂರವನಿಗೂ ನಡೆಯುವ 
ಸಂಭಾಷಣೆಯು ಇದೆ. (೧೦-೯೫-೧೦, ೧೭). ಅಲ್ಲಿ ಅವಳು ಜಲರೂನಿಣಿ, ವಾಯುಮಂಡಲವನ್ನೆ ಲ್ಲಾ ಆವರಿ 
ಸಿರುತ್ತಾಳೆ ಮತ್ತು ಗಗನ ಸಂಚಾರಿ (ಈ ಕಡೆಯ ವಿಷಯವು ಗಂದ್ಫರ್ವನಿಗೂ ೧೦-೧೩೯-೫ ರಲ್ಲಿ ಅನ್ನಯಿಸಿದೆ). 
ಅವಳು ಮನುಷ್ಯರ ಮಧ್ಯೆದಲ್ಲಿ ನಾಲ್ಕು ವರ್ಷಗಳಿದ್ದು (೧೦-೯೫-೧೬), ಅನಂತರ ಹಿಂತಿರುಗಬೇಕೆಂದು ಉಕ್ತ 
ಳಾಗಿದಾಳೆ. ಆದರೆ ಈ ಪ್ರಾರ್ಥನೆ ನಿರಾಕೃತವಾಗುತ್ತದೆ. ಆದರೆ ಅನನ ಮಕ್ಕಳು ದೇವತೆಗಳಿಗೆ ಹವಿರಾದಿ 
ಗಳನ್ನು ಅರ್ಪಿಸಿದರೆ ಅವನು ಸ್ವರ್ಗದಲ್ಲಿ ಸುಖಿಯಾಗಿರಬಹುದೆಂದು ಪುರೂರವನಿಗೆ ಅಶ್ವಾಸನವಿತ್ತಿದೆ. (೧೦- 
೯೫-೧೮). ಶತಪಥ ಬ್ರಾಹ್ಮಣದಲ್ಲಿ (ಶೆ. ಬ್ರಾ. ೧೧-೫-೧). ಖುಗ್ಗೇದದ ಈ ಸೂಕ್ತದ ಕೆಲವು ಮಂತ್ರಗಳನ್ನು 
ತೆಗೆದುಕೊಂಡು, ಅಖಂಡವಾದ ಒಂದು ಕಥೆಯೇ ರಚಿಸಲ್ಪಟ್ಟಿದೆ. ಅಲ್ಲಿ ಕಥೆಯು ಈ ರೀತಿ ಇದೆ. ಇಳೆಯ 
ಮಗನಾದ ಪುರೂರವನನ್ನು ಊರ್ತಶಿಯು ತಾನೇ ಒಂದು ಸರಕ್ಕಿನಮೇಲೆ ವರಿಸುತ್ತಾಳೆ; ಅವನು ನಗ್ನನಾಗಿ 
ಆಕೆಗೆ ಕಾಣಿಸಿಕೊಳ್ಳ ಬಾರೆಜಿಂಬುದೇ ಆ ಷರತ್ತು. ರಾತ್ರಿ ಮಲಗಿರುವಾಗ, ಗಂಧರ್ವರು ಒಂದು ಅಪೂರ್ವವಾದ 
ಶಬ್ದವನ್ನುಂಟುಮಾಡುತ್ತಾರೆ. ಮಲಗಿದ್ದ ಪುರೂರವನು ನಗ್ನ ನಾಗಿಯೇ ಹಾಸಿಗೆಯಿಂದ ಏಳುತ್ತಾನೆ. ಅಜೆ 
ಸಮಯದಲ್ಲಿ ಮಿಂಚುತ್ತದೆ. ಆ ಮಿಂಚಿನ ಬೆಳಕಿನಲ್ಲಿ ಊರ್ರಶಿಯು ಅವನನ್ನು ನೋಡಿ, ತನ್ನ ಹರತ್ತಿನಂತೆ 
ಕಣ್ಮುರೆಯಾಗುತ್ತಾಳೆ. ಪುರೂರವನು ಅವಳನ್ನು ಹುಡುಕುತ್ತಾ ಅಲೆಯು ನರುತ್ಲಾನೆ. ಕಡೆಗೆ ಕಮಲ ಸರೋ 
ವರವೊಂದರಲ್ಲಿ, ಇತರ ಅಸ್ಪರೆಯರೊಂದಿಡೆ ಪಕ್ಷಿರೂಹದಲ್ಲಿ ವಿಹರಿಸುತ್ತಿದ್ದ ಊರ್ವಶಿಯನ್ನು ಕಾಣುತ್ತಾನೆ. 
ಊರ್ರಶಿಯೇ ಅವನಿಗೆ ನಿಜರೂಪದಿಂದ ಕಾಣಿಸಿಕೊಳ್ಳುತ್ತಾಳೆ. ಪುರೂರನನು ಬಹಳ ಕೇಳಿಕೊಂಡನಮೇಲೆ 
ಒಂದು ವರ್ಷದನಂತರ ಒಂದು ರಾತ್ರಿ ಮಾತ್ರ ಅವನೊಡನೆ ಇರುವುದಾಗಿ ವಚನವೀಯುತ್ತಾಳೆ. ಗೊತ್ತಾದ 
ಕಾಲಕ್ಕೆ ಪುರೂರವನು ಆ ಸ್ಥಳಕ್ಕೆ ಬರುತ್ತಾನೆ. ಮೂರನೆಯ ದಿನ ಗಂಧರ್ವರು, ಒಂದು ವಿಲಕ್ಷಣವಾಗಿ ಅಗ್ಭ್ಟ್ಯು 
ದ್ವೀಪನ ಮಾಡುವುದರಿಂದ, ಅವನನ್ನು ತಮ್ಮಲ್ಲಿ ಒಬ್ಬನಾಗುವಂತೆ ಅನುಗ್ರಹಿಸುತ್ತಾರೆ. ಈ ೧೦-೯೫ ನೆಯ 
ಸೂಕ್ತದಲ್ಲಿ ಬಿಟ್ಟರೆ ಇನ್ನೊಂದು ಸ್ಥಳದಲ್ಲಿ ಈ ಪುರೂರುವ ಎಂಬ ಶಬ್ದವು ಬರುವುದು. ಸನ್ಮಾರ್ಗಗಾಮಿಯಾದ 
ಪುರೂರವಥಿಗೋಸ್ಟರ, ಅಗ್ನಿಯು ಗಗನದಲ್ಲಿ ಗುಡುಗನ್ನುಂಟುಮಾಡುತ್ತಾನೆ. (೧-೩೧-೪). ಈ ಸಂದರ್ಭದಲ್ಲಿ 
ಪುರೂರವ ಎಂಬುದು ವಿಷೇಷಣವಾಗಿರಬಹುದು. ಕೆಲವು ವಿದ್ವಾಂಸರು ಪುರೂರವ ಮತ್ತು ಊರ್ವಶಿಯರನ್ನು 
ಸೂರ್ಯ ಮತ್ತು ಉಸಸ್ಸುಗಳೆಂದು ಭಾವಿಸುತ್ತಾರೆ. | 4 


ಖುಗ್ಗೇದಸಂಹಿತಾ 665- 











ಗಂಧರ್ವರು. 

ಹಿಂಜಿಯೇ ಹೇಳಿರುವಂತೆ, ಅಪ್ಸರೆಯರಿಗೆ ಸಂಬಂಧಿಸಿದಂತೆ ಗಂಧರ್ವ ಅಥವಾ ಗಂಭರ್ವರೆಂಬ ಒಬ್ಬ 
ಪುರುಷ ಅಥವಾ ಒಂದು ಪುರುಷಜಾತಿಯಿದೆ. ಖುಗ್ಗೇದದಲ್ಲಿ ಪ್ರಸಕ್ತವಾಗುವ ಇಪ್ಪತ್ತುಸ್ಥಳಗಳಲ್ಲಿ, ಮೂರೇಸಲ: 
ಅದು ಬಹುವಚನದಲ್ಲಿರುವುದು. ಅಥರ್ವನೇದದಲ್ಲಿರುವ ಮೂವತ್ತೆ ರಡರಲ್ಲಿ ಅರ್ಥದಷ್ಟು ಬಹುವಚನದಲ್ಲಿ ದೆ. 
ಇದನ್ನು ನೋಡಿದರೆ, ಮೊದಲು ಒಬ್ಬನೇ ಇದ್ದು, ಬರುಬರುತ್ತಾ, ಸಂಖ್ಯೆ ಹೆಚ್ಚುತ್ತಾ ಬಂದಿರುನಂತೆ ತೋರು 
ತ್ತದೆ. ಇತರ ವೇದಗಳಲ್ಲಿ ' ದೇವತೆಗಳು, ಪಿತೃಗಳು, ಅಸುರರು, ಇವರಂತೆ. ಗಂಧರ್ವರೂ ಒಂದುಗಣ 
(ಅ. ನೇ. ೧೧-೫-೨; ತೈ, ಸಂ. ೭-೮೨೫-೨). ಯಜುರ್ವೇದದಲ್ಲಿ ಅವರ ಸಂಖ್ಯೆ ೨೭ ಇದ್ದದ್ದು, ಅಥರ್ವ 
ವೇದದಲ್ಲಿ ಸುಮಾರು ೬೩೩೩ (ಅ. ವೇ, ೧೧-೫-೨) ಅಗಿದೆ. ಮೊದಲಿನಿಂದ ಇವರ ಲಕ್ಷಣ ಮತ್ತು ಸ್ವಭಾವ: 
ಗಳೇನು ಎಂಬುದನ್ನು ನಿರ್ಧರಿಸಲ್ಕು ಖುಗ್ಗೇದದಲ್ಲಿ ಆಧಾರವೇನೂ ಸಿಗುವುದಿಲ್ಲ. ಈ ಸಂದರ್ಭದಲ್ಲಿ, ,; ಯಾವ 
ಯಾವ ಮಂಡಲಗಳಲ್ಲಿ ಈ ಪದಪ್ರಯೋಗಗಳು ಕಂಡುಬರುತ್ತವೆ ಎಂಬುದೂ ಮುಖ್ಯವಾದ ಸಂಗತಿಖೆ೨ೀ 
ವಿರೆಡರಿಂದ ಏಳು ಮಂಡಲಗಳಲ್ಲಿ ಪೂರ್ತಿ ಒಂದೇ ಸಲವೂ, ಎಂಬನೆಯದರಲ್ಲಿ ಇಂದ್ರನಿಗೆ ವಿರುದ್ಧರೆಂದು ಎರೆಡು 
ಸಲವೂ ಬಂದಿದೆ. ಅಥವಾ ಈ ಪದವನ್ನು ವಿಶೇಷಣನೆಂದೇ ಭಾವಿಸಬಹುದೆಂದು ಶೋರುತ್ತದೆ. ಒಂದೊಂದು 
ಸಲ ವಿಶ್ವಾವಸು ಎಂಬ ಪದದ ಜೊತೆಯಲ್ಲಿ ಪ್ರಯೋಗಿಸಿದೆ. (೯-೮೬-೩೬ ; ೧೦-೧೩೯-೪೫ ; ಅ, ವೇ. ೨.೨. 
೪; ವಾ. ಸಂ. ೨-೩). ಒಂದು ಸಂದರ್ಭದಲ್ಲಿ ಗೆಂಧರ್ವನನ್ನು ಸೂಚಿಸುವುದಕ್ಕೆ ವಿಶ್ವಾವಸು ಎಂದೂ ಪ್ರಯೋಗ 
ವಿದೆ (೧೦-೮೫-೨೧, ೨೨ ; ೧೦-೮೫-೪೦, ೪೧ ಗಳನ್ನು ಹೋಲಿಸಿ). ಇತರ ಸಂಹಿತಗಳು, ಬಾ ೨) ಹೈಣಗಳು ಮತ್ತು 
ಪುರಾಣಾದಿಗಳಲ್ಲಿ, ವಿಶ್ವಾವಸು ಎಂಬುದು ಒಬ್ಬ ಗಂಧರ್ವನ ಹೆಸರು. 

ಖಗ್ರೇದದ ಪ್ರಕಾರ ಗಂಧರ್ವನು ಾಯುಮಂಡಲ ಅಥವಾ ಆಕಾಶದ ಅತ್ಯಂತ ಎತ್ತರವಾದ ಪ್ರದೇಶ | 
ದಲ್ಲಿ ವಾಸಿಸುವವನು. ಅವನು ಆಕಾಶವನ್ನು ಅಳೆಯುವವನು (೧೦-೧೩೯-೫) ಅಗಾಧವಾದ ವಾಯುಮಂಡಲ 
ಪ್ರದೇಶಗಳಲ್ಲಿ ಇರುತ್ತಾನೆ (೮-೬೬-೫) ದೇವತಾ ಸ್ವಭಾವವುಳ್ಳ ವನ್ಮು ಅಂತರಿಕ್ಷದಲ್ಲಿ ನೇರವಾಗಿ ನಿಂತಿರುತ್ತಾನೆ 
(೧೦-೧೨೩-೭). ಇವನ ಮೇಲೆಯೇ ಅಪ್ಸರೆಯು ಮಂದಹಾಸವನ್ನು ಬೀರುವುದು (೧೦-೧೨೩-೫). ಸ್ವರ್ಗದಲ್ಲಿದೆ 
ಅವನ ವಾಸಸ್ಥಳ (ಅ. ವೇ. ೨-೨-೧, ೨), ಮತ್ತು ಪುಣ್ಯನಂತರು ಗಂಥೆರ್ನಕೊಡನೆ ವಾಸಿಸುತ್ತಾರೆ. 
( ಅ. ವೇ. ೪-೩೪-೩) ಕೆಲವು ವಾಕ್ಯಗಳಲ್ಲಿ ಗಂಥರ್ನ್ವರಿಗೆ ಯಾವುದಾದರೊಂದು ವಿಧವಾದಸ್ಪರ್ಗೀಯ 
ಬೆಳಕಿನೊಡನೆ  ಸಂಬಂಥನಿದೆಯೆಂದು ಹೇಳಿದ. ವರುಣನ ದೂತನಾದ್ಕ ಸುವರ್ಣಮಯವಾದ ಪಕ್ಷ 
ಗಳುಳ್ಳ ಸೂರ್ಯನೊಡನೆಯೂ(೧೦- -೧.೨೩-೬), ಸೂರ್ಯ ಸಕ್ಷಿಯೊಡನೆಯೂ (೧೦-೧೭೭-೨), ಸೂರ್ಯಾಶ್ವ ದೊಡನೆಯೂ 
(೧-೧೬೩-೨), ಮತ್ತು ಸೂರ್ಯನಂತಿರುವ ಸೋಮದೊಡನೆಯೂ (೯-೮೫-೧೨) ಸೇರಿಸಲ್ಪ ಟ್ರಿ ದಾಸಿ. ಇದೂ ಅಲ್ಲದೆ 
ಚಂದ್ರ ಪಥದಲ್ಲಿರುವ ಇಪ್ಪಕ್ತೇಳು ನಕ್ಷತ್ರಗಳು (ನಾ. ಸಂ. ೯-೭) ನಿಶೇಷವಾಗಿ ಕೋಟದ ನಕ್ಷತ್ರ (ಅ. ವೇ. 
೧೩-೧-೨) ಇವುಗಳೊಡನೆ ಸಂಬಂಧ ಕಲ್ಫಿತವಾಗಿದೆ. ವಾಜಸನೇಯಿ ಸಂಹಿತೆಯಲ್ಲಿ (ವಾ. ಸಂ. ೧೮-೩೮). 

ಶು ಸೂರ್ಯ, ಚಂದ್ರ, ವಾಯುಗಳೊಡನೆ ಗಂಧೆರ್ನನೂ ದೇವತೆಯೆಂದು ಪರಿಗಣಿತನಾಗಿದಾನೆ. ಪುರಾಣಗಳಲ್ಲಿ 

Me ನಗರ (ಪುರ) ಎಂಬುದು ಮರೀಚಿಕೆಯ ಒಂದು ಹೆಸರು, 

ಗಂಧರ್ವನ ಹೆಸರು ವಿಶೇಷವಾಗಿ ಒಂಬತ್ತನೆಯ ಮಂಡಲದಲ್ಲಿ ಸೋಮನೊಡನೆ ಹೇಳಲ್ಪಟ್ಟಿದೆ. 
ಸೋಮದ ಸ್ಥಳವನ್ನು ಮತ್ತು ದೇವತೆಗಳ ವಂಶವನ್ನು ರಕ್ಷಿಸುತ್ತಾನೆ. (೯-೮೩. ೪; ೧-೨೨-೧೪ನ್ನು ಹೋಲಿಸಿ). 
ಸೋಮರಸದ ಅವಸ್ಥಾವಿಶೇನೆಗಳನ್ನೆಲ್ಲಾ ವೀಕ್ಷಿಸುತ್ತಾ, ಗಗನಮಂಡಲದಲ್ಲಿ ನಿಂತಿರುತ್ತಾನೆ (೯-೮೫-೧೨). 
ಪರ್ಜನ್ಯ ಮತ್ತು ಸೂರ್ಯ ಪುಕ್ರಿಯೊಡನೆ, ಗಂಧರ್ವರು ಸೋಮರಸವನ್ನು ಅಭಿವೃದ್ಧಿ ಪಡಿಸುತ್ತಾರೆ (೯-೧೧೩-೩) 
ಗಂಧರ್ವನ ಬಾಯಿಂದಲೇ, ದೇವತೆಗಳು ಸೋಮಪಾನ ಮಾಡುತ್ತಾರೆ (ಅ. ಪೇ. ೭-೭೩.-೩)- ದೇನತೆಗಳಿಗೋ 

85 


666 ಸಾಯಣಭಾಸ್ಯಸಹಿತಾ 





ಸ್ವರ ಗಂಥರ್ವರು ಸೋಮರಸವನ್ನು ಕಾಪಾಡುತ್ತಿದ್ದರೆಂದೂ, ಅಸಹೃತವಾಗಲು ಅವಕಾಶಕೊಟ್ಟಿ ರೆಂದೂ, ಅದಕ್ಕೆ 
ಶಿಕ್ಷೆಯಾಗಿ ಗಂಧರ್ವರಿಗೆ ಸೋಮಪಾನ ನಿಷಿದ್ಧವಾಯಿತೆಂದೂ (ನ್ನು. ಸಂ. ೩-೮-೧೦) ಹೇಳಿದೆ. ಈ ಸೋಮ 
ರಸದ ಸ೦ಬಂಧೆದಿಂದಲೇ ಗಂಧರ್ವರಿಗೆ ಸಸ್ಯಗಳ ಪರಿಚಯವಿದೆಯೆಂದು ಹೇಳಿರುವುದು (ಅ. ವೇ. ೪-೪-೧). 
ಸೋಮರೆಕ್ಷಣೆಯಲ್ಲಿ ಬದ್ದಾದರನಾದ ಗಂಧರ್ವನೇ ಇಂದ್ರನ ಆಪ್ರೀತಿಯನ್ನು ಗಳಿಸಿ ವಾಯಡಿಮಂಡಲದಲ್ಲಿ ಅವ 
ಫಿಂದ ಇರಿಯಲ್ಪಡುವುದು (೮-೬೬-೫). ಮತ್ತು ಇದೇ ಕಾರಣದಿಂದಲೇ, ಸ್ತೋತ್ರಗಳು, ಇವನನ್ನು ಸೋಲಿ 
ಸೆಂದು ಇಂದ್ರನನ್ನು ಸ್ತುತಿಸುವುದು (೮-೧-೧೧). ' ಬೇರೆ ಒಂದು ಸ್ಥಳದಲ್ಲಿ (ತೈ. ಸಂ. ೧-೨.೯-೧), ವಿಶ್ವಾವಸು 
ಗಂಥೆರ್ವನಿಂದ ತಪ್ಪಿಸಿಕೊಳ್ಳಲು, ಶೈೇನರೂಪದಿಂದ ಬರಬೇಕೆಂದು ಸೋಮಕ್ಟೆ ಸೂಚಿಸಿರುವುದೂ ಕಂಡುಬರು. 
ತ್ತದೆ, ಸೋಮರಸವು ಗಂಧರ್ವರ ಮಧ್ಯದಲ್ಲಿ ಇತ್ತು ಅಥವಾ ವಿಶ್ವಾವಸು ಗಂಥೆರ್ವನಿಂದ ಜಪ ತವಾಗಿತ್ತು ; 
ಸ್ತ್ರೀಲಂಪಟಿರಾಡ ಗಂಧೆರ್ನರಿಗೆ ವಾಗ್ದೇವತೆಯನ್ನು ಬೆಲೆಯಾಗಿ ಕೊಟ್ಟು, ಗಂಥೆರ್ವರಿಂದ ಸೋಮವನ್ನು ಪಡೆದ 
ಕೆಂದು ಇದೆ (ಐ. ಬ್ರಾ. ೧-೨೭ ; ತೈ. ಸಂ. ಓದಿ-೬-೫; ಮ್ಳ. ಸಂ. ೩-೭-೩) ಸೋಮವನ್ನು ಎತ್ತಿಕೊಂಡು 
ಹೋಗುತ್ತಿರುವ ಶ್ಯೇನದ ಮೇಲೆ ಬಾಣಬಿಡುವ ಕೃಶಾನುವೂ ಒಬ್ಬ ಗಂಧರ್ವನೇ ಇರಬೇಕು. ತೈತ್ತಿರೀಯ 
ಆರಣ್ಯಕ (ತೈ. ಆ, ೧-೯-೩) ದಲ್ಲಿ ಕೃಶಾನುವೂ ಗಂಧೆರ್ವನೆಂದೇ ಸ್ಪಷ್ಟವಾಗಿ ಹೇಳಿದೆ. 

ಗಂಥೆರ್ವರಿಗೂ ನೀರಿಗೂ ಸಂಸರ್ಕವಿದೆ. ನೀರಿನಲ್ಲಿರುವ ಗಂಧರ್ವ ಮತ್ತು ಜಲರೂಸಳಾದ ಅಪ್ಪರೆ 
'ಯರು, ಯನು ಮತ್ತು ಯಮಿಗಳಿಗೆ ಜನಕರೆಂದು (೧೦-೧೦-೪-) ಹೇಳಿದೆ. ನೀರಿನಲ್ಲಿ ಸುರಿದಿರುವ ಸೋಮ 
ರಸಕ್ಕೆ ನೀರಿನ ಗಂದಧರ್ವನೆಂದು (೯-೮೬-೩೬) ಕರೆದಿದೆ. ಅಸ್ಸರೆಯರೊಡನೆ ಸಂಯೋಜಿತರಾಗಿರುವ ಗಂಧೆರ್ಪರೊ 
ನೀರಿನಲ್ಲಿ ವಾಸಿಸುತ್ತಾರೆ (ಅ. ವೇ. ೨-೨-೩ ; ೪-೩೭-೧೨). 


ಗಂಧರ್ವ ಮತ್ತು ಅಪ್ಪರೆಯರ ಸಂಯೋಗವು ನಿವಾಹೆಸೂಚಕವಾಗಿಜೆ. ಆದುದರಿಂದ ಗಂಧೆರ್ವರಿಗೂ 
ವಿವಾಹ ಸಮಾರಂಭಕ್ಕೂ ಸಂಬಂಧ ಕಲ್ಪಿ ತವಾಗಿದೆ. ಅನಿವಾಹಿತಳಾದ ಕನ್ಯೆಯು ಗಂಧರ್ವ, ಸೋಮ ಮತ್ತು 
ಅಗ್ನಿ ಇವರಿಗೆ ಸೇರಿದವಳು (೧೦-೮೫-೪ ೦,೪೧). ವಿವಾಹದ ಮೊದಲದಿನಗಳಲ್ಲಿ ವಿಶ್ವಾವಸುವು ವರನಿಗೆ ಪ್ರತಿ 
ಸ್ಪರ್ಧಿ (೧೦-೮೫-೨೨). ಗಂಧರ್ವರಿಗೆ ಪ್ರೀಯರ ವಿಷಯದಲ್ಲಿರವ ಪ್ರೇಮವು ಇತರ ವೇದಗಳಲ್ಲಿ ಪ್ರಸಿದ್ಧವಾಗಿದೆ 
(ಮೈ. ಸಂ. ೩-೭-೩) ಗಂಧರ್ವರು ಮೆತ್ತು ಅಪ್ಸರೆಯರು ಫಲಶಕ್ತಿಗೆ ಅಭಿಮಾನಿ ದೇವತೆಗಳು ಮತ್ತು ಸಂತತಿ 
ಯನ್ನ ಸೇಕ್ಷಿಸುವವರು ಅವರನ್ನು ಸ್ತುತಿಸುತ್ತಾರೆ (ನಂ. ಬ್ರಾ. ೧೯-೩-೨). | 


ಗಂಧರ್ವರು ಜೇವಗಾಯಕಕೆಂದು ಪುರಾಣಾದಿಗಳಲ್ಲಿ ಪ್ರಸಿದ್ಧಿ ಬಂದಿರುವುದಕ್ಕೆ ಜುಗ್ರೇದದಲ್ಲಿ ಎಲ್ಲಿಯೂ 
ಆಧಾರವಿಲ್ಲ (೧೦-೧೭೭-೨ : ೧೦-೧೧-೨ ಗಳನ್ನು ಹೋಲಿಸಿ). 


ಅವರ ದೇಹಾದಿಗಳೆ ವಿಷಯವಾಗಿ ಒಂದೆರಡು ಕಡೆ ಮಾತ್ರ ನಿರ್ದೇಶವಿಜಿ. ಅವರಿಗೆ ಗಾಳಿಯೇ 
ಕೇಶ (೩-೩೮-೬) ಮತ್ತು ಅವರಲ್ಲಿ ಹೊಳೆಯುತ್ತಿರುವ ಆಯುಥೆಗಳಿವೆ (೧೦-೧೨೩-೭). ಈ ವಿಷಯದಲ್ಲಿ ಅಥರ್ವ 
ನೇದವು ಹೆಚ್ಚು ಸ್ಪಷ್ಟವಾಗಿದೆ (ಅ. ವೇ. ೪- ೩-೭ ; ೮-೬-೧ ಗಳು ವಿಶೇಷವಾಗಿ). ಇಲ್ಲಿ ಅವರು ಲೋಮಶ 
_ಕೆಂದೂ, ಅರ್ಧ ಪ್ರಾಣಿಗಳಂತಿರುವ ದೇಹವುಳ್ಳ ವರೆಂದೂ, ಮನುಷ್ಯರಿಗೆ ಅನೇಕ ವಿಧೆದಲ್ಲಿ ವಿಷತ್ಕಾರಕರೆಂದೂ 
ಹೇಳಿಜಿ. ಮತ್ತೆ ಕೆಲವು ಕಡೆ ಅವರು ಸುಂದರರೆಂದೂ ಇದೆ (ಶ. ಬ್ರಾ. ೧೩-೪-೩-೭೮). ಖುಗ್ಗೇದದಲ್ಲಿ, 
ಗಂಧರ್ವರು ಸುವಾಸನೆಯುಳ್ಳ ಉಡುಪುಗಳನ್ನು ಥರಿಸುತ್ತಾರೆ (೧೦-೧೨೩-೭) ಎಂದೂ, ಅಥರ್ವವೇದದಲ್ಲಿ, 
ಭೂಮಿಯಿಂದ ಸುಗಂಧವು ಗಂಧೆರ್ವರನ್ನು ಸೇರುತ್ತದೆಂದೂ (ಅ. ವೇ. ೧೨-೧-೨೩) ಹೇಳಿದೆ. 

ಇದರಿಂದ ಗಂಧರ್ವ ಎಂಬ ಪದವು ಗಂಥ ಎಂಬುದೆರಿಂದ ಆಗಿದೆ ಎಂದು ಹೇಳಬಹುದು. ಇದೇ 
ಸರಿಯಾದ ನಿಷ್ಟತ್ತಿಯಾದರೂ, ಗಂಧರ್ವನ ಸ್ವಭಾವ ಅಥವಾ ಲಕ್ಷಣಿವೇನೂ ತಿಳಿದಂತಾಗುವುದಿಲ್ಲ. ಮೇಲೆ 


ಕಂಡುಬರುವ ನಿವರಣೆಗಳಿಂದ, ಗಂಧರ್ವನೂ ಒಬ್ಬ ತೇಜಸ್ವಿಯಾದ ದಿವ್ಯಪುರುಷ. ತನ್ನ ಜೊತೆಗಾತಿ ಅಪ್ಸರೆ 


ಖುಗ್ಗೇದಸಂಹಿತಾ | | 667 


ಸ ತ ಗಾ 








ಯೊಡನೆ ನೀರಿನಲ್ಲಿ ವಾಸಮಾಡುವವನು ಎಂದಿಷ್ಟು ಮಾತ್ರ ನಿರ್ದರವಾಗಿ ಹೇಳಬಹುದು. ನಾನಾ ವಿದ್ವಾಂಸರು, 
ವಾಯುವಿನಲ್ಲಿ ಸೇರಿಕೊಂಡಿರುವ ಅಮೂರ್ತ ವ್ಯಕ್ತಿಗಳೆಂದೂ, ಕಾಮನಬಿಲ್ಲು ಚಂದ್ರ, ಸೋಮ ಉದಿತನಾಗುತ್ತಿ 
ರುವ ಸೂರ್ಯ ಅಥವಾ ಮೇಘಾಭಿಮಾನಿದೇನತೆ ಇತ್ಯಾದಿ ನಾನಾ ಅಭಿಪ್ರಾಯಗಳನ್ನೂ ವ್ಯಕ್ತ ಸಡಿಸಿದಾರಕೆ. | 


ರಸ್ತಕದೇವತೆಗಳು. 


ನಾಸ್ತ್ಯೋಸ್ಸತಿಯೆಂಬ ಹೆಸರು ಏಳು ಸಲ ಖುಗ್ರೇದದಲ್ಲಿ ಬಂದಿದೆ. ಮೂರು ಯಕ್ಕೆನ ಒಂದು ಸೂಕ್ತ 
ದಲ್ಲಿ (೭-೫೪) ಈ ದೇವತೆ ಸ್ತುತವಾಗಿದೆ. ಇಲ್ಲಿ ಅನುಕೂಲವಾದ ಗೃಹಪ್ರವೇಶ, ರೋಗಸರಿಹಾರ, ಮನುಷ್ಯ 
ಮತ್ತು ಪ್ರಾಣಿಗಳಿಗೆ ಶುಭಾಶೀರ್ವಾದ, ಗೋವುಗಳು, ಅಶ್ವಗಳು ಮೊದಲಾದವುಗಳ ಸಮೃದ್ಧಿ ಮತ್ತು ಸತತವಾದ 
ರಕ್ಷಣೆ, ಇವುಗಳು ಪ್ರಾರ್ಥಿತವಾಗಿನೆ. ಅದರ ಮುಂದಿನ ಸೂಕ್ತದಲ್ಲಿ (೭-೫೫-೧), ವಾಸ್ತೋಷ್ಟ ತಿಯು ಕೋಗ 
ಪರಿಹಾರಕನೆಂದ್ಕೂ ವಿಶ್ವರೂಪನೆಂದೂ ವರ್ಣಿಸಿದೆ. ಒಂದು ಸಲ (೭-೫೪-೨). ವಾಸ್ತೋಸ್ಪತಿಗೆ ಇಂದು 
ವೆಂಬ ಹೆಸರು ಉಸಯೋಗಿಸಲ್ಪಟ್ಟದೆ. ವಿಶ್ವೇದೇವತೆಗಳ ಸೊಕ್ತವೊಂದರಲ್ಲಿ ತೃಷ್ಟ್ಯವಿನ ಜೊತೆಯಲ್ಲಿ 
ಅಥವಾ ದೇವತೆಗಳ ಬಡಗಿಯಾದ ತ್ವಷ್ಟೃವೂ ಇವನೂ ಒಂದೇ ಎಂಬಂತೆ, ಸ್ತುತಿಸಿದೆ. : ೮--೧೮-೧೪ರಲ್ಲಿ, 
ವಾಸ್ತೋಸ್ಟುತಿಯು ದೃಢವಾಗಿರುವ ಸ್ತಂಭವೆಂತಲೂ, ಇಂದ್ರನೇ ಎಂತಲೂ ಹೇಳಿದೆ. ಹತ್ತನೆಯ ಮಂಡಲದಲ್ಲಿ 
: ಥಿಯಮಪಾಲಕನೆಂದೂ, ಬ್ರಹ್ಮ ಮತ್ತು ದೇವಶೆಗಳು ಇವನನ್ನು ರೂಪುಗೊಳಸಿದರೆಂತಲೂ (೧೦-೬೧-೭) ಇಡದೆ. 
ಮೇಲೆ ಹೇಳಿದಂತೆ, ವಾಸ್ತೋಸಷ್ಸುತಿಯನ್ನು ಅನೇಕ ದೇವತೆಗಳಿಗೆ ಸಮನೆಂದು ಅಲ್ಲಲ್ಲೇ ಹೇಳಿದ್ದರೂ, ಅಗ್ನಿಗೆ 
ಗೈಹಪತಿ ಎಂದು ಹೇಳುವಂತೆ ಯಾವುದಾದರೊಂದು ದೇವತೆಗೆ ಈ ಹೆಸಕೆಂದು ಖಚಿತವಾಗಿ ಹೇಳಲಾಗುವುದಿಲ್ಲ 
ಗೃಹ್ಯಸೂತ್ರಗಳಲ್ಲಿ (ಆ. ಗೃ. ಸೂ. ೨-೬.೬ ; ಸಾಂ. ಗ್ಯ. ಸೂ. ೩-೪; ಪಾ, ಗೃ. ಸೂ. ೩.೪-೭), ನೂತನ ಗೃಹ 
ಪ್ರವೇಶಕಾಲದಲ್ಲಿ ವಾಸ್ತ್ರೋಷ್ಟ ತಿಯನ್ನು ತೃಪ್ತಿ ಪಡಿಸಬೇಕೆಂದು ವಿಧಿಸಿದೆ. ಸೂತ್ರಗಳಲ್ಲಿರುವ ಈ ವಿಧಿ ಮತ್ತು 
ಆ ದೇವತಾಕವಾದ ಸೂಕ್ತದಲ್ಲಿರುವ ವಿಷಯಗಳನ್ನು ಪರಿಶೀಲಿಸಿದರೆ, ಈ ದೇವತೆಯು ಗೃಹಾಭಿಮಾಥಿ ಆಥವಾ 
ರಕ್ಷಕದೇವತೆ ಮಾತ್ರ ಆಗಿದ್ದನೆಂದು ಹೇಳಬಹುದು. ವೃಕ್ಷ ಅಥವಾ ಸರ್ವತಾಭಿಮಾನಿ ದೇವತೆಗಳಂತೆ, ಈ 
ದೇವತೆಯೂ ಒಬ್ಬನಿರಬಹುದು. 

( ಕ್ಷೇತ್ರಸ್ಯಸತಿ? ಎಂಬ ದೇವತೆಯೂ ನಾಸ್ತೋಸ್ಟೃತಿಯ ಜಾತಿಗೆ ಸೇರಿದುದು ಈ ದೇವತೆ ಭೂರ 
ಕಕ ೪-೫೭ನೆಯ ಸೂಕ್ತದ ಮೊದಲನೆಯ ಮೂರು ಮಂತ್ರಗಳಲ್ಲಿ ಈತನಿಂದ, ಗೋವುಗಳು, ಅಶ್ವಗಳ್ಳು 
ಮತ್ತು ಭೂಮ್ಯಾಕಾಶೆಗಳು, ವೃಕ್ಷಗಳು, ನೀರು ಇವುಗಳಲ್ಲಿ ಮಾಧುರ್ಯ ಮೊದಲಾದಪುಗಳು ಅಸೇಕ್ಟಿತವಾಗಿನೆ. 
ನಿಶ್ವೇದೇವತಾಕವಾದ ಸೂಕ್ತವೊಂದರಲ್ಲಿ (೭-೩೫-೧೦); ಸವಿತೃ, ಉಹೋಡೇವಿಯರು, ಪರ್ಜನ್ಯ, ಇವರೊಡನೆ. 
ಈತನೂ ಸಮೃದ್ಧಿ ದಾಯಕನಾಗಬೇಕೆಂದು ಪ್ರಾರ್ಥಿತನಾಗಿದಾನೆ. ೧೦-೬೬-೧೩ರಲ್ಲಿ ಆರಾಧಕರು |ಈತನನ್ನು 
ತಮ್ಮ ನೆರೆಯಲ್ಲಿರಬೇಕೆಂದು ಆಶಿಸಿದಾರೆ, ಭೂಮಿಯನ್ನು ಉಳುವುದಕ್ಕೆ ಪ್ರಾರಂಭಿಸುವಾಗ ಈ ದೇವತೆಯನ್ನು 
ಪೂಜಿಸಬೇಕು ಅಥವಾ ದೇವತೆಯನ್ನು ದ್ವೇಶಿಸಿ ಹೋಮಮಾಡಬೇಕೆಂದು ಹೇಳಿದೆ (ಆ. ಗೃ. ಸೂ. ಪಿ-೧೦-೪; 
ಶಾಂ. ಗೃ. ಸೂ. ೪-೧೩-೫). ವ್ಯವಸಾಯ ಸಂಬಂಧೆವಾಡ ದೇನತೆಗಳನ್ನು ಸ್ತುತಿಸುವ ಸೂಕ್ತವೊಂದರಲ್ಲಿ 
(೪-೫೭-೬). ಸೀತಾ (ನೇಗಿಲುಗೆರೆ) ಎಂಬ ದೇವತೆಯಿಂದ ಉತ್ತಮವಾದ ಬೆಳೆಯು ಪ್ರಾರ್ಥಿತವಾಗಿದೆ. 
ಪಾರಸ್ಫರ ಗೃಹ್ಯಸೂತ್ರದಲ್ಲಿ (ಪಾ. ಗೃ. ಸೂ. ೨-೧೩-೯). ಇದೇ ಸೀತೆಯು ಇಂದ್ರನ ಪತ್ನಿಯೆಂದು ಮತ್ತು, 
ಅವಳಿಗೆ ತಂದೆಯ ಹೆಸರಿನ ಆಧಾರದ ಮೇಲೆ ಸಾವಿತ್ರಿ ಎಂದು ಹೆಸರೆಂದು (ತೈ, ಬಾ. ೨-೩-೧೦-೧) ಹೇಳಿದೆ. 
ಇದೇ ಪಾರಸ್ಕರ ಗೃಹ್ಯಸೂತ್ರದಲ್ಲಿ ಉರ್ರರಾ (ವ್ಯವಸಾಯಕ್ಕೆ ಅನುಕೂಲವಾಗಿರುವ ಜಮೀನು) ಎಂಬೊಂದು. | 
ದೇವತೆ ಉಕ್ತವಾಗಿದೆ. | | 


‘668 | ಸಾಯಣಭಾಷ್ಯಸಹಿತಾ 








(ಕಾಲ್ಬನಿಕ.) 
ಐತಿಹಾಸಿಕ ಖುತ್ತಿಜರು ಮತ್ತು ದೇವಾಂಶಪುರುಷರು. 


ಮನು :-_-ಮನು ಅಥವಾ ಮನುಗಳು ಎಂಬುದಾಗಿ ಮನುಷ್ಯಸಾಮಾನ್ಯರು ಉದ್ದಿಷ್ಟರಾದಾಗಲೂ 
ಪ್ರಯೋಗವಿರುವುದರಿಂದ, ಯಾವಾಗ ಮನುಷ್ಯರು ಉದ್ದಿಷ್ಟರು ಅಥವಾ ಯಾವಾಗ ಮನು ಎಂಬುವನು ಎಂದು 
ತಿಳಿಯುವುದು ಕಷ್ಟ ಸಾಧ್ಯ. ಎರಡನೆಯ ಅರ್ಥದಲ್ಲಿ, ಮನು ಎಂಬುದಾಗಿ ಏಕವಚನದಲ್ಲಿ ಸುಮಾರು ೨೦ 
ಸಲವೂ, ಬಹುವಚನದಲ್ಲಿಯೂ ಸುಮಾರು ಅಸ್ಟೇ ಸಲವೂ ಪ್ರಯೋಗವಿದೆ. ಮನುವನ್ನು ಐದು ಸಲ ತಂದಿ 
ಎಂತಲ್ಕೂ ಅವುಗಳಲ್ಲಿ ಎರೆಡು ಕಡೆ, ಇನ್ನೂ ಸ್ಪ ನೃವಾಗಿ ನಮ್ಮ ತಂದೆ ಎಂತಲೂ, ಅವುಗಳಲ್ಲಿ ಎರಡು ಕಡೆ, 
ಇನ್ನೂ ಸ್ಪಷ್ಟವಾಗಿ ನಮ್ಮ ತಂದೆ (೨-೩೩-೧೩ ; ಇತ್ಯಾದಿ) ಎಂತಲೂ ಕರೆದಿದೆ. ಯಾಗ ಕರ್ತ್ಸೃಗಳಿಗೆ ಮನು 
ನಿನ ಪ್ರಜೆಗಳೆಂದು (ವಿಶಃ ೪.೩೭-೧; ಇತ್ಯಾದಿ) ಹೆಸರು ; ಮನುವಿನ ಸಂತತಿಯಲ್ಲಿ ಅಗ್ನಿಯು ವಾಸಿಸುತ್ತಾನೆ 
(೧-೬೮-೪). ಯಾಗಗಳನ್ನು ಆರೆಂಭಿಸಿದವನೇ ಮನುವು. ಅಗ್ನಿಯನ್ನು ಉದ್ದೀಪನಗೊಳಿಸಿ, ಸಪ್ತರ್ಹಿಸಹಿತ 
ನಾಗಿ ದೇವತೆಗಳಿಗೆ ಮೊದಲನೆಯ ಆಹುತಿಯನ್ನು ಕೊಟ್ಟನು (೧೦-೬೩-೭). ಮನುವಿಥಿಂದ ಆಚರಿತವಾದ 
ಯಾಗವನ್ನೆ ೬ ಈಗ ಎಲ್ಲರೂ ಆಚರಿಸುತ್ತಿರುವುದು. ಮನುಗಳು ದೇವತೆಗಳನ್ನು ದ್ದೆ ತಿಸಿ ಮಾಡಿದ ಯಾಗಕ್ಕೇ 
ಈಗಿನ ಯಾಗವನ್ನು ಹೋಲಿಸಿರುವುದು (೧-೭೬-೫). ಮನುಸ್ಟತ್‌ ( ಮನುವಿನಂಕೆ ) ಎನ್ನು ವ ಕ್ರಯಾವಿಶೇ' 
ಷಣದಿಂದ, ಪದೇ ಪದೇ ಯಾಗಕರ್ಮಗಳು ಹೋಲಿ ಲೃಡುತ್ತನೆ. ಮನುಗಳಂತ್ಕೆ ಆರಾಧೆಕರು ಅಗ್ನಿಯಿಂದ 
``ಯಾಗವನ್ನು ಪೂರ್ತಿಗೊಳಿಸುತ್ತಾರೆ (೧-೪೪-೧೧). ಮುನುಗಳತೆ, ಅಗ್ನಿಯನ್ನು ಹೊತ್ತಿಸುತ್ತಾರೆ (೫-೨೧-೧ 
ಇತ್ಯಾದಿ). ಮನುವಿನಿಂದ ಉದ್ದೀನಿತನಾದ ಅಗ್ನಿಯನ್ನು, ಮನುವಿನಂತೆಯೇ ಸ್ತುತಿಸುತ್ತಾರೆ (೭-೨-೩). 
ಮನುಗಳಂತ್ಕೆ ಸೋಮರಸವನ್ನು ಅರ್ಪಿಸ.ತ್ತಾಕೆ (೪-೩೭-೩). ಹಿಂದೆ ಮನುವಿಗೋಸ್ಕರ ಪ್ರವಹಿಸಿದಂತೆ, 
ಈಗ ತಮಗೋಸ್ಕರ ಪ್ರವಹುಸಬೇಕೆಂದು ಸೋನುವನ್ನು ಪ್ರಾರ್ಥಿಸಿದಾರೆ (೯-೯೬-೧೨). ಎಲ್ಲಾ ಪ್ರಜೆಗಳಿಗೆ 
ಬೆಳಕಾಗಿರಲೆಂದ್ಕು ಅಗ್ನಿಯನ್ನು ಮನುವು ಸ್ಥಾಪಿಸಿದನು (೧-೩೬-೧೯). ಪುರಾತನ ಯಾಗಕರ್ತ್ಸೃಗಳಾದ ಅಂಗಿ 
ರಸರು ಮತ್ತು ಯಯಾತಿಗಳೊಡನೆ (೧-೩೧-೧೭), ಭೃಗು ಮತ್ತು ಅಂಗಿರಸರೊಡನೆ (೮-೪೩-೧೩) ಅಥರ್ವ 
ಮತ್ತು ದಧ್ಯಂಚರೊಡನೆ (೧-೮೦-೧೬) ಮತ್ತು ದಧ್ಯೆಂಚ್ಕ ಆಂಗಿರಸರು ಅತ್ರಿ ಮತ್ತು ಕಣ್ವರೊಡನೆ 
(೧-೧೩೯-೧) ಮನುವೂ, ಸೇರಿಸಲ್ಪಟ್ಟ ದಾನೆ. ದೇವತೆಗಳು (೧-೩೬-೧೦). ಮತರಿಶ್ವಾ (೧-೧೨೮-೨) ಮಾತ 
ರಿಶ್ವಾ ಮತ್ತು ದೇವತೆಗಳು (೧-೪೬-೯) ಅಥವಾ ಕಾವ್ಯ ಉಶನಾ (೮-೨೩-೧೭), ಇವರುಗಳು ಅಗ್ನಿಯನ್ನು 
ಮನುವಿಗೆ ಕೊಟ್ಟ ರು ಅಥವಾ ಮನುನಿನ ಖಿ ಸ್ರಜನನ್ನಾ ಗಿ ನೇಮಿಸಿದರು. ನಾಲ್ಕು ಸಂದರ್ಭಗಳಲ್ಲಿ ಮನು 
ಎಂದರೆ ಮನುಸ್ಸ ನೆಂದಿರಬೇಕು. 


ಇಂ ದ್ರನು ವಿವಸ್ತತನ ಮಗನಾದ ಮನುವಿನ (ವಾ. ೪-೧) ಅಥವಾ ಮನುಸಾಂವರಣಿಯ (ವಾ. ೩.೧) 
ಜೊತೆಯಲ್ಲಿ ಸೋಮಪಾನ ಮಾಡಿದನು. ವೃತ್ರಾಸುರನೊಡನೆ ಯುದ್ಧ ಮಾಡುವುದಕ್ಕೆ ಬೇಕಾದ ಶಕ್ತಿಯನ್ನು 
ನಡೆಯುವುದಕ್ಕೆ, ಮೂರು ಸರೋವರದಷ್ಟು ಮನುಗಳಿಗೆ ಸೇರಿದ ಸೋಮರಸನನ್ನು ಇಂದ್ರನು ಪಾನಮಾಡಿ 
ದನು (೫-೨೯-೭). ಪಕ್ಷಿಯು ಸೋಮರಸವನ್ನು ಮನುವಿಗೆ ತಂದುಕೊಟ್ಟ ತು (೪-೨೬-೪). ತೈತ್ರಿ ರೀಯ 
ಸಂಹಿತೆ ಮತ್ತು ಶತಪಥಬ್ರಾಹ್ಮೆಣಗಳಲ್ಲಿ ಮನುವನ್ನು ಧಾರ್ಮಿಕ ಕರ್ಮಗಳ ಪೋಷಕನೆಂದು ವರ್ಣಿಸಿದೆ. 


ಮನುವು ವಿವಸ್ತ್ರತನ ಮಗನೆಂದು ಭಾವನೆ; ಅವರಿಗೆ ವಿವಸ್ವತ ಮನುವೆಂಬ ನಾಮಧೇಯವಿದೆ 
(ವಾ. ೪-೧; ೩-೧ನ್ನು ಹೋಲಿಸಿ), ಅಥರ್ವವೇದ (ಅ. ವೇ. ೮-೧೦-೨೪), ಶತಪಧಥಜ್ರಾಹ್ಮಣ (ಶ. ಬ್ರಾ. 


 ಹುಗ್ರೇದಸಂಹಿತಾ 669 

















೧೩-೪.೩-೩) ಮತ್ತು ಪುರಾಣಾದಿಗಳಲ್ಲಿ, ಮನುವಿಗೆ ವೈವಸ್ಟತನೆಂದೇ ಹೆಸರು ರೂಢಿಯಾಗಿದೆ. ವಿವಸ್ತತನ 
ಮಕ್ಕಳಲ್ಲಿ ಯಮನೂ ಒಬ್ಬನು ಮತ್ತು ಅವನು ಮಾನವರಲ್ಲಿ ಮೊದಲನೆಯವನು. ಅಂದರೆ ಮನು ಮತ್ತು 
ಯಮರು ಮನುಷ್ಯರ ಮೂಲಪುರುಷದ್ವಯವೆನ್ನ ಬಹುದು, ಆದರೆ ಮನುವು ಜೀವದಿಂದಿರುವವರೆಲ್ಲಿ ಮೊದಲ. 
ನೆಯವನಾದಕ್ಕೆ ಯಮನು ಮೃತರಾದವರಲ್ಲಿ ಮೊದಲನೆಯವನಾಗಿ, ಮೃತರಲೋಕದ ಒಡೆಯನಾದನು. ಶತಪಥ 
ಬ್ರಾಹ್ಮಣದಲ್ಲಿ, ವೈವಸ್ಟತಮನುವನ್ನು ಮನುಷ್ಯರ ರಾಜನೆಂದೂ, ಯಮನನ್ನು ಮೃತರ ರಾಜನೆಂದೂ ಹೇಳಿದೆ 
(ಶ. ಬ್ರಾ. ೧೩-೪-೩ ೫), ನಿರುಕ್ತದಲ್ಲಿ (ನಿ. ೧೨-೧೦), ಮನುವನ್ನು ವಿವಸ್ತ್ರತನೆಂಬ ಆದಿತ್ಯನ ಮಗ ಮತ್ತು 
ಸವರ್ಣಾ (ಸರಣ್ಯು ಎಂಬುದರ ಸ್ಥಾ ನದಲ್ಲಿ ಪ್ರಯೋಗಿಸಿರಬಹುದು) ಎಂಬುವಳೆ ಮಗನೆಂದು ` ವಿವರಿಸಿ 
(೧೦-೧೭-೨ನ್ನು ಹೋಲಿಸಿ), ಸ್ವರ್ಗಲೋಕದ ದೇವತೆಗಳಲ್ಲಿ (ನಿ. ೫-೬) ಒಬ್ಬನೆಂದು ನಿರ್ದೇಶಿಸಿದಾಕೆ. 
(ನಿ. ೧೨-೩೪), | ` 


ಪ್ರಳಯ ಕಾಲದಲ್ಲಿ ಇತರ ಎಲ್ಲಾ ಪ್ರಾಣಿಗಳೂ ಮುಳುಗಿಹೋದರೂ, ಮನುವೊಬ್ಬನೇ ಒಂದು ಹೆಡ 
ಗಿನಲ್ಲಿ ಒಂದು ಮತ್ಸ್ಯ್ಯದಿಂದ (ನಿಷ್ಣುನಿನ ಅವತಾರ) ರಕ್ಷಿಸಲ್ಪಟ್ಟ ನೆಂಬ ಕಥೆಯೊಂದು ಶತನಥಬ್ರಾಹ್ಮೆಣದಲ್ಲಿದೆ 
(ಶ. ಬ್ರಾ. ೧-೮-೧-೧ರಿಂದ ೧೦). ಆಗಲೇ ಮನುವು, ಆಹುತಿಗಳಿಂದ ಜನಿತಳಾದ ಇಡಾ (ಇಳಾ) ಎಂಬ 
ತನ್ನ ಮಗಳೆ ಮೂಲಕ ಮಾನವ ವರ್ಗಕ್ಕೆ ಕಾರಣಭೂತನಾದುದು. ಈ ಪ್ರಳಯದ ಕಥೆಯು ಅಥರ್ವವೇದ 
ದಲ್ಲಿಯೂ ಪ್ರಸಕ್ತವಾಗಿದೆ (ಅ. ಸೇ. ೧೯-೩೯-೮). | 


ಭೃಗುಗಳು. 


ಭೃಗು ಎಂಬುದು ಜುಗ್ಗೇದದಲ್ಲಿ ಇಪ್ಪತೊಂದು ಸಲ ಬರುತ್ತದೆ. ಇದಲ್ಲದೆ ಭೃಗುವತ್‌ ಎಂಬುದಾ 
ಗಿಯೂ ಎರಡುಸಲ ಪ್ರಯೋಗಿಸಲ್ಪಟ್ಟದೆ. ಭೃಗು ಎಂಬುದಾಗಿ ಏಕವಚನದಲ್ಲಿ ಪ್ರಯೋಗಿಸಿರುವುದು ಒಂದೇ 
ಒಂದು ಸಲ. ಆದುದರಿಂದ ಈ ಭೃಗುಗಳು ಪೌರಾಣಿಕ ವ್ಯಕ್ತಿಗಳ ಒಂದು ಗಣವನ್ನೇ ನಿರ್ದೇಶಿಸಬಹುದು. 
ಅಗ್ನಿದೇವತಾಕವಾದ ಸೂಕ್ತಗಳಲ್ಲೇ ಸುಮಾರು ಹನ್ನೆರಡು ಸಲ ಬರುತ್ತದೆ. ಅದೂ ಸಾಧಾರಣವಾಗಿ ಮನು 
ಷ್ಯರು ಅಗ್ನಿಯನ್ನು ಪಡೆದುದನ್ನು ವರ್ಣಿಸುವ ಸಂದರ್ಭದಲ್ಲೇ. ಮಾತರಿಶ್ವಮು ಅಗ್ನಿಯನ್ನು ಭೃಗುನಿಗೆ 
ಒಂದು ನಿಧಿರೊನದಲ್ಲಿ ತಂದುಕೊಟ್ಟಿನು (೧-೬೦-೧), ಅಥವಾ ನಿಗೂಢನಾಗಿದ್ದ ಅಗ್ನಿಯನ್ನು ಭೃಗುಗಳಿಗೋಸ್ಕರ 
ಉದ್ದೀಪನಗೊಳಿಸಿದನು (೩-೫-೧೦). ಮಾತರಿಶ್ವಾ ಮತ್ತು ದೇವತೆಗಳು ಅಗ್ನಿಯನ್ನು ರಚಿಸಿದರು ; ಭೃಗುಗಳು 
ತಮ್ಮ 'ಶಕ್ಷಿ ಬಲವನ್ನು ಪ್ರಯೋಗಿಸಿ, ಅಗ್ನಿಯನ್ನು ಉತ್ಪತ್ತಿ ಮಾಡಿದರು(೧೦-೪೬-೯). ನೀರಿನಲ್ಲಿ ಆಡಗಿಕೊಂ, 
ಡಿದ್ದ ಅಗ್ನಿಯನ್ನು ಭೈಗುಗಳು ಕಂಡು (೧೦-೪೬-೨), ಅಲ್ಲೇ ಅವನನ್ನು ಆರಾಧಿಸಿ (ಆಯು) ಮನುಷ್ಯರ 
ಗೃಹಗಳಲ್ಲಿ ಸ್ಥಾಪಿಸಿದರು (೨-೪-೨ ; ೨-೪-೪ನ್ನು ಹೋಲಿಸಿ). ಅವರು ಅಗ್ನಿಯನ್ನು ಕಾಡಿನಲ್ಲಿ ಚೆನ್ನಾಗಿ ನೆಲಸು 
ವಂತೆ ಮಾಡಿದರು (೬-೦೧೫-೨) ಅಥವಾ ಮನುಷ್ಯರ ಮಧ್ಯದಲ್ಲಿ, ಒಂದು ನಿಧಿಯಂತೆ ಇಟ್ಟರು. (೧-೫೮-೬). 
ಅಗ್ನಿಯು ಭೃಗುಗಳಿಂದ ದತ್ತವಾಗಿ ಬಂದ ವಸ್ತು (೩-೨-೪). ಚೆನ್ನಾಗಿ ಮಥನಮಾಡಿ. ಅವನನ್ನು ಸ್ತುತಿವಾಕ್ಯ 
ಗಳಿಂದ ಸ್ತುತಿಸಿದರು (೧-೧೨೭-೭). ಸ್ತುಕಿರೂಸವಾದ ಗಾನಗಳಿಂದ ಅವನನ್ನು ತೃಪ್ತಿಪಡಿಸಿ ಚೆನ್ನಾಗಿ 
ಪ್ರಕಾಶಿಸುವಂತೆ ಮಾಡಿ ( ೧೦-೧೨೨-೫), ಅನಂತರ ವನಗಳಲ್ಲಿರುವಂತೆ ಮಾಡಿದರು (೪-೭-೧). 
ಭೂಮಿಯ ನಾಭಿಪ್ರದೇಶಕ್ಕೆ ಕರೆತಂದರು. (೧-೧೪೩-೪). ಹೋಮ ಮುಂತಾದವುಗಳಿಂದ ವಿಶಿಷ್ಟವಾದ ಕರ್ಮ 
ಗಳನ್ನು ಅಥರ್ವನು ವಿಧಿಸಿದನು; ಭ್ರೃಗುಗಳು ತಮ್ಮ ಕೌಶಲ್ಯದಿಂದ ದೇವತಾ ಲಕ್ಷಣಗಳನ್ನು ವ್ಯಕ್ತಪಡಿಸಿದರು 
(೧೦-೯೨-೧೦) ಅಗ್ಭ್ಯ್ಯುತ್ಸತ್ತಿಯಲ್ಲೇ ಅವರ ಚತುರತೆ ಕಂಡು ಬಂದಿದ್ದರೂ, ಅದನ್ನೂ ಒಂದು ಕಲೆಯೆಂದೇ ಭಾವಿಸಿ 


610 ಸಾಯಣಭಾಷ್ಯಸಹಿತಾ 








ತಾ ಕಾ ಸಾ ಲ್‌ 


ದಾರಿ ಭೈಗುಗಳು ರಥವನ್ನು ರಚಿಸಿದಂತೆ, ಇಂದ್ರ ಅಥವಾ ಅಶ್ವಿನೀ ದೇವತೆಗಳೆ ಸ್ತುತಿಯನ್ನು, ಸ್ತೋತ್ಸಗಳು 
ರಚಿಸುತ್ತಾರೆ (೪-೧೬-೨೦ ; ೧೦-೩೯-೧೪). 


ಭೃಗುಗಳು ಬಹಳ ಪುರಾತನರಿರಬೇಕು. ಯಾಗಕರ್ತ್ಯಗಳು, ಅಂಗಿರಸರು, ಅಥರ್ವರು ಇವರುಗಳ 
ಜೊತೆಯಲ್ಲಿ, ಭೃಗುಗಳನ್ನೂ ಸೇರಿಸಿ, ಎಲ್ಲರೂ ಸೋಮರಸಸ್ರಿಯರಾದ ತಮ್ಮ ಪಿತೃಗಳೆಂದು (೧೦-೧೪-೬) 
ಹೇಳಿಕೊಂಡಿದಾರೆ ಮತ್ತು ಭ್ರಗುಗಳ್ಕು ಅಂಗಿರಸರು ಮತ್ತು ಮನು, ಇವರುಗಳಂತೆ ಅಗ್ನಿಯನ್ನು ಸ್ತುತಿಸು 
ತ್ತಾರೆ (೮-೪೩-೧೩). ಯತಿಗಳ ಮತ್ತು ಭೃಗುಗಳ ಪ್ರಾರ್ಥನೆಯನ್ನು ಲಾಲಿಸಿದಂತ್ಕ, ತಮ್ಮ ಪ್ರಾರ್ಥನೆ 
ಯನ್ನೂ ಲಾಲಿಸಬೇಕೆಂದು (೮-೬-೧೮) ಅಥವಾ, ಯತಿಗಳು ಭೈಗುಗಳು ಮತ್ತು ಪ್ರಸ್ಸಣ್ವರಿಗೆ ಸಹಾಯ ನೀಡಿ 
ದಂತೆ, ತಮಗೂ ಸಹಾಯ ನೀಡಬೇಕೆಂದು, ಇಂದ್ರನನ್ನು ಬೇಡಿಕೊಂಡಿದಾರೆ (೮-೩-೯). ದ್ರುಹ್ಯರು ಮತ್ತು 
ತುರ್ವಶ್ಯ ಇವರುಗಳೂಡನೆ, ಭೃಗುಗಳೂ, ಸುದಾಸನ ಶತ್ರುಗಳೆಂದು ಹೇಳಿದೆ (೭-೧೮೬). ಈ ಮೇಲಿನ 
ಮೂರು ವಾಕ್ಯಗಳಲ್ಲಿ (೭-೬-೧೮ ; ೮-೩೯ ; ೭-೧೮-೬) ಭೃಗುಗಳು ಯಾವುದೋ ಒಂದು ಸಣ್ಣ ಜನಾಂಗ 
ವನ್ನು ನಿರ್ದೆಶಿಸುವಂತೆ ತೋರುತ್ತದೆ. ಮೂವತ್ತು ಮೂರುದೇವತೆಗಳು, ಅಶ್ವಿನೀಡೇವತೆಗಳ್ಳು ಮರುತರು ಜಲಾಭಿ 
ಮಾನಿಜೇವತೆಗಳು ಅಶ್ತಿನೀಡೇನತೆಗಳು, ಉಷಸ್ಸು ಮತ್ತು ಸೂರ್ಯ, ಇವರೊಡನೆ ಸೋಮಶಾನಕ್ಕೆ ಭೃಗು 
_ ಗಳಿಗೂ ಆಹ್ವಾನವಿದೆ (೮-೩೫-೩). ಅವರನ್ನು ಸೂರ್ಯರಿಗೆ ಹೋಲಿಸಿದೆ ಮತ್ತು ಅವರನ್ನು ಸಂಪೂರ್ಣಕಾಮರೆಂದೂ 
ಹೇಳಿದೆ, (೮-೩-೧೬ ; ೯-೧೦೧-೧೩) ರಲ್ಲಿ, ಭೃಗುಗಳು ರಾಕ್ಷಸನನ್ನು ಓಡಿಸಿದಂತೆ, ಕೃಪಣರನ್ನು ಓಡಿಸಬೇ 
ಕೆಂದು ಆರಾಧಕರು ಪ್ರಾರ್ಥಿಸಿದಾರಿ. ಇಲ್ಲಿ ಭೃಗುಗಳು ಓಡಿಸಿದ ರಾಕ್ಷಸರು ಯಾರು, ಈ ಕಡೆಯಲ್ಲಿ ಪ್ರಸಕ್ತ 
ವಾಗಿದೆ ಎಂಬುದು ತಿಳಿದಿಲ್ಲ. 


ಖುಗ್ರೇದಕ್ಕೆ ಸಂಬಂಧಿಸಿದ ವಸಿಸ್ತಾದಿ ಖುಷಿಗಳೆಂತೆ, ಭೃಗುಗಳು ಈಗ ಬಳಕೆಯಲ್ಲಿರುವ ಖುಹಿಗಳ 
ಗುಂಪಿಗೆ ಸೇರಿದವರಲ್ಲನೆನ್ನ ಬಹುದು. ಅಂಗಿರಸರಿಗೆ ಅಂಗಿರಸನೂ, ವಸಿಷ್ಕನಿಗೆ ವೆಸಿಷ್ಠ ನೂ ನಾಯಕರಾಗಿರು 
ವಂತೆ, ಭೃಗುವೂ ಭೃಗು ಎಂಬ ಒಂದು ಜುಹಿಗಣಕ್ಕೆ ನಾಯಕನಿರಬೇಕು. 


ಸ್ವರ್ಗದಿಂದ ಅಗ್ನಿಯು ಇಳಿದು ಬರುವುದು ಮತ್ತು ಅದು ಮನುಷ್ಯನಿಗೆ ದತ್ತವಾಗುವುದ್ಳು ಇವು 
ಗಳಿಗೆ ಮಾತರಿಶ್ವ ಪುತ್ತು ಭೃಗುಗಳೇ ಸಂಬಂಧಿಸಿದವರು. ಅದರಲ್ಲಿ ಮಾತರಿಶ್ಚಧು ಸ್ವರ್ಗದಿಂದ ಅಗ್ನಿ ಯನ್ನು 
ಶರುವವನಾದಕ್ಕೆ ಭೂಮಿಯಲ್ಲಿ ಯಾಗಾದಿ ಕರ್ಮಗಳ ಪ್ರಾರಂಭ ಮತ್ತು ಆಚರಣೆಗೆ ತರುವ ಕೆಲಸ ಭೃಗು 
ಗಳದು. | 


ಇತರ ವೇದಗಳಲ್ಲಿ ಭೃಗುವು ಒಂದು ಗೋತ್ರದ ಪ್ರತಿನಿಧಿ (ಅ. ವೇ. ೫-೧೯-೧; ಐ. ಬ್ರಾ. ೨-೨೦-೭). 
ಪ್ರಜಾಪತಿಯ ರೇತಸ್ಸಿನಿಂದ ಉತ್ಪನ್ನನಾಗಿ ವರುಣನಿಂದ ತನ್ನ ಪುತ್ರನಾಗಿ ಸ್ವೀಕೃತನಾಗುತ್ತಾನೆ ; ಇದರಿಂದ. 
ಅವನಿಗೆ ವಾರುಣಿ ಎಂಬ ಹೆಸರು ಬರುತ್ತದೆ (ಐ. ಬ್ರಾ. ೩-೩೪-೧; ಹಂ. ಬ್ರಾ. ೧೮-೯-೧); ವರುಣನ ಮಗ 
ನೆಂದು ಸ್ಪಷ್ಟವಾಗಿಯೂ ಉಕ್ತವಾಗಿದೆ (೧೧-೧-೧). 


ಭೃಗು ಎಂಬ ಪದವು ಭ್ರಾಜ್‌ (ಜಿಳಗು ಪ್ರಕಾಶಿಸು) ಎಂಬ ಧಾತುವಿನಿಂದ ನಿಷ್ಟ ನ್ನವಾಗಿದೆ. 
ಭೃಗುವು ಅಗ್ನಿಯ ಒಂದು ಹೆಸರೆಂದು ಕೆಲವರೂ, ಅಗ್ನಿಯ ಶಿಡಿಲಿನ ರೂಪಕ್ಕೆ ಈ ಹೆಸರೆಂದು ಕೆಲವರೂ ಅಭಿ. 
-ಪ್ರಾಯಹಡುತಶ್ರ್ತಾರೆ. | | 


ಖುಗ್ಗೇದಸಂಹಿತಾ | 671 











ಅಥರ್ವಾ. 


ಅಥರ್ವಾ ಎಂಬುದು ಹದಿನಾಲ್ಕು ಸಲ್ಲ ಅದರಲ್ಲಿ ಮೂರು ಸಲ ಬಹುವಚನದಲ್ಲಿ ಬರುತ್ತದೆ. ಅಥರ್ವ 
ವೇದದಲ್ಲಿಯೂ ಅನೇಕ ಸಲ ಪ್ರಸಕ್ತವಾಗುತ್ತದೆ. ಸಾಧಾರಣವಾಗಿ ಅಥರ್ವನು ಪುರಾತನ ಖುತ್ತಿಜ ಅಥನಾ 
ಅಥವಾ ಖುಷಿ. ಅವನು ಅಗ್ನಿಯನ್ನು ಮಥಿಸಿದನು (೬-೧೬-೧೩) ಮತ್ತು ಅಥರ್ವನು ಆಗ್ಲಿಯನ್ನು ಮಥಿಸಿ 
ದಂತೆ, ಖುತ್ತಿಜರು ಅಗ್ನಿಯನ್ನು ಮಥಿಸುತ್ತಾರೆ (೬-೧೫-೧೭). ಅಥರ್ವನಿಂದ ಉತ್ಪತ್ತಿ ಮಾಡಲ್ಪಟ್ಟ ಅಗ್ನಿಯು 
ವಿವಸ್ತತನ ದೂತನಾದನು (೧೦-೨೧-೫). ಅಥರ್ವನೇ ಮೊದಲು ಆಹುಶಿಗಳ ಮೂಲಕ ಯತ (ಯಾಗ)ವನ್ನು 
ಆಚರಣೆಗೆ ತಂದವನು (೧೦-೯೨-೧೦). ಅಹುತಿಗಳ ಮೂಲಕ ಅಥರ್ವನು (ಸೂರ್ಯ) ಪಥಗಳನ್ನು ವಿಸ್ತರಿಸಿ 
ದನು; ಅನಂತರ ಸೂರ್ಯನು ಉತ್ಪನ್ನ ನಾದನು (೧-೮೩-೫). ಮನು ಮತ್ತು ದಥ್ಯಂಚರೊಡನೆ, ಅಥರ್ವನು 
(ಶ್ರದ್ಧೆ ಯನ್ನು) ಧರ್ಮವನ್ನು ಆಚರಣೆಗೆ ತಂದನು (೧-೮೦-೧೬). ಇಂದ್ರನು ಅಥರ್ವ, ತ್ರಿತ್ಕ ದಧ್ಯೆಂಚ 
ಮತ್ತು ಮಾತರಿಶ್ಚರಿಗೆ ಸಹಾಯಕನು (೧೦-೪೮-೨), . ದುಷ್ಪ ನಿಶಾಚಗಳನ್ನು ನಾಶಮಾಡುವ ಅಗ್ನಿಯು ತನ್ನ 
ದಿವ್ಯವಾದ ಜ್ವಾಲೆಗಳಿಂದ ಅಜ್ಞ್ವಾನಿಯನ್ನು ಅಥರ್ವನು ದಹಿಸುವಂತೆ, ದಹಿಸಿಬಿಡಬೇಕೆಂದು ಪ್ರಾರ್ಥನೆ 
(೧೦-೮೭-೧೨) ಇದೆ. ಅಥರ್ವವೇದದಲ್ಲಿ ಇನ್ನೂ ಕೆಲವು ಲಕ್ಷಣಗಳು ಉಕ್ತವಾಗಿವೆ. ಅಥರ್ವನು ಒಂದು ಬಟ್ಟಲು 
ಸೋಮರಸೆವನ್ನು ಇಂದ್ರನಿಗೆ. ತಂದುಕೊಟ್ಟನು (ಅ. ವೇ. ೧೮-೩-೫೪). ಅವನಿಗೆ ವರುಣನಿಂದ ಒಂದು 
ಆಶ್ಚರ್ಯಕರವಾದ ಗೋವು ಕೊಡಲ್ಪಟ್ಟಿತು (ಅ.ವೇ. ೫.೧-೧; ೭-೧೦-೪). ಅಥರ್ವನು ದೇವಕೆಗಳ ಸಹಚರನ 
ಅವರಿಗೆ ಬಂಧುವು ಮತ್ತು ಸ್ವರ್ಗದಲ್ಲೇ ವಾಸಿಸುತ್ತಾನೆ (ಅ. ವೇ. ೪-೧-೭; ಇತ್ಯಾದಿ), ಶತಪಥಜ್ರಾಹ್ಮಣ 
ದಲ್ಲಿ, ಆಥರ್ವನು ಒಬ್ಬ ಪುರಾತನ ಉಪಾಧ್ಯಾ ಯನು (೧೪-೫-೫-೨೨ ; ೧೪-೭೩-೨೮), 


ಬಹುವಚನದಲ್ಲಿ, ಅಥರ್ವರು (ಅಥರ್ವಾಣಃ), ಅಂಗಿರಸರು, ನವಗ್ವರು ಮತ್ತು ಭೃಗುಗಳು, ಇವರೆ 
ಲ್ಲರೂ ಪಿಶೃಗಳೆಂದು (೧೦-೧೪-೬) ಎಣಿಸಲ್ಪಟ್ಟಿ ದಾರೆ. ಅವರು ವಾಸಿಸುವುದು ಸ್ವರ್ಗದಲ್ಲಿ ಮತ್ತು ದೇವತೆಗ 
ಳೆಂದೇ ಅವರಿಗೆ ನಾಮಧೇಯ (ಅ. ವೇ. ೧೧-೬-೧೩). ಒಂದು ಆಶ್ಚರ್ಯಕರವಾದ ಬೇರಿನ ಪ್ರಭಾವದಿಂದ 
ಅವರು ಪಿಶಾಚಗಳನ್ನು ನಾಶಮಾಡುತ್ತಾರೆ (ಅ. ವೇ. ೪-೩೭-೭). 


ಖುಗ್ಗೇದದ ಕೆಲವು ವಾಕ್ಯಗಳಲ್ಲಿ ಅಥರ್ವಎಂದರೆ ಸಾಧಾರಣವಾಗಿ ಖುತ್ಚಿಜ ಅಥವಾ ಪುರೋಹಿತ 
ಎಂದರ್ಥವಿರುವಂತೆ ಕೋರುತ್ತದೆ. ೧೦-೧೨೦-೯ರಲ್ಲಿ (೧೦-೧೨೦-೮ನ್ನು ಹೋಲಿಸಿ), ಅಥರ್ವ ಎಂಬ ಪದವು, 
ಸ್ತುತಿ ವಾಕ್ಯಗಳನ್ನು ರಚಿಸುವ ಬೃಹದ್ದಿವ ಎಂಬುವನಿಗೆ ನಿಶೇಷಣವಾಗಿದೆ. ಅಥರ್ವನ ಮೇಲೆ ಅಹುತಿಯನ್ನು 
ಖಹಿಯು ಹಾಕುತ್ತಾನೆ (೮-೯-೭) ಎಂಬಲ್ಲಿ « ಅಥರ್ವ” ಪದವನ್ನು ಅಗ್ನಿಗೆ ಉಪಯೋಗಿಸಿರುವಂತೆ ಕಾಣುತ್ತದೆ. 
ಅಥರ್ವರು ಸೋಮರಸವನ್ನು ಬೆರಸುತ್ತಾರೆ (೯-೪-೨) ಅಥವಾ ಅಥರ್ವರು ಒಬ್ಬ ದಾತೃವಿನಿಂದ ನೂರು ಗೋವು 
ಗಳನ್ನು ಪಡೆಯುತ್ತಾರೆ (೬-೪೭-೨೪), ಈ ಸಂದರ್ಭಗಳಲ್ಲಿ ಯತ್ಚಿಜನೆಂಬ ಅರ್ಥದಲ್ಲಿ ಪ್ರಯೋಗವಿದೆ. ಅಗ್ನಿಗೆ 
ಆಥರ್ಯು (ಅಥರ್‌-ಯು), ಜ್ವಾಲಾನಿಕಿಷ್ಟ್ಯನು ಎಂದು ಹೆಸರು, ಈ ಅಥರ್‌ (ಜ್ವಾಲೆ) ಎಂಬುದರಿಂದ ಅಥರ್ವ 
(ಖುತ್ವಿಜರು) ಎಂಬ ಖುತ್ತಿ ಜರ ಗುಂಪೊಂದು ರೂಢಿಗೆ ಬಂದಿರಬಹುದು. 


ದಧ್ಯಂಚೆ. 


ಅಥರ್ವನ ಮಗನಾದ ದಧ್ಯೆಂಚನ (೬-೧೬-೧೪ ; ೧-೧೧೬-೧೨ ; ೧-೧೧೭-೨೨) ಹೆಸರು ಒಂಬತ್ತು 
ಸಲ ಬರುತ್ತದೆ. ಅದರಲ್ಲಿ ಒಂದು ಸಲ ಬಿಟ್ಟಿಕಿ ಉಳಿದುನೆಲ್ಲ, ೪, ೧೦ ಮತ್ತು ೧ನೆಯ ಮಂಡಲಗಳಲ್ಲೇ 


672 ಸಾಯಣಭಾಖ್ಯಸಹಿತಾ 








ROY MA NN NA ಇಡಿ ಡಿ "ತ ಕ 1 NL 


ಕಂಡುಬರುತ್ತದೆ. ಆತನು ಅಗ್ನಿಯನ್ನು ಉದ್ದೀಪನಗೊಳಿಸಿದ ಖುಷಿ (೬-೧೬-೧೪) ಮತ್ತು ಅಥರ್ವ, ಅಂಗಿ 
ರೆಸರು, ಮನು ಮತ್ತು ಇತರ ಪುರಾತನ ಖುಹಿಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟ ದಾನೆ (೧-೮೦-೧೬ ; ೧-೧೩೯-೯). 





. ಅಥರ್ವ ಪುತ್ರನಾದ ದಧ್ಯ ೦ಚನಿಗೆ ಅಶ್ರಿನೀದೇವತೆಗಳು ಅಶ್ವಶಿರಸ್ಸನ್ನು ಅನುಗ್ರಹಿಸಿದರು; ಅನಂತರ 
ಆತನು ಅವರಿಗೆ ಮಧುನಿದ್ಯೆಯನ್ನು ಉಸದೇಶಮಾಡಿದನು (೧-೧೧೭-೨೨). ಕುದುಕೆಯ ತಲೆಯುಳ್ಳ 
ದಥ್ಯಂಚನು ಅಶ್ಕಿನೀಡೇವತೆಗಳಿಗೆ ಮಧುವು ಇರುವ ಸ್ಥಳವನ್ನು ತಿಳಿಸಿದನು (೧-೧೧೬-೧೨). ಅಶ್ವಿನೀದೇವತೆ 
ಗಳು ದಧ್ಯಂಚನ ಹೃದಯವನ್ನು ಸೂರೆಗೊಂಡರು ; ಅನಂತರ ಅಶ್ವಶಿರವು ಅವರನ್ನು ಉದ್ದೇಶಿಸಿ ಮಾತನಾಡಿತು 
(೧-೧೧೯-೯). ಈ ಕಥೆಗೆ ಇಂದ್ರನೂ ಸಂಬಂಧಿಸಿದಾನೆ. ಪರ್ವತಗಳಲ್ಲಿ ಹುದುಗಿಟ್ಟಿದ್ದ ಅಶ್ವಶಿರಸ್ಸನ್ನು 
ಹುಡುಕುತ್ತಾ ಶರಣ್ಯಾವತದಲ್ಲಿ ಅದನ್ನು ಕಂಡು, ದಧ್ಯಂಚೆನ ಮೂಳೆಗಳಿಂದ ವೃತ್ರಾಸುರನನ್ನು ವಧಿಸಿದನು. 
(೧-೮೪-೧೩, ೧೪). ಕ್ರಿತನಿಗೋಸ್ಫರ, ಸರ್ಪದ ಹತ್ತಿರವಿದ್ದ ಗೋವುಗಳನ್ನು ಪಡೆದುದಲ್ಲದೆ, ದಧ್ಯಂಚ ಮತ್ತು 
ಮಾತರಿಶ್ರರಿಗೆ ಗೋಶಾಲೆಗಳನ್ನು ಕೊಟ್ಟನು (೧೦-೪೮-೨). ಸೋಮರಸದ ಪ್ರಭಾವದಿಂದ ದಧ್ಯೆಂಚನು ತೆಕಿ 
ಯುವ ಗೋಶಾಲೆಗಳೇ (೯-೧೦೮-೪) ಇವುಗಳಿರಬೇಕು. ಎರಡರಿಂದ ಎಂಟು ಮಂಡಲಗಳಲ್ಲಿ ದಧ್ಯಂಚನ 
ಹೆಸರು ಬರುವುದು ಒಂದೇ ಕಡೆ (೬೧೬-೧೪). ಇಲ್ಲಿ ದಧ್ಯಂಚನು ಅಥರ್ವನ ಮಗನು; ಕಂಡೆಯಂತೆ ಇವನೂ 
ಬೆಂಕಿಯನ್ನು ಹೊತ್ತಿಸುವ ಕಾರ್ಯದಲ್ಲಿ ತೊಡಗಿದಾನೆ. ಇದಲ್ಲದೇ ಇದ್ದರೆ, ಸಾಧಾರಣವಾಗಿ ಸೋಮದ ಗುಪ್ತ 


: ಸ್ಥಾನ, ಇಂದ್ರನಿಂದ ಗೋನಿಮೋಚನಕಾರ್ಯ ಇವುಗಳ ಸಂಬಂಧೆನೇ ಈತನಿಗೆ ಹೆಚ್ಚು. ಈತನಿಗೂ ಕುದುಕಿಯ 


ತಲೆ ಎಂದು ಹೇಳಿರುವುದರಿಂದ, ಈತನಿಗೂ 'ದಧಿಕ್ರಾ ಎಂಬ ಅಶ್ಚಕ್ಕೂ ಸಂಬಂಧವಿದೆ ಎಂದು ಹೇಳಿದರೂ ಹೇಳ 
ಬಹುದು. ಪದದ ನಿಷ್ಪತ್ತಿಯನ್ನು ತೆಗೆದುಕೊಂಡರೆ, (ದಧಿ-ಅ೦ಚ್‌) ಮೊಸರಿನ ಅಭಿಮುಖವಾಗಿರುವನನು 
ಅಂದರೆ ಮೊಸರಿನಲ್ಲಿ ಅಭಿಮಾನನ್ರಳ್ಳ ನನು ಎಂದಾಗಬಹುಡು. ಕೆಲವರು ದಧ್ಯಂಚೆ ಮತ್ತು ಸೋಮ ಎರಡೂ 
ಒಂದೇ ಎಂದು ಅಭಿಪ್ರಾಯಸಡುತ್ತಾರೆ. ಆದರೆ ಈ ನಿರ್ಣಯಕ್ಕೆ ಬರಲು ಆಧಾರ ಸಾಲದು. ದಧ್ಯಂಚ 
ನೆಂದರೆ ಶಿಡಿಲುರೂಪವಾದ ಅಗ್ನಿ ಯೆಂದರೆ ತಪ್ಪಾಗಲಾರದು. ಅಶ್ವಶಿರಸ್ಸಿನಿಂದ ವೇಗವೂ, ಅದರೆ ಧ್ವನಿಯಿಂದ 
ಗುಡುಗೂ, ಮೂಳೆಯಿಂದ ಶಿಡಿಲೂ ಎಂದು ತಿಳಿದುಕೊಳ್ಳ ಬಹುದು. ಸೋಮರಸದೊಡನೆ ಅದಕ್ಕಿರುವ ಸಂಬಂಧೆ 
ವನ್ನು ನೋಡಿದರೆ, ಸೋಮ-ಶ್ಯೇನಗಳ ಸಂಬಂಧವು ಸೂಚಿತವಾಗುತ್ತದೆ. ಹೆಸರಿನಿಂದ ಚಂಡಮಾರುತಪು 
ಬೀಸುವಾಗ ಉಂಟಾಗುವ ಕ್ಷೋಭೆಯು ಸೂಚಿತವಾಗುತ್ತದೆ.  ಪುರಾಣಾದಿಗೆಳಲ್ಲಿ ಇದು ದಧೀಚ ಎಂದು 
ರೂಪಂಂತರೆ ಹೊಂದಿ, ಇವನ ಮೂಳೆಗೆಳಿಂದಲೇ ಇಂದ್ರನು ನಜ್ರಾಯುಧೆವನ್ನು ಮಾಡಿಕೊಂಡು, ವೃತ್ರಾಸುರ 
ನನ್ನು ವಧಿಸಿದನೆಂದು ಇದೆ, 


ಅಂಗಿರಸರು. 
ಒಟ್ಟು ಸುಮಾರು ೬೭ ಪ್ರಯೋಗಗಳಲ್ಲಿ ಮೂವತ್ತು ಬಹುವಚನದಲ್ಲಿದೆ. ಈ ಸದದಿಂದ ನಿಷ್ಟನ್ನ 
ವಾದ ರೂಪಗಳೂ ಮೂವತ್ತು ಇನೆ. ೧೦-೬೨ನೆಯ ಸೂಕ್ತ ಪೂರ್ತಿಯಾಗಿ ಈ ಗಣವನ್ನು ಹೊಗಳುತ್ತದೆ. 


ಅಂಗಿರಸರು ಆಕಾಶದ ಪುತ್ರರು (೩-೫೬-೭; ೧೦-೬೭-೨ ; ೪-೨.೧೫ನ್ನು ಹೋಲಿಸಿ), ಅವರು 


ದೇವತೆಗಳ ಪುಶ್ರರಾದ ಹುಹಿಗಳು (೧೦-೬೨-೪), ಅವರಲ್ಲಿಯೇ ಒಬ್ಬ ಅಂಗಿರಸನು ಮೂಲಪುರುಸನೆಂದೂ 


ಉಳಿದವರು ಅವನೆ ಪುತ್ರರೆಂದೂ (೧೦-೬೨-೫) ಭಾವನೆ. ಮಂತ್ರಗಳಲ್ಲಿ, ಪಿತೃಗಳು (೧೦-೭೨-೨), ನಮ್ಮ 
ನಿಶ್ಚಗಳು (೧-೭೧-೨) ಅಥವಾ ನಮ್ಮ ಪುರಾತನ ಹಿತೃಗಳು (೧-೬೨-೨) ಎಂದು ಕರಿಯಲ್ಪಟ್ಟ ಜಾರೆ. ಅಥರ್ವರ್ಕ 
ಗುಗೆಳು ಇವರೊಡನೆ ಅಂಗಿರಸರೂ ನಿತೃಗಳೆಂದು ಎನಿಸಿಕೊಂಡಿದಾರೆ (೧೦-೧೪-೬) ; ವಿಶೇಷವಾಗಿ ಯನು 


ಬ್ಬ 


ಖುಗ್ಗೇದಸಂಹಿತಾ | 673. 





evel Ke ನ 





ಮತ್ತು ಅಂಗಿರಸರು ನಿತೃಗಳೆಂದು ಸರಿಗಣಿತರಾಗಿದಾರೆ (೧೦-೧೪-೩ರಿಂದ ೫). ಒಂದೊಂದು ಕಡೆ ದೇವತಾ 
"ಗಣಗಳಿಗೆ ಸಾಮ್ಯವೂ ಹೇಳಿದೆ. ಆದಿತ್ಯರು, ವಸುಗಳು ಮತ್ತು ಮರುತಕೊಡನೆ (೭-೪೪-೪ ; ೮-೩೫-೧೪), ಕೆಲವು. 
ಸಂದರ್ಭಗಳಲ್ಲಿ ಅದಿತ್ಯರು, ರುದ್ರರು, ವಸುಗಳು ಮತ್ತು ಅಥರ್ವಕೊಡನೆ (ಅ. ವೇ. ೧೧-೮-೧೩) ಕೆಲವು ಕಡೆ. 
ಅವರಿಗೆ ಸೋಮರಸವು ಅರ್ಪಿತವಾಗಿದೆ (೯.೬೨-೯) ಮತ್ತು ದೇವತೆಗಳಂತೆ ಸ್ತುತರಾಗಿದಾರೆ (೩-೫೩-೭ ; 
೧೦-೬.೨), ಅವರು ಯಾಗಗಳಲ್ಲಿ “ಬ್ರಹ್ಮ'ನ ಸ್ಥಾನದಲ್ಲಿರುವವರು (೭-೪೨-೧). ನನಗಳೆಲ್ಲಿ ಅಡಗಿದ್ದ 
ಅಗ್ನಿಯನ್ನು ಕಂಡುಹಿಡಿದರು (೫-೧೧-೬) ಮತ್ತು ಯಾಗಸಂಬಂಧವಾದ ಮೊದಲನೆಯ ನಿಯಮವನ್ನು ಚಿಂತಿ 
ಸಿದರು (೧೦-೬೭-೨). ಯಾಗದಿಂದಲೇ ಅವರು ಅಮರತ್ವವನ್ನೂ ಇಂದ್ರನ ಮೈತ್ರಿಯನ್ನೂ ಗಳಿಸಿದರು. 
(೧೦-೬೨-೧). | '` 
ಇಂದ್ರನಿಗೂ ಇವರಿಗೊ ಬಹಳ ಸಮೀಪ ಸಂಬಂಧನಿದೆ. ಇವರಿಗೇ ಇಂದ್ರನು ಗೋವುಗಳನ್ನು 
ತೋರಿಸಿದುದು (೮-೫೨-೩). ಇವರಿಗೋಸ್ಟರಶೇ) ಗೋಶಾಜೆಗಳ ದ್ವಾರಗಳನ್ನು ತೆಕೆದುದು (೧-೫೧-೩ ; 
(೧-೧೩೪-೪) ವಲನನ್ನು ಉರುಳಿಸಿ, ಗೋವುಗಳನ್ನು ಹೊರಗೆ ಹೊರಡಿಸಿದುದು (೮-೧೪-೮), ಇವರಿಂದ ಸಹೆ 
ಚರಿತನಾಗಿಯೇ ಇಂದ್ರನು ವಲನನ್ನು ಇರಿದು (೨-೧೧-೨೦), ಹೆಸುಗಳನ್ನು ಹೊರಕ್ಕೆ ಓಡಿಸಿದುದು (೬-೧೭-೬). 
ಇವರಿಗೆ ಮುಖಂಡನೆಂಬ ಅಭಿಪ್ರಾಯದಿಂದಲ್ಲೇ ಇಂದ್ರನನ್ನು ಎರಡು ಸಂದರ್ಭಗಳಲ್ಲಿ (೧-೧೦೦-೪; 
೧-೧೩೦-೩) ಅಂಗಿರೆಸ್ತಮ ಎಂದು ಕರಿದಿರುವುದು. ಇಂದ್ರನಿಗೆ ಉತ್ಸಾಹದಾಯಕನವಾದ ಸೋಮವೂ ಅಂಗಿರಸರಿ 
ಗೊಸ್ಬರ ಗೋಶಾಲೆಗಳ ದ್ವಾರಗಳನ್ನು ತೆಕೆಯಿತೆಂದು ಇದೆ (೪-೮೬..೨೩). ಗೋವಿಮೋಚನಡ ಪ್ರಸಂಗದಲ್ಲಿ, 
ಅಂಗಿರಸರ ಗಾನವು ವಿಲಕ್ಷಣವಾದುದು. ಅವರಿಂದ ಸ್ತುತನಾಗಿ, ಇಂದ್ರನು ವಲನನ್ನು ಇರಿದನು (೨-೧೫-೮) 
ಗೋಶಾಲಾ ದ್ವಾರಗಳನ್ನು ಚೀದಿಸಿದನು (೪-೧೬-೧೮), ವಲನನ್ನು ಕೊಂದು, ಅವನ ದುರ್ಗದ್ವಾರಗಳನ್ನು 
ತೆರೆದನು (೬-೧೮-೫) ಅಥವಾ ಕತ್ತಲನ್ನು ಓಡಿಸಿ ಭೂಮಿಯನ್ನು ವಿಸ್ತರಿಸಿ ಆಕಾಶದ ಅಧಃ ಪ್ರದೇಶಗಳನ್ನು 
ಸ್ಥಾಪಿಸಿದನು (೧-೬೨-೫). ನಾನಾ ನಿಧೆವಾಗಿ ಗಾನಮಾಡುವ ಮರುತರ ಗಾನವನ್ನೂ ಅಂಗಿರಸರು ಹಾಡು 
ವುದಕ್ಕೆ ಹೋಲಿಸಿದೆ (೧೦-೭೮-೫) ಮತ್ತು ಅಂಗಿರಸರ ಗೀತೆಗಳಿಂದಲ ದೇವತೆಗಳನ್ನು ಯಾಗಕ್ಕೆ ಕರೆಯು 
ವುದು (೧-೧೦೭.೨) ಎಂದಮೇಲೆ ಅನರ ಹಾಡುಗಾರಿಕೆಯ ವೈತಿಷ್ಟ್ಯ್ಯವನ್ನು ಉಹಿಸಿಕೊಳ್ಳ ಬಹುದು. ಸಾಧಾ 
ರಣ ಖಯತ್ತಿಜರಿಂದ ಉಜ್ಜಿ ರಿಸಲ್ಸಡುವ ಸ್ತುತಿವಾಕ್ಯಗಳನ್ನೂ ಅಂಗಿರಸರ ಸ್ತುತಿಗೆ ಹೋಲಿಸುತ್ತಾಕೆ (೧-೬೨-೧, 
೨; ಇತ್ಯಾದಿ). ಗೋವುಗಳ ಇತಿಹಾಸದಲ್ಲಿ, ಪ್ರಸಂಗವಶಾಶ", ಅಂಗಿರಸರ ಪಾತ್ರವು ಇಂದ್ರನ ಪಾತ್ರಕಿಂತ 
ಹೆಚ್ಚೆಂದು ಕಾಣುತ್ತದೆ. ಇಂದ್ರನನ್ನು ಜೊತೆಯಲ್ಲಿಟ್ಟುಕೊಂಡು, ಅಂಗಿರಸರು, ಗೋ ಮತ್ತು ಅಶ್ವಶಾಲೆಗ 
ಳನ್ನು ಬರಿದು ಮಾಡಿದರು (೧೦-೬೨-೭). ಮುಂದೆ ಈ ಕೆಲಸನನ್ನು ಅಂಗಿರಸರೇ ಮಾಡಿದರು, ಅದರಲ್ಲಿ 
ಇಂದ್ರನ ಕೈವಾಡವೇ ಇಲ್ಲವೆನ್ನುವುದಕ್ಕೆ ಇದು ಮೊದಲನೆಯ ಹೆಜ್ಜೆ ಎನ್ನಬಹುದು. ತಾವು ಆಚರಿಸಿದ ಕರ್ಮ 
ಬಲದಿಂದ, ಅವರು ಹಸುಗಳನ್ನು ಹೊರಕ್ಕೆ ಅಟ್ಟ ವಲನನ್ನು ಇರಿದು ಕೊಂದರು (೧೦-೬೨-೨), ಸೂರ್ಯನು 
ಆಕಾಶದಲ್ಲಿ ಏರುಪಂತೆ ಮಾಡಿದರು ಮತ್ತು ಭೂಮಿಯನ್ನು ವಿಸ್ತಾರವಾಗಿ ಹರಡಿದರು (೧೦-೬೨-೩). ತಾವು 
ಆಚರಿಸಿದ ಯಾಗ ಕರ್ಮದ ಬಲದಿಂದ ಬಂಡೆಯನ್ನು ಒಡೆದು ಗೋವುಗಳೊಡನೆ ತಾವೂ (ಸಂತೋಷದಿಂದ) 
 ಕಿರಿಚಿಕೊಂಡರು (೪-೩-೧೧). ಗಾನ ಮಾಡುತ್ತಾ ಅವರು ಗೋವುಗಳನ್ನು ಕಂಡರು (೧-೬೨-೨). ತಮ್ಮ. 
ಗಾನಗಳಿಂದ, ಅವರು ಬಂಡೆಯನ್ನು ಒಡೆದು ಬೆಳಕನ್ನು ಕಂಡರು (೧-೭೨.೨), ಇಂದ್ರನಿಗೋಸ್ಟರ, ಪಣಿ.. 
ನಾಮಕ ಅಸುರನಿಂದ ಅಪಹೃತವಾಗಿದ್ದ ಗೋವುಗಳನ್ನು ಸರಮೆಯು ಪತ್ತೆ ಹಚ್ಚಿದ ಪ್ರಸೆಂಗದಲ್ಲಿಯೂ, ಅಂಗಿರ. 
ಸರ ಪಾತ್ರವಿಜಿ (೧೦-೧೦೮-೮, ಓಂ), ಸರಮೆಯು ಗೋವುಗಳನ್ನು ಗೊತ್ತು ಹಚ್ಚುವುದರಲ್ಲಿ, ಇಂದ್ರ ಮತ್ತು ಅಂಗಿ 
86 


೬674 ಸಾಯಣಭಾಷ್ಯಸಹಿತಾ 








ಸರಿಗೆ ಸಹಾಯಮಾಡಿತು (೧-೬೨-೩; ೧.೭೨-೮ನ್ನು ಹೋಲಿಸಿ. ) ಅಂಗಿರಸರೇ ಸ್ವತಃ ಪಣಿಸಂಬಂಧೆವಾದ 
ಗೋವು ಮತ್ತು ಅಶ್ವಗಳನ್ನು ಕಂಡುಹಿಡಿದರೆಂದೂ ಇದೆ (೧-೮೩-೪).  ಪಣಿಸಂಬಂಧೆವಾದ ಗೋವುಗಳ 
ನಿಮೋಚನಾ ಕಾರ್ಯದಲ್ಲಿ ಬೃಹಸ್ಸತಿಯೂ ಸೇರಿದಾನೆ (೧೦-೧೦೮-೬, ೧೧); ಪರ್ವತವನ್ನು ಛೇದಿಸಿ ಗೋಗ್ರ 
ಹಣ ಮಾಡುವಾಗ್ಯ ಅವನಿಗೂ ಅಂಗಿರಸನೆಂಬ ವಿಶೇಷಣವಿದೆ (೬-೭೩-೧), ಭಗನು ಅನುಗ್ರಹಿಸುವಂತೆ ಗೋವು 
ಗಳನ್ನು ಅನುಗ್ರ ಹಿಸುವಾಗಲ್ಕೂ, ಬೃಹಸ್ಪತಿಗೆ ಇದೇ ವಿಶೇಷಣ (೧೦-೬೮..೨). 


ಇಂದ್ರನ ಜೊತೆಯಲ್ಲಿದ್ದು, ಗೋವುಗಳನ್ನು ಓಡಿಸಿ, ನೀರನ್ನು ಹೆರಿಯುವಂತೆ ಮಾಡಿದಾಗ, ಬೃಹ 
ಸ್ಪತಿಯೆನ್ನು ಅಂಗಿರಸನೆಂತಲೇ ಕರೆದಿರುವುದು (೨-೨೩-೧೮). ಇದೊಂದು ಸಂದರ್ಭವನ್ನು ಬಿಟ್ಟರೆ, ಉಳಿದ 
“ಏಕವಚನ ಪ್ರಯೋಗನೆಲ್ಲಾ ಅಗ್ನಿ ಪರವೇ. ಅಗ್ನಿಯು ಮೊದಲನೆಯ ಖಯಸಿಯಾದ ಅಂಗಿರಸನು 
(೧-೩೧-೧), ಪುರಾತನ ಅಂಗಿರಸನು (೧೦-೯೨-೧೫), ಅಥನಾ ಅಂಗಿರಸರಲ್ಲಿ ಬಹಳ ಪುರಾತನನೂ (೧-೧೨೭-೨), 
ಹೆಚ್ಚುಸ್ಫೂರ್ತಿಯುಳ್ಳವನೂ (೬-೧೧-೩) ಆದವನು. ಅಗ್ನಿಯನ್ನು ಅನೇಕ ಸಲ ಅಂಗಿರಸರಲ್ಲಿ ಮುಖಂಡ 
ನೆಂದು ಕರಿದಿದೆ (೧-೭೫-೨; ಇತ್ಯಾದಿ). ಅದಕ್ಕೆ ಇದೇ ಅಂಗಿರಸ್ತಮ (ಅಂಗಿರಸರ ಮುಖಂಡ) ಎಂಬುವುದು, 
ಒಂದೆರಡುಸಲ್ಕ ಇಂದ್ರ, ಉಜಷಸ್ಸು ಮತ್ತು ಸೋಮರಿಗೂ ಉಪಯೋಗಿಸಿದೆ, ಅಗ್ನಿ ಮೊದಲಾದೆವರಿಗೇ 
ಯಾರಿಗೂ ಅವ್ರಯಿಸದಂತೆ ಪ್ರಯೋಗಿಸಿರುವುದೂ ಉಂಟು; ನಿತೃಗಣದಲ್ಲಿ ಪುರಾತನ ಅಂಗಿರಸನೂ ಒಬ್ಬನು 
(೧-೧೩೯-೧) ಅಥವಾ ಅಂಗಿರಸ್ತತ್‌' ಎಂಬ ಪ್ರಯೋಗದಲ್ಲಿ (೧-೪೫-೩) ಸಂದರ್ಭಾನುಸಾರವಾಗಿ ಏಕವಚನಾ 
ರ್ಥವು ಉದ್ದಿ ನ್ಟ ವಾದಾಗಲೂ, ಅದೇ ಅನನ್ವಿತವಾದ ಪ್ರಯೋಗ, ಎಲ್ಫೆ ಆಗ್ನಿಯೇ, ಅಂಗಿರಸನೊ ಮನು 
ಮತ್ತು ಅಂಗಿರಸರ ಆಹ್ವಾನಕ್ಕೆ ಮನ್ನಣೆ ಕೊಟ್ಟಂತೆ (ನಮ್ಮ ಆಹ್ವಾನವನ್ನೂ ಮನ್ಸಿಸಿ) ನಮ್ಮ ' ಸಮೀಪಕ್ಕೆ 
ಆಗಮಿಸು ಎಂಬಲ್ಲಿ (೧-೩೧-೧೩), ಅಗ್ನಿ ಮತ್ತು ಹಿತೃಗೆಳು ಇಬ್ಬರೂ ಆ ಪದದಿಂದ ಉದ್ದಿನ್ಚರು. 


ಅನುಕ್ರಮಣಿಯಲ್ಲಿ, ಅಂಗಿರಸರು ಒಂದು ಪುರೋಹಿತರ ವಂಶದವರು. ಒಂಬತ್ತನೆಯ ಮಂಡಲದ 
 'ಮಂತ್ರದ್ರಷ್ಟಗಳು. ಅಥರ್ವ-ಅಂಗಿರಸರು ಎಂಬಲ್ಲಿಯೂ ಅನರೇ ಉಗಡದ್ದಿಷ್ಟರು. ಅಥರ್ವ ವೇದಸ್ಸೇ ಅಥ 
ರ್ವಾಂಗಿರಸ ಎಂದು ಹೆಸರು (ಅ. ವೇ, ೧೦-೭-೨೦). ಇದೇ ಅಭಿಪ್ರಾಯ ಶತಸೆಥಬ್ರಾಹ್ಮಣದಲ್ಲಿಯೂ ಇಜಿ 
(ಶ. ಬ್ರಾ. ೧೧-೫-೬-೭; ಇತ್ಯಾದಿ). 


ಈ ಗುಂಪು ಮನುಷ್ಯರಿಗಿಂತ ಸ್ವಲ್ಪ ಉತ್ತಮರು, ದೇವಮಾನವರಿಗೆ ಮಧ್ಯದಲ್ಲಿ ಓಡಾಡಿಕೊಂಡಿದ್ದರು. 
ಅಥವಾ ದೇವದೂತನಾದ ಅಗ್ನಿಯ ದೂತರು ಎಂದು ಹೇಳಬಹುದು. ಅವರು ವ್ಯಕ್ತೀಕೃತವಾದ ಅಗ್ನಿಯ 
ಜ್ವಾಲೆಗಳು ಎನ್ನ ಬಹುದು. 


ನಿರೂಪಾಃ. | 

ಅಂಗಿರಸರೊಡನೆ ಸಂಬಂಧ ಹೊಂದಿರುವ ವಿರೂನರೆಂಬುವರ ಹೆಸರು ಬಹುವಚನದಲ್ಲಿ ಮೂರು ಕಜೆ 
ಬಂದಿದೆ, ಅಂಗಿರಸರು ಮತ್ತು ವಿರೂಪರು ದ್ಯುಜೀವತೆಯ ಪುತ್ರರು (ದಿವಸ್ಟುತ್ರಾಃ ೩-೫೩-೭). ವಿರೂಪರು 
ಖುಹಿಗಳು, ಅಂಗಿರಸನ ಪುತ್ರರು, ಅಗ್ನಿಯಿಂದ, ಆಕಾಶದಿಂದ ಜನಿಸಿದವರು (೧೦-೬೨-೫, ೬), ಆಗ್ಲಿಯನ್ನು. 
ಸ್ತುತಿಸುವವನೆಂದು ಏಕವಚನದಲ್ಲಿ " ವಿರೂಪ' ಎಂದು ಒಂದು ಕಡೆ (೮-೬೪-೬) ಇದೆ. ೧-೪೫-೩ರೆಲ್ಲಿ ಪ್ರಿಯ 
ಮೇಧಾವತ್‌, ಅತ್ರಿವತ್‌, ಅಂಗಿರಸ್ವತ್‌ ಇವುಗಳಂತ್ಕೆ ನಿಶೂಪವತ್‌ (ವಿರೂಪನಂತೆ) ಎಂಬುದಾಗಿ ಏಿಶವಚನಾ 
ರ್ಥಕವಾಗಿ ಪ್ರಯೋಗಿಸಿದ. ೧೦-೧೪-೫ರಲ್ಲಿ ಅಂಗಿರಸರು, ವೈರೂಪರು (ವಿರೂಪನ ಮಕ್ಕಳು) ಮತ್ತು ಯಮ 
ಇವರುಗಳು ಒಟ್ಟಿಗೆ ಸ್ತುತರಾಗಿದಾಕೆ. ವಿರೂಪ ಎಂದರೆ ಬದಲಾಯಿಸುವ ರೂಪವುಳ್ಳ ಎಂದರ್ಥವಾಗುತ್ತದೆ ; 


ಹುಗ್ಗೇದಸಂಹಿತಾ | 675. 











ಗಾ” 














ಪ್ರಾಯಶಃ ಈ ಪದವು ಅಂಗಿರಾಃ1 ಎಂಬ ಪದದ ಜೊತೆಯಲ್ಲಿಯೇ ಪ್ರಯೋಗಿಸಲ್ಪಟ್ಟಿ ರುವುದು ; ಆದುದರಿಂದ 


ಇದು ಅಂಗಿರಸ ಅಥವಾ ಅಂಗಿರಸರ ವಿಶೇಷಣವೆಂದೇ ಭಾವಿಸಬಹುದು. 


ನನಗ್ಯಾಃ. 
ಆರುಸಲ ಅಂಗಿರಸರೊಡನೆ ಬರುವುದನ್ನೂ ಸೇರಿಸಿಕೊಂಡು, ಒಟ್ಟು ಹದಿನಾಲ್ಕು ಕಡೆ ಈ ಪದವು, 
ಬರುತ್ತದೆ. ಅವರು ನಮ್ಮ ಪುರಾತನ ಪಿತೃಗಳು (೬-೨೨-೨) ಅಥವಾ, ಅಂಗಿರಸರು, ಅಥರ್ವರು, ಭೃಗುಗಳು 
ಮತ್ತು ನವಗ್ವರು ನಮ್ಮ ಪಿತೃಗಳು (೧೦-೧೪-೬). ಇಂದ್ರ, ಸರಮಾ ಮತ್ತು ಪಣಿಸಂಬಂಧೆನಾಡ ಗೋವು 
ಗಳು, ಈ ವಿಷಯಕವಾದ ಗೋವುಗಳು ಈ ವಿಷಯಕವಾದ ಇತಿಹಾಸದಲ್ಲಿ ನನಗ್ವರೂ ಸೇರಿದಾಕೆ (೧-೬೨-೩ 
೪; ೫-೪೫-೭; ೧೦-೧೦೮-೮). ನವಗ್ಗರನ್ನು ಸ್ನೇಹಿತರಾಗಿಟ್ಟು ಕೊಂಡು, ಇಂದ್ರನು ಗೋವುಗಳನ್ನು ಹುಡುಕಿ 
ದನು (೩-೩೯-೫). ಸೋಮರಸವನ್ನು ಸಿದ್ಧಪಡಿಸುತ್ತ್ವಾ ಅವರು ಗಾನಗಳಿಂದ ಇಂದ್ರನನ್ನು ಸ್ತುತಿಸುತ್ತಾರೆ; 
ಗೋಶಾಲೆಗಳ ದ್ವಾರಗಳನ್ನು ಒಡೆಯುತ್ತಾರೆ (೫-೨೯-೧೨). ಸೋಮವನ್ನು ಹಿಂಡುವ ಶಿಲೆಗಳೊಡನೆ ಅವರು 
ಹೆತ್ತು ತಿಂಗಳು ಗಾನಮಾಡಿದರು (೫-೪೫-೭, ೧೧). ಬಹುವಚನದಲ್ಲ, ಎರಡು ಸಲ ಪ್ರಯೋಗವಿದೆ; ಅದರಲ್ಲಿ 
ಒಂದು ಸಲ ಅಗ್ನಿ ಕಿರಣಗಳಿಗೆ ನಿಶೇಷಣವಾಗಿದೆ (೬-೬-೩). ಅಂಗಿರಸ (೪-೫೧-೪ ; ೧೦-೬೨-೬) ಅಥವಾ 
ದಧ್ಯಂಚ (೯-೧೦೮.೪)ರಿಗೆ ನಿಶೇಷಣವಾಗಿ ಏಕವಚನದಲ್ಲಿ ಮೂರು ಸಲ ಪ್ರಯೋಗವಿದೆ. ಆ ಹದಕ್ಕೆ ಒಂಭತ್ತು 
ಜನ (ಗುಂಪಾಗಿ) ಹೋಗುವುದು ಎಂದರ್ಥ. ಪ್ರಾಯಶಃ ಒಂಬತ್ತು ಜನ ಪುರಾತನ ಯಹಿಗಳನ್ನು ಸೂಚಿಸ. 
ಬಹುದು. | | 
ದಶಗ್ವಾಃ. 


, ಇದು ಏಳು ಸಲ್ಲ-ಮೂರು ಸಲ ಏಕವಚನದಲ್ಲಿ ಏಳರಲ್ಲಿ ಎರಡೇ ಸಲ ಪ್ರಶ್ಯೇಕವಾಗಿ-- ಸಾಧಾರ: 
ಣವಾಗಿ .ನವಗ್ವರ ಜೊತೆಯಲ್ಲಿಯೇ, ಬಂದಿದೆ. ಇವರೇ ಮೊದಲು ಯಾಗಮಾಡಿದವರು (೨-೩೪-೧೨). 
ಇಂದ್ರನು ನವಗ್ವರಿಂದ ಸಹಚರಿತನಾಗಿ ಗೋವುಗಳನ್ನು ಹುಡುಕಿದರು ಮತ್ತು ದಶಗ್ವರ ಸಹವಾಸದಲ್ಲಿ ಸೂರ್ಯ 
ನನ್ನು ಕಂಡನು. (೩-೩೯-೫) ನವಗ್ರರು ಮತ್ತು ದಶಗ್ಮರೊಡನೆ ಕೂಡಿ, ಇಂದ್ರನು ಪರ್ವತ ಮತ್ತು ವಲರನ್ನು 
ಛೇದಿಸಿದನು (೧-೬೨-೪). ನವಗ್ವದಶಗ್ವರು ಇಂದ್ರನನ್ನು ಸ್ತುತಿಸಿ ಗೋಶಾಲೆಗಳನ್ನು ಒಡೆದು ಶೆರೆದರು. 
(೫-೨೯.೧೨). ನವಗೆ ಆಂಗಿರಸ ಮತ್ತು ಏಳು ಮುಖದ ದಶಗ್ವನ ಮೇಲೆ ಉಷಸ್ಸು ಪ್ರಕಾಶಿಸಿತು (೪-೫೧-೪). 
ನವಗ್ವ ಸಹಚರಿತನಾದ ದಶಗ್ವನನ್ನು ಅಂಗಿರಸ್ತ ಮನೆಂದು (೧೦-೬೨-೬) ಕರೆದಿದೆ. ಇಂದ್ರನು ದಶಗ್ರನಿಗೆ ಕಷ್ಟ 
ಬಂದಾಗ ಸಹಾಯಮಾಡಿದನೆಂದು (೮-೧೨-೨) ಇದೆ. ನವಗ್ವದಶಗ್ವರು ಸಂಖ್ಯಾವ್ಯತ್ಕಾಸವಿದ್ದರೂ, ಒಂದೇ 
ವಿಧವಾದವರು ಎನ್ನ ಬಹುದು. | 

ಸಪ್ತರ್ಷಿಗಳು. | 
ಈ ಸಪ್ತರ್ಹಿಗಳೆಂದು ಪ್ರಖ್ಯಾತವಾದ ಖಸಿಗಣಿವು ಖುಗ್ರೇದದಲ್ಲಿ ನಾಲ್ಕೇ ಕಡೆ ಕಂಡುಬರುತ್ತದೆ. ` 
ನಮ್ಮ ಪಿತೃಗಳು, ಎಳು ಜನ ಖುಷಿಗಳು (೪-೪೨-೮). ದೇವತಾ ಸ್ವಭಾವವುಳ್ಳ ವರು (೧೦-೧೩೦-೭), ದೇವಕೆ 
ಗಳೊಡನೆ ಸಂಬಂಧವುಳ್ಳವರು (೧೦-೧೦೯-೪). ೨-೧-೨ನಲ್ಲಿ ಉಕ್ತವಾಗಿರುವ ಏಳು ಜನ ಖುತ್ತಿಜರಿಂದ, ಈ 
ಸಂಖ್ಯೆ ಸೂಚಿತವಾಗಬಹುದು ; ಆ ಏಳು ಜನಗಳೇ ಸಪ್ತಖುಷಿಗಳಿರಬಹೆದು. ಶತಸಥಬ್ರಾಹ್ಮಣದಲ್ಲಿ ಈ 
ಏಳು ಜನಕ್ಕೂ ಒಂದೊಂದು ಹೆಸರಿದೆ (ಶ. ಬ್ರಾ. ೧೪-೫-೨೬ ; ಬೃಹದಾ, ಉಪ. ೨-೨-೬). ಅದೇ ಬ್ರಾಹ್ಮ 
ಇದಲ್ಲಿ (೨-೧.೨.೪; ಖು. ವೇ. ೮-೧-೧೦ನ್ನು ಹೋಲಿಸಿ), ಆ ಏಳು ಜನಗಳೂ ಸಪ್ರರ್ಷಿಮಂಡಲದ ಏಳು 


676 ಸಾಯಣಭಾಷ್ಯಸಹಿತಾ 


ಸ, 





SN TT A, ಜಾ ಬ ಇಒ ಧ ಸ ಒಟ ಇ ರಜ 








ನಕ್ಷಕ್ರಗಳೆಂದೂ ಮೊದಲು ಕರಡಿಗಳಾಗಿದ್ದರೆಂದೂ ಹೇಳಿದೆ. ಖುಕ್ಷೆ ಎಂಬ ಪದಕ್ಕೆ ನಕ್ಷತ್ರ (೧-೨೪-೧೦) 
ಮತ್ತು ಕರಡಿ (೫-೫೬-೩) ಎಂಬ ಎರಡು ಅರ್ಥಗಳಿರುವುದರಿಂದಲೂ, ಎರಡು ಸಂದರ್ಭಗಳಲ್ಲಿಯೂ ಸಂಖ್ಯೆ 
ಒಂದೇ ಆಗಿರುವುದರಿಂದಲ್ಕೂ ಈ ಅಭಿಪ್ರಾಯ ಬಂದಿರಬಹುದು. 


ಏಳು ಜನೆ ವಿಪ್ರರು ಮತ್ತು ನವಗ್ಗರು ಇಂದ್ರನನ್ನು ಸ್ತುತಿಸಿದರು (೬-೨೨-೨; ೩-೩೧-೫ನ್ನು ಹೋ 
ಬಿಸಿ; ೪-೨-೧೫) ಎಂಬಲ್ಲಿ ಏಳು ವಿಪ್ರರು ಸಪ್ತರ್ಹಿಗಳೇ ಇರಬೇಕು. ಏಳುಜನ ಹೋತೃಗಳು ಮನುನಿನಿಂದ 
ಸಹಿತರಾಗಿ ದೇವತೆಗಳಿಗೆ ಮೊದಲನೆಯ ಆಹುತಿಯನ್ನು ಕೊಟ್ಟಿ ರು (೧೦-೬೩-೭) ಎಂಬಲ್ಲಿಯೂ ಇದೇ ಅಭಿಪ್ರಾ 
'ಯವಿರಬೇಕು. 


ಅತ್ರಿ 


ಖುಗ್ದೆ ೇದದಲ್ಲಿ ಹೆಚ್ಚು ಸಲ ಪ್ರಸಕ್ತರಾಗುವ ಪುರಾತನ ಖುಹಿಗಳಲ್ಲಿ ಒಬ್ಬ ನು. ಏಕವಚನದಲ್ಲಿ ಅರವತ್ತು 
ಸಲವೂ, ಅತ್ರಿ ಗೋತ್ರ ದವರು ಎಂಬರ್ಥದಲ್ಲಿ ಬಹುವಚನಾಂತವಾಗಿ ಮೂರು ಸಲವೂ ಪ ಶ್ರಯೋಗವಿದೆ. ಐದು 


ಪಂಗಡಗಳಿಗೆ ಸೇರಿದ ಖುಷಿ (೧-೧೧೭-೩), ಮನು ಮೊದಲಾದ ಮಾನವ ವರ್ಗದ ಮೂಲಪುರುಷರಲ್ಲಿ ಒಬ್ಬನು 
(೧-೩೯-೯), 


ಅಗ್ನಿಯು ಅತ್ರಿ (೭-೧೫-೫) ಮತ್ತು ಇತರ ಪುರಾತನ ಖುಹಿಗಳಿಗೆ ಸಹಾಯ ಮಾಡಿದನು (೧-೪೫-೩; 
`೧೦-೧೫೦-೫). ಇಂದ್ರನೂ ಕೂಡ ಅತ್ರಿಯ ಪ್ರಾರ್ಥನೆಯನ್ನು ಕೇಳಿ (೮-೩೬-೭) ಅಂಗಿರೆಸರು ಮತ್ತು 
ಅತ್ರಿಗೋಸ್ಪರ ಗೋಶಾಲೆಯನ್ನು ತೆರೆದನು (೧-೫-೧೩). ಆದಕ್ಕೆ ಅತ್ರಿಯು ಮುಖ್ಯವಾಗಿ ಅಶ್ವಿನೀದೇವತೆಗಳ 
ಅಶ್ರಿತನೆಂದೇ ಪ್ರತಿಪಾದಿಸಿರುವುದು ಮತ್ತು ಅತ್ರಿವಿಷಯಕವಾದ ಇತಿಹಾಸವೊ ಅಶ್ವಿನೀದೇನತೆಗಳಿಗೆ ಸಂಬಂಧಿ 
ಸಿದೆ. . ಅತ್ರಿಯನ್ನು ತಮಸ್ಸಿನಿಂದ ಬಿಡುಗಡೆ ಮಾಡಿದರು (೬-೫೦-೧೦; ೭-೩೧-೫), ದುಷ್ಟ ರಾಕ್ಷಸನ 
`ಮಾಯಾಜಾಲಗಳನ್ನು ಪರಿಹರಿಸಿ (೧-೧೧೭-೩), ಸರಿವಾರಸಮೇಶನಾದ (೧-೧೧೬-೮ ; ೧-೧೧೭-೩), ಅತ್ರಿ 
ಯನ್ನು ಕಮರಿಯಿಂದ ಮೇಲಕ್ಕೆ ಎತ್ತಿದರು (೫-೭೮-೪), ಅತಕ್ರಿಯು ಬಿದ್ದಿದ್ದ ಮತ್ತು ಅತ್ರಿ ನೀದೇವತೆಗಳು 
`ಅವನನ್ನು ಮೇಲಕ್ಕೆ ಎತ್ತಿದ ಹಳ್ಳವು ಒಂದು ದೊಡ್ಡ ಅಗ್ನಿಕುಂಡ; ಆದಕ್ಕೆ ಅವರು ಅವನಿಗೆ ಪೆನರುಜ್ಜೀವಕ 
ವಾದ ಪಾನೀಯವನ್ನು ಕೊಡುತ್ತಾಕೆ (೧-೧೧೬-೮ ; ೧-೧೧೮-೭). ಅಥವಾ, ಅವನು ಬಿದ್ದಿದ್ದ. ಅಗ್ನಿ ಕುಂಡವೇ 
ಆವನಿಗೆ ಹಿತವಾಗಿರುವಂತೆ ಮತ್ತು ಅವನ ವಾಸಗೃಹವು ಆವನಿಗೆ ಅನುಕೂಲವಾಗಿರುವಂತೆ ಮಾಡಿದರು 
(೧೦-೩೯-೯ ; ೮-೬೨-೭); ಅಗ್ನಿಯು ಅವನನ್ನು ದಹಿಸದಂತೆ ಅಡ್ಡಿ ಪಡಿಸುತ್ತಾರೆ (೮-೬೨-೮) ; ಬೆಂಕಿಯ 
ಕಾವಿನಿಂದ ದಹಿಸಲ್ಪಡುತ್ತಿದ್ದ ಅತ್ರಿಯನ್ನು ಉಳಿಸಿದರು (೧೦-೮೦-೩), ಶೈತ್ಯವನ್ನುಂಟುಮಾಡಿ, ತಾನ ಪರಿಹಾರ" 
ಮಾಡಿದರು (೧-೧೧೯-೬ ; ೮-೬೨-೩) ಮತ್ತು ಉರಿಯುವ ಜೇಗೆಯೇ ಅವನಿಗೆ ಹಿತವಾಗಿರುವಂತೆ ಅನುಗ್ರಹಿಸಿ 
ದರು (೧-೧೧೨-೭). ವೃದ್ಧ ನಾಗಿದ್ದ ಅತ್ರಿಯನ್ನು ಪುನಃ ಯುವಕನನ್ನಾಗಿ ಮಾಡಿದರು (೧೦-೧೪೩-೧೨). 


ಸ್ಪರ್ಭಾನುನಿನಿಂದ ನಿಗೂಹಿತನಾಗಿದ್ದ ಸೂರ್ಯನನ್ನು ಅತ್ರಿಯು ಪತ್ತೆ ಹೆಚ್ಚಿ, ಪುನಃ ಆಕಾಶದಲ್ಲಿ 
ಸ್ಥಾಪಿಸಿದನು (೫-೪೦-೬, ೮). ಅದರೆ ಮುಂದಿನ ಮಂತ್ರದಲ್ಲಿ, ಈ ಮಹಾಕಾರ್ಯವನ್ನು ಸಾಧಿಸಿದವರು ಅತ್ರಿ 
ಗಳು ಎಂದು ಹೇಳಿದೆ.. ಅಥರ್ವ ನೇದದಲ್ಲಿಯೂ, ಈ ಸೂರ್ಯನನ್ನು ಕಂಡುಹಿಡಿದು ಆಕಾಶದಲ್ಲಿ ಸ್ಥಾಪಿಸಿದ 
ವಿಷಯ ಪ್ರಸ್ತಾಪಿತವಾಗಿದೆ (ಅವೇ. ೧೩-೨-೪, ೧೨, ೩೬). ಶತೆಸಥಬ್ರಾಹೆ ಣದಲ್ಲಿ, ಅತ್ರಿಯು ತಮಃಕಪ್ರ 
ಹಾರಕನಾದ ಪುರೋಹಿತ (ಶ. ಬ್ರಾ. ೪-೩-೪-೨೧), ವಾಗ್ದೆ ವತೆಯಿಂದ ಜನಿಸಿದವನು (೧-೪-೫-೧೩) ಮತ್ತು 
ಅವನೇ ವಾಗ್ದೇವತೆಯೆಂತಲೂ (೧೪-೫-೨. ೫) ಹೇಳಿದೆ. 


' ಖಗ್ರೇದಸಂಹಿತಾ 677 


ಜಾ Rm, 








ಸಾಗ CY mA NN 


ಬದನೆಯ ಮಂಡಲ ಪೂರ್ತಿ ಯಾಗಿ ಅತ್ರಿಯುಷಿ ದ್ದ ಷ್ಟವು ಅತ್ರಿ ಆಥವಾ ಅತ್ರಿಗಳೇ ಐದನೆಯ ಮಂಡಲದ 
ಮಂತ್ರದ್ರಸಷ್ಟಗಳು. ಎಕವಚನ ಅಥವಾ ಬಹುವಚನದಲ್ಲಿರುವ ಅತ್ರಿ ಸದ ಪ್ರಯೋಗದಲ್ಲಿ ಕಾಲುಭಾಗ ಈ 
ಮಂಡಲದಲ್ಲಿಯೇ ಇಜೆ. ಅತ್ರಯಃ ಎಂಬ ಬಹುವಚನ ಪದದಿಂದ ಆ ಗೋತ್ರದ ಖುಹಿಗಳು ಉದ್ದಿಷ್ಟರು. 


ಅದ್‌ (ತಿನ್ನು) ಧಾತುವಿನಿಂದ ನಿಷ್ಟ ನ್ಹವಾಗಿರಬಹುದು. ಅತ್ರಿನ್‌ (ನುಂಗುವವನು) ಎಂಬ ಪದನು 
ಈ ಧಾತುವಿನಿಂದ ನಿಷ್ಟನ್ನನಾಗಿ, ರಾಕ್ಷಸಾದಿಗಳಿಗೆ ವಿಶೇಷಣವಾಗಿ ಖುಗ್ರೇದದಲ್ಲಿ ಉಪಯೋಗಿಸಲ್ಪಟ್ಟಿದೆ. 
ಪ್ರಾಯಶಃ ಈ ಅರ್ಥದಲ್ಲಿಯೇ, ಅತ್ರಿ ಎಂಬುದು ಅಗ್ನಿಗೆ ವಿಶೇಷಣವಾಗಿರುವುದು (೨-೮-೫). ಅತ್ರಿ ಪದದೆ 
ಜೊತೆಗೆ ಸಪ್ತೆವಧ್ರಿ ಎಂಬ ನದಯುಕ್ತವಾಗಿ ಸುಮಾರು ನಾಲ್ಕು ಕಡೆ ಬಂದಿದೆ. ಸಪ್ತವಧ್ರಿಯು ಅಶ್ವಿನೀ 
ದೇವತೆಗಳ ಅಶ್ರಿತ; ಇವನನ್ನೇ ಬಂಧೆನದಿಂದ ವಿಮೋಚನೆ ಮಾಡಬೇಕೆಂದು ಅಶ್ವಿನೀ ಜೀವತೆಗಳು ಪ್ರಾರ್ಥಿತೆ 
ರಾಗಿದಾರೆ (೫-2೮-೫, ೬) ಮತ್ತು ಸಸ್ತವಧ್ರಿಯು ಅಗ್ನಿಯ ಅಲುಗನ್ನು (ಜ್ವಾಲೆ) ತನ್ನ ಸ್ತುತಿಯಿಂದ ಹೆರಿತೆ 
ವನ್ನಾಗಿ ಮಾಡಿದನು (೮-೬೨-೮). ಸುಡುತ್ತಿದ್ದ ಗರ್ತಪ್ರದೇಶವನ್ನು ಅತ್ರಿಸಪ್ತವಧಿಗೋಸ್ಟರನೇ, ಅಶ್ವಿನೀ 
ದೇವತೆಗಳು ಹಿತವಾಗಿರುವಂತೆ ಮಾಡಿದುದು (೧೦-೩೯-೯). ಪ್ರಾಯಶಃ, ಅತ್ರಿ ಮತ್ತು ಸಪ್ತ ನಧ್ರಿಗೆಳು 
ಒಂದೇ ವ್ಯಕ್ತಿಯ ಎರಡು ಹೆಸರುಗಳಿರಬಹುದು. ; 

ಕಣ್ವ ಮೊದಲಾದವರು. 
ಬು 

ಈ ಹೆಸರು ಸುಮಾರು ಅರವಶ್ತು ಸಲ ಬಂದಿದೆ. ಈತನೂ ಒಬ್ಬ ಪುರಾತನ ಖುಸಿ ಮತ್ತು 
ಕಣ್ಬರು ಅವನ ನಂಶೀಕರು. ಏಕವಚನ ಬಹುವಚನಗಳಲ್ಲಿ ಸುಮಾರು ಸಮವಾದ ಪ್ರಯೋಗಗಳಿನೆ, 
ಕಣ್ಣನು ನೃಷದನ ಮಗ (೧೦-೩೧-೧೦). ಅದರಿಂದಲೇ ಅವನಿಗೆ ನಾರ್ಷದನೆಂದು ಹೆಸರು (೧.೧೧೭.೮ 


ಅ. ವೇ. ೪-೧೯-೨). ಪ್ರಪಂಚದ ಮೂಲಪುರುಷರಾದ ಮನು, ಅಂಗಿರಸರು ಮೊದಲಾದವರ ಪಟ್ಟ ಯೊಂದ 
ರಲ್ಲಿ ಕಣ್ವರ ಹೆಸರೂ ಸೇರಿದೆ (೧-೧೩೯-೯). ಕಣ್ವ ಮೊದಲಾದವರಿಗೆ ಅಗ್ನಿಯು ದೇವತೆಗಳಿಂದ “ದತ್ತ ವಾ 


ಯಿತು. ಅವರಿಂದ ಉದ್ದೀವಿತನಾದ ಅಗ್ಟಿಯು ಅವರುಗಳನ್ನು ಅನುಗ್ರಹಿಸದನು (೧-೩೬-೧೦, ೧೧, ೧೭). 
ಅಗ್ನಿಯು ಕಣ್ವ, ಅತ್ರಿ, ತ್ರಸದಸ್ಯು ಮೊದಲಾದವರಿಗೆ ಯುದ್ಧದಲ್ಲಿ ಸಹಾಯಮಾಡಿದನು (೧೦-೫೦-೫), ಮತ್ತು 
ಅವನು ಕಣ್ವಾದಿಗಳಿಗೆ ನಾಯಕ ಮತ್ತು ಮಿತ್ರ (೧೦-೧೧೫-೫). ಇಂದ್ರನು ಕಣ್ವ, ತ್ರಸದಸ್ಯು ಮೊದಲಾದವ 
ರಿಗೆ ಸುವರ್ಣ ಮತ್ತು ಗೋವುಗಳನ್ನ ನುಗ್ರಹಿಸಿದನು (ವಾ. ೧-೧೦ ; ೨-೧೦) ; ತುರುಶ್ವ ಮತ್ತು ಯಡುಗಳಿಂದ 
ಯುಕ್ತನಾದ ಕಣ್ಪನಿಗೆ ಮರುತ್ತುಗಳು ಸಂಪತ್ತನ್ನು ದಯಪಾಲಿಸಿದರು (೮-೭-೧೮). ಅಶ್ವಿನೀದೇವತೆಗಳು, 
ಕಣ್ತನಿಗೆ ಅನೇಕ ಸಲ ಸಹಾಯ ಮಾಡಿದಾರೆ (೧-೪೭-೫; ೧-೧೧೨-೫; ೮-೫-೨೫ ; ೮-೮-೨೦). ಅಶ್ವಿನೀ 
ದೇವತೆಗಳಿಂದ ಉದ್ಧರಿಸಲ್ಪಟ್ಟಾಗ, ಕಣ್ಣನು ಅಂಧನಾಗಿದ್ದ ನು. (೮-೫-೨೩) ; ಅವರು ಅವನಿಗೆ ಕಣ್ಣನ್ನು 
ಕೊಟ್ಟರು (೧-೧೧೮-೭). | 

ಎಂಟನೆಯ ಮಂಡಲದ ಬಹಳ ಭಾಗಕ್ಕೆ ಕಣ್ಣರೇ ಖಯಸಿಗಳು. ಮಂತ್ರಗಳಲ್ಲಿಯೇ ಖುಹಿಗಳೆ ಹೆಸರು 
ಕೆಣ್ವಕಿಂದು ಇದೆ. ಆದರೆ" ಅಂಥೆನಾದ ಕಣ್ಣ'ನ ವಿಷಯ ಪ್ರಸ್ತಾನವಿತವಾಗಿಲ್ಲ. ಅಂಥ ಕಣ್ವನು, ರಾತ್ರಿಯ 


ಕಾಲದ ಸೂರ್ಯ ಅಥವಾ ನಿಗೂಢನಾದ ಅಗ್ನಿ ಅಥವಾ ಸೋಮನೆಂದು ಕೆಲವರು ಅಭಿಪ್ರಾಯಪಡುತ್ತಾಕಿ.. 


ಮೇಧ್ಯಾತಿಥಿ 
(ಮೇಧಾತಿಧಿ). ಕಣ್ತವಂಶದವನು ಮತ್ತು ಕಾಣ್ವನೆಂದೂ ಹೆಸರು (೮.೨.೪೦ ). ಒಂಭತ್ತು 
ಸಲ ಈ ಹೆಸರು ಬಂದಿದೆ. ಅನರೂಪವಾಗಿ, ಪೂರ್ವಿಕರ ಪಟ್ಟಿಗಳಲ್ಲಿ, ಕಣ್ವ ಮೊದಲಾದವರೊಡನೆ 


678 ಸಾಯಣಭಾಸ್ಯಸಹಿತಾ 











ಜ್‌ p ಮ SR MALU YS SAL NL Ty 6 


ಪ್ರಯೋಗವಿದೆ (೧-೩೬-೧೦, ೧೧, ೧೭). ಯಜ್ಞಸಂಬಂಧೆವಾದ ಅತಿಥಿಯುಳ್ಳನನು (ಅಂದರೆ ಅಗ್ನಿ) ಎಂದು 
ಈ ಪದಕ್ಕೆ ಅರ್ಥವಾಗುತ್ತದೆ. ಪ್ರಿಯಮೇಧಾ-- ಕಣ್ವಾದಿಗಳ ಜೊತೆಯಲ್ಲಿ ಐದಾರು ಕಡೆ ಬಂದಿಡೆ (೮-೫೨೫). 
ಅನನ ವಂಶಜರಿಗೆ ಪ್ರಿಯಮೇಥೆರೆಂದು ಹೆಸರು. 

| ಇಂದ್ರ ಸಂಬಂಥೆವಾದ ಇತಿಹಾಸಗಳಲ್ಲಿ ಈ ಯೋಧನ ಪರಿಚಯವಾಗುತ್ತದೆ. ಸುಮಾರು ಅರವತ್ತು 
ಸಲ ಪ್ರಸಕ್ತ ವಾಗಿದೆ. ಒಂದೇ ಒಂದು ಸಲ ಮಾತ್ರ ಬಹುವಚನದಲ್ಲಿ, ಇಂದ್ರನನ್ನು ಉದ್ದೇಶಿಸಿ ಗಾನಮಾಡುವ 
ಗಾಯೆಕರು ಎಂಬರ್ಥದಲ್ಲಿ ಪ್ರಯೋಗವಿದೆ (೭-೨೫-8). ಅರ್ಜುನ ಎಂಬುವನ ಮಗನಾದುದರಿಂದ ಅರ್ಜು 
ನೇಯ ಎಂತಲೂ ಹೆಸರು (೧-೧೧೨-೨೩). ಇನನಿಗೆ ದಸ್ಯುವಿನೊಡನೆ ಹೋರಾಟದಲ್ಲಿ ಇಂದ್ರನ ಸಹಾಯ 
ಹಡೆದ ಮೆಗನೊಬ್ಬನಿದಾನೆ (೧೦-೧೦೫-೧೧). ಕುತ್ಸನು ಯುವಕ ಮತ್ತು ತೇಜಸ್ವಿ (೧-೬೩-೩). ಗರ್ತದನ್ನಿ 
ಬೀಳಿಸಲ್ಪಟ್ಟಾಗ, ಇಂದ್ರನನ್ನು ಸಹಾಯ ಮಾಡೆಂದು ಪ್ರಾರ್ಥಿಸಿದ ಖುಹಿಯು ಈತನೇ (೧-೧೦೬-೬). 
ಕುತ್ಸನೂ ಮತ್ತು ಇಂದ್ರನೂ ಒಂದೇ ರೆಥದಲ್ಲಿ ಸಂಚರಿಸುತ್ತಾರೆ (೪-೧೬-೧೧ ; ೫-೨೯-೯) ; ಇಂದ್ರನು ಕುತ್ತ 
ನನ್ನು ಗಾಳಿಯಲ್ಲಿ ತೇಲಿಸಿಕೊಂಡು ಹೋಗುತ್ತಾನೆ (೫-೩೧-೮ ; ೮-೧-೧೧) ; ಅಥವಾ ತನ್ನ ಸಾರಥಿಯಾಗಿ 
| ಮಾಡಿಕೊಳ್ಳುತ್ತಾನೆ (೨-೧೯-೬ ; ೬-೨೦-೫). ಕುತ್ಸನು ಇಂದ್ರನಂತೆಯೇ ಇದಾನೆ (೪-೧೬-೧೦) ; ಇಂದ್ರಾ 
ಕುತ್ಸರೆಂಬ ದೇವತಾದ್ವಯವು ರಥದಲ್ಲಿ ಆಗೆನಿಸಬೇಕೆಂದು ಪ್ರಾರ್ಥಿತವಾಗಿದೆ (೫-೩೧-೯). 


ಶುಷ್ಣ ಎಂಬ ಶತ್ರುವನ್ನು ಪರಾಜಯಗೊಳಿಸುವ ಸಂದರ್ಭದಲ್ಲಿ ಇಂದ್ರ ಮತ್ತು ಕುತ್ಸರು ಒಟ್ಟಾಗಿ 
ಸೇರುತ್ತಾರೆ. ಕುತ್ಸಥಿಗೋಸ್ಫರ ಇಂದ್ರನು ಶುಸ್ಹೆ ನನ್ನು ಹೊಡೆದನು (೧-೬೩-೩; ೧-೧೨೧-೯ ; ೪-೧೬-೧೨; 
೬೨೬-೩); ಶುಷ್ಪ ನಿಗೆ ಸ್ರತಿಕಕ್ಷಿಯಾದ *ಕುಶ್ಸನಿಗೆ ಸಹಾಯ ಮಾಡಿದನು (೧-೫೧-೬); ಶುಷ್ಜ ನನ್ನು ಕುತ್ಪನಿಗೆ 
ಅಧೀನಪಡಿಸಿದನು (೭-೧೯-೨); ಅಥವಾ ಕುತ್ಸ ಮೆತ್ತು ಇತರ ದೇವತೆಗಳಿಂದ ಯುಕ್ತ ಸಾಗ್ಗಿ ಶುಸ್ಚನನ್ನು 
ಸಂಪೂರ್ಣವಾಗಿ ಹೆರಾಭನಗೊಳಿಸಿದನು (೫-೨೯-೯). : ಕುಶ್ಸನ ಪಕ್ಷವನ್ನು ವಹಿಸ್ಕ ಶುಷ್ಣನ ಮೇಲೆ 'ಯುದ 
೯ ಇ. 
ಮಾಡೆಂದು (೬-೩೧-೩) ಅಥವಾ ಕುತ್ಸನದ್ದು ಶುಷ್ಹನ ವಧೆಗೋಸ್ಫರ ಕರತರಬೇಕೆಂದು (೧-೧೭೫-೪) ಇಂದ್ರ 
ನನ್ನು ಪ್ರಾರ್ಥಿಸಿದೆ. ಇಂದ್ರನು ಕುತ್ಸನಿಗೋಸ್ಕರ ದೇವತೆಗಳ ಮೇಲೂ (೪-೩೦-೨ರಿಂದ ೫), ಅಥವಾ ಗಂಧೆ 
ರ್ನರ ಮೇಲೂ (೮-೧-೧೧), ಯುದ್ಧ ಮಾಡುತ್ತಾ ನೆ. ಸೂರ್ಯ ರಥವನ್ನು ಕದಿಯುನುದೇ ಶುಷನೊಡನೆ ಯುದ್ಧ 
ಮಾಡುವುದರ ಪರಿಣಾಮ (೧-೧೭೫-೪ ; ೬-೩೧-೩). ಶತ್ರುಗಳಿಂದ ಪೀಡಿತನಾದ ಕುತ್ಸನಿಗೋಸ್ಫರಲೇ, 
ಇಂದ್ರನು ಸೂರ್ಯರಥದ ಚಕ್ರವನ್ನು ಕಿತ್ತು (೪-೩೦-೪), ಕುಶ್ಸನು ಉಪಯೋಗಿಸಲೆಂದು, ಅವನಿಗೆ ಕೊಟ್ಟನು. 
(೫-೨೯-೧೦). ಇಂದ್ರನು ಮನುಷ್ಯರ ಸುಖಕ್ಕೋಸ್ಪರ ಸೂರ್ಯನನ್ನು ಸಂಪಾದಿಸಿದನು ನಂಬುಡ ಸೂರ್ಯನನ್ನು K 
ಚಲಿಸದಂತೆ ಮಾಡಿದನೆಂದು ಉಕ್ತವಾಗಿರುವಂತೆ ಕಾಣುತ್ತದೆ (೧-೧೨೧-೧೦; ೧೦-೧೩೮-೩ಗಳನ್ನು ಹೋಲಿ 
ಸಿರಿ). ಸೂರ್ಯನನ್ನು ಜಯಿಸಿ, ಇಂದ್ರನು ಸಾರಥಿಯಾದ ಕುತ್ಸನ ಸಂಚಾರಕ್ಕೆ ಅಗಲವಾದ ದಾರಿಯನ್ನು 
ಮಾಡಿದನು (೬೨೦-೫). | ಕುತ್ಸನಿಂದ ಯುಕ್ತನಾಗಿ, ದುಷ್ಟರನ್ನು ಧ್ರೈಂಸಮಾಡಿ, ಸೂರ್ಯನ ಚಕ್ರವನ್ನು ಉರು 
ಳುವಂತೆ ಮಾಡಬೇಕೆಂದು ಪ್ರಾರ್ಥಿಸಿದೆ. (೪-೧೬-೧೨). ಶುಷ್ಣನಲ್ಲದೆ, ಇತರ ಶತ್ರುಗಳೂ (ತುಗ್ರ, ಸ್ಮದಿಭ 
ಮತ್ತು ವೇತಸುಗಳು) ಕುತ್ಸನಿಗೆ ಇಂದ್ರನಿಂದ ವಶಸಡಿಸಲ್ಪಟ್ಟರು (೧೦-೪೯-೪). 


ಇಂದ್ರನಿಂದ ಸಹಾಯಪಡೆದವನ್ನ್ಕೂ ಅವನ ಪ್ರೀತಿಪಾತ್ರನೂ ಆದ (೧-೩೩-೧೪) ಕುತ್ಸನು 
ಒಂದೊಂದು ಸಲ ಇಂದ್ರನ ಶತ್ರುವಾಗಿ ಕಾಣುತ್ತಾನೆ. ಕುತ್ಸ, ಆಯು ಮತ್ತು ಅತಿಥಿಗ್ವರ ಯೋಧೆರನ್ನು 


ಖುಗ್ರೇದಸಂಹಿತಾ 6179 





ನ ವದ 





ಇಂದ್ರನು ಬಡಿದು ಉರುಳಿಸಿದನು (೨-೧೪-೭), ಆಯು, ಕುತ್ಸ ಮತ್ತು ಅ ಥಿಗ್ನರನ್ನು ನೀಡಿಸಿದದು (ವಾಲ. 
೫-೨), ಈ ಮೂವರನ್ನೂ ತೂರ್ವಯಾಣನೆಂಬ ತರುಣನಾದ ರಾಜನಿಗೆ ಹಿಡಿದುಕೊಬ್ಬ ನು (೧-೫೩-೧೦) ಅಥವಾ 
ಆ ರಾಜನಿಗೋಸ್ಟರ, ಮೂವರನ್ನೂ ಹೊಡೆದು ನೆಲಕ್ಕುರುಳಿಸಿದನು (೬- ೧-೧) ನಿರುಕ್ತದಲ್ಲಿ (೨-೨೦) 
ಕುತ್ಸ ಎಂಬುದು ನಜ್ರಾಯುಧದ ನಾಮಗಳ ಒಂದು. 


ಕಾವ್ಯ ಉಶನಾ 


ಉಶನಾ ಎಂಬ ಖುಷಿಯ ಹೆಸರು ಹನೊಂದು ಕಣೆ ಪ್ರಸಕ್ಷವಾಗಿದೆ. ಎರಡು ಸಲ ಕನಿ ಎಂಬು 
ದಾಗಿಯೂ, ಐದು ಸಲ ಕಾವ್ಯ ಎಂಬುದಾಗಿಯೂ ಕರೆಯಲ್ಪ ಟ್ರಿ ದಾನೆ. ಜ್ಞಾನವು ಅವನೆ 
ನೈತಿಷ್ಟ್ಯ್ಯಃ ಬುದ್ಧಿಯ ಮಾತುಗಳನ್ನು ಹೇಳುತ್ತಿರುವ ಸೋಮನು ಉಶನನಿಗೆ ಉಪಮಿತನಾಗಿದಾನೆ (೯.೯೭.೬) 
ಮತ್ತು ಅದೇಕಾರಣದಿಂದ, ಸೋಮನೇ ಉಶನ ಎಂದೂ ಹೇಳಿದೆ (೯-೮೭-೩). ಕಾವ್ಯ ಉಕನನೇ ಅಗ್ನಿಯನ್ನು 
ಯಜ್ಞದಲ್ಲಿ ಹೋತೃಸ್ಥಾ ನದಲ್ಲಿ ಸ್ಥಾಪಿಸಿದನು (೮-೨೩-೧೩), ಅವನೇ ಗೋವುಗಳನ್ನು ಈ ಕಡೆ (ಭೂಮಿಯ 
ಕಡೆ) ಓಡಿಸಿದನು (೧-೮೩-೫). ಅವನು ಇಂದ್ರನ ಆಶ್ರಿತ (೬-೨೦-೧೧) ; ಇಂದ್ರನು ಅವನ ಸಹವಾಸದಲ್ಲಿ 
ಸಂತೋಷದಿಂದ ಇದ್ದನು (೧-೫೧-೧೧) ; ಕುಶ್ಸ, ಉಶನಾ ಮೊದಲಾದವರೂ, ತಾನೂ ಒಂದೇ ಎಂದು 
ಇಂದ್ರನೇ ಹೇಳಿಕೊಂಡಿದಾನೆ (೪-೨೬-೧). ಕುತ್ಸ ಸಹಚರಿತನಾಗಿ, ಇಂದ್ರನು ಶುಷ್ಣನನ್ನು ನಿರ್ಮೂಲ 
ಮಾಡುವುದರಲ್ಲಿ, ಉಶನನೂ ಭಾಗವಹಿಸಿದ್ದನೆ (೫-೨೯-೯). ವೃತ್ರಾಸುರ ವಧೆಗೆ ಉಪಯೋಗಿಸಿದ ವಜ್ರಾ 
ಯುಧೆ ರಚನೆಯಲ್ಲಿಯೂ ಉಶನನ ಕೈವಾಡವಿತ್ತು (೧-೧೨೧-೧೨; ೫-೩೪-೨; ೧-೫೧-೧೦ನ್ನು ಹೋಲಿಸಿ). 


| ಇನ್ನೂ ಅನೇಕ ಪುರಾತನ ಖುಸಿಗಳು ಹೇಳಲ್ಪ ಟ್ರಿದಾರೆ. ಗೋತಮೃ ವಿಶ್ವಾಮಿತ್ರ, ವಾಮದೇವ, 
ಭರದ್ವಾಜ ವಸಿಷ್ಠ ಮೊದಲಾದವರು, ಅವರಲ್ಲಿ ಕೆಲವರು. ಇವರು ಅಥವಾ ಇವರ ವಂಶಜರು, ಕ್ರಮವಾಗಿ, 
ಎರಡು, ಮೂರು, ನಾಲ್ಕು ಆರು ಮತ್ತು ಏಳನೆಯ ಮಂಡಲದ ಮಂತ್ರೆಗಳಿಗೆ ಖುಷಿಗಳು. ಖುಗ್ರೇದದಲ್ಲಿ 
ಅನೇಕ ಸಲ ಪ್ರಸಕ್ತರಾಗುವ ಖುಹಿಗಳಲ್ಲಿ ಅಗಸ್ತ $ನೂ ಒಬ್ಬ ನು. ಪ್ರಸಿದ್ಧ ರಾದ ಪುರಾತನ ಯೋಧರಲ್ಲಿ, 
ಸುದಾಸ್ಕ ಪುರುಕುತ್ಸ ಮತ್ತು ಅವನ ಮಗ ತ ತ್ರಸದಸ್ಯ್ಯು, ಮತ್ತು ದಿವೋದಾಸ ಅತಿಥಿಗ್ಟ ಇವರುಗಳು, ಕೆಲವರು, 


ಹಂದೆ ಪ್ರಸಕ್ತರಾಗಿರುವ ಖುಷಿಗಳ್ಳು ಯಜ್ಞ ಕರ್ಮಗಳಲ್ಲಿ ಎಷ್ಟು ಪ್ರಾ ತ್ರಮುಖ್ಯತೆಯನ್ನು ಪಡೆದಿದ್ದ 
ರೆಂಬುದನ್ನು ಪ್ರ ತಿಪಾದಿಸುವುದಕ್ಕೋಸ್ಟರ, ಬಹಳ ಪುರಾತನರು, ಮಾನವ ವ ವರ್ಗಕ್ಕೆ' ಮೂಲಪುರುಷರು, ಅಮಾ 
ನುಷ ಕರ್ಮಗಳನ್ನು ಮಾಡಿದವರು, ದೇವತೆಗಳಿಗೆ ಸಮಾನರಾಗಿ ಅವರ ಕಾರ್ಯಗಳಲ್ಲಿ ಭಾಗವಹಿಸಿದವರು, 
ಇತ್ಯಾದಿಯಾಗಿ ಚಿತ್ರಿಸಿದಾರೆ ಎಂದು ಹೇಳಬಹುದೇ ಹೊರತು ಇವರುಗಳು ನಿಜವಾಗಿ ಪ್ರಕೃತಿಯ ನಾನಾ ಅಂಶ 
ಗಳನ್ನು ಪ್ರಕಿಬಿಂಬಿಸುತ್ತಾರೆ ಮತ್ತು ದೇವತೆಗಳೇ ಛನ್ನರಾಗಿ ಭೂಮಿಗೆ ಇಳಿದು ಬಂದು ಈ ರೂಪದಲ್ಲಿ 
ಸಂಚರಿಸುತ್ತಿದ್ದಾರೆ ಎಂದು ಹೇಳುವುದು ಅಷ್ಟು ಸಾಧುವಾಗಿ ಕಾಣುವುದಿಲ್ಲ. | 


1 


ಸ್ರಾಣಿಗಳು ಮತ್ತು ನಿರ್ಜೀವ ವಸ್ತುಗಳು. 

ವೈದಿಕ ಇತಿಹಾಸಗಳಲ್ಲಿ ಪ್ರಾಣಿಗಳಿಗೂ ತಕ್ಕಮಟ್ಟಿನ ಶ್ರೇಷ್ಠವಾದ ಸ್ಥಾನವಿದೆ. ಈ ಇರಿಹಾಸ 
ಗಳನ್ನು ಪರಿಶೀಲಿಸಿದರೆ, ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸಗಳು ಹೆಚ್ಚಾಗಿ ವ್ಯಕ್ತವಾಗಿಲ್ಲ. 
ಜೀವತೆಗಳಿಗೂ ನಾನಾ ಪ್ರಾಣಿಗಳ ರೂಪಗಳು ಉಂಟು. ಉತ್ತಮ ದೇವತೆಗಳೇ ಒಂದೊಂದು ಸಲ ಪ್ರಾಣಿ 
ಗಳ ರೂಪಗಳನ್ನು ಥರಿಸುವುದುಂಟು, ಅಂದಮೇಲೆ ಗೋವು ಮೊದಲಾದ ಉಪಯುಕ್ತವಾದ ಪ್ರಾಣಿಗಳ 


680 ಸಾಯಣಜಾನ್ಯೃ ಸಹಿತಾ 


ರೂಪಧಾರಿಗಳಾದ ಅತಿಮಾನುಷ ವ್ಯಕ್ತಿಗಳು ನಡ್ಡುನೆ ವರ್ಗದವರೆಂದೂ ಮತ್ತು ಓಏಂಸ್ರ ಜಂತುಗಳ ರೂಪವುಳ್ಳ 
ವರು ಅವರಿಗಿಂತ ಕಡಿಮೆ ಅಥವಾ ರಾಕ್ಷೆಸ ಸ್ವಭಾವದವರು ಎಂದೂ ಭಾವನೆಯಿದೆ. ಅಲ್ಲದೇ ಮನುಷ್ಯನಿಗೆ 
ಉಪಯುಕ್ತವಾದ ಚತುಷ್ಪಾದ ಜಂತುಗಳು ಅವನೆ ಸುತ್ತುಮುತ್ತಲೂ ವಾಸಿಸುವಂತೆ, ದೇವತೆಗಳ ಸಮಾನದೆ 
ಯೂ ದೇವಲೋಕದ ಪ್ರಾಣಿಗಳು ಇನೆಯೆಂದೇ ನಂಬಿಕೆ. ಕಡೆಯದಾಗಿ, ಯಾಗಗಳಲ್ಲಿ ಕೆಲವು ಪ್ರಾಣಿ 
ಗಳು, ಅಯಾ ಅ ಕೃತಿವಿಶಿಷ್ಟರೆಂದು ಸರಿಗಣಿತರಾದ ದೇವತೆಗಳ ಪ್ರತಿನಿಧಿಗಳಾಗಿ ಉಪಯೋಗಿಸಲ್ಪಟ್ಟಿವೆ. 
ಈ ಪ್ರತಿನಿಧಿ ಪೂಜಿ ಈಜಿಗೆ ಹೆಚ್ಚು ಬಳಕೆಯಿಲ್ಲ, ಏಕೆಂದರೆ, ದೇವತೆಗಳು ಮಹಾನುಹಿಮರು, ಸ್ವರ್ಗಲೋಕ 
ವಾಸಿಗಳು ತಮ್ಮ ಸಾಮರ್ಪ್ಯನಿಂದ ಯಾಗಶಾಲೆಗೆ ಆದೃಶ್ಯರಾಗಿಯೇ ಬಂದು ತನ್ಮು ಹನಿರ್ಭಾಗಗಳೆನ್ನು 
ಸ್ಟೀಕರಿಸುತ್ತಾರೆ ಎಂಬ ಉದಾತ್ತಭಾವನೆಗೆ ಇದರಿಂದ ಚ್ಯುಕಿಯಾದೀತೆಂಬ ಭಯವಿದೆ, 


ಅಶ್ವ ದಧಿಕ್ರಾ 


ದೇವತೆಗಳ ರಥವಾಹೆಕಗೆಳಾದ ಅಶ್ವಗಳಲ್ಲದೆ, ಕೆಲವು ಅಶ್ವಗಳನ್ನು ನೈಯಕ್ತಿಕವಾಗಿ : ನಿರ್ದೇಶಿ 
ಸುವುದುಂಟು, ಇಂತಹ ವೈಶಿಷ್ಟ್ಯವುಳ್ಳಿ ಅಶ್ವಗಳಲ್ಲಿ ಮುಖ್ಯನಾದುಡು ದಧಿಕ್ರಾ ಎಂಬುದು. ನಾಲು 
ಸೂಕ್ತಗಳಲ್ಲಿ ಈ ಅಶ್ವದ ಪ್ರಸ್ತಾಪವಿದೆ ( ೪.೩೮, ೩೪, ೪೦; ೭-೪೪), ಅವುಗಳಲ್ಲಿ ದಧಿಕ್ರಾ ಎಂಬು 
ದಾಗಿ ಹನ್ನೆರಡು ಸಬ ದಧಿಕ್ರಾವನ್‌ ಎಂಬುದಾಗಿ ಹತ್ತು ಸಲ. ಇತರ ವೇದಗಳಲ್ಲಿ ಇದರ ಪ್ರಸ್ತಾಪವಿಲ್ಲವೇ. 
ಇಲ್ಲವೆನ್ನಬಹುದು. ದಧಿಕ್ರಾ ಎಂಬುದು ಒಂದು ಕುದುರೆಯ ಹೆಸೆಕಿಂಬುದಕ್ಕೆ, ನಿರುಕ್ತದಲ್ಲಿ ಇದನ್ನು ಅಶ್ವ 
ನಾಮಗಳಲ್ಲಿ ಒಂದಾಗಿ ಸೇರಿಸಿರುವುದೇ ಸಾಕ್ಷಿ (ನಿ. ೧-೧೪). ಅದು ಬಹೆಳ ವೇಗಶಾಲಿ (೪-೩೮೨, ೯ ; 
೪-೩೯-೧); ಅನೇಕ ರಥಗಳ ಸಾಲಿನಲ್ಲಿ ಮೊದಲನೆಯ ಅಶ್ಚವಾಗಿದೆ ( ಪ.೪೪-೪) ; ರಥಗಳನ್ನು ನಾಶನ 
ಕಾಡುತ್ತದೆ. ಮುತ್ತು ವಾಯುವೇಗದಿಂದ ಓಡುತ್ತದೆ ( ೪.೩೮-೩ ). ಅದರ ನೇಗನನ್ನು ಜನರೆಲ್ಲರೂ 
ಪ್ರಶಂಶಿಸುತ್ತಾರೆ (೪-೩೮-೯, ೩). ರಸ್ತೆಗಳ ತಿರುವುಗಳಲ್ಲಿಯೂ ಧಾವಿಸುತ್ತದೆ. (೪-೪೦-೪). ಇದಕ್ಕೆ ರೆಕ್ಸೆ 
ಗಳೂ ಉಂಟು. ಅದು ಪಕ್ಷಿಯಂತೆ ಇಡೆ. ಮತ್ತು ಅದರ ಪಕ್ಷಗಳು ಒಂದು ಪಕ್ಷಿಯ ಅಥವಾ ಶ್ಯೇನ ಪಕ್ಷಿಯ 
ನಕ್ಷಗಳಿಗೆ ಹೋಲಿಸಲ್ಪಟ್ಟಿವೆ (೪.೪೦-೨, ೩). ಮೇಲಿನಿಂದ ಬಂದು ಬೀಳುವ ಶೈೇನಶಕ್ಷಿಗೆ ಹೋಲಿಸಿದೆ 
ಮತ್ತು ಶ್ಯೇನವೆಂದೇ ಕರೆಯಲ್ಪಟ್ಟಣೆ (೪-೩೮-೫, ೨). ೪-೪೦-೫ರಲ್ಲಿ, ಬೆಳಕಿನಲ್ಲಿ ವಾಸಿಸುವ ಹೆಂಸ್ತ ಆಂತ 
ರಿಕ್ಷದಲ್ಲಿರುವ ವಸ್ಕು ವೇದಿಕೆಯ ನೇೇಲೆ ಆಸೀನನಾಗಿರುವ ಹೋತ, ಮನೆಯಲ್ಲಿ ಸುಖವಾಗಿ ಅಸೀನನಾಗಿರುವ 
ಅತಿಥಿ ಮೊದಲಾಗಿ ಅಗ್ನಿಗೆ ಅನ್ವಯಿಸುನ ವಿಶೇಷಣಗಳಿಂದ, ಈ ಅಶ್ವವು ವರ್ಣಿತವಾಗಿದೆ. 


) ನೀಕ್ಕ ದಸ್ಕುಗಳನ್ನು ಹೊಡೆಯುತ್ತಾನೆ ಮತ್ತು ಜಯಶಾಲಿಯಾಗುತ್ತಾನೆ 
(೪-೩೮-೧, ೨, &, ೭). ಸಹಸ್ರಾರು ಜನೆಗಳನ್ನೆದುರಿಸಿ ಯುದ್ಧವಮರಾಡುವಾಗ್ಯ ಶತ್ರುಗಳು ಅವನಿಗೆ ಹೆದರು 
ತ್ರಾರೆ; ಯುದ್ಧಗಳಲ್ಲಿ ಕೊಳ್ಳೆ ಹೊಡೆಯುತ್ತಾನೆ ; ಯುದ್ಧಗಳಲ್ಲಿ ನಾನಾ ಪಂಗಡಗಳು ಅವನನ್ನುದ್ದೇತಿಸಿ ಕೂಗಿ 
ಕೊಳ್ಳುತ್ತನೆ (೪-೩೮-೮ ೫, ೪). ಒಂದು ಹಾರವನ್ನು ಧರಿಸಿಕೊಂಡು, ಧೊಳನ್ನೆಬ್ಬಿಸುತ್ತಾ, ತನ್ನ ಹುಬ್ಬು 
ಗಳ ಮೇಲಿಂದ ಅದು ಉದಡುರಿಸುತ್ತದೆ (೪.೩೮-೬, ೭). ಅದು ಎಲ್ಲಾ ಪಂಗಡಗಳಿಗೂ ಸೇರಿದೆ; ತನ್ನ 
ಸಾಮಥಣ್ಯದಿಂದ ಐರು ನಂಗಡಗಳನ್ನೂ, ಸೂರ್ಯನು ತನ್ನ ತೇಜಸ್ಸಿನಿಂದ ನೀರನ್ನಾನರಿಸಿರುವಂತೆ, ಆವರಿಸಿ 

ಕೂಂಡಿದೆ (೪-೩೮-೨, ೧೦, ೪).  ಜಯಶಾಲಿಯಾದ ಈ ಅಶ್ವವನ್ನು ಮಿಶ್ರಾವರುಣರು ಪೂರುಗಳಿಗೆ ಕೊಟ್ಟರು | 
(೪-೩೯೨ ; ೪-೩೮-೧, ೨ ಗಳನ್ನು ಹೋಲಿಸಿ); ಮನುಷ್ಯನ ಅನುಗ್ರಹಾರ್ಡವಾಗಿ ಅವರು ದಧಿಕ್ರಾ ಎಂಬ 
ಅಶ್ವವನ್ನು ಕೊಟ್ಟರು. 


ದಧಿಕ್ರನೂ ಒಬ 


ಖಗೆ "ದಸಂಹಿತಾ ೮81. 





A 4 ಲ ಗ 
ಕ ld ಸಳ್‌ ಹ ಫಾ ಿಿಾೈ ತೊ 








ಅರುಣೋದಯಕಾಲದಲ್ಲಿ ಅಗ್ನು ದ್ವೀಸನಮಾಡುವಾಗ, ದಧಿಕ್ರಾವನೆಂಬ ಅಶ್ವವನ್ನು ಸ್ತುತಿಸುತ್ತಾರೆ. 
೭.೪೧-೬) ಉಸೋದೇನಿಯರ ಜೊಶೆಯಲ್ಲಿ ಅವನೂ ಆಹೂಶನಾಗಿದಾನೆ. (೪-೩೯.೧ ; ೪-೪೦-೧) ದಧಿಕ್ರಾವ. 
ನಂತೆ ಯಜ್ಞಾ ಭಿಮುಖರಾಗಬೇಕೆಂದು ಉಸೋದೇವಿಯರನ್ನು ಪ್ರಾರ್ಥಿಸಿದೆ (೭-೪೧-೬). ನಿಯತವಾಗಿ. 
ಉಸಷೋದೇವಿಯೊಡಕೆ, ಅಸ್ಟೇ ಸಲ ಅಗ್ನಿಯೊಡನೆ ಮತ್ತು ಅಶ್ತಿನೀಡೇವತೆಗಳ್ಳು ಸೂರ್ಯ ಮತ್ತು ಇತರ ದೇವತೆ: 
ಗಳೊಡನೆ ಕೆಲವು ಸಲವೂ ಸ್ತು ತನಾಗಿದಾನೆ (೩-೨೦-೧, ೫ ; ೭-೯೪-೧ರಿಂದ ೪; ೧೦-೧೦೧-೧), ಆದರೆ ದಧಿ. 
ಕ್ರಾವವಿಗೇ ಮೊದಲನೆಯ ಅಹ್ವಾನ (೭-೪೪-೧). 


ಪದದ ಶಥಿಷ್ಪಕ್ತಿಯಿಂದ್ಯ ಈ ಅಶ್ವದ ಸ್ವಭಾವ ಮತ್ತು ಲಕ್ಷಣಗಳು ವನೂ ತಿಳಿದು ಬರುವುದಿಲ್ಲ. 
ಪದದ ಉತ್ತರ ಭಾಗಕ್ಕೆ (ಕ್ರಾ) ಚದುರಿಸುವ ಎಂದರ್ಥನಾಗಬಹುದು; ಎಂದರೆ ದಧಿಯನ್ನು-ಸೂರ್ಯೋದಯ. 
ಕಾಲದಲ್ಲಿ ಕಂಡುಬರುವ ಹಿಮವನ್ನುಚದುರಿಸುವವನು ಎಂದಾಗಬಹುದು. ಉದಿಸುತ್ತಿರುವ ಸೂರ್ಯನ ಮಂಡಲವೇ 
ದಧಿಕ್ರನಿರಬಹುದಂದು ಕೆಲವರ ಅಜಿಪ್ರಾಯೆ. ದಧಿಕ್ರನಿಗೆ ವಿಶೇಷ ಸಂಬಂಧವಿರುವುದು ಉಸೋದೇವಿಯೊಡಕೆ; 
ಸೂರ್ಯನಿಗೂ ಅಶ್ವ ಆಥವಾ ಸಕ್ಷಿಯೆಂದು ಅನೇಕ ವೇಳೆ ಹೆಸಂದಿ ಮತ್ತು ಅವನು ಯೋಧನ ಸ್ವಭಾವವುಳ್ಳೆವ 
ನೆಂದು ಒಂದೊಂದು ಕಡೆ ಉಕ್ತವಾಗಿದೆ. ಇವಗಳಿಂದಲ್ಕೂ ದಧಿಕ್ರಫು ಸೂರ್ಯಮಂಡಲಶೇ ಇರಬಹುದೆಂದು 
ಹೇಳಬಹುದು. ದಧಿಕ್ರಮ ಅಗ್ನಿಯ ರೂಪ ವಿಶೇಷವೆಂದು ಕೆಲವರ ಅಭಿಪ್ರಾಯ. ಮತ್ತು ಕೆಲವರು ಇದು. 
ದೇವತೆಯೇ ಅಲ್ಲ, ಒಂದು ಉತ್ತ ಮಾಶ್ವ ಎನ್ನುತ್ತಾರೆ. | | 


ದಧ್ಯೆ ಚ ಮತ್ತು ದಧಿಕ್ರ, ಈ ಎರಡು ಹೆಸರುಗಳಲ್ಲಿಯೂ ಒಂದು ಸಾಮ್ಯವಿದೆ ಮತ್ತು ದಧ್ಯಂಜೆ 
ನಿಗೂ ಅಶ್ವಶಿರಸ್ಸಾದುದಡರಿಂದ್ಯ ಸ್ಪಭಾವದನ್ಲಿಯೂ ಇಬ್ಬರಿಗೂ ಸಾಮ್ಯ ನಿರಬ ಹುದು, 


ತಾಶ್ಜ್ಯ್ಯೃ.--ದದಿಕ್ರನಿಗೆ ಸಂಬಂಧಿಸಿದ ಈ ಹೆಸರು ಎರಡೇ ಕಡೆ ಬರುತ್ತದೆ (೧೮೯.೬; 
೧೦-೧೭೮-೦)... ಮೂರು ಪುಕ್ಟುಗಳ ಒಂದು ಸೂಕ್ತವು ಇದನ್ನು ಸ್ತುತಿಸುತ್ತದೆ (೧೦-೧೭೮). ದೇವತೆಗಳಿಂದೆ 
ಪ್ರೇರಿತನಾಗುವ ಉತ್ತಮಾಶ್ಮೃ, ರಥಗಳನ್ನು ಧ್ವೈಂಸಮಾಡುವುದು (ಓ.೪೪-೪ನ್ನು ಹೋಲಿಸಿ), ವೇಗಶಾಲಿ ಮತ್ತು 
ಯುದ್ಧರಂಗಕ್ಕೆ ಅಭಿಮುಖವಾಗಿ ಓಡುತ್ತದೆ. ಇಂದ್ರನಿಂದ ದತ್ತ ವಾದುದು, ` (ದಧಿಕ್ರನಿಗೆ ಉಸಯೋಗಿಸಿರುವ 
ಪಡಗಳಿಂದಲೇ) ಐದು ಪಂಗಡಗಳನ್ನೂ ಅವರಿಸಿಕೊಳ್ಳುತ್ತಾನೆ (೪-೩೮-೧೦) ಎಂದು ಹೇಳಿದೆ. ಇದಕ್ಕೆ 
ಅರಿಷ್ಟನೇನಿ ಎಂತಲೂ ಹೆಸರು (೧-೮೯-೬). ಆದರೆ ವಾಜಸನೇಯಿ ಸಂಹಿತೆಯಲ್ಲಿ, ತಾರ್ಕ್ಷ್ಯ ಮತ್ತು ಗರುಡ 
ಗಳಂತೆ ಅರಿಸ್ಟನೇಮಿಯೂ ಒಂದು ಸ್ವತಂತ್ರವಾದ ಹೆಸರು (ನಾ. ಸಂ. ೧೫-೧೮). ಸಿರುಕ್ತದಲ್ಲಿ (ನಿ. ೧-೧೪). 
" ಪಾಕ್ಷ್ಷ್ಯ 'ವೂ ಅಶ್ವದ ನಾಮಗಳಲ್ಲಿ ಒಂದು, ಇತರ ವೇದಗಳಲ್ಲಿ " ತಾಕ್ಷ್ಯ್ಯ'ವು ಪಕ್ಷಿ ಎಂಬ ಅಭಿಪ್ರಾಯ: 
ವಿಜೆ; ಪುರಾಣಾದಿಗಳಲ್ಲಿ ಇದು ಗರುಡನ ಅನೇಕ ನಾಮಗಳಲ್ಲಿ ಒಂದು. ಪ್ರಾಯಶಃ ಇದು ಅಶ್ವರೂಪೀ ಸೂರ್ಯನ. 
ಹೆಸರಿರಬಹುದು. ತ್ರಸನಸ್ಯವ ಅಡವಾ ತೈಷಿ ಎಂಬ ಹೆಸರಿನ ವ್ಯಕ್ತಿಗೂ ಇದಕ್ಕೂ ಏನಾದರೊ ಸಂಬಂಧೆವಿರ 
ಬಹುದು (೮-೨೨-೭). ಈ ಆಧಾರದ ಮೇಲೆ ಕೆಲವರು, ತೃಷಿಯ ಎಂಬ ಒಂದು ಅಶ್ವವೇ ಈ ತಾಕ್ಷಣ್ಯನೆಂಡು. 
ಕೆಲವರು ಅಭಿಪ್ರಾಯಸಡುತ್ತಾರೆ, 


| ಪೈದ್ವಃ- ಅಶ್ಚಿನಿಗಳು ಪೇದು ಎಂಬುವನಿಗೆ ತಂದು ಕೊಟ್ಟ ಅಶ್ಚವೂ ಈ ಕಾಲ್ಪನಿಕ 'ಅಶ್ವಗಳಲ್ಲಿ 
ಒ೦ದು (೧-೧೧೯-೧೦; ೭-೭೧-೫), ಆದುದರಿಂದ ಇದಕ್ಕೆ ಸೈದ್ವ ಎಂದು ಒಂದು ಹೆಸರು (೧-೧೧೬-೬; ೯-೮೮-೪). 
ನೇದುನಿಕನ ಅಪ್ರಯೋಜಕ ಅತ್ವಕ್ಸ ಬದಲಾಗಿ ಉತ್ತಮಾಶ್ವವನ್ನು ಕೊಡುವುದೇ, ಈ ದಾನದ ಉದ್ದೇಶ 
(೧-೧೧೬-೬). ಅದು ಪ್ರ ಶಂಸಾರ್ಹವಾರುದು (0-೧೧೯-೧೦ ; ೧೦-೩೯.೧೦ ; ೪-೩೮.೨ನ್ನು ಹೋಲಿಸಿ) ; 
87 | 


682 ಸಾಯಣಭಾಷ್ಯಸಹಿತಾ 


ಭಗನಂತೆ (೧೦-೩೯-೧೦) ಇದೂ ಮನುಷ್ಯರಿಂದ ಸ್ತುತ್ಯವಾದುದು (೧-೧೧೬-೬). ಇಂದ್ರನಿಗೆ ಹೋಲಿಸಿದೆ 
(೧-೧೧೯-೧೦) ಮತ್ತು ಅಹಿಹೆನೆಂದು (ಸರ್ಹವನ್ನು ಕೊಲ್ಲುವವನು) ಹೆಸರು (೧-೧೧೭-೯ ; ೧-೧೧೮-೯ ; 
೯-೮೮-೪ನ್ನು ಹೋಲಿಸಿ); ಸಾಧಾರಣವಾಗಿ ಇದು ಇಂದ್ರಫಿಗೇ ಅನ್ವಯಿಸುವುದು. ಯುದ್ಧಗಳಲ್ಲಿ ಅಜೇಯನು 
ಮತ್ತು ಸ್ಪರ್ಗಾಭಿಲಾಹಿ (೧-೧೧೯-೧೦). ಇದೂ ಸೂರ್ಯನನ್ನೇ ಸೂಚಿಸುತ್ತದೆ ಎನ್ನ ಬಹುದು, 


ಏತೆಶ.--ನೇಗಶಾಲಿಯಾದ ಎ೦ಬರ್ಥದಲ್ಲಿ ಈ ಪದವು ಕೆಲವು ಸಲವೂ, ಹೆಚ್ಚಾಗಿ ಕುದುರೆಯನ್ನು 
ನಿರ್ದೇಶಿಸುವುದಳ್ಳೂ ಉಪಯೋಗಿಸಿದೆ. ಇದೇ ಪದವು ಬಹುವಚನದಲ್ಲಿ ಸೂರ್ಯಾಶ್ವಗಳನ್ನು ಸೂಚಿಸುತ್ತದೆ 
(೩-೬೨-೨ 5 ೧೦-೩೭-೩ ; ೧೦-೪೯-೭). ಸುಮಾರು ಹನ್ನೆರಡು ಸಲ ಅಂಕೆತನಾಮವಾಗ್ಕಿ ಸೂರ್ಯನಿಗೆ ಸಂಬಂಧಿ 
ಸಿದಂತೆ ಪ್ರಯೋಗವಿದೆ; ಈ ಸಂದರ್ಭಗಳಲ್ಲಿ ವಿಶೇಷವಾಗಿ ಸೂರ್ಯರಥದ ಚಕ್ರಕ್ಕೇ ಇದು ಅನ್ತಯಿಸುವುದು. 
ಭೂಭಾಗಗಳ ಸರಿಮಿತಿಯನ್ನು ಗೊತ್ತು ಮಾಡಿದವನು ಸವಿತೃ ಎಂಬ ಅಶ್ವ (ನಿತಶಃ ೫-೮೧-೩). ವೇಗಶಾಲಿ 
'ಯಾದ ಏತಶ ಎಂಬ ದೇವಶೆಯು (ಅಶ್ವವು) ಸೂರ್ಯನನ್ನು ಎಳೆಯುತ್ತಾನೆ (೭-೬೬-೧೪). ರಥದ ಮೂಕಿಗೆ 
ಕಟ್ಟಲ್ಪಟ್ಟು ಏತಶವು (ಅಶ್ವವು) ಸೂರ್ಯನ ರಥದ ಚಕ್ರವು ಚಲಿಸುವಂತೆ ಮಾಡುತ್ತದೆ (೭-೬೩-೨); ಅದು 
ಸೂರ್ಯನ ರಥದ ಚಳ್ರವನ್ನು ತರತಂದಿತು (೧-೧೨೧-೧೩ ; ೫-೩೧-೧೧) ; ಇಂದ್ರನು ಸೂರ್ಯಾಶ್ವವನ್ನು ಹರಿದುಂಬಿ 
ಸುತ್ತಾರೆ (೮-೧-೧೧ ; ೯-೬೩-೮ನ್ನು ಹೋಲಿಸಿ). ಸೂರ್ಯಯೊಡನೆ ಪಂದ್ಯದಲ್ಲಿ ಭಾಗವಹಿಸಿದ್ದ ಏಶಶನಿಗೆ 
ಇಂದ್ರನು ಸಹಾಯ ಮಾಡಿದನು (೧-೬೧-೧೫). ನಷ್ಟವಾಗಿದ್ದ ಸೂರ್ಯರಥದ ಚಕ್ರವನ್ನು ಎತ್ತಿಕೊಂಡು 
ಹೋಗಿ ರಥಕ್ಕೆ ಸೇರಿಸಿ, ಪಂದ್ಯದಲ್ಲಿ ಮುಂದಾಗಿ ಬಂದುದರಿಂದ, ಸೂರ್ಯನು ತನ್ನ ರಥದ ಮುಂಬಾಗದಲ್ಲಿ ವಿತ 
ಶನಿಗೆ ಸ್ಥಾನವನ್ನು ಅನುಗ್ರಹಿಸಿದನು ಎಂದು ಊಹಿಸಬಹುದು. ಈ ಪಂದ್ಯದ ನಿಜವಾದ ಅರ್ಥವೇನೆಂದು ಹೇಳ 
ಲಾಗುವುದಿಲ್ಲ. ಆದಕ್ಕೆ ವಿತಶ ಎಂಬುದು ಸೂರ್ಯಾಶ್ವವೆಂದು ಖಚಿತನಾಗಿ ಹೇಳಬಹುದು. 


ಸೊರ್ಯ ಮತ್ತು ಅಗ್ನಿಗಳ ಲಾಂಛನವಾದೆ ಅಶ್ವವು.- ಅಶ್ವವು ಸೂರ್ಯನ ಲಾಂಛನೆವೆಂಬುದು ಕೆಲವು 
ವಾಕ್ಯಗಳಿಂದ ಸ್ಪಷ್ಟೆವಾಗುತ್ತದೆ. ಉಪಷೋದೇವಿಯು ಒಂದು ಶ್ರೇಶಾಶ್ವವನ್ನು ನಡೆಯಿಸಿಕೊಂಡು ಬರುತ್ತಾಳೆ 
(೭-೭೭-೩) ; ಯಜ್ಞಾಶ್ವವನ್ನು ಸೂರ್ಯನಿಂದ ದೇವತೆಗಳು ರಚಿಸಿಗರು (೧-೧೬೩-೨). ಸೋಮಯಾಗ ವಿಶೇಷ 
ವೊಂದರಫ್ಲಿ, ಅಶ್ಚವು ಸೂರ್ಯನ ಪ್ರತೀಕವಾಗಿದೆ. 


ನೇಗಶಾಲಿಯೂ ಚಟುವಟಕೆಯುಳ್ಳವನೂ ಆದ ಅಗ್ನಿಯೂ ಅನೇಕ ವೇಳೆ ಅಶ್ರವೆಂದೇ ವ್ಯವಹರಿ 
ಸಲ್ಪಟ್ಟಿ ದಾನೆ. ಕರ್ಮಗಳಲ್ಲಿ ಕುದುರೆಯು ಅಗ್ನಿಯ ಪ್ರತಿಬಿಂಬ. ಅಗ್ನಿಮಥನ ಮಾಡುವ ಪ್ರದೇಶವು ಕಾಣಿ 
ಸುವಂತೆ, ಒಂದು ಅಶ್ವವನ್ನು ತಂದು ನಿಲ್ಲಿಸುತ್ತಾರೆ. ಪೂರ್ಚದಿಕ್ಕಿಗೆ ಅಗ್ನಿಯನ್ನು ತೆಗೆದುಕೊಂಡು ಹೋಗುವಾಗ 
ಮುಂದೆ ನಡೆದು ಹೋಗುತ್ತಿರುವ ಕುದುರೆಯ ಹಜ್ಜೆಯನ್ನ ನುಸರಿಸಿಯೇ ಹಾಗೆ ಮಾಡುವುದು. ಅಶ್ವವನ್ನು 
ದ್ವೇಶಿಸಿ, ಹೀಗೆ ಹೇಳುತ್ತಾರೆ ನಿನ್ನ ಜನ್ಮಸ್ಥಳವು ಸ್ವರ್ಗವು; ಅಂತೆರಿಕ್ಷದಲ್ಲಿ ನಿನ್ನ ನಾಭಿ ಪ್ರದೇಶವಿದೆ; 
ಭೂಮಿಯಲ್ಲಿ ನಿನ್ನ ಮನೆ (ನಾ. ಸಂ. ೧೧-೧೨). ಶತಪಥಬ್ರಾಹ್ಮಣದಲ್ಲಿ ವಿದ್ಯುತ್ತನ್ನು, ನೀರಿನಲ್ಲಿ ಅಥವಾ 
ಮೋಡಗಳಲ್ಲಿ ಜನಿಸಿದ ಅಶ್ವವೆಂದು ಹೇಳಿಗೆ (ಶೆ. ಬ್ರಾ. ೫-೧-೪-೫ ; ೭-೫-೨-೧೮). 


ವೃಷಭ. 


ಇಂದ್ರನಿಗೇ ಹೆಚ್ಚಾಗಿ ವೃಷಭನೆಂದು ಸಂಕೇತೆವಿರುವುದು. ಅದಕ್ಕಿಂತ ಕಡಿಮೆ ಸಲ ಅಗ್ನಿಗ್ಳೂ 
ದ್ಯು ಮೊದಲಾದ ದೇವತೆಗಳಿಗೂ ಅಪರೂಪವಾಗಿಯೂ ಉಪಯೋಗಿಸಿದೆ. ಅಥರ್ವ ನೇದದಲ್ಲಿ ಒಂದು ವೃಷಭ 


ಉಚ 


ಖುಗ್ಗೇದಸಂಹಿತಾ 683 : 


ವನ್ನು ಇಂದ್ರನೆಂದು ಕರೆದಿದೆ (ಅ. ವೇ. ೯-೪೯). ಶತ ಸಥಬ್ರಾಹ್ಮಣಜದಲ್ಲಿ ವೃಷಭವು ಇಂದ್ರನ ರೂಪನಿಶೇಷ 
ವೆಂದು ಹೇಳಿದೆ (ಶ. ಬ್ರಾ. ೨-೫-೩-೧೮). ವೈದಿಕ ಕರ್ಮಗಳಕ್ಲೊಂದರಲ್ಲಿ, ವೃಷಭವು ರುದ್ರನ ಪ್ರತಿನಿಧಿ. 
" ಮುದ್ದಲ ಮತ್ತು ಮುದ್ಧಲಾನೀ' ಇತಿಹಾಸದಲ್ಲಿ ವೃಷಭವು ಪಾತ್ರವಹಿಸಿಡೆ (೧೦-೧೦೨). 

ಗೋವು. 

ಪ್ರಪಂಚದಲ್ಲಿ ಗೋವಿನ ಹೆಚ್ಚಾದ,ಉಪಯೋಗಕೃನುಸಾರವಾಗಿ, ವೈದಿಕ ಇತಿಹಾಸದಲ್ಲಿಯೂ, ಅದಕೆ 

ಮುಖ್ಯಸ್ಥಾ ಸವಿದೆ, ಉಸಷಃಕಾಲದ ಕಿರಣಗಳನ್ನೂ ಗೋವುಗಳೆಂದೂ, ಅವುಗಳೇ ಉಸೋದೇವಿಯ ರಥವನ್ನು 
ಎಳೆಯುತ್ತವೆಯೆಂದೂ ಭಾವನೆ. ಮಳೆ ನೋಡವೂ ಒಂದು ಗೋವು; ಅದಕ್ಕೆ ಒಂದು ಕರುವೂ (ಶಿಡಿಲು) 
ಇದೆ. ಈ ಮೇಘರೂಪವಾದ ಗೋವಿಗೆ ಪೃಶ್ಚಿ ಎಂದು ಹೆಸರು ರೂಢಿಯಾಗಿದೆ; ಆಕೆಯು ಮರುತರ ತಾಯಿ 
(ವಾ. ಸಂ. ೨-೧೬). ಆಕೆಯ ಕ್ಷೀರ (೬-೪೮-೨೨) ಮತ್ತು ಕೆಚ್ಚಲುಗಳು ಪದೇ ನದೇ ಪ್ರಸಕ್ತವಾಗಿವೆ 
“ ಉತ್ತಮರು ವಾಸಿಸುವ ಸ್ವರ್ಗಲೋಕದಲ್ಲಿ ಬೇಕಾದುದನ್ನು ದೋಹನ ಮಾಡುವ (ಕಾಮದುಘಾ) ಚಿತ್ರ 
ವರ್ಣದ ಗೋಪುಗಳು'' ಈ ಮೇಘಗಳೇ ಇರಬೇಕು (ಅ. ವೇ. ೪-೩೪-೮) ; ಮುಂಡೆ ಪುರಾಣಾದಿಗಳಲ್ಲಿ ಪ್ರಸಿದ್ಧ 
ವಾಗಿರುವ ಕಾಮಧದೇನುನಿಗೆ, ಇವುಗಳೇ ಮೂಲ. ಹಾಲು ಮತ್ತು ಬೆಣ್ಣೆಗಳ ಆಹುತಿರೊನವಾದ ಇಳಾ (ಇಡಾ) 
ಎಂಬ ದೇವಕೆಯನ್ನೂ ಗೋವೆಂದು ಭಾವಿಸುವುದೂ ವಾಡಿಕೆಯಾಗಿದೆ. ಅದಿತಿಯನ್ನೂ ಒಂದೊಂದು ಸಲ 
ಆಕಳೆಂದು ಭಾವಿಸುವುದುಂಟು, ದೇನತೆಗಳೂ ಗೋವಿನಿಂದ ಜನಿಸಿದರೆಂದು (ಗೋಜಾತಾಃ) ಹೇಳುವುದುಂಟು. 
ಆದರೆ ವೇದದಲ್ಲಿ ಗೋವಿನ ಪ್ರಸಕ್ಷೆಯಿರುವುದು, ಪರ್ವತ ಪ್ರದೇಶದಲ್ಲಿದ್ದ ಗೋವುಗಳನ್ನು ಇಂದ್ರನು ವಿಮೋಚನೆ 
ಮಾಡುವ ಸಂದರ್ಭದಲ್ಲಿಯೇ ಹೆಚ್ಚು. 


ಭೂಲೋಕದ ಹೆಸುವೂ ಪಾವಿತ್ರ್ಯವನ್ನು ಪಡೆದಿದೆ. ಅವುಗಳನ್ನೂ ಅದಿತಿ, ದೇವತೆ ಮೊದಲಾಗಿ 
ಕರೆಯುವುದುಂಟು ಮತ್ತು ಗೋವಥೆ ಮಾಡಬಾರದೆಂದು ಹೇಳಿದೆ ( ೮-೯೦.೧೫, ೧೬; ವಾ.ಸಂ. ೪-೧೮ ೨೦ನ್ನು 
ಹೋಲಿಸಿ), ಹಸುವಿಗೆ ಅಫ್ನಾ (ಅವಥ್ಯೆ) ಎಂಬುದಾಗಿ ಹದಿನಾರು ಸಲ ಪ್ರಯೋಗಿಸಿರುವುದರಿಂದ, ಅದು 
ಎಷ್ಟು ಪವಿತ್ರವೆಂಬ ಭಾವನೆಯಿತ್ತು ಎಂಬುದು ವ್ಯಕ್ತವಾಗುತ್ತದೆ. ಹೆಸುನನ್ನು ಪವಿಶ್ರವಾದ ಪ್ರಾಣಿ 
ಯೆಂದ, ಅದನ್ನು ಪೂಜಿಸಬೇಕೆಂಬುದೂ ಅಥರ್ವವೇದದಲ್ಲಿ ಸಿದ್ದವಾದ ವಿಷಯ (ಅ. ವೇ. ೧೨-೪-೫). 
ಗೋಮಾಂಸ ಭಕ್ಷಣೆ ಮಾಡುವವನು ಭೂಮಿಯಲ್ಲಿ ದುಷ್ಪ ನೆಂದು ಪ್ರಖ್ಯಾತನಾಗಿ ಪುನ ಜನಿಸುತ್ತಾನೆ (ಶ. ಬ್ರಾ. 
೩-_೧-೨.೨೦೧) ; ಅದಕ್ಕೆ ಅತಿಥಿಗೋಸ್ಕರ ಗೋಮಾಂಸವನ್ನು ಪಾಕ ಮಾಡಬಹುದು (ಶೆ. ಬ್ರಾ. ೩-೪-೧-೨), 

ಅಜಃ. ಪೂಷಣನ ರಥವನ್ನು ಎಳೆಯುತ್ತದೆ. ಅಜ ವಏಿಕಪಾದ (ಒಂದು ಕಾಲಿನ ಅಜ) ಎಂಬ 
ದೇವತೆಯಾಗಿಯೂ ಕಂಡುಬರುತ್ತದೆ. ಇತರ ವೇದಗಳಲ್ಲಿ ಅನೇಕ ಸಲ ಅಜಕ್ಕೂ ಅಗ್ನಿಗೂ ಸಂಬಂಧವು 
ಉಕ್ತವಾಗಿದೆ; ಒಂದೊಂದು ಸಲ ಅಗ್ನಿಯನ್ನು ಅಜನೆಂದೇ ವ್ಯವಹೆರಿಸಿರುವುದೂ ಉಂಟು. 

ಗರ್ದೆಭ.- ವಿಶೇಷವಾಗಿ ಅಶ್ಲಿನೀಡೇವತೆಗಳ ರಥವಾಹಕವಾಗಿದೆ. 


ನಾಯಿ. ಮೈ ಮೇಲೆ ಚುಕ್ಕೆಗಳುಳ್ಳ, ಸಾರನೇಯವೆಂಬ ಎರಡು ಬೇಟಿ ನಾಯಿಗಳು ಯಮನಿಗೆ 
ಸೇರಿವೆ. ಈ ಹೆಸರಿನಿಂದ (ಸಾರಮೇಯ), ಅವೆರಡು ನಾಯಿಗಳು, ಇಂದ್ರನೆ ದೂತಿಯಾಗಿ ಕೆಲಸ ಮಾಡಿದ 
ಸರಮಾ ಎಂಬುದರ ವಂಶಜರೆಂದು ಹೇಳಬಹುದು. ಸರಮೆಯು ಹೆಣ್ಣು ನಾಯಿಯೆನ್ನುವುದಕ್ಕೆ ಖುಗ್ಗೇದೆದಲ್ಲಿ 
ಆಧಾರವಿಲ್ಲ; ಆದರೆ ಇತರ ವೇದಗಳಲ್ಲಿ ಇದಕ್ಕೆ ಆಧಾರವಿದೆ ಮತ್ತು ನಿರುಕ್ತದಲ್ಲಿ (ನಿ. ೧೧-೨೫) ಸರಮೆಯಂ 
ದೇವತೆಗಳ ಹೆಣ್ಣುನಾಯಿಯೆಂದು ವಿವರಿಸಿದೆ. 


684 ಸಾಯಣಭಾಷ್ಯಸಹಿತಾ 

















ಟಗ ಬ ಬ 1 ಗ pe i ಗ ಅಗ, 


ವರಾಹ. ರುದ್ರ, ಮರುತರು ಮತ್ತು ವೃತ್ರರನ್ನು ಲಾಕ್ಷಣಿಕನಾಗಿ ವರಾಹೆವೆಂದು ಕರೆದಿದೆ. 
ತೈತ್ತಿರೀಯ ಸಂಹಿತೆ ಮತ್ತು ಬ್ರಾಹ್ಮಣಗಳಲ್ಲಿ ಪೃಥ್ವಿಯನ್ನು ಜಲಮಧ್ಯದಿಂದ ಮೇಲೆತ್ತಲು ಸೃಷ್ಟಿಕರ್ತನು 
ಸ್ವೀಕರಿಸಿದ ರೂಪವಿದು. ಮುಂದಿ ಇದೇ ವಿನ್ಣು ನಿನ ಒಂದು ಅವತಾರವೆಂದು ಪ್ರಸಿದ್ಧಿಗೆ ಬಂದಿದೆ. 





ಕೊರ್ಮ.-- ಇತರ ವೇದಗಳಲ್ಲಿ, ನೀರಿಗೆಲ್ಲಾ ಒಡೆಯನೆಂಬುದಾಗಿ, ಕೂರ್ಮಕ್ಕೆ ಅರ್ಥದೇವತ್ವವು 
ಕೊಡಲ್ಪಟ್ಟಿದೆ (ವಾ. ಸಂ. ೧೩-೩೧) ಅಥವಾ ಕಶ್ಯಪ ಎಂಬ ಹೆಸರಿನಿಂದ ಪ್ರಜಾಪತಿಯ ಪಾರ್ಶ್ವದಲ್ಲಿ ಅಥವಾ 
ಪ್ರಜಾಪತಿಯೇ ಆಗಿ ಕಾಣಿಸುತ್ತದೆ;: ಈ ರೂಪದಲ್ಲಿ ಸ್ವಯಂಭೂ ಎಂತಲೂ ವ್ಯವಹಾರವಿದೆ (ಅ. ವೇ. 
೧೯-೫೩-೧೦). ಐತರೇಯ ಬ್ರಾಹ್ಮಣದಲ್ಲಿ, ಈ ಕಶ್ಕಪನಿಗೇ ವಿಶ್ವಕರ್ಮನು ಭೂಮಿಯನ್ನು ಕೊಡುತ್ತೇನೆಂದು 
ಮಾತುಕೊಟ್ಟಿದ್ದನು (ಐ, ಬ್ರಾ. ೮-೨೧-೧೦) ಎಂದಿದೆ. ಶತಪಥಬ್ರಾ ಹ್ಮಣದಲ್ಲಿ ಪ್ರಜಾಪತಿಯು ಕೂರ್ಮರೂಪ 
ವನ್ನು ತಾಳಿ (ಶ. ಬ್ರಾ. ೭-೪-೩೫), ಸಮಸ್ತ ಪ್ರಾ ಚಿಗಳನ್ನೂ ಸ್ಫಜಿಸಿದನೆಂದು (ಶ. ಬ್ರಾ. ೭-೫-೧.೧) ಇದೆ. 
ಈ ರೂಸವೇ, ಪುರಾಣಗಳಲ್ಲಿ ವಿಷ್ಣುವಿನ ಕೂರ್ಮಾವತಾರನೆಂದು ಪ್ರ ಪ್ರಸಿದ್ಧನಾಗಿದೆ. ತೈತ್ತಿರೀಯ ಸಂಹಿತೆಯಲ್ಲಿ 
(ತೈ. ಸಂ. ೨-೬-೩-೩), ಪು ಕೋಡಾಶವು ಕೂರ್ಮವಾಗಿ ಸರಿಣಾಮಿಸುತ್ತದೆ ಎಂದು ಹೇಳಿದೆ. 


ನಾನರಃ&--೧೦-೮೬ರಲ್ಲಿ, ಇಂದ್ರನಿಗೆ ಪ್ರಿಯವಾದ ಒಂದು ಕಪಿಯ ಪ್ರಸಕ್ತಿ ಇದೆ; ಇದರ ಜೇಷ್ಟೆ 
ಯಿಂದ ಕುಪಿತಳಾದ ಇಂದ್ರಾಣಿಯು ಇದನ್ನು ಓಡಿಸಿಬಿಡುತ್ತಾಳೆ ; ಕೊನೆಗೆ ಮೊದಲಿನ ಸ್ಥಾನವು ದೊರಕುತ್ತದೆ. 


ಕಪ್ಪೆ. ಮಳೆಯಿಂದ ಏಳಿಸಲ್ಪಟ್ಟಿ ಕಪ್ಪೆಗಳು (೭-೧೦೩) ಗೋವುಗಳು ಮತ್ತು ದೀರ್ಫಾಯುಸ್ಪನ್ನು 
ಕೊಡುತ್ತವೆ ಎಂಬ ಪ್ರಶಂಸೆ ಇದೆ ಮತ್ತು "ಅವುಗಳಿಗೆ ಮಂತ್ರ ವಿದ್ಯೆಯೂ ಬರುತ್ತದೆಂದು ನಂಬಿಕೆ. 


ಪಕ್ರಿಃ.. ವೈದಿಕ ಇತಿಹಾಸದಲ್ಲಿ ಪಕ್ಷಿಗಳಿಗೂ ಒಂದು ಪಾತ್ರವಿದೆ. ಸೋಮವನ್ನು ಪಕ್ಷಿಗೆ ಹೋಲಿಸಿ 
ದಾರೆ ಪಕ್ಷಿಯೆಂದೇ ಶಕರೆದಿದಾರೆ. ವಿಶೇಷವಾಗಿ ಅಗ್ನಿಯನ್ನು ಪಕ್ಷಿಗಳಿಗೆ ಹೋಲಿಸಿರುವುದು ಅಥವಾ ಪಕ್ಷಿ 
ಎಂದು ಕರೆದಿರುವುದು. ಸೂರ್ಯನಿಗೂ ಪಕ್ಷಿಯೆಂಬ ಹಸರಿದೆ ಎರಡು ಸಂದರ್ಭಗಳಲ್ಲಿ ಗರುರ್ತ್ಮಾ ಎಂಬ 
ಹೆಸರಿದೆ. ಪುರಾಣಗಳಲ್ಲಿ ವಿಷ್ಣು ವಿನ ನಾಹನವು ಗರುಡನೆಂದು ಬಂದಿರುವುದೂ ಇದೇ ಆಧಾರದ ಮೇಲಿರಬೇಕು. 
ವೇದದಲ್ಲಿ ಪಕ್ಷಿಯ ಮುಖ್ಯ ಕರ್ಮವೆಂದರೆ, ಶೈೇನರೂಸದಲ್ಲಿ, ಇಂದ್ರನಿಗೋಸ್ಕರ ಸೋಮರಸನನ್ನು ತರುವುದು. 
ಕಾಠಕೋಪನಿಸತ್ತಿನ ತ್ರಕಾರ, ಇಂದ್ರನೇ ಶೈೇನರೂಪಿಯಾಗಿ, ಸೋಮ ಅಥವಾ ಅಮೃತವನ್ನು ತೆಗೆದು 
ಕೊಳ್ಳುತ್ತಾನೆ. | 


ಶಕುನಪಕ್ಷಿಗಳು ಮತ್ತು ಪ್ರಾಣಿಗಳು, ಕೆಲವು ದೇವತೆಗಳಿಂದ ಕಳುಹಿಸಲ್ಪಡುತ್ತವೆ. ಗೂಬೆ ಮತ್ತು 
ಪಾರಿವಾಳಗಳು ಯಮನ ದೂತರು. ಸೂತ್ರಗ್ರಂಥಗಳಲ್ಲಿ, ಗೂಬೆಯು ದುರ್ದೇವತೆಗಳ ದೂತ ಮತ್ತು ರಕ್ತ 
ಹಿಕ್ರವಾದ ಹಿಂಸ್ರ ಪಕ್ಷಿ ಮತ್ತು ರಣಹದ್ದುಗಳು ಯಮನ ದೂತರು. ಖುಗ್ರೇದದಲ್ಲಿ, ಉತ್ತಮ ಶಕುನಗಳನ್ನೇ 
ಸೂಚಿಸಬೇಕೆಂದು ಒಂದು ಶಕುನಪಸ್ತಿಗೆ ಪ್ರಾರ್ಥನೆಯಿದೆ (೨-೪೨-೪೩). 


ಹಿಂಸ್ರಪೆಶುಗಳು ಇವುಗಳು ರಾಕ್ಷಸರಾಗಿ ಅಥವಾ ರಾಕ್ಷಸಲಕ್ಷಣಯುಕ್ತಗಳಾಗಿಯೇ ಕಂಡುಬರು 
ತ್ರವೆ. ಖಗ್ರೇದದಲ್ಲಿ ರಾಕ್ಷಸರನ್ನು ಸೂಚಿಸಲು, "ಮೃಗ' ಎಂಬ ಪದವನ್ನು ಪಯೋಗಿಸುವುದೂ ಉಂಟು 


(೧ ೮೦-೭ ; ೫-೨೯-೪ ; ೫-೩೨-೩). ಔರ್ಣವಾಭ (ಜೇಡರ ಹುಳುವಿನ ಜಾತಿ) ನೆಂಬ ರಾಕ್ಷಸನು ಮೂರು 
ಸಲ ಹೇಳಲ್ಪಟ್ಟಿ ದಾನೆ (೨-೧೧-೮ ; ೮-೩೨.೨೬ ; ೮-೬೬-೨); ಮತ್ತೊಬ್ಬನು ಉರಣ ಎಂದರೆ ಟಗರು (೨-೧೪-೪). 


ಖುಗ್ವೇದಸಂಹಿತಾ ೨. 685 





ಹಾ 





ಮ 


ಆಹಿ (ಸರ್ಪ) ಎಂಬುದೇ ಹೆಚ್ಚಾಗಿ, ಈ ರೀತಿ ರಾಕ್ಷಸರನ್ನು ಸೂಚಿಸಲು ಉಪಯೋಗಿಸಿರುವುದು ; 
ಅದು ಸಾಧಾರಣವಾಗಿ ವೃತ್ರಾಸುರನ ಮತ್ತೊಂದು ಹೆಸರು ಸರ್ಪವು ಪ್ರಾಣಿಗಳನ್ನುಸುತ್ತಿಕೊಳ್ಳು ವಂತೆ, ಇವನೂ 
ಮನುಷ್ಯರನ್ನು ಅವರಿಸುತ್ತಿದ್ದುದರಿಂದ ಈ ಹೆಸರು ಬಂದಿರಬಹುದು. ವೃತ್ರಾಸುರನನ್ನು ಕೊಂದ ಇಂದ್ರನೇ | 
ಅಹಿಯನ್ನು ಕೊಲ್ಲುತ್ತಾನೆ (೮-೮೨-೨; ೪-೧೭-೧ ನ್ನು ಹೋಲಿಸಿ). ಅಹಿ ವೃತ್ರಗಳೆರಡೂ ಒಂದೇ ವ್ಯಕ್ತಿಗೆ 
ಅನ್ವಯಿಸುತ್ತವೆ ಎಂಬುದು ೧-೩೨-೧, ರಿಂದ ೧೪ ನೆಯ ಮಂತ್ರಗಳಲ್ಲಿ ಸ್ಪಷ್ಟವಾಗುತ್ತದೆ. ಘ್ರ ವಾಕ್ಯಗಳಲ್ಲಿ 
ವೃತ್ರನೆಂದು ಹೇಳಬೇಕಾದ ಸ್ಥಳಗಳಲ್ಲಿಯೂ. ಅಹಿಯೆಂದೇ ಉಪಯೋಗಿಸಿದೆ. ಅದೇ ರೀತಿ ಅಹಿ ಶಬ್ದದ ಬದಲು 
ವೃತ್ರನೆಂದೂ ಹೇಳಿದೆ. ೧-೩೨-೩, ೪ ರಲ್ಲಿರುವ ಆದಿಯಲ್ಲಿ ಜನಿಸಿದ ಅಹಿಯೂ ವೃತ್ರನಲ್ಲದೆ ಬೇರೆ ಇರಲಾರದು 
ಇನ್ನೂ ಅನೇಕ ವಾಕ್ಯಗಳಲ್ಲೂ ಎರಡು ಪದಗಳೂ ಅಕ್ಕಪಕ್ಕಗಳಲ್ಲಿಯೇ ಇವೆ. ಅಹಿರೂಪನಾದ ವೃತ್ರನೆಂದೇ 
ಹೇಳಬಹುದು. ಅಓ ಒಬ್ಬನನ್ನೇ ಹೇಳಿದಾಗಲೂ, ಇಂದ್ರನ ಜಯದ ಪರಿಣಾಮವು, ವೃತ್ರನನ್ನು ವಧಿಸಿದಾಗ 
ಆಗುವ ಜಲನಿಮೋಚನ ಮತ್ತು ಗೋಲಾಭಗಳು. ಅಹಿಯು ನೀರನ್ನು ಸುತ್ತುಗಟ್ಟ ಕೊಂಡಿದ್ದಾನೆ ಎಂಬುದಾಗಿ 
ಹೇಳುವಾಗಲೂ ವೃ (ಆವರಿಸು) ಎಂಬ ಧಾಶುವೇ ಪ್ರಯೋಗಿಸಲ್ಪಟ್ಟಿದೆ ಅದೇ ರೀತಿ, ಸರ್ಹವು ನೀರನ್ನು 
ನುಂಗಿಬಿಟ್ಟಿದೆ (ಗ್ರಸ್‌ ಧಾತು; ೪-೧೭-೧ ; ೧೦-೧೧೧-೯). ಸಿಡಿಲ, ಗುಡೆಗು ಮುಂತಾದುವು ಆಹಿಯ ಆಯುಧೆ 
ಗಳು (೧-೩೨-೧೩). ಅವನೂ ತೇಜಸ್ವಿ; ಮರುತರಿಗೆ " ಅಹಿಭಾನವಃ? ಎಂದರೆ ಆಹಿಯಂತೆ ಪ್ರಕಾಶಯುಕ್ತರು 
ಎಂದು ವಿಶೇಷಣ (೧-೧೭೨-೧). ಅಗ್ನಿಗೂ ಈ ಪದವನ್ನು ಪಯೋಗಿಸಿದಾರೆ; ರಭಸದಿಂದ ಬೀಸುತ್ತಿರುವ 
ಗಾಳಿಯಂತೆ ಬುಸುಗುಟ್ಟು ತ್ತಿರುವ ಸರ್ಹವೆಂದು ಅವನನ್ನು ವರ್ಣಿಸಿದೆ (೧-೭೯-೧). ಶತ್ರುವನ್ನು ಅಹಿಗೆ ಒಪ್ಪಿಸಿ 
ಬಿಡು ಎಂದು ಸೋಮನನ್ನು ಪ್ರಾರ್ಥಿಸಿದಾರೆ (೭-೧೦೪-೯). ಅಹೆಯಃ ಎಂದು ಬಹುವಚನದಲ್ಲಿ ರಾಕ್ಷಸ 
ವಂಶವು ಉಕ್ತವಾಗಿದೆ (೯-೮೮-೪ ; ೧೦-೧೩೯-೬) ; ಅವರಲ್ಲಿ ಅಹಿಯೇ ಮೊದಲು ಹುಟ್ಟಿ ದವನು (೧-೩೨-೩, ೪). 
ಅಹಿ ಬುದ್ಧ ಎಂಬ ಹೆಸರಿನಿಂದ, ಈ ಸರ್ಪವು ದೇವತೆಯಾಗಿ ಪರಿಗಣಿತವಾಗಿದೆ. 


ಇತರ ವೇದಗಳಲ್ಲಿ, ಸರ್ಹಗಳೂ, ಗಂಧರ್ವರು ಮೊದಲಾದವರಂತೆ, ಅರ್ಥದೇವಜಾತಿಗೆ ಸೇರಿದವ 
ರೆಂದು ಗಣನೆಯಿದೆ. ಅವರುಗಳೂ ಭೂಮ್ಯಾಕಾಶಗಳು ಮತ್ತು ಸ್ವರ್ಗಲೋಕಗಳಲ್ಲಿರುತ್ತಾರೆ (ವಾ. ಸಂ. ೧೩- 
೬3 ಶೈ. ಬ್ರಾ. ೩-೧-೧-೬ನ್ನು ಹೋಲಿಸಿ), ಅಥರ್ವವೇದದಲ್ಲಿ ಬಹಳ ಕಡೆ ಇವುಗಳ ಪ್ರಸಕ್ತಿಯಿದೆ. ಸರ್ಪ 
ದೇವತೆಗಳ ಸ್ತುತಿಗಾಗಿ ಒಂದು ಸೂಕ್ತವೇ ವಿಸಾಸಲಾಗಿರುವಂತಿದೆ (ಅ. ವೇ ೧೧-೯). ಸೂತ್ರಗಳಲ್ಲಿ ಭೂಮಿ 
ಅಂತರಿಕ್ಷ ಮತ್ತು ಸ್ವರ್ಗದ ದೇವತೆಗಳಿಗೆ ಪ್ರತ್ಯೇಕವಾಗಿ ಆಹುತಿಗಳು ವಿಹಿತವಾಗಿವೆ (ಆ. ಗೃ. ಸೂ. ೨-೧೯, 
ಪಾ. ಗೃ. ಸೂ. ೨-೧೪-೯). ದೇವತೆಗಳು, ಸಸ್ಯಗಳು, ರಾಕ್ಷಸರು ಇವರ ಜೊತೆಗೆ ಸರ್ಹಗಳಿಗೂ ಪೊಜಚೆಯುಂಟು 
(ಶಾಂ. ಗೃ. ಸೂ. ೪-೯-೩; ೪-೧೫-೪; ಆ. ಗೃ. ಸೂ. ೩೪-೧); ಅವುಗಳಿಗೋಸ್ಕರ ರಕ್ತವನ್ನು ಸುರಿಯು 
ತ್ತಾರೆ (ಆ. ಗೃ. ಸೂ. ೪-೮-೨೭). ಸರ್ಪವು ಹಿಂಸ್ರಜಂತುವಾದುದರಿಂದ, ರಾಕ್ಷಸ ಸ್ವಭಾವವುಳ್ಳದ್ದೆಂದೂ, ಅದನ್ನು 
ತೃಪ್ತಿ ಸಡಿಸಲೇಬೇಕೆಂದೂ ನಂಬಿಕೆ. ಇದೇರೀತಿ ಇರುವೆಗಳಿಗೂ ಆಹುತಿಯುಂಟು (ಕೌ. ಸೂ. ೧೧೬). 


ದೇವತೆಗಳೆಂದು ಭಾವಿಸಲ್ಪಟ್ಟೆ ಭೌತಿಕ ವಸ್ತುಗಳು. 


ಸ್ವರ್ಗ ಮತ್ತು ಅಂತರಿಕ್ಷಗಳಿಗೆ ಸಂಬಂಧಪಟ್ಟಿ ಂತೆ ಕಂಡುಬರುವ ಪ್ರಾಕೃತಿಕ ಘಟನೆಗಳು ಮತ್ತು 
ಶಕ್ತಿಗಳನ್ನ್ನದೆ, ಪಾರ್ಥಿವ ವಸ್ತುಗಳನ್ನೂ ದೇವತೆಗಳೆಂದು ಭಾವಿಸುವುದೂ ಖುಗ್ರೇದದಲ್ಲಿ ರೂಢಿಗೆ ಬಂದಿದೆ. 
ಈ ರೀತಿ ಜೀವತಾರೂಪಕ್ಕೆ ಒಳಗಾಗುವ ವಸ್ತುಗಳು, ಸಾಧಾರಣವಾಗಿ ಮನುಷ್ಯನಿಗೆ ಅತ್ಯಂತ ಉಪಯುಕ್ತವಾ 
ದವುಗಳು ಮಾತ್ರ. ಈ ರೀತಿಯ ಪೂಜೆಯನ್ನು ಸರ್ವದೇವತಾರಾಧನೆ ಅಥವಾ, ವಿಶ್ವವೇ ದೇವರು, ದೇವರೇ 


686 ಸಾಯಣಭಾಸೃಸಹಿತಾ 


ಹಾ ಅ ಅ ಅ ಸಸಂ ಅ ರೋ ಕೂ  ್ಬ ಟ್ಟ ಸ ಪ ಪ ಬ ಪಿ ಯಯ ಲ್ಲ ಪಪ್ಪ ಫಲ ಬ್ಲ ರ್ಟ ಟಟ 





ಲಾ ಚಂ ಎ7 ಪಾರಾ ಎ ಭಾ ನ ನನಾ 





ಬ ನಾ ಭಾ ಗು ಎರಾ ಜಾ 


ವಿಶ್ವವೆಂಬ ವಾದನೆಂದಾಗಲಿಃ ಭಾವಿಸಬಾರದು. ಇಲ್ಲಿ ಪ್ರತಿಯೊಂದು ವಸ್ತುವಿಗೂ ಪ್ರತ್ಯೇಕ ಸ್ಥಾನವಿದೆ. ಇದನ್ನು 
ಕೇವಲ ವಸ್ತುಪೂಜಿಯೆನ್ನ ಬಹುದು. | 


ದೇವತಾ ಸ್ಪರೂಪಗಳಾದ ನದಿಗಳು ಹಿಂದೆಯೇ ಚರ್ಚೆಸಲ್ಪಟ್ಟಿವೆ- 


ಸರ್ವತಗಳು ದಿವ್ಯ ಚೇ ತನನಿಶಿ್ಟ್ಯ ವಾಗಿವೆ. ಸುಮಾರು ಇಪ್ಪತ್ತು ಸಲ ಬಹುವಚನದಲ್ಲಿಯೂ, ನಾಲ್ಕು 
ಸಲ ವಿಕವಚನದೆಲ್ಲಿಯೂ ಹೊಗಳಲ್ಪಟ್ಟವೆ. ಈ ರೀತಿ ಪರ್ವತಗಳನ್ನು ಮಾತ್ರ ಎಲ್ಲಿಯೂ ಸ್ತುತಿಹಿಲ್ಲ; ಸಾಧಾ 
ರಣವಾಗಿ ಉದಕ, ನದಿಗಳು ಗಿಡಗಳು, ಮರಗಳು, ಸ್ವರ್ಗ ಮತ್ತು ಭೂಮಿ ಇವುಗಳೊಡನೆ (೭-೩೪-೨ ; 
ಇತ್ಯಾದಿ) ಅಥವಾ ಸವಿತೃ, ಇಂದ್ರ ನೊದಲಾದ ವದೇವಶೆಗಳೂಡನೆ (೬-೪೯-೧೪ ; ಇತ್ಯಾದಿ) ಪೌರುಷ 
ಯುಕ್ತರ್ಕು, ದೃಢವಾಗಿರುವವರು ಮತ್ತು ಸಮೃದ್ಧಾಗಿ ಸಂತುಷ್ಟರಾಗಿರುವರು (೩-೫೪-೨೦). ಇಂದ್ರಾಪರ್ವತಾ 
ಎಂಬುದಾಗಿ ಇಂದ್ರನಿಗೆ ಸಮಾನವಾದ ಸ್ಥಾನವೂ ಅಭಿಪ್ರೇತವೆಂದು ಕಾಣುತ್ತದೆ. (೧-೧೨೨-೩ ; ೧ಿ.೧೩೨-೬), 
ಅವರಿಬ್ಬರೂ ಒಂದು ಬೊಡ್ಡ ರಥದಲ್ಲಿ ಸಂಚರಿಸುತ್ತಾರೆ; ಇಬ್ಬರೂ ಕೂಡಿಯೆಃ ಯಾಗಕ್ಕೆ ಬರಬೇಕೆಂದು ಆಹ್ವಾನೆ 
(೩-೫೩-೧). ಇಲ್ಲಿ ಪರ್ವತವು ಪರ್ನತ ದೇವತೆ ಮತ್ತು ಇಂದ್ರನ ಸಹಚೆರೆ. 


ಓಷಬಿಗಳೂ (ಗಿಡೆಗಳು) ದೇವತ್ವವನ್ನು ಪಡೆದಿನೆ. ೧೦೯೭ ನೆಯ ಸೂಕ್ತ ಪೊರ್ತಿಯಾಗಿ ಇವುಗಳ 
ಕೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಗಳಿದೆ. ಜನಥಿಯರು, ದೇವತೆಗಳು ಮೊದಲಾಗಿ ವರ್ಣಿಸಿದೆ. 
ಸೋಮಲಕೆಗೆ ಎಲ್ಲಾ ಸಸ್ಯಗಳೂ ಅಧೀನ ಮತ್ತು ಸೋಮವು ಎಲ್ಲರಿಗೂ ದೊರೆ. ಟಿನಧಿಗೆ ಉಸೆಯೋಗವಾಗುವ 
ಸಸ್ಕ್ರವೊಂದನ್ನು ಭೂದೇವಿಯಲ್ಲಿ ಜನಿಸಿದ ದೇವಿಯೆಂದು ಹೊಗಳಿದೆ (ಅ. ವೇ. ೬-೧೩೬-೧). ಸಂತತಿಗೆ ಅಡ್ಡಿ 
. ಬಾರದಿರಬೆಂದ್ರು ಈ ಓಷಧಿಗಳಿಗೆ ಒಂದು ಪಶು ಬಲಿಯೂ ಕೊಡಲ್ಪಡುತ್ತದೆ (ತೈ. ಸಂ. ೨.೧.೫-೩). 


ವನಸ್ಪತಿಗಳು (ಮರಗಳು), ಬಹುವಚನದಲ್ಲಿ (೭-೩೪-೨೩ ; ೧೦-೬೪-೮) ಅಥವಾ ವಿಕನಚನದಲ್ಲಿ 
(೧-೯೦-೮ ನಾಲ. ೬-೪), ನೀರು ಮತ್ತು ಪರ್ಷತಗಳೊಡನೆ, ದೇವತೆಗಳೆಂದು ಭಾವಿಸಲ್ಪಟ್ಟಿವೆ. ನಿವಾಹ 
ಸಮಾರಂಭಗಳಲ್ಲಿ, ದೊಡ್ಡ ದೊಡ್ಡ ಮರಗಳ (ಅಶ್ವತ್ಥ ಮೊಡಲಾಡುವು) ಪೂಜೆಯು ನಿಹಿತವಾಗಿದೆ. 


೧೦-೧೪೬ ನೆಯ ಸೂಕ್ತ ರಲ್ಲಿ ಅರಣ್ವಾಥೀ ಎಂಬ ಹೆಸರಿನಿಂದ ವನಡೇವಕೆಯು (ಕಾಡಿನ ಅಭಿಮಾನಿ 
ದೇವಕೆ) ವರ್ಣಿತಳಾಗಿದಾಳೆ. ಕಾಡು ಮೃಗಗಳಿಗೆ ಜನನಿ ವ್ಯವಸಾಯವಿಲ್ಲದಿದ್ದರೂ ಆಹಾರಕ್ಕೆ ಕೊರತೆಯಿಲ್ಲ. 
ಕಾಡಿನಲ್ಲಿ ಕೇಳಿಬರುವ ನಾನಾ ಶಬ್ದಗಳನ್ನು ನಾನಾ ವಿಧವಾಗಿ ವರ್ಚಿಸಿದಾಕಿ. ಆದಕ್ಕೆ ಈ ಸಸ್ಯಗಳು ಮತ್ತು 
ವನೆದೇವತೆಗಳ ಪಾತ್ರವು ವೇದಗಳಲ್ಲಿ ಮಾತ್ರವಲ್ಲ, ಯಜ್ಞಾದಿ ಕರ್ಮಗಳಲ್ಲಿಯೂ, ಜಪ್ರಧಾನೆನಾದುದು. 
ಬೌದ್ದಗ್ರಂಡಗಳಲ್ಲಿ ಮಾತ್ರ, ಇವುಗಳಿಗೂ ಮನುಷ್ಯರಿಗೂ ಬಹಳ ಸಮಾಪ ಬಾಂಧವ್ಯನೇ ರ್ನಟ್ಬ ದೆ. 


ಉಪಕರಣಗಳು. 


ನ್ಯಕ್ತೀಕರಣ ಮತ್ತು ದೇವತ್ತ್ವಾರೋಪಗಳಿಗೆ ಒಳಗಾಗಿರುವ ಇನ್ನೊಂದು ವಸ್ತುಚಯವೆಂದರೆ 
ಯಾಗೋಪಸಕರಣಗಳು. ಇವುಗಳಲ್ಲಿ ಮುಖ್ಯವಾದುದು ಯೂ ನಸ್ತಂಭ. ಇದಕ್ಕೆ ವನಸ್ಪತಿ ಮತ್ತು ಸ್ವರು ಎಂಬ 
ಹೆಸರುಗಳೂ ಉಂಟು, ಇವೆರಡೂ ೩.೪ ರಲ್ಲಿ ದೇವತಾ ಸ್ವರೂಪರೆಂದು ಸ್ರುತವಾಗಿವೆ. ಖುತ್ತಿಜರಿಂದ ಶುದ್ಧಿ 
ಮಾಡಲ್ಪಟ್ಟು, ಅಲಂಕರಿಸೆಲ್ಪಟ್ಟನೆ. ಖುತ್ತಿಜರಿಂದ ಫಿಲ್ಲಿಸಲ್ಲಟ್ಟಿ ಸ್ತಂಭಗಳೂ ದೇವತೆಗಳೇ ಮತ್ತು ಇತರೆ 
ದೇವತೆಗಳಂಕ್ಕೆ ದೇವತೆಗಳ ಸಮಾಹಕ್ಕೆ ಹೋಗುತ್ತವೆ. ಆಪ್ರೀ ಸೂಕ್ತದ ಹತ್ತು ಮತ್ತು ಹನ್ನೊಂದನೆಯ 


ಮಂತ್ರಗಳಲ್ಲಿ ಹೀಗೆ ಹೇಳಿದೆ; ಯೂಪಸ್ತಂಭವು ಮೂರು ಸಲ ಫೃತದಿಂದ ಶುದ್ದಿಮಾಡಲ್ಪಟ್ಟು, ಅಗ್ನಿಯ. 


ಖುಗ್ಗೇದಸಂಹಿತಾ 687 


ಜಟಕಾ ಬ ಹ ಬಕ ಲ ಹಟ ಚಾಟಿಯ 010 80 (0 2. 1 12 2... (0 2. (.. ೪೨೨ ಎ ನ ವ ಅ ರ ಗ TN ೂ್ಸಫ ್ಕ್ಟ್ಟಟ್ಟುೈ್ಯ್ಟಟ್‌ RE 1. 


ಪಾರ್ಶ್ವದಲ್ಲಿ ಸ್ಥಾಪಿತವಾಗಿ, ಹುತವಾದ ಪದಾರ್ಥಗಳನ್ನು ದೇವತೆಗಳ ಬಳಿಗೆ ಹೋಗಗೊಡಬೇಕೆಂದು ಪ್ರಾರ್ಥಿತ 
ವಾಗುತ್ತದೆ. ಅದೇ ಸೂಕ್ತದಲ್ಲಿ (೨-೩-೪ ; ೧೦-೭೦-೪). ಪರ್ಛಿಯನ್ನೊ ದೇವತೆಯೆಂದು ಹೇಳಿದೆ. ಯಾಗ 
ಶಾಲೆಯ ದ್ವಾರಗಳನ್ನು ದೇವತೆಗಳೆಂದು ಹೆಚ್ಚುಸಲ ಕರೆದಿದಾಕಿ (ದೇವೀ ದ್ವಾರಃ). | 


ಸೋಮರೆಸನನ್ನು ಹಿಂಡುವುಡಕ್ಸೆ ಉಪಯೋಗಿಸುವ ಶಿಲೆಗಳು (ಗಾವ್ಕಾ ಅದ್ರಿ) ಮೂರು ಸೂಕ್ತಗಳಲ್ಲಿ 
ದೇವತೆಗಳೆಂದು ಭಾನಿಕನಾಗಿನೆ (೧೦-೭೬, ೯೪, ೧೭೫), ಅವುಗಳಿಗೆ ನಾಶಬಲ್ಲ. ವಾರ್ಥಕ್ಯ ವಿಲ್ಲ ಮತ್ತು 
ಅವು ಸ್ಪರ್ಗಕ್ಕೆಂತಲೂ ನುಹತ್ತಾದವು. ಸೋಮಾಭಿಸವಕಾಲದಲ್ಲಿ, ಅವು ಅಶ್ವಗಳು ಅಥವಾ ವೃಷಭಗಳಂತೆ 
ಇರುತ್ತವೆ ಮತ್ತು ಅವುಗಳಿಂದ ಜನಿತವಾದ ಶಬ್ದವು ಸ್ವರ್ಗವನ್ನೂ ಮುಟ್ಟುತ್ತದೆ. ರಾಕ್ಷಸರು ಮತ್ತು ಅಸಘಾತ 
ಗಳನ್ನು ನಿವಾರಿಸಿ, ಐಶ್ವರ್ಯ, ಸಂತಾನಗಳನ್ನು ಅಮಗ್ರಹಿಸಬೇಕೆಂದು ಪ್ರಾರ್ಥನೆ. ೧-೨೮-೫, ೬ ರಲ್ಲಿ, ಕಲ 
ಬತ್ತು ಮತ್ತು ಕುಟ್ಟಿಣಿಗೆಳ್ಕು ಗಟ್ಟಿಯಾಗಿ ಶಬ್ದಮಾಡುತ್ತಾ, ಸೋಮರಸವನ್ನು ಹಿಂಡಬೇಕೆಂದು ಪ್ರಾರ್ಥಿತ 
ವಾಗಿವೆ, 


ಅಧರ್ವವೇದದಲ್ಲಿ, ಹೋಮಶೇಷಕ್ಕೆ (ಉಚಿಷ್ಟ) ಹೆಚ್ಚಾದ ದೈವೀಶಸ್ತ್ವ ಇದೆಯೆಂದು ಹೇಳಿದೆ (ಅ.ವೇ. 
೧೧-೭) ; ಅದೇ ರೀತಿ ಯಾಗದಲ್ಲಿ ಉಪಯೋಗಿಸುವ ಸ್ಕುಕ್‌ ಸ್ರುವಾದಿಗಳಿಗೂ ಶಕ್ತಿ ಯುಂಬು. 


ಶುನ ಸೀರ ಎಂಬ ವ್ಯವಸಾಯೋಸಕರಣಗಳಿಗೂ ಕೆಲವು ಸ್ತುಕಿವಾಕ್ಯಗಳಿವೆ (೪-೫೭-೫ ರಿಂದ ೮) 
ಮತ್ತು ಅವುಗಳಿಗೆ ಪುಕೋಡಾಶನು ವಿಹಿತವಾಗಿದೆ (ಶ. ಬ್ರಾ. ೨-೬-೩), 


ಆಯಿುಧೆಗಳಿಗೂ ದೇವತಾ ಸ್ವರೂಪವುಂಟು. ೬-೭೫ ನೆಯ ಸೂಕ್ತ ಪೂರ್ತಿಯಾಗಿ, ಬಿಲ್ಲುಬಾಣ 
ಗಳು, ಬತ್ತಳಿಕೆ ಮೊದಲಾದ ಯುದ್ದೊೋ(ಷಕರಣಗಳೆ ಸ್ತುತಿಗೆ ಮೀಸಲಾಗಿದೆ. ಜಾಣವೂ ದಿವೈವಾದುದು ; 
ರಕ್ಷಣೆ ಮಾಡಬೇಕು ಮತ್ತು ಶತ್ರುಗಳನ್ನು ಹೊಡೆಯಬೇಕೆಂದು ಪ್ರಾರ್ಥನೆ. ದುಂದುಭಿಯೂ ಇಣೇರಿತ್ತಿ 
ಅಪತ್ತು, ಶತ್ರುಗಳು ಮತ್ತು ರಾಕ್ಷಸರು, ಇವರನ್ನು &ಡಿಸಬೇಕೆಂದು ಪ್ರಾರ್ಥಿಶವಾಗಿದೆ. ಅಥರ್ವ ವೇದದ 
ಒಂದು ಇಡೀ ಸೂಕ್ತವೇ ಅದನ್ನು ಸ್ವುತಿಸುತ್ತದೆ (ಅ. ವೇ. ೪-೨೦), | 


ಲಾಂಛನೆಗಳುಪ್ರತಿಮೆಗಳು. 


ಸಾಧಾರಣ ವಸ್ತುಗಳನ್ನು ಬೇವತೆಗಳ ಪ್ರತಿನಿಧಿಗಳನ್ನಾಗಿ ಹೇಳುವುದು ಇತರ ವೇದಗಳಲ್ಲಿ ಸ್ವಲ್ಪಮಟ್ಟಿಗೆ | 
ಕಂಡುಬರುತ್ತದೆ. ನನ್ನ ಈ ಇಂದ್ರನನ್ನು ಹೆತ್ತು ಗೋವುಗಳಿಗೆ ಯಾರು ಕೊಂಡುಕೊಳ್ಳುತ್ತಾರೆ? ತನ್ನ ಶತ್ರು 
ಗಳನ್ನು ಸೋಖಿಸಿದ ಮೇರೆ ಹಿಂದಕ್ಕೆ ಕೊಡಬಹುದು (೪-೨೪-೧೦; ೮-೧-೫ ನ್ನು ಹೋಲಿಸಿ) ಎಂಬಲ್ಲಿ, ಇಂತ 
ಹುದೇ ಒಂದು ಇಂದ್ರ ಪ್ರತಿಮೆಯೇ ಕ್ರಯೆವಸ್ತುವಾಗಿರಬೇಕು. ಬ್ರಾಹ್ಮಣಗಳು ಮತ್ತು ಸೂತ್ರಗಳಲ್ಲಿ ಪ್ರತಿಮೆ 
ಗಳ ನಿರ್ದೇಶವು ಹೆಚ್ಚುತ್ತಾ ಬರುತ್ತದೆ. | 


ಕೆಲವು ಕರ್ಮಗಳಲ್ಲಿ, ಸೂರೈನೆ ಪ್ರತಿನಿಧಿ (ಆಕಾರ ಮತ್ತು ಚಲನ ಸೂಚಕ) ಯಾಗಿ, ಚಕ್ರವನ್ನು 
ಉಪಯೋಗಿಸುವುದುಂಟು. ವಾಜಪೇಯ ಯಾಗದಲ್ಲಿ ಅಗ್ಟ್ಯ್ಯಾಭಧಾನ ಸಮಯದಲ್ಲಿ, ಈ ರೀತಿ ಉಪಯೋಗಿ 
ಸುತ್ತಾರೆ. ಪುರಾಣಗಳಲ್ಲಂತೂ ಚಕ್ರವು ವಿಸ್ತುನಿನ ಒಂದು ಆಯುಧವಾಗಿದೆ. 


ಸೂರ್ಯಾಸ್ತಮಾನ ವಾದ ಮೇಲೆ, ನೀರು ಸೇದುವ ಸಂದರ್ಭದಲ್ಲಿ ಸೂರ್ಯನ ಸ್ಥಾನದಲ್ಲಿ ಭಂಗಾರವನ್ನು 
ಅಥವಾ ಉರಿಯುವ ಕೊಳ್ಳಿ ಯನ್ನು ಇಟ್ಟು ಕೊಳ್ಳು ತ್ತಾರೆ (ಶ, ಬ್ರಾ. ೩೯-೨-೯); ಆದರೆ ಚಿನ್ನವು ಸೂರ್ಯನಿರು 


688 | | ಸಾಯಣಭಾಷ್ಯಸಹಿತಾ 


ಅಗಾಗ ಗರಗರ ದಾರರ ಗಾ ಗಟಾರ ಕಾರಿದ ದಾ 





ಕ್‌ ಗ ಕ್‌ ಮ ಪ ಪಲ್ಲ ಟೋ ಟೋ ಉಟ್ಬಟ್ಬಿಿಸೀಿ, ಫಗ ಗಿದೆ ಗ್‌ೆ ಯ ಟಿಬಿ ಯ ಟಿ ಜುಂ ಸಜ RS eg TT 


ವಾಗಲೂ ಅದೇ ಕೆಲಸಕ್ಕೆ ಉನಯೋಗವಾಗುತ್ತಿತ್ತು (ಶ. ಬ್ರಾ. ೧೨-೪-೪-೬). ಅಗ್ನಿ ಕುಂಡನಿರ್ಮಾಣ ಮಾಡು 
ವಾಗ, ಸೂರ್ಯನ ಬದಲು, ಗುಂಡಾಗಿರುವ ಚಿನ್ನದ ತಗಡೊಂದನ್ನು ಉನಯೋಗಿಸುತ್ತಾರೆ (ಶೆ. ಬ್ರಾ. ೭-೪-೧-೧೦). 


ಶಿಕ್ನಪೂಜೆಯು ರೂಢಿಯಲ್ಲಿತ್ತೆ ದೂ ತೋರುತ್ತದೆ ; ಶಿಶ್ನಜೇವಾಃ ಎಂದು ಎರಡು ಕಡೆ ಬರುತ್ತದೆ. 
ಆದರೆ ಈ ಪೊಜೆಯು ವೈದಿಕ ಅಭಿಪ್ರಾಯಗಳಿಗೆ ವಿರುದ್ಧವಾಗಿತ್ತೆಂದು ಹೇಳಬಹುದು ; ಶಿಶ್ನದೇವತೆಗಳನ್ನು 
ಯಾಗದ ಸವಿಸಾಪಕ್ಕೆ ಬರಗೊಡಬೇಡವೆಂದು ಇಂದ್ರನು ಪ್ರಾರ್ಥಿತನಾಗಿದಾನೆ (೭-೨೧-೫); ಶತದ್ವಾರಗಳುಳ್ಳ 
ದುರ್ಗದ ಸಂಪತ್ತನ್ನು ಸಂಪಹಾದಿಸುವಾಗ, ಇಂದ್ರನು ಶಿಶ್ನಜೀವತೆಗಳನ್ನು ವಧಿಸಿದನೆಂದು ಇದೆ (೧೦೯೯-೩). 
ಪುರಾಣಗಳಲ್ಲಿ, ಶಿವನ ಸ್ಫಿಷ್ಠಿ ಕರ್ತೃತ್ವ ಸೂಚಕವಾಗಿ, ಶಿಶ್ನ ಅಥವಾ ಲಿಂಗಪೂಜೆಯು ಬಳಕೆಗೆ ಬಂದಿದೆ. 


ಪಾಪದೇವತೆಗಳು ಮುತ್ತು ಪಿಶಾಚಿಗಳು. 


ಅಸುರರು :-_-ಮಂಗಳಕರವಾದ ಜೀವತೆಗಳಿಗೆ ವಿರೋಧಿಗಳೂ ಹಿಂಸಕರೂ ಆದ ಕೆಲವು ವ್ಯಕ್ತಿ 
ಗಳು ಅನೇಕ ನಾಮಗಳಿಂದ ಕರೆಯಲ್ಪಟ್ಟಿ ಜಾರೆ. ವೇದಗಳಲ್ಲೆ ಲ್ಲಾ ಅಸುರಕೆಂದಕಿ ಸ್ವರ್ಗಲೋಕದ ರಾಕ್ಷಸರು ' 
ನಿಯತವಾಗಿ ದೇವತೆಗಳ ವಿರೋಧಿಗಳು; ಸರ್ವದಾ ಅವರೊಡನೆ ಐತಿಹಾಸಿಕ ಯುದ್ಧಗಳಲ್ಲಿ ಹೊಡೆದಾಡುಕ್ತಿರು 
ತ್ತಾರೆ; ಎಲ್ಲೋ ಅಸರೂಪವಾಗಿ ಮನುಷ್ಯನಿಗೆ ವಿರೋಧಿಗಳು (ಅ..ವೇ. ೮.೬-೫; ಕ. ಸೂ. ಆಪಿ.೧೬; 
೮೮-೧) ಆಗುತ್ತಾರೆ. ಆದರೆ ಖುಗ್ಗೇದದಲ್ಲಿ ಈ ಹದಕ್ಕೆ ಈ ಅರ್ಥವಿರುವುದು ಅಹರೂಸ. ಬಹುವಚನದಲ್ಲಿ, 
ರಾಕ್ಷಸರೆಂಬರ್ಥದಲ್ಲಿ ನಾರ್ಕೇ ಸಲ ಪ್ರಯೋಗವಿದೆ. ದೈವಭಕ್ತಿಯಿಲ್ಲದ ಅಸುರರನ್ನು ಓಡಿಸೆಂದು ಇಂದ್ರನಿಗೆ 
ಪ್ರಾರ್ಥನೆ (೮-೮೫-೪). ಉಳಿದ ಮೂರು ಪ್ರಯೋಗಗಳು ಹೆತ್ತನೆಯ ಮಂಡಲದಲ್ಲೆ ಇನೆ. ದೇವಶೆಗಳು ಅಸುರ 
ರನ್ನು ಹೊಡೆದರು (೧೦-೧೫೭-೪) ಅಸುರರನ್ನು ನಿರ್ಮೂಲ ಮಾಡುವ ಉಪಾಯವೊಂದನ್ನು ತಾನು ಕಂಡು 
ಹಡಿಯುತ್ತೇನೆಂದು ಅಗ್ನಿಯು ಮಾತುಕೊಡುತ್ತಾನೆ (೧೦-೫೩-೪). ಮರ್ಜೇಯರಾದ ಅಸುರರಲ್ಲಿ ದೇವತೆಗಳು 
ನಂಬಿಕೆಯನ್ನು ಇಟ್ಟಿದ್ದರು ಎಂದಿದೆ (೧೦-೧೫೧-೩). ಏಕವಚನದಲ್ಲಿ ಮೂರು ಸಲ ಒಬ್ಬ ರಾಕ್ಷಸನನ್ನು ಸೂಚಿ 
ಸುತ್ತದೆ. ಅಸುರನ ಯೋಧರನ್ನು ಕಾದ ಕಲ್ಲಿನಿಂದ ಇರಿಯುವಂತೆ ಬೃಹಸ್ಪತಿಯು ಪ್ರಾರ್ಥಿತನಾಗಿದಾನೆ 
(೨-೩೦-೪). ಮಾಯಿಯಾದ ವಿಪ್ರ ಎಂಬ ಅಸುರನ ದುರ್ಗಗಳನ್ನು ಇಂದ್ರನು ಧ್ವಂಸಮಾಡಿದನು 
(೧೦-೧೩೮-೩) ; ವರ್ಚಿ ಎಂಬ ಅಸುರನ ಒಂದು ಲಕ್ಷ ಯೋಧರನ್ನು ಇಂದ್ರಾನಿಷ್ಟುಗಳು ಬಡಿದರು (೭-೯೯-೫). 
ಇಂದ್ರ (೬-೨೨-೪), ಅಗ್ನಿ (೭-೧೩-೧) ಮತ್ತು ಸೂರ್ಯ (೧೦-೧೭೦-೨)ರಿಗೆ ಅನ್ವಯಿಸುವ " ಅಸುರಹಾ ' 
(ಅಸುರನನ್ನು ವಧಿಸುವವನು) ಎಂಬ ವಿಶೇಷಣದಲ್ಲಯೂ ಅಸುರ ಎಂದರೆ ರಾಕ್ಷಸನೇ. ಈ ದೇವಾಸುರ 
ಯುದ್ಧ ವೆಂಬುದು ಮೊದಲು ಇಂದ್ರನೆಂಬ ಒಬ್ಬ ದೇವತೆ ಮತ್ತು ವೃತ್ರನೆಂಬ ಒಬ್ಬ ಅಸುರನಿಗೂ ಪ್ರಾರಂಭವಾಗಿ, 
ಬರುಬರುತ್ತಾ, ದೇವತೆಗಳಜೀ ಒಂದು ಗುಂಪು, ರಾಕ್ಷಸರದೇ ಒಂದು ಗುಂಪು, ಈ ಎರಡು ಪಂಗಡಗಳಿಗೂ ಸತತ 
ಯುದ್ಧವಾಗಿ ಪರಿಣತವಾಗಿರುವಂತೆ ಕಾಣುತ್ತದೆ. ಇದೇ ಅಭಿಪ್ರಾಯವೇ ಬ್ರಾಹ್ಮಣಗಳಲ್ಲಿ ವ್ಯಕ್ತವಾಗುವುದು. 
ಈ ಯುದ್ಧಗಳಲ್ಲಿ ಒಂದು ವೈಶಿಷ್ಟ್ಯ್ಯವೂ ಇದೆ. ಪ್ರಾರಂಭದಲ್ಲಿ  ಅಸುರರದೇ ಮೇಲುಗೈ ಯಾಗಿದ್ದು, ಕೊನೆಗೆ 
ದೇವತೆಗಳು ಉಪಾಯಗಿಂಗ ಜಯಿಸುತ್ತಾರೆ. ವಿಷ್ಣುಪು ಕ್ರಿವಿಕ್ರಮಾವತಾರದಿಂದ ಮೂರು ಹೆಜ್ಜೆ ಭೂಮಿಯ 

ನೆಪದಲ್ಲಿ ದೇವತೆಗಳಿಗೆ ಅವರ ರಾಜ್ಯವನ್ನು ಹಿಂದಕ್ಕೆ ಕೊಡಿಸುವುದು ಬಹು ಮುಖ್ಯವಾದ ಉದಾಹರಣೆ. 


ಬ್ರಾಹ್ಮಣಗಳಲ್ಲಿ ಅಸುರರಿಗೂ ಅಂಧಕಾರಕ್ಕೂ ಸಂಬಂಧ ಕಲ್ಪಿತವಾಗಿದೆ (ಶ. ಬ್ರಾ. ೨-೪೨-೫). 
ಹಗಲು ಥೇವತೆಗಳಿಗೂ, ರಾತ್ರಿಯು ರಾಕ್ಷಸರಿಗೂ ಸೇರಿದುದು (ತೈ. ಸಂ. ೧-೫೯-೨). ಅದಕ್ಕೆ ಅಸುರರೂ 


ಖುಗ್ಗೇದಸಂಹಿತಾ 689. 


ಪ್ರಜಾ ಪತಿಯಿಂದ ಜನಿಸಿದವರೇ ; ಆದಿಯಲ್ಲಿ ದೇವತೆಗಳಂತೆ ಮತ್ತು ದೇವತೆಗಳಿಗೆ ಸಮರಾಗಿಯೇ ಇದ್ದರು, 
ಜೀವ ಎಂಬ ಪದದಿಂದ ಕೆಲವು ಹಾನಿಕರರಾದ ವ್ಯಕ್ತಿಗಳೂ ವಾಚ್ಯರಾಗಿರುವುದು ಈ ಕಾರಣದಿಂದಲೇ ಇರ. 
ಬಹುದು (ತೈ. ಸಂ, ೩-೨೫೪-೧; ಅ. ವೇ. ೩-೧೫೫). 


ಅಥರ್ವವೇದದಿಂದೀಚೆಗೆ, ಅಸುರ ಎಂದರೆ ರಾಕ್ಷಸರು ಮಾತ್ರ ; ಆದರೆ, ಹುಗ್ಗೇದದಲ್ಲಿ ಮುಖ್ಯವಾಗಿ 
ದೇವತೆಗಳೇ ಈ ಪದದಿಂದ ಅಭಿಪ್ರೇತರು. ನೊದಲು ದೇವತೆಗಳಿಗೇ ಹೆಚ್ಚಾಗಿ ಉಪಯೋಗಿಸುತ್ತಿದ್ದ ಈ ಸದಕ್ಕೆ 
ರಾಕ್ಷಸರೆಂಬ ಅರ್ಥವು ರೂಡಿಗೆ ಬಂದಿರುವುದು ಈರೀತಿ ಇರಬಹುದು. ಅಸುರ ಎಂಬುದಕ್ಕೆ ಒಂದು ವಿಲಕ್ಷಣ 
ವಾದ ಅರ್ಥವಿರುವಂತೆ ತೋರುತ್ತದೆ. ಇದು ಸಾಧಾರಣವಾಗಿ ವರುಣ ಅಥವಾ ಮಿತ್ರಾ-ವರುಣರಿಗೇ ಉಪ. 
ಯೋಗಿಸಲ್ಪಟ್ಟಿದೆ ಮತ್ತು ಇವರಿಬ್ಬರ " ಮಾಯಾ' ಶಕ್ತಿಯು ಅವರ ವೈಶಿಷ್ಟ. ಆದರೆ ಮಾಯಾ ಎಂದರೆ: 
ಕಸಟತನ ಅಧವಾ ಕೇಡುಮಾಡುವ ಶಕ್ತಿ ಎಂತಲೂ ಆಗುತ್ತದೆ. ಇದು ಮತ್ತು ಅಸುರಪದಕ್ಕೆ ಇರುವ ಡುಪ್ಪ 
ಅರ್ಥಗಳೂ (೧೦-೧೨೪-೫ ; ೧೦-೧೩೮-೩) ಸೇರಿ, ಅಸುರ ಪದವು ದೇವತೆಗಳಿಗೆ ಅನರ್ಹವೆಂಬ ನಿರ್ಣಯಕ್ಕೆ 
ಅವಕಾಶಕೊಟ್ಬಿ ರಬಹುದು. ಒಂದು ಸೂಕ್ತದಲ್ಲಿ (೧೦-೧೨೪) ಈ ಪದವು ಎರಡು ಅರ್ಥಗಳಲ್ಲಿಯೂ ಉಪ. 
ಯೋಗಿಸಿರುವಂತೆ ತೋರುತ್ತದೆ. ಬರುಬರುತ್ತಾ ದೇವತೆ ಎಂಬರ್ಥದಲ್ಲಿ ಈ ಪದದ ಪ್ರಯೋಗವೇ ಕಡಿಮೆ. 
ಯಾಗುತ್ತಾ ಬಂದಿದೆ. ಅಲ್ಲದೇ ಮಹಾಬಲಿಸಷ್ಕರೂ, ಸುರರಿಗೆ ವಿರೋಧಿಗಳೂ ಆದವರಿಗೆ ಒಂದು ಪ್ರತ್ಯೇಕ 
ಹೆಸರಿನ ಅವಶ್ಯಕತೆಯೂ, ಒಂದು ಕಾರಣ. ಆದುದರಿಂದ ಸುರ (ದೇವತೆಗಳು-ಮೊದಲು ಉಪನಿಷತ್ತಿನಲ್ಲಿ 
ಕಂಡುಬರುತ್ತದೆ) ರಲ್ಲದವರು ಅಸುರರು ಎಂದು, ರಾಕ್ಷಸರಿಗೆ ಈ ಹೆಸರು ರೂಢಿಗೆ ಬಂದಿರಬಹುದು. 





ಪಣಿಗಳು.. _ವಾಯುಮಂಡಲದಲ್ಲಿರುವ ಪಣಿಗಳೆಂಬುವರು ಮುಖ್ಯವಾಗಿ ಇಂದ್ರನಿಗೆ (೬-೨೦-೪; 
೬..೩೯-೨), ಮತ್ತು ಅವನ ಮಿತ್ರರು, ಸೋಮ, ಅಗ್ನಿ, ಬೃಹಸ್ಪತಿ, ಮತ್ತು ಅಂಗಿರೆಸರಿಗೆ ಶತ್ರುಗಳು, ಈ 
ರಾಕ್ಷಸರ ಹೆಸರು ಬರುವ ಸ್ಥಳಗಳಲ್ಲೆಲ್ಲು, ಅವರ ಗೋವುಗಳು, ಸ್ಪಷ್ಟವಾಗಿ (೧೦-೧೦೮ ; ೬-೩೯-೨) ಅಥವಾ 


ಪಣಿಗಳ ನಿಧಿ ಅಥವಾ ಸಂಪತ್ತು ಎಂಬ ಹೆಸರಿನಿಂದ (೨-೨೪-೬; ೯-೧೧೧-೨) ಪ್ರಸಕ್ತವಾಗಿಯೇ ಇನೆ. 


won 
ಪಣಿಯಿಂದ ಗೋವಿನಲ್ಲಿ ನಿಗೂಹಿತನಾಗಿದ್ದ ಫೈತವನ್ನು ದೇವತೆಗಳು ಕಂಡುಹಿಡಿದರೆಂದು ಇದೆ (೪-೫೮-೪). 
ಸಾಮಥಣ್ಯದಲ್ಲಿ ಇಂದ್ರನು ಇವರನ್ನು ಮಾರಿಸಿದಾನೆ (೭-೫೬-೧೦), ಆದರೆ ಮಿಶ್ರಾವರುಣರಷ್ಟು ಸಾಮರ್ಥ್ಯ 


ವನ್ನು ಅವರು ಪಡೆದಿಲ್ಲ (೧-೧೧-೯) ಎಂದ ಮೇಲೆ, ಇವರೂ ತಕ್ಕಮಟ್ಟಿಗೆ ಪ್ರಬಲರೇ. 





ಬನ್ನೆ 


ಹದಿನಾರು ಸಲ ಬಹುವಚನದಲ್ಲಿ, ನಾಲ್ಬು ಸಲ ಏಕವಚನದಲ್ಲಿ ಇದೆ. ಇಂದ್ರ ಅಥವಾ ಅಗ್ನಿ. 
ಸೋಮರು ಪಣಿಯಿಂದ ಗೋವುಗಳನ್ನು ಕಸಿದುಕೊಂಡರು (೧೦-೬೭-೬; ೧೯೩-೪); ವೃಕರೂಸನಾಗಿರುವ 
ಪಣಿಯನ್ನು ಹೊಡೆದು ಕೆಡವಬೇಕೆಂದು ಸೋಮನೇವತೆಯು ಸ್ರಾರ್ಥಿತನಾಗಿದಾನೆ (೬-೫೧-೧೪). 


" ಪಣಿ' ಪದವು ಏಕವಚನದಲ್ಲಿ ಇನ್ನೂ ಅನೇಕ ಸಲ ಉಸಪಯೋಗಿಸಲ್ಪಟ್ಟಿದೆ, ಆದರೆ ರಾಕ್ಷಸ 
ಸೂಚಕವಾಗಿ ಅಲ್ಲ; ಕೃಪಣನೆಂಬರ್ಥದಲ್ಲಿ. ಅದರಲ್ಲಿಯೂ, ಯಾಗಗಳಲ್ಲಿ ದಾನ ಮತ್ತು ಹೋಮ ಮಾಡುವ 
ವಿಷಯದಲ್ಲಿ ಕಾರ್ಪಣ್ಯಸೂಚಕವಾಗಿ ಉಗಯೋಗಿಸಿರುವುದು. ಸ್ವರ್ಗೀಯ ಸಂಪದಾದಿಗಳನ್ನು ಒಬ್ಬರಿಗೂ 
ಸಿಗದಂತೆ ಮಾಡುತ್ತಾರೆ ಎಂಬುದರಿಂದ, ಪಣಜಿಗಳೂ ರಾಕ್ಷಸರೆಂಬ ಭಾವನೆ ಬಂದಿರಬಹುದು. 


ದಾಸೆ ಅಥವಾ ದಸ್ಯುಃ.... ದಾಸ ಅಥವಾ ಅದರ ಸಮಾನವಾದ ದಸ್ಯು ಎಂಬ ಪದದಿಂದಲೂ, 
ವಾಯುಮಂಡಲದ ರಾಕ್ಷಸರು ವಾಚ್ಯರಾಗುತ್ತಾರೆ. ಇವರು ಪ್ರಾಯಶಃ ವೊದಲು ಮನುಷ್ಯರೇ ಆಗಿದ್ದು, 
88 | 


690 | ಸಾಯಣಜಾಷ್ಯಸಹಿತಾ 


ಲ 





wu ದ್‌ ಲ ದ ನ, ಗ ನ ಸ್‌ ನಾನ್ನ ್‌ ೊ ್‌ಾ್‌ಾೈಾ್‌ 
- 


ಅವರಲ್ಲಿ ಕಂಡುಬಂದ ಕೆಲವು ಅನಿಸ್ವ ಗುಣಗಳಿಂದ ರಾಕ್ಷಸತ್ಯಾರೋಪಕ್ಸೆ ಒಳೆಗಾಗಿರಬಹುದು. ಕೆಲವು ಗೊತ್ತಾದ 
ರಾಕ್ಷಸರ ಹೆಸರುಗಳಿಗೆ ಐತಿಹಾಸಿಕ ಪ್ರಾಮುಖ್ಯತೆಯೂ ಇರುವಂತೆ ಕಾಣುತ್ತದೆ. 


ನಕವಚನದ (೨3-೧೨-೧೦ ; ಇತ್ಯಾದಿ) ಮತ್ತು ಬಹುವಚನದ (೧-೧೦೧-೫) ರೂಪಗಳು ಇಂದ್ರನಿಂದ 
ಥ್ವೈಂಸಿತರಾದ ರಾಕ್ಷಸರನ್ನು ನಿರ್ದೇಶಿಸುತ್ತವೆ; ಅನೇಕ. ಸಲ್ಕ ಈ ಸದಗಳು “ ವೃತ್ರ' ಪದದ ಜೊತೆಯಲ್ಲಿ 
ಪ್ರಯುಕ್ತವಾಗಿವೆ (ಹ.೨೩.೨, ಇತ್ಯಾದಿ) ಈ ಕಾರಣದಿಂದಲೇ, ಇಂದ್ರನಿಗೆ ದಸ್ಯುಜಾ ಎಂದೂ 
(೧-೧೦೦-೧೨ ; ಇತ್ಯಾದಿ) ಈ ಕಾರ್ಯಕ್ಕೆ ದಸ್ಕುಹೆತ್ಕಾ (೧-೫೧-೫ ೬ ; ಇತ್ಯಾದಿ) ಎಂತಲೂ ಹೆಸರು ಬಂದಿ 
ರುವುದು. ತನ್ನನ್ನು ಆಶ್ರಯಿಸಿದವರ ರಕ್ಷಣಾರ್ಥವಾಗಿ, ಇಂದ್ರನು ಮೂವತ್ತು ಸಹಸ್ರ ದಸ್ಕುಗಳನ್ನೂ ದೀರ್ಥ 
ನಿದ್ರಾಮಗೃರನ್ನಾಗಿ ಮಾಡಿದನು (೪-೩೦-೨೧) ; ಸಹಸ್ರ ದಸ್ಯುಗಳನ್ನು ಬಂಧಿಸಿದನು (೨-೧೩-೯); ಅಥವಾ 
ದಧೈಂಚ ಮತ್ತು ಮಾತರಿಶ್ವರಿಗೋಸ್ಯರ, ದಸ್ಯುಗಳಿಂದ ಗೋಶಾಲೆಗಳನ್ನು ಪಡೆದನು (೧೦-೪೮-೨), ಆರ್ಯ 
ಮತ್ತು ದೆಸ್ಕುರೂನರಾಡ ಶತ್ರುಗಳ ಮೇಲೆ ಇಂದ್ರನ ಸಹಾಯವನ್ನು ಅಸಪೇಕ್ಷಿಸಿದಾಗಲೂ (೧೦-೩೮-೩ ; 
ಇತ್ಯಾದಿ), ಅಥವಾ ಆರ್ಯ ದಸ್ಕುಗಳಲ್ಲಿ ಭೇದವನ್ನೆಣಿಸುತ್ತಾನೆ ಎಂದು ಹೇಳುವಾಗೆಲೂ (೧-೫೧-೮ ; 
೧೦-೮೬-೧೯), ಭೂ ನಿಯಲ್ಲಿರುವ ಶತ್ರು ಸಾಮಾನ್ಯರೇ ಅಭಿಪ್ರೇತರು, ಆರ್ಯರಿಗೋಸ್ಟ್ರರ, ಇಂದ್ರನು ದಸ್ಯುಗಳ 
ಮೀಟಿ ಯುದ್ಧ ಮಾಡುತ್ತಾನೆ ಎನ್ನುನಾಗಲೂ ಇದೇ ಅಭಿಪ್ರಾಯ (೬-೧೮-೩ ; ೬-೨೫-೨), ಹೀಗೆ ಯುದ್ಧ 
ಗಳಲ್ಲಿ, ಆರ್ಯರು ದಾಸ ಅಜವಾ ದಸ್ಯುಗಳನ್ನು ಬಂದಿಗಳನ್ನಾಗಿ ಹಿಡಿಯುವುದರಿಂದ, ದಾಸೆ ಎಂಬ ಸದವು ಕಗ 
ರೂಢಿಯಲ್ಲಿರುವ " ಗುಲಾಮ” ಎಂಬರ್ಥದಲ್ಲಿ ಎರಡು ಮೂರು ಸಲ ಉಗಯೋಗಿಸಲ್ಪಟ್ಟಿರುವಂತೆ ಕಾಣುತ್ತದೆ 
(೭-೮೬-೭; ವಾಲ. ೮-೩). ಸ್ವರ್ಗವನ್ನು ಆರೋ ಹಿಸಿ, ಇಂದ್ರನಿಂದ ವಳಗೆ ಬೀಳಿಸಲ್ಪಟ್ಟ (೮-೧೪-೧೪ ; 
೨-೧೨-೧೨ನ್ನು ಹೋಲಿಸಿ) ಅಥವಾ ಸ್ವರ್ಗದಲ್ಲಿ ದಹಿಸಲ್ಪಟ್ಟು ಕೆಳಗೆ ತಳ್ಳಲ್ಪಟ್ಟ (೧-೩೩-೬) ಆಥವಾ ಜನಿಸಿದ 
ಕೂಡಲೇ ಇಂದ್ರನಿಂದ ಥ್ವೈಂಸಮಾ ಡಲ್ಪಟ್ಟಿ (೧-೫೧-೬ ; ಲ-೬೬-೧ರಿಂದ ೩) ಅಥವಾ ಯಾರ ಮೇಲೆ ಯುದ್ಧ 
ಕ್ಫೋಸ್ಪುರೆ ಇಂದ್ರನು ದೇವಶೆಗಳಿಗೆ ಸಹಾಯ ಮಾಡುತ್ತಾನೋ ಆ (೧೦-೫೪-೧) ದಸ್ಕುಗಳಾದಕ್ಕೋ ರಾಕ್ಷಸ 
ರಾಗಿಯೇ ಉಳಿದರು. ಮಂಜು ಮತ್ತು ಕತ್ತಲನ್ನು ಹೋಗೆಲಾಡಿಸುತ್ತಾ, ಇಂದ್ರನು ದಸ್ಯುಗಳನ್ನು ಆಕ್ರಮಿ 
ಸುತ್ತಾನೆ (೧೦-೭೩-೫), ದಸ್ಕುಗಳನ್ನು ವಧಮಾಡಿ ಸೂರೈ ಮತ್ತು ನೀರುಗಳನ್ನು ಸಂಪಾದಿಸುತ್ತಾನೆ 
(೧-೧೦೦-೧೮) ಮತ್ತು ದೇವತೆಗಳೂ ಮತ್ತು ದೆಸ್ಕುಗಳೂ ಪರಸ್ಪರ ಶತ್ರುಗಳು (೩-೨೯-೯) ಮೊದಲಾದ ಸೆಂದ 
ರ್ಭಗಳಲ್ಲಿಯೂ ಇದೇ ಅಭಿಪ್ರಾಯ. ನೀರುಗಳ (ಜಲಾಭಿಮಾನಿದೇವತೆಗಳ) ಸತಿಯಾದ ದಾಸನೂ ಒಬ್ಬ 
ರಾಕ್ಷಸನೇ ಇರಬೇಕು (೧-೩೨-೧೧: ೫-೩೦-೫ : ೮.೮೫.೧೮) ; ಇವನನ್ನು ಜಯಿಸಿ, ಇಂದ್ರನು ಆ ಇಲ 
ದೇವಕೆಗಳೆನ್ನು ಉತ್ತ ಮುದೇವಶೆಯ ಪತ್ಲಿಯರನ್ನಾಗಿ ಮಾಡುತ್ತಾನೆ (೧೦-೪೩-೮). ವೈತ್ರನ ಪುರೆಗಳಂತೆ 
(೧-೧೭೪-೨) ಶಾರದೀ ಎನ್ಲಿಸಿಕೊಳ್ಳುವ (೬-೨೦-೧೦ ; ೭-೧೦೩-೯ ನ್ನು ಹೋಲಿಸಿ), " ದಾಸರ ಏಳು ದುರ್ಗೆ 
ಗಳೂ ವಾಯುಮಂಡಲಕ್ಕೆ ಸಂಬಧಿಸಿದವು. | 

ದಾಸ ಮತ್ತು ದಸ್ಕುಗಳಿಗೆರಡಳ್ಳೂ ಒಟ್ಟಾಗಿ ನಿಶಾಚಗಳು ಎಂದು ಹೇಳುವುದು ಅನುಕೂಲವಾಗಿರು 
ತ್ರಡೆ. ಜಾತಿವಾಚಕೆಗಳಾಗಿ, ಈ ಪದಗಳು ಇಂದ್ರನೊಡನೆ ಯುದ್ಧಗಳಲ್ಲಿ ಪ್ರಸಕ್ಕರಾಗುವ ಒಂದೊಂದು ನಿಶಾ 
'ಜೆಗೂ ಉಪಯೋಗಿಸಲ್ಪಟ್ಟದೆ. ನಮುಚೆ (೫-೩೦-೭ರಿಂದ ೯; ಇತ್ಯಾದಿ), ಶಂಬರ (೫-೩೦-೧೪ ; ಇತ್ಯಾದಿ), 
ಶುಷ್ಜ (೩-೧೯-೨ ; ಇತ್ಯಾದಿ) ಒಂದೊಂದು ಸಲ ಪಿಪ್ರು (೮-೩೨-೨; ೧೦-೧೩೮-೩) ಚುಮುರಿ ಮತ್ತು ಧುನಿ 
(೨-೧೫-೯; ೩-೧೯-೪) ವರ್ಜೀ (೪-೩೦-೧೫; ೬-೪೭-೨೧), ನವವಾಸ್ತೃ (೧೦-೪೯-೬, ೭), ಒಂದು ಸಲ 
ಶ್ಹಾಸ್ಟ್ರ (೨-೧೧-೧೯) ಮತ್ತು ಆಹಿನಾಮಕಸರ್ನ್ಪ (೨-೧೧-೨). | 


ಯಗ್ವೇದಸಂ ಹಿತಾ | | 691 








ಗ್ಗೆ ಯ ಲ್‌ ತ ಇಂ ಪ ಕ ಕಂಭ TN, my Mm ಗಾ ಜನ ಇಎ೦ಜಾಹಜ 


ವೃತ್ರ. 

ವಾಯುಮಂಡಲದ ರಾಕ್ಷಸೆರುಗಳಲ್ಲಿ ಬಹಳ ಮುಖ್ಯನಾದನನು ವೃತ್ರನು. ಇವನ ಪ್ರಸ್ತಾನ ಬರು 
ನಷ್ಟು ಸಲ ಇನ್ನ್ಟ್ಯಾವ ರಾಕ್ಷಸನ ಪ್ರಸ್ತಾಹವೂ ಇಲ್ಲ. ಇವನೇ ಇಂದ್ರನ ಮುಖ್ಯ ಶತ್ರು ಮತ್ತು. ಇವನ ವಧೆ 
ಗೋಸ್‌ ರಜೇ ಇಂದ್ರನು ಜನಿಸಿದುದು' ಅಥವಾ ಬೆಳೆದುದು (೮-೭೮-೫ ; ೧೦-೫೫). ವೃತ್ರಹಾ ಎನ್ನು ಪ್ರೆದು 
ಇಂದ್ರ ನ ವೈಯಕ್ತಿ ಹ ವಿಶೇಷಣ. ಈ ನದದ ಅರ್ಥವನ್ನು ಎರಡು ಸಂದರ್ಭಗಳಲ್ಲಿ ಬಿಡಿಸಿ ಹೇಳಿದಾರೆ. 
ತ್ರಹನು (ನೈ ತ್ರಾಸುರನನ್ನು ಕೊಲ್ಲುವವನು) ವೃತ್ರಾಸುರನನ್ನು ವಧಿಸಲಿ (೮-೩೮-೩) ಮತ್ತು ಎಲೈ ವೃತ್ರ 
ತ (ವೈ ತ್ರರ್ಹೆ) ವ್ವ ಶಾ ತ್ರಿಸುರನನ್ನು ವಧಿಸು (೮-೧೭-೯). ಇಂದ್ರನ ಈ ಕಾರ್ಯವು ವೃತ್ರಹತ್ಯಾ (ನೈತ್ರನಥೆ) 
ಮತ್ತು ಒಂದೊಂದು ಸಲ ವೈತ್ರತೊರ್ಕಾ (ವೃತ್ರಾಸುರನನ್ನು ಜಯಿಸುವುದು) ಎಂಬ ಪದಗಳಿಂದ ನಾಚ್ಯವಾಗಿದೆ. 
| ವ ಶ್ರಶಿಗೆ ಸರ್ಪಾಕೃತಿಯುಂಓಂಬುದು ಮೊದಶೇ ತಿಳಿಸಿದೆ. ಅದುದರಿಂದ ಅವನಿಗೆ ಕೈ ಕಾಲುಗಳಿಲ್ಲ 
೧-೩೨-೭ ; ೩-೩೦-೮). ಇಂದ್ರನಿಂದ ಇರಿಯಬ್ಪ್ಬಡುವ ಅವನ ಶಿರಸ್ಸು (೧-೫೨-೧೦; ಲೆ... ; ೮೬೫.೨, 
ನಜ್ರಾಯುಧೆದಿಂದ ಅಹಶವಾಗುವ ಕವನ ವಸಡುಗಳು (೧-೫೨.೬) ಅನೇಕ ಸಲ ಹೇಳಲ್ಪಡುತ್ತದೆ. ಅನನು 
ಬುಸುಗುಟ್ಟು ತ್ತಾನೆ ಅಥವಾ ಘೊಂಕರಿಸುತ್ತಾನೆ (೮-೮೫-೭, ೫-೨೯-೪ ೧೫೨.೧೦, ೧-೬೦-೧೦ ಮತ್ತು 
೬-೧೭.೧೦ಗಳೆನ್ನು ಹೋಲಿಸಿ). ಗುಡುಗು (೧-೮೦-೨), ಸಿಡಿಲು ಹಿಮ ಮೊದಲಾದವು (೧-೩೨-೧೩) ಅವನ 

ಅಧೀನದಲ್ಲಿದೆ. 





ಹ ಬಾತು ಜಸ ಹಾ ಕು ಸಬು ಸಾಜ ಸ ಬಖಾನಾ SS ಜಾಂ. ಪಾ ಯ ಧಂ ಯ ಲ ಲ Cer 


ತ್ರನ ತಾಯಿಗೆ ದಾನು ಎಂದು ಹೆಸರು ಮತ್ತು ಅವಳನ್ನು ಗೋನಿಗೆ ಹೋಲಿಸಿದೆ (೧- ೩೨೯), 
ಇಬೇ ಪದವು” ಸಾಮ) ನಪುಂಸಕ ಲಿಂಗದಲ್ಲಿ ಪ್ರವಾಹವನ್ನೂ, ಸ್ರ್ರೀಲಿಂಗದಲ್ಲಿ ಸ್ವ ಸ್ವರ್ಗೀಯೋದಕವನ್ನೂ ಸೂಚಿ 
ಸುತ್ತೆಜೆ. ಈ ಎರಡು ನದೆಗಳೂ ಒಂದೇ ಇರಬಹುದು. ಇದೇ. ಸದನವನ್ನು ಪುಲ್ಲಿಂಗದಲ್ಲಿ ವೃತಾ ೨ ಸುರೆಸಿಗೆ 
ಉಪಯೋಗಿಸಿದೆ. ಪ್ರಾಯಶಃ ದಾನುವಿಫ ಮಗನಾಮದರಿಂದ ಆ ಹೆಸರಿರಬ ಹುದು (೨-೧೨-೧೧, ೪-೩೦-೭). 
ಅಬೇ ರೀತಿ ಔರ್ಣವಾಭೆ (೨-೧೧-೧೮) ಮತ್ತು ಇಂದ್ರ ನಿಂದೆ ಹತರಾದ ಎಳು ಜನ ರಾಕ್ಷಸ (೧೦-೧೨೦-೬) ರಿಗೂ 
ಅನೇ ಹೆಸರಿದೆ. « ದಾನು' ಪದದಿಂದ (ದಾನುನಿನ ಮಗನೆಂದರ್ಥಕೊಡುನೆ) ನಿಷ್ಟ ನ್ಷನಾದ ದಾನವ ಎಂಬ 
ಪದವು, ಇಂದ್ರನೊಡನೆ ಯುದ್ಧಮಾಡಿದ ರಾಕ್ಷಸನನ್ನು (ಬಹುಶಃ ವೃತ್ರಾಸುರನೇ) ಸೂಚಿಸುತ್ತದೆ. ಕಪಟ 
ಯಾದ ಡಾನಫನೆನ ಮಾಯಗಳನ್ನೆ ಲ್ಲಾ ಚಂದ್ರಮ ಪರಿಹರಿಸಿದನು (೨-೧೧-೧೦) ; ಘೂಂಕರಿಸುತ್ತಿದ್ದ ದಾನವ 
ನನ್ನು ಹೊಡೆದು ಕೆಡನಿದನು (೫-೨೯-೪), ಅನಂತರ ನೀರುಗಳನ್ನು ಬಿಡುಗಡೆ ಮಾಡಿದನು (೫-೩೨-೦). 





ವ್ಯೃತ್ರಾಸುರನಿಗೆ ಗುಪ್ತವಾದ ವಾಸಸ್ತಾಸವೊಂದಿದೆ, ಇಂದ್ರನಿಂದ ಗೀಳಾಗಿ ನೀರುಗಳ: 
ಅಹಿಯನ್ನು ಮೀರಿ ಹರಿದು, ಈ ವಾಸಗೃಹೆದಿಂದ ಹೊರಡುತ್ತವೆ (೧-೩೨-೧೦). ವೃತ್ರಾಸುರನು ಸೀರಿನ 
ಮೇಲೆ ಮಲಗಿರುತ್ತಾನೆ (೧- -೦೨೦-೧೧, ೨-೧೧-೧೯), ಅಥವಾ ಕರವ ಆಥೋಜಾಗದಲ್ಲಿ. ನೀರಿನಿಂದಾ 


ನ್ಹತನಾಗಿ ೬ ಬಿದ್ದಿ ರುತ್ತಾನೆ (೧-೫೨-೬)... ಇಂದ್ರನು... ನೀರನ್ನು, ಪ್ರವಹಿಸುವಂತೆ. ಮಾಡಿದಾಗ, ವೃತ್ರಾಸುರಕು..... 


ಇ ರವಾದ ಪ್ರದೇಶದಲ್ಲಿ ಮಲಗಿದ್ದನು (೧-೮೦-೫) ಅಥವಾ ಬಹಳ. ಎತ್ತರವಾದ ಪ್ರದೇಶಗಳಿಂದ, ಇಂದ್ರನು 


ಅವನನ್ನು ಕೆಳಗೆ ತಳ್ಳುತ್ತಾನೆ. (೮-೩-೧೯). ವೃತ್ತಾ ಅಸುರನನ್ನು ವಧಿಸಿದಾಗ, ಇಂದ್ರ ನು ಅವನ ತೊಂಭ 
ಕೊಂಛತ್ತು (೭-೧೯-೫, ಲ.೮೨-೨) ಕೋಟಿಗಳನ್ನು ಜೀದಿಸುತ್ತಾ ನೆ (೧೦- ೯-೭). 

ವೃ (ಎಂದರೆ ಅವರಿಸು ಸುತು ಗೆಟ್ಟು) ಎಂಬ ಧಾತುನಿನಿಂಡಲೇ ವೃತ್ರ ಎಂಬ ಪದೆವು ಸನಿಷ್ಟನ್ನ ವಾಗಿ 
ರುವುಡರಲ್ಲಿ ; ಸೂಜೀಹೆವಿಲ್ಲ. ಅಫೊೋನರಿವಾಂಸಂ (೨-೧೪-೨, ಇತ್ಯಾದಿ ನೀರನ್ನು, ಆವರಿಸಿಕೊಂಡಿರುವ) ಅಥವಾ 


692 oo ಸಾಯಣಭಾಷ್ಯಸಹಿತಾ 


ನನಗ ನೆ ಮ್‌ ಸ ರಾ ಜಟ ಹಾ ಜಾ 2 ಜಉ್ವಾ್‌” 





ಹ ಗ ಫಾ ಖಾ ೫0 ಹಾ ಜಾ ಎ ಜಾ ಚಾರ ಪಾ ಆ ದ ಲ್‌ ಲ ಸ ಟೀ ಸ ಯ ು ಲು ಸ ಸ ಗ ಮ ಮ ಮ ಸೂ ಪೂ ಫಾ ಕಾಜ ಜ8 ಚ ಚಪ ಪ್‌ 


'ವೃತ್ತ್ರೀ (೧-೫೨-೬) ಅಥವಾ, ನದೀವೃತ್‌ (೧-೫೨-೨, ೮-೧೨-೨೬, -೬.೩೦-೪ ಮತ್ತು ೭-೨೧-೩ಗಳನ್ನು 
ಹೋಲಿಸಿ), ಮೊದಲಾದವುಗಳು ಈ ಮೇಲೆ ಹೇಳಿದ ಪದನಿಷ್ಟತ್ತಿ ಯನ್ನೇ ಸಮರ್ಥಿಸುತ್ತವೆ. ವೈತ್ರ 0 ಅವ್ಳ 
“ಹೋತ (೩-೪೩-೩), ಅಶಾವೃಣೋತ್‌ (೧-೩೨-೧೧, ೧-೫೧-೪) ಮೊದಲಾದ ಪ್ರಯೋಗಗಳಲ್ಲಿ ಈ ಪದದ 
ಶ್ಲೀಷವಿದಂತೆ ಶೋರೆತ್ತದೆ. ವೃತ್ರನು ನದಿಗಳನ್ನು ಸುತ್ತುವವಿದಿದ್ದಾನೆ (ಪರಿಧಿಃ 3-೨೩-೬). 


ವೃತ್ರಹಾ ಎಂಬ ಪದದಿಂದ ವೃತ್ರಾಸುರನ ವಥೆ ಮಾತ್ರವಲ್ಲದೆ, ವೃತ್ರರ. ವಥೆಯೂ ಅಭಿಪ್ರೇತವು. 
ವೃತ್ತು ಎಂಬುದಾಗಿ ಬಹುವಚನಾಂತವಾಗಿ ಮತ್ತು ನಪುಂಸಕಲಿಂಗದಲ್ಲಿ (ಭೂರೀಣಿ ವೃತ್ರಾ. ೭-೧೮-೪), 
`ಬೇರೆ ಬೇರೆ ಪಿಶಾಚಗಳೆನ್ನು ಸೂಚಿಸುವುದಕ್ಕೆ ಉಪಯೋಗಿಸಿದೆ (೭-೧೯-೪; ೧೦-೪೯-೬). ಈ ವಿಶಾಚಗಳೊ 
ಡನೆ ಇಂದ್ರನ ಯುದ್ಧದ ಸರಿಣಾಮವೂೂ ಜಲವಿನೋಚನೆ (೭-೬೪-೩) ಅಥವಾ ನದಿಗಳೆ ಬಿಡುಗಡೆ 
(೮-೮೫-೧೮) ; ಇವುಗಳೂ ಪಿಶಾಚಗಳಿಂದ ಆವರಿಸಲ್ಪಟ್ಟಿದ್ದುವು (ವೃರ್ತಾ ೪-೪೨-೭). ಜನಿಸಿದ ಕೂಡಲ 
ಇವುಗಳನ್ನು ಹೊಡೆಂಯುವುದಕ್ಟೋಸ್ಟರ (೬-೨೯-೬) ಮತ್ತು ಧ್ವಂಸ ಮಾಡುವುದಕ್ಕೋಸ್ಕರ (೩-೪೯-೧), 
"ಇಂದ್ರನು ದೇವತೆಗಳಿಂದ ಸೃಜಿಸಲ್ಪಟ್ಟಿ ದಾನೆ. ದಧ್ಯ್ಯಂಚನ ಅಸ್ವ್ಥಿಯಂದ ವೃಶ್ರಾಸುರನ ತೊಂಭತ್ತೊ ಂಭತ್ತು 
'ದುರ್ಗಗಳನ್ನು ನಾಶಮಾಡಿದಂತೆ (೭-೧೯-೫), ತೊಂಭತ್ತೊಂಭತ್ತು ವೃತ್ರರನ್ನೂ ಧೈಂಸಮಾ ಡಿದಾನೆ (೧-೮೪-೧೩). 


| ಈ ವೃತ್ರ ಎಂಬ ಬಹುವಚನಾಂತ ಸದದಿಂದ ಭೂಮಿಯಲ್ಲಿರುವ ಶತ್ರುಗಳೂ ವಾಚ್ಯರಾಗುತ್ತಾಕೆ. 
ಆರ್ಯರು ಮತ್ತು ದಾಸರು ಎರಡು ವಿಧವಾದ ವೃತ್ರರು (೬-೨೨-೧೦; ೬-೩೩-೩). ಅನೇಕ ವಾಕ್ಯಗಳಲ್ಲಿ ನೀವತಿ 
ಗಳ ಶತ್ರುಗಳೆಂತೆ, ಮನುಷ್ಯರ ಶತ್ರುಗಳೂ ಅಭಿಪ್ರೇತರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ, ವೃತ್ರ ಎಂದರೆ 
ಶತ್ರು ಅಥವಾ ಅಮಿತ್ರನು ಮಾತ್ರವಲ್ಲ, ವೃತ್ರಾಸುರನ ಗುಣಗಳ ಕಡೆಯೂ ದೃಷ್ಟಿಯಿದ್ದೇ ಇಜಿ. ನವುಂಸಕ 
ಅಿಂಗದ ಈ ನದಕ್ಕೆ ಮೊದಲು ಸಾಧಾರಣವಾಗಿ * ಅಡ್ಡಿ ' * ಅಡ ೫ಣೆ' ಎಂಬರ್ಥವಿದ್ದು, ಅನಂತರ ಹಶಾಚಿಗ 
'ಫೆ೦ಬ ಅರ್ಥ ಬಂದಿರಬೇಕು. 


ಬ್ರಾಹ್ಮಣಗಳಲ್ಲಿ ವೃತ್ರನೆಂದರೆ ಚಂಪ್ರನೆಂದೂ, ಅಮಾವಾಸ್ಯೆಯ ದಿನ, ಸೂರ್ಯರೂಪಿಯಾದ ಇಂದ್ರನು 
ಅವನನ್ನು ನುಂಗಿಬಿಡುಪ್ರಾನೆ ಎಂದೂ ಇದೆ, 


ವಲ. 


ಸುಮಾರು ಇಸ್ಪತ್ತು ನಾಲ್ಕು ಸಲ ಬಂದಿದೆ. ಇಂದ್ರ ಅಥವಾ ಅವನ ಜೊತೆಗಾರರು ವಿಶೇಷವಾಗಿ 

'ಅಂಗಿರಸರು. ಇವರಿಂದ ಗೋನಿಮೋಚನೆಯ ಸಂಬಂದೆವಾಗಿಯೇ ಇವರ ಪ್ರಸ್ತಾನದಿರುವುದು. ಪಣಿಯೆ 
ಗೋವುಗಳನ್ನು ಕಸಿದುಕೊಂಡಾಗ ಇಂದ್ರನು, ಆ ಗೋವುಗಳ ರೆಕ್ಷಕನಾಗಿದ್ದ ವಲನನ್ನು ಧ್ವಂಸಮಾಡಿದನು 
 ಜ್ಞಲಿಂ೬೭-೬; ೬-ರ೯-೨ಮ್ನು ಹೋಲಿಸಿ). ಬೃಹಸ್ಪತಿಯು ಅವುಗಳನ್ನು. ಹಿಡಿದುಕೊಂಡು ಹೋಜಾಗ್ಯ ವಲನ 
“ಅವುಗಳಿಗಾಗಿ ದುಃ ಖಿಸುತ್ತಾನೆ (೧೦-೬೮-೧೦ ; ೧೦-೬೭-೬ನ್ನು ಹೋಲಿಸಿ). ಅವನೆ ಕೋಟಿಗಳನ್ನು: ಇಂದ್ರತೆ" 
 “ಬಲಾತ್ಕಾರವತಗಿ ತೆಗೆಯಿಸಿದನು (೬-೧೮-೧೫) ; ಬೇಲಿಗಳನ್ನು ಇಂದ್ರನು ಕತ್ತರಿಸಿದನು (೧-೫೨-೫) ; ಮತ್ತು 
ಅಖಂಡವಾದ ಉನ್ನತ ಪ್ರದೇಶವನ್ನು (ಸಾನು) ಇಂದ್ರನು ಮುರಿದನು (೬-೩೯-೨). ತೈತ್ತಿರೀಯ ಸಂಹಿತೆ 
"ಯೆಲ್ಲಿ, ಇಂದ್ರನು ವಲನ ಬಿಲವನ್ನು ತೆರೆದು, ಅದರಲ್ಲಿದ್ದ ಅತ್ಯುತ್ತಮ ಪ್ರಾಣಿಯನ್ನು ಹೊರಗೆ ಹಾಕಿದನು, 
ಉಳಿದ ಪ್ರಾಣಿಗಳು ಅದನ್ನು ಅನುಸರಿಸಿದವು (ತೈ, ಸಂ. ೨-೧೫-೧). ಯಾವ ವ್ಯಕ್ತಿಗೂ ಅನ್ವಯಿಸದಂತ್ರೆ 
ಹೊದಿಕೆ, ಆವರೆಣ ಅಥವಾ ಗುಹೆ ಎಂಬರ್ಥದಲ್ಲಿ, ಅನೇಕ ಸಲ ಉನಯೋಗಿಸಿರುವಂತೆ ತೋರುತ್ತವೆ. ಎರಡು 






ಖುಗ್ಗೇದಸಂಹಿತಾ 693 


ಸಂದರ್ಭಗಳಲ್ಲಿ (೧-೬೨-೪, ೪೫೦.೫) ಫೀರಿಗೆ ಆಶ್ರಯವಾದ (೮-೩೨-೨೫) ಫಲಿಗದ ಜೊತೆಗೆ ಉಪಯೋಗಿಸಿದೆ; 
ನಿರುಕ್ತದಲ್ಲಿ (ನಿ. ೧-೧೦) ವಲ ಎಂಬುದೂ ಮೇಘದ ನಾಮಗಳಲ್ಲಿ ಒಂದು. ಇಂದ್ರನು ಗೋವುಗಳನ್ನೆಲ್ಲಾ 
ಹೊರಕ್ಕೆ ಓಡಿಸಿ ನಲದ ದ್ವಾರವನ್ನು ತೆಕಿದನು (೨-೧೪-೩) ; ಅಥವಾ ಗೋವುಗಳನ್ನೊ ಡಗೊಂಡಿದ್ದ (೧-೧೧-೫) 
ವಲದ ಬಿಲವನ್ನು ತೆಕಿದನು. ಸಂಚೆವಿಂಶ ಬ್ರಾಹ್ಮಣದಲ್ಲಿ, ಅಸುರರ ಗುಹೆ (ವಲ)ಯು, ಶಿನೆಯಿಂದ ಮುಚ್ಚಲ್ಪ 
'ಟ್ರತ್ತು ಎಂದಿದೆ (ಪಂ. ಬ್ರಾ. ೧೯-೭). ಮತ್ತು ಕೆಲವು ವಾಕ್ಯಗಳಲ್ಲಿ ಈ ಪದವು ನಲನೆಂಬ ವ್ಯಕ್ತಿಯನ್ನು 
ಅಥವಾ ಗುಹಾದಿಗಳನ್ನು ನಿರ್ದೇಶಿಸಬಹುದು (೧-೫೨-೫, ೨-೧೨-೩, 8-೩೪-೧೦). ೯ವೃತ್ರಖಾದ' ಎಂಬುದ 
ರೊಡನೆ ಇಂದ್ರನಿಗೆ ವಿಶೇಷಣವಾಗಿರುವ " ವೆಲಂರುಜ?' ಎಂಬುದರಲ್ಲಿ ವಲನೆಂಬ ರಾಕ್ಷಸನೇ ಉದ್ವಿಷ್ಟನಿರಬಹುದೃ 
(೩-೪೫-೨, ೨-೧೨-೩ರನ್ನು ಹೋಲಿಸಿ). ಗುಹೆ ಎಂಬರ್ಥದಿಂದ ವ್ಯಕ್ತಿಸೂಚಕವಾಗಿ ಬದಲಾವಣೆ, ೩-೩೦-೧೦ 
ರಲ್ಲಿ ಸ್ಪನ್ಟವಾಗಿದೆ. ವಲನೇ ಒಂದು ಗೋವ್ರಜ, ಇಂದ್ರನು ಹೊಡೆಯುತ್ತಾನೆಂಬ ಹೆದರಿಕೆಗೆ ಈ ನಲನು 
'ವ್ರಜದ ಬಾಗಿಲನ್ನು ತೆರೆಯುತ್ತಾನೆ. ವಲನ ವಧೆಯನ್ನು ಸೂಚಿಸುವುದಕ್ಕೆ, ಹನ್‌ ಧಾಶುವನ್ನು ಉಪಯೋಗಿ 
ಸದೇ; ಬಿದ್‌, ದೃ ಅಥವಾ ರುಜ್‌ ಧಾತುಗಳನ್ನೇ ಉಪಯೋಗಿಸುವುದರಿಂದ, ವ್ಯತ್ತೀಕರಣವು ಸಂಪೂರ್ಣವಾಗಿಲ್ಲ 
'ವೆನ್ನಬಹುದು. ವಲಭಿತ್‌ ಎಂಬುದು ಇಂದ್ರನಿಗೆ ವಿಶೇಷಣ. ಪುರಾಣಗಳಲ್ಲಿ ಇದು ವಿಶೇಷವಾಗಿ ಕಂಡುಬರು 
ತ್ರಜಿ. ಇಲ್ಲಿ ವಲನು ವೃತ್ರನ ಸಹೋದರ ಮತ್ತು ಇಬ್ಬರನ್ನೂ ಇಂದ್ರನು ನಧಿಸುತ್ತಾನೆ (ವಲ-ವೃತ್ರ-ಹಾ). 
ಅರ್ಬುದ. ಏಳು ಕಡೆ ಬಂದಿದೆ, ಯಾವಾಗಲೂ ಇಂದ್ರನ ಶತ್ರುವಾಗಿಯೇ. ಅಪನು ಕಪಟ ಜವನ 

ಹಸುಗಳನ್ನು ಇಂದ್ರನು ಹೊರಕ್ಕೆ ಅಟ್ಟಿದನು (೮-೩-೧೯). ಇಂದ್ರನು ಅವ ನನ್ನು ಕೆಳಕ್ಕೆ ಎಸೆದನು (೨-೧೦-೨೦, 
೨-೧೪-೪, ೮.೩೨-೩ನ್ನು ಹೋಲಿಸಿ), ತನ್ನೆ ಕಾಲಿನಿಂದ ತುಳಿದನು (೧-೫೧-೬), ಅಥವಾ ಅವನ ತಲೆಯನ್ನು. 
ಕಶ್ತರಿಸಿದನು (೧೦-೬೭.೧೨). ಎರಡು ಮೂರು ಸಲ ವೃತ್ರೆ (ಅಹಿ) ನೊಡನೆ ಉಕ್ತಸಾಗಿದಾನೆ, ಸ್ವಭಾವದಲ್ಲಿ 
ಅವನ ಜಾತಿಗೇ ಸೇರಿದವನು. 

| ವಿಶ್ವರೂಪ. ತ್ವಷ್ಟೃಪುತ್ರ, ಮೂರು ತಲೆಗಳು, ಇಂದ್ರ ಮತ್ತು ಶ್ರಿತರಿಬ್ಬರೂ ಅವನನ್ನು ವಧಿಸಿ, 
'ಅವನ ಗೋವುಗಳನ್ನು ವಶಪಡಿಸಿಕೊಂಡಿದಾರೆ (೧೦-೮-೮, ೯). ಬೇರೆ ಎರಡು ಮೂರು ಸಂದರ್ಭಗಳಲ್ಲಿ 
ಶ್ವಾಷ್ಟ್ರ) ಎಂಬ ಹದದಿಂದಲೇ ನಿರ್ದೇಶನವಿಡಿ. ಶ್ವಾಷ್ಟ್ರನು ಗೋ, ಅಶ್ವಾದಿಗಳಲ್ಲಿ ಸಮೃದ್ಧನು (೧೦-೭೬-೩), 
ಇಂದ್ರನು ಅವನನ್ನು ಹಿಡಿದು ತಿತ್ರನಿಗೆ ಒಪ್ಪಿಸಿದನು (೨-೧೧-೧೯), ಶೈತ್ರಿರೀಯ ಸಂಹಿತೆಯಲ್ಲಿ (ತೈ. ಸಂ. 
೨-೫-೧-೧), ವಿಶ್ವರೂ ಪನು ಅಸುರ ಸಂಬಂಧಿಯಾದೆರೊ, ದೇವತೆಗಳ ಪುರೋಹಿತ. ಮಹಾಭಾರತದಲ್ಲಿ ಮೂರು 
ತಲೆಯ ತ್ವಾಸ್ಟ್ರನೂ ವೈಶ್ರಾಸುರನೂ ಒಬ್ಬನೇ ಎಂಬ ಭಾನೆನೆ. | 
| ಸ್ಪರ್ಧಾನು.-- ಇವನೂ ಒಬ್ಬ ಆಸುರಸ್ವಭಾನದನನು. ಒಂದೇ ಸೂಕ್ತದಲ್ಲಿ (೫-೪೦) ನಾಲ್ಕು ಸಲ 
ಪ್ರಸಕ್ತನಾಗಿದಾನೆ. ಇವನು ಸೂರ್ಯನನ್ನು ತಮಸ್ಸಿನಿಂದ ಮರೆಮಾಡುಕ್ಕಾನೆ. ಇವನ ಮಾಯೆಗಳನ್ನೆ ದುರಸ್ಥಿ 
ಇಂದ್ರನು ಯುದ್ಧಮಾಡಿದನು ಮತ್ತು ಅತ್ರಿಯು ಸೂರ್ಯನ _ನೇತ್ರವನ್ನು ಪುನಃ ಅಂತರಿಕ್ಷದಲ್ಲಿ ಸ್ಥಾಪಿಸಿದನು. 
“ಬ್ರಾಶ್ಮೆಣಗಳಲ್ಲಿಯೂ . ಇವನ . ಪ್ರಸ್ತಾಪವು ಅನೇಕ ಕಡೆ ಇಡಿ. ಪುರಾಣಗಳಲ್ಲಿ ಸ್ಪರ್ಭಾನುವಿನ ಸ್ಥಾ ನದಲ್ಲಿ 
ರಾಹೆವಿದಾನೆ. ಈ ಪದಕ್ಕೆ, ಸೂರ್ಯನ ಬೆಳಕನ್ನು ತಡೆಯುವವನು ಎಂದರ್ಥ. | 
 ಉರಣ.-ತೊಂಭತ್ತೊಂಭತ್ತು ಬಾಹುಗಳುಳ್ಳ ಇವನು ಇಂದ್ರನಿಂದ ಹತನಾದನು (೨-೧೪-೪). 


ದಾಸಾಓ.-ದಸ್ಕುಗಳು. 
ಶುಷ್ಹ.-_ ಇವನ ಹೆಸರು ಸುಮಾರು ೪೦ ಸಲ ಬರುತ್ತದೆ, ಕುತ್ತನ ಮುಖ್ಯ ಶತ್ರು. ಈ ಕುತ್ಫೈನಿ 
ಗೋಸ್ಕರೆ ಅಥವಾ ಕುತ್ಕನ ಜೊತೆಯಲ್ಲಿ, ಇಂದ್ರನು ಶುಷ್ಣ ನನ್ನು ನಿರ್ಮೂಲ ಮಾಡುತ್ತಾನೆ (೪-೧೬-೧೨, 


604 ಸಾಯಣಭಾಕ್ಯಸಹಿತಾ 


೫-೨೪-೯, ಇತ್ಯಾದಿ). ಅವನಿಗೆ ಕೊಂಬುಗಳಿವೆ (೧-೩೩-೧೨). ಮೊಟ್ಟಿಗಳಿವೆ. (೬-೪೦-೧೦, ೧೧) ಅಂದರೆ 
ಮೊಟ್ಟೆ ಗಳಿಂದಾದ ಮರಿಗಳು (೧೦-೧೨-೧೧ನ್ನು ಹೋಲಿಸಿ), ಇದರಿಂದ ಶುಷ್ಣನೂ ಒಂದು ಸರ್ಪನೆನ್ನ ಬಹುದು. 
ಬುಸುಗುಟ್ಟುತ್ತಾನೆ (ಶ್ವಸನಃ ೧-೫೪-೫). ಆರು ಸಲ ಇವನಿಗೆ ಅಶುಷ (ನುಂಗುವ) ಎಂಬ ಏಶೇಷಣವು ಅಗ್ನಿಗೆ 
ಮಾತ್ರ ಉಸಯೋಗಿಸಲ್ಪಟ್ಟಿದೆ. ಅವನಿಗೆ ಬಲನಾದ ಕೋಟಿಗಳು (೧-೫೧-೧೧) ಅಥವಾ ಕೊಟಿ (೪-೩೦-೧೩) 
ಇದೆ ಇವು ಚಲಿಸುವ ಕೋಟೆಗಳು (೮-೧-೨೮). ಇದ್ರನು ಶುಷ್ಣನ ಕೋಟಿಗಳನ್ನು ನಾಶಮಾಡಿ ನೀರುಗಳನ್ನು 
ಬಿಡುಗಡೆಮಾಡುತ್ತಾನೆ (೧-೫೧-೧೧), ಶುಷ್ತ ನನ್ನು ಬಡಿದು ಜಲಧಿಯನ್ನು ಸಂಪಾದಿಸುತ್ತಾನೆ (ವಾಲ. ೩-೮) ಅಥವಾ 
ಶು್ಹನ ವಂಶವನ್ನು ನಿರ್ಮೂಲಮಾಡಿ, ಸ್ವರ್ಗೀಯೋದಕವನ್ನು (ಸ್ಪರ್ವತೀ8) ಗಳಿಸುತ್ತಾನೆ (೮-೪೦-೧೦). 
ನಾಲ್ಕು ಸಲ ಶುಷ್ಚ ನಗೆ « ಕುಯವ ' (ಕೆಟ್ಟ ಧಾನ್ಯನನ್ನುಂಟುಮಾಡುವವನು) ಎಂಬ ವಿಶೇಷಣನಿದೆ. ಕುಯವ 
ಎಂಬುದೇ ಎರಡು ಸಲ ಪ್ರಾಯಶಃ ಶುಷ್ಹನಿಗೆ ಬದಲಾಗೆ ಉಪಯೋಗಿಸಿರುವಂತೆ ಇದೆ (೧-೧೦೩-೮, ೧-೧೦೪-೩). 
'ಇಂದ್ರ ಶುಷ್ಣರ ಯುದ್ಧದ ಪರಿಣಾಮವು ಜಲವಿನೋಚನೆ ಮಾತ್ರವಲ್ಲ ಗೋವುಗಳ ಅಥವಾ ಸೂರ್ಯನ 
ಪ್ರಾಹ್ರಿಯೂ ಜಗಬಹುದು (೮-೮೫-೧೭). ಇಂದ್ರನೊಡನೆ ಯುದ್ಧ ಮಾಡುವಾಗ, ಶುಷ್ಣನು ಅಂಥೆಕಾರದಲ್ಲಿ 
| ಓಡಾಡುತ್ತಾನೆ. ಹಿಮದ ಮಗ ಮತ್ತು ದಾನವನೆನ್ಸ್ಟಿಸಿಕೊಳ್ಳುತ್ತಾನೆ (೫-೩೨-೪), ಶುಷ್ಣನು ಅಪ್ಟುತವನ್ನು 
ತನ್ನಲ್ಲಿ ಇಟ್ಟು ಕೊಂಡಿರುವ ದಾನವನು (ಕಾಠಕ). | 


ಮೇಲೆ ಹೇಳಿದ ವಾಕ್ಯಗಳಿಂದ ಶುಷ್ಣನು ಅನಾವೃ ಸ್ಟಿಕಾರಕನೆನ್ನ ಬಹುದು. « ಕುಪ್ಪ? ಪದದ 
ಮೂಲನಾದ ಶುಷ್‌ ಧಾತುವಿಗೆ ಬುಸುಗುಟ್ಟು ಅಥವ ಒಣಗಿಸು ಎಂದರ್ಥ. ಇದೂ ಅನಾನೃಸ್ಟಿಕಾರಕನೆಂಬು 
ದನ್ನು ಸಮರ್ಥಿಸುತ್ತದೆ. 


ಶಂಬರಃ. ಈ ಹೆಸರು ಸುಮಾರು ಇಪ್ಪತ್ತು ಸಲ ಬರುತ್ತದೆ. ಇತರ ಪಿಶಾಚಿಗಳೊಡನೆಯೆಃ 
ಶಂಬರನು ಪ್ರಸಕ್ತನಾಗಿರುವುದು. ಅದರಲ್ಲಿಯೂ ಹೆಚ್ಚಾಗಿ ಶುಷ್ಚ, ಹಿಪ್ಪು (೧-೧೦೧-೨, ೧-೧೦೩-೮, 
೨.೧೯-೬, ೬-೧೮-೮) ಮತ್ತು ವರ್ಚಿಗಳೊಡನೆ ; ಅಓ ಮತ್ತು ಶಂಬರರ ಮೇಲೆ ಯುದ್ದಮಾಡುವಾಗ, ಮರ 
ತರು ಇಂದ್ರನಿಗೆ ಸಹಾಯ ಮಾಡಿದರು (೩-೪೭-೪), ಶಂಬರಫನ್ನು ಭೇದಿಸಿದಾಗೆ, ಇಂದ್ರನು ಆಕಾಶವನ್ನೇ 
ನಡುಗಿಸಿದನು (೧-೫೪ -೪), ಪರ್ವತದ ಮೇಲೆ ವಾಸಿಸುತ್ತಿದ್ದ ಶಂಬರನನ್ನು ಹುಡುಕಿ (೨-೧೨-೧೧), ಪರ್ವತ 
ದಿಂದ ಕೆಳಕ್ಳು ರುಳಿಸಿದದು (೧-೧೩೦- ೭ ೬-೨೬-೫). ಕುಲಿತರನ ಪುತ್ರನಾದ ಶಂಬರನೆಂಬ ದಾಸನನ್ನು 
ಇಂದ್ರ ನು ನೊಡ ಪರ್ವತದಿಂದ ಉರುಳಿಸಿದನು (೪-೩೦-೧೪). ತಾನೊಬ್ಬ ಸಣ್ಣ ದೇವತೆಯೆಂದು ತಿಳಿದು 
ಕೊಂಡಿದ್ದು, ಶಂಬರನನ್ನು ಹೂಡೆದ್ಕು ಉನ್ನತ ಪ್ರದೇಶದಿಂದ ಬೀಳಿಸಿದರು. (೭-೧೮-೨೦). ತೊಂಭತ್ತು 
(೧-೧೩೦-೭), ಸಾಧಾರಣವಾಗಿ ತೊಂಭತ್ತೊಂಭತ್ತು (೨-೧೯-೬, ಇತ್ಯಾದಿ) ಅಥವಾ ನೂರು (೨-೧೪-೬, 
ಇತ್ಯಾದಿ) ದುರ್ಗಗಳು ಅವನ ಅಧೀನದಲ್ಲಿವೆ. ಒಂದು ಸಲ್ಪ ನಪುಂಸಕಾಂತವಾದ ದ ಪದಕ್ಕೆ ಶಂಬರನ 
ಕೋಟೆಗಳು ಎಂಬರ್ಥವಿದೆ. ಇವುಗಳನ್ನು | ಬೃಹಸ್ಪ ತಿಯು . ಭೇದಿಸಿ, ನಿಧಿಗಳಿಂದ ಯುಕ್ತ ವಾಗಿದ್ದ ಪರ್ವತ 
ಪ್ರನೀಶವನ್ನು ಪ್ರವೇಶಿಸಿದನು (೨-೨೪. ೨). . ಅತಿಥಿಗ್ವ (೧-೫೧-೬), ಸಾಧಾರಣವಾಗಿ ದಿವೋದಾಸ (೨.೧೯. ೬ 
ಇತ್ಯಾದಿ) ಒಂದೊಂದು ಸಲ ಇಬ್ಬರೂ (೧-೧೩೦-೭, ೪-೨೬-೩), ಇವರುಗಳಗೋಸ್ಟರ » ಇಂದ್ರನು ಶಂಬರ್ರ 
ನನ್ನು ಧ್ವೈಂಸಮಾಡುತ್ತಾನೆ ಕಂಬರ ಮತ್ತು ದಿವೋದಾಸ ಎಂಬ ಎರಡೂ ಒಬ್ಬನ ಹೆಸಂರಬಹುದು. 


ಫಿಪ್ಪು —ಇಂ ದ್ರನ ಆಶ್ರಿತನಾದ (ವಾಲ. ೧-೧೦) ಖುಜಿಶ್ಚನ ಶತ್ರು; ಈ ಖಜಿಶ್ಚನು ಇಂದ್ರನಿಗೆ 
ಸೋಮರಸವನ್ನ ರ್ಪಿಸಿ, ನಿಪ್ರುವಿನ ಮೇಲೆ ಯುದ್ಧ ದಲ್ಲಿ, ಸಹಾಯ ಪಡೆಯುತ್ತಾ, 8 ೨೯-೧೧ ; ೧೦- ೯೯-೧೧). 


ಖುಗ್ಬೇದಸಂಹಿತಾ. 695 


ಗರ ಗ ಸ ಎಂ 





ಸಾಗ ಗನ 





ಹ ಲ ಲ್‌ಚ BE  ೈ , ್ಛ ್ಕ್ಮ್ಥ 





ಟೋ ೬ 


ಇದ್ರನು ಖುಜಿಶ್ವನಿಂದ ಯುಕ್ತನಾಗಿ (೧-೧೦೧-೧, ೨; ೧೦-೧೩೮-೩) ಅಥವಾ ಅವನಿಗೋಸ್ಕರ (೪-೧೬-೧೩ ; 
೬-೨೦-೭) ನಿಪ್ಪುವನ್ನು ಸೊಲಿಸಿದನು. ಅಹಿಯ ಮಾಯೆಗಳಿಂದ ಯುಕ್ತೆನಾದ ನಿಪ್ರುವಿನ ಅಧೀನದಲ್ಲಿ ಅನೇಕ 
ಕೋಟಿಗಳಿವೆ; ಇಂದ್ರನು ಇವುಗಳನ್ನು ಭೇದಿಸುತ್ತಾನೆ (೧-೫೧-೫, ೬-೨೦-೭). ನಪ್ರುವೆಂಬ. ದಾಸ ಮತ್ತು 
ಕೆಲವರನ್ನು ಇಂದ್ರನು ವಧಿಸಿ, ನೀರುಗಳನ್ನು ಹೊರಡಿಸಿದನು (೮.೩.೨.೨). ಸೂರ್ಯನು ಆಕಾಶ ಮಧ್ಯದಲ್ಲಿ, 
ತನ್ನ ರಥವನ್ನು ಬಿಚ್ಚಿ ದಾಗ, ಪಿಪ್ರುವಿಗೆ ಅನುರೂಪನಾದ ಯೋಧೆನನ್ನು ಆರ್ಯನು ಕಂಡನು; ಯಜಿಶ್ವಯುಕ್ತ 
ನಾದ ಇಂದ್ರನು, ಮಾಯಿಯಾದ ಪಿಪ್ರ ಎಂಬ ಅಸುರನ ಬಲವಾದ ಕೋಟಿಗಳನ್ನು ಧ್ವಂಸ ಮಾಡಿದನು 
(೧೦-೧೩೮-೩). ಕಾಡುಮೃಗರೂಸನಾದ ಪಿಪ್ರವನ್ನು ಇಂದ್ರನು ಖುಜಿಶ್ವನಿಗೆ ಒಪ್ಪಿಸಿದನು ; ಐವತ್ತು ಸಾವಿರ 
ಕಪ್ಪುಜನರನ್ನು ಸೋಲಿಸಿ, ದುರ್ಗಗಳನ್ನು ಭೇದಿಸಿದನು (೪-೧೬-೧೩). ಯಜಿಶ್ವನೊಡನೆ ಸೇರಿಕೊಂಡು, 
ಇಂದ್ರನು ಕೃಷ್ಣವರ್ಣದವರ ಸಂತತಿಯನ್ನೇ ನಾಶಮಾಡಿದನು (೧-೧೧೧-೧). ಇವನಿಗೆ ಅಸುರ ದಾಸ ಎಂಬ 

ಎರಡೂ ವಿಶೇಷಣಗಳಿರುವುದರಿಂದ, ಮನುಷ್ಯರ ಶತ್ರುವೂ ಆಗಿರಬಹುದೆಂದು ಕೆಲವರ ಅಭಿಪ್ರಾಯ. | 


ನಮುಚಿಃ.ಖುಗ್ವೇದದಲ್ಲಿ ಒಂಭತ್ತು ಸಲವಲ್ಲಡೆ ವಾಜಸನೇಯಿಸಂಹಿತೆ, ತ್ಲೆತ್ತಿರೀಯಬ್ರಾಹ್ಮಣ 
ಮತ್ತು ಶತಪಥಬ್ರಾ ಹ್ಮಣಗಳೆಲ್ಲಿಯೂ, ಈ ಹೆಸರು ಕಂಡುಬರುತ್ತದೆ. ಆಸುರ (ಅಸುರಸ್ವಭಾವವುಳ್ಳ ವನು) 
ಎಂಬ ವಿಶೇಷಣವಿದೆ (೧೦-೧೩೧-೪ ; ಶ. ಬ್ರಾ. ೧೨-೭-೧-೧೦) ಮತ್ತು ಇತರ ವೇದಗಳಲ್ಲಿ ಅಸುರ ಎಂತಲೇ 
ಕರೆಸಿಕೊಳ್ಳುತ್ತಾನೆ. ದಾಸನೆಂತಲೂ ಮೂರು ನಾಲ್ಕು ವಾಕ್ಯಗಳಲ್ಲಿ ಇದೆ (೫-೩೦-೭, ೮, ಇತ್ಯಾದಿ) ಮತ್ತು 
ಮಾಯಿ ಎಂದು ಒಂದುಕಡೆ (೧-೫೩-೭). ನಮುಚಿಯನ್ನು ಸೇಲಿಸುವಾಗ, ಇಂದ್ರನ ಸಹಚರನು ನಮೀ | 
ಸಾಪ್ಯನೆಂಬ ಆಶ್ರಿತ (೧-೫೩-೭, ೬-೨೦-೬). ಇತರ ಅನೇಕ ಪಿಶಾಚಿಗಳಂತೆ ನಮುಚಿಯೂ ಇಂದ್ರನಿಂದ 
ಹತನಾಗಿದಾನೆ (೨-೧೪-೫ ೭-೧೯-೫) ಅಥವಾ ಹೊಡೆದು ಕೆಡವಲ್ಪಟ್ಟಿ ದಾನೆ (೧-೫೩-೭ ). ವೃತ್ರನಮುಚಿ 
ಗಳನ್ನು ವಧಿಸಿ, ಇಂದ್ರನು ನೂರು ಕೋಟಿಗಳನ್ನು ನಾಶಮಾಡಿದನು (೭-೧೯-೫). ವೃತ್ರಾಸುರನ ತಲೆಯನ್ನು 
ಛೇದಿಸುತ್ತಾನೆ ಆದರೆ ನಮುಚಿಯ ತಲೆಯನ್ನು ಗಿರಕಿ ಹೊಡೆಸುತ್ತಾನೆ (೫-೩೦-೮ ; ೬.೨೦೬), ಇದ್ರನು 
ನಮುಚಿಯ ಶಿರಸ್ಸನ್ನು ತರಿಚುತ್ತಾನೆ (೫-೩೦-೭) ಅಥವಾ ನೀರಿನ ನೊರೆಯಿಂದ ನುಲಚಿದ್ದಾನೆ (೮-೧೪-೧೩). 
ಬ್ರಾಹ್ಮಣಗಳಲ್ಲಿ ಶಿರಸ್ಸನ್ನು ಕತ್ತರಿಸಿದರು. ಎಂತಲೂ ಇದೆ. ಇಂದ್ರನು ನಮುಚೆಯ ಪಾರ್ಶ್ವದಲ್ಲಿ ಕುಳಿತು 
ಮದ್ಯವನ್ನು ಕುಡಿದನು; ಆಗ ಅಶ್ರಿನೀದೇವತೆಗಳ ಸಹಾಯದಿಂದ, ಸರಸ್ವತಿಯು ಗುಣಪಡಿಸಿದಳು 
(೧೦-೧೩೧-೪, ೫). 


ಪಾಣಿನಿಯ ಪ್ರಕಾರ (೬.೩.೭೫), ನಮುಚಿ ಎಂದರಿ (ನ-ಮುಚಿ) ಬಿಟ್ಟುಕೊಡುವವನಲ್ಲ, ಅಂದರೆ 
ನೀರನ್ನು ತಡೆದಿರುವ ಪಿಶಾಚಿ ಎನ್ನ ಬಹುದು. 


ಧುನಿ ಮತ್ತು ಚುಮುರಿಃ.-_ ಸಾಧಾರಣವಾಗಿ ಎರಡು ಹೆಸರುಗಳೂ ಒಬ್ಬಿ ಗೇ ಬರುತ್ತವೆ. ಒಂದು 
ಸಲ ಚುಮುರಿಯೊಂದೇ ಬಂದಿದೆ. ಒಂದು ಸಲ ದ್ವಂದ್ವವಾಗಿಯೂ (೬-೨೦-೧೩) ಉಪಯೋಗಿಸಿದೆ, ಇದರಿಂದ 
ಇವರಿಬ್ಬರದೂ ಸಂಬಂಧೆ ಎಷ್ಟು ನಿಕಟಿವಾದುಜೆಂದು ತಿಳಿದು ಬರುತ್ತದೆ. ಇಂದ್ರನು ಇವರಿಬ್ಬರನ್ನು ನಿದ್ರಾ 
ಮಗ್ನ ರನ್ನಾಗಿ ಮಾಡಿದನು (೨-೧೫-೯, ೬-೨೦-೧೩ ; ೭-೧೯-೪), ಚುಮುರಿ ಒಬ್ಬನಿಗೂ ಇದೇ ರೀತಿ ಆಗಿದೆ 
(೬-೨೬-೬). ಶಂಬರೆ, ಪಿಪ್ರು, ಶುಷ್ಡ ಮೊದಲಾದವಕೊಡನೆ, ಇವರನ್ನೂ ಇಂದ್ರನು ಧ್ವಂಸಮಾಡಿ, ಅವರ 
ಕೋಟಿಗಳನ್ನು ನಾಶಮಾಡಿದನು (೬-೧೮-೮). ತನಗೋಸ್ಟರ ಸೋಮುರಸವನ್ನು ಸಿದ್ಧ ಪಡಿಸಿದ (೬-೨೦-೧೩) 
ದಭೀತಿಗೋಸ್ಕರ ಇವರಿಬ್ಬರು ಇಂದ್ರನಿಂದ ನಾಶಮಾಡಲ್ಪಟ್ಬ್ಚಿರು ಅಥವಾ ನಿದ್ರಿತರಾಗಿ ಮಾಡಲ್ಪಟ್ಟರು 


696 | | ಸಾಯಣಭಾಷ್ಯಸಹಿತಾ 


A RIN mE ET Ng ಟ್‌ TSE NY EL 





ತ pe 


ಅಥವಾ ನಿದ್ರಿತರಾಗಿ ಮಾಡಲ್ಪಟ್ಟರು (೧೦-೧೧೩-೯), ಮತ್ತು ದಭೀಕಿಯು ಅವನ ಭಕ್ತಿಗೆ ತಕ್ಕ ಪ್ರತಿಫಲವನ್ನು 
ದೇವತೆಗಳಿಂದ ಪಡೆದನು (೬-೨೬-೬). . ಇಂದ್ರನು ದಭೀತಿಗೋಸ್ಟರ ಮೂವತ್ತುಸಾವಿರ ದಸ್ಯುಗಳಿಗೆ ನಿದ್ರೆ. 
ಬರುವಂತೆ ಮಾಡಿ (೪.೩.೦... ೨೧), ಅವನಿಗೋಸ್ಕರ ದಸ್ಯುಗಳನ್ನು ಹಗ್ಗವಿಬ್ಲದೆ ಬಂಧಿಸಿದನು (೨-೧೩-೮), 


ಧುನಿ ಎಂದೆರೆ ಗರ್ಜಸುವವನು ಎಂದರ್ಥ. 


ವರೀ ಮತ್ತು ಇತರರು... ಶಂಬರನ ಜೊತೆಯಲ್ಲಿ ನಾಲ್ಕು ಸಲ ಇವನ ಪ್ರಸ್ತಾಪವಿದೆ. ಇವನೂ: | 
ಒಬ್ಬ ಅಸುರ (೭-೯೯-೫), ಆದರೆ ಶಂಬರ ನುತ್ತು ಇವನಿಗೆ : ಬಾಸ ರೆಂದು ಹೆಸರು (೬-೪೭-೨೧). ಇಂದ್ರನು: 
ಶಂಬರನ ಕೋಟಿಗಳನ್ನು ಒಡೆದು, ವರ್ಚಿಯ ಒಂದು ಲಕ್ಷ ಯೋಧರನ್ನು ನಾಶಮಾಡಿದನು (೨-೧೪-೬. 
೪೩೦-೧೫),  ವರ್ಜೇ ಎಂದರೆ ಹೊಳೆಯುತ್ತಿರುವವನು ಎಂದಾಗುತ್ತದೆ. 


ವಲ್ಲ ಶುಷ್ನ, ನಮುಚಿ ಮೊದಲಾದವಕೊಡದೆ ಇನ್ನೂ ಕೆಲವು ಪಿಶಾಚೆಗಳೆ ಹೆಸರು ಬಂದಿವೆ, ಅವರೂ | 
ಇಂದ್ರನಿಂದ ನಾಶಮಾಡಲ್ಪ ಟ್ಟಿ ದಾರೆ. ದೃಭೀಕ, ರುಧಿ ಕ್ರ (೨-೧೪-೩ ೫), ಅನರ್ಶನಿ, ಸೃಬಿಂದ (೮-೩೨-೨) 
ಮತ್ತು ಇಲೀಬಿಶ (೧-೩೩-೧೨) ಇವರುಗಳು ಆ ಗುಂಪಿಗೆ ಸೇರಿದವರು. 


ರಕ್ತಸಃ. 


ಭೂಮಿಯಲ್ಲಿರುವ ಪಿಶಾಚಿಗಳು ಅಥವಾ ಭೂತಗಳು ಮನುಷ್ಯರ ದ್ವೇಷಿಗಳು. ಇವರನ್ನು 
ಹೇಳುವ ಜಾತಿವಾಚಕನು ರಕ್ಷಃ ಎಂಬುದು, ಐನತ್ವಕ್ಕಿಂತ ಹೆಚ್ಚುಸಲ ಏಕವಚನ ಮತ್ತು ಬಹುವಚನಗಳಲ್ಲಿ 
ಬಂದಿಜಿ; ಸಾಧಾರಣವಾಗಿ ಯಾವುದಾದಕೊಂದು ದೇವತೆಯೊಡಕನ್ಕೆ ರಾಕ್ಷಸನನ್ನು ಧ್ಹಂಸಮಾಡೆಂದು ಪ್ರಾರ್ಥನಾ 
ರೂಪವಾಗಿ, ಅಥವಾ ರಾಕ್ಷಸನನ್ನು ವಿಧಿಸಿದೆ ಎಂದು ಸ್ತುತಿರೂನವಾಗಿಯೇ ಬರುತ್ತದೆ. ೭-೧೦೪ ಮತ್ತು 
೧೦-೮೭ನೆಯ ಸೊಕ್ತಗಳಲ್ಲಿ ಇವರ ಪ್ರಸ್ತಾಪವೇ ಇದೆ, ಇಲ್ಲಿ ರಕ್ಷಸಃ, ಯಾತು, ಯಾತುಧಾನ ಮೂದಲಾದ ಪದ 
ಗಳು ಇವರನ್ನು ಸೂಚಿಸುತ್ತವೆ. ರಕ್ಷಸ8 ಎಂಬುದು ದುರ್ದ್ಜೇವತೆಗಳು, ಪಿಶಾಚಿಗಳು ಎಲ್ಲಕ್ಕೂ ಹೆಸರಾದುದ 
ರಿಂದ, ಅದನ್ನು ಜಾತಿವಾಚಕನೆಂತಲೂ, ಯಾತು ಎಂಬುದನ್ನು ಉಪಜಾತಿವಾಚಕವೆಂತಲೂ ತಿಳಿಯಬಹುದು. 


ಈ ನಿಶಾಚಿಗಳು ಅಥವಾ ಭೂತಗಳಿಗೆ ನಾಯ್ಕಿ ರಣಹದ್ದು, ಗೂಬೆ ಮತ್ತು ಇತರ ಪಕ್ಷಿಗಳ ರೂಪ 
ಗಳು (೭-೧೦೪-೨೦ರಿಂದ ೨೨). ಪಕ್ಷಿರೂಪರಾಗಿ, ರಾತ್ರಿಯವೇಳೆ ಹಾರಾಡುತ್ತಾರೆ (೭-೧೦೪-೧೮). ಭಾತೃ, 
ಭರ್ತ ಅಥವಾ ಪ್ರಿಯನ ರೂಪವನ್ನು ಧರಿಸಿ ಸ್ತ್ರೀಯರನ್ನು ಸಮಿಾಪಿಸಿ, ಅವರ ಮಕ್ಕಳನ್ನು ನಾಶಪಡಿಸಲು 
ಇಚ್ಛಿಸುತ್ತಾರೆ (೧೦-೧೬೨-೫). ನಾಯಿ ಅಥವಾ ಕಪಿರೂಪವಾಗಿ, ಹೆಂಗಸರ ಮೇಲೆ ಬೀಳಲು ಕಾದಿರುತ್ತಾರೆ 
(ಆ. ವೇ. ೪-೩೭-೧೧). ಆದುದರಿಂದ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಇವರಿಂದ ತೊಂದಕೆಯುಂಟು 
(ಆ. ಪೇ. ೮-೬), ವಿವಾಹಕಾಲದಲ್ಲಿ, ವಧುವಿನ ಸುತ್ತಲೂ ಓಡಾಡುತ್ತಿರುತ್ತಾರ್ಕೆ ಇವರ ಕಣ್ಣುಗಳನ್ನು ಚುಚ್ಚ. 
ಬೆಂದು, ಸಣ್ಣ ಬಾಣಗಳನ್ನು ಅಂತರಿಕ್ಷದಲ್ಲಿ ಬಿಡುತ್ತಾರೆ (ಮಾ. ಗೃ. ಸೂ. ೧-೧೦).  ಅಥರ್ವವೇದದಲ್ಲಿಯೇ' 
ಇನರ ರೂಪ ಮೊದಲಾದವುಗಳ ವರ್ಣನೆಯಿರುವುದು. ಅನರು ವಿಶೇಷವಾಗಿ ಮನುಷ್ಯರಂತೆ ರೂಪವನ್ನು ಥರಿ 
ಸರುತ್ತಾರೆ. ಅವರ ಶಿರಸ್ಸು, ಕಣ್ಣು, ಹೃದಯ ಮೊದಲಾದ ಅಂಗಾಂಗಗಳ ಪ್ರಸಕ್ತಿಯಿದೆ; ಆದರೆ ಏನಾದ 
ರೊಂದು ವೈರೂಪ್ಯನಿದ್ದೇ ಇರುತ್ತದೆ. ಮೂರು ತಟಿ, ಎರಡು ಬಾಯಿ, ನಾಲ್ಕು ಕಣ್ಣು, ಐದು ಪಾದಗಳು, ಬೆರಳು. 
ಗಳಿಲ್ಲ ಪಾದಗಳು ಹಿಂದು ಮುಂದಾಗಿರುವುದು ಅಥವಾ ಕೈಮೇಲೆ ಕೊಂಬುಗಳು, ಇತ್ಯಾದಿ (ಅ. ವೇ. ೮. ' 


ಖಗ್ವೇದಸೆಂಹಿತಾ | 697 














ಳು ದ ೈ ುೈ್ಕ ರ್‌ ಇ ಬ ಬ. ಎ ಕತಾ ಗಾಗಾ ಗಟ್ಟ, 
ರಾಗ್‌ ಳಾ. ಸ ಸ pe ನ ಗಾ, ಗ ಕ ದ್ಯಾ, ಹಾ 








ದಕ 


ಹಿ. ಗೃ. ಸೂ. ೨-೩-೭). ನೀಲಿ, ಹಳದಿ ಆಥವಾ ಹಸುರು ನಿಶಾಚಿಗಳೂ ಉಕ್ತರಾಗಿದಾಕೆ. (ಅ. ನೇ. ೧೯- ೨3 
೪, ೫). ಅವರಲ್ಲಿಯೂ ಗಂಡು ಹೆಣ್ಣುಗಳೂ, ಸಂಸಾರಗಳೂ, ರಾಜರೂ (ಅ. ವೇ. ೫-೨೨-೧೨; ಹಿ. ಗೃ. ಸೂ 
೨-೩-೭೩) ಉಂಟು; ಅವರೂ ಮರಣ ಶೀಲರು. (ಅ. ವೇ. ೬-೩೨.೨; ಇತ್ಯಾದಿ). 

ಯಾತುಧಾನರು ಮನುಷ್ಯರ ಮತ್ತು ಅಶ್ವಗಳ ಮಾಂಸವನ್ನು ತಿನ್ನುತ್ತಾರೆ. ಮತ್ತು ಗೋಕ್ಷೀರ. 
ವನ್ನು ಪಾನಮಾಡುತ್ತಾರೆ. (೧೦-೮೬-೧೬, ೧೭) ತಮ್ಮ ರಕ್ತ ಮತ್ತು ಮಾಂಸದ ಅಶಿಯನ್ನು ತೀರಿಸಿಕೊಳ್ಳಲು 
: ರಾಕ್ಷಸರು ಮನುಷ್ಯರನ್ನು ಆಕ್ರಮಿಸುತ್ತಾರೆ; ಈ ಆಕ್ರಮಣವು ಸಾಧಾರಣವಾಗಿ ಅವರನ್ನು ಪ್ರವೇಶಮಾಡುವ 
ಮೂಲಕವೇ. ಆರಾಧೆಕರನ್ನು ಪ್ರವೇಶಿಸದಂತೆ ರಾಕ್ಷಸರನ್ನು ತಡೆಗಟ್ಟ ಬೇಕೆಂದು ಅಗ್ನಿಗೆ ಪ್ರಾರ್ಥನೆ. (೮-೪೮. 
೨೦) ಅಲ್ಲಿಂದಿಲ್ಲಿ ಹಾರಾಡುತ್ತಿರುವ ರೋಗಾಭಿಮಾನಿಯಾದ ಪಿಶಾಚಿಯೊಂದು ಮನುಷ್ಯರನ್ನು ಪ್ರವೇಶಿಸುತ್ತದೆ. 
(ಅ. ವೇ. ೭-೭೬-೪) ಈ ಭೂತಪ್ರೇತಗಳು ಸಾಧಾರಣಾಗಿ ನಾವು ತಿನ್ನುವಾಗ ಅಥನಾ ಕುಡಿಯುವಾಗ ನಮ್ಮ 
ಬಾಯಿ ಮೂಲಕವೇ ನಮ್ಮನ್ನು ಪ್ರವೇಶಿಸುತ್ತವೆ (ಅ. ಮೇ. ೫.೨೯-೬ರಿಂದ ಲೆ); ಇತರ ದ್ವಾರಗಳಿಂದಲೂ 
ಪ್ರನೇಶಿಸುವುದುಂಟು (ಅ. ವೇ ೮.೬- ೩). ಒಳಗೆ ಸ ಪ್ರನೇಶಮಾಡುವುದೇ ತಡ, ಮನುಷ್ಯನ 'ಮೊಂಸವನ್ನು 
ಕತ್ತು, ತಿಂದು, ರೋಗವನ್ನುಂಟು ಮಾಡುತ್ತಾರೆ (ಅ. ವೇ. ೫.೨೯-೫, ೧೦). ಹುಚ್ಚತನವನ್ನುಂಟು ಮಾಡು 
ಶ್ರಾರೆ ಮತ್ತು ನಾಕ್ಬ್ಸುಟಿಶ್ಚವನ್ನು ನಾಶಗೊಳಿಸುತ್ತಾರೆ (ಅ. ನೇ. ಓ.೧೧೧-೩; ಹಿ. ಗೃ. ಸೂ.೧-೧೫-೫). 
ಮನುಷ್ಯರ ವಾಸಗೈಹಗಳನ್ನು ಆಕ್ರಮಿಸುತ್ತಾರೆ. (ಕೌ. ಸೂ. ೧೩೫-೯) ಕೆಲವು ಭೂತಗಳು ಸಾಯಂಕಾಲದ 
ವೇಳೆಯಲ್ಲಿ ಮನೆಗಳ ಸುತ್ತಲೂ ಕುಣಿಯುತ್ತಾ ಕತ್ತೆಗಳಂತೆ ಅರಚುತ್ತಾ, ತಿರುಗುತ್ತಿರುತ್ತನೆ ಅಥವಾ 
ಕಾಡುಗಳಲ್ಲಿ ತಿರುಗುತ್ತಿರುತ್ತವೆ ಅಥವಾ ಗಟ್ಟಿಯಾಗಿ ನಗುತ್ತಾ ಇಲ್ಲವೇ ಕಪಾಲಗಳಿಂದ ಪಾನ ನೂಡುತ್ತಾ 

ರುತ್ತವೆ (ಅ. ವೇ. ಆ-೬-೧೦,೧೧,೧೪ ; ಹಿ. ಗೃ. ಸೂ೨-೩-೩). 

ಅವರ ಸಂಚಾರಕಾಲನು ರಾತ್ರಿ ಅಥವಾ ಸಾಯಂಕಾಲ (೭-೧೦೪-೮). ಪೂರ್ವದಿಕ್ಕಿನಲ್ಲಿ ಅನರ ಆಟಿ 
ನೇಕೂ ನಡೆಯುವುದಿಲ್ಲ; ಅಲ್ಲಿ ಉದಿಸುವ ಸೂರ್ಯನು ಅವರನ್ನು ಓಡಿಸಿಐಡುತ್ತಾಕೆ. (ತೈ. ಸಂ. ೨೬.೬.೬). 
ಬೀಳುತ್ತಿರುವ ಉಲೈಯು ಭೂತದ ರೂಪವೆಂದು ಭಾವನೆ. (ಕೌ.ಸೂ. ೧೨೬.೯) ಅಮಾನಾಸ್ಯೆಯ ಕಗ್ಗತ್ತಲೆಯು 
ಪ್ರೇತಗಳ ಸಂಚಾರಕ್ಕೆ ಯೋಗ್ಯವಾಗಿರುವಂತೆ ಭೂತಗಳಿಗೂ ಅದೇ ಅನುಕೂಲಕಾಲ, (ಅ. ವೇ. ೧-೧೬-೧ ; 
೪-೩೬-೩.) | 

ಯಜ್ಞಗಳಗೆ ಇವರಿಂದ ಇರುವಷ್ಟು ಅಪತ್ತು ಯಾವುದಕ್ಕೂ ಇಲ್ಲ. ದೇವಯೋಗ್ಯವಾದ ಯಜ್ಞಗಳಲ್ಲಿ 
ಪಿಶಾಚಿಗಳು ಲೋಪಡೋಹಗಳನ್ನು ಂಟುಮಾಡುತ್ತನೆ. ಮತ್ತು ಯಾತುಗಳು ಅರ್ಪಿತವಾದ ಆಹುತಿಗಳನ್ನು 
ಚಲ್ಲಾನಿಲ್ಲಯಾಗಿ ಎರಚುತ್ತವೆ. (೭-೧೦೪-೧೮, ೨೧) ಸ್ತೋತ್ರವನ್ನು ಕಂಡಕೆ ಅವರಿಗಾಗದು. (೧೦-೧೮೨-೩) 
ಯಜ್ಞಕ್ಕೆ ಶಾಸ ತಗಲದಂತೆ, ಭೂತಾದಿಗಳನ್ನು ದಹಿಸಿಬಿಡೆಂದು ಅಗ್ನಿಗೆ ಪ್ರಾರ್ಥನೆ. (೧-೭೬-೩) ಯಾತುಧಾನರು 
ಮತ್ತು ರಕ್ಷೋಗಣಗಳ ಮಾಯೆಯಿಂದ ಶಶ್ರುವಿನ ಯಾಗವನ್ನು ಊರ್ಜಿತವಾಗದಂತೆ ವಣಡುನ ಮಂತ್ರ 


ವೊಂದಿದೆ. (ಅ. ವೇ. ೭-೭೦-೨) ಮೃತರಿಗೆ ಅಹುತಿಕೊಡುವ ಅನ್ನೋದಕಗಳಿಗೆ ಪ್ರೇತರೂಸದನ್ನ ಅಡ್ಡಿಯಾಗಿ 
ಬರುತ್ತಾರೆ. (ಅ. ವೇ. ೧೮-೨-೨೮ ; ಲ್ಸ ಸಂ. ೨.೨೯ ನ್ನು ಹೋಲಿಸಿ). ಪುರಾಣಗಳಲ್ಲಿ ಈ ರಕ್ಷೋಗಣಗಳು 
(ರಾಕ್ಷಸರೆಂತಲೇ ವ್ಯವಹಾರ) ಯೋಗಿಗಳಿಗೆ ತೊಂಡರೆಮಾಡುತ್ತಾ ರೆ ಎಂಬುದು ಸಾಮಾನ್ಯವಾಗಿದೆ. 


ಕತ್ತಲನ್ನು ಹೋಗಲಾಡಿಸುವವನೂ, ಯಾಗಕ್ಕೆ ಯಜಮಾನನೂ ಆದ ಅಗ್ನಿಗೂ ಇವರಿಗೂ ಬದ್ಧ 
ದ್ವ (ಸಷ. ಇವರನ್ನು ವಹಿಸು, ಓಡಿಸು ಅಥವಾ ನಾಶಮಾಡು ಎಂದು ಅಗ್ನಿ ಯನ್ನ ( ಪಾ ್ರರ್ಥಿಸುವುದು. ( ೧೦-೮೬೪ 
ಹ ಇತ್ಯಾದಿ) ಈ ಕಾರ್ಯದಿಂದಲೇ ಅಗ್ರಿ ಮತ್ತು ಇತರ ಕೆಲವು ನೀವತಿಗಳಸೆ ¢ ರಕ್ಷೋಹಾ' ಎಂಬ ' ಹೆಸರು 
ಬಂದಿರುವುದು. 


89 


694 ಸಾಯಣಭಾಕ್ಯಸಹಿತಾ 


ಆ. . ಇ . ಚ್ಚ್‌ ್ತುು್ತಾಹಹ್ಮಖ್ಮರ್ಟುು,ಂೃಘ ಟ್ಟ 


೫-೨೯.೯, ಇತ್ಯಾದಿ). ಅವನಿಗೆ ಕೊಂಬುಗಳಿನೆ (೧-೩೩-೧೨), ಮೊಟ್ಟೆ ಗಳಿವೆ (೬-೪೦-೧೦, ೧೧) ಅಂದರೆ 
ಮೊಟ್ಟೆಗಳಿಂದಾದ ಮರಿಗಳು (೧೦-೧೨-೧೧ನ್ನು ಹೋಲಿಸಿ), ಇದರಿಂದ ಶುಸ್ಚನೂ ಒಂದು ಸರ್ಪವೆನ್ನ ಬಹುದು. 
ಬುಸುಗುಟ್ಟುತ್ತಾನೆ (ಶ್ವಸನಃ ೧-೫೪-೫). ಆರು ಸಲ ಇವನಿಗೆ ಅಶುಷ (ನುಂಗುವ) ಎಂಬ ವಿಶೇಷಣವು ಅಗ್ವಿಗೆ 
ಮಾತ್ರ ಉಪಯೋಗಿಸಲ್ಪಟ್ಟಿದೆ. ಅವನಿಗೆ ಬಲನಾದ ಕೋಟಿಗಳು (೧-೫೧-೧೧) ಅಥವಾ ಕೋಟಿ (೪-೩೦-೧೩) 
ಇದೆ, ಇವು ಚಲಿಸುವ ಕೋಟಿಗಳು (೮-೧-೨೮). ಇದ್ರನು ಶುಷ್ಹನ ಕೋಟಿಗಳನ್ನು ನಾಶಮಾಡಿ ನೀರುಗಳನ್ನು 
ಬಿಡುಗಡೆಮಾಡುತ್ತಾನೆ (೧-೫೧-೧೧), ಶುಸ್ಚ ನನ್ನು ಬಡಿದು ಜಲಧಿಯನ್ನು ಸಂಪಾದಿಸುತ್ತಾನೆ (ವಾಲ. ೩-೮) ಅಥವಾ 
ಶುಷ್ಣನ ವಂಶವನ್ನು ಫಿರ್ಮೂಲಮಾಡಿ, ಸ್ವರ್ಗೀಯೋದಕನಕನ್ನು (ಸ್ವರ್ವತೀ8) ಗಳಿಸುತ್ತಾ ನೆ (೮-೪೦-೧೦). 
ನಾಲ್ಪು ಸಲ ಶುಸ್ಚ ನಗೆ .ಶುಯವ ' (ಕೆಟ್ಟ ಧಾನ್ಯವನ್ನು ಂಟುಮಾಡುವನನು) ಎಂಬ ವಿಶೇಷಣವಿಜೆ. ಕುಯವ 
ಎಂಬುದೇ ಎರಡು ಸಲ ಪ್ರಾಯಶಃ ಶುಣ್ಣನಿಗೆ ಬನಲಾಗೆ ಉಪಯೋಗಿಸಿರುವಂತೆ ಇದೆ (೧-೧೦೩-೮, ೧-೧೦೪-೩). 
'ಇಂದ್ರ ಶುಷ್ಣರ ಯುದ್ಧದ ಪರಿಣಾಮವು ಜಲವಿನೋಚನೆ ಮಾತ್ರನಲ್ಲ, ಗೋವುಗಳ ಅಥವಾ ಸೂರ್ಯನ 
ಪ್ರಾಪ್ತಿಯೂ ಆಗಬಹುದು (೮-೮೫-೧೭). ಇಂದ್ರನೊಡನೆ ಯುದ್ಧಮಾಡುವಾಗ್ಯ ಶುಷ್ಣನು ಅಂಥಕಾರದಲ್ಲಿ 
ಓಡಾಡುತ್ತಾನೆ. ಹಿಮದ ಮಗ ಮತ್ತು ದಾನವನೆನ್ನಿಸಿಕೊಳ್ಳುತ್ತಾನೆ (೫-೩೨-೪),  ಶುಷ್ಣನು ಅಮೃತವನ್ನು 
ತನ್ನಲ್ಲಿ ಇಟ್ಟುಕೊಂಡಿರುವ ದಾನವನು (ಕಾಠಕ). 





ಮೇಲೆ ಹೇಳಿದ ವಾಕ್ಯಗಳಿಂದ ಶುಷ್ಣನು ಅನಾವೃಷ್ಟಿಕಾರಕನೆನ್ಸ್ನ ಬಹುದು. * ಶುಷ್ಧ '  ಫದದ 
ಮೂಲನಾದ ಶುಸ್‌ ಧಾತುವಿಗೆ ಬುಸುಗುಟ್ಟು ಅಥವ ಒಣಗಿಸು ಎಂದರ್ಥ, ಇದೂ ಅನಾವೃಷ್ಟಿ ಕಾರಕನೆಂಬು 
ದನ್ನು ಸಮರ್ಥಿಸುತ್ತದೆ. | 


ಶಂಬರಕ.--ಈ ಹೆಸರು ಸುಮಾರು ಇಪ್ಪತ್ತು ಸಲ ಬರುತ್ತದೆ. ಇತರ ಪಿಶಾಚಿಗಳೊಡನೆಯೇ 
ಶಂಬರನು ಪ್ರಸಕ್ತನಾಗಿರುವುದು. ಅದರಲ್ಲಿಯೂ ಹೆಚ್ಚಾಗಿ ಶುಪ್ಚ, ನಿಪ್ಪು (೧-೧೦೧-೨, ೧-೧೦೩-೮, 
೨-೧೯-೬, ೬-೧೮-೮) ಮತ್ತು ವರ್ಜೆಗಳೊಡನೆ ; ಅಓ ಮತ್ತು ಶಂಬರರ ಮೇಲೆ ಯುದ್ದಮಾಡುವಾಗ ಮರ 
ತರು ಇಂದ್ರನಿಗೆ ಸಹಾಯ ಮಾಡಿದರು (೩-೪೭-೪), ಶಂಬರನನ್ನು ಬೀದಿಸಿದಾಗೆ, ಇಂದ್ರನು ಆಕಾಶವನ್ನೇ 
ನಡುಗಿಸಿದರು (೧-೫೪-೪). ಪರ್ನತದ ಮೇಲೆ ವಾಸಿಸುತ್ತಿದ್ದ ಶಂಬರನನ್ನು ಹುಡುಕಿ (೨-೧೨-೧೧), ಪರ್ವತ 
ದಿಂದ ಕೆಳಕ್ಟುರುಳಿಸಿದದು (೧-೧೩೦-೭, ೬-೨೬-೫). ಕುಲಿಶರನ ಪುತ್ರನಾದ ಶಂಬರನೆಂಬ ದಾಸನನ್ನು 
ಇಂದ್ರನು ಡೊಡ್ಡ ಪರ್ವತದಿಂದ ಉರುಳಿಸಿದನು (೪-೩೦-೧೪). ತಾನೊಬ್ಬ ಸಣ್ಣ ದೇವತೆಯೆಂದು ತಿಳಿದು 
ಕೊಂಡಿದ್ದು, ಶಂಬರನನ್ನು ಹೊಡೆದು, ಉನ್ನತ ಪ್ರದೇಶದಿಂದ ಬೀಳಿಸಿದನು (೭-೧೮-೨೦). ತೊಂಭತ್ತು 
(೧-೧೩೦-೭), ಸಾಧಾರಣವಾಗಿ ತೊಂಭತ್ತೊಂಭತ್ತು (೨-೧೯-೬, ಇತ್ಯಾದಿ) ಅಥವಾ ನೂರು (೨-೧೪-೬, 
ಇತ್ಯಾದಿ) ದುರ್ಗಗಳು ಅವನ ಅಧೀನದಲ್ಲಿವೆ. ಒಂದು ಸಲ್ಪ ನಪುಂಸಕಾಂತವಾದ ವ್ರ ಸದಕ್ಕೆ ಶಂಬರನ 
ಕೋಟಿಗಳು ಎಂಬರ್ಥನಿದೆ. ಇವುಗಳನ್ನು. ಬೃಹಸ್ಪತಿಯು ಭೇದಿಸಿ, ನಿಧಿಗಳಿಂದ ಯುಕ್ತವಾಗಿದ್ದ ಪರ್ವತ 
ಪ್ರದೇಶವನ್ನು ಪ್ರವೇಶಿಸಿದನು (೨-೨೪-೨). ಅತಿಥಿಗ್ವ (೧-೫೧-೬), ಸಾಧಾರಣವಾಗಿ ದಿವೋದಾಸ (೨-೧೯-೬ 
ಇತ್ಯಾದಿ). ಒಂದೊಂದು ಸಲ ಇಬ್ಬರೂ (೧-೧೩೦-೭, ೪-೨೬-೩), ಇವರುಗಳಿಗೋಸ್ಟರ, ಇಂದ್ರನು ಶಂಬರ್ರ 
ನನ್ನು ಧ್ವಂಸಮಾಡುತ್ತಾನೆ. ಶಂಬರ ಮತ್ತು ದಿವೋದಾಸ ಎಂಬ ಎರಡೂ ಒಬ್ಬನ ಹೆಸಂರಬಹುದು. 


11.11 


ಪಿಪ್ರು ಇಂದ್ರನ ಆಶ್ರಿತನಾದ (ವಾಲ, ೧-೧೦) ಖುಜಿಶ್ಚನ ಶತ್ರು; ಈ ಹಜಿಶ್ಚನು ಇಂದ್ರನಿಗೆ 
ಸೋಮರೆಸವನ್ನರ್ಪಿಸಿ, ನಿಪ್ರುವಿನ ಮೇಲೆ ಯುದ್ಧದಲ್ಲಿ, ಸಹಾಯ ನಡೆಯುತ್ತಾನೆ (೫-3೯-೧೧ ; ೧೦-೯೯-೧೧). 


ಖುಗ್ಗೇದಸಂಹಿತಾ 605 


ಸ ಟ್‌ Se 8 Bn Oe RRS BRS ಾ್ಷ ಲ 


ಇದ್ರ ನು ಖುಜಿಶ್ಚನಿಂದ ಯುಕ್ತ ನಾಗಿ (೧-೧೦೧-೧, ೨ ; ೧೦-೧೩೮-೩) ಅಥವಾ ಅವನಿಗೋಸ್ಪರ (೪-೧೬-೧೩ ; 
೬-೨೦-೭) ಪಿಪ್ರುವನ್ನು ಸೊಲಿಸಿದನು. ಅಹಿಯ ಮಾಯೆಗಳಿಂದ ಯುಕ್ತೆನಾದ ಪಿಪ್ರವಿನ ಅಧೀನದಲ್ಲಿ ಅನೇಕ 
ಕೋಟಿಗಳಿವೆ; ಇಂದ್ರನು ಇವುಗಳನ್ನು ಭೇದಿಸುತ್ತಾನೆ (೧-೫೧-೫, ೬-೨೦-೭). ಪಿಪ್ರುನೆಂಬ ದಾಸ ಮತ್ತು 
ಕೆಲವರನ್ನು ಇಂದ್ರನು ವಧಿಸಿ, ನೀರುಗಳನ್ನು ಹೊರಡಿಸಿದನು (೮.೩.೨.೨). ಸೂರ್ಯನು ಆಕಾಶ ಮಧ್ಯೆದಲ್ಲಿ, 
ತನ್ನ ರಥವನ್ನು ಬಿಚ್ಚ ದಾಗ, ಓಪ್ರುವಿಗೆ ಅನುರೂಪನಾದ ಯೋಧೆನನ್ನು ಆರ್ಕೃನು ಕಂಡನು; ಖಯಜಿಶ್ವಯುಕ್ತ 
ನಾದ ಇಂದ್ರನ ಮಾಯಿಯಾದ ಪಿಪ್ರ ಎಂಬ ಆಸುರನ ಬಲವಾದ ಕೋಟಿಗಳನ್ನು ಧ್ಹೆಂಸ ಮಾಡಿದನು 
(೧೦-೧೩೮-೩). ಕಾಡುಮೃಗರೂಸನಾದ ಪಿಪ್ರುವನ್ನು ಇಂದ್ರನು ಖುಜಿಶ್ವನಿಗೆ ಒಪ್ಪಿಸಿದನು ; ಐವತ್ತು ಸಾವಿರ 
ಕಪ್ಪುಜನರನ್ನು ಸೋಲಿಸಿ, ದುರ್ಗಗಳನ್ನು ಬೇದಿಸಿದನು (೪-೧೬-೧೩). ಯಜಿಶ್ವನೊಡನೆ ಸೇರಿಕೊಂಡು, 
ಇಂದ್ರನು ಕೃಷ್ಣ ವರ್ಣದವರ ಸಂತತಿಯನ್ನೇ ನಾಶಮಾಡಿದನು (೧-೧೦೧-೧). ಇವನಿಗೆ ಅಸುರ, ದಾಸ ಎಂಬ 
ಎರಡೂ ವಿಶೇಷಣಗಳಿರುವುದರಿಂದ, ಮನುಷ್ಯರ ಶತ್ರುವೂ ಆಗಿರಬಹುದೆಂದು ಕೆಲವರ ಅಭಿಪ್ರಾಯ. 


ನೆಮುಚಿಃ.--ಯಗ್ವೇದದಲ್ಲಿ ಒಂಭತ್ತು ಸಲವಲ್ಲಜಿ ವಾಜಸನೇಯಿಸಂಹಿತೆ, ತೈತ್ತಿರೀಯಬ್ರಾಹ್ಮಣ 
ಮತ್ತು ಶತಪಥಬ್ರಾಹ್ಮೆಣಗಳಲ್ಲಿಯೂ, ಈ ಹೆಸರು ಕಂಡುಬರುತ್ತದೆ. ಆಸುರ (ಅಸುರಸ್ವಭಾವವುಳ್ಳ ವನು) 
ಎಂಬ ವಿಶೇಷಣವಿದೆ (೧೦-೧೩೧-೪ ; ಶ. ಬ್ರಾ. ೧೨-.೭..೧-೧೦) ಮತ್ತು ಇತರ ವೇದಗಳಲ್ಲಿ ಅಸುರ ಎಂಶಶೇ 
ಕರಿಸಿಕೊಳ್ಳುತ್ತಾನೆ. ದಾಸನೆಂತಲೂ ಮೂರು ನಾಲ್ಕು ವಾಕ್ಯಗಳಲ್ಲಿ ಇದೆ (೫-೩೦-೭, ೮, ಇತ್ಯಾದಿ) ಮತ್ತು 
ಮಾಯಿ ಎಂದು ಒಂದುಕಡೆ (೧-೫೩-೭). ನಮುಚಿಯನ್ನು ಸೇಲಿಸುವಾಗ, ಇಂದ್ರನ ಸಹಚರನು ನಮೀ 
ಸಾಸ್ಯನೆಂಬ ಆಶ್ರಿತ (೧-೫೩-೭, ೬-೨೦-೬). ಇತರ ಅನೇಕ ಪಿಶಾಚಿಗಳಂತೆ ನಮುಚಿಯೂ ಇಂದ್ರನಿಂದ 
ಹೆತನಾಗಿದಾನೆ (೨.೧೪-೫, ೭-೧೯-೫) ಅಥವಾ ಹೊಡೆದು ಕೆಡವಲ್ಬಟ್ಟಿ ದಾನೆ ( ೧-೫೩-೭). ವೃತ್ರನಮುಚಿ 
ಗಳನ್ನು ವಧಿಸಿ, ಇಂದ್ರನು ನೂರು ಕೋಟಿಗಳನ್ನು ನಾಶಮಾಡಿದನು (೭-೧೯-೫). ವೃತ್ರಾಸುರನ ತಲೆಯನ್ನು 
ಛೇದಿಸುತ್ತಾನೆ ಆದರೆ ನಮುಚಿಯ ತಲೆಯನ್ನು ಗಿರಕಿ ಹೊಡೆಸುತ್ತಾನೆ (೫-೩೦-೮ ; ೬-೨೦-೬). ಇದ್ರನು 
ನಮುಚಿಯ ಶಿರಸ್ಸನ್ನು ತಿರಿಚುತ್ತಾನೆ (೫-೫೦-೭) ಅಥವಾ ನೀರಿನ ನೊರೆಯಿಂದ ನುಲಚಿದ್ದಾನೆ (೮-೧೪-೧೩). 
ಬ್ರಾಹ್ಮೆಣಗಳಲ್ಲಿ ಶಿರಸ್ಸನ್ನು ಕತ್ತರಿಸಿದರು. ಎಂತಲೂ ಇದೆ. ಇಂದ್ರನು ನಮುಚಿಯ ಪಾರ್ಶ್ವದಲ್ಲಿ ಕುಳಿತು 
ಮದ್ಯವನ್ನು ಕುಡಿದನು; ಆಗ ಅಶ್ವಿನೀದೇವತೆಗಳ ಸಹಾಯದಿಂದ್ಕ ಸರಸ್ವತಿಯು ಗುಣಪಡಿಸಿದಳು 
(೧೦-೧೩೧-೪, 3%). 


ಪಾಣಿನಿಯ ಪ್ರಕಾರ (೬.೩.೭೫), ನಮುಚಿ ಎಂದರೆ (ನ-ಮುಚಿ) ಬಿಟ್ಟು ಕೊಡುವವನಲ್ಲ, ಅಂದರೆ 
ನೀರನ್ನು ತಡೆದಿರುವ ಪಿಶಾಚಿ ಎನ್ನ ಬಹುದು. 


ಧುನಿ ಮತ್ತು ಚುಮುರಿಃ.-- ಸಾಧಾರಣವಾಗಿ ಎರಡು ಹೆಸರುಗಳೂ ಒಟ್ಟಿಗೇ ಬರುತ್ತವೆ. ಒಂದು 
ಸಲ ಚುಮುರಿಯೊಂದೇ ಬಂದಿದೆ. ಒಂದು ಸಲ ದ್ವಂದ್ರವಾಗಿಯೂ (೬-೨೦-೧೩) ಉಪಯೋಗಿಸಿದೆ ಇದರಿಂದ 
ಇವರಿಬ್ಬರದೂ ಸಂಬಂಧ ಎಷ್ಟು ನಿಕಟವಾದುದೆಂದು ತಿಳಿದು ಬರುತ್ತದೆ. ಇಂದ್ರನು ಇನರಿಬ್ಬರನ್ನು ನಿದ್ರಾ 
ಮಗ್ಗರನ್ನಾಗಿ ಮಾಡಿದನು (೨-೧೫-೯, ೬-೨೦-೧೩ ; ೭-೧೯-೪), ಚುಮುರಿ ಒಬ್ಬನಿಗೂ ಇದೇ ರೀತಿ ಆಗಿದೆ 
(೬-೨೬-೬), ಶಂಬರ, ಪಿಪ್ರು ಕುಷ್ಟ ಮೊದಲಾದವರೊಡನ್ಕೆ ಇವರನ್ನೂ ಇಂದ್ರನು ಧ್ವಂಸಮಾಡಿ ಅವರೆ 
ಕೋಟಿಗಳನ್ನು ನಾಶಮಾಡಿದನು (೬-೧೮-೮). ತನಗೋಸ್ಟರ ಸೋಮರಸವನ್ನು ಸಿದ್ಧ ಪಡಿಸಿದ (೬-೨೦-೧೩) 
ದಭೀತಕಿಗೋಸ್ಕರ ಇವರಿಬ್ಬರು ಇಂದ್ರನಿಂದ ನಾಶಮಾಡಲ್ಪಟ್ಟರು ಅಥವಾ ನಿದ್ರಿತರಾಗಿ ಮಾಡಲ್ಪಟ್ಟರು 








700 ಸಾಯಣಭಾಷ್ಯಸಹಿತಾ 


TN Me Me ್ಟೊ ಟ್ಟು ಟ್ಟ ೂಫ ಫೂ ಹ್‌್ರ್ಪೂ* ಖ ್ರ ಜ್ಟ್ಟೊ ಹ ಟ್‌ ಟ್ಟ ಟೆ ್ಷ  ್ಟೂ್ತ್ಕುುಾೈ ೊೂುೂ್ಟ್ಟಟ ಟರ ಟ್ಸ್‌ಟಫ್‌ಾ್‌ ್‌ ಟುುಟ್ಟ ಜು ಗ ಗ 


ಆಯುಧಗಳನ್ನೂ ಶನೆದೊಡನೆ ದಹಿಸುತ್ತಿದ್ದ ಕಿಂಬುದಕ್ಕೆ ಅಲ್ಲಲ್ಲಿ ಚಿಹ್ನೆಗಳಿವೆ (೧೦-೧೮-೮, ೪). ಶವಕ್ಕೆ | 
ಒಂದು ಹೂಕೆ ಕಟ್ಟಿಗೆಯನ್ನು ಕಟ್ಟುತ್ತಿದ್ದರು. ಮ ತನ ನ ಪ್ರೇತವು ನಾಷಸ್ತು . ಬರುವುದಕ್ಕೆ ದಾರಿ ತಿಳಿಯದಿರ 
ಬೆಂಬುಡೀ ಇದರ ಉದ್ದೇಶ (ಅ. ವೇ- ೫-೧೯-೧೨; ಖು. ವೇ, ೧೦-೧೮-೨ ಮತ್ತು ೧೯.೯೩-೧೬ಗಳನ್ನು 
ಹೋಲಿಸಿ). 
ಆತ್ಮ ಅಗ್ನಿ ಅಥವಾ ಸಮಾಧಿಗಳು ದೇಹವನ್ನು ನಾತ್ರ ಅಳಿಸುತ್ತನೆ; ಅದಕೆ ಮೃತನ ವ್ಯಕ್ತಿತ್ವ 

ನನ್ನು ಆಳಿಸಲಾರವು. ಅಜ್ಞಾನಾನಸ್ಥೆಯಲ್ಲಿಯೂ ಜೀನವನ್ನು ಜೀಹದಿಂದ ಬೇರ್ಸೆಡಿಸಬಹುದು ಮತ್ತು ದೇಹೆ 
ನಷ್ಟ ನಾದ ಮೇಲೂ ಜೀವವಿರುತ್ತ ಡಿ ೨ ತಲೇ ನೊಬಿಕೆ. ೧೦-೫೮ನೆಯ ಸೂಕ್ತ ಪೂರ್ತಿಯಾಗಿ, ಸತ್ತವನಂಕೆ 
ಬಿದ್ದಿರುವವನ ಜೀವವನ್ನು ಹಿಂದಕ್ಕೆ ಬಾರೆಂದು ಕಕೆದಿಜೆ. ಖಗ್ಗೇದದಲ್ಲಿ ಜೀವನಿಗೆ ದೇಹಾಂತರ ಪ್ರಾಪಿ 
ಯುಂಔಂಬ ನಂಬಿಕೆಗೆ ಆಧಾರವಿಠ್ಚಂತೆ ತೋರುವುದಿಲ್ಲ; ಅದರೆ ಬ್ರಾಹ್ಮಣದಲ್ಲಿ, ಯಾಗವನ್ನು ನಿಟತರೀಶಿ 
ಯಲ್ಲಿ ಮಾಡದೇ ಇದ್ದವನು ಮೃತನಾಗಿ ಪುನಃ ಜನ್ಮವೆತ್ತಿ, ಮರಣಾದೀನನಾಗುತ್ತಾನೆ ಎಂದು ಹೇಳಿಸಿ 
(ಶೇ ಬ್ರಾ. ೧೦-೪-೩-೧೦), ಪ್ರಾಣ, ಆತ್ಮಾ, ಅಸು (ಡೇಹಶಕ್ತಿ, ೧-೧೧೩-೧೬ ; ೧-೧೪೦-೮), ಮನಸ್ಸು 
(ಯೋಚನೆ ಮತ್ತು ಭಾವನೆಗಳಿಗೆ ಆಶ್ರಯ ಮುತ್ತು ಹೈದೆಯದಲ್ಲಿರುವುದು ; (೮-೮೯-೫), ಇವುಗಳೆಲ್ಲವೂ ಜೀನ 
ವಾಚಕಗಳು, ಅನೇಕ ವಾಕ್ಯಗಳು ಅಥರ್ವವೇದದಲ್ಲಿ ವಿಶೇಷವಾಗಿ ಅಸು ಅಥವಾ ಮನಸ್ಸು ಇದ್ದರೆ ಬದುಕು 
ಅಲ್ಲದಿದ್ದರೆ ಇವು ಎಂದು ಹೇಳುತ್ತವೆ. ಅಸುಫೀತಿ ಅಥವಾ ಅಸುನೀತ ಎಂಬುದು, ಮೃತರೆ ಜೀವಗಳನ್ನು 
ಈ ರಸದಿಂದ ಊರ್ಥೈ ಳೋಕಕ್ಕೆ ಕರೆದುಕೊಂಡು ಹೋಗುವ ದಾರಿಗೆ ಹೆಸರು (೧೦-೧೫-೪; ೧೦-೧೬-೨). 
ಅಂತ್ಯಕ್ರಿಯೆಯಲ್ಲಿ ಪ್ರಯೋಗಿಸುವ ಮಂತ್ರಗಳಲ್ಲಿ ಅನು ಅಥವಾ ಮನಸ ಎಂಬ ಶಬ್ದಗಳನ್ನು ಉಪೆಯೋಗಿಸು 
ಸ್ರದಿಲ್ಲ; ಪಿತೃ ಮಾತೃ ಮೊದಲಾದವುಗಳನ್ನೇ ಉಪಯೋಗಿಸುತ್ತಾರೆ. ಆದುದರಿಂದ ಆತ್ಮನೆಂಬುದು ನೆರಳ 
ನಂತಲ್ಲ; ಅದಕ್ತೂ ವ್ಯಕ್ತಿಶ್ಟವಿದೆ. ಮನುಷ್ಯರು ದೇಹವನ್ನು ತ್ಯಜಿಸಿದ ಮೇಶೆಯೇ, ಅವರಿಗೆ ಅಮರತ್ವ 
ಪ್ರಾಪ್ತಿ (ಶೆ. ಬ್ರಾ. ೧೦-೪-೩೯) ಯಾದರೂ, ಸ್ವರ್ಗಾದಿ ಲೋಕಗಳೂ ಪ್ರಾಕೃ ತನೇ ಆದುದರಿಂದ, 'ತವಕಣ್ನಿ 
ಮುಖ್ಯಸ್ಥಾ ನವಿಜಿ. ಬೇಕೆ. ಲೋಕಗಳ ಆಸಿ ತ್ವದಲ್ಲಿ ದೇಹಕ್ಕೂ ಭಾಗಿಸಿ ( ೧೦-೧೬-೫, ಅ. ನೇ. 
೧೮-೨-೨೬), ದೋಷಗಳು ಯಾವುವೂ ಇಲ್ಲದ (ಆ. ನೇ. ೬-೧೨೦.೩) ಜೀಹನನ್ನು ಸಾಧಾರಣವಾದ ಪಾರ್ಥಿವ 
ದೇಹವೆನು ವುದು ಸಾಧುವಲ್ಲ, ಅಗ್ನಿಯ - ಪ್ರಭಾವದಿಂದ ಪರಿಪೊತವಾದ (೧೦-೧೬-೬ನ್ನು ಹೋಲಿಸಿ) ದೇಹ 
ಅಥವಾ ಈಚಿನ ನೇದಾಂತಿಗಳ " ಸೂಕ್ಷ್ಮದೇ ಹೆ'ನೆನ್ನಬಹುದು. ದಹನವಾದ ಮೇಲೆ ಶೇಖರಿಸಬೇಕಾದೆ ಅಸ್ಲಿ 
ಗಳು ನಾಶನಾದರಿ, ಅದೇ ಕಠಿಣವಾದ ಶಿಸ್ಲಿಯೆಂದು ಹೇಳಿದೆ (ಕೆ. ಬ್ರಾ. ೧೧-೬-೩-೧೧; ೧೪- ೬೯-೨೮) ; 

ರಿಂದೆ ಶವದ ಸ್ಥಾ ನವು ಎಷ್ಟು ಮಹತ್ತೆರೆವಾದುದೆಂದು ತಿಳಿಯೆಬಹೆದು. ೧೦-೧೬ -೩ರಲ್ಲಿ ಮ ತನೆ ನೇತ್ರ ವ 
ಸೂರ್ಯನ ಸಿತಾಪಕ್ಕೂ, ಶ್ವಾ "ವನ್ನು ವಾಯುನಿನ ಹೆತ್ತಿರಕ್ಕೂ ಹೋಗೆಂದು ಹೇಳಿದೆ. ಅಗ್ನಿಯು ಮೃತನನ್ನು 
ಪರಲೋಕ ಕರೆದುಕೊಂಡ ಹೋಗುತ್ತಾನೆ ಎಂದ ಮೋಲೆ, ಒಂದೊಂದು ಅಂಗವು ಒಂದೊಂದು ಕಣೆ ಹೋಗು 
ತಜಿ ಎಂಬುದು ಸೂಕ್ತವಾಗಿ ಕಾಣುವುದಿಲ್ಲ. ಪ್ರಾಯಶಃ ನಿರಾಟ್ಟುರುಷನ ವರ್ಣನೆಗನುಸಾರವಾಗಿ ಈ ರೀತಿ 
ಹೇಳಿರಬಹುದು. ಅದೇ ವಾಕ್ಯದಲ್ಲಿ (೧೦-೧೬-೩ $3 ೧೦-೫೪-೭ರಲ್ಲಿಯೂ ಇದೆ), ಮೃತನ ಜೀವವು ಸೀರು 
ಅಥವಾ ಸಸ್ಯಗಳನ್ನು ಪ್ರವೇಶಿಸುತ್ತದೆ ಎಂದಿದೆ; ಪ್ರಾಯಶಃ ಇದು" ದೇಹಾಂತಕ ಪ್ರವೇಶ 'ದ ಪ್ರಾರೆಂಥದಿಕೆ. 

ಪಿತೃಗಳು ಅನುಸರಿಸಿದ ಮಾರ್ಗದಲ್ಲೇ ಮುಂದುವರೆಯುತ್ತಾ (೧೦-೧೪-೭), ಮೃತನ ಜೀವವು ನಿತ್ಯ 

ತೇಜಸ್ಸಿನ ಲೋಕಕೆ ಹೋಗುತ್ತದೆ (೯-೧೧೩-೭); ಆಗ ದೇವತೆಗಳಿಗೆ ಸಮವಾದ ಕಾಂತಿವಿಶಿಷ್ಟವಾಗಿ (ಅ. ಮೇ. 
೧೧.೧.೩೭) ರಥದಲ್ಲಿ ಅಥವಾ ರೆಕ್ಕೆಗಳ ಮೇಲೆ (ಆ. ನೇ. ೪-೩೪-೪) ಅಥವಾ ಭೂತಗಳನ್ನು ಕೊಲ್ಲುವಾಗ 


ಖುಗ್ಯೇಧೆಸಂಹಿತಾ 701 


ಮ 


PON 4 NE 3 11 1.11... UR ಲ ಮ i 
et i ಗ 
ನ್ಮ ೌಗಾ ನನ ರ್‌ ನ್‌್‌ 


ಆಗ್ಟಿಯು ಉಪಯೋಗಿಸುವ ರೆಕ್ಕೆಗಳ ಮೇಲೆ (ನಾ. ಸ. ೧೮-೫೨) ಹೋಗುತ್ತಾನೆ. ಮರುತರಿಂದ ಮೇಲಕ್ಕೆ 
ತೇಲಿಸಲ್ಪಟ್ಟು, ಹಿತವಾದ ವಾಯುವನ್ನು ಸೇವಿಸುತ್ತಾ ಮತ್ತು ಮಳೆ ಹಥಿಗಳಿಂದ ತಂಪುಮಾಡಲ್ಪಟ್ಟು, 
ಜೀನನು ತನ್ನ ಪ್ರೆರಾತನ ರೂಸನನ್ನು ಪುನಃ ಪಡೆಯುತ್ತಾನೆ (ಅ. ವೇ. ೧೮-೨-೨೧ಿರಿಂದ ೨೬) ಮತ್ತು ವೈಭವ 
ವಿಶಿಸ್ಟ ನಾಗಿ, ಯಮನ ಜೊತೆಯಲ್ಲಿ ಪಿತೃಗಳು ಸಂತೋಷದಿಂದ ಕಾಲ ಕಳೆಯುಕ್ತಿರುವ- ಅತ್ಯುನ್ನತವಾದ 
ಸ್ವರ್ಗವನ್ನು ಸೇರುತ್ತಾನೆ (೧೦-೧೪-೮, ೧೦; ೧೦-೧೫೪-೪ ೫). ಈರೀತಿ ಸ್ಪರ್ಗಪ್ರಾಪ್ತಿಗೆ ಮನೆಗೆ ವಾಪಸ್ಸು 
ಬರುವುದು ಎಂದು ಹೇಳಿದೆ ( ಅಸ್ತೈ೦ : ೧೦-೧೪-೮). ಯಮನು ಈಕನನ್ನು ಸ್ತಕೀಯನೆಂದು ತಿಳಿದು (ಅ. ನೆ 
೧೮- ೨-೩೭), ಅನಧಿಗೂ ಒಂದು ವಿಶ್ರಾಂತಿ ಸು ನವನ್ನು ಕೊಡುತ್ತಾನೆ (೧೦.೧೪-೯). 

ಶತಪಥಬ್ರಾಹ್ಮಣದ ಪ್ರಕಾರ, ಮೃತರು ಈ ಲೋಕನನ್ನು ಬಿಟ್ಟು ಹೊರಟ್ರು ಎರೆಡು ಜೆಂಕಿಗಳ 
ಮಧ್ಯೆ ಹಾಡುಹೋಗುತ್ತಾ ಶೆ; ಆ ಬೆಕಿಗಳು ಕೆಟ್ಟ ಜೀವಗಳನ್ನು ಸುಡುತ್ತವೆ ; ಉತ್ತಮರೆನ್ನು ಮಾತ್ರ 
ಮುಂದಕ್ಕೆ ಹೋಗಲು ಬಿಡುತ್ತವೆ. ಹೀಗೆ ಮುಂದೆ ಹೊರಟ: ಉತ್ತಮ ಜೀವಿಗಳು ಪಿತೃಗಳ ಸಮಾಪಕ್ಕ 
ಹೋಗುವ ದಾರಿಯನ್ನೊ € ಅಡ್ಡವಾ ಸೂರ್ಯನ ಹತ್ತಿರ ಹೋಗುವ ದಾರಿಯನ್ನೊ ಹಿಡಿದು ಮುಂದೆ ಸಾಗುತ್ತಾಕೆ 
ಶ. ಬ್ರಾ, ೧೯-೩-೨; ಇತ್ಯಾದಿ), ಉಪನಿಷತ್ತುಗಳಲ್ಲಿ ಬ್ರಹ್ಮಜ್ಞಾನ ಪಡೆದಿರುವವರಿಗೆ ಎರಡು ದಾರಿಗಳ್ಳು 
ಉಕ್ತವಾಗಿವೆ: ಒಂದು (ಪರಿಪೂರ್ಣ ಜ್ಞಾನಿಗಳಿಗೆ) « ಬ್ರಹ್ಮ” ನಲ್ಲಿಗೆ ಹೋಗುವುದು, ಎರಡನೆಯದು ಸ್ವರ್ಗದ 
ಪಾರಿ. ತಮ್ಮ ಪುಣ್ಯಕರ್ಮಗಳ ಫಲ ಮುಗಿದೊಡನೆಯ, ಈ ಸ್ಪರ್ಗಲೋಕದಿಂದೆ ಬಂದು, ಪುನಃ ಭೂಮಿ 
ಯಲ್ಲಿ ಜನಿಸುತ್ತಾಕಿ. * ಆತ್ಮ'ದ ನರಿಚಯನೇ ಇಲ್ಲದವರು ದುರ್ದೇವಶೆಗಳೆ ಅಥವಾ ಭೂತಪ್ರೇತಗಳ 
ಲೋಕಕ್ಕೆ ಹೋಗುತ್ತಾರೆ ಅಸನ ದುನ್ವ ರಾಗಿ, ಭೂಮಿಯಲ್ಲಿ ಪುನಃ ಜನ್ಮನೆತ್ತು ತಾರೆ. 

ಸ್ವರ್ಗ :—ನಿತ್ಸ ಗಳೂ ಮತ್ತು ಯಮನು ವಾಸಿಸುವ ಸ್ಥಾನವು ನಿತ್ಯವಾದ ಶೇಜಸ್ಸಿಗೆ ನೆಲೆಯಾದ 
ಆಕಾಶದ ಮದ್ಯದಲ್ಲಿ (೧೦- ನ -೧೪), ಅತ್ಯಂತ ಎತ್ತರವಾದ ಸ್ವರ್ಗದಲ್ಲಿ (೧೦-೧೪-೮), ಮೂರನೆಯ ಸ್ವರ್ಗ 
ದಲ್ಲಿ ಆಕಾಶದ ಅತ್ಯಂತ ಗಹನವಾದ ಪ್ರದೇಶಗಳಲ್ಲಿ, (೯-೧೧೩-೭ರಿ೦ದ ೯) ಇದೆ. ಅಥರ್ನ ಪೇದದಲ್ಲಿಯೂ 
ಇದೇ ರೀತಿ, ಅತ್ಯುನ್ನತವಾದ (ಅ. ನೇ. ೧೧-೪-೧೧) ಮತ್ತು ತೇಜಃಪುಂಜನಾದ ಲೋಕ (೪-೩೪-೨), 
ಅಕಾಶದ ತುದಿ (ಅ. ಹೇ. ೧೮-೨-೪೭), ಮೂರನೆಯ ಆಕಾಶ (ಅ. ವೇ. ೯-೫-೧, ೮; ೧೮-೪-೫) ಮತ್ತು 
ಮೂರನೆಯ ಸ್ವರ್ಗ (ಆ. ವೇ. ೧೮-೨-೪೮), . ಇವುಗಳೇ ಪಿತೃಲೋಕಗಳ ಮತ್ತು ಯಮನ ಸ್ಥಾನವೆಂದೃ 
ಹೇಳಿದೆ. ಮೈತ್ರಾಯಿಖಿೀ ಸಂಹಿತೆಯಲ್ಲಿ (ಮೈ. ಸೆಂ. ೧-೧೦-೧೮; ೨.೩೯), ಪಿತೃರೋಕನೇ ಮೂರನೆಯ 
ಳೋಕ. ನಿತೃಲೋಕವು ಸೂರ್ಯಮಂಡಲದ ಅತ್ಯಂತೆ ಎತ್ತರವಾದ ಪ್ರದೇಶ (೯-೧೧೩-೪). ಪಿತೃಗಳು ಸೂರ್ಯ 
ನೊಡನೆ ಸೇರಿಶೋಗಿದಾಕೆ ಅಥವ ಸೂರ್ಯನನ್ನು ರಕ್ಷಿಸುತ್ತಾರೆ. (೧೦-೧೦೭-೨ ; ೧೦-೧೫೪-೫) ಅಥವಾ ಸೂರೈ 
ರಶ್ಮಿಗಳೊಡನೆ ಸೇರಿದಾರೆ (೧-೧೦೯-೭ ; ಶೆ. ಬ್ರಾ. ೦-೯.೩-೧೦ನ್ನು ಹೋಲಿಸಿ) ಮತ್ತು ಸೂರ್ಯನು ಅವರಿಗೋ 
ಸ್ಮರಲೇ ಪ್ರ ಕಾಶಿಸುತ್ತಾನೆ (೫1-೧೨೫-೬), ವಿಷ್ಣುವಿನ ಪಾದಕ್ಕೂ ಇವರಿಗೂ ಸಂಬಂಧವಿದೆ (೧೦-೧೫-೩) 
ಮತ್ತು ಧರ್ಮಿಷ್ಠರಾದವರು ಆ ಪ್ರಿಯವಾದ ವಾಸಸ್ಮಳದಲ್ಲಿ ವಿಷ್ಣುವಿನ ಮೂರನೆಯ ಹೆಜ್ಜೆಯಲ್ಲಿ ಆನಂದಿಸು 
ತ್ರಾರೆ (೧-೧೫೪-೫) ಎಂದಿದೆ. ಪೇವತೆಗಳು ಆನಂದಿಸುವ ಪ್ರದೇಶಕ್ಕೆ ಮೂರು ಹೆಜ್ಜೆಗಳನ್ನು ವಿಷ್ಣುವು ಇಟ್ಟು 
ಕೊಂಡು ಹೋದಂತೆ, ಸತ್ರು ರುಷರು ಆಹುತಿಯನ್ನು ಕೊಡುನ ಸ್ಥಳಕ್ಕೆ, ಸೂರ್ಯ ನೂ, ಉಸಸ್ಸನ್ನು ಹಿಂಬಾಲಿಸಿ 
ಕೊಂಡ್ಕು ಹೋಗುತ್ತಾನೆ. | 


ಸ್ವರ್ಗಲೋಕಕ್ಕೆ ಹೋಗುತ್ತಿರುವ ಸತ್ತು ರುಷರ ತೇಜಸ್ಸುಗಳೇ ನಕ್ಷತ್ರಗಳು (ತೈ. ಸಂ. ೫-೪-೧-೩; 
ಶ, ಬ್ರಾ. ೬-೫-೪-೮) ಮತ್ತು ಪುರಾತನರಾದ ದಳು ಜನ ಜುಹಿಗಳು ನಕ್ಷತ್ರ ಮಂಡಲಕ್ಕೆ ಏರಿಸಲ್ಪಟ್ಟಿರು 
( ತೈ. ಆ. ೧-೧೧-೧೨). 





102 ಸಾಯಣಫ್ಯಾಷ್ಯ ಸಹಿತಾ 


ರ ಗದ ಗುಲ Me Se Mr mM TN ET RAM ಗ ರಗ Tn ಇಂಗ ನ್ನ I Sh Se Se ST ಸಾ ಥಔ ಎಂ ಯ ಭಾ (ಸ್ಲಂಡ.(.((| ಭ್ರ ಂಂ್ಪ ಸ ಇಷ್ಪ್ರ ಸ್ಲಂ ಟೆ Mey ಆ ಯ ಜಾಗಾ 2. ಇ. (*೯.*' ಕ ಕ RE 








ಖುಗ್ರೇದದಲ್ಲಿ ಒಂದು ವೃಕ್ಷದ ಪ್ರಸ್ತಾ ಸವಿದೆ. ಇದರ ಸಮಾಸದಲ್ಲಿ ಯಮನು ಡೇನತೆಗಳೊಡನೆ 
ಕುಳಿತು ಪಾನಮಾಡುತ್ತಾನೆ (೧೦-೧೩೫-೧). ಅಥರ್ವವೆದಲ್ಲಿ (ಅ. ವೇ. ೫-೪-೩), ಇದು ಒಂದು ಅತ್ತಿಯ 
ಮರನೆಂದು ಹೇಳಿದೆ. | | 

ಸರಲೋಕಜೀವನದ ಪ್ರಸ್ತಾಷವು ನಿಶೇಷನಾಗಿ ಒಂಭತ್ತು ಮತ್ತು ಹೆತ್ತನೆಯ ಮಂಡಲಗಳಲ್ಲಿ 
ಹೆಚ್ಚಾಗಿಯೂ, ಮೊದಲನೆಯದರಲ್ಲಿ ಸಾಧಾರಣವಾಗಿಯೂ ಇದೆ. ಕಠಿಣ ತಪಸ್ಸನ್ನಾಚರಿಸುವವರಿಗೆ ಅವರೆ 
ತಪಸ್ಸಿನ ಫಲವು ಸ್ವರ್ಗ; ಮತ್ತು ಯುದ್ಧದಲ್ಲಿ ಮೃತರಾದನರಿಗೊ ಇದೇ ಫಲ (೧೦-೧೫೪. ೨ರಿಂದ ೫), ಆದರೆ 
ಇಪರಿಲ್ಲರಿಗಿಂತಲೂ ಹೆಚ್ಚಾ, ಉದಾರವಾಗಿ ಹೋಮದ್ರವ್ಯಗಳನ್ನರ್ಪಿಸುವವರಿಗೆ ಈ ಸ್ಪರ್ಗವು ಫೆಲರೂನ 
ವಾಗಿದೆ (೧೦-೧೫೪-೩; ೧-೧೨೫-೫ ;, ೧೦-೧೦೭-೨). ಈ ಯಾಗಾದಿ ಸರ್ತ್ಯಗಳಿಗೆ ದೊರಕುವ ಫಲಗಳ 
ವಿಷಯ ಅಥರ್ವವೇದದಲ್ಲಿ ಬಹಳ ಹೆಚ್ಚಾಗಿ ಹೇಳಿದೆ. | 

ಮೃ ತರಾದವರು ಸ್ವರ್ಗದಲ್ಲಿ ಬಹಳ ಆಹ್ಲಾದಕರವಾದ ಜೀವನವನ್ನು ಅನುಭವಿಸುತ್ತಾರೆ 
(೧೦-೧೪೮ ; ೧೦-೧೫-೧೪ ; ೧೦-೧೬-೨, ೫) ; ಇಲ್ಲಿ ಎಲ್ಲಾ ಇಷ್ಟಾ ರ್ಥಗಳೂ ಕೈಗೊಡುತ್ತನೆ (೯-೧೧೩.೯, 
೧೧) ; ದೇವತೆಗಳ ಮೆಥ್ಯದಲ್ಲಿ (೧೦-೧೪-೧೪), ಅದರಲ್ಲಿಯೂ ಯಮ ಮತ್ತು ನರುಣರ ಸಕ್ಸ್ಟಿಧಿಯಲ್ಲಿ ಈರೀತಿ 
ಜೀವನ (೧೦-೧೪-೭). ವಾರ್ಥಕ್ಯವೆಂಬ ಮಾತೇ ಇಲ್ಲ (೧೦-೨೭-೨೧). ಸುಂದರವಾದ ದೇಹೆವಿಶಿಷ್ಟ ರಾಗಿ, 
ದೇವತೆಗಳಿಗೆ ಪ್ರಿಯರ್ಕೂ ಇಷ್ಟರೂ ಆಗುತ್ತಾರೆ (೧೦-೧೪-೮; ೧೦-೧೬-೫ ; ೧೦-೫೬-೧). ಅಲ್ಲಿ ತಂದೆ, 
ತಾಯಿ, ಮಕ್ಕಳು ಮೊದಲಾದವರನ್ನು ನೋಡೆತ್ತಾಕೆ (ಅ. ವೇ. ೬-೧೨೦-೩) ಮತ್ತು ಸತ್ತಿ ಪ್ರತ್ರಾದಿಗಳೊಡನೆ 
ಪುನಃ ಮಿಲಿತರಾಗುತ್ತಾರೆ (ಅ. ನೇ. ೧೨-೩-೧೭). ಜೀವನದಲ್ಲಿ ಲೋಸದೋಷಗಳ ಲವಲೇಶವೂ ಇಲ್ಲ; 
ಅದರಂತೆ ಶಾರೀರಕ ಕಷ್ಟಗಳೂ ಇಲ್ಲ (೧೦.೧೪.೮ ; ಅ. ನೇ. ೬.೧೨೦-೩). ರೋಗರುಜಿನಗಳೆಲ್ಲಾ ಭೂನ್ಮಿ 
ಯಲ್ಲೇ ಉಳಿದುಕೊಳ್ಳುತ್ತವೆ; ಕೈಕಾಲುಗಳು ಸೊಟ್ಟ ಆಥವಾ ಕುಂಟು ಇಂತಹ ದೋನಗಳೇನೂ ಇಲ್ಲ 
(ಅ. ವೇ. ೩.೨೮-೫). ಆ ಲೋಕದಲ್ಲಿ ಸಂಪೂರ್ಣವಾದ ದೇಹದಿಂದ ಕೂಡಿರುತ್ತಾರೆ ಎಂದು ಅಥರ್ನನೇದ 
ಮತ್ತು ಶತಪಥ ಬ್ರಾಹ್ಮಣಗಳಲ್ಲಿ ಹೇಳಿದೆ. | | 

ಮೃತರು ಸ್ಫರ್ಗದಲ್ಲಿ ಸುಖವಾಗಿರುತ್ತಾಕಿ, ಅನೆಂದಿಸುತ್ತಾರೆ (ಮದಂತಿ, ಮಾದಯಂಶೇ : 
೧೦-೧೪-೧೦; ೧೦-೧೫-೧೪ ; ಇತ್ಯಾದಿ). ಸ್ವರ್ಗಜೀವನದ ಸೌಖ್ಯವು ಬಹಳ ವಿಶಸನಾಗಿ ೯-೧೧೩-೭ರಿಂದ 
೧೧ರಲ್ಲಿ ಕೊಟ್ಟಿ ಜಿ. ಅಲ್ಲಿ ಬೆಳಕು ಸತತೆವಾಗಿರುತ್ತಪಿ; ನೀರು ವೇಗವಾಗಿ ಹೆರಿಯುತ್ತದೆ; ಪ್ರವಾಹಕ್ಕೆ 
ಅಡ್ಡಿಯೇ ಇಲ್ಲ (ಶೈ. ಬ್ರಾ. ೩-೧೨-೨-೯ನ್ನು ಹೋಲಿಸಿ, ಅಲ್ಲಿ ಸ್ವಧಾರೂಪವಾದ (ಪಿತೃಗಳಿಗೆ ಅರ್ನಿತನಾ 
ಗುವ ಆಕಾರ) ಆಹಾರವೂ, ತೃಪ್ತಿಯೂ ಉಂಟು; ಸಂತೋಷ, ಆನಂದ, ಇಷ್ಟಾರ್ಥಸಿದ್ದಿ ಮೊದಲಾದವುಗಳೆ 
ಲ್ಲವೂ ಇನೆ. ಅಸ್ಪಷ್ಟವಾಗಿ ಆನಂದ, ಸಂತೋಷ ಎಂದು ಹೇಳಿರುವುದನ್ನು ಮುಂದೆ ನಿಷಯಸುಖನೆಂದು 
ವಿವರಿಸಿದೆ (ಕೈ. ಬ್ರಾ. ೨.೪-೬.೬ ; ಶ. ಬ್ರಾ, ೧೦-೪-೪-೪ನ್ನು: ಹೋಲಿಸಿ). ಅಥರ್ವವೇದದಲ್ಲಿ ವಿಷಯ 
ಸುಖವು ಯಥೇಚ್ಛವಾಗಿ ಸಿಗುತ್ತದೆ ಎಂದು ಹೇಳಿದೆ (ಅ. ನೇ. ೪-೩೪-೨), ಭೂಮಿಯಲ್ಲಿ ಅನುಭನಿಸುವ 
ಅತ್ಯಂತ ಹೆಚ್ಚು ಸುಖಕ್ಕೆ ನೂರರಷ್ಟು ಹೆಚ್ಚು ಸುಖವು ಅಲ್ಲಿ ಅನುಭನಿಸಲ್ಪಡುತ್ತದೆ (ಶ. ಬ್ರಾ. ೧೪-೭- ೧-೩೨, 
೩೩). ಪುಣ್ಯಶಾಲಿಗಳಿರುವ ಆ ಲೋಕದಲ್ಲಿ ವೇಣುನಾದವೂ ಮತ್ತು ಗಾನವೂ ಕೇಳಿಬರುತ್ತವೆ (೧೦-೧೩೫-೭) ; 
| ಅನರಿಗೋಸ್ಪರೆ, ಸೋಮರಸ, ಫೃತ ಮತ್ತು ಜೇನುತುಸ್ಸಗಳು ಪ್ರವಹಿಸುತ್ತನೆ (ಅ, ವೇ. ೪-೩೪-೫ ೬ : 
ತ. ಬ್ರಾ, ೧೧೫-೬೪). ಸ್ವಚ್ಛವೂ, ನಾನಾ ನರ್ಣದವೂ, ಇಷ್ಛಾರ್ಥಸ್ರದಗಳೂ ಆದ ಗೋವುಗಳು ಸರ್ವಪಾ 
' ಸಿದ್ಧವಾಗಿರುತ್ತವೆ (ಕಾಮದುಘಾಃ ಆ. ವೇ. ೪-೩೪-೮). ಅಲ್ಲಿ ಬಡೆನರು ಶ್ರೀಮಿಂತರು, ದೊಡ್ಡವರು ಚಿಕ್ಕ 


ಬುಗ್ಗೇದಸ ಹಿತಾ | 708 


ಅ ಭಾ ಯಾ 





ರಾ ಜಾ ಅಜ ಹಾ ಜು ಯಾ ಶಾ ಹು ಅಜ ಹಚ ಟಾ ಹಾರ ರದ ಲ ಲ್‌ ರಾ ಗಾ ಗ ಯಾಗ ಯಾ ಚು ಉದು ಅಯ ಪೂ ಆಗಮ ಬ ಪರೀ ಜಾ ಜಾ ಬನಿ 





ಅ 


ವರು ಎಂಬ ಭೇದವಿಲ್ಲ (ಆ. ವೇ. ೩-೨೯.೩), ಸಂಹಿತೆ ಮತ್ತು ಬ್ರಾಹ್ಮಣಗಳಲ್ಲಿ ನರ್ಣೆತನಾಗಿರುವ ಈ 
ಸ್ವರ್ಗಸುಖವು ಉನನ್ತ ಗಳಲ್ಲಿ, ಆಶಾಶ್ವತವೆಂದೂ ಉತ್ತಮನಲ್ಲನೆಂದ್ರೂ ಅಮೃತತ್ವದ ತತ್ತ್ವವನ್ನು ತಿಳಿದ 
ವರಿಗೆ ಮಾತ್ರ, ಬ್ರಹ್ಮ್ಮೈಕ್ಯನೂ, ತಜ್ಞ ಫವಾದ ಶಾಶ್ವತ ಸುಖವೂ ದೊರಕುತ್ತದೆ ಎಂತಲೂ ಉಕ್ತವಾಗಿದೆ. ಆದು 
ದರಿಂದ ಸೆ ಸತ್ಯರ್ಮ ಮಾಡಿದನರು ಮರಣಾನಂತರ ಸ್ವರ್ಗಲೋಕದಲ್ಲಿ, ಸುಖಕೋಲುಪರಾಗಿ, ಸೋಮಾರಿಗಳಂತೆ 
ಕಾಲಕಳೆಯುತ್ತಾರೆ ಎಂದು ಜಾವನೆ. | 

ಸ್ವರ್ಗವು ಶ್ರ ರೋಕಕ್ಕಿಂತಲೂ ಹೆಚ್ಚು ವೈಭವನಿತಿಷ್ಟ ನಾದುದು ಮತ್ತು ವೈಸಯಿಕಸುಖ ಪೊರ್ಣ 
ವಾದುದು. ಅಮು ಸತ್ಸೆರ್ನಿಗಳೆ ಲೋಕ (೧೦-೧೬-೪) ; ಇಲ್ಲಿ ಕರ್ನುಜ್ಞಾನವುಳ್ಳನರು ಆನಂದದಿಂದ ಕಾಲ 
ಕಳೆಯುತ್ತಾರೆ. ತಾವು ಮಾಡಿದ ಹೋಮಗಳ ಮತ್ತು ಮಾಡಿದ ದಾನಗಳ ಫೆಲವನ್ನ ನುಭವಿಸುತ್ತಾರೆ ಅದರ 
ಲ್ಲಿಯೂ ಖತ್ತಿಜರು ಮೊದಲಾದವರಿಗೆ ಎಷ್ಟು ಹೆಚ್ಚಾಗಿ ದಾನಮಾಡಿದರೆ, ಸುಖವೂ ಅಸ್ಟು ಹೆಚ್ಚುತ್ತದೆ 
(೧೦-೧೫೪-೩). ವಿಹಿತವಾದ ರೀತಿಯಲ್ಲಿ ಯಜ್ಞಕರ್ಮಾನುಷ್ಕಾನ ಮಾಡಿದವರು, ಆದಿತ್ಯ ಮತ್ತು ಅಗ್ನಿ 
ಲೋಕಗಳು ಮಾತ್ರವಲ್ಲದೆ, ವಾಯು, ಇಂದ್ರ, ವರುಣ, ಬೃಹಸ್ಪತಿ, ಪ್ರಜಾಸತಿ, ಮತ್ತು ಬ್ರಹ್ಮಾ ಇನರುಗಳ 
ಲೋಕಗಳೊಹನೆ ಐಕ್ಯವನ್ನು ಫಹೆಯುತ್ತಾರೆ (ಶ, ಬ್ರಾ. ೨-೬-೪೮ ; ೧೧-೪-೪..೨೧; ೧೧-೬೨೨-೩, ೩; ಕೈ. ಬ್ರಾ, 
೩-೧೦-೧೧-೬). ಒಬ್ಬ ಯಸಹಿಯು ತನ್ನ ಜ್ಞಾನದ ಖಲದಿಂಪ ಬಂಗಾರದ ಹೆಂಸರೂಪವನ್ನು ತಾಳಿ, ಸ್ವರ್ಗ 
ಲೋಕಕ್ಕೆ ಹೋಗಿ, ಸೂರ್ಯನೊಡನೆ ಐಕ್ಯವನ್ನು ಪಡೆದನೆಂದು (ತೈ. ಬ್ರಾ. ೩-೧೦೯-೧೧) ಹೆೇಳಿಡಿ. ತತ್ತಿ 
ರೀಯ ಸಂಹಿತೆಯಲ್ಲಿ ಕೆಲವು ಕರ್ಮಗಳನ್ನು ಮಾಡಿದಕ್ಕೆ ಮನುಷ್ಯನು ಈ ಭೌತಿಕ ದೇಹವಿಶಿಷ್ಟ'ನಾಗಿಯೇ 
ಸ್ವರ್ಗವನ್ನು ಪಡೆಯಬಹುದೆಂಬ ಅಭಿಪ್ರಾಯವಿದೆ (ಶೈ. ಬ್ರಾ. ೬೬೯-೨). 

ವೇದವನ್ನು ವಿಹಿತವಾದ ವಿಧಾನದಲ್ಲಿ ಅಭ್ಯಾಸಮಾಡಿದನರು ಜನನ ಮರಣಗಳ ಭಯರಹಿತರಾಗಿ, 
ಬ್ರಹ್ಮನೊಡನೆ ಸಮತ್ವವನ್ನು ನಡೆಯಬಹುದು (ಶ. ಬ್ರಾ. ೧೦-೫-೬.೯). ಯಾವುದೋ ಒಂದು ರಹಸ್ಯ ವಿಷಯ 
ವನ್ನು ತಿಳಿದುದರ ಫಲವಾಗಿ, ಮನುಷ್ಯನು ಪುನಃ ಜನಿಸುತ್ತಾನೆ (ಕ. ಬ್ರಾ. ೧-೫-೩-೧೪). ಇವುಗಳಲ್ಲಿ ಪಾಪ 
ಫಲ ಮತ್ತು ನೇಹಾಂತರ ಪ್ರಾಪ್ತಿ ವಾದಗಳ ಪ್ರಾರಂಭವನ್ನು ಕಾಣಬಹುದು. ಛಾಂದೋಗ್ಯ, ಬೃಹದಾರಣ್ಯಕ, 
ಕಠ ಮೊದಲಾದ ಉಪನಿಷತ್ತುಗಳಲ್ಲಿ ಮತ್ತು ಸೂತ್ರಗಳಲ್ಲಿ ಇಷ್ರೆಗಳು ಸಂಪೂರ್ಣವಾಗಿ ಪ್ರತಿಪಾದಿಶವಾಗಿವೆ. 
ಕಠೋಸನಿಷತ್ತಿ ನಲ್ಲ ನಚಿಕೇತನೆಂಬುವನ ಕಥೆಯಿದೆ; ಅದರೆಲ್ಲಿ ಮುಖ್ಯ ಭಾಗವು ನಚಿಕೇತ ಮತ್ತು ಯಮ ಇವರ 
ಸಂವಾದ, ಸ್ವರ್ಗ ಮತ್ತು ಮುಕ್ತಿಗಳಿಗೆ ಅರ್ಹತೆಯಿಲ್ಲದವರು ಪುನಃ ಪುನಃ ಮರಣಾಧೀನರಾಗಿ ಸಂಸಾರ 
ಚಕ್ರಕ್ಕೆ ಸಿಕ್ಕಿ ಡೇಹೆಧಾರಿಗಳಾಗಿ ಇಲ್ಲವ ಜಡ ಪದಾರ್ಥವಾಗಿ ಭೂಮಿಯಲ್ಲಿ ಜನಿಸುತ್ತಾರೆ; ಆತ್ಮಸಂಯ 
ಮನ ಶಕ್ತಿಯುಳ್ಳವನು ವಿಷ್ಣುವಿನ ಲೋಕವನ್ನು ಸಾಧಿಸಿಬಬ್ಬನು; ಮುಕ್ತಿಯನ್ನು ಸಾಧಿಸಲು ಅಸನುರ್ಥರಾದೆ 
ವರಿಗೆ ನರಕವಿಬ್ಬ; ಎಂದು ಯಮನು ನೆಚಿಕೇಶೆನಿಗೆ ಉಪದೇಶ ಮಾಡಿದಾನೆ. 


ನರಕ. 
ಸತ್ಪುರುಷರಿಗೆ ಆಮುಷ್ಮಿಕಡಲ್ಲಿ ಸ್ವರ್ಗಾದಿ ಫಲವು ಉಭಿಸುತ್ತಡಿ ಎಂದ ಮೇಕೆ, ಪಾನಿಸ್ಕರಿಗೆ ಶಿಕ್ಷೆ 
ಯನ್ನು ವಿಧಿಸದಿದ್ದರೂ, ಅವರಿಗೆ ಪ್ರತ್ಯೇಕ ಸ್ಫಳವಿರೆಲೇ ಬೇಕು. ಅಥರ್ನನೆೇದ .ಮತ್ತು ಕಶೊೋಸನಿಸತ್ತು 
ಇಂತಹವರು ನರಕದಲ್ಲಿ ತಬು ಪಾಷ ಕರ್ಮಗಳ ಫೆಲವನ್ನ ಕುಭವಿಸುತ್ತಾಕಿ ಎಂದು ಸ್ಪಷ್ಟವಾಗಿ ಹೇಳಿದೆ. 
ಸ್ವರ್ಗ ರೋಕಕ್ಕೈ ಪ್ರತಿಯಾಗಿ (ಅ. ವೇ. ೧೨-೪-೩೬) ಹೆಣ್ಣು ಪಿಶಾಚಿಗಳು ಮೊದಲಾದುವು ನಾಸಿಸುವ ನರಕ 
ಲೋಕ (ಅಫೋಲೋಕ)ವಿದೆ (ಆ. ನೇ ೨-೧೪-೩; ೫-೧೯. ೩; ಕ ಲೋಕದಲ್ಲೇ ಕೊಲೆಪಾತಕನು ಶಿಕ್ಷೆಯನ್ನ 
ತುಭವಿಸುವುದು (ವಾ. ಸಂ. ೩೦-೫). ಆತ್ಯಂತೆ ತಗ್ಗಾದ ಸ್ರಜೀಶದಲ್ಲಿ ತಮಸ್ಸು (ಅ. ವೇ. ೮-೨-೨೪ ; 


704 | | ಸಾಯಣಭಾಸ್ಯಸಹಿತಾ | 


RM ೂ್ಟಾ ್ಟ , _,।, ]।| |,,»ು*,ಂುು 8. ಟ್‌ SR 


ಇತ್ಯಾದಿ), ಅಂಧಕಾರಾವೃತವಾದ ತಮಸ್ಸು (ಅ. ವೇ. ೫.೩೦- -೧೧), ಅಂಧೆಂತಮಸ್ಸು (ಅ. ಮೇ. ೧೮-೩-೩) 
ಇತ್ಯಾದಿಯಾಗಿ ಈ ಲೋಕವು ವರ್ಣಿತವಾಗಿದೆ. ನರಕದ ದುಃಖಗಳು ಆ. ವೆ, ೫.೧೯ರಲ್ಲಿಯೂ, ಇನ್ನೂ 
ಹೆಚ್ಚು ನಿಶದವಾಗಿ ಶ. ಬ್ರಾ. ೧೧-೬-೧ರಲ್ಲಿಯೂ ವರ್ಣಿತವಾಗಿತೆ. ಅದೇ ಬ್ರಾಹ್ಮಣದಲ್ಲಿ ಹೀಗೆ ಹೇಳಿನೆ. 
ಪ್ರತಿಯೊಬ್ಬನೂ ಮರಣಾನಂತರ ಪುನಃ ಜನಿಸುತ್ತಾನೆ; ಅವನ ಕರ್ಮಗಳನ್ನು ತಕ್ಕಡಿಯಲ್ಲಿ ತೂಕ ಮಾಡು 
ತ್ತಾರೆ; ಸತ್ಕರ್ಮ ದುಷ್ಕರ್ಮಾನುಸಾರವಾಗಿ ಸುಖದುಃಖಗಳನ್ನು ಅನುಭವಿಸುತ್ತಾನೆ (ಶೆ. ಬ್ರಾ. ೧೧-೨-೭-೩೩; 
೧೨-೯-೧-೧ನ್ನು ಹೋಲಿಸಿ). ಆದಕ್ಕೆ ಜುಗ್ರೇದದಲ್ಲಿಯೂ, ಇಂತಹಜೊಂದು ದುಃಖಾನುಭನ ಪ್ರದೇಕನಿಜೆ 
ಯೆಂಬುದಕ್ಕೆ ಆಧಾರವಿಲ್ಲದೇ ಇಲ್ಲ. (ಇದಂಗಭೀರಂ ಪದಂ) « ಈ ಅಳನಾದ ಪ್ರದೇಶವು ಪ್ರಾನಿಷ್ಠರು 
ಅನ್ಪತವಾದಿಗಳು ಮತ್ತು ಅಸತ್ಯವಂತರಿಗೋಸ್ಕರ ಸೃಜಿಸಬ್ಪಟ್ಟದಿ (೪-೫-೫), ಪಾನಿಷ್ಕರನ್ನು ಪಾತಾಳ 
ಕೋಕಕ್ಕೆ, ಅಗಾಥೆವಾದ ತಮಸ್ಸಿಗ್ಗೆ ಅವರಲ್ಲಿ ಒಬ್ಬರೂ ಮೇಲಕ್ಕೆ ಏಳದಂತೆ ಎಸೆಯಬೇಕೆಂದು ಇಂದ್ರಾ- 
ಸೋನುರು ಪ್ರಾರ್ಥಿತರಾಗಿದಾರೆ (೭-೧೦೪-೩) ; ಗೂಜೆಯಂತೆ, ಯಾರಿಗೂ ಕಾಣಿಸದ ರೀತಿಯಲ್ಲಿ ಸಂಚರಿಸುವ 
ರಾಕ್ಷಸಿಯೂ ತಮಸ್ಸಿನಲ್ಲಿ ಬೀಳಲಿ (೭-೧೦೪-೧೭) ; ದ್ವೇಷಿ ಮತ್ತು ದರೋಜಿಕೋರರೂ ಮೂರು ಸೃಧಿನಿಗ 
ಳಿಗೂ ಕೆಳಭಾಗದಲ್ಲಿ ಬೀಳಲಿ (ಪಿ-೧೦೪-೧೧). ಈ ವಾಕ್ಯಗಳು, ಭೂಮಿಗೆ ಕೆಳಭಾಗದಲ್ಲಿ ಒಂದು ಅಂಥೆಕಾರಾ 
ವೃತವಾದ ಪ್ರಜೇಶವಿದೆಯೆಂದು ಮಾತ್ರ ತಿಳಿಸುತ್ತವೆ. ಭೂಲೋಕದ ಸುಖವೇ ಮುಖ್ಯ ಉದ್ದೇಶವೇ ಹೊರತು, 
ಮರಣಾನಂತರದ ಸುಖದುಃಖಗಳು ಅಷ್ಟಾಗಿ ಮುಖ್ಯವಲ್ಲ. ಬ್ರಾಹ್ಮಣಗಳಲ್ಲಿ ಸತ್ಯರ್ಮ ಮಾಡಿದವರೂ ಮತ್ತು 
ದುಷ್ಕರ್ಮ ಮಾಡಿದವರೂ ಪುನ8 ಮತ್ತೊಂದು ಲೋಕದಲ್ಲಿ ಜನಿಸಿ, ತಮ್ಮ ತೆಮ್ಮ ಕರ್ಮಗಳ ಫಲಗಳನ್ನು 
ಅನುಭವಿಸುತ್ತಾರೆ (ಶ. ಬ್ರಾ. ೬-೨-೨-೨೭ ; ೧೦-೬-೩-೧)" ಎಂದು ಹೇಳಿದೆಯೇ ಹೊರತು, ಈ ಬಹುಮಾನ 
ಅಥವಾ ಶಿಕ್ಷೆಗಳ ಕಾಲಾವಧಿಯನ್ನು ಸೂಚಿಸಿಲ್ಲ. ಯಜ್ಞಾ ಗ ಕರ್ಮಗಳ ವಿಭಾನವನ್ನು ಸರಿಯಾಗಿ ತಿಳಿದು, 
ಆಚರಿಸದೇ ಇರುವವರು, ಭೂಲೋಕದಲ್ಲಿ, ತಮಗೆ ನಿಯತವಾದ ಕಾಲಕ್ಕಿಂತ ಮುಂಜೆಯೇ ಬೀರೆ ಲೋಕಕೆ 
ತೆರಳುತ್ತಾರೆ (ಶ. ಬ್ರಾ. ೧೧-೨-೭-೩೩) ಎಂಬುದೂ ಒಂಡು ನಂಬಿಕೆ. 

ಮರಣಾನಂತರ, ಪ್ರತಿಯೊಬ್ಬನೂ ತನ್ನ ತನ್ನ ಕರ್ಮಾನುಸಾರವಾಗಿ ಒಳ್ಳೆಯವನು ಅಥವಾ ಕೆಟ್ಟವ 
ನೆಂಬ ತೀರ್ಪಿಗೆ ಒಳಗಾಗುತ್ತಾನೆ ಎಂಬ ನಂಬಿಕೆಗೆ ವೇದಗಳಲ್ಲಿ ಆಧಾರನಿಲ್ಲವೆನ್ನ ಬಸುರು. ಮೇಟಿ ದನಿ 
ಸಿರುವ ಒಂಬಿರಡು ವಾಕ್ಯಗಳೂ ಸ್ಪಷ್ಟವಾಗಿಲ್ಲ. ತೈತ್ರಿ ರೀಯಾರಣ್ಯಕದಲ್ಲಿ (ಕೈ. ಆ. ೬-೫-೧೩), ಯಮನು : 
ಸಷ್ಮಾರ್ಗೆಗಾಮಿಗಳ್ಳೂ, ಅಸನ್ಮಾರ್ಗಗಾಮಿಗಳನ್ನೂ ನಿಂಗಡಿಸುತ್ತಾನೆ ಎಂದು ಹೇಳಿದೆಯೇ ಹೊರತು, ಅವನೇ 
ಈ ನಿರ್ಣಯಮಾಡುವುದಕ್ಕೆ ನರಮಾಧಿಕಾರವುಳ್ಳವನೆಂದು ಹೇಳಿಲ್ಲ. | 


ಹಿತೃಗಳು- oo 

ಮೃತರಾದನರಲ್ಲಿ ಪುಣ್ಯಶಾಲಿಗಳು ನೂರನೆಯ ಸ ಸ್ವರ್ಗದಲ್ಲಿ ವಾಸಿಸುತ್ತಾರೆ; ಇವರಿಗೇ ಪಿತೃಗಳೆಂದು 
ಹೆಸರು. ಪುರಾತನವಾದ ಮಾರ್ಗಗಳನ್ನು ಅನುಸರಿಸಿದ ಮೂಲಪುರುಷರೇ ಇವರು (೧೦-೮೫-೮, ೧೦) ; 
ಮೃತರಾದಚರು, ಪ ಖಹಿಗಳು ಏರ್ಪಡಿಸಿವ ದಾರಿಯನ್ನೇ ಅನುಸರಿಸಿ ಅವರ ಸನಿಖಾನಕ್ಕೇ ಹೋಗುತ್ತಾಕೆ 
(೧೦-೧೪-೨ ೭, ೧೫). ವಿಷ್ಣುವಿನ ಮೂರನೆಯ ಪಾದಕ್ಕೆ ಸಂಬಂಧಿಸಿದಾರೆ (೧೦-೧೫-೩ ; ೧-೧೫೪-೫ನ್ನು 

ಹೋಲಿಸಿ), ಎರೆಡು ಸೂಕ್ತಗಳು ವಿತ್ತ ೈದೇವತಾಕವಾದವು. (೧೦-೧೫ ; ೧೦-೫೪). | 
| ಪಿತೃ ಗಳಲ್ಲಿ, ನವಗ್ವರು, ವಿರೂಪರು, ಅಂಗಿರಸರು, ಅಥರ್ವರು, ಭೃಗುಗಳು ಮತ್ತು ವಸಿಸ್ಕರೆಂಬ 
(೧೦-೧೪-೪ರಿಂದ ೬. ೧೦-೧೫-೮) ಗಣಗಳಿನೆ ; ಇವುಗಳಲ್ಲಿ : ಕಡೆಯ ನಾಲ್ಕು ಹೆಸರುಗಳು, ಅಥರ್ವವೇದ 
ಮತ್ತು ಖುಗ್ಗೇದದ ಎರಡನೆಯ ಮತ್ತು ಏಳನೆಯ: ಮಂಡಲಗಳ ಯಸಿಗಳ ಹೆಸರುಗಳೇ ಆಗಿವೆ. ಇವರಲ್ಲಿ 


ಖುಗ್ವೇದಸಂಹಿತಾ 705 


ಆಂಗಿರಸರಿಗೂ ಯಮನಿಗೂ ವಿಶೇಷ ಸಂಬಂಧವಿದೆ (೧೦-೧೪-೩೫) ವಿತೃಗಳಲ್ಲಿ ಅವರಾ? (ಕೆಳ ದರ್ಜೆಯವರು), 
ಪರಾಃ (ಉತ್ತಮ ದರ್ಜೆಯನರು) ಮತ್ತು ಮಧ್ಯಮಾಃ (ಮಧ್ಯ ದರ್ಜಿಯನರು) ಎಂತಲೂ ವಿಭಾಗಗಳಿವೆ ; 
ಇವರೆಲ್ಲರೂ ಅವರ ವಂಶಜರಿಂದ ಜ್ಞಾತರಲ್ಲದಿದ್ದರೂ, ಅಗ್ನಿಗೆ ಇವರೆಲ್ಲರ ಪರಿಚಯವೂ ಇದೆ (೧೦-೧೫-೧, ೨, 
೧೩). ಉಸಸ್ಸುಗಳ್ಳು ನದಿಗಳು, ಪರ್ವತಗಳು, ಭೂಮ್ಯಾಕಾಶಗಳು, ಪೂಷಣ ಮತ್ತು ಖಭುಗಳುು ಇವರುಗಳ 
ಜೊತೆಯಲ್ಲಿ ನಿತ್ರಗಳ ಅನುಗ್ರಹವೂ ಪ್ರಾರ್ಥಿತವಾಗಿದೆ (೬-೫೨-೪ ; ೬-೭೫-೧೦; ೭-೩೫-೧೨; ೧-೧೦೬-೩): 
ಅವರ ಕಟಾಕ್ಷವನ್ನು ಬೇಡುವ (೧೦-೧೪-೬) ಅವರ ವಂಶಜರಿಗೆ, ಸಂಪತ್ತು, ಸಂತಾನ ಮತ್ತು ದೀರ್ಫಾಯುಸ್ಸು 
ಗಳನ್ನು ಕೊಡಬೇಕಂದು ಪ್ರಾರ್ಥನೆ (೧೦-೧೫-೭, ೧೧; ಅ. ವೇ. ೧೮-೩-೧೪ ; ೧೮-೪-೬೨). ತಮ್ಮ ವಂಶೀ 
ಕರಿಗೆ ಸಹಾಯಮಾಡಬೇಕೆಂದು ವಸಿಷ್ಕರನ್ನು ಪ್ರಾರ್ಥಿಸಿದೆ (೭.೩೩-೧; ೧೦-೧೫.೮ನ್ನು ಹೋಲಿಸಿ) ; ತುರುಷ್ಟೃ 
ಯದು ಮತ್ತು ಉಗ್ರದೇನ ಎಂಬುವರು ಒಂಟಿಯಾಗಿಯೂ ಸ್ತುತರಾಗಿದಾರೆ (೧-೩೬-೧೮). 


| ವಿತೃಗಳೂ ಅಮರರು (ಅ. ವೇ. ೬-೪೧-೩) ; ದೇವತೆಗಳೆಂತಲೂ ಕಕೆಯಲ್ಪಟ್ಟದಾಕಿ (೧೦-೫೬-೪). 
ಆಂಗಿರಸರು ಮತ್ತು ಕೆಲವು ಗಣಗಳಲ್ಲಿ ದೇವತ್ವದ ಜೊತೆಗೆ ಖುತ್ತಿಜತ್ವವೂ ಸೇರಿದೆ. ಸೃಷ್ಟಿ ಕಾರ್ಯಗಳು ಕಲವು 
ವಿತೃಗಳಿಗೂ ಉಕ್ತವಾಗಿನೆ; ಆಕಾಶವನ್ನು ನಕ್ಷತ್ರರಂಜಿತನನ್ನಾಗಿ ಮಾಡಿದನರು ಅವಕೇ ; ಹೆಗಲು ಹೊತ್ತಿನಲ್ಲಿ 
ಬೆಳಕೂ, ರಾತ್ರಿ ಕತ್ತಲೂ, ಅವರಿಂದಲೇ ಆಯಿತು (೧೦-೬೮-೧೧) ; ಅಡಗಿಕೊಂಡಿದ್ದ ಬೆಳಕನ್ನು ಕಂಡು 
ಹಿಡಿದು, ಉಷಸ್ಸನ್ನು ಉಂಟುಮಾಡಿದರು (೭-೩೬-೪; ೧೦-೧೦೭-೧ಿನ್ನು ಹೋಲಿಸಿ); ಮತ್ತು ಸೋಮನೊಡನೆ 
ಸೇರಿಕೊಂಡ, ಭೂಮ್ಯಾಕಾಶಗಳನ್ನು ವಿಸ್ತರಿಸಿದರು. (೮-೪೮-೧೩). ದೇವತೆಗಳಿಗೆ. ಹೋಮದ್ರವ್ಯವನ್ನು ವಹಿ 
ಸುವ ಆಗ್ದಿಗೂ (ಹವ್ಯವಾಹ) ಮತ್ತು ಶವವನ್ನು ದಹಿಸುವ ಅಗ್ನಿಗೂ (ಕ್ರವ್ಯಾದ) ವ್ಯತ್ಯಾಸವಿರುವಂತೆ 
(೧೦-೧೬-೯), ದೇವಮಾರ್ಗ ಪಿತೃಮಾರ್ಗಗಳಿಗೂ ವ್ಯತ್ಯಾಸವಿದೆ (೧೦-೨-೭ ; ೧೦-೧೮-೧ ; ೧೦-೮೮-೧೫ನ್ನು 
ಹೋಲಿಸಿ). ಅದೇ ರೀತಿ ಸ್ವರ್ಗಲೋಕಕ್ಕೂ ಹಿತೃ ಲೋಕಕ್ಕೂ ಭೇದವು ಉಕ್ತವಾಗಿದೆ; ದೇವಲೋಕದ 
ದ್ವಾರವು ಈಶಾನ್ಯ ದಿಕ್ಕಿನಲ್ಲಿಯೂ (ಶ. ಬ್ರಾ. ೬-೬-೨-೯), ಸಿತೃರೋಕ ದ್ವಾರವು ಆಗ್ಲೇಯದಲ್ಲಿಯೂ (ಶ.ಬ್ರಾ. 
೧೩-೮-೧-೫) ಇವೆಯೆಂದು ಉಕ್ತವಾಗಿದೆ. ಫಿತೃಗಳೂ ಮನುಷ್ಯರೂ ಬೇಕೆ ಬೇಕೆ ವರ್ಗದವರು ಮತ್ತು 


ಬ್ರಿ 


ಸೃಷ್ಟಿಯೂ ಬೇರೆ ಬೇಕೆ (ಶೈ. ಬ್ರಾ. ೨.೩-೮-೨), ನಿತೃಗಳು ಭೂಮಿ, ಅಂತರಿಕ್ಷ ಮತ್ತು ಸ್ಪರ್ಗವಾಸಿಗಳು 


(ಆ. ನೇ... ೧೮೨೨-೪೯; ಖು. ವೇ. ೧೦-೧೫೨ನ್ನು ಹೋಲಿಸಿ). 

ಪುರಾತನ ಪಿತೃಗಳೇ ಒಂದು ಸಲ ಸೋಮಾಹುತಿಯನ್ನು ಅರ್ಪಿಸಿದರು (೧೦-೧೫-೮). ಅವರು 
ಯಮನೊಡನೆ ಸಂತೋಷದಿಂದ ಕಾಲಕಳೆಯುತ್ತಾರೆ (೧೦-೧೪-೧ ; ೧೦-೧೩೫-೧ ಮತ್ತು ಅ. ವೇ. ೧೮-೪-೧೦ 
ಗಳನ್ನು ಹೋಲಿಸಿ) ಮತ್ತು ದೇವತೆಗಳೊಡನೆ ಭೋಜನ ಮಾಡುತ್ತಾರೆ (೭-೭೬-೪). ದೇವತೆಗಳಿಗೆ ಸಮಾನ 
ರಾಗಿ ಜೀವಿಸುತ್ತಾ, ಒಂದೊಂದು ಸಲ ದೇವತೆಗಳಿಗೆ ಯೋಗ್ಯವಾದ ಪೂಜೆಗಳನ್ನೂ ಪಡೆಯುತ್ತಾರೆ. ಇಂದ್ರ ಮತ್ತು 
ದೇವತೆಗಳಿಗೆ ಯೋಗ್ಯವಾದ ಪೂಜೆಗಳನ್ನೂ ಪಡೆಯುತ್ತಾರೆ. ಇಂದ್ರ ಮತ್ತು ದೇವತೆಗಳೆ ರಥದಲ್ಲಿಯೇ ಅವರೂ 
ಬರುತ್ತಾರೆ (೧೦-೧೫-೧೦). ಅವರಿಗೂ ಸೋಮರಸದಲ್ಲಿ ಅಭಿಲಾಷೆ (೧೦-೧೫-೫ ೬); ದರ್ಭಾಸನದಲ್ಲಿ ದಕ್ಷಿಣಾಭಿ 
ಮುಖವಾಗಿ ಕುಳಿತ್ತು ಸುತವಾದ ಪಾನೀಯವನ್ನು ಪಾನಮಾಡುತ್ತಾರೆ (೧೦-೧೫-೫, ೬). ತಮಗೋಸ್ಟರ 
ಸಿದ್ಧವಾದ ಸೋಮರಸವನ್ನು ಪಾನಮಾಡಲು ಆತುರರಾಗಿದ್ದಾರೆ; ಯಮ ಅವನ ತಂದೆ ವಿವಸ್ತತ ಮತ್ತು 
ಅಗ್ವಿಗಳೂಡನೆ ಬಂದು, ಅವರೊಡನೆಯೇ, ಹುತವಾದವುಗಳನ್ನು ಸ್ವೀಕರಿಸಬೇಕೆಂದು ಅವರಿಗೆ ಆಹ್ವಾನನಿಡೆ 
(೧೦-೧೫-೮ರಿಂದ ೧೧; ೧೦-೧೪-೪, ೫). ಸಾವಿರಗಟ್ಟಲೆ ಬಂದು, ದರ್ಭಾಸನದಲ್ಲಿ ಕ್ರಮವಾಗಿ ಕುಳಿತು 

90 


706 | ಸಾಯಣಭಾಹ್ಯ ಸಹಿತಾ 


On 1್ಯ) 


ಗಳ ಕ್ಯ ನ 2. ( 2... ಇ. ೦00. ಎ ಚ... 


ಕೊಳ್ಳು ತ್ತಾರೆ (೧೦-೧೫-೧೦, ೧೧). ಪಿತೃಗಳು ಯಾಗಶಾಲೆಗೆ ಏಂದಾಗ್ಯ ಕೆಲವು ನಿಶಾಚಿಗಳೂ, ಅವರ 
ಸ್ನೇಹಿತರ ರೂಪದಲ್ಲಿ ಅವರೊಡನೆ ಬೆರೆಯುವುದು೦ಟು, (ಅ. ಪೇ, ೧೮-೨-೨೮). 
ದೇವತೆಗಳಿಗೆ ಆಹಾರವು ಅರ್ಪಿತವಾಗುವಾಗ (ಸ್ಟಾಹಾ' ಎಂತಲೂ, ಪಿತೃಗಳಿಗೆ ಕೊಡುವಾಗ " ಸ್ವಭಾ' 
ಎಂತಲೂ (೧೦-೧೪.೩) ಹೇಳುತ್ತಾರೆ; ಎಲ್ಲಾ ಕರ್ಮಗಳಲ್ಲಿಯೂ ದೇವ ಮತ್ತು ಪಿತೃಭಾಗಗಳಿಗೆ ಈ ವ್ಯತ್ಯಾಸ 
ವಿದ್ದೇೇ ಇರಬೇಕು (ಶ. ಬ್ರಾ. ೪-೪-೨-೨). ಅವರಿಗೂ ಪೊಜೆಯುಂಟು; ಅನುಯಾಯಿಗಳ ಪ್ರಾರ್ಥನೆಯನ್ನು 
ಲಾಲಿಸಿ, ಅವರ ಪಕ್ಷವನ್ನು ವಹಿಸಬೇಕು, ಸ್ತಾಭಾವಿಕವಾಗಿ ನಡೆದುಹೋಗುವ ಪ್ರಮಾದಗಳನ್ನು ನುಸ್ಸಿಸಬೇಕು 
ಇತ್ಯಾದಿ ಪ್ರಾರ್ಥನೆ (೧೦-೧೫-೨, ೫, ೬ ; ೩-೫೫-೨ನ್ನು ಹೋಲಿಸಿ). 


ಯಮ. 


ಮೃತರಲ್ಲಿ ಪುಣ್ಯವಂತರಿಗೆಲ್ಲಾ ಯಮನು ಮುಖಂಡನು. ನೇಡಗಳಲ್ಲಿ ಸರಲೋಕದ ವಿಷಯವೇ 
ಹೆಚ್ಚು ಪ್ರಸಕ್ಕೆಯಿಲ್ಲದಿರುವುದರಿಂದ್ದ ಯಮನನ್ನು ಸ್ತುತಿಸುವುದು ಮೂರೇ ' ಸೂಕ್ತಗಳಲ್ಲಿ (೧೦-೧೪, ೧೩೫, 
೧೫೪). ಮತ್ತೊಂದರಲ್ಲಿ (೧೦-೧೦), 'ಯಮ ಮತ್ತು ಅನನ ಸೋದರಿ ಯಮಿಗೆ ನಡೆದ ಸಂವಾಡವಿದೆ. 
ಯಮನ ಹೆಸರು ಸುಮಾರು ಐನತ್ತು ಸಲ ಸಾಧಾರಣವಾಗಿ ಒಂದು ಮತ್ತು ಹತ್ತನೆಯ ಮಂಡಲಗಳಲ್ಲಿ, ಅವ 
ರಲ್ಲೂ ಹತ್ತನೆಯ ಮಂಡಲದಲ್ಲಿಯೇ ವಿಶೇಷವಾಗಿ ಬಂದಿದೆ, 

ಅವನು ದೇವತೆಗಳೊಡನೆ ಕ್ರೇಡಾಮಗ್ಗನಾಗಿರುತ್ತಾನೆ (೭-೬೬-೪; ೧೦-೧೩೫-೧). ವರುಣ 
(೧೦-೧೪-೭), ಬ್ಯ ಹೆಸ್ಸ ತಿ (೧೦-೧೩-೪; ೧೦-೧೪-೩), ಮತ್ತು ವಿಶೇಷವಾಗಿ ಮೃತಾತ್ಮರನ್ನು ಬೇರೆ ಲೋಕಗಳಿಗೆ 
ಸಾಗಿಸುವ ಅಗ್ನಿ, ಇವರುಗಳೊಡನೆ ಉಕ್ತನಾಗಿದಾನೆ. ಅಗ್ಟಿಯು ಯಮನ ಸ್ನೇಹಿತ (೧೦-೨೧.೫) ಮತ್ತು 
ಪುರೋಹಿತ (೧೦-೫೨-೩). ಒಬ್ಬ ದೇನತೆ ಮತ್ತು ಯನು (ಇಬ್ಬ ರೂ ಒಂದೇ. ಎಂದು ಸೂಚಿತವಾಗುತ್ತಡೆ)ನೂ. 
ಸೇರಿ, ಅಡಗಿಕೊಂಡಿದ್ದ ಅಗ್ನಿಯನ್ನು ಕಂಡಹಿಡಿದರು (೧೦-೫೧- ೩). ಅಗ್ಲಿ, ಯಮ ಮತ್ತು ಮಾತರಿಶ್ವ 
ಇವು ಮೂರೂ ಒಬ್ಬನ ಹೆಸರುಗಳು (೧-೧೬೪-೧೬). ಆಗ್ನಿ ಮೊದಲಾದ ನೇವತೆಗಳ ಪಟ್ಟಿ ಯಲ್ಲಿ ಯಮನೊ 
ಸೇರಿದಾನೆ (೧೦-೬೪-೩ ; ೧೦-೯೨-೧೧). 

ಈ ಮೇಲೆ ಹೇಳಿದ ವಾಕ್ಯಗಳಿಂದ ಯಮನೂ ಒದ ದೇವತೆಯೆಂದು ಊಹಿಸಬಹುದು. ಜೀವತಿ 


ಬಿ 
ಎಂದು ಸ್ಪಷ್ಟವಾಗಿ ಕರೆದಿಲ್ಲ; ಮೃತರಾದನರಿಗೆ ರಾಜನೆ೦ದು ಹೇಳಿದೆ. (ಯಮರಾಜ್ಞಃ ೧೦-೧೬-೯). ಸತ್ತ 
ನಂತರ, ಜೀವನು ಕಾಣುವುದು, ಯನು ಮತ್ತು ವರುಣದೇವ, ಇವರಿಬ್ಬರನ್ನು (೧೦-೧೪-೭), ಒಂದು ಸೂಕ್ತ 


ಪೂರ್ತಿಯಾಗಿ (೧೦-೧೪), ಯಮ ಮತ್ತು ಪಿತೃಗಳಿಗಿರುವ ಸಂಬಂಧದಲ್ಲಿ ಅದರಲ್ಲಿಯೂ ಅಂಗಿರಸರಿಗೆ ಉಕ್ತವಾ 
ಇದೆ. ಯಮನು ಅನರೊಡನೆ ಯಾಗಕ್ಕೆ ಬರುತ್ತಾನೆ ಮತ್ತು ಸಂಕೋಷಸಡುತ್ತಾನೆ (೧೦-೧೪-೩, ೪; 
೧೦-೧೫-೮). ಬಂಗಾರದಂತೆ ಕಣ್ಣುಗಳೂ ಕಬ್ಬಿಣದ `ಗೊರಸೂ ಉಳ್ಳ ಅವನ ಅತ್ತಗಳ ವಿಷಯವು ಪ್ರಸ್ತಾ 
ನಿತವಾಗಿದೆ (ತೈ, ಆ, ೬-೫-೨; ಆಪ. ಶ್ರೌ. ಸೂ. ೧೬-೬). ಅವನು ಜನಗಳನ್ನೆ ಲ್ಲಾ ಒಂದುಗೂಡಿಸುವವನು 
(೧೦-೧೪-೧), ಮೃ ತರಾದವರಿಗೆ ನಿಶ್ರಾಂತಿ ಸ್ಥಾ ನವನ್ನು ಕಲ್ಪಿಸುತ್ತಾನೆ (೧೦-೧೪೯; ಅ. ವೇ. ೧೮-೨-೩೬) 
ಮತ್ತು ಅವನಿಗೆ ವಂದು ಪ್ರತ್ಯೇಕ ವಾಸಗ ಹವನ್ನು ಕಲ್ಪಿ ಸುತ್ತಾನೆ (೧೦- ೧೮-೧೩). 
ಯಮನ ಸ್ಥಾನವು ಆಕಾಶದ ಒಂದು ಮೂಲೆಯಲ್ಲಿದೆ (೯. ೧೦೩-೮). ಮೂರು ಸ್ವರ್ಗಗಳಲ್ಲ, 

ಎರಡು ಸವಿತೃನಿಗೂ, ಒಂಡು ಯಮನಿಗೂ ಸೇರಿದೆ (೧-೩೫-೬; ೧-೧೨೩-೬ನ್ನು ಹೋಲಿಸಿ) ; ಯಮನ 
ಲೋಕವೇ ಮೂರನೆಯದು ಮತ್ತು ಅತ್ಯುನ್ನ ತವಾದುದು.. ವಾಜಸನೇಯ ಸಂಹಿತೆಯಲ್ಲಿ (೧೨-೬೩), ಯಮನು 
ಯಮಿಯೊಡಗೂಡಿ, ಈ ಅಂತ್ಯದ ಎತ್ತರದಲ್ಲಿ ಸ್ವರ್ಗದಲ್ಲಿ ವಾಸಿಸುತ್ತಾನೆ ಎಂದಿದೆ. ಅವನ ಈ ಸ್ಥಾನದಲ್ಲಿ ' 


ಸುಗ್ವೇದಸಂಹಿತಾ °° 907 


ಆ ಗಡ ಬಡು ಜಡ ರಾಜ ರಾ ಲಾ ನಾದ್‌ ನ್‌ ದ್‌್‌ ಗನ್‌ ಅಟ ಎಂ ಪಾ ಪಾ ಸಾ ಸಸರ ಸ ಲ ಟು ದುುರುಹರ್ದಾ ಚ ್ಟೂರ್ಟಾರುುೂ್ಛ ಟ್ಟು ಟ್ಟು 


ಇದೇ ದೇವತೆಗಳ ಸ್ಥಾನವೂ ಹೌದು... .ಯಮನೆ ಸುತ್ತಲೂ ನೇಣುನಾದವೂ, . ಗಾನವೂ ಕೇಳಿಬರುತ್ತವೆ 
(೧೦-೧೩೫-೭), | 
ಯಮನಿಗೋಸ್ಟರ ಸೋಮರಸವು ಸಿದ್ದಹಡಿಸಲ್ಪಡುತ್ತದೆ; ಅವನಿಗೆ ಫೃತವು ಅರ್ಥಿತವಾಗುತ್ತದೆ 
(೧೦-೧೪-೧೩, ೧೪) ; ಮತ್ತು ಯಾಗಶಾಲೆಗೆ ಬಂದು ಆಸನದಲ್ಲಿ ಆಸೀನನಾಗಬೇಕೆಂದು ಪ್ರಾರ್ಥನೆ 
. (೧೦-೦೪-೪) ಇದೆ. ' . 
ನಿವಸ್ತತನು ಅವನ ಜನಕ (೧೦-೧೪-೫) ಮತ್ತು ಸರೆಣ್ಯ ಎಂಬುವಳು ತಾಯಿಯೆಂದು ಉಕ್ತವಾಗಿದೆ 
(೧೦-೧೭-೧). . ಅನೇಕ ಸಲ ಪೈ ವಸ್ಟೃತನೆಂಪು ಕರೆದಿದೆ (೧೦-೧೪-೧ ; ಇತ್ಯಾದಿ). ಅವನಿಗೆ ಅಧಿಕರಾರೂ 
ಇಲ್ಲದುದರಿಂದ ಯಮನೇ ವಿವಸ್ವತೆನಿಗಿಂತ ಶ್ರೇಷ್ಠನು (ಆ. ವೇ. ೧೮-೨-೩೨ ; ಲ೮-೩-೬೧, ೬೨ಗಳನ್ನು 
ಹೋಲಿಸಿ). | 
| ಯಮ ಯಮಿಗಳೆ ಸಂವಾದದಲ್ಲಿ ತಾವಿಬ್ಬರೂ ಗಂಥೆರ್ನ ಮತ್ತು ಜಲದೇವತೆಯ (ಅಪ್ಯಾ 
ಯೋಪಷಾ) : ಮಕ್ಸಳೆಂದು ಹೇಳಿಕೊಂಡಿದಾರೆ (೧೦-೧೦-೪). ಯಮನೊಬ್ಬನೇ ಮರ್ತ್ಯ ನೆಂದು ಯಮಿಯು 
ಹೇಳುತ್ತಾಳೆ (೧೦-೧೦-೩). ಯಮನು ದೇಹವನ್ನು ತ್ಯಜಿಸಿ, ಮೃತ್ಯುವನ್ನೇ ಅಸೇಶ್ಷಿಸಿದನೆಂದು ಇಡೆ 
(೧೦-೧೩-೪). ಅವನು ಅನಂತರ ಬರುವ ಅನೇಕರಿಗೆ ದಾರಿಯನ್ನು ತೋರಿಸುತ್ತಾ, ಬೇರೆ ರೋಕಕ್ಕೆ 
ಹೋದನು ; ಇಲ್ಲಿಗೇ ಪುರಾತನರಾದ ಪಿತೃಗಳೂ ಹೋಗಿರುವುದು (೧೦-೧೪-೧, ೨). ಅನನೇ ಮೃತರಾಷ 
ಮುತಣ್ಯರಿಗೆಲ್ಲಾ ಮೊದಲಿನವನು (ಅ. ನೇ. ೧೮-೩-೧೩). ಇದ್ಲಿ ಮರ್ತ್ಯರೆಂದರೆ ಮನುಷ್ಯರೇ ಇರಬೇಕು; ಆದರೆ 
ಬೇಕೆ ಕೆಲವು ಸಂದರ್ಭಗಳಲ್ಲಿ, ಮರ್ತಹದದಿಂದ ದೇವತೆಗಳೂ ಉದ್ದಿಷ್ಟರಾಗಿಷ್ದಾರೆ. ಸತ್ರವರೆಲ್ಲಿ ಮೊದಲನೆಯ 
ವನೂ, ಬಹೆಳೆ ಪುರಾತನನೊ ಆದುದರಿಂದ, ಅವರಿಗೆಲ್ಲಾ ಒಡೆ ಯನೆಸ್ಟ್ಟಿಸಿಕೊಳ್ಳು ವುದು ಸ್ವಾಭಾವಿಕವೇ, ಅವನಿಗೆ 
ವಿಶೃತಿ (ನೆಲಸಿಹವರಿಗೆಲ್ಲಾ ಒಡೆಯ), ನಮ್ಮ ತೆಂಬೆ ಎಂಬ -ವಿತೇಸಣಗಳಿವೆ (೧೦-೧೩೫-೧). ಯಮನ 
ಮೂಲಕವೇ, ಮುಂದೆ ಮನುಸ್ಯರಿಗೆಲ್ಲಾ ವಿವಸ್ವಾನ್‌ ಆದಿತ್ಯನ ವಂಶಜರೆಂಬ ನಾಮಥೇಯನ್ರು ಬಂದಿರುವುದು 
(ತೈ. ಸಂ, ೬೫-೬-೨; ಶ, ಬ್ರಾ. ೩.೧.೩-೪ ಮತ್ತು ಖು. ನೇ, ೧-೧೦೫೯ಗಳನ್ನು ಹೋಲಿಸಿ). ಯಮ 
ನಿಂದ ದತ್ತವಾದ « ಆಕಾಶದಲ್ಲಿ ಸಂಚರಿಸುವ ಅಕ್ವ'ವ್ರು ಅಮರರಾಗತಕ್ಕವರಿಗೆ ಯಮನು ಕೊಡುವ ಸ್ಥಾ ನವೆ! 
ಇರಬಹುದು (೧-೧೬೩-೨ ; ೧-೮೩-೫ನ್ನು ಹೋರಿಸಿ); ಹೀಗೆಯೇ ಯಮನಿಗೂ ಆದಿತ್ಯನಿಗೂ ಸಂಬಂಧೆವು 
ಖುಗ್ಗೇದದಲ್ಲಿಯೂ ಉಕ್ತವಾಗಿದೆಯನ್ನ ಬಹುದು. | | 


| ಮೈತ್ಯುವೇ ಯಮನ ಮಾರ್ಗ (೧-೩೮-೫) ಮತ್ತು ಒಂದು ಸಲ (೧-೧೬೫-೪; ಮ್ಚೆ. ಸೆ. ೨-೫-೬ 
ಮತ್ತು ಅ. ವೇ. ೬-೨೮-೩೧ ಮತ್ತು ೬-೯೩-೧ಗಳನ್ನು ಹೋಲಿಸಿ) ಅವನೇ ಮೃತ್ಯುವೆಂತಲೂ ಹೇಳಿದೆ. 
ಯಮನು ಉಪಯೋಗಿಸುವ ಶೃಂಖಲೆಗಳು ವರುಣ ಪಾಶಕ್ಕೆ ಉಪನಿಂತವಾಗಿನೆ (೧೦-೯೬-೧೬). ಇಂತಹ 
ವಾಕ್ಯಗಳು ಮತ್ತು ಅವನ ದೂತರ ಲಕ್ಷಣಗಳಿಂದ ಯಮನು ಭಯಂಕರನೆಂದು ತೋರಬಹುದು. ಅಥರ್ವ 
 ಪೇದದಲ್ಲಿ ಮತ್ತು ಇತರ ವೈದಿಕ ಇತಿಹಾಸಗಳಲ್ಲಿ ಮರೆಣ ಮತ್ತು ಮರಣಾನಂತರದ ದುಃಖಾನುಭವೆಗಳು 
ಯಮಕತನ್ಯಕವಾದುನೆಂದು - ಹೇಳಿರುವುದರಿಂದ ಯಮುನೇ ಮೃತ್ಯುದೇವತೆಯೆಂದು ಸರಿಗಣಿತನಾಗಿದಾನೆ. 
ಆದರೆ ಪ್ರರಾಣಗಳಲ್ಲಿಯೂ ಕೂಡ್ಕ ನರಕವೊಂದೇ ಯನುನ ರಾಜ್ಯವಲ್ಲವೆಂದು ಸ್ಪಷ್ಟವಾಗಿದೆ. ಇತರ ಸಂಹಿತೆ 
ಗಳಲ್ಲಿಯೊ, ಅಂತಕ, ಮೃತ್ಯು, ನಿರ್ಯತಿ (ರೋಗ) ಇವರುಗಳ ಪಟ್ಟ ಯಲ್ಲಿ ಯಮನೂ ಒಬ್ಬನು (ವಾ. ಸಂ. 
೩೯-೧೩; ಅ. ವೇ. ೬೨೯-೩; ಮೈ. ಸಂ. ೨.೫-೬) ಮತ್ತು ಮೃುತ್ಯುವು ಅನನ ದೂತ (ಅ. ವೇ. ೫-೩೦-೧೨ ; 
೧೮-೨-೨೭ ; ಇತ್ಯಾದಿ). ಮೃತ್ಯುವು ಮನುಸ್ಯರಿಗೆ ಅಧಿಸತಿಯೆಂದೂ ರುಮೆನು ಪ್ರೇತಗಳಿಗೆ ಅಧಿಸಕಿಯೆಂದೂ 


708 ಸಾಯಣಭಾಷ್ಯಸಹಿತಾ 


(ಆ. ವೇ. ೫೨೪-೧೩, ೧೪), ನಿದ್ರೆಯು (ಸಿದ್ರಾಧಿಜೀವತೆಯು) ಯನುನ ರಾಜ್ಯದಿಂದ ಬರುತ್ತಾಕೆ:ದ.2 
(ಅ. ವೇ. ೧೯-೫೬-೧) ಹೇಳಿದೆ. | 

ಯಮ ಎಂಬ ಸದಕ್ಕೆ « ಅವಳಿ ' ಎಂಬರ್ಥದಲ್ಲಿಯೂ ಪ್ರಯೋಗವಿದೆ, ಸಾಧಾರ ಸ್ರಳ್ಬಿಂಗ 
ಅಥವಾ ಸ್ತ್ರೀಲಿಂಗ ದ್ವಿವಚನಡಲ್ಲಿ--ಮತ್ತು ಲಗಾಮು ಅಥವಾ ಮಾರ್ಗದರ್ಶಕ ಎಂಬ 
ಪ್ರಯೋಗಗಳಿವೆ. ಯಮ ಮತ್ತು ಯಮಿಗಳು ಯಮಳರೆಂದೇ ಭಾವನೆ ಜ್‌ ಇತರ ಗ ಂಥಗಳಲ್ಲ, 
ಯನುನನ್ನುಮೃತ್ಯುದೇವತೆ, ದುಸ್ಪ ಶಿಕ್ಷಕ ಮೊದಲಾದ ರೀತಿಯಲ್ಲಿ ವರ್ಣಿಸುವಾಗ, ಈ ಪದವು ಯವ |, ೫ತೊ 
Me: ಕೋ) ಥಾಶುವಿಫಿಂದ ನಿಷ್ಪನ್ನ ವಾದುದೆಂದು ಅಭಿಪ್ರಾಯವಿದ್ದರೂ, ಇಸಿ ವೇಡೆಗಿಳಿ ಅಭ 


41 
1 
30 
ತ 
ಕ 
es 
£೫ 
ಹಿ 





ಒಂದು ಸಕ್ರಿಯ. - ಸಾಧಾರಣವಾಗಿ ಗೂಬೆ ಅಥವಾ ಕಪೋತ ಯಮನ ದೂತ (೦೬; 
ಹೋಲಿಸಿ); ಇಲ್ಲೆಲ್ಲಾ ಯಮುನೇ ಮೃತ್ಯುನೆಂದು ನಾವನೆ;, ಆದುದರಿಂದ ಯಮ ಮತ 
ಬ್ಬನೇ ದೂತನು (ಅ. ವೇ. ಅ-೮-೧೧). ಇನ್ನೂ ಸ್ವಲ್ಪ ವಿಶದವಾಗಿ ಚರ್ಚಿಸಲ್ಪಟ್ಟಿ ಸವುದೆ. 
ಯಮನ ನಿಯತ ದೂತರಾದ ಎರಡು ನಾಯಿಗಳ ವಿಷಯ (೧೦.-೧೪.೧೦ರಿಂದ ೧.೦), ಚವುಗಳಿಗೆ ನಾಲ: 
ಗಳು ಆಗಲನಾದ ಮೂಗುಗಳು; ಮೈಮೇಲೆಲ್ಲಾ ಚುಕ್ಕೆ ಚುಕ್ಕೆಗಳು ಮತ್ತು ಕಂದು ಬಣ್ಣ; 
ಸರನೆ ಮಕ್ಕಳ ಸು (ಸಾರಮೇಯ), ಯಮ ಲೋಕದ ಮಾರ್ಗವನ್ನು ರಕ್ಷಿಸುವ ರಕ್ಷಕರ. (ಗ, 
ಅಧ್ಯವಾ ಆ ದಾರಿಯಲ್ಲಿ ಕುಳಿತಿರುತ್ತವೆ (ಅ. ವೇ. ೧೮೨-೧೨). ಈ ಎರಡು ನಾಯಿಗಳನ್ನೂ ಹಾಡು, ಬೇಗ 
ಬೇಗ ಹೋಗಿ ಪಿತೃಗಳನ್ನು ಸೇರಿಕೋ ಎಂದು ಮೃ ತನಿಗೆ ಬುದ್ಧಿ ವಾದ (೧೦-೧೪-೧೦) ; ಮೃತನನ್ನ ಸಿಕೆ 
ಳಿಗೆ ಒಹ್ಲಿಸಿ, ಅವನಿಗೆ ಕೇಮೂಕೆ ರೋಗ್ಯ ಗಳ ನ್ನ್ನು ಅನುಗ್ರ ಏಸೆಂದು ಯು ಮನಿಗೆ ಪ್ರಾ ್ರಾರ್ಥನೆ, ತಮ್ಮ ಬೀವರೂನ್ಸ 
ದಲ್ಲಿಯೇ ತೃಪ್ತರಾಗಿ ಯಮನ ದ ದೂತರಂತೆ, ಮನುಷ್ಯರ ಮಧ್ಯದಲ್ಲಿ ಸಂಚರಿಸುತ್ತಾರೆ. ಸೂರ್ಯನ ಬೆಳಕನ 





ದೂ ಫೆ ಸ ಗನ 
ಶಾಶ್ಚತವಾಗಿ ಅನುಭವಿಸುವಂತೆ ಮನುಷ್ಯರಿಗೆ ಅನುಗ್ರಹ ಮಾಡಬೇಕೆಂದು ಅವರಿಗೂ (ನಾಯಿಗಳಿಗೂ 
ಪ್ರಾರ್ಥನ ಇದೆ. ಮನ ಹುಷ್ಯಲಲ ಯಾನ ಯಾನ ಕಾಲದಲ್ಲಿ ಯಾರು ಯಾರು ಸಾಯಬೇೇಕೆಂಬುದನ್ನು ನಿರೀಕ್ಷಿಸ, 
ಪ್ರಿದು. ಲ್‌; ಮಲೋಕದ ಮಾರ್ಗದಲ್ಲಿ ತ ಅಂಥವರನ್ನು ರ ರಕ್ಷಿಸುವುದೇ ಇವರ ಕರ್ಮವಿರಬೇಕು. ದುಷ ವನು ಭಃ 


pe ್‌ 
ಕಾ 

3 

ಸ್ರ 


ಕ್ಮ 
ಲ್ಯ 


ನಾಯಿಗಳು ಹೋಗಗೊಡುವುದಿಲ್ಲವೆಂಬುದಕ್ಕೆ ಆಧಾರ ಸಾಲದು. ೭-೫೫-೨ರಿಂದ ಮಾಕ್ಯಗಳ್ಲ 
ಬರುತ್ತದೆಂದು ಹೇಳಬಹುದು, ಅಥರ್ವವೇದದಲ್ಲಿ ಯಮನ ದೂತರನ್ನು ನಿರ್ದೇಶಿಸಳ್ತು,. 
ಹುವಚನ ಮತ್ತು ದ್ವಿವಚನಗಳೆರಡಲ್ಲಿಯೂ ಸದಗಳು ಪ್ರಯೋಗಿಸಲ್ಪ ಟ್ರಿ ವೆ (೫. ಮೇ. ೮.೨.೧೧, ಲಗ 


ಗ್ದ 
& 
La 
ಬ್ಗ 

(ಲ 
pet 
£ 


oe 


೫-೩೦-೬). ಎರಡು ನಾಯಿಗಳಲ್ಲಿ ಒಂದು ಶಿಬಲ್ಕಾ ಮತ್ತೊಂದು ಶ್ಯಾಮ (ಅ. ವೇ. ಗಿ, "೯, ವ; 
ಯಮಿಗಳೇ ಈ ಎರಡು ನಾಯಿಗಳೆಂದು ಕೆಲವರೂ, ಸೂರ್ಯ ಚಂದ್ರ ರೆಂದು ಕೆಲವರೂ ಅಭಿಸ್ರಾಯಸಡು ೫ಕ್ಕೆ. 
ಯಮನು ಪ್ರಕೃತಿಯ ಒಂದಂಶದ ಪ್ರತಿನಿಧಿಯೆಂದೂ, ಅಗ್ನಿಯರೂಪ ವಿಶೇಷ, ಸೂರ್ಯ. ಸಂಧ್ಯಾಕಾಲ, 
ಅಸ್ತಮಿಸುವ ಸೂರ್ಯ ಆದುದರಿಂದ ಮೃತ್ಯು ದೇವತೆ ಇರಬಹುದೆಂದೂ ಅಭಿಪ್ರಾಯಪಡುತ್ತಾರೆ. 





ಕ 


ಶ್ರೀ ಚಾನುಂಡೇಶ್ವರೀ ಎಲೆಕ್ಟ್ರಿಕ್‌ ಪ್ರೆಸ್‌, ಕ್ಲಾಕ್‌ ಟವರ್‌ ಸ್ಕೈರ್‌ 
ಮೈಸೂರು, 1950 


ತು 


ಸ್ಸ 

sat ಈ ಲ ಎ 
ಗ Au ಬ ಸ 
ತ್ತೆ 

ಬ ಪ 
A ಸ ಜೊ 
ಸ 


ue 
p 
PRS 
ಕ 


Mt, ak 
TE 
: Pe ತ ನ 
೫ಬ ದ್‌ೆ 
WAR Kd ( 


. ಚ್‌ ಗ 
ಸಾ 
RY \ 


4 (AW ಕ 

ಇ ಗ್‌ ೯ 
Wn py 

AE 





ಸ 
pe 


mE 


ಚಾ, 
ಮ: 


ನ್‌ ಹ 


ಬಾ: 
ತ್ಯ 


ಕ 


py 
4 
py 


ಕೆ | i ij y ಜಸು ಗಃ ನ 
1 1 1 

ಸ W | ins 
ಸ 


ರಾ 
(ಮ 
ಟ್ರ 


RN ವಾಷ್‌ ೨ PR 
[ 








mh 
pA {, Nd 











ಳ್‌ 
4, 


NCC 

















ಗಾ 
Sener 
TAN Ee Nd 


“ Jay 


Fife 


ನನಾ 


ಸ 
» 


nt 


ರಸಾ ವ 


ಮಾಹ 


ಸತಾರ 
RE 
ವಾ 


ಸ 


ಸ 13 
ಸ್‌; ಷೆ ತ್ಕ ಇ 


ಕ 





ಬತಾಂಕಹುತಿತ್ತೆ 


es ಪ a 


ಎಮ ಗಡವು 


ne 
RNC 
ದ್ದ SN 
Lr aA a 


TAN 
ದ 
ಬು ATL" 








RSL CETERA ಭಂಗ ಡಿ ಜರ. la 
iwi] 


೭ ಚ) 


























ಸಸ್ಯ ಯಾರ | ಜ್ಜ ಗ ಬಗಿದು ಲ ನ ಅ ಕ MA yp . ry pr [ಸ 
CRETE ECE COS SM SSS SN ET 
ಯಸ ಬಯಗ ಜಯವ ik j [ಯಃ (| Aiba! MN 
ಗ ಮನುನಾನಮಾಮಾನಯು by 


ಪ್ರಥಮಾಷ್ಟಕದಲ್ಲಿ ನಾಲ್ಕನೇ 


ಸಾಯೆಣಭಾಸ್ಯ ಮತ್ತು ಕರ್ಣಾಟಕ ಭಾಷಾನುವಾದ 


ವಿವರಣೆ ಸಹಿತ 


ರಾ ಅಧ್ಯಾಯ 
ಪ್ರಥಮಮಂಡೆಲ ೪೩೭-೬೧ ಸೂಕ್ತಗಳು 














pe 











ಬ ವ ತಾವ ಬೋ ಎ ಅ ಅಂ ಬೆ ಚ ತ ಭತ ಪಾವ ಗ 
ಲ ಕ್‌ cnet nl MGS) 














pm Ff ಗಳಲ] 




















ಟು 1.ಓೂ' 





ಬ. 
(ANSE 


ಭಯಉ 








pe 


| 
ಕಃ 
My i 


y 


k 


ಣಿ ಜಕರ? 
ಬಾ ಇತ್‌ 
MENA 


pe 





AWE oF 


ni 
ಸ್ತ 





ಇ 
ಮು A ep Asia 
aut Ur mT 
Revved 





a 
ci ಖು 











ಪ್ರೀ ಜಯಚಾಮರಾಜೇಂದ್ರ ವೇದರತ್ನ ಮಾಲಾ 





RIG-VEDA 


ಯಗೇದ ಸಂಹಿತಾ 


(ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಡನೆ) 


ಭಾಗ-೫ 


ಪ್ರಥಮಾಸ್ಟಕದಲ್ಲಿ ನಾಲ್ಕನೆಯ: ಅಧ್ಯಾಯವು 
ಸ್ರಥಮ ಮಂಡಲದ ಸೂಕ್ತಗಳು ೪೭-೬೧ 


ಮಚ 
Translated with Exhaustive Critical Notes 
by 
Asthana Mahavidwan 
MH. ಐ. VENKATA RAO, 
Editor, 





Printed at 


Sri Chamundeswari Electric Press, 
710೦೦೮: TOWER SQUARE, 
MYSORE. 

1950 





38172 1 0. by the gracious permission of 


“His “Highness 


bri Jayachamarajendra 7 Dadiyar “Bahadur, 
ಆ. (76.7 “fl laharaja of {] lysore. 








ಗ 


1 11 
i 


ಸ 








ಯಡುವಂಕಪಯಃಪಾರಾಸುದಾಕರರೂ ಸತ್ಸಂಪ್ರದಾಯವೈದಿಕನಿದ್ಯಾವರ್ಧಕರೂ ಮೈಸೂರು ದೇಶನನ್ನಾಳುವ 
ಧರ್ಮಪ್ರಭುಗಳೂ ಆದ ಶ್ರೀಮನ್ಮಹಾರಾಜ 


ಶ್ರೀ ಜಯೆ ಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌, ಜಿ.ಸಿ.ಬಿ., ಜಿ.ಸಿ.ಎಸ್‌.ಐ. ರವರು. 


ವೇದಪ್ರಕಟನಕಾರ್ಯಕ್ಕಾಗಿ ನಿಯಮಿತವಾಗಿರುವ 


ವೇದನಿಮರ್ಶನ ವಿದ್ವನ್ಮಂಡಲಿ 


ಅಧ್ಯಕ್ಷರು : 
ಶ್ರೀ ಜಗದ್ಗುರು ನಾಗಲಿಂಗಪರಿವ್ರಾಜಕಾಚಾರ್ಯ ಪೀಠಾಧ್ಯಕ್ಷರಾದ 


ಶಿಲ್ಪಸಿದ್ಧಾಂತಿ ಶಿವಯೋಗಿ ಶ್ರೀ ಸಿದ್ದಲಿಂಗಸ್ವಾಮಿಗಳವರು. 


in] 


1 (೩೫೨1816 & Editor 
ಆಸ್ಥಾನ ಮಹಾವಿದ್ವಾನ್‌ ಔ. ೧. ವೆಂಕಟರಾವ್‌, 


open” SSRN ಎ0 


ಸಹಾಂತ ೨ಕವಿದ್ವ ನ್ಮ ಆಡಲಿ 


ಬ)! ಶ್ರೀ ಜಿ. ನಿಷ್ಣು ಮೂರ್ತಿಭಟ್ಟಿ ರು, ನ್ಯಾಕರಣವಿದ್ದಾನ್‌ ಶ್ರೀಮನ್ಮಹಾರಾಜರವರ 
ಸಂಸ್ಕ ಸಮಹಾಪಾಠಶಾಲಾ, ಮೈಸೂರು, 


ಆಸ್ಫಾನನಿದ್ವಾನ ಬ್ರ! ಶ್ರೀ! 11. ಗಂಗಾಧರ ಶಾಸ್ತ್ರಿಗಳು, ಜೌತಿಷವಿದ್ವಾನ್‌ 
ಮತ್ತು ಕರ್ಣಾಟಕಭಾಷಾ ಪಂಡಿತರು, 


ಬ್ರ! ಶ್ರೀ ॥ ೫. ಶ್ರೀನಿವಾಸಶಾಸ್ತ್ರಿಗಳು, ಯಗ್ವೇದಘನಪಾಠಿಗಳು, 


ಬ್ರ! ಶ್ರೀ ಹಿಟ್ಟಿವಳ್ಳಿ ಬಿಳಿಗಿರಿ ರಂಗಾಜೋಯಿಸರಂ, ಶ್ರೌತನಿಷ್ವಾನ್‌, 


«1 ೮. ೫. ಚಕ್ರವರ್ತಿ ಎ: ಎ. 


ಶಿ 

ಶ್ರಿ 
ಬ್ರ! ಶ್ರೀ || ಹಿಟ್ಟ ವಳ್ಳಿ ದೇವರ ಭಟ್ಟ ರು, ಖಾಮಾಂಸಾದರ್ಶನಪಂಡಿತರು, 
ಬ್ರ! ಶ್ರಿ 

Professor of Sanskrit 3t Philomina’s College, Mysore: 


ಬ್ರ! ಶ್ರೀ | 11. 8, ನೆಂಕಟರಮಣಾಚಾರ್‌, ಖM. A., B. I. ಸಾಹಿತ್ಯವಿದ್ವಾನ್‌ 
ಬ್ರ ಶ್ರೀ | ರಂಗನಾಥನ, ಸಾಹಿತ್ಯ ನಿದ್ದಾನ್‌, ಅರಮನೆ ಸರಸ್ವತೀ ಭಂಡಾರ. 


ಬ್ರ! ಶ್ರೀ! 8. ಸೀ ತಾರಾಮಶಾಸ್ತ್ರಿ ಗಳು, ರಿಟರ್ನ್‌ ಪಂಡಿತರು, 
(011. Oriental Research Institutes Mysore. 



































ಟಟ 10) 














ನಾಗಲಿಂಗಪರಿನ್ರಾಜಕಾಚಾರ್ಯ ಹೀತಾಧ್ಯ ಕ್ಷರಾದ 
ಲ್ಪಸಿದ್ಧಾಂತಿ ಶಿನಯೋಗಿ ಶ್ರೀ ಸಿದ್ದಲಿಂಗಸ್ಪಾಮಿಂಗಳವರು 
ನೇದವಿಮರ್ಶನವಿ _ನ್ಮಂಡಲಿಯ ಅಧ್ಯಕ್ಷರು. 






ಭಾ 


ಯ 


ಮುನ್ನುಡಿ 


ಖಗ್ಗೇದಸಂಹಿತೆಯ ಬ್ರಷಮಾಷ್ಟ ಕದ ನಾಲ್ಕನೆಯ ಅಧ್ಯಾಯವನ್ನೊಳಗೊಂಡಿರುವ ಈ ಭಾಗದಲ್ಲಿ 
ಪ್ರಥಮ ಮಂಡಲದ ೪೭-೬೧ ಸೂಕ್ತಗಳು ಅಡಕಪಾಗಿವೆ. ಇವುಗಳಲ್ಲಿ ೪೭-೫೦ ಸೂಕ್ತಗಳಿಗೆ ಪುಷ್ಕಣ್ಣಃ 
ಕಾಜ್ಚಃ ಎಂಬ ಖುಷಿಯೂ, ೫೧-೫೭ ಸೂಕ್ತಗಳಿಗೆ ಸವ್ಯ ಆಂಗೀರಸಃ ಎಂಬ ಖುಷಿಯೂ ೫೮-೬೧ ಸೂಕ್ತಗಳಿಗೆ.: 
ನೋದಧಾ ಗೌತಮಃ ಎಂಬ ಖುಹಿಯ್ಯೂಸೂಕ್ತಗಳ ದ್ರಷ್ಟ್ಟೃಗಳಾಗಿದ್ದಾರೆ. ನಾವು ಹಿಂದೆಯೇ ತಿಳಿಸಿದಂತೆ ಈ 
ಮಂಡಲದ ಯಸಷಿಗಳಿಗೆ ಶತರ್ಜಿನರೆಂದು ಹೆಸರು ಎಂದರೆ ಇವರಲ್ಲಿ ಒಬ್ಬೊಬ್ಬರೂ ಸುಮಾರು ನೂರು ಖುಕ್ಳುಗಳ 
ದ್ರಷ್ಟೃಗಳಾಗಿರುವರು. 
ಪ್ರಸ್ವಣ್ವನೆಂಬುವನು ಪ್ರಸಿದ್ಧನಾದ ಕಣ್ವ ಖಹಿಯ ಪುತ್ರನು. ನಿರುಕ್ತದಲ್ಲಿ ಯಾಸ್ವರು -_ಪೃಸ್ತಣ್ವಃ 
ಕಣ್ಣಸ್ಯ ಪುತ್ರಃ ಕೆಟ್ಟಸಪ್ರಭವೋ ಯಥಾ ಸ್ರಾಗ್ರಂ (ನಿ. ೩-೧೭) ಪ್ರಸ್ಮಣ್ವನು ಕಣ್ವಖುಹಿಯ ಪುತ್ರನು. 
ಕಣ್ಣ ಖುಷಿಯೇ ಮೊದಲಾದವರಂತೆ ಇವನೂ ಪ್ರತಿಭಾಶಾಲಿಯು ಎಂದು ಹೇಳಿರುವರು, ಈ ಯಹಿಯು 


5 

ಖುಗ್ತೇದ ಪ್ರಥಮ ಮಂಡಲದ ೪೪-೫೦ ಸೂಕ್ತಗಳು (೮೨ ಹಕ್ಕುಗಳು) ಎಂಬಿನೆಯ ಮಂಡಲದ ೪೯ ನೆಯ 
ಸೂಕ್ತ (೧೦ ಯಕ್ಕುಗಳೂ), ಒಂಭತ್ತನೆಯ ಮಂಡಲದ ೯೫ ನೆಯ ಸೂಕ್ತ (೫ ಹಕ್ಕುಗಳೂ), ಒಟ್ಟು ೯೭ ಖುಕ್ತು 
ಗಳಿಗೆ ದ್ರಷ್ಟವಾಗಿರುವನು. ಈ ಖುಷಿಯ ಹೆಸರು ಖುಗ್ರೇದದ ೧-೪೪-೬ ; ೧-೪೫-೩ ; ೮-೩-೯ 3 ೮-೫೧-೨ ; 


೮-೫೪-೮ ಇತ್ಯಾದಿ ಖುಕ್ತುಗಳಲ್ಲಿಯೂ ನಿರುಕ್ತ ೩-೧೭ ರಲ್ಲಿಯೂ ಪ್ರಸ್ತಾಪಿಸಲ್ಪಟ್ಟ ರುವುದು. 


ಅಂಗೀರಸಗೋತ್ರೋತ್ಸನ್ನನಾದ ಸವ್ಯನೆಂಬ ಖುಷಿಯ ವಿಷಯವು ವಿಶದವಾಗಿಲ. ಈ ಹುಷಿದೃಷ್ಟ 
ವಾದ ಸೂಕ್ತಗಳು ಖಗ್ಗೇದದ ಪ್ರಥಮ ಮಂಡಲದಲ್ಲಿ ೫೧-೫೩ (೭೨ ಖಕ್ಕುಗಳು) ಸೂಕ್ತಗಳುಮಾತ್ರ ವಿರುವವು. 


ನೋಧಾ ಗೌತಮಃ ಎಂಬ ಖುಷಿಯ ವಿಷಯವಾಗಿ ಯಾಸ್ಟ್ರರು ತಮ್ಮ ನಿರುಕ್ಕದಲ್ಲಿ-ನೋಧಾ ಯಿ 
ರ್ಭವತಿ | ನವನಂ ಪೆಧಾತಿ! ಸ ಯಥಾ ಸ್ತುತ್ಯಾ ಸಾಮಾನಾನವಿಷ್ಟುರುತೇ (ನಿ. ೪.೧೬). ನೋಧಾಃ ಎಂಬ 
ಖುಷಿಯು ತನ್ನ ನೂತಿನವಾಡುದೂ, ಕಾವ್ಯರೂಪವಾದುದೂ ಆದ ಸ್ತುತಿಗಳಿಂದ ಅಂತರ್ಗತವಾದ ತನ್ನ ಅಭಿಲಾಷೆ 
ಗಳನ್ನು ಬಿಚ್ಚಿ ತೋರಿಸುವಂತೆ ಉಷಸ್ಸೂ ಸಹ ತನ್ನ ಸುಪ್ತವಾಗಿದ್ದ ಕಾಂತಿಯನ್ನೂ ಸ್ರಕಾಶಪಡಿಸುತ್ತಾಳೆಂದು.... 


ಉಪೋ ಅದರ್ಶಿ ಶುಂಧ್ಯುವೋ ನ ವಶ್ಷೋ ನೋಧಾ ಇವಾವಿರಕೃತ ಪ್ರಯಾಣಿ | 
ಅದ್ಮಸನ್ನ ಸಸತೋ ಬೋಧಯಂತೀ ಶಶ್ವೃತ್ತಮಾಗಾತ್ತುನರೇಯುಸೀಣಾಂ | 
(ಖು. ಸಂ. ೧-೧೨೪-೪) 
ಎಂಬ ಖುಕ್ಕನ್ನು ವಿವರಿಸುವಾಗ ನಿರ್ವಚನವನ್ನು ಹೇಳಿರುವರು. 


ನೋಧಾ ಎಂಬ ಖಹಿಯು ಗೋತಮ ಎಂಬ ಖುಷಿಯ ಪುತ್ರನು ಅಥವಾ ಗೋತಮನ ವಂಶೋದ್ಧ 
ವನು. ಈ ಖಷಿಯು ಖುಕ್ಸಂಹಿತೆಯ ಪ್ರಥಮ ಮಂಡಲದಲ್ಲಿ ೫೮-೬೪ ನೇ ಸೂಕ್ಷಗಳಿಗೂ, (೭೪ ಖಯಕ್ಕುಗಳು) 
ಎಂಟನೆಯ ಮಂಡಲದಲ್ಲಿ ೮೮ನೇ ಸೂಕ್ತಕ್ಕೂ (೬ ಯಕ್ಕುಗಳು) ಒಂಭತ್ತನೆಯ ಮಂಡಲದಲ್ಲಿ ೯೩ ನೇ ಸೂಕ್ತ ಕ್ಕೂ 
(೫ ಖುಕ್ಚುಗಳು) ಒಟ್ಟು ೮೫ ಖಯಕ್ತುಗಳ ದ್ರಷ್ಟ್ರೃವೆಂದು ಪ್ರಸಿದ್ಧನಾಗಿದಾನೆ. ಇವನ ವಿಷಯವನ್ನು ಖುಕ್ಪಂಹಿತೆ 
ಯಲ್ಲಿಯೇ ಅನೇಕಕಡೆ ಹೇಳಿದೆ... 





2 


ತಂತ್ರಾ ವಯಂ ಪೆಕಿಮಗ್ಸೇ ರಯಾಣಾಂ ಪ್ರೆಶಂಸಾನೋ ಮತಿಭಿರ್ಗೋಶಮಾಸಃ | 
ಅಶುಂ ನೆ ವಾಜಂಭರಂ ನುರ್ಜಯಂತಃ ಪ್ರಾತರ್ಮಶೂ ಧಿಯಾವಸುರ್ಜಗಮ್ಯಾತ" 

| (ಖು. ಸಂ. ೧-೬೦-೫) 
ಇತ್ಯಾದಿ ಖಳ್ಳುಗಳಲ್ಲಿ ಗೋತಮ ಪುತ್ರರೆಂದ್ಕೂ ಧನಪತಿಯಾದ ಅಗ್ನಿಯನ್ನು ಸ್ತುತಿಸುವರೆಂದೂ ಹೇಳಿದೆ. 


ಏನಾ ಶೇ ಹಾರಿಯೋಜನಾ ಸುವೃಕ್ತೀಂದ್ರ ಬ್ರಹ್ಮಾಣಿ ಗೋತಮಾಸೋ ಅಕ್ರನ್‌ | 
ಐಷು ವಿಶ್ವಪೇಶಸಂ ಧಿಯೆಂ ಧಾಃ ಪ್ರಾತರ್ಮಕ್ಷೂ ಧಿಯಾವಸುರ್ಜಗಮ್ಯಾತ್‌ | 
(ಖು. ಸಂ. ೧-೬೧-೧೬) 

ಎಂಬಲ್ಲಿ ಇಂದ್ರನನ್ನುದ್ದೇಶಿಸಿ ಗೋತಮಪುತ್ರರಾದ ನೋಥಸ್ಸುಗಳು ಸ್ತುತಿಯನ್ನು ರಚಿಸಿದರೆಂದು ಪಡಿಸಿದೆ. 
ಈ ಖುಷಿಯ ಹೆಸರು ಖುಗ್ರೇದ ಸಂಹಿತೆಯ ೧-೬೧-೧೪ ; ೧-೬೨-೧೩ ; ೧-೬೪.೧ ; ೧-೧೨೪-೪ ; ನಿರುಕ್ತ 
೪-೧೬ ; ಐತತೀಯ ಬ್ರಾಹ್ಮಣ ೬-೧೮ ಇತ್ಯಾದಿ ಸ್ಥಳಗಳಲ್ಲಿ ಸೂಚಿತವಾಗಿದೆ. ಹಂಚವಿಂಶ ಬ್ರಾಹ್ಮಣರಲ್ಲಿ 
(೭-೧೦-೧೦ ; ೨೧-೯-೧೨) ಕಕ್ಷೇವಾನ್‌ ಎಂಬ ಖಯಹಿಯ ವಂಶಸ್ಥ ನಾದ ಕಕ್ಷೀವತ ಎಂದು ಕರೆಯಲ್ಪ ಬ್ರ ದಾ ನೆ. 
ಇದಕ್ಕೆ ಐತರೇಯಬ್ರಾಹ್ಮಣದಲ್ಲೂ (ಐ. ಬ್ರಾ. ೪-೨೭ ; ೮-೧೨-೧೭) ಅಡಥರ್ವವೇದದಳ್ಳಿಯೂ (ಅ. ವೇ. 
೧೫-೨.೪ ; ೧೫-೪-೪) ಸಮರ್ಥನೆ ಇರುವುದು. 


ಶತರ್ಚಿನರಲ್ಲಿ ಈ ಭಾಗಕ್ಕೆ ಸಂಬಂಧೆ ಪಟ್ಟಿ ಮೂರು ಖುಹಿಗಳ ವಿಷಯವನ್ನು ಮಾತ್ರ ಇಲ್ಲಿ ಪ್ರಸ್ತಾಪ 
ಮಾಡಿರುಪೆವು. ಈ ಮಂಡಲದ ಎಲ್ಲೂ ಖುಹಿಗಳ ವಿಷಯವನ್ನು ಈ ಮಂಡಲದ ಕೊನೆಯಲ್ಲಿ ಎಂದರೆ ಖು. ಸಂ. 
೧೪ ನೆಯ ಭಾಗದಲ್ಲಿ ವಿಸ್ತಾರವಾಗಿ ವಿವರಿಸಲಾಗುವುದು. 


ಆಕಿ ಪ್ರಾಚೀನವೂ, ಅತಿ ಗಹನವೂ, ಆತಿ ವಿಸ್ತಾರವೂ, ಸರ್ವಶಾಸ್ತ್ರ ಗಳಿಗೂ ಮೂಲಭೂತವೂ ಆದ 

ಇಂತಹ ಹುಗ್ಗೇದಸಂಶಿತೆಯನ್ನು ಸರಳವಾದ ಕನ್ನಡಭಾಷೆಯಲ್ಲಿ ನಿಮರ್ಶಾ ನುವಾದಸಹಿತವಾಗಿ ನ ಪ್ರಕಾಶಪಡಿಸು 
ವದು ಸುಲಭವಾದ ಕೆಲಸವಲ್ಲ. ಆದರೂ ಇಂತಹ ಮಹತ್ಯಾರ್ಯದಿಂದ ಹಂಡಿತಪಾಮರಾದಿಯಾದ ಸಕಲ 
ಜನರೂ ಜ್ಞಾನಾಭಿವೃದ್ಧಿಯನ್ನು ನಡೆದು ಈಶ್ವರಾನುಗ್ರಹಕ್ಕೆ ಪಾತ್ರರಾಗಲೆಂಬ ಘನವಾದ ಉದ್ದೇಶದಿಂದ, 
ನಾಣಟಕಸಿಂಕಾಸನಾಧೀಶ್ವಂರೂ ವೇದನಿವ್ಯಾಭಿಮಾನಿಗಳೂ, ಸ್ವಯಂ ಪಂಡಿತರೂ ಪ್ರಜಾನುರಾಗಿಗಳೂ, 
ಎಭಕ್ತಿ ತತ್ಸರರೂ ಆದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌ ಜಿ.ಸಿ.ಬಿ, ಜಿ.ಸಿ.ಎಸ್‌.ಐ. 
ಕಾಪ್ರಜುವರ್ಯರು ಬಕುದ್ರವ್ಯಸಾಧ್ಯವಾದ ಈ ಗ್ರಂಥಪ್ರ ಕಟನೆಯನ್ನು ತಮ್ಮ ಉದಾರಾಶ್ರಯದಿಂದ 
ತ್ಸ್ಸಾಹವರಾಡುತ್ತಿರುವುದು ಕರ್ನಾ ಬಳಕ ಜನಕೋಟಿಯ ಸುಕ ಕತವೆಂದೇ ಹೇಳಬೇಕು. ಇಂತಹ ಉದಾರಮತಿ 
ಗಳಾದ ನವ್ಮು ಹ ಅವರ ಕುಟುಂಬಕ್ಕೂ (ನೇದಮಂತ್ರ ಗಳಲ್ಲಿ ಅತಿಮುಖ್ಯನೆಂದು ಪರಿಗಣಿಸಲ್ಪ 
ಹರುವ ಗಾಯತ್ರೀ ಎಂಬ ಮಂತ್ರನಾನಾಂಕಿತರಾದ) ರಾಜಕುಮಾರಿಗ್ಯೂ ಸಮಸ್ತ ಪ್ರಜಾಕೋಟಗೂ ಸಡ 
ವೇದಪ್ರರುಸನಾದ ಸರ್ವೇಶ್ವರನು ಐಹಿಕಫಲಗಳಾದ, ಆಯುರಾರೋಗ್ಯೈ ಶ್ವರ್ಯಾದಿ ಸಕಲ ಸಂಪತ್ತ ನ್ನೂ 
ಹಪಾರನರಾಥಿೀಕವಾದ ಆಧಾ ತ್ಮಜ್ಞಾ ನವನ್ನೂ ಇತೋಪ್ಯತಿಶಯವಾಗಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. 


ಮೈಸೂರು 4 ಆಸ್ಥಾ ನಮಹಾನಿದ್ವಾನ್‌ 
ವಿಕೃ ತಿನಾಮ, ಸಂ. ಅ, ಆಷಾಢ ಶು. ಏಕಾದಶೀ ಹೆಚ್‌. ಹಿ, ವೆಂಕಟಿರಾನ್‌ 
ಸೋನುನಾರ, ತಾ| 26-6-50 Translater & Editor 








| ವಿಷಯಾನುಕ್ರಮಣಿಕೆ ॥ 


ಪುಟಸಂಖ್ಯೆ 


೪೭. ಅಯಂ ವಾಂ ಮಧುಮತ್ತಮಃ ಎಂಬ ನಲವತ್ತೇಳನೆಯೆ ಸೂಕವು-- 
ಸೂಕ್ತದ ವಿನಿಯೋಗವು 1 
ಖುಹಿದೇವತಶಾಲಛಂದಸ್ಸುಗಳು 
ಅಶ್ವಿ ನೀದೇವತೆಗಳ ರಥಸ್ತರೂಪ ಇತ್ಯಾದಿ 7 
೪೮. ಸಹ ವಾಮೇನ ಎಂಬ ನಲವತ್ತೆಂಜನೆಯ ಸೂಕ್ತವು... 
ಸೂಕ್ತದ ವಿನಿಯೋಗ ಮತ್ತು ಖುಹಿದೇವತಾಛಂದಸ್ಸುಗಳು 30 
ಉಷೋದೇವತೆಯ ಸ್ವರೂಪ, ಉಷಶೃಬ್ದಾರ್ಥ-ನಿಷ್ಟತ್ತಿ ಇತ್ಯಾದಿ 32 
ಸೂನರೀ, ಪ್ರಭುಂಜತೀ, ಜರಯಂತೀ ಮೊದಲಾದ ಶಬ್ದಗಳ ಅರ್ಥವಿವರಣೆ 46 
ಓದೆತೀ ಶಬ್ದದ ಅರ್ಥವಿವರಣೆ ಇತ್ಯಾದಿ | 51 
ಭಾನು, ದಿವಿಷ್ಟಿಷು ಶಬ್ದಗಳ ವಿವರಣೆ 61 
ವಿಶ್ವವಾರಂ ಶಬ್ದದ ನಿವರಣೆ ಇತ್ಯಾದಿ my 
೪೯.  ಉಷೋ ಭದ್ರೇಭಿಃ ಎಂಬ ನಲವತ್ಕೊಂಭತ್ತನೆಯ ಸೂಕ್ತವು 
ಸೂಕ್ತದ ನಿನಿಯೋಗ ಮತ್ತು ಖುಹಿದೇವತಾಛಂದಸ್ಸುಗಳು 91 
ಅರುಣಪ್ಸವ; ಎಂಬ ಶಬ್ದದ ಅರ್ಥವಿವರಣೆ 93 
೫೦. ಉಡುತ್ಯಂ ಎಂಬ ಐವತ್ತನೆಯ ಸೂಕ್ತವು 
ಸೂಕ್ತದ ವಿನಿಯೋಗ ಮತ್ತು ಖುಹಿದೇವತಾಛಂದಸ್ಸುಗಳು 106 
ಸೂರ್ಯಶಬ್ದ ನಿಷ್ಪತ್ತಿ ಇತ್ಯಾದಿ 108 
ನಶ್ಷತ್ರಕಬ್ದ ವಿವರಣ 111 
ತರಣಿಃ ನಿಶ್ಚದರ್ಶತಃ ಇತ್ಯಾದಿ ಶಬ್ದಗಳ ವಿವರಣಿ 118 
ಭುರಣ್ಯಂತಂಶಬ್ದದ ವಿವರಣೆ 124 
ಉಡ್ಡೆಯೆಂ ತಮಸಃ ಎಂಬ ಬುಕ್ಕಿನ ನಿತೇಷನಿನಿಯೋಗ ಇತ್ಯಾದಿ 136 
೫೧. ಅಭಿಕ್ಯಂ ನೇಷಂ ಎಂಬ ಐವತ್ತೊಂದನೆಯ ಸೂಕ್ತವು. 
ಸೊಕ್ತದ ವಿನಿಯೋಗ * 147 
ಯಸಿದೇನತಾಛಂದಸ್ಸುಗಳು | 148 
ಯಭುಶಬ್ದದ ರೂಪರಿಷ್ಟತ್ತಿ ಮತ್ತು ಅರ್ಥನಿನರಣಿ 156 
ಅದ್ರಿಶಬ್ದವಿವರಣೆ 161 
ಪಿಪ್ರನಿನ ವೃತ್ತಾಂತ 168 
ಯಜಿಶ್ವನ ನಿಷಯ 169 


ಕುತ್ತ, ಅತಿಥಿಗ್ವೆ ಇವರ ವಿಷಯ 173 


ಲ 





| ಪುಟಿಸಂಖ್ಮೆ 
ಶಂಬರನೆ ವಿಚಾರ 174 
ಆರ್ಯಶಬ್ದ ವಿವರಣೆ ಇತ್ಯಾದಿ | 183 
'ಉಶನಾಃ ಎಂಟ ಖುಹಿಯ ವೃತ್ತಾಂತ | | | | 190 
ಶಾರ್ಯಾತನ ವಿಷಯ ಇತ್ಯಾದಿ 197 
ವ್ಯಚಿಯಾ ಎಂಬ ಸ್ತ್ರೀಯ, ವೃಷಣಶ್ವ ಎಂಬ ರಾಜನ ವೃತ್ತಾಂತ 201 
ಕಕ್ಷ್ರೀವಾನ್‌ ಎಂಬ ಖುಷಿಯ ವೃತ್ತಾಂತ 202 
೫೨. ಶೈಂ ಸುಮೇಷಂ ಎಂಬ ಐವತ್ತೆರಡನೆಯ ಸೂಕ್ತವು-- 
ಸೂಕ್ತದ ವಿನಿಯೋಗ ಮತ್ತು ಖಹಿದೇವತಾಛಂದಸ್ಸುಗಳು | 212 
ಏಕತೆ, ದ್ವಿತ, ಕ್ರಿತ ಮತ್ತು ಶ್ರೈತನ ಎಂಬುವರ ವೃತ್ತಾಂತವು 280 
` ವಲನ ನಿಚಾರವು | 232 
ದ್ಯಾವಾಪೃಥಿನಿಗಳು ಇಂದ್ರನ ಭಯದಿಂದ ನಡುಗಿದವು ಇತ್ಯಾದಿ ನಿಚಾರ 247 
ತ್ವಂ ಭುವಃ ಎಂಬ ಬುಕ್ಕಿನ ವಿಶೇಷವಿನಿಯೋಗ | | | 257 
೫೩. ನ್ಯೂ ೩ ಹು ನಾಚೆಂ ಎಂಬ ಐನತ್ತಮೂರನೆಯ ಸೂಕ್ತವು-- 
ಸೂಕ್ತದ ವಿನಿಯೋಗ : | 264 
ಯಷಿದೇವತಾ ಛಂದಸ್ಸುಗಳು ೨65 
ಪುರುಶ್ಚಂಪ್ರೆ ಮತ್ತು ಗೋಅಗ್ರ ಶಬ್ದಗಳ ಅರ್ಥವಿವರಣೆ | ೨81 
ಇಂದ್ರನು ನಮುಚಿ ಎಂಬ ಅಸುರನನ್ನು ಸಂಹರಿಸಿದ ವೃತ್ತಾಂತ 287 
ಕೆರಂಜ, ಸರ್ಣಯ, ಅನನುದೆ ಇತ್ಯಾದಿ ಶಬ್ದವಿವರಣೆ 292 
ಸುಶ್ರವಸ್‌ ಎಂಬ ರಾಜನ ವಿಷಯ 295 
ತೂರ್ವಯಾಣ ನೆಂಬ ರಾಜನ ವಿಷಯ | 209 
೫೪. ಮಾ ನೋ ಅಸ್ಮಿನ್‌ ಎಂಬ ಐವತ್ತ ನಾಲ್ಕನೆಯ ಸೂಕ್ತೆಪು-- | 
ಸೂಕ್ತದ ವಿನಿಯೋಗ | 303 
ಖುಷಿದೇವತಾ ಛಂದಸ್ಸುಗಳು 204 
ಶಂಬರಾಸುರನೊಡನೆ ಇಂದ್ರನು ಯುದ್ಧಮಾಡಿದ ವಿವರ. . 0460 ್ಷ್ಷಥಛ್ಕಕ್ಳೀ 
ಇಂದ್ರನು ಶುಷ್ಹಾಸುರನೊಡನೆ ಯುದ್ದಮಾಡಿದ ವಿಷಯ | 319 
ತುರ್ವಶ, ಯೆಮು, ವಯ್ಯ ಶುರ್ವೀತಿ ಇವರ ವಿಚಾರ | 322 
೫೫, ಧಿವಶ್ಲಿವಸ್ಯೆ ಎಂಬ ಐವತ್ತೈಪನೆಯ ಸೂಕ್ತವು. . 
ಸೂಕ್ತದ ವಿನಿಯೋಗ ಮತ್ತು ಖುಹಿದೇವತಾಭಂದಸ್ಸುಗಳು 341 
ಖುಕ್ತುಗಳೆ ಪ್ರತಿಸದಾರ್ಥ 4 348 


೫೬. ಏಷ ಪ್ರೆ ಪೂರ್ನೀಃ ಎಂಬ ಬವತ್ತಾರನೆಯೆ ಸೂಕ್ತಪು-- 
ಸೂಕ್ತದ ವಿನಿಯೋಗ | 371 





೫೩, 


೫೮. 


೫೯. 


೬೦. 


೬೧. 


೧. 


ಖುಹಿದೇವತಾಛಂದಸ್ಸುಗಳು 

ಪ್ರ ಮಂಹಿಷ್ತಾಯ ಎಂಬ ಐವತ್ತೇಳನೆಯ ಸೂಕ್ತವು. 
ಸೂಕ್ತದ ವಿನಿಯೋಗವು 
ಯಸಿದೇವತಾಛಂದಸ್ಸುಗಳು 
ಉಷಃಕಾಲದ ವಿವರಣೆ ಇತ್ಯಾದಿ 

ನೂಚಿತ್ಸಹೋಜಾಃ ಎಂಬ ಐವತ್ತೆಂಟನೆಯ ಸೂಕ್ತವು-- 
ಸೂಕ್ಕದ ವಿನಿಯೋಗ 
ಖುಹಿದೇವತಾಛಂದಸ್ಸುಗಳು 
ಪ್ರತಿಪದಾರ್ಥ, ಭಾವಾರ್ಥ ಇತ್ಯಾದಿ 

ವಯಾ ಇದಗ್ಗೇ ಎಂಬ ಐವತ್ತೊಂಭತ್ತನೆಯ ಸೂಕ್ತವು 
ಸೂಕ್ತದ ವಿನಿಯೋಗ ಮತ್ತು ಖುಷಿದೇವತಾಛಂದಸ್ಸುಗಳು 
ಮೂರ್ಧಾ ದಿವೋ ಎಂಬ ಖುಕ್ಸಿನ ವಿಶೇಷವಿನಿಯೋಗ 
ನೈಶ್ವಾನರ ಶಬ್ದದ ರೂಪನಿಷ್ಟತ್ತಿ 

ವಹ್ನಿಂ ಯಶಸಂ ಎಂಬ ಅರವತ್ತನೆಯ ಸೂಕ್ತವು... 
ಸೂಕ್ತದವಿಸಿಯೋಗವು 
ಯಹಿದೇವತಾಛಂದಸ್ಸುಗಳು 
ಪ್ರತಿಪದಾರ್ಥ ಇತ್ಯಾದಿ 

ಆಸ್ಮಾ ಇದು ಎಂಬ ಆರವತ್ತೊಂದನೆಯ ಸೊಕ್ತೆವು- 
ಸೂಕ್ತದ ವಿನಿಯೋಗ 
ಖುಹಿದೇವತಾಛಂದಸ್ಸುಗಳು § 
*ಯೇಧಾಃ ಶಬ್ದವಿವರಣೆ ಇತ್ಯಾದಿ : 
ವರಾಹ ಶಬ್ದದ ರೂಪನಿಷ್ಟತ್ತಿ ಅರ್ಥ ಇತ್ಯಾದಿ 
ನೋಧಾ ಶಬ್ದದ ಅರ್ಥವಿವರಣೆ 
ಸ್ಪಶ್ಚ ಎಂಬ ರಾಜನ ವಿಷಯ 


ಸ್ಪರ್ಗಸ್ಥಾನದ ದೇವತೆಗಳು... 


| ಬಃ 
ವರುಣ 
ಮಿತ್ರ 
ಸೂರ್ಯ 
ಸವಿತೃ 


ಪುಟಸಂಖ್ಯೆ 
372 


392 
393 
401 


411 
412 
413 


439 
443 
455 


461 
46೨ 
4683 


418 
4'19 
407 
DOL 
ರಿ೨೨ 


525 


531 
732 
539 
540 
542 





೨. 


ಸೊಸ 
ವಿಷ್ಣು 
ವಿವಸ್ತಾನ್‌ 
ಆದಿತ್ಯರು 
ಉಷಾಃ 
ಅಶ್ವಿನೀದೇಪತೆಗಳು 
ಅಂತರಿಕ್ಷದ. ದೇವತೆಗಕು.-.- 
ಇಂದ್ರ8 
ತ್ರಿತ ಅಸ್ತ್ರ 
ಅಪಾಂನಪಾತ್‌ 
ಮಾತರಿಶ್ವಾ 
ಆಹಿರ್ಬುದ್ಧ್ಯ್ಯ 
ಅಜ ವಿಳಪಾತ್‌ 
ರುದ್ರ 
ಮರುದ್ವೇವತೆಗಳು 
ವಾಯು- ವಾತ 
ಪರ್ಜನ್ಯ 
ಭೂಮಿಯ ದೇವತೆಗಳು... 
ನದಿಗಳು 
ಪೃಥ್ವೀ 
ಅಗ್ನಿ 
ಬೃಹೆಸ್ಟ * 
ಸೋಮ 
ಭಾವನಾರೂಪೆದ ದೇವತೆಗಳು... 


ತ್ಪನ್ಪೃ 
ವಿಶ್ವಕರ್ಮಾ-ಪ್ರಜಾಪತಿ 
ಮನ್ಯು ಶ್ರದ್ಧಾ ಇತ್ಯಾದಿ 
ಅದಿತಿ 
ದಿತಿ 
ಸ್ತ್ರೀ ದೇವತೆಗಳ. 
ದೇವಶಾದ್ವೆಂದ್ರಗಳು 
ದೇವತಾಗಣಗಳು 


೮. ಅಧಮ ದೇವತೆಗಳು-ಚುಚುಗಳು 
೯. ಅಪ್ಸರಸ್ತ್ರೀಯರು 
೧೦. ಗಂಧರ್ವರು 
೧೧. ರಿಕ್ಷಳ ದೇವತೆಗಳು 
6೨, ಐತಿಹಾಸಿಕ ಪ್ರರುಸರು 
ಮನು 
ಭೃಗುಗಳು 
ಅಥರ್ವಾ 
ದದ್ಯೃಂಚ 
ಅಂಗಿರಸರು 
ವಿರೂಪಾಃ 
ನವಗ್ವ್ತಾ;, ೩ಶಗ್ವಾ್ಮಿ ಸಪ್ತರ್ಷಿಗಳು. 
ಅತ್ರಿ | 
ಕಣ್ಣ, ಮೇಧ್ಯಾತಿಥಿ 
ಕುತ್ತ 
ಕಾವ್ಯ ಉಶನಾ 
೧೩. ಪ್ರಾಣಿಗಳು ಮತ್ತು ನಿರ್ಜೀವ ವಸ್ತುಗಳು 
ಅಶ್ವ ದಧಿಕ್ರಾ 
ತಾರ್ಕ್ಷ್ಯ, ಪೈದ್ವ 
ಏತಶ 
ವೃಷಭ 
ಗೋವು, ಅಜ, ಗರ್ದಭ, ಸರಮೆ 


ವರಾಹ್ಕ ಕೂರ್ಮ, ವಾನರ, ಮಂಡೂಕ, ಪಕ್ಷಿ ಹಿಂಸ್ಟ ಪಶುಗಳು 


ಅಹಿ 
೧೪. ಜಭೌತಿಕವಸ್ತುಗಳು 
ಓಷಧಿಗೆಳ ವನಸ್ಪತಿಗಳು 
ಉಪಕರಣಗಳು 
ಆಯುಧಗಳು, ಲಾಂಛನಗಳು 
೧೫. ಸಾಪದೇವತೆಗಳು ಮತ್ತು ಪಿಶಾಚಿಗಳು. 
ಅಸುರರು 
ಪಣಿಗಳು, ದಾಸ ಅಥವಾ ದಸ್ಯು 


ವೃತ್ರ 


ಪುಟಿಸಂಖ್ಯೆ 
658 
662 
665 
667 


568 
669 
672 
671 
672 
674 
675 
676 
677 
678. 
679 


679 


680 
681 
682 
682 
683 
684 
685 
685 


686 
686 
687 


688 
689 
691 





ಪುಟಸಂಖ್ಯೆ 

ವಲ 69೨ 
ಅರ್ಬುದ, ವಿಶ್ವರೂಪ, ಸ್ವರ್ಭಾನು, ಉರಣ, ಶುಷ್ಕ 603 
ಶಂಬರ, ಪಿಪ್ರ್ರು | 694 
ನಮುಚೆ, ಥುನಿ, ಚುಮುರಿ | 605 
ವರ್ಚೆಃ ರಕ್ಷಸಃ : 696 
ಪಿಶಾಚ, ಅರಾತ್ಮಿ ಕೆಮಿದೀ 6048 
೧೬. ಅಂತ್ಯಕ್ರಿಯೆ... | 699 
ಆತ್ಮ 700 
ಸ್ವರ್ಗ 701 
ನರಕ 704 
ಪಿತೃಗಳು 705 
ಯಮ 7೧6 
ಮೃತ್ಯು. ವಿವಸ್ತತ ಇತ್ಯಾದಿ 707 


ನಿಷಯಾನುಕ್ರೆಮಣಿಕೆ ಸಮಾಸ್ತೆವು 


ಸಂಕೇತಾಸ್ಲರಗೆಳೆ ವಿವರಣೆಯು 


d 


ಅಥ. ಸಂ. ಅಥವಾ ಅ, ವೇ... ಜಥರ್ವನೇದಸಂಹಿಶಾ 
ಆಪ. ಸೂ. ಆನೆಸ್ತಂಬಶೌ ತಸೂತ್ರ 
ಆಪ- ಧೆ. ಸೂ -ಆಪಸ್ತಂಬಧರ್ಮಸೂತ್ರ 
ಆಪ. ಹ. ಸೂ ಆಸಪುಸ್ತಂಬಸರಿಭಾಸಾಸೂತ್ರ 
ಆಸೂ. ಆಶ್ವಲಾಯನಶೌ ಶಸೂತ್ರ 
ಉ. ಸೂ. --ಉಣಾದಿಸೂತ್ರ 
ಖು, ಸಂ.--ಖಗ್ರೇದಸಂಹಿಶಾ 
ಐ ಆ..-ಐತರೇಯಾರಣ್ಯಕ 
ಐ. ಉ.ಐತರೇಯೋಪನಿಷಶ್‌ 
ಐ ಬ್ರಾ..-ಐತರೇಯಬ್ರಾಹ್ಮಣ 
ಛಾ. ಉ-ಛಾಂದೋಗ್ಯೋಪನಿಷಶ 
ಜೈ. ಸೂ. ಜೈಮಿನಿಯ ಪೊರ್ನವಿಸಾಮಾಂಸಾಸೂತ್ರ 
ಜೆ. ನ್ಯಾ. ವಿ... ಜೈಮಿನಿಯ ನ್ಯಾಯೆಮಾಲಾವಿನ್ವರ 
ed “ದೆ 
ತಾ. ಬ್ರಾ.--ತಾಂಡ್ಯಮ ಹಾಬ್ರಾಹ್ಮಣ 
ಧು ತೆ ( 
ತೈ ಆ.--ತೈತ್ತರೀಯ ಅರಣ್ಯಕ 





ತೈ. ಬ್ರಾ.ಫೈತ್ತಿರೀಯಬಾಹ್ಮಣ 
ತೈ. ಸಂ. ತೈತ್ಸಿರೀಯ ಸಂಿತಾ 


ಬ 
ಐ. ನಿರುಕ್ತ, ನಿಘಂಟು 
ಆ ಟೊ ಇ 
ಪಾ. ಸೂ--ಪಾಣಿನೀಯ ಸೂತ್ರ 
ಪಾ. ಶಿ. -ಪಾಣಿನೀಯ ಶಿಕ್ತಾ 
ಬ. ಸೂ-_ಫಿಟ್‌ಸೂತ್ರ 
ಮ. ಭಾ. ಮಹಾಭಾರಶ 
ಇ 4 
ಮ ಸ ಎ" ಮನುಸ್ಮ್ರ್ಯೃತಿ 
ಮೈ. ಸಂ -ಎಮೈತ್ರಾಯಣೀಸಂಹಿತಾ 
wr ಲೆ ಇಗ 
ಯಾ. ಸ್ಮ ೨7 ಯಾಜ್ಞವಲ್ಬ್ಯುಸ್ಮೃತಿ 
ವಾ. ಸಂ.ವಾಜಸನೇಯಸಂಹಿತಾ 
ವಾ. ಪು.-ವಾಯುಪುರಾಣ 
ವಿ. ಪು.--ನಿಷ್ಣು ಪ್ರರಾಣ 
ವೇ. ಸೂ.--ವೇದಾಂತಸೂತ್ರ 
ಹ ಇರೆ ಎಸ್‌ 
ಶ. ಬ್ರಾ ಶತಪಥಬಾಹ್ಮಣ 
ಸಾ. ಸಂ ಸಾನುವೇದಸಂಹಿಶಾ ಇತ್ಯಾದಿ 





ಸಾಯಣಭಾಸ್ಯಸೆಹಿತಾ 





ಯಗ್ಗೇದ ಸಂಹಿತಾ 
ಭಾಗ೫ 


ಪ್ರಥಮಾಸ್ವಕೇ ಚೆತುರ್ಥೇೋತಧ್ಯಾಯಃ 
ಮೊದಲನೆಯ ಅಷ್ಟ ಕದಲ್ಲಿ ನಾಲ್ಕನೆಯ ಅಧ್ಯಾಯನ್ರ. 


ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ | 

ಯಂ ನತ್ವಾ ಕೈತಕೃತ್ಯಾಃ ಸ್ಕುಸ್ತಂ ನಮಾಮಿ: ಗಜಾನನಂ | 
ಯಸ್ಯ ನಿಃಶ್ವಸಿತಂ ನೇದಾ ಯೋ ನೇದೇಜ್ಕ್ಯೋ್ಫ್ಟಖಿಲಂ ಜಗತ್‌ | 
ನಿರ್ಮಮೇ ತಮಹಂ ವಂದೇ ನಿದ್ಯಾತೀರ್ಥಮಹೇಶ್ವರಂ | 

ನೇದಃ ಶಿವಃ ಶಿವೋ ನೇದೋ ನೇದಾಧ್ಯಾಯಾ ಸದಾಶಿವಃ | 
ತಸ್ಮಾತ್ಸರ್ವಪ್ರಯತ್ನೇನ ವೇದಮೇವ ಸದಾ ಜಪೇತ್‌ ॥ 


ಅಥ ಪ್ರಥಮಾಷ್ಟಕೇ ಚೆತುರ್ಥೋ*ಢ್ಯಾಯ ಆರಭ್ಯತೇ | ಅಯಂ ವಾವಿಂತಿ ನವಮಾನು- 
ವಾಕಸ್ಯ ಚತುರ್ಥಂ ಸೊಕ್ತಂ ದೆಶರ್ಜ್ಚಂ | ಅತ್ರಾನುಕ್ರಾಂತಂ | ಅಯೆಂ ದಶ ಪ್ರಾಗಾಥಂ ತ್ವಿತಿ | ಖುಷಿ 
ಶ್ಹಾನ್ಯಸ್ಮಾದೃಷೇರಿತಿ ಸೆರಿಭಾಷಿಶತ್ಚಾತ್ಮಣ್ಣಪುತ್ರೆಃ ಪ್ರಸ್ಥಣ್ಣ ಯಷಿಃ | ತಥಾ ಪೂರ್ವತ್ರಾಶ್ವಿನಂ ಶ್ಟಿತ್ಯುಕ್ತ- 
ತ್ವಾತ್ತೆ ಹ್ಯಾದಿಸೆರಿಭಾಸಯೇದಮಸಿ ಸೂಕ್ತೆಮಶ್ಚಿದೇವತಾಕೆಂ | ಅನಯ್ಕೆನ ಸೆರಿಭಾಷಯೇಡಮುತ್ತೆರಂ 
ಚೆ ಪ್ರಾಗಾಥಂ | ಅತಃ ಪ್ರಥಮಾತೃತೀಯಾದ್ಯಾ ಅಯುಜೋ ಬೃಹೆತ್ಯಃ | ದ್ವಿತೀಯಾಚತುರ್ಥ್ಯಾದ್ಯಾ 
ಯುಜಃ ಸೆಕೋಬೃಹತ್ಯೆಃ | ಪ್ರಾತರನುವಾಕ ಆಶ್ವಿನೇ ಕ್ರೆತೌ ಜಾರ್ಹತೇ ಛಂಪಸ್ಯೇಶತ್ಸೊಕ್ತಂ | ಅಥಾ 
ಶ್ಚಿನ ಇತಿ ಖಂಡೇ ಸೂತ್ರಿತಂ! ಇಮಾ ಉ ವಾಮಯಂ ವಾಂ ಆ ೪.೧೫ | ಇತಿ || ಆಶ್ವಿನಶಸ್ತ್ರೇನಷ್ಯೇ- 
ತತ್ಪೂಕ್ತೆಂ ಪ್ರಾತೆರನುವಾಕನ್ಯಾಯೀನ | ಆ. ೬.೫ | ಇತ್ಯತಿದಿಷ್ಟತ್ಪಾತ್‌ || 


ಅನುವಾದವು--ಆಯಂ ವಾಂ ಎಂಬ ಸೂಕ್ತವು ಒಂಭತ್ತನೆಯ ಅನುವಾಕದಲ್ಲಿ ನಾಲ್ಕನೆಯ ಸೂಕ್ತವು. 
ಇದರಲ್ಲಿ ಹತ್ತು ಖುಕ್ಕುಗಳಿವೆ. ಅನುಕ್ರಮಣಿಕೆಯಲ್ಲಿ' ಈ ಸೂಕ್ತದ ಹತ್ತು ಖುಕ್ತುಗಳು ಪ್ರಾಗಾಥ ಛಂದಸ್ಸಿನ 
ಖಕ್ಕುಗಳೆಂದು ಹೇಳಲ್ಪಟ್ಟಿದೆ. ಈ ಸೂಕ್ತಕ್ಕೆ ಕಣ್ಣಪುತ್ರನಾದ ಪ್ರಸ್ಥಣ್ವನು ಖುಹಿಯು, ಅತ್ವಿನೀದೇವತೆಗಳೇ 
ಈ ಸೂಕ್ತಕ್ಕೆ ದೇವತೆಗಳು. ಪ್ರಾಗಾಥಂ ಬಾರ್ಹತಂ ಎಂಬದು ಛಂದಸ್ಸು ಎಂದರೆ ಪರಿಭಾಷಾಸೂತ್ರದ 





2 oo ಸಾಯಣಭಾಷ್ಯಸಹಿತಾ _ (ಮಂ.೧, ಅ.೯. ಸೂ. ೪೭. 


ಧಾ ಬಾ ಮಾ ಚು ಸಜಾ ಆ ಸ್‌ EN 








ಪ್ರಕಾರ ೧, ೩ ೫, ೭, ೯ನೆಯ ಯಕ್ಕುಗಳು ಬೃಹೆತೀಛಂದಸ್ಸಿನವು. ೨, ೪, ಹ, ೮, ೧೦ ನೆಯ ಬುಕ್ಳುಗಳು 
ಸತೋಬೃಹತೀಛಂದಸ್ಸಿನವು. ಪ್ರಾತರನುವಾಕಮಂತ್ರ ಪಠೆನಕಾಲದಲ್ಲಿ ಆಶ್ವಿನಕ್ರತುವೆಂಬ ಅಶ್ಲಿನೀದೇವಶಾಕ 
ವಾದ ಮಂತ್ರಗಳಲ್ಲಿ ಬೃಹೆತೀಛಂದಸ್ಸಿನ ಮಂತ್ರಗಳನ್ನು ಹೇಳುವಾಗ ಈ ಸೂಕ್ತವನ್ನು ಪಠಿಸುವರು. ಈ ವಿಸ 
ಯವು ಆಶ್ಚಲಾಯನಶ್ರೌತಸೂತ್ರದ ಅಥಾಶ್ಚಿನ ಎಂಬ ಖಂಡದ ಇಮಾ ಉ ವಾಮುಯೆಂ ವಾಂ ಎಂಬ ಸೂತ್ರ 
ದಿಂದ ಹೇಳಲ್ಪಟ್ಟಿರುವುದು (ಆ. ೪-೧೫) ಮತ್ತು ಅದೇ ಶ್ರೌತಸೂತ್ರದಲ್ಲಿ ಅಶ್ವಿನೀದೀವತಾಕವಾದ ಶಸ್ತ್ರಮಂತ್ರ 
ಪಠನಕಾಲದಲ್ಲಿ ಪ್ರಾತರನುವಾಕಮಂತ್ರಗಳನ್ನಾಗಿ ಪ್ರೊ ಸೂಕ್ತವನ್ನು ಉಪಯೋಗಿಸಬೇಕೆಂದು ಹೇಳಿದೆ (ಆ. ೬-೫). 


ಸೂಕ್ತ---೪೭ 


ಮಂಡಲ-೧ 1 ಅನುವಾಶ೯ 1 ಸೂಕ್ತ--೪೭ 
ಅಷ್ಟಕ--೧ | ಅಧ್ಯಾಯ-೪ ॥ ವರ್ಗ-- ೧, ೨ 


ಸೂಕ್ತೆ ದಲ್ಲಿರುವ ಖುಕ್ಸೆ೦ಖ್ಯೈ- ೧.೧೦ 
ಇ... ಓಗಿ 
ಖಸಷಿಃ- _ಪ್ರಸ್ತಣ್ಜಃ ಕಾಣ್ವಃ ॥ 
ದೇನತಾ. ಅಶ್ವಿನೌ ॥ 
ಛಂದಃ. _ಪ್ರಾಗಾಥಂ ಬಾರ್ಹತಂ ೧,4 ಜೃ ೭ ೯ ಬೃಹತೀ! ೨,೪, ಹ ಲ, 
೧೦, ಸತೋ ಬೃಹತೀ ॥. 


॥ ಸಂಹಿತಾನಾಶಃ ॥ . 
ಆಯಂ ವಾಂ ಮಧುಮತ್ತಮಃ ಸುತಃ ಸೋಮ ಖಯತಾವೃಧಾ ! 
ತಮಶ್ಚಿನಾ ಏಬತಂ ತಿರೋಅಹ್ನ 30 ಧತ್ತ ರತ್ನಾ ನಿ ದಾಶುಸೇ el 


| ಪದಪಾಠಃ ॥ : 


ಅಯೆಂ | ವಾಂ | ಮಧುಮತ್‌ 5 ತಮಃ | ಸುತಃ। ಸೋನುಃ | ಯೆತಂವೃಧಾ 


ತಂ | ಅಕ್ತಿನಾ | ಪಿಬತೆಂ !ಕಿರಅಹ್ನ Ne | ಧತ್ತೆಂ | ರತ್ನಾನಿ | ದಾಶುಸೇ ॥ oll 


॥ ಸಾಯೆಣಭಾಸ್ಯಂ ॥ 


ಹೇ ಯತಶತಾವೃಧಾ ಯತಸ್ಯ ಸತ್ಯಸ್ಯ ಯಜ್ಞಸ್ಯ ವಾ ವರ್ಧಯಿತಾರಾವಶ್ವಿನಾ ಅಶ್ವಿನೌ ವಾಂ 
ಯುವಯೋರಯಂ ಪುರೋವರ್ಶೀ ಸೋಮಃ ಸುತೋಂಭಿಸುತೆಃ | ಕೀದೃಶಃ | ಮಧುಮತ್ತನೋಆತಿ- 





ಅ. ೧.:ಅ. ೪, ವ. ೧.1 - ಖುಗ್ಗೇದಸಂಹಿತಾ | 3 


ಶಯೇನ ಮಾಧುರ್ಯವಾನ್‌ | ತಿರೋಅಹ್ನೆ ್ಯಂ ತಿರೋಭೂತೇ ಪೂರ್ಪಸ್ಮಿನ್ಹಿ ನೇಂಭಿಷುತೆಂ ತೆಂ ಸೋಮಂ 
ಪಿಬತೆಂ | ದಾಶುಷೇ ಹೆನಿರ್ದತ್ಮನತೇ ಯೆಜಮಾನಾಯ ರತ್ನಾನಿ ರಮಣೇಯಾಸಿ ಧನಾನಿ ಧತ್ತಂ | 
ಪ್ರಯೆಚ್ಛೈತಂ ॥ ನಾಂ | ಯುಷ್ಮದಸ್ಮದೋಃ ಷಸ್ಮ್ರೀಚತುರ್ಥೀದ್ದಿತೀಯಾಸ್ಥಯೋರ್ವಾಂನಾವೌ | ಪಾ 
೮-೧-೨೦ | ಇತಿ ಷಸ್ಕೀದ್ದಿವಚೆನಸ್ಕ ವಾಮಾದೇಶಃ | ಸ ಚಾನುದಾತ್ತೆಃ | ಮಧುಮತ್ತಮಃ | ಮನ 
ಜ್ಞಾನೇ | ಮನ್ಯತ ಇತಿ ಮಧು | ಫಲಿಪಾಟಿನಮೀತ್ಯಾದಿನೋಪ್ರತೈಯೆಃ | ನಿದಿತ್ಯನುವೃತ್ತೇರಾದ್ಯು- 
ದಾತ್ತತ್ವೆಂ | ಧಕಾರಶ್ಹಾಂತಾದೇಶಃ | ಅತಿಶಯೇನ ಮಧುಮಾನ್‌ ಮಧುಮತ್ತೆಮಃ | ಮತುಸ್ತೆಮ- 
ಪೋಃ ಪಿತ್ತ್ಯಾಡನುದಾತ್ತೆತ್ತೇ ಸೆದೆಸ್ಟರ ಏವ ಶಿಷ್ಯತೇ | ಯತಾವೃಧಾ | ವೃಥೇರಂತರ್ಭಾವಿಶೆಣ್ಯರ್ಥಾತ್‌ 
ಕ್ಟಿಸ್ಲೇತಿ ಕ್ವಿಪ್‌ | ಅನ್ಫೇಷಾಮಪಿ ಪೃಶ್ಯತೆ ಇತಿ ಪೂರ್ವಸೆದಸ್ಯೆ ದೀರ್ಫತ್ನೆಂ | ತಿರೋಅಹ್ಮ್ಯಂ | ಅಹ್ಲಿ 
ಭವೋಹ್ಸ್ಯ್ಯ! ಭವೇ ಛಂದಸೀತಿ ಯತ್‌ | ಅಹ್ಮಷ್ಟೆಖೋರೇವ | ಪಾ ೬-೪-೧೪೫ | ಇತಿ ನಿಯೆಮಾನ್ಮ್ನಸ್ತೆ- 
ದ್ಧಿತ ಇತಿ ಹಿಲೋಪಾಭಾನಃ | ಸರ್ವೇ ವಿಧಯೆಶೃಂದಸಿ ವಿಕೆಲ್ಸ್ಯಂತ' ಇತಿ ವಚನಾದ್ಯೇ ಚಾಭಾವಕರ್ಮ- 
ಣೋ! ಸಾ ೬-೪-೧೬೮ | ಇತಿ ಪ್ರೆಕೃತಿಭಾವಾಭಾವೇ%ಲ್ಲೋಪೋಂನ ಇತ್ಯೆ ಕಾರಲೋಪೇಃ। ತಿರೋಹಿಕೋ 
€ಹ್ಮ್ಯಸ್ತಿರೋ ಅಹ್ಟೈಃ | ತಿರೋಂಂತೆರ್ಧೌ | ಪಾ ೧-೪-೭೧ ಇತಿ ಗತಿಶ್ಚೇನ ನಿಸಾತೆತ್ವಾದೆವ್ಯಯತ್ವೇ ಪ್ರಾದಿ. 
ಸಮಾಸೇತವ್ಯಯಪೂರ್ವಪದಪ್ರಕೃತಿಸ್ತರತ್ವಂ | ದಾಶುಸೇ 1 ದಾಶ್ವಾನ್ಸಾಹ್ವಾನಿತ್ಯಾದಿನಾ ಕೃಸುಪ್ರತ್ಯೆ. 
ಯಾಂಶೋ ನಿಪಾತಿತಃ | ಚಿತುರ್ಥೇಕೆವಚನೇ ವಸೋಃ ಸಂಪ್ರಸಾರಣನಿತಿ ಸಂಪ್ರಸಾರಣಂ | ಶಾಸಿವಸಿ. 
ಘಸೀನಾಂ ಚೇತಿ ಸತ್ತ್ವಂ | 


॥ ಪ್ರತಿಪದಾರ್ಥ ॥ 

ಖತಾವೃಧಾ--ಯಜ್ಞದ ಅಥವಾ ಸತ್ಯದ ವರ್ಧಕರಾದ | ಅಶ್ವಿನಾ--ಎಲೈ ಅಶ್ವಿನೀದೇವತೆಗಳೇ |: 

ವಾಂ--ನಿಮಗೋಸ್ಟರ | ಮಧುಮತ್ತಮಃ--ಅತ್ಯಂತಮಧುರವಾದ | ಆಯೆಂ ಸೋಮಃ--ಈ ಸೋಮರಸವು! 

ಸುತಃ__ಹಿಂಡಲ್ಪಟ್ಟಿದೆ] ತಿರೋಅಹ್ನ ಹಂ ಮೊದಲನೇ (ಹಿಂದಿನ)ದಿನ ಹಿಂಡಿದ | ತಂ__ಆ ಸೋಮರಸವನ್ನು | 

ಪಿಬತೆಂ--ಕುಡಿಯಿರಿ | ದಾಶುಷೇ--ಹವಿರ್ದಾತನಾದ ಯಜಮಾನರಿಗೆ | ರೆತ್ನಾನಿ-ರೆಮಣೀಯಗಳಾದೆ ಧನ: 
ಗಳನ್ನು | ಥತ್ತಂ-- ಕೊಡಿರಿ. 


॥ ಭಾವಾರ್ಥ ॥ 
ಎಲ್ಫೆ ಅಶ್ಮಿನೀದೇವತೆಗಳೇ, ನೀವು ಯಜ್ಞವನ್ನು ಅಥವಾ ಸತ್ಯವನ್ನು ಅಭಿವೃದ್ಧಿ ಪಡಿಸುವವರು, 
ನಿಮಗೋಸ್ಪರವಾಗಿ ಈ ಸೋಮರಸವು ಮೊದಲನೇ ದಿನವೇ ಹಿಂಡಿ ಸಿದ್ದವಾಗಿದೆ. ಅತ್ಯಂತ ಮಧುರವಾದ 
ಈ ಸೋಮರಸವನ್ನು ಪಾನಮಾಡಿರಿ. ಹನಿರ್ದಾತನಾದ ಯಜಮಾನನಿಗೆ ಮನಸ್ಸಂಶೋಷಕರಗಳಾದ ಧೆನಗ 


ಳನ್ನು ಕೊಡಿರಿ. 


English “Translation. 
O Aswins; encouragers of sacrifice, this most sweet Soma juice is pre: 
pared for you; 18 18 of yesterday’s expressing 5 drink 18 and grant riches to the 
sacrificer 





4 | ಸಾಯಣಭಾಸ್ಯಸಹಿತಾ (ಮಂ. ೧. ಅ ೯. ಸೊ. ೪೭. 





| ನಿಶೇಷ ವಿಷಯಗಳು ॥ 


ಬತಾವ ಧಾ ಸತ್ಯ ಅಥವಾ ಯಜ್ಞದ ಪ್ರವರ್ಧಕರು. ಈ ಶಬ್ದದ ಅರ್ಥವನ್ನು ನಾವು ಹಿಂದೆಯೇ 
ವಿನರಿಸಿಡೇವಿ. ೨. | 


ತಿಕೋಆ್ನೆ ೦ ತಿರೋಭೂಕೇ ಪೂರ್ವಸ್ಮಿನ್ನಿ ನೇ | ತಿಕೋಹಿತೋಂಹೈಸ್ತಿಕೋರಅಷ್ನೆ ಕ | ಕಳೆದು 
ಹೋದ ಹಿಂದಿನ ದಿನ, ನಿನ್ನೆಯ ದಿನ. 


ದಾಶುಸೇ-- ಹವಿರ್ದೆತ್ತವತೇ ಯಜಮಾನಾಯೆ | ಹವಿಸ್ಸನ್ನು ಸಮರ್ಪಿಸುವ ಯಜಮಾನನಿಗೆ. 


| ವ್ಯಾಕರಣಪ್ರಕ್ರಿಯಾ ॥ 


ತೀ 


ನಾಮ್‌-.ಯುವಯೋ8 ಎಂಬ ಯುಷ್ಮಚ್ಛಬ್ದದ ಸಹ್ಮೀದ್ವಿನಚನಾಂತಕ್ಕೆ ಯೆುಷ್ಮದಸ್ಮದೋಃ 

ಸಹಿ ಚಿತುರ್ಥಿದ್ರಿತೀಯಾಸ್ಥೆ ಯೋರ್ವಾಂನಾವೌ (ಪಾ. ಸೂ. ೮-೧-೨೦) ಪದದ ಮುಂದೆ ಇರುವುವೂ 
ಪಾದದ ಆದಿಯಲ್ಲಿಲ್ಲದವೂ ಆದ ಯುಸ್ಮತ್‌, ಅಸ್ಮತ್‌ ಶಬ್ದಗಳ ಷಹ್ಮೀಚೆತುರ್ಥೀ ದ್ವಿತೀಯಾ ವಿಭಕ್ತ ತಿಂತೆಗಳಿಗೆ 
ಕ್ರಮವಾಗಿ ವಾಂ ನೌ ಆದೇಶಗಳು ಬರುವುವು... ಅವು ಅನುದಾತ್ರಗಳೂ ಆಗುವುವು. ಎಂದು ಸೂತ್ರಾರ್ಥ. 
ಏಕವಚನದಲ್ಲಿ ತ್ವ, ಮಾ ಆಜೇಶಗಳೂ ಬಹುವಚನದಲ್ಲಿ ವಸ್‌ ನಸ್‌ ಆದೇಶಗಳೂ ಬರುವುದರಿಂದ, ಈ ಸೂತ್ರ 
ದಲ್ಲಿ ವಿಹಿತವಾದ ವಾಂ, ನೌ ಆದೇಶಗಳೂ ಪರಿಶೇಸದಿಂದ ದ್ವಿವಚನದಲ್ಲಿಯೇ ಬರುವುವು. ಇದರಿಂದ ವಾಂ 
ಆದೇಶ ಬಂದರೆ ನಾಮ” ಎಂದಾಗುತ್ತೆ. ಇದೇ ಸೂತ್ರದಿಂದಲೇ ಅದು ಅನುದಾತ್ತವಾಗುತ್ತೆ. 


ಮಧುಮತ್ತೆ ಮಃ--ಮನ್ಯತೇ ಇತಿ ಮಧು ಎಂದು ವಿಗ್ರಹ. ಮನಜ್ಞಾ, ನೇ ಧಾತುವಿನ ಮುಂದಿ ಫಲಿಪಾ- 
ಟಿನಮಿ ಮನಿಜನಾಂ ಗುಕ್‌ ಪಡಿನಾಕಿಧತೆಶ್ಚ (ಉ.ಸೂ. ೧-೧೮) ಫಲ ನಿಸ್ಸತ್ತೌ, ಪಟ ಗತೌ ಣಿಚ್ಛ್ಚ್ರತ್ಯಯಾಂತ 
ಉಮ ಪ ಪ್ರಹ್ಪತ್ತೇ ಶಬ್ದೋ ಮನ ಜ್ಞಾನೇ ಜನೀ ಪ್ರಾದುರ್ಭಾವೇ ಈ ಧಾತುಗಳ “ಮುಂಜಿ ಉ ಪ್ರತ್ಯಯ ಬರುತ್ತೆ, 
ಅದು ನತ” ಆಗುತ್ತೆ, ಅಲ್ಲದೆ ಫಲ ಧಾತುವಿಗೆ ಅಂತಾನಯವವಾಗಿ ಗುಕ್‌ ಆಗಮ, ಪಾಟಗೆ ಪಟ ಆದೇಶ, ನಮ್‌ 
ಧಾತುವಿಗೆ ನಾಕಿ ಆದೇಶ, ಮನ್‌ ಧಾತುವಿನ ನಕಾರಕ್ಕೆ ಧಕಾರಾದೇಶ ಜನ್‌ ಧಾತುವಿನ ನಕಾರಕ್ಕೆ ತಕಾರಾ 
ದೇಶವೂ ಸಹೆ ಬರುತ್ತೆ. ಇದರಿಂದ ಮನ ಧಾತುವಿನ ಮುಂಡೆ ಉ ಪ್ರತ್ಯಯ ಬಂಡು ನಕಾರಕ್ಕೆ ಧಕಾರಾದೇಶ 
ಬಂದರೆ ಮಧು ಎಂದಾಗುತ್ತೆ. ಇಸ್ನಿ ತ್ಯಾದಿರ್ನಿತ್ಯಂ (ಪಾ. ಸೂ. ೬-೧-೧೯೭) ಎಂದು ನಿತೃ ಮರದಿಂದ ಆದ್ಯುದಾತ್ತ 
ಬರುತ್ತೆ. ಮಧು ಅಸ್ಯ ಅಸ್ಕಿ ಎಂದು ನಿಗ್ರಹವಾದಾಗ ತೆಡೆಸ್ಕಾಸ್ತ್ಯೈಸ್ಮಿನ್ನಿತಿ ಮತುಪ್‌ (ಪಾ. ಸೂ. ೫-೨-೪೯) 
ಎಂದು ಮತುರ್‌ಪ್ರತ್ಯಯ ಬಂದು ಮಧುಮಾನ್‌ ಎಂದಾಗುತ್ತೆ. ಅತಿಶಯಾರ್ಥವನ್ನು ವಿವಕ್ಷೆಮಾಡಿದರೆ ಅತಿ 
ಶಾಯೆನೇ ತೆಮಬಿಸ್ಕ ನಾ (ಪಾ. ಸೂ. ೫-೩-೫೫) ಎಂದು ತಮಪ್‌ ಪ್ರತ್ಯಯ ಬರುತ್ತೆ. ಅತಿಶಯೇನ ಮಧು 
ಮಾನ್‌ ಮಧುಮತ್ತಮಃ ಎಂದು ನಿಗ್ರಹೆ.  ಮತುಪ್‌ ತಮರ್ಪ ಎರಡೂ ಪಿತ್‌. ಅನುದಾತ್ಮೌ ಸುನ್ಬಿ ತ? 
(ಪಾ. ಸೂ. ೩-೧-೪) ಎಂಬುದರಿಂದ ಅನುದಾತ್ತಗಳು. ಮಧು ಎಂಬ ಸದಕ್ಕೆ ಬಂದ ಆದ್ಯುದಾತ್ತವೇ ನಿಲ್ಲು 
ವುದು, ಮಿಕ್ಕವುಗಳಿಗೆ ಶೇಷಾನುದಾತ್ತ ಬರುತ್ತೆ. ಉದಾತ್ತದ ಮುಂದಿರುವ ಥು ಎಂಬುದು ಉದಾತ್ತಾದನು 
ದಾಶೆ ತ್ರಸ್ಯ ಎಂಬುದರಿಂದ ಸ್ವರಿತ. ಮಿಕ್ಕವು ಸ್ವರಿತ್ಸಾ ಂಹಿತಾಯೌಂ ಎಂದು ಪ ಕ್ರ ಚಯಗಳಾಗುವುನು. 


ಯತಾವ ಥಾ ಣಿಚ್ಚ ಎತ್ಯೆಯ ಇಲ್ಲದೇ ಇದ್ದರೂ ಅದರ ಅರ್ಥವನ್ನು ಹೇಳುವ ವೃಧು ವರ್ಧನೇ 
ಧಾತುವಿನ ಮುಂದೆ "ಚಿ (ಪಾ. ಸೂ. ೩-೬-೭೬) ಎಂದು ಸ್ವೈಪ್‌ ಪ್ರತ್ಯಯ, ಪ್ರತ್ಯಯದ ಅಕ್ಷರಗಳಿಗೆಲ್ಲ 





ಅ. ೧. ಅ. ೪. ವ, ೧. ] ' ಖುಗ್ಗೇದಸಂಹಿತಾ 5 





ಖಂಡಶಃ ಲೋಪ. . ಅನ್ಯೇಸಾಮಸಿ ದೃಶ್ಯತೇ (ಪಾ. ಸೂ. ೬-೩-೧೩೭) 'ನಿಪಾತವೇ ಮೊದಲಾದ ಹಿಂದೆ 
ಹೇಳಿದ ಶಬ್ದಗಳಿಗಿಂತಲೂ ಬೇರೆಯಾದ ಪೂರ್ವಪದಗಳಿಗೂ ದೀರ್ಫಿ ದೃಷ್ಟವಾಗಿದೆ ಎಂದು ಯತಶಬ್ದಕ್ಕೆ ಧೀರ್ಫೆ, 
ಖತಾವೃಥಧ್‌ ಎಂದಾಯಿತು. ಸಂಬೋಧನ ಪ್ರಥಮಾದ್ವಿವಚನ ಚಿಪ್ರತ್ಯಯ, ಖಯತಾವೃಥ್‌ ಎಂದಾಗುತ್ತೆ. 


ತಿರೋ ಅಹ್ಹ ಹಂ ಅಸ್ಮಿ ಭವಃ ಎಂದರೆ ದಿವಸದಲ್ಲಿ ಆದುದು ಎಂದರ್ಥ. ಭೆವೇ ಛಂದೆಸಿ (ಪಾ.ಸೂ.೪- 
೪-೧೧೦)ಸಪ್ತಮ್ಯಂತವಾದ ಸಮರ್ಥದಮುಂದೆ ಭವ ಎಂಬ ಅರ್ಥದಲ್ಲಿ ಛಂದಸ್ಸಿನಲ್ಲಿ ಯತ್‌ಪ್ರತ್ಯಯ ಬರುತ್ತೆ ಎಂದು 
ಯತ್‌ ಅಹನ್‌ಯ, ಹಕಾರದ ಮುಂದಿರುವ ಅನ್‌ ಎಂಬುದು ಓ. ಇದಕ್ಕೆ ನಸ್ತದ್ದಿತೇ (ಪಾ. ಸೂ. ೬-೪-೧೪೪ 
ತದ್ಧಿ ತಪ್ರತ್ಕ್ಯಯ ಪರದಲ್ಲಿರುವಾಗ ನಕಾರಾಂತವೂ ಭಸಂಜ್ಞೆಯುಳ್ಳದ್ದೂ ಆದ ಅಂಗದ ಟಿಗೆ ಲೋಸ ಬರುವುದು 
ಎಂದು ಅನ್‌ಗೆ ಲೋಸವು ಪ್ರಾಪ್ತವಾಗುತ್ತೆ. ಆದರೂ ಅಹ್ಮಷ್ಟಖೋರೇವ (ಪಾ. ಸೂ. ೬-೪-೧೪೫) ಟಖ 
ಎರಡು ಪ್ರತ್ಯಯಗಳು ಮಾತ್ರ ಪರದಲ್ಲಿರುವಾಗಲೇ ಅಹನ್‌ ಶಬ್ದದ ಓಗೆ ಲೋಪ ಬರುತ್ತೆ. ಮಿಕ್ಕ ಪ್ರತ್ಯಯಗಳು 
ಪರದಲ್ಲಿರುವಾಗ ಓಲೋಪ ಬರುವುದಿಲ್ಲ ಎಂಬ ನಿಯಮದಿಂದ ಇಲ್ಲಿ ಅನ್‌ಗೆ ಲೋಪ ಬರುವುದಿಲ್ಲ. ತಿರಸ್‌. ಅಹನ್‌ 
ಯ ಎಂಬಲ್ಲಿ ಸಕಾರಕ್ಕೆ ಸಸಜುಹೋರುಃ (ಪಾ. ಸೂ. ೬-೧-೧೧೩) ಎಂದು ರು ಆದೇಶ. ಅದಕ್ಕೆ ಅಶೋರೋ- 
ರಪ್ಲುತಾನಪ್ರುತೇ (ಪಾ. ಸೂ. ೬-೧-೧೧೩) ಎಂದು ಉ ಅದೇಶ. ಗುಣ. ತಿರೋರ-ಅಹನ್‌--ಯ ಇಲ್ಲಿ ಯೇಚಾ- 
ಭಾವಕರ್ಮಣೋಃ (ಪಾ. ಸೂ. ೬-೪-೧೬೮) ಭಾವ ಅಥವಾ ಕರ್ಮ ಎಂಬ ಅರ್ಥಗಳನ್ನು ಬೋಧಿಸದೇ ಇರುವ 
ಯಕಾರಾದಿ ತದ್ದಿತಪ್ರತ್ಯಯ ಪರದಲ್ಲಿದ್ದರೆ ಅನ್‌ ಎಂಬುದು ಸ್ರಕೃತಿಭಾವನನ್ನು ಹೊಂದುವುದು ಎಂದು ವಿಹಿತ 
ವಾದ ಪ್ರಕೃತಿಭಾವವು. ನ್ಯಾಯವಾಗಿ ಬರಬೇಕು- ಆದರೂ ಸರ್ವೇವಿಧಯಶೃಂದಸಿ ನಿಕೆಲ್ಬ ತೇ ( ಪರಿಭಾ. 
೩೫) ಎಲ್ಲಾ ಶಾಸ್ತ್ರಗಳೂ ಛಂದಸ್ಸಿನಲ್ಲಿ ವಿಕಲ್ಪವಾಗಿ ಬರುವುವು ಎಂಬ ಪರಿಭಾಷೆಯಿಂದ ಈ ಪ್ರಕೃತಿಭಾವ 
ಶಾಸ್ತ್ರವೂ ನಿಕಲ್ಪವಾಗುವುದರಿಂದ ಇಲ್ಲಿ ಬರುವುದಿಲ್ಲ. ಅಲ್ಲೋಪೋ5ನಃ (ಪಾ. ಸೂ. ೬-೪-೧೩೪) ಕಪ್ರತ್ಯ 
ಯಾವಧಿಕಯಾದ್ಯಚಜಾದ್ಯನ್ಯತರಸ್ವಾದಿ ಸಪ್ರತ್ಯಯಾವ್ಯವಹಿಶಪೂರ್ವದಲ್ಲಿರುವ ಅನ್‌ ಎಂಬುದರೆ ಹ್ರೆಸ್ಟಾಕಾರಕ್ಕೆ 
ಲೋಪ ಬರುತ್ತೆ ಎಂದು ಅನ್‌ ನ ಅಗೆ ಲೋಪ. ತಿರೊೋಅಹ್‌ನ್‌+ ಯ ತಿರೋಹಿತಃ ಅಹ್ನೆ 4 ತಿರೋಅಹ್ನ ಸಕ 
ಕುಗೆತಿಪ್ರಾದಯೆಃ (ವಾ. ಸೊ. ೨-೨-೧೮) ಎಂಬುದರಿಂದ ಸಮಾಸ. ತಿರೋಳನ್ರರ್ಧಾ (ಪಾ. ಸೂ. ೧-೪-೭೧ 
ವ್ಯವಧಾನ ಎಂಬ ಅರ್ಥದಲ್ಲಿರುವ ತಿರಸ್‌ ಎಂಬುದು ಗತಿಸಂಜ್ಞೆ ಯನ್ನು ಹೊಂದುವುದು ಎಂದು ಗತಿಸಂಜ್ಞೆ ಇದೆ) 
ಸ್ವರಾದಿಯಲ್ಲಿ ತಿರೆಸ್‌ ಎಂದು ಪಾಠವಿದೆ. ಆದ್ದರಿಂದ ಸರ್ವಾದಿನಿಸಾತೆಮವ್ಯಯಂ ಎಂಬುದರಿಂದ ಅವ್ಯೈಯಸಂಜ್ಞೆ 
ಬರುತ್ತೆ. ತತ್ಪುರುಷೇತುಲ್ಯಾರ್ಥ-,(ಪಾ. ಸೂ. ೬-೨.೨) ಎಂದು ಅವ್ಯಯ ಪೂರ್ನಪದ ಪ್ರಕೃತಿಸ್ಟರ ಬರುತ್ತೆ. 


ದಾಶುಷೇ-- ದಾಶ್ಶ ದಾನೇ ಧಾತು. ದಾಶ್ಚಾನ್ಸಾಹ್ಹಾನ್ಮೀಡ್ಜಾಂಶ್ಚ(ಪಾ.ಸೂ.೬-೧-೧೨) ದಾಶ್ಚ ದಾನೇ» 
ಸಹಮರ್ಷಣೇ, ಮಿಹ ಸೇಚನೇ, ಈ ಧಾತುಗಳು ಕ್ವಸುಪ್ರತ್ಯಯಾಂತವಾಗಿ ಥಿಪಾತಿಸಲ್ಪಡುವುವು, ಮೂರು ಸ್ಥಳ 
ದಲ್ಲಿಯೂ ದ್ವಿತ್ರನಿಲ್ಲದೆ ಇರುವಿಕೆಯೂ ಇಡಾಗಮ ಇಲ್ಲದಿರುವಿಕೆಯೂ ಸಹ ನಿಪಾತಿಸಲ್ಪಡುತ್ತೆ. ಎರಡನೆಯದರಲ್ಲಿ 
ಪರಸ್ಮೈ ಪದವೂ, ಉಪಧಾಧೀರ್ಫ್ಥಿವೂ ಸಹ ನಿಸಾತಿಸಲ್ಪಡುನುದು. ದಾಶರ-ವಸ್‌ಎದಾಶ್ಚಸ, ಜೇಪ್ರತ್ಯಯ, 
ದಾಶ್ಚಸ್‌*ಏ ವಸೋಸ್ಸಂಪ್ರಸಾರಣಿಂ (ಪಾ. ಸೂ. ೬-೪-೧೩೧) ವಸುಪ್ರತ್ಯಯಾಂತವೂ ಭಸಂಜ್ಞಕವೂ ಆದ 
ಅಂಗಕ್ಕೆ ಸಂಪ್ರಸಾರಣ (ವಕಾರಕ್ಕೆ ಉಕಾರ) ಬರುತ್ತೆ ಎಂದು ವ್‌ಗೆ ಉ. ಪೊರ್ರರೂಪ. ದಾಶುಸ್‌"ಎ ಆದೇಶ 
ಪ್ರಶ್ಯಯಯೋಃ (ಪಾ. ಸೂ. ೮-೩-೬೦) ಎಂದು ಸಕಾರಕ್ಕೆ ಷಕಾರ. ಶಾಸಿವಸಿಭಸೀನಾಂ ಜೆ (ಪಾ. ಸೂ. 
ಎಂಬಲ್ಲಿ ವಸ್‌ ಎಂಬುದರಿಂದ ವಸಧಾತುವಿಗೆ ಗ್ರಹಣವು ಪ್ರತ್ಯಯಕ್ಕೆ ಗ್ರಹಣವಿಲ್ಲ. ಸಹಚರಿತಾಸಹಚಿರಿತ 
ಯೋಸ್ಸಹಚಿರಿತಸ್ಯ ಗ್ರಹೆಣಿಮ್‌ (ಪರಿಭಾ ೧೧೨) ಎಂಬ ಪರಿಭಾಷೆಯಿಂದ ಪೂರ್ವೊೋತ್ತರಗಳಲ್ಲಿರುವ ಧಾತು 
ಸಾಹಚರ್ಯದಿಂದ ಮಧ್ಯದಲ್ಲಿರುವ ವಸ್‌ ಎಂಬುದರಿಂದಲೂ ಧಾತುವಿಗೆ ಗ್ರಹಣವು ಉಚಿತ, ಈ ಸೂತ್ರದಲ್ಲಿ ಶೇಖರ 





6 ಸಾಯಣಭಾಸ್ಯಸಹಿತಾ [ಮಂ.೧. ಅ. ೯. ಸೂ, ೪೭. 





ಕಾರರು ಆದೇಶಸ್ರೆತ್ಯಯಶ್ಚಾಭಾನಾದಪ್ರಾಸ್ತೇ ವಿಧಿರಯಮ್‌ ಎಂದಿರುವರು. ಇಂತಹೆ ಭ್ರಮನಿವಾರಣೆ 
ಗಾಗಿಯೇ ೧ ನೇ ಗಣದಲ್ಲಿ ವಸ ನಿವಾಸೇ ಧಾತುನಿರೂಪಣದಲ್ಲಿ ಕೌಮುದೀಕಾರರು ಈ ಸೂತ್ರವನ್ನು ಉದಹೆರಿ 
ಸಿಕುವರು. 1೧1 | 


| ಸೆಂಹಿತಾಪಾಠೆಃ 1 


ತ್ರಿವೆಂ ಂದುರೇಣ ತಿ ವೃತಾ 3 ಸುಪೇಶಸಾ ರಥೇನಾ ಯಾತನುತ್ಚಿನಾ। 


ಕಣ್ಣಾಸೋ ವಾಂ ಬ್ರಹ್ಮ  ಕೃಣ್ವಂತ್ಯ | ಧ್ವರೇ ತೇಷ್ಟಾಂ ಸು ಶೃಣುತ್ತಂ 
| 
ಹನಂ | ೨॥ 
॥ ಸದಪಾಠಃ ॥ 
| | 
ತ್ರಿ5 ವಂಧುರೇಣ | ತ್ರಿವೃತಾ | ಸು5ಪೇಶಸಾ ! ರೆಥೇನ|ಆ | ಯಾತಂ! 
ಅಕ್ವಿನಾ ॥ 3.4 


ಕಕ್ನಾಸಃ | ನಾಂ | ಬ್ರಹ 1 ಕ್ರಣಂತಿ | ಅಧ್ಯೆರೇ | ತೇಷಾಂ | ಸು | ತಂ | 


ಣ್ಣ 
ಹನಂ ॥ ೨! 


1 ಸಾಯೆಣಭಾಸ್ಯಂ | 


ಹೇ ಅಶ್ವಿನಾ ಶ್ರಿವಂಧುರೇಹೋನ್ನತಾನತರೂಶಶ್ರಿವಿಧಬಂಧನಕಾಷ್ಕಯುಕ್ತೇನ | ತ್ರಿವೃತಾಸ್ರೆತಿ- 
ಹತೆಗತಿತೆಯೊ ಲೋಕೆತ್ರೆಯೇ ವರ್ತೆಮಾನೇನ ಸುಸೇಶಸಾ ಶೋಭನಸುವರ್ಣಯುಕ್ತೇನೆ ರಥೇನಾ ಯಾತೆಂ! 
ಇಹಾಗಚೈತೆಂ | ಸಣ್ಣಾಸಃ ಕೆಣ್ಟಪುತ್ರಾ ಮೇಧಾನಿನ ಖಯುತ್ತಿಜೋ ವಾ ವಾಂ ಯುವಯೋರಧ್ಹರೇ 
ಯಾಗೇ ಬ್ರಹ್ಮ ಸ್ತೋತ್ರೆರೂಪೆಂ ಮಂತ್ರಂ ಹನಿರ್ಲಕ್ರಣಮನ್ನಂ ವಾ ಕೃಃಣ್ಛಿಂತಿ | ಕುರ್ವಂತಿ | ತೇಷಾಂ 
ಕಣ್ಣಾನಾಂ ಹನಮಾಹ್ಹಾನಂ ಸು ಶೃಣುತೆಂ | ಸುಷ್ಮ್ಮಾದರೇಣ ಕೃಣುತೂ | ಕ್ರಿವಂಧುರೇಣ | ಬದ್ರ ಂ- 
ತೀತಿ ಬಂಧುರಾಃ | ಬಂಥೇರೌಣಾದಿಕ ಉರನ್ಛ್ರತ್ಯಯಃ | ತ್ರಯೋ ಬಂಧುರಾ ಯೆಸ್ಕಾಸ್‌ ತ್ರಿಬಂಧುರಃ 
ತ್ರಿಚಿಕ್ರಾದಿಷು ಸಾಠಾತ್‌ ಶ್ರಿಚೆಕ್ರಾದೀನಾಂ ಛೆಂದಸ್ಕುಪಸೆಂಖ್ಯಾನೆಂ | ಸಾ. ೬-೨-೧೯೯-೧ | ಇತ್ಯುತ್ತರ- 
ಪೆದಾಂತೋಡದಾಕ್ತತ್ವಂ | ಶ್ರಿ ವೃತಾ | ತಿ ತ್ರಿಷು ಲೋಕೇಷು ವರ್ತೆತೆ ಇತಿ ತ್ರಿನೃತ್‌ | ಸೈಸ್ಟೇತಿ ಕ್ಲಿಪ್‌ | 
' ಸುಪೇಶಸಾ | ಸೇಶ ಇತಿ ಏರ್ಯ ನಾಮ | ಶೋಭನಂ ಸೇಶೋ ಯೊಸ್ಯಾಸಾ. ಸುಪೇಶಾಃ | ಅಯ್ಯವಾತ್ರೆ 0 
ದ್ವೈಚ್ಛೆಂದಸೀಶ್ಯುತ್ತರಸೆದಾಮ್ಯದಾತ್ತಶ್ಸೆಂ | ಶೃಜುಶಂ | ಶ್ರು ಶ್ರವಣೇ | ಶ್ರುವಃ ಶೃ ಚೇತಿ ಶ್ನುಃ | 
ತತ್ಸಂನಿಯೋಗೇನ ಧಾಶೋಃ ಶೃಭಾವತ್ಚ | ಹನಂ | ಹೂಯೆಕೇರ್ಭಾರೇಕುಪಸರ್ಗಸ್ಥ ಸಾ. ೩.೩ ೭೫] 
ಇತ್ಯೆನ್‌ | ಸಂಪ್ರಸಾರಣಂ ಚೆ ಗುಣಾನಾದೇಶೌ | ಪ್ರೆತ್ಯೆಯಸ್ಯ ಪಿತ್ತ್ವಾದನುದಾತ್ತಶ್ಮೇ ಧಾತುಸ್ವರಃ | . 





ಆ. ೧. ಅ, ೪.ವ. ೧] ಖುಗ್ಗೇದಸಂಹಿತಾ 7 





TANT 


| ಪ್ರತಿಪದಾರ್ಥ ॥ 


ಅಶ್ವಿನಾ--ಎಲ್ಫೆ ಅಶ್ವಿನೀದೇವತೆಗಳೇ | ಶ್ರಿವಂಧುರೇಣ-- ಮೂರು ಮೂಕಿಮರೆಗಳಿಂದ ಮನೋಹೆರೆ 
ವಾಗಿರೆವುದೂ | ತ್ರಿವೃತಾ-_(ಪ್ರತಿಬಂಧಕವಿಲ್ಲದಿರುವುದರಿಂದ) ಮೂರು ಲೋಕಗಳಲ್ಲಿಯೂ ಇರತಕ್ಕದ್ದೂ (ಸಂಚೆ 
ರಿಸತಕ್ಕದ್ದೂ) 1 ಸುಪೇಶಸಾ--ಶ್ರೇಷ್ಠವಾದ ಸುವರ್ಣದಿಂದ ನಿರ್ಮಿತನಾದದ್ದೂ ಆದ | ರಥೇನ. ರಥದಿಂದ 
ಆಯಾತಂ---(ಇಲ್ಲಿಗೆ) ಬನ್ನಿರಿ | ಕಣ್ವಾಸಃ- - ಕಣ್ಣಪುತ್ರರು ಅಥವಾ ಮೇಧಾವಿಗಳಾದ ಖುತ್ವಿಕ್ಳುಗಳು | 
ನಾಂ ನಿಮಗೆ |! ಅಧ್ವರೇ- ಯಾಗದಲ್ಲಿ | ಬ್ರಹ್ಮ--ಸ್ತೋತ್ರರೂಸವಾದ ಮಂತ್ರವನ್ನು ಅಥವಾ ಹವಿಸ್ಸಿನ 
ರೊಸದಲ್ಲಿರುವ ಅನ್ನವನ್ನು | ಕೃಣ್ತಿಂತಿ--ಮಾಡುತ್ತಾರೆ (ಅರ್ಪಿಸುತ್ತಾರೆ) | ತೇಷಾಂ--ಆ ಕಣ್ವ ಪುತ್ರರೆ 
ಅಥವಾ ಮೇಧಾವಿಗಳಾದ ಖತ್ತಿಕ್ಟುಗಳ | ಹೆವಂ- ಆಹ್ವಾನವನ್ನು | ಸು ಶೃಣುತೆಂ--ಆದರದಿಂದ ಕೇಳಿರಿ 


॥ ಭಾವಾರ್ಥ 1 


ಎಲೈ ಅಶ್ವಿ ನೀನೇವತೆಗಳೇ, ನಿಮ್ಮ ಸುವರ್ಣಥಿರ್ಮಿತವಾದದ್ದೊ ಮೂರು ಮೂಕಿಮರಗಳಿಂದ ಕೂಡಿ 
ಮೆನೋಹೆರವಾದದ್ದೂ ಆದೆ ರೆಥವು ಪ್ರತಿಬಂಧಕವಿಲ್ಲದೇ ಮೂರು ಲೋಕದಲ್ಲೂ ಸಂಚರಿಸುವುದು. ಆ ರಥದಲ್ಲಿ 
ಕುಳಿತುಕೊಂಡು ಈ ಯಜ್ಞ ಭೂಮಿಗೆ ಬಸ್ಸ್ಮಿ. ಇಲ್ಲಿ ಕಣ್ವಪುತ್ರರು ಅಥವಾ ಮೇಧಾವಿಗಳಾದ ಯಪ್ಚಿಕ್ಕುಗಳು 
ನಿಮಗೆ ಯಜ್ಞದಲ್ಲಿ ಸ್ತೋತ್ರರೊಸವಾದ ಮಂತ್ರವನ್ನು ಅಥವಾ ಹೆನಿಸ್ಸಿನ ರೂಪದಲ್ಲಿರುವ ಅನ್ನವನ್ನು ಅರ್ಪಿಸ 
ತ್ತಾರೆ, ಅವರ ಆಹ್ವಾನವನ್ನು ಆದರದಿಂದ ಕೇಳಿರಿ. 


English Translation. 


Come hither, O Aswins, In your triangular and beautiful car of the 
three-fold pole. ‘The Kanwas compose and repeat your praise ೩% the sacrifice ; 
Kindly hear their invocation. | | 


॥ ವಿಶೇಷ ವಿಷಯಗಳು ॥ 


ಈ ಖುಕ್ಕಿನಲ್ಲಿ ಅಶ್ವಿನೀಡೇವತೆಗಳ ರಥಸ್ವರೂಪವನ್ನು ಹೇಳಿದೆ. ಶ್ರಿವಂಧುರೇಣ ತ್ರಿನೃತಾ ರಥೇನ 
ಇವರೆ ರಥವು ಶ್ರಿಕೋಣಾಕಾರವಾಗಿಯೂ ಮೂರು ಕಂಭಗಳುಳ್ಳದ್ದಾಗಿಯೂ ಇರುನುಡೆಂದಭಿಪ್ರಾಯನ್ರ. ಭಾಷ್ಯೆ 
ಕಾರರು ತ್ರಿವೃತಾ ಎಂಬ ಶಬ್ಧಕ್ಕೆ ಮೂರು ಲೋಕಗಳಲನ್ಲಿಯೂ ಅಪ್ರತಿಹೆತವಾದ ಗಮನವುಳ್ಳದ್ದೆಂದು ಅರ್ಥವಿವರಣೆ 
ಮಾಡಿರುವರು. ಈ ಅಶ್ವಿನೀದೇವತೆಗಳ ರಥವನ್ನು ಈ ಶಬ್ದಗಳಿಂದ ವರ್ಣಿಸುವುದು ಖುಗ್ದೇದದಲ್ಲಿ ಕೆಲವು ಕಡೆ 
ಕಂಡುಬರುವುದು. ಉದಾಹರಣೆಗಾಗಿ 


ತ್ರಿವಂಧುರೇಣ ತ್ರಿವೃತಾ ರಥೇನ ತ್ರಿಚೆಸ್ರೇಣ ಸುವೃತಾ ಯಾತನುರ್ವಕ" [| 
| (ಖು. ಸಂ. ೧-೧೧೮-೨) 


ಶ್ರಿವಂಧುರೇಣ ಶ್ರಿವೃತಾ ರಥೇನಾ ಯಾತಮಶ್ಚಿನಾ | 


(ಖು- ಸಂ. ೮-೮೫.೮) 





8 | :  ಸಾಯಣಭಾಸ್ಯಸಹಿತಾ | ಗಮಂ. ೧, ಅ.೯. ಸೂ. ೪೭. 





ಅರ್ನಾಜ” ತ್ರಿಚೆಕ್ರೋ ಮಧುವಾಹನೋ ರಥೋ ಜೀರಾಶ್ನೋ ಅಶ್ವಿ ನೋರ್ಯಾತು ಸುಷ್ತುತೆಃ। 
ತ್ರಿವಂಥಧುಕರೋ ಮಘವಾ ನಿಶ್ವಸೌಭಗಃ ಶಂ ನೆ ಆ ವಕ್ಷದ್ದಿಸದೇ ಚಿತುಪ್ಪದೇ ॥ 
| (ಯ. ಸಂ. ೧-೧೫೭-೩) 

ಇತ್ಯಾದಿ ಜಕ್ಳುಗಳನ್ನು ಕೊಡಬಹುದು ಈ ಖುಕ್ಕುಗಳಲ್ಲಿ ಹೇಳಿರುವಂತೆ ಅಶ್ತಿನೀದೇವತೆಗಳ ರಥಕ್ಕೆ ಮೂರು 
ಚಕ್ರಗಳೆಂದು ಅನೇಕ ಕಡೆಗಳಲ್ಲಿಯೂ ವರ್ಣಿಸಲ್ಪಟ್ಟ ರುವುದು. ಆದುದರಿಂದ ಅಶ್ವಿನೀಡೇವತೆಗಳ ರಥವನ್ನು 
ವರ್ಣನೆ ಮಾಡುವಾಗ ತ್ರಿನಂಧುರ, ತ್ರಿವೃತ, ತ್ರಿಚಕ್ರ ಎಂಬ ಶಬ್ದಗಳು ಅನೇಕ ಯಸಿಗಳಿಂದ ಉಪಯೋಗಿಸಲ್ಪ 
ಟ್ಟಿರುವುದರಿಂದ ಈ ಶಬ್ದಗಳಿಗೆ ಒಂದು ನಿರ್ದಿಷ್ಟವಾದ ಅರ್ಥವಿರುವುದೆಂದು ತಿಳಿಯಬಹುದು. 

ಸಣ್ಪಾಸೆಃ--ಮೇಧಾನಿನೋ ಖುತ್ಸಿಜಃ | ಬುದ್ಧಿವಂತರಾದ ಖುತ್ತಿಕ್ಕುಗಳು, ಅಥವಾ ಕಣ್ವಖಯಸಿಯ 
ಪುತ್ರರು ಕಣ್ವಯಹಿಯ ವಂಶಸ್ಥರು, 

ಬ್ರಹ್ಮ--ಅಂಧಃ ವಾಜಃ ಮೊದಲಾದ ಇಪ್ಪತ್ತೆಂಟು ಅನ್ನನಾಮಗಳ ಮಧ್ಯೆದಲ್ಲಿ ಬ್ರಹ್ಮಶೆಬ್ದವು ಸಠಿತ 
ವಾಗಿರುವುದರಿಂದ ಬ್ರಹ್ಮಶಬ್ದಕ್ಕೆ ಅನ್ನವೆಂದ್ಕೂ (ನಿ. ೩೯) ಮಘೆಂ, ರೇಕ್ಷಃ ಮೊದಲಾದ ಇಪ್ಪತ್ತೆಂಟು ಧೆನನಾ 
ಮಗಳ ಮಧ್ಯದಲ್ಲಿ ಬ್ರಹ್ಮಶಬ್ದವು ಪಠಿತವಾಗಿರುವುದರಿಂದ ಬ್ರಹ್ಮಶಬ್ದಕ್ಕೆ ಧನವೆಂದೂ (ನಿ. ೩-೯) ಮತ್ತು 
(ನಿ. ೧೨-೩೪) ಪ್ರಕಾರ ಬ್ರಹ್ಮೆಶಬ್ದಕ್ಕೆ ಸ್ಪೋತ್ರವೆಂದೂ ಮೂರು ಅರ್ಥಗಳಿರುವವು. ಇಲ್ಲಿ ಯಾವ ಅರ್ಥವ 
ನ್ನಾದರೂ ಹೇಳಬಹುದು. | 


| ನ್ಯಾಕರಣಪ್ರಕ್ರಿಯಾ ॥ 


ತ್ರಿಬನ್ನುರೇಣ ಬನ್ನ ಬನ್ನನೇ ಧಾತು. ಬಧ್ಗೆಂತಿ ಇತಿ ಬನ್ನುರಾಃ ಎಂದು ವಿಗ್ರಹೆ. ಬನ್ನೆ 
 ಥಾತುವಿನ ಮುಂಜಿ ಔಣಾದಿಕವಾದ ಉರನ್‌ ಪ್ರತ್ಯಯ. ತ್ರಯಃ ಬನ್ನುರಾಃ ಯಸ್ಯ ಸಃ, ಮೂರು ವಿಧವಾದ 
ಕಟ್ಟುವ ಮರವುಳ್ಳ ಎಂದರ್ಥ. ಬನ್ನುರ ಶಬ್ದವು ನಿತ್ಪೃರದಿಂದ ಆದ್ಯುದಾತ್ತ. | ತ್ರಿಶಬ್ದವು ಪ್ರಾತಿಪದಿಕ ಸ್ವರ 
ದಿಂದ ಅಂತೋದಾತ್ತ. ಬಹುವ್ರೀಹಿಸಮಾಸ ಬಂದಮೇಲೆ ಬಹುವ್ರೀಹೌಪ್ರೆಕೈ ತ್ಯಾ-,(ಪಾ. ಸೂ. ೬-೨-೧ ) 
ಎಂದು ಪೂರ್ವಪದಪ್ರ ಕೃತಿಸ್ವರಬರಬೇಕಾಗುತ್ತದೆ. ಅಂತೋದಾತ್ರೆಪ್ರಕರಣೇ ತ್ರಿಚಕ್ರಾದೀನಾಂ ಛಂಡಸ್ಯು 
ಸಸೆಂಖ್ಯಾನೆಮ್‌ (ಪಾ. ಸೂ. ೬೨-೧೯೯-೧) ಎಂದರೆ ಅಂತೋದಾತ್ತಪ್ರಕರಣದಲ್ಲಿ ತ್ರಿಚೆಕ್ರಾದೀನಾಂ ಛಂದೆಸಿ 
ಎಂದು ಪಠಿಸಬೇಕು ಎಂದರ್ಥ. ಈ ನಚನಕ್ಕೆ ಛಂದಸ್ಸಿನಲ್ಲಿ ತ್ರಿಚಕ್ರ, ತ್ರಿಬಂಧುರ ಮೊದಲಾದ ಕೆಬ್ಬಗೆಳ 
ಕೊನೆಯ ವರ್ಣಕ್ಕೆ ಉದಾತ್ತ ಬರುತ್ತೆ ಎಂದರ್ಥ. ಇದರಿಂದ ಪೂರ್ವಪದಪ್ರ ಕೃತಿಸ್ವರವನ್ನು ಬಾಧಿಸಿ ಅಂತೋ 
ದಾತ್ರ ಬರುಕ್ತಿ. ೨. | | | ತ. 
ತ್ರಿವೃತಾ-- ಕ್ರಿಸು ಲರೋಕೇಸು ವರ್ತಶೇಡಮೂರು ಲೋಕಗಳಲ್ಲಿಯೂ ಇದೆ ಎಂದು ವಿಗ್ರಹ. ತ್ರಿಶ 
ಬ್ಹೋಪಸದಕವಾದ ವೃತು ವರ್ತ್ಶನೇ ಎಂಬ ಧಾತುವಿನ ಮುಂದೆ ಕಪ್‌ ಬರುತ್ತೆ. ಶೃತೀಯ್ಯ ಕನಚನಾಂತ, 

ಸುಷೇಶಸಾ -ಸೇಶ ಎಂದು ಹಿರಣ್ಯ (ಚಿನ್ನ)ಕ್ಸೆ ಹೆಸರು. ಶೋಭನಂ ಸೇಶಃ ಯಸ್ಯ ಸಃ ಒಳ್ಳೆಯ 
ಚಿನ್ನವುಳ್ಳ ಎಂದರ್ಥ. ಅದ್ಭುದಾಶ್ರಂದ್ಯಜ್‌ ಛಂದಸಿ (ಪಾ. ಸೂ. ೬-೨-೧೧೯) ಸು ಶಬ್ದದ ಮುಂದಿರುವ 
ಉತ್ತರ ಸನ ಎರಡು ಅಚ್ಚುಗಳನ್ನು ಹೊಂದಿದ್ದು ಆದ್ಯುದಾತ್ತವಾಗಿದ್ದರೆ ಅದು ಛಂದಸ್ಸಿನಲ್ಲಿ ಆದ್ಯುದಾತ್ತವಾ 
ಗುತ್ತೆ ಎಂದು ಅರ್ಥ. ಇಲ್ಲಿ ದೀಪನಾರ್ಥಕವಾದ ಪಿಶಿ ಧಾತುವಿನ ಮುಂದೆ ಔಣಾದಿಕ ಅಸುನ್‌ ಪ್ರತ್ಯಯ ಬಂದು. 
ಸೇಶ ಎಂಬುದು ಮಧ್ಯೋದಾತ್ರ ಎಂದು ಏರ್ಪಡುಕ್ತೆ, | 





ಆ.೧೧. ಆ. ೪. ನು ೧] .:.  ಹುಗ್ತೇದಸಂಹಿಶಾ “9 








ha ಕ 


ಶೃಣುತಮ್‌--ಶ್ರು;ಶ್ರನೆಣೀ ಧಾತು. ಲೋಟ್‌ ಮಧ್ಯೆಮಪುರುಷ ದ್ವಿನೆಚಷನಥಸ್‌. ಲೋಟೋ 
ಲಜ್ವಿತ್‌ (ಪಾ. ಸೂ. ೩-೪-೮೫) ಎಂದು ಲಜ್ವದ್ದಾನ. ತೆಸ್ನೆಸ್ನೆನಿಪಾಂತಾಂತೆಂತಾಮಃ (ಪಾ. ಸೂ. 
೩-೪-೧೦೭) ಎಂದು ತಮ್‌ ಆದೇಶ. ಶ್ರು*ತ ಈಗ ಶ್ರುವಃಶೃಚೆ (ಪಾ. ಸೂ. ೩-೧-೭೪) ಶಬ್ರಿಷೆಯಲ್ಲಿ 
ಎಂದರೆ ಕರ್ತ ಎಂಬ ಅರ್ಥಕೊಡುವ ಸಾರ್ವಧಾತುಕ ಪ್ರತ್ಯಯವಪ್ರೆ ಪರದಲ್ಲಿರುವಾಗ ಶ್ರು ಧಾತುವಿಗೆ ಶೃ ಎಂಬ 
ಅನೇಶವೂ ಶಬ್ಬಿಕರಣಕ್ಕೆ ಬದಲಾಗಿ ಶ್ಲು ವಿಕರಣವೂ ಬರುತ್ತೆ ಎಂದು ಶ್ಲುವಿಕರಣ ಶೃ ಆದೇಶಗಳು ಬಂದರೆ 
ಶೃ--ನು*ತ್ಕ ಇಲ್ಲಿ ಆದೇಶನಿಕರೆಣಗಳೆರೆಡೂ ಸನ್ನಿಯೋಗತಿಷ್ಟ ವಾದುವು. ಸನ್ಲಿಯೋಗ= ಸಹೆಭಾವ, ಶಿಷ್ಟ-ವಿಹಿತ 
ವಾದುದು. ಆಡ್ಮರಿಂದೆ ಎರೆಡೂ ಜತೆಯಲ್ಲಿ ಲಕ್ಷಗಳಲ್ಲಿ ಬರುವುವು. ಯವರ್ಣಾನ್ನ ಸ್ಯ ಇತ್ತೆಂ ವಾಚ್ಯಂ ಎಂದು 
ನಕಾರಕ್ಕೆ ಣಕಾರೆ. ಶೃಣುತ ಎಂದಾಗುತ್ತೆ. 


ಹವಮಃ... ಹ್ಹೆ (ಬ್‌ ಸ್ಪರ್ಧಾಯಾಂ ಶಬ್ದೇ ಚ ಧಾತು. ಭಾವೆಆನುನಸೆರ್ಗಸ್ಯ . (ಪಾ. ಸೂ. 
೩-೩-೩೫) ಭಾವಾರ್ಥದಲ್ಲಿ ಉಪಸರ್ಗದಿಂದ ಕೂಡಿಲ್ಲದ ಹ್ರೇಜ್‌ ಧಾತುವಿಗೆ ಸಂಪ್ರಸಾರಣ (ವಕಾರಕ್ಕೆ 
ಉಕಾರ)ವೂ, ಆ ಧಾತುಗಿಂತಲೂ ಪರದಲ್ಲಿ ಅಪ್‌ ಪ್ರತ್ಯಯವೂ ಬರುತ್ತೆ ಎಂದು ಅಪ್‌ ಸಂಪ್ರಸಾರಣಗಳು 
ಬಂದರೆ ಹು-ಏಇಅ, ಪೂರ್ವರೂಪ. ಹು*ಅ೮, ಸಾರ್ವಧಾತುಕಾರ್ಥಧಾತುಕೆಯೋ: ಎಂದು ಗುಣ, ಉಕಾರಕ್ಕೆ 
ಓಕಾರ. ಅದಕ್ಕೆ ಆನ್‌ ಆದೇಶ ದ್ವಿತೀಯಾ ನಿಕವಚನ ಅಮ್‌, ಹೆವಮ” ಎಂದಾಗುತ್ತೆ. ಇಲ್ಲಿ ಅಪ್‌ ಸ ಪ್ರತ್ಯಯ 
ಪಿತ, ಅಮ್‌” ವಿಭಕ್ತಿಯು ಸುಪ್‌ ಆದ್ದ ರಿಂದ ಅಕುದಾತ್ಮಾ ಸುಪ್ತ ತೌ ಎಂದು ಎರಡೂ ಅನುದಾತ್ತಗಳು. ಧಾತು 
ಸ್ವ ರವೇ ಉಳಿಯುತ್ತ ಜಿ ll ೨ | 


ಸಂಹಿತಾಪಾಠೂ ಅ 


ಅಶ್ವಿನಾ ಮಧುಮತ್ತಮಂ ಪಾತಂ ಸೋಮೆಮೃತಾವೃಧಾ | 


ಅಥಾದ್ಯ ದೆಸ್ನಾ ತ್ರ ವಸು ಬಿಭ್ರತಾ ರಥೇ ದಾಶ್ವಾಂಸಮುಪ 
ಗಚ್ಛತಂ 1೩1 | 


ಹೆದಪಾತಃ 


ಅಶ್ವಿ ನಾ! ನುಧುಮತ್‌ $6 ಶಮಂ | ಪ ಪಾತಂ | ಸೋಮಂ | ಯತ; ವೃಧಾ | 


ಅಥ | ಅದ್ಕ |! ದಸ್ರಾ | ವಸು | ಬಿಭ್ರತಾ | ರಥೇ ದಾಶ್ವಾಂಸಂ | ಉಪ 
ಗಚ್ಛತಂ ೩ 
m | ಸಾಯಣಭಾಷ್ಯಂ || 


ಹೇ ಯತಾವೃಧಾ ಯಜ್ಞಸ್ಯ ವರ್ಧಕಾವಶ್ಚಿನಾ ಮಧುಮತ್ತಮಂ ಸೋಮಂ ಹಾತೆಂ! ಪಿಬತೆಂ 
ಹೇ ಜೆಸ್ರಾಶ್ವಿನೌ ಸೋಮಪಾನಾರ್ಥಮಹಥಾಸ್ಮದಾಹ್ತಾನಾನಂತೆರಮವದ್ಯಾಸ್ಮಿನ್ಲಿನೇ ರಥೇ ಸ್ವಕೀಯೇ ವಸು 
ಟ್ನ 





6 4. ಸ A 1 4 

k PAV LI); PA Jal ಗಾಜಿ ಪ 
ಹ 1s AN ಕಿ : ಓಟ” 
* ‘ Th ' 








ಬಿಭ್ರತಾ ಅಸ್ಮೆಮೆಪೆಯುಕ್ತಂ ಧನಂ ಧಾರಯೆಂತ್‌ೌ ದಾಶ್ವಾಂಸಂ ಹನಿಷ್ಟ್ರದಂ ಯೆಜಮಾನಮುಸೆ ಗೆಚ್ಛೆತೆಂ 
ಸವಿಸಾಪೇ ಪ್ರಾಪ್ಲುತೆಂ | ಬಿಚ್ರತಾ | ಡುಭಇ್‌ ಧಾರಣ ಸೋಷಣಯೋಃ | ಶತೆರಿ ಜುಹೋತ್ಯಾದಿತ್ವಾದಿ- 


ತ್ವಾಚ್ಛ ಸಃ ಶ್ಲುಃ | ಭೃ ಉಮಿದಿತ್ಯಭ್ಯಾಸಸ್ಯೇಶ್ವಂ | ಶತುರ್ಜಾತ್ತ್ಯಾದ್ಗ ಣಾಭಾವೇ ಯಣಾದೇಶಃ | | ಅಭ 
ಸಾ ,ನಾಮಾದಿರತ್ಯಾರ್ಯಾತ್ತ ತ್ಕ ತಂ || 


| 
ellie 


| ಪ ಪ್ರತಿಪದಾರ್ಥ | 


'ಜುತಾವ ಧಾ-ಯಜ್ಞ ವರ್ದಕರಾದ ಅಶ್ವಿ ದೇವತೆಗಳೇ I ಮಧುಮತ್ತ ಮಂ- ಅತ್ಯಂತ ಮಧುರವಾದೆ 
ಸೋಮಂ- -ಸೋಮರಸವನ್ನು | ಸತಂ ಕುಡಿಯಿರಿ! ದೆಸ್ರಾ--ರಮಣೀಯರೂಪರಾದ ಅಶ್ವಿನೀ ದೇವತೆಗಳೇ! 
(ಸೋಮರಸಪಾನಕ್ಕಾಗಿ) | ಅಥ-- ನಮ್ಮ ಆಹ್ವಾ ನದ ಅನಂತರ | ಅದ್ಯ--ಇಂದು | ರಥೇ-- ನಿಮ್ಮ ರಥದಲ್ಲಿ | 


ವಸು-_(ನಮಗೆ ಉಪಯುಕ್ತವಾದ) ಧನವನ್ನು | ಬಿಚ್ಛೆತಾ-- ಹೊತ್ತುಕೊಂಡು | ದಾಶ್ಚಾಂಸಂ--ಹವಿರ್ದಾತ 
ನಾದ ಯಜಮಾನನನ್ನು ಕುರಿತು | ಉಪ ಗಚ್ಛ ತಂ-- ಸಮಾನಿಸಿರಿ. 


| ಭಾವಾರ್ಥ | 


ಯಜ ಸವರ್ಧೆಕರೂ ರಮಣೀಯರೊ ಸವುಳ್ಳ ವರೂ ಆದ ಎಲೈ ಅಶಿ ಶಿಫೀದೇವತೆಗಳೇ, ಅತ್ಯಂತ ಮಧುರವಾದ 
ಸೋಮರಸವನ್ನು ಪಾನಮಾಡಿರಿ. ಸೋಮರಸಪಾನಕ್ಕಾಗಿ ನಮ್ಮ ಆಹ್ವಾ ನವನ್ನು ಮನ್ಸಿಸಿ ನಿಮ್ಮ ರಥದಲ್ಲಿ 
ನಮಗೆ ಉಪಯುಕ್ತವಾದ ಧನವನ್ನು ಹೊತ್ತು ಕೊಂಡು ಹೆನಿರ್ದಾತನಾದ ಯಜಮಾನನ ಸಮಿಾಪಕೆ ಬನ್ನಿ. 


English Translation. 


Aswins, encouragers of sacrifice and of pleasing aspects, drink this most 
gweet soma juice ; approach to-day the giver of the offering, bearing wealth 


॥ ವಿಶೇಷ ವಿಷಯಗಳು ॥ 


ಯತಾನೃಧಾ- ಈ ಶಬ್ದದ ವಿವರಣೆಯನ್ನು ಈ ಸೂಕ್ತದ ಮೊದಲನೆಯ ಖುಕ್ಕಿನಲ್ಲಿಯೇ ಕೊಟ್ಟಿದೆ 
ಈ ಶಬ್ದವು ಅಶ್ವಿನೀದೇವತೆಗಳನ್ನು ಸ್ತೋತ್ರಮಾಡುವಾಗ ವಿಶೇಷವಾಗಿ ಉಪಯೋಗಿಸಲ್ಪಡುವುದು 
ಅದ್ಯ ಈಗ ಅಥವಾ ಈದಿನ. 


ದಸ್ರಾ- ಅಶ್ತಿನೀದೇವತೆಗಳಲ್ಲಿ ಒಬ್ಬನ. ಹೆಸರು ದಸ್ರಾ ಎಂದೂ ಮತೊ ಬೃನ ಹೆಸರು ನಾಸತ್ಯಾ 
ಎಂದೂ ಇದ್ದರೂ ಇಲ್ಲಿ ಈ ಶಬ್ದವು ಇಬ್ಬರನ್ನೂ ನಿರ್ದೇಶಿಸಲು ಉಪಯೋಗಿಸಲ್ಪಟ್ಟ ರುವುದು. 


| ವ್ಯಾಕೆರಣಪ್ರಕ್ರಿಯಾ ll 


ಬಿಭ್ರತಾ ಡುಭೃಳ್‌  ಧಾರಣಪೋಷಣಯೋಕ 


ಧಾತು. ಲಟ್‌. ಅಲಬಶೃತೈಶಾನಚ್‌.... 
(ಪಾ. ಸೂ.೨-೨-೧೨೫) ಎಂದು ಅಟ್ಟ ಗೆ ಶತೃ ಅದೇಶ. 


ಶಪ್‌. ಜುಹೋತ್ಯಾದಿಭ್ಯಃ ಶ್ಲುಃ (ಪಾ. ಸೂ.೨-೪- 
೭೫) ಜುಹೋತ್ಯಾದಿ ಧಾತುಗಳ ಮುಂದಿರುವ ಶಪ್‌ಗೆ ಶ್ಲು (ರೋಜ) ಬರುತ್ತೆ ಎಂದು ಶಪ್‌ಗೆ ಲೋಪ, ಶೌ 





ಆ, ೧. ಅ. ೪. ವ. ೧| -  ಹುಗ್ರೇದಸಂಹಿತಾ 11 








WC 


(ಪಾ. ಸೂ. ೬-೧-೧೦) ಶ್ಲು ಶೆಬ್ಬವನ್ನುಚ್ಚರಿಸಿ.ವಿಕರಣಕ್ಕೆ ಲೋಪ ಬರಲು ಧಥಾತುನಿಗೆ ದ್ವಿತ್ವ ಎಂದರೆ ಎರಡಾ 
ವರ್ತಿ ಪ್ರ ಕ್ರಿ ಯೋಗ ಬರುತ್ತೆ ಎಂದು ದ್ವಿತ್ಚೈ _ ಬಂದರೆ ಭೃ: ಅತ್‌ ಭೃಇಾಮಿತ್‌ ki ಸೂ. ೭-೪-೬೬) 
ನಿಜಾಂ ಶ್ರ ಯಾಹಾಂಗುತ॥ ಶ್ಲೌ (ಪಾ. ಸೂ.೭-೪-೭೫) ಎಂಬ ಸೂತ್ರದಿಂದ ತ್ರಯಾಣಾಂ ಶ್ಲೌ ಎಂಬ ಪದಗಳು 
ಅನುವೃತ್ತ ವಾಗುವುಪು. ಭೃ ಣ್‌ ಮೊದಲಾದಮೂರು ಧಾತುಗಳ ಅಭ್ಯಾಸಕ್ಕೆ ಇತ್ಛವು ಶ್ಲು ಬಂದಾಗ ಬರುತ್ತೆ. ಎಂದು 
ಇತ್ವ ಬರುತ್ತೆ. ಅದು ಖುಕಾರ ಸ್ಥಾನದಲ್ಲಿ ಬರುವುದರಿಂದ ಉರಣ್ರಿಪೆರಃ ಎಂದು ಕೇಫ ಶಿರಸ್ಭೃವಾಗಿ ಬರುತ್ತೆ, 

ಭಿರ್‌+ಭ್ಳ “ಅತ್‌ ಹೆಲಾದಿ:ಃ ಶೇಷಃ ಎಂದು ರೇಫಕ್ಕ ಲೋಪ, ಶತೃಪ್ರತ್ಯಯ ನಿತ್‌ ಅಲ್ಲ. ಸಾರ್ವಧಾತುಕವೂ 
ಆಗಿದೆ. ಅದ್ದರಿಂದ ಸಾರ್ಡ ಶಧಾತುಕಮನಿತ್‌ (ವಾ. ಸೂ. ೧-೨-೪) ಪಿತ್‌ ಅಲ್ಲದ ಸಾರ್ವಧಾತುಕವು ಜಠಿತ್‌ 
ಆಗುತ್ತೆ ಎಂಬ ಅತಿದೇಶಶಾಸ್ತ್ರದಿಂದ ಶತೃಪ್ರತ್ಯಯವು ಜಂತ್ತಾಗುತ್ತೆ. ಆದ್ದರಿಂದ ಕ್ಲಿತಿ ಚೆ (ಪಾ. ಸೂ. ೧-೧-೫) 
ಗಿತ್‌-ಕಿತ್‌-ಅಥವಾ ಜತ್‌ ಆದ ಪ್ರತ್ಯಯಗಳನ್ನು ನಿಮಿತ್ತ ಮಾಡಿಕೊಂಡು ಇಗ್ಲಕ್ಷಣವಾದ ಗುಣಬರುವು 
ದಿಲ್ಲ ಎಂದು ನಿಷೇಧ ಬರುವುದರಿಂದ ಸಾರ್ವಧಾತು ಕಾರ್ಥಧಾತುಕಯೋಃ (ಪಾ. ಸೂ. ೭-೩-೮೪ ) ಎಂದು ಗುಣ 
ಬರುವುದಿಲ್ಲ. ಇಕೋ ಯಣಚಿ ಎಂಬುದರಿಂದ ಯಣಾದೇಶ, ಬರುತ್ತೆ. ಅಂದರೆ. ಖುಗೆ ರೇಫ ಬರುತ್ತೆ. 
ಪ್ರಥಮಾದ್ದಿಚನ ಟಿ ಪ್ರತ್ಯಯಕ್ಕೆ ಸುಪಾಂ ಸುಲುಕ್‌, (ಪಾ. ಸೂ. ೭-೧-೩೯) ಎಂದು ಆಕಾರೆದೇಶ, ಬಿಭ್ರತಾ 
ಎಂದಾಗುತ್ತೆ. 


ಅಭ್ಯಸ್ಥಾನಾಮಾದಿ8-_(ಪಾ. ಸೂ. ೬-೧-೧೮೯) ಇಡಾಗಮಳಿನ್ನವಾದ ಅಜಾದಿಯಾದ ಲಕಾರೆಸ್ಟಾನ 
ದಲ್ಲಿ ಬಂದ ಸಾರ್ವಧಾತುಕವು ಹರದಲ್ಲಿದ್ದರೆ ಅಭ್ಯಸ್ತದ ಎಂದಕೆ ಎರಡಾವದ್ತಿ ಪ್ರಯೋಗಿಸಿದ ಶಬ್ದದ ಆದಿಯು 
ಉದಾತ್ತವಾಗುತ್ತೆ ಎಂದು ಅದ್ಭುದಾತ್ರ ಬರುತ್ತೆ. ಇಲ್ಲಿ ಅತ್‌. ಎಂಬುದು ಅಜಾದಿಯಾದ ಲಸ್ಸಾನಿಕಸಾರ್ವಧಾ 
ತುಕ ಬಿಭ್ಫ್‌ ಎಂಬುದು ಅಭ್ಯಸ್ತ, ಅದರೆ ಆದಿ ಭಿ ಅದಕ್ಕೆ ಉದಾತ್ತ ಬರುತ್ತದೆ. 


ಸಂಹಿತಾಪಾಠಃ 
ತ್ರಿಸಧಸ್ಟೇ ಬ ಬರ್ಹಿಸಿ ವಿಶ ೈವೇದಸಾ ಮಧ್ಯಾ ೩ ಯಜ್ಞಂ ಮಿನಿಕ್ಷತಂ। 
ಕಣ್ವಾಸೋ ವಾಂ ಸುತಸೆ ಸೋಮಾ ಅಭಿದ್ಯ ನೋ ಯುವಾಂ ಹವಂತೇ 


ಅಶ್ವಿನಾ | ೪ | 


ಪದಪಾಠಃ 


ಸೀ | ಬರ್ಹಿಸಿ | ವಿಶ್ವ ನೇದಸಾ ಮಧ್ದಾ | ಯಜ್ಞ ೦! ಮಿಮಿಕ್ತತಂ ॥ 


I 
ಶರ 


| | 
ಕಣ್ಹಾಸಃ | ಮಾಂ! ಸುತಃಸೋಮಾಃ। ಅಭಿ:ದ್ಯವ | ಯುವಾಂ |! ಹೆನಂತೇ! 


ಅಕ್ತಿನಾ ॥ ೪॥ 


Wai ಸಾವು Ry 





12 ಸಾಯಣಭಃಾಷ್ಯೆ ಸಹಿತಾ [ ಮೆಂ. ೧. ಅ. ೯. ಸೂಲ 





ಆಗಾಗ ಸಿದ 


ಹೇ ವಿಶ್ವವೇದೆಸಾ ಸೆರ್ವಜ್ಞಾನಶ್ಚಿನ್‌ ತ್ರಿಷಧಸ್ಥೇ ಕಶ್ರ್ಯಾತ್ರೆಯೆರೂಸೇಣಾಸ್ತೀರ್ಣತೆಯೊ ತ್ರಿಷು 
ಸ್ಥಾನೇಷ್ಟವಸ್ಥಿತೇ ಬರ್ಹಿಹಿ ದರ್ಭೆ ಸ್ಥಿತ್ವಾ ಮದಾ ಮಧುರೇಣ ರಸೇನೆ ಯೆಜ್ಞಂ ಮಿಮಿಕ್ಷತೆಂ |! ಸೇಕ್ತು- 
ಮಿಚ್ಛೆತಂ | ಹೇ ಅಶ್ವಿನಾ ನಾಂ ಯೊುಸ್ಮದೆರ್ಥೆಂ ಸಿತಸೋಮಾ ಅಭಿಸುತಸೋಮಯುತ್ತಾ ಅಭಿದೈ 
ನೋಇಳಿಗತೆದೀಸ್ತೆಯಃ ಕೆಣ್ಟಾಸೋ ಯುವಾಮುಭಾ ಹವಂಶೇ | ಆಹ್ವೆಯೆಂಶೇ | ತ್ರಿಷಧಸ್ಥೇ | ತ್ರಿಷು 
ಸ್ಥಾ ನೇಷು ಸಹ ತಿಷ್ಮತೀತಿ ತ್ರಿಷಧಸ್ನೆಂ ಬರ್ಜಿಃ | ಸುಪಿ ಸ್ಥ ಇತಿ ಕೆನ್ನೆ ಕ್ರೆತ್ಯೆಯೆಃ | ಆತೋ ಕೋಪ" ಇಟಿ 
ಚೇತ್ಯಾಕಾರಲೋಪೆಃ | ಸೆಧ ಮಾಡಿಸ್ತ ಯೋಕ್ಸ ದೆಸಿ | ಪಾ. ೬.೩.೯೬ | ಇತಿ ಸೆಹೆಶಬ ಸ್ಯ ಸಧಾದೇಶ್ಯ್ಯೂ 
ಮಧ್ಯಾ! ಆಗಮಾನುಶಾಸಸಸ್ಯಾಶಿತ್ಯತ್ತಾ ನು , ಮಭಾವಃ [ಜಸಿ ಚೇತೈತ್ರೆ ಜಸಾದಿಷು ಛೆಂದೆನಿ ನಾವಚೆನಂ | 
ಪಾ.೭-೩-೧೦೯-೧ 1 ಇತಿ ವಚಿನಾನ್ಸಾಭಾನಾಭಾವಶ್ಚ! ಮಿಮಿಕ್ಷತೆಂ! ಮಿಹ ಸೇಚಿನೇ | ಸನ್ಕೇಕಾಚೆ ಇತೀ” 
ಬ್‌ಪ್ರತಿಸೇಧಃ | ಹಲಂತಾಜ್ದೆ ತಿ ಸನಃ ಕತಾ ್ಲಿಲ್ಲಘೊಪೆಧಗುಣಾಭಾವಃ | ಅಭ್ಯಾಸಹಲಾಡಿಶೇಷಾ | ಢತ್ವ- 
ತುತ್ತ ಸತ್ವಾನಿ. 1 ಸುತಸೋಮಾಃ | ಸುತಃ ಸೋಮೋ ಯೈಃ | ಬಹುಪ್ರೀಹಿಸ್ಟರಃ | ಅಭಿದ್ಯವಃ | ದ್ಯುರಿತ- 
ಹರ್ನಾಮ | ಕೇನ ತೆತ್ಸಂಬಂಢೀ ಪ್ರೆಕಾಶೋ ಲಕ್ಷ್ಯತೇ | ಅಭಿಗೆತಾ ದ್ಯುಂ | ಅತ್ಯಾದಯೆಃ ಕ್ರಾಂಶಾದ್ಯ 
ರ್ಥೇ ದ್ವಿತೀಯೆಯಾ | ಮ. ೨-೨.೧೮-೪ | ಇತಿ ಸೆಮಾಸಃ | ಅವ್ಯಯೆಸೂರ್ತ್ರಪೆಡೆಸ್ರಕೃತಿಸ್ವರತ್ವೆಂ ॥॥ 


| ॥' ಪ್ರತಿಪದಾರ್ಥ 8 | 
ನಿಶ್ವವೇದೆಸಾ-ಸರ್ವಜ್ಞರಾದ ಅಶ್ವಿನೀದೇವತೆಗಳೇ ।ತ್ರಿಷೆಧಸ್ಟೇ-ಮೂರು ಸ್ಥಾನಗಳಲ್ಲಿ ಹಾಕಿರತಕ್ಕ! 
ಬರ್ಜಿಷಿ-ದರ್ಭಾಸನಗಳ ಮೇಲೆ ಕುಳಿತು | ಮದಾ ಮಧುರವಾದ ರಸದಿಂದ | ಯಚ್ಞಂ-- ಯಜ್ಞವನ್ನು | 
ಮಿನಿಂಸ್ಸತೆಂ-ಸ್ರೋಕ್ತಿಸಲಚ್ಛಿಸಿರ 1 ಅಶ್ವಿನಾ--ಎಲ್ಫೈ ಅಶ್ವಿನೀಡೇಖತೆಗಳೇ | ನಾಂ ನಿಮೆಗೋಸ್ಪರ | ಸುತೆ- 
ಸೋಮಾ ಹಿಂಡಿದ ಸೋಮರಸಯುಕ್ತರಾಗಿಯೂ | ಅಭಿದ್ಯನೇ-- ಪ್ರಕಾಶಯುತರಾಗಿಯೂ ಇರುವ | 
ಕಣ್ತಾಸಃ--ಕಣ್ವಪುತ್ರರು ಅಥವಾ ಮೇಧಾವಿಗಳಾದ ಖುತ್ತಿಕ್ಕುಗಳು | ಯುನವಾಂ--ನಿಮ್ಮಿಬ್ಬರನ್ನೂ | 
ಹವಂಶೇ-- ಪ್ರಾರ್ಥಿಸಿ ಕರೆಯುತ್ತಾರೆ. ೨. ೨1.1.4. 


1 ಭಾನಾರ್ಥ ॥ ಸ್‌ 


ಸರ್ವಜ್ಞರಾದ ಅಶ್ವಿನೀದೇವತೆಗಳೇ, ನೀವು ಕುಳಿತುಕೊಳ್ಳುವುದಕ್ಕಾಗಿ ಮೂರು ಸ್ಥಾನಗಳಲ್ಲಿ ಅನುಕ್ರಮ 
ವಾಗಿ ದರ್ಭಾಸನಗಳು ಸಿದ್ಧವಾಗಿವೆ. ಅವುಗಳ ಮೇಲೆ ಕುಳಿತು ಮಧುರವಾದ ರಸದಿಂದ ಯಜ್ಞವನ್ನು ಪ್ರೋಕ್ಷಿಸ 
ಲಿಚ್ಛಿಸಿರಿ, ಎಲ್ಫೆ ದೇವತೆಗಳೇ, ಪ್ರಕಾಶಯುತರಾದ ಕಣ್ವಪುತ್ರರು ಅಧನಾ ಮೇಧಾವಿಗಳಾದ ಖತ್ತಿಕ್ಟುಗಳು 
ಹಿಂಡಿದ ಸೋಮರಸವನ್ನು ಹಿಡಿದುಕೊಂಡು ನಿಮ್ಮಿಬ್ಬರನ್ನೂ ಪ್ರಾರ್ಥಿಸಿ ಕರೆಯುತ್ತಾರೆ. 


English Translation, 


Omniscient Aswins, sitting on the thrice heaped kusa grass; sprinkle the 
58011806 with the sweet (s0ma) juice; the bright Kauws bh: aviug extracted the 
soma juice are invoking you- 





ಅ. Me ೪, ಲ್ಕ ಪ. ಗಿ]. 4 ಏ ಖುಗ್ಗೇದಸಂಯಿತಾ | 13 





PE ಜಾ ಟ್‌ 
ಕ್ಕೆ ಗಗ್‌ ಡ್‌ [at dn edd ld 9 wf ಬಗ್‌ ತ 


॥ ನಿಶೇಷ ನಿಷಯಗಳು ॥ 


ತ್ರಿಷಧಸೆ ಫೀ ಕೆಕ್ಕ್ಯಾತ್ರೆಯೆರೂಸೇಣಾಸ್ತಿ (ರ೯ತೆಯಾ ತ್ರಿಷು ಸ್ಥಾ ನೇಸ್ಪ ವಸ್ಥಿ ತೇ ಬರಿಸಿ ದೆರ್ಭೆ) 
ಕುಳಿತುಕೊಳ್ಳು ವ ದರ್ಭಾಸನನು ಮೆತ್ತ ಕ್ರೈಗಿರುವುದಕ್ಕಾಗಿ ದರ್ಟೆಗಳನ್ನು ಒಂದು “`ಫದರೆದೆ ಸಲೆ ಮತ್ತೊ ಂದರೆಂತೆ 
ಮತಾರಾವತಿಕ್‌ ಹರಡಿ ಸಿದ್ಧ ಸಡಿಸಿರುವ ದರ್ಭಾಸನದಲ್ಲಿ ಎಂದರ್ಥವು. 


ವಿಶ್ವವೇಜಿಸಾ- ಎಲ್ಲವನ್ನೂ ತಿಳಿದವರು, ಸರ್ವಜ್ಞರು, Omniscient | | 

ಮಧ್ವಾ--ನುಡುಶಬ್ಬಕ್ಕೆ ಜೇನುತುಪ್ಪ ನೆಂದರ್ಥನಿದ್ದರ್ಲೊ ಖುಗ್ರೇದದಲ್ಲಿ ಮಧುಶಖ್ವವು ಸಾಧಾರಣ 
ವಾಗಿ ಸೋಮರಸಕ್ಕೆ ವಿಶೇಷಣ ಪದವಾಗಿ ಉಪಯೋಗಿಸಲ್ಪಡುವುದು. ಇಂತಹೆ ಸಂದರ್ಭದಲ್ಲಿ ಮಧುಶಬ್ದಕ್ಕೆ 
ಮಧುವಿನಂತೆ ಸಿಹಿಯಾದ, ರುಚಿಕರವಾದ ಎಂದರ್ಥವನ್ನು ಸೇಳಬೇಕು. | ಅನೇಕ ಕಡೆ ನಿಶೇಷ್ಯವಾದ ಸೋಮ 
ಶಬ್ದ ನಿಲ್ಲದೆ ಮಧುಶಬ್ಧ ವನ್ನೇ ಸೋಮಶಬ್ದವನ್ನು ಸೂಚಿಸುವುದಕ್ಕಾಗಿ ' ಪ್ರಯೋಗಿಸಲ್ಪ ಡುವುದು. ಈ ಬುಕ್ಕಿನ 
ಲ್ಲಿಯೂ ಹಾಗೆಯೇ ಇದೆ. 


 ಸುತೆಸೋಮಾಕ--ಸೋಮರಸನನ್ನು ಹಿಂಡಿ ಸಿದ್ದ ಪಡಿಸಿರುವ. 
ಅಭಿದ್ಯವ: 1--ಅಭಿಗತದೀಪ್ತ ಯಃ | ಪ್ರಕಾಶಮಾನರಾದ ಎಂದರೆ ಪ ಪ್ರಸಿದ್ಧರಾದ. 


1 ವ್ಯಾಶರಣಪ್ರಕ್ರಿಯಾ | 


ತ್ರಿಷಧಸೆ (ತ್ರಿ ಸುಎಮೂರು. ಸ್ಥಾನಗಳಲ್ಲಿ ಸಹಎಬಟ್ಟಿಗೆ ತಿಸ್ಮತಿಎಇರುತ್ತೆ ಎಂದು ವಿಗ್ರಹೆ. ತ್ರಿಸದಸ್ಥಂ 
ಎಂದರೆ ಬರಿ (ದರ್ಭೆ) ಎಂದರ್ಥ. ಸುಪಿಸ್ಟಃ (ಪಾ, ಸ ೩-೨-೪) ಸುಬಂತವು ಉಸಸದವಾಗಿರುವಾಗ 
ಸ್ಟಾ ಧಾತುವಿನ ಮುಂದೆ ಕ ಪ್ರತ್ಯಯ' ಬರುತ್ತೆ "ಎಂದು ಸ್ಟಾ ಧಾತುವಿನ ಮುಂಡೆ -ಕಪ ಸ್ರತ್ಯಯೆ ತ್ರಿ “ಸಹ್ಹಸ್ಥಾ--ಅ. 
ಆತೋಲೋಪಇಟಚೆ . (ಪಾ. ಸೂ. ೬-೪-೬೪) ಕೌಶ್‌ ಅಥವಾ ಜಾತ್‌ ಆದ ಅಜಾದ್ಯಾರ್ಧೆಧಾತುಕ ಪರದಲ್ಲಿ 
ದ್ದರೂ ಇಡಾಗಮ ಪರೆದಲ್ಲಿದ್ದರೊ ಆಕಾರಕ್ಕೆ ಲೋಪ ಬರುತ್ತೆ ಎಂದು ಸ್ಥಾಧಾತುವಿನ ಆಗೆ ಲೋಪ. ಸಧೆಮಾಡ 
ಸ್ಮಯೋಶೃಂದೆಸಿ (ಪಾ. ಸೂ. ೬-೩-೯೬) ವೇದದಲ್ಲಿ ಮಾದ ಅಥವಾ ಸ್ಥ ಈ ಉತ್ತರಪದಗಳು ಪರದಲ್ಲಿದ್ದಕೆ 
ಸಹ ಸಬ್ಬಕ್ಕೆ ಸಧ ಆದೇಶ ಬರುತ್ತೆ. ಎಂದು ಸಹ ಶಬ್ದಕ್ಕೆ ಸಗ್ಗ ಆದೇಶ. ತ್ರಿ-ಸಧೆ*ಸ್ಕ್‌ ಅ ಪೊರ್ವಪದಾತ್‌ 
(ಪಾ. ಸೂ. ೮-೩-೧೯೬) ಪೂರ್ವಪದದಲ್ಲಿರುವ ಇಣ್‌ಕನರ್ಗಗಳ ಮುಂಡೆ ಇರುನ ಷೆಕಾರಕ್ಕೆ ಸಕಾರ ಬರುತ್ತೆ 
ಎಂದು ಕ್ರಿಶಬ್ದದ ಇಕಾರದ ಮುಂಜಿ ಇರುವ ಸಧಶಬ್ದ ದ ಸಕಾರಕ್ಕೆ ಸಕಾರ. ತ್ರಿ ಸಧಸ್ಥ ಮ್‌” ಂದಾಗುತ್ತೆ 


ಮಧ್ಧಾ- ಫೆಲಿಪಾಟ ಇತ್ಯಾದಿ ಉಣಾದಿಸೂತ್ರ ದಿಂದ ಮಧುಶಬ್ದವು ನಿನ್ಸನ್ನ:ವಾಗುತ್ತೆ. ಅದು ಫಿತ್ಯ 
ನಪುಂಸಕಲಿಂಗ. ಇದರ ಮುಂದೆ ತೃತೀಯಾ ಏಕವಚನ ಲಬಾಪ್ರತಯ- ಇಕೋಚಿ ವಿಭಕ್ವಾ (ಪಾ. ಸೂ. 
೭-೧-೭೩) ಅಜಾದಿ ವಿಭಕ್ತಿ ಸರನಲ್ಲಿರುವಾಗ ಬ. ಉ,. ಯಗಳನ್ನು ಕೊನೆಯಲ್ಲಿ ಹೊಂದಿರುವ ಅಂಗಕ್ಕೆ ಕು- 
ಮಕ್‌ ಆಗಮ ಬರುತ್ತೆ. ಎಂದು ನುಮಾಗನುವು ನ್ಯಾಯವಾಗಿ ಬರಬೇಕಾಗುತ್ತೆ. ಅದು ಆಗಮಶಾಸ್ತ್ರ ಮ 
ನಿತ್ಯಮ್‌ (ನರಿಭಾ ೯೬) ಆಗನುಶಾಸ್ತ್ರ ಅನಿತ್ಯವಾದುದು ಎಂದರೆ ನಿಯತವಾಗಿ ಎಲ್ಲ ಕಡೆಗಳಲ್ಲಿಯೂ ಪ್ರವ 
ಸದು ಎಂಬುದರಿಂದ ಇಲ್ಲಿ ಬಕುವೆದಿಲ್ಲ. ಅಜಕೋ ನಾಸ್ರ್ರಿಯೊಮೆ್‌ (ಪಾ. ಸೂ.೭.೩-೧೨೦) ಭಿ ಸಂಜ್ಞಿಕದೆ 
ಮುಂದೆ ಇರುವ ಬಾಗೆ ನಾ ಅದೇಶ ಬರುತ್ತೆ. ಇದು ಸ್ರೀಲಿಂಗದಲ್ಲಿ ಬರುವುದಿಲ್ಲ ಎಂಬುದರಿಂದ ನಾ ಆದೇಶವು 





14 - ಸಾಯಣಭಾನ್ಯಸಹಿತಾ [ ಮಂ. ೧. ಅ. ೯..ಸೂ. ೪೭, 





ಜ್‌ ಜಾಂ ಜಾ ವ 


ನ್ಯಾಯವಾಗಿ ಬರಬೇಕು. ಆದರೂ ಜಸಿಚೆ (ಪಾ. ಸೂ. ೭-೩-೧೦೯) ಈ ಸೂತ್ರದಲ್ಲಿ ಜಸಾದಿಷು ಛಂದಸಿ, 
ವಾನಚೆನಂಪ್ರಾಜ ಣಾಚೆಜ್ಯುಪೆಧಾಯಾಃ ಎಂದು ವಚನವಿದೆ ಇಲ್ಲಿ ಆದಿಶಬ್ದಪ್ರಭೃತೈರ್ಥಕವಲ್ಲ ಪ್ರ ಕಾರಾರ್ಥಕ, 
ಪ್ರಕಾರ ಎಂದರೆ ಸಾದೃಶ್ಯ, ಏಕಪ್ರಕರಣೋಚ್ಚರಿತತಶ್ಚನಿಬಂಧನಂ ಸಾದೃಶ್ಯ ಮಿಹೆ ವಿವಕ್ಷಿತಂ, ಣೌಚಜ್ಯುಪೆ 
ಧಾಯಾ ಹ್ರಸ್ಟೈಃ (ಪಾ. ಸೂ. ೭-೪-೧) ಎಂಬಲ್ಲಿಯವರಿಗೆ ಈ ಪ್ರಕರಣ ನಿಹಿತಕಾರ್ಯಗಳು ಛಂದಸ್ಸಿನಲ್ಲಿ 
ನಿಕಲ್ಪವಾಗಿ ಬರುವುವು ಎಂಬುದರಿಂದ ಇಲ್ಲಿ ನಾ ಆದೇಶ ಬರುವುದಿಲ್ಲ. ಯಣಾದೇಶ ಬಂದು ಮಧ್ವಾ 
ಎಂದಾಗುತ್ತೆ. 


ತಿ 


ನಿಮಿಕ್ಷತೆಂ--ಮಿಹೆ ಸೇಚನೇ ಧಾತು. ಧಾಶೋಃ ಕೆರ್ಮಣಿಃ-(ಪಾ. ಸೂ. ೩-೧-೭) ಎಂದು 
ಸನ್‌. ಏಕಾಚೆ ಉಪದೇಕೆಆನುದಾತ್ತಾತ್‌ (ಪಾ. ಸೂ. ೭-೨-೧೦) ಉಪದೇಶದಲ್ಲಿ ಒಂದು ಅಚ್ಚನ್ನು 
ಹೊಂದಿರುವುದೂ, ಉಪದೇಶದಲ್ಲಿ ಅನುದಾತ್ರವೂ ಆದ ಧಾತುವಿನ ಮುಂದೆ ಇರುವ ವಲಾದಿಯಾದ ಆರ್ಥೆ 
ಧಾತುಕಕ್ಕೆ ಇಟ್‌ ಆಗಮ ಬುರುವುದಿಲ್ಲ. ಎಂದು ಸೂತ್ರಾರ್ಥ. ಪಾಣಿನ್ಯಾದಿ ಮೂರು ಖುಹಿಗಳ 
ಅದ್ಯೊ!ಚ್ಚಾರಣೆಗೆ ಉಪದೇಶ ಎನ್ನುವರು. ಮಿಹ್‌ ಇಲ್ಲಿ ಒಂದೇ ಅಚ್ಚಿದೆ. ವಸೆತಿರ್ದೆಹ್‌ ದಿಹಿ ದಮುಹೋನಹ್‌ 
ಮಿಹ್‌ ಎಂದು ಅನುದಾತ್ರೋಸದೇಶದಲ್ಲಿ ಮಿಹ್‌ ಧಾತು ಪಠಿತವಾಗಿದೆ. ಅದ್ದರಿಂದ ಎಂಬ ವಲಾದಿಯಾದ 
ಆರ್ಧಧಾತುಕಕ್ಕೆ ಇಟ್‌ಬರುವುದಿಲ್ಲ. ಹಲನ್ರಾಚ್ಚೆ (ಪಾ. ಸೂ. ೧-೨-೧೦) ಇ ಉ ಖು ಲೃಗಳ ಹತ್ತಿರದಲ್ಲಿರುವ 
ವ್ಯಂಜನದ ಮುಂದೆ ಇರುವ ರುಲಾದಿಯಾದ ಸನ್ಫ್ಸ್ರೃತ್ಯಯವು ಕಿತ್‌ ಆಗುತ್ತೆ ಎಂಬುದರಿಂದ ಸನ್‌ಕಿತ್ತಾಗುತ್ತದೆ. 
ಕ್ಥಿತಿಚೆ ಎಂದು ನಿಷೇಧಬರುವುದರಿಂದ ಪುಗೆಂಶಲಘೂಪೆಧಸ್ಯ ಚೆ ಎಂದು ಲಘೊಪಥೆಗುಣ ಬರುವುದಿಲ್ಲ. ದ್ವಿತ್ವ 
ಆ ಮಿಹ್‌-ಮಿಹ್‌ ಸ್ತ್ರ ಹಲಾದಿಃಶೇಷಃ ಎಂದು ಅಭ್ಯಾಸದಲ್ಲಿರುವ .ಹ್‌ಗೆ ಲೋಸ, ಹೋಢಃ (ಪಾ. ಸೂ. 
೮-೨-೩೧) ರುಲ್‌ ಪರದಲ್ಲಿರುವಾಗಲೂ ಪದಾಂತ ವಿಷಯದಲ್ಲಿಯೂ ಸಹೆ ಹ್‌ಗೆ ಢ್‌ ಬರುತ್ತೆ ಎಂದು ಢೆಕಾರದೇಶೆ, 
ಷಢೋಃಕಸ್ಸಿ (ಪಾ. ಸೊ. ೮-೨-೪೧) ಸಕಾರ ಪರದಲ್ಲಿರುವಾಗ ಷಕಾರ ಢೆಕಾರಗಳಿಗೆ ಕಕಾರಬರುತ್ತೆ ಎಂದು 
ಕಕಾರವು ಢಕಾರಕ್ಕೆ ಬರುತ್ತೆ. ಆದೇಶಪ್ರೆತ್ಯೆಯೆಯೋಃ (ಪಾ. ಸೂ. ಆ-೩-೫೯) ಎಂದು ಸಕಾರಕ್ಕೆ ಷಕಾರ 
ಮಿಮಿಕ್ಷತ ಎಂದಾಗುತ್ತೆ. | 


 ಸುತೆಸೋಮಃಸುತಃ ಸೋಮಃ ಯೈಸ್ಟೇ' ಯಾರಿಂದ  ಸೋಮರೆಸವು ಸುರಿಸಲ್ಪಟ್ಟ ತೋ ಅವರು 
ಬಹುವ್ರೀಹಿಯಾದುದರಿಂದ ಪೂರ್ವಸದಪ್ರ ಕೃತಿಸ್ವರ ಬರುತ್ತೆ. 


ಅಭಿವ್ಯವಃ-- ದ್ಯು ಎಂದು ಅಹಸ್ಸಿಗೆ ಹೆಸರು. ರಾತ್ರಿಯಲ್ಲಿ ಕತ್ತಲೆಯು ಅಹಸ್ಸಿನಲ್ಲಿ ಪ್ರಕಾಶವೂ 
ನಿಯತನು. ಈ ಅಹೆಸ್ಸಂಬಂಧೆವನ್ನು ಮುನ್ನಿಟ್ಟು ಕೊಂಡು ದ್ಯು ಶಬ್ದವು ಲಕ್ಷಣಾವೃತ್ತಿಯಿಂದ ಅಹಸ್ಸಂಬಂಧಿ 
ಯಾದ ಹ ಪ್ರಕಾಶವನ್ನು ಬೋಧಿಸುತ್ತೆ. ಅಭಿಗತಾಃ ದ್ಯುಂ ಎಂದರೆ ಹ ಪ್ರಕಾಶವನ್ನು ಹೊಂದಿರುವವರಾದ ಎಂದರ್ಥ. 
ಇಲ್ಲಿ ಅತ್ಯಾಪಯೆೇ ಕಾ ್ರಾಂತಾಡೈರ್ಥೇೇ ದಿ ) ತೀಯೆಯಾ (ಪಾ. ಸೂ. ೨-೨-೧೮-೪) ಅತಿ ಮೊದಲಾದ ಸುಬಂತ 
ಗಳು ಕ್ರಾಂತೆ ಮೊದಲಾದ ಅರ್ಥಗಳಲ್ಲಿ ದ್ದ )ಿ ತೀಯಾನ್ತ್ರ ಸುಬಂತದೊಂದಿಗೆ ಸಮಾಸವನ್ನು ಹೊಂದುವುವು. ಎಂಬು 
ದರಿಂದ ಸಮಾಸ. ಪೊರ್ವಪದನಾದ ಅಭಿ ಎಂಬುದು ಅವ್ಯಯ, ತತ್ಪುರುಷೇತುಲ್ಯಾರ್ಥ, ಎಂದು ಅವ್ಯಯ 
ಪೊರ್ವಪದಸ್ರಕೃತಿಸ್ವರವೇ ಬರುತ್ತೆ | ೪ [| 





ಅ. ೧. ಅ. ೪, ವ. ೧] ಬ °° ಖೆಗೇದಸೇಹಿತಾ | 15 





ಸಂಹಿತಾಪಾಠಃ 
1° | | | 
ಯಾಭಿಃ ಕಣ್ಣ ಮಭಿಸ್ಟಿಭಿಃ ಪ್ರಾನತಂ ಯುವಮಶ್ಚಿನಾ | 
ತಾಭಿಃ ಸ್ವ೧ಸ್ಮಾ ಅವತಂ ಶುಭಸ್ಪತೀ ಪಾತಂ ಸೋಮ- 
ಮೃತಾನೃಧಾ ॥ಜ॥ 


ಪದಪಾಠಃ 


| | 
ಯಾಭಿಃ | ಕಣ್ವಂ | ಅಭಿಷ್ಟಿಂಭಿಃ 1 ಪ್ರ! ಆವಶತಂ | ಯುನಂ | ಅಶ್ವಿನಾ | 
ಶ 


| 
ತಾಭಿಃ ! ಸು! ಅಸ್ಮಾನ್‌ | ಅವತಂ | ಶುಭಃ | ಪತೀ ಇತಿ! ಪಾತಂ! 


ಸೋಮಂ ! ಯತಃವೃಧಾ || ೫ M 


ಸಾಯಣಭಾಷ್ಕೃಂ 


ಹೇ ಅಶ್ವಿನಾ ಯುವಂ ಯುನಾಮುಭಾ ಯಾಭಿರಭಿಷ್ಟ್ರಿಭಿರಸೇಶ್ಷಿತಾಭೀ ರೆಕ್ಷಾಭಿ: ಕ್ವಿಂ 
ಮಹರ್ಷಿಂ ಪ್ರಾವತೆಂ ರಕ್ಷಿತೆವಂತ್‌ ಹೇ ಶುಭಸ್ಪತೀ ಶೋಭನಸ್ಯ ಕರ್ಮಣಃ ಪಾಲಕ್‌ ತಾಭೀ ರಶ್ರಾಭಿ- 
ರಸ್ಮಾನನುಸ್ಠಾ ತ್ವ ನ್ಸವತೆಂ | ಸುಷ್ಮು ರಕ್ಷತಂ | ಸ್ಪಷ್ಟ್ರಮನ್ಯ ಕ  ಅಭಿಷ್ಟಿ ಭಿಃ | ಅಭಿಮುಖ್ಯೇನೇಷ್ಯಂತೆ 
ಇತ್ಯಭಿಷ್ಟ್ರಯಃ ಫಲಾನಿ | ಇಷು ಇಚ್ಛಾಯಾಂ | ಕರ್ಮಣಿ ಕನಿ ತಿತುತ್ರೇತ್ಯಾದಿನೇಟ್‌ಪ್ರೆತಿಷೇಧಃ | 
ಏಮನಾದಿಷು ಚೆಂದಸಿ ಸರರೂಪಂ ವಕ್ತವ್ಯಂ | ಪಾ. ೬-೧-೯೪-೬ | ಇತಿ ಪೆರರೂಸೆತ್ವಂ | ತಾದೌ ಚೇತಿ 
ಗೆತೇಃ ಪ್ರೆಕೈತಿಸ್ಟರತ್ವೆಂ | ಉಪಸರ್ಗಾಶ್ಚಾಭಿವರ್ಜಂ | ಪಿ ೪-೧೩ | ಇತ್ಯಭಿರಂಶೋದಾತ್ರೆಃ | ಶುಭೆಸ್ಪೆತೀ ! 
ಶುಭ ದೀಸ್‌ | ಕ್ಚಿಷ್ಣೇತಿ ಕ್ಟಿಪ್‌ | ಷಸ್ಟ್ಯಾಃ ಪತಿಪುತ್ರೇತಿ ನಿಸರ್ಜನೀಯಸ್ಯ ಸತ್ವಂ | ಸುಜಾಮಂತ್ರಿತ 
ಇತಿ ಸಸ್ಕ್ಯಂತಸ್ಯ ಸರಾಂಗವದ್ಭಾವಾತ್‌ ಷಷ್ಠಾ $ಮಂತ್ರಿತೆಸಮುದಾಯೆಸ್ಯಾಸ್ಟನಿಕೆಂ ಸರ್ವಾನುದಾ 
ತತ್ವಂ 


| ಪ್ರತಿಸೆದಾರ್ಥ ॥ 
ಶುಭಸ್ಪ್ರ ತೀ--ಸನಿತ್ರಕರ್ಮೆಗಳ ಅಥವಾ ಧರ್ಮಕಾರ್ಯಗಳ ಪಾಲಕರಾದ | ಅಶ್ವಿನಾ--ಎಲ್ಫೆ ಅಶ್ವಿನೀ 
ಜೀವತೆಗಳೇ | ಯುವಂ-- ನೀವಿಬ್ಬರೂ | ಯಾಭಿಃ..ಯಾವ | ಅಭಿಸ್ಟಿಭಿ ಹಾರೈಸಿದ ರಕ್ಷಣೆಗಳಿಂದ | 
ಕೆೌಶ್ಚಿಂ--ಕಣ್ವಮ ಸರಿಯನ್ನು | ಪ್ರಾವತೆಂ-ಕಾಪಾಡಿದರೋ |ಶಾಭಿಃ--ಅದೇ ರಕ್ಷಣೆಗಳಿಂದ | ಅಸ್ಮಾ 
(ಯಜ್ಞಾ ನುಸ್ಕಾತೃ ಗಳಾದ) ನನ್ಮುನ್ನು 1 ಸು ಅವತಶಂ-- ಚೆನ್ನಾಗಿ ಕಾಪಾಡಿರಿ | ಯತಾವೃಧಾ-- ಯಜ್ಞದ 
ಅಥವಾ ಸತ್ಯದ ವರ್ಧಕರಾದ ಅಶ್ಲಿನೀದೇನವತೆಗಳೇ | ಸೋಮಂ ಸೋಮರಸನನ್ನು | ಪಾತಂ- ಕುಡಿಯಿರಿ. 





16  ಸಾಯಣಭಾಷ್ಯಸಹಿತಾ (ಮಂ, ೧. ಆ. ೯. ಸೂ, ೪೭. 


ಗಾಗ 








॥ ಭಾವಾರ್ಥ | 


ಪವಿತ್ರಕರ್ಮಗಳಪಾಲಕರಾದ ಎಲ್ಫೆ ಅಶ್ವಿ ನೀಡೇವಕೆಗಳೇ, ನೀವಿಬ್ಬರೂ ಸಹ ಕಣ್ಣಮಹರ್ಹಿಯನ್ನು 
ಅವನು ಅಸೇಕ್ಷಿಸಿದ ಯಾವ ರಕ್ಷಣೆಗಳಿಂದ ಕಾಪಾಡಿದಕ್ಕೋ ಅಜೀ ರಕ್ಷಣೆಗಳಿಂದ ಯಜ್ಞಾ ನುಷ್ಕಾ ನವನ್ನು ನೆರ 
ವೇರಿಸತಕ್ಕ ನಮ್ಮನ್ನೂ ಚೆನ್ನಾಗಿ ಕಾಪಾಡಿರಿ. ಯಜ್ಞದ ಅಥವಾ ಸತ್ಯದ ವರ್ಧಕರಾದ ಎಲ್ಲೆ ಅಶ್ವಿನೀ 
ಜೀವತೆಗಳೇ ಸೋಮರಸವನ್ನು ಕುಡಿಯಿರಿ. - | 


English Translation. 


O Aswins, with such protection as you extended to Kanwa protect us 
also ; cherishers of pious acts, drink, the soma juice. 


॥ ವಿಶೇಷ ನಿಷಯಗಳು ॥ 


ಕಣ್ವಖುಸಿಯ ವಂಶಸ್ಥರಾದ ಕಾಣ್ಟರು ಅಶ್ವಿನೀದೇವತೆಗಳನ್ನು ಪ್ರಾರ್ಥಿಸುವಾಗ--ತಮ್ಮ ವಂಶಕ್ಕೆ 
ಮೂಲಪುರುಷನಾದ ಕಣ್ರಯುಸಿಯನ್ನು ನೀವು ಹೇಗೆ ಕಾಪಾಡಿದಸೋ ಅದರಂತೆ ನಮ್ಮನ್ನೂ ಕಾಪಾಡಬೇಕೆಂದು 
ಬೇಡಿಕೊಳ್ಳು ವರು. 


ಅಭಿಸ್ಟಿಭಿಃ.- ಅಸೇಕ್ಷಿತಾಭೀ ರಕ್ಷಾಭಿಃ | ಅವಶ್ಯಕವಾದ ಅಥವಾ ನಾವು ಅಪೇಕ್ಷಿಸುವ ರಕ್ಷಣೆಗಳಿಂದ 
ಎಂದರೆ ಶತ್ರುವಿನ ಭಯದಿಂದ ಅಥವಾ ಕ್ರೂರಮೃಗಗಳ ಬಾಧೆಯಿಂದ, ಅಥವಾ ವ್ಯಾಧಿಗಳ ಭಯದಿಂದ 
ನಮ್ಮನ್ನು ರಕ್ಷಿಸಬೇಕೆಂದು ಅಭಿಪ್ರಾಯವು. 

ಶುಚೆಸ್ಪ ತೀ ಈ ಶೆಬ್ದಿಗೆಳು ತಿ ನೀಡೇವತೆಗಳನ್ನು ದ್ಹೇಶಿಸಿ ಸ್ತೋತ್ರ ಮಾಡುವಾಗ ವಿಶೇಷವಾಗಿ 
ಉಪೆಯೋಗಿಸಲ್ಪ ಡುವುದು. 


I ವ್ಯಾಕೆರಣಪ್ರಕ್ರಿ ಯಾ ॥ 


ಅಭಿಸ್ಚಿ ಭಿ: ಅಭಿಮ ಅಭಿಮುಖವಾಗಿ, ಇಷ್ಯಕ್ತೆ (---ಇಚ್ಛೆ ಸಲ್ಪಡುತ್ತವೆ ಎಂದು ವಿಗ್ರಹ. ಅಭಿಸ್ಟಿ 
ಎಂದರೆ ಫಲ ಎಂದರ್ಥ. ಇಷು ಇಚ್ಛಾಯಾಂ ಧಾತು. ಸ್ತ್ರಿ ಯಾಂಕ್ರಿ ನ್‌ (ಪಾ. ಸೂ. ೩-೩೯೪) ಸ್ತ್ರೀಲಿಂಗ 
ದಲ್ಲಿ ಎಲ್ಲಾ ಧಾತುಗಳ ಮುಂದೆಯೂ ಭಾವಾರ್ಥದಲ್ಲಿಯೂ ಕರ್ತೃಭಿನ್ನ ಕಾರಕಾರ್ಥದಲ್ಲಿಯೂ ಸಹ ಕ್ರಿನ್‌ 
ಪ್ರತ್ಯಯ ಬರುತ್ತೆ ಎಂದು ಸೂರ್ತ್ರಾರ್ಥ. ಇದರಿಂದ ಕರ್ಮ ಎಂಬ ಅರ್ಥದಲ್ಲಿ ಇಷ್‌ ಧಾತುವಿನ ಮುಂಜಿ ಕ್ರಿನ್‌ 
ಇಷ್‌*-ತಿ, ತಿತುಶ್ರತಥಸಿಸುಸರಕಸೇಸುಚ (ಪಾ. ಸೊ. ೭-೨೯) ಈ ಹತ್ತು ಕೃಪ್ಪ್ರತ್ಯಯೆಗಳಿಗೆ ಇಟ್‌ 
ಆಗಮ ಬರುವುದಿಲ್ಲ ಎಂದು ಇಟ್ಟಿಗೆ ನಿಷೇಧ. ಏಮನ್ನಾದಿಸು ಛಂದಸಿ ಪರರೂಸೆಂ ನಕ್ತೆವ್ಯಮ್‌ (ಪಾ. ಸೂ. 
೬-೧-೯೪-೬) ಛಂದಸ್ಸಿನಲ್ಲಿ ಏಮನ್‌ ಮೊದಲಾದ ಶಬ್ದಗಳು ಪರದಲ್ಲಿದ್ದಕೆ ಪರರೂಪವನ್ನು ಹೇಳಬೇಕು ಎಂದರ್ಥ 
ಏಮನ್‌ ಮೊದಲಾದ ಶಬ್ದಗಳಲ್ಲಿ ಇಷ್ಟಿ ಶಬ್ದವನ್ನೂ ಸೇರಿಸಿಕೊಳ್ಳ ಬೇಕು. ಆದ್ದರಿಂದ ಅಭಿ-ಇಷ್ಟಿ ಎಂದಿರು 
ವಾಗ ಸವರ್ಣ ದೀರ್ಥವನ್ನು ಬಾಧಿಸಿ ಪರರೂಸನ ಬಂದರೆ ಎರಡು ಇಕಾರಸ್ಥಾನದಲ್ಲಿ ಪರದಲ್ಲಿರುವ ಇಗೆ ಸದೃಶವಾದ 
ಇ ಒಂದೇಬರುತ್ತೆ, ಕ್ವಿನ್‌ ಎಂಬುದು ನಿತ್‌ ಆದ ಕೃತ್ತು. ಆದ್ದರಿಂದ ತಾದಾಚೆ ನಿಶಿಕೃತ್ಯೈತೌ (ಪಾ. ಸೂ 
೬-೨-೫೦) ತಕಾರಾದಿಯೂ ನಿತ್ತೂ ಆದ ತುಶಬ್ದಭಿನ್ನನಾದ ಕೃತ್ತು ಪರದಲ್ಲಿದ್ದರೆ ಅವ್ಯವಹಿತವಾದ ಗತಿಯು 





_ಅ.೧.೮ಅ.ಇ.ವ.೨.] | ಖಯಗ್ವೇದಸಂಹಿತಾ | 17 





ಪ್ರಕೃತಿ ಸ್ವರವನ್ನು ಹೊಂದುತ್ತಿ ಎಂದು ಅಭಿಗೆ ಪ ಶ್ರ ಕೃತಿಸ್ವ್ರರ ಬರುತ್ತೆ. . ಅಭಿಯು : ಉಸೆಸರ್ಗಾಶ್ಚಾ ಭಿವರ್ಜಂ 
(ಹಿ. ಸೂ. ೮೧) ಎಂದು ಆಂತೋದಾತ್ತ. ಸಮಾಸ ಬಂದಮೇಲೂ ಇದೇ ನಿಲ್ಲುತ್ತೆ. 


ಶುಭಸ್ಪ ತೀ ಶುಭ ದೀಪಾ ಧಾತು. ಕಿಸ್‌ ಚ (ಪಾ.ಸೂ. ೩-೨-೭೬) ಎಲ್ಲಾ ಧಾತುಗಳ ಮುಂದೆಯೂ 
ಉಪಪದವಿದ್ದರೂ ಇಲ್ಲದಿದ್ದರೂ ಲೋಕದಲ್ಲಿಯೂ 'ವೇಡದಲ್ಲಿಯೂ ಸಹ ಕ್ವಿಪ್‌ ಪ್ರತ್ಯಯ ಬರುತ್ತೆ ಎಂದು ಕ್ವಿಪ್‌ 
ಶುಭಃ-ಪತೀ ಎಂಬಲ್ಲಿ ಷಷ್ಟ್ಯಾಃ ಹತಿಪುತ್ರೆ ಪೃಷ್ಠಸಾರ ಸಡಸೆಯೆಸ್ಟೋಷೇಷು (ಪಾ. ಸೂ. ೮-೩-೫೩) ಪತಿ 
ಮೊದಲಾದ ಶಬ್ದಗಳುಪರದಲ್ಲಿದ್ದರೆ ಷಹ್ಠೀವಿಭಕ್ತಿಯ ವಿಸರ್ಗಕ್ರೆ ಸಕಾರಾದೇಶ ಬರುತ್ತೆ ಎಂದು ವಿಸರ್ಗಕ್ಕೆ ಸಕಾ- 
ರಾಜೇಶ. ಸುಜಾಮಸ್ತ್ರಿತೇಸೆರಾಜ್ನವತ್ಸೈರೇ (ಪಾ. ಸೂ. ೨-೧-೨) ಸ್ವರವನ್ನು ಮಾಡುವಾಗ ಆಮನ್ರ್ರಿತವು ಪರದ 
ಲ್ಲಿದ್ದರೆ ಸುಬಂತವು ಸರದಲ್ಲಿರುವ ಪದಕ್ಕೆ ಅಂಗವಾದಂತೆ ಆಗುತ್ತೆ ಎಂದು ಶುಭಃ ಎಂಬುದು ಪತಿ ಎಂಬುದಕ್ಕೆ 
ಅಂಗವಾಡಂತೆ ಆಗಿ ಈ ಎರಡೂ ಸೇರಿ ಒಂದೇ ಪದವೆಂಬ ಭಾವನೆಯು ಸ್ವರವನ್ನು ಮಾಡುವಾಗ ಇರುತ್ತೆ. ಸಂಬೋ 
ಧನ ಪ್ರಥಮಾವಿಭಕ್ತ್ಯ್ಯಂತಕ್ಕೆ ಆಮನ್ತ್ರಿತ ಎಂದು ಎನ್ನುವರು. ಆಮಪ್ರಿತಸ್ಕಚೆ (ಪಾ. ಸೂ. ೮-೧-೧೯) : 
ಎಂಬುದರಿಂದ ಎರಡಕ್ಕೂ ಸರ್ವಾನುದಾತ್ರ ಬರುತ್ತೆ | ೫ 


॥ ಸಂಹಿತಾಪಾಠೆಃ ॥ 


ಸುದಾಸೇ ದಸ್ರಾ ವಸು ಬಿ ಬಿಭ) ತಾ ರಥೇ ಸೃಷ್ಟೋ ವಹತಮಶ್ಚಿನಾ | 
ರಯಿಂ ಸಮುದ್ರಾದುತ ವಾ ದಿವಸ್ಪರ್ಯಸ್ಮೇ ಧತ್ತಂ ಪುರುಸ್ಪೃಹಂ ॥ 


ಪದಪಾತಃ 


ಸುತ ದಾಸೇ | ದಸ್ರಾ! ವಸು | ಬಿಭ್ರತಾ | ರಥೇ | ಪೈತ್ತಃ | ವಹತಂ | ಅಶ್ವಿನಾ | 


॥ 
ರಯಿಂ | ಸಮುದ್ರಾತ್‌ | ಉತ | ವಾ ದಿನಃ | ಪರಿ 1 ಅಸ್ಕೇ ಇತಿ! ಥಕ್ತಂ | 


ಪ್ರರುಸ್ಸೃಹಂ ॥ ೬ | 


| ಸಾಯೆಣಭಾಷ್ಯಂ || 


ಹೇ ದಸ್ರಾ ದರ್ಶನೀಯಾವಶ್ಚಿನಗೌ ಸುದಾಸೇ ಶೋಭನದಾನಯುಕ್ತಾ ಯೆ ರಾಟೆ € ಪಿಜವನ- 

ಪುತ್ರಾಯ ರಥೇ ವಸು ಬಿಭ್ರತಾ ಯುವಾಂ ಸೃಕ್ಷೋ5ನ್ನಂ ವಹತಂ | ಪ್ರಾಹಿತೆವಂತ್‌ | ಸೆಮುದ್ರಾ ದೆಂತೆ- 

ರಿಕ್ಷಾತ್‌ | ಸಮುದ ್ರಮಿತ್ಯಂತೆರಿತ್ಷನಾಮ | ಸಮುದ್ರೊೋಆಧೃರಮಿತಿ ತನ್ನಾಮಸು ಪಾಠಾ೫ | ಉತ ವಾ 

ದಿವಸ್ಪರಿ ಅಥವಾ ಸ್ಪರ್ಗಾಶ್ಸೆರ್ಯಾಹೃತ್ಯ ಪುರುಸ್ಪೃಹೆಂ ಬಹುಭಿಃ ಸ್ಪೈಹಣೇಯಂ ರಯಿಂ ಧನಮಸ್ಮೇ 

ಧತ್ತೆಂ | ಅಸ್ಮಾಸು ಸ್ಥಾಸೆಯತಂ /| ಸುಷ್ಣು ದದಾತೀತಿ ಸುದಾಃ | ಅಸುನಿ ಕೈಡುತ್ತರಸೆದಪ್ರಕೈತಿಸ್ಟರತ್ವಂ | 
3 





18 ಸಾಯಣಭಾಷ್ಯಸಹಿತಾ ಮಂ. ೧. ಅ. ೯. ಸೂ. ೪೬, 








Ad ಪಟ್ಟ ಫ್‌ ಹ 


ದಿವಸ್ಪರಿ | ಸೆಂಜೆಮ್ಯಾಃ ಸೆರಾವಧ್ಯರ್ಥೇ | ಪಾ. ೮-೩-೫೧ | ಇತಿ ನಿಸರ್ಜನೀಯಸೈ ಸೆತ್ವೆಂ | ಪುರು- 
ಸ್ಪೃಹಂ | ಸ್ಪೈಹ ಈಸ್ಸಾಯೌಂ | ಚೊರಾಡಿರಡೆಂತಃ | ಪುರುಭಿಃ ಸ್ಪೃಹ್ಯತೆ ಇತಿ ಪುರುಸ್ಪೃಹಃ | 
ಕರ್ಮಣಿ ಘಣ್‌ | ಅತೋ ಲೋಸೆಸ್ಯ ಸ್ಥಾನಿನತ್ತ್ವಾಲ್ಲಘೂಸೆಧಗುಣಾಭಾವಃ | ಇಸತ್ಸ್ಪೆರೇಣೋತ್ಪರನೆದೆ. 
ಸ್ಯಾಮ್ಯದಾತ್ರಕ್ತಿ ಕ್ರೀ ಶ್ರಮತ್ತರಪೆದಪ್ಪಕ್ಕೆ ತಿಸ್ಥ ಕೇಣ ತದೇವ ಶಿಸ್ಯಶೇ ॥ | | 


ಪ್ರತಿಪದಾರ್ಥ 


ದೆಸ್ರಾ--ಸುಂದರೂಪರಾದ ಅಶ್ವಿನೀಡೇವತೆಗಳೇ! ಸುದಾಸೇ--ಶ್ರೀಷ್ಠೆವಾದ ದಾನಯುಕ್ತನಾದ (ಮತ್ತು 
ನಿಜವನ ಪುತ್ರನಾದ) ದೊರೆಗೆ | ರಥೇ--ರಥದಲ್ಲಿ | ವಸು. ಧನವನ್ನು | ಬಿಭ್ರತಾ-- ಹೊತ್ತುಕೊಂಡು ಬಂದ 
ನೀವು] ಪೃಕ್ಷಃ--(ಪ್ರಭೂತವಾದ) ಅನ್ನವನ್ನು! ವಹತಂ--ಒದಗಿಸಿದಿರಿ 1 ಸಮುದ್ರಾತ್‌--ಅಂತರಿಕ್ಷದಿಂದಾಗಲಿ 
ಉತ ನಾ ಅಥವಾ | ದಿನಸ್ಪರಿ-ಸ್ಪರ್ಗದಿಂದಾಗಲಿ (ತೆಗೆದುಕೊಂಡು ಬಂದು) | ಪುರುಸ್ಪೃಹಂ--ಬಹು 
ಜನರಿಂದ ಹಾರೈಸಲ್ಪಡುವ | ರಯಿಂ--ಭನವನ್ನು | ಅಸ್ಮೇ--ನಮ್ಮ ಲ್ಲಿ | ಧತ್ತಂ--ಸ್ಥಾಪಿಸಿರಿ (ನಮಗೂ 
ಒದಗಿಸಿರಿ) 


॥ ಭಾವಾರ್ಥ ॥ 


ಎಲ್ಛೆ ದರ್ಶನೀಯರೂಪರಾದ ಅಶ್ಲಿನೀದೇವತೆಗಳೇ, ಶ್ರೇಷ್ಠವಾದ ಮತ್ತು ದಾನಿಯಾದ ಓಿಜವನ 
ಪುತ್ರನಾದ ಸುದಾಸನೆಂಬ ದೊರೆಗೆ ನೀವು ರಥದಲ್ಲಿ ಧನವನ್ನು ಹೊತ್ತುಕೊಂಡು ಬಂದು ಪ್ರಭೂತವಾಗಿ ಅನ್ನವನ್ನು 
ಒದಗಿಸಿದಿರಿ. ಅದರೆಂತೆಯೆ$ ಅಂತರಿಕ್ಷದಿಂದಾಗಲಿ ಅಥವಾ ಸ್ಪರ್ಗದಿಂದಾಗಲಿ ವನುಗೂ ಸಹೆ ಬಹುಜನಗಳು 
ಹಾರೈಸುವ ಧನವನ್ನು ತಂದು ಒದೆಗಿಸಿರಿ. 


English Iranslation. 


Good- looking Aswins, you brought in your car abundant food to Sudas; 
In the same manner bring us riches Which many covet whether from the sky 
or from heaven beyond. 


| ವಿಶೇಷ ವಿಷಯೆಂಗಳು ॥ 


ಬಿ 
ಪುರಾಣದಲ್ಲಿ ಸುದಾಸನೆಂಬ ರಾಜನು ಸೂರ್ಯವಂಶದಲ್ಲಿ ಒಬ್ಬನಿದ್ದನೆಂದೂ, ಆದೇ ಹೆಸರಿನ ಮತ್ತೊಬ್ಬ ರಾಜನು 


ಚದ್ರೆ ವಂಶದಲ್ಲಿ ಒಬ್ಬನಿದ್ದ ನೆಂದೂ, ಅದೇ ಹೆಸರಿನ ಮತ್ತೊಬ್ಬ ರಾಜನು ಚಂದ್ರವಂಶದಲ್ಲಿ ದಿವೋದಾಸನೆಂಬ 
ರಾಜನ ಪುತ್ರ ನಾಗಿದ್ದ ನೆಂದೊ ವಿವರಣೆ ಇದೆ. ದಿಪೋಡಾಸನ ಹೆಸರು ಖುಗ್ರೇದದಲ್ಲಿ ಉಕ್ತವಾಗಿರು ಪುದು. 


ಸುದಾಸೇ.ಸುದಾಸನೆಂಬುವನು ಪಿಜವನನೆಂಬ ಪ್ರಸಿದ್ಧನಾದ ಒಬ್ಬ ರಾಜನ ಪುತ್ರನು. ವಿಷ್ಣು 


ಸೈಶ್ಚಃ--ಅಂಧಃ ವಾಜಃ ಮೊದಲಾದ ಇಪ್ಪತ್ತೆಂಟು ಅನ್ನವಾಚಕಶಬ್ದಗಳ ಮಧ್ಯೆದಲ್ಲಿ ಪೃಕ್ಷಃ ಎಂಬ 
ಶಬ್ದವು ಸಠಿತವಾಗಿರುವುದರಿಂದ (ನಿ. ೩-೯) ಸೃಕ್ಷಶಬ್ದಕ್ಕೆ ಅನ್ನ ಅಥವಾ ಆಹಾರವೆಂದರ್ಥವು. 





ಆ. ೧ ಆ. ಲೃ. ವೆ. ಮಿ, ] ಖುಗ್ಗೇದಸಂಹಿತಾ | 19 








ಸಮುದ್ರಾತ್‌--ಅಂಬರಂ ವಿಯತ್‌ ಮೊದಲಾದ ಹದಿನಾರು ಅಂತರಿಕ್ಷನಾಮಗಳ ಮಧ್ಯದಲ್ಲಿ 


'ಸಮುದ್ರಃ ಎಂಬ ಶಬ್ದವು ಪಠಿತವಾಗಿರುವುದರಿಂದ (ನಿ. ೨.೧೦) ಸಮುದ್ರಾತ್‌ ಎಂದರೆ ಅಂತರಿಕ್ಷದಿಂದ ಎಂದ 
ರ್ಥವು- . ಇದಲ್ಲದೆ ಈ ಜುಕ್ಳಿ ನಲ್ಲಿ ಉತ ವಾ ದಿವಸ್ಪರಿ ಎಂಬ ಶಬ್ದಗಳ "ಪ್ರಯೋಗವಿರುವುದರಿಂದ ಅಶ್ಲಿನೀಡೇವ 


ತೆಗಳ ಸ್ತಸ್ಥಾ ನವಾದ ಸ ಸ್ವರ್ಗ ಅಥವಾ ಅಂತರಿಕ್ಷದಿಂದ ಧೆನನನ್ನು "ತಂದುತೊಡಬೇಕೆಂದು ಯಷಿಯು ಪ್ರಾರ್ಥಿ 
_ ಸಿರುವಷು. 


ಪುರುಸ್ಸೃ ಹಂ--ಬಹುಭಿಃ ಸ್ಸೈಹಣೀಯಂ! ಬಹುಜನರಿಂದ ಅಪೇಕ್ಷಿಸಲ್ಪಡುವ ಎಲ್ಲರೂ ಅಪೇಕ್ಷಿ 
ಸುವ, ಧೆನಾದ್ಯೈಶ್ವ "ರ್ಯವನ್ನು ಎಲ್ಲರೂ 'ಅನೇಕ್ಷಿಸುವೆರು. ಅದು ಎಲ್ಲರಿಗೂ ಬೇಕಾಗಿರುವುದು. ಆಂತಹೆ 
`` ಧನವನ್ನು ಕೂಡಬೇಕೆಂದು ಖುಷಿಯ ಅಭಿಪ್ರಾಯವು. 


[| ವ್ಯಾಕರಣಪಕ್ರಿಯಾ || 


ಸುದಾಸೇ--ಸುಷ್ಮು ದದಾತಿ ಇತಿ ಸುದಾ್ಮ ಸು ಪೊರ್ವಕ (ಡು) ದಾಳ್‌ ದಾನೇ ಧಾತುವಿನ ಮುಂದೆ 
ಸರ್ವಧಾಶೇು'ಭ್ಯೋಸುನ್‌ (ಉ.ಸೂ. ೪-೬೨೮) ಎಂದು ಅಸುನ್‌ಪ್ರತ್ಯಯ, ನಿಶ್ಚರದಿಂದ ಉತ್ತರಪದವು ಆದ್ಯು 
ಬಾತ್ರ. ಗತಿಸಾರಕೋ. (ಪಾ. ಸೂ.೬-೨-೧೩೯) ಎಂಬ ಕೃದುತ್ತರಪದ ಪ್ರಕೃತಿಸ್ಟರದಿಂದ ಅಜೀ ಸ್ವರ ನಿಲುಕ್ತೆ. 
ಚತುರ್ಥೀಏಕವಚನಾಂತೆ. 


ದಿವಸ್ಸೆರಿ--ದಿವ8-ಇದು ಪಂಚಮ್ಯಂತ, ಪರಿ ಶಬ್ದವು ಪರದಲ್ಲಿದೆ, ಸಂಚಮ್ಯಾಃ ಸರಾವಧ್ಯರ್ಥೆೇ 
(ಪಾ. ಸೂ. ೮-೩-೫೧) ಉಪರಿಭಾವ ಎಂದರೆ ಮೇಲೆ ಇರತಕ್ಕ ಎಂಬ ಅಧಿಶಬ್ದದ ಅರ್ಥವನ್ನು ಜೋಧಿಸುವ ಹರಿ 
ಶಬ್ದ ಹರೆದಲ್ಲಿದ್ದ ಸಂಚಮಾನಿಭಕ್ತಿಯ ಸಂಬಂಧಿ ಯಾದ ನಿಸರ್ಗಕ್ಕೆ ಸಕಾರಾದೇಶ ಬರುತ್ತೆ ಎಂದು ನಿಸರ್ಗಕ್ಕೆ 


ಸಕಾರ. 


ಪುರುಸ್ಸೈಹಮ್‌--ಸ್ಸೃಹ ಈಪ್ಸಾಯಾಂ, ಹೆತ್ತನೇಗಣದಲ್ಲಿ ಅಕಾರಾಂತವಾಗಿ ಪಠಿತವಾದ ಧಾಶು. 
ಪುರಿಬಿಕಬಹುಜಸರಿಂದ, ಸ ಹೃತೇ-ಅನೇಕ್ಷಿಸಲ್ಪಡುತ್ತೆ ಎಂದು ನಿಗ್ರಹ. ಕರ್ಮಾರ್ಥದಲ್ಲಿ ಫ್‌. ಅತೋ 
'ಲೋಪೆಃ (ಪಾ.ಸೂ.೬-೪-೪೮) ಎಂದು ಅಕಾರಲೋಪ. ಸ್ಪ್ರ್ಯೃಹ್‌:ಅ. ಅಚೆಃಪರಸ್ಮಿನ್‌-. (ಪಾ. ಸೂ. ೧-೧-೫೨) 
ಲುಪ್ರವಾದ ಅಕಾರಲೋಸಕ್ಸೆ ಸ್ಥಾನಿನದ್ಭಾವ ಬರುತ್ತೆ. ಆದ್ದರಿಂದ ಪುಗಂತೆ. (ಪಾ. ಸೂ. ೭-೩-೮೬) ಎಂದು 
ಲಭಘೂಪಧೆ ಗುಣ ಬರುವುದಿಲ್ಲ. ಉತ್ತರಪದ ಇಗಕಿತ್ಸ್ವರದಿಂದ ಆದ್ಯುದಾತ್ರ. ಸಮಾಸಬಂದ ಮೇಲೆ ಕೃದುತ್ತರಪದ 
ಪ್ರಕೃತಿಸ್ತರ ಬಂದು ಅಡೇ ನಿಲ್ಲುತ್ತೆ. ೬ 


॥ ಸಂಹಿತಾಪಾಠಃ ॥ 
| IN 
ಯನ್ನಾಸತ್ಯಾ ಸರಾವತಿ ಯದ್ವಾ ಸ್ತೋ ಅಧಿ de | 


ಅತೋ ರಥೇನ ಸುವೃ ತಾ ನಆ ಗತಂ ಸ ಸಾಕಂ ಸೂರೆ ಸ್ಯ ರಶ್ಮಿಭಿಃ | 


20 | ಸಾಯಣಭಾಸ್ಯಸಹಿತಾ [ಮಂ. ೧, ಅ. ೯. ಸೂ ಅಪಿ. 





PR SN, 
Wm. hed ‘ 


| ಪದೆಪಾಕೆಃ ॥ 


ಯತ್‌ | ನಾಸ್ತಾ ' 2 | ಸರಾ ನಕ | ಯತ್‌ ! ವಾ! ಸ್ಥಃ | ಅಧಿ | ತುರ್ವಶೇ Il 


ಅಶಿ | ರಥೇನ | ಸುತ ವೃತಾ | ನಃ | ಆ! ಗತಂ | ಸಾಕಂ | ಸೂರೃಸ್ಕ್ಯ | 
ರೆತ್ಕಿ5ಭಿಃ ॥ ೩॥ 


ಸಾಯೆಣಭಾಸ್ಯಂ 


ಹೇ ನಾಸತ್ಯಾಸತ್ಯರಹಿತಾವಶ್ಚಿನ್‌ ಯೆದ್ಯದಿ ಯುವಾಂ ಸೆರಾನತಿ ದೂರದೇಶೇ ಸ್ಫೋ ವರ್ತೇಥೇ! 
ಯದ್ವಾ ಅಥವಾಧಿ ತುರ್ವಶೇತಧಿಕೇ ಸಮೀಪೇ ಸ್ಕಃ | ಅತೋ ಸ್ಮಾದ್ದೊರಾತ್ಸಮೀಸಾದ್ದಾ ಸೂರ್ಯಸ್ಯೆ 
ರಶ್ಮಿಭಿಃ ಸಾಕೆಂ ಸೂರ್ಯೋಪಯೆ ಕಾಲೇ ಸುವೃತಾ ಶೋಭನವರ್ತೆನಯುಕ್ತೇನ ರಥೇನ ನೋಳಸ್ಮಾನ್‌ 
ಸ್ರೆತ್ಯಾ ಗತೆಂ | ಆಗಚ್ಛೆತಂ || ನಾಸೆತ್ಯಾ | ಸತ್ಸು ಭವೌ ಸತ್ಯಾ | ನೆ ಸತ್ಯಾವಸತ್ಯಾ | ನೆ ಅಸತ್ಯೌನಾಸತ್ಯೌ 
ನಭ್ರಾಣ್ನಿಸಾದಿತ್ಯಾದಿನಾ ನಲಃ ಪ್ರೆಕೈೆತಿಭಾವಃ | ಸ್ಕಃ।| ಅಸೆ ಭುವಿ। ಶ್ನಸೋರಲ್ಲೋಸೆ ಇತ್ಯೆ ಕಾರಲೋಪೆಃ। 
ಯದ್ಜೈತ್ತೆಯೋಗಾಪನಿಘಾತೆಃ | ಗತಂ |! ಗಮೇಲ್ಲೋಟಿ ಬಹುಲಂ ಛಂಡೆಸೀತಿ ಶಪೋ ಲುಕ್‌ | ಅನು 
ದಾತ್ತೋಸೆದೇಶೇತ್ಯಾದಿನಾನುನಾಸಿಕೆಲೋಸೆಃ ॥ 


| ಪ್ರತಿಪದಾರ್ಥ | 


ನಾಸತ್ಯಾ--ಅಸತ್ಯರಹಿತರಾದ ಅಶ್ವಿನೀದೇವತೆಗಳೇ | ಯತ್‌-..ಒಂದುವೇಳೆ (ನೀವು)! ಸೆರಾವತಿ 
ದೂರದೇಶದಲ್ಲಿ ! ಸ್ಥ ಇದ್ದರೂ | ಯದ್ದಾ--ಅಥವಾ! ಅಧಿ ತುರ್ವಶೇ ಅತ್ಯಂತ ಸನಿಖಾಪದಲ್ಲಿ (ಇದ್ದರೂ)! 
ಅತೆ. ಅಲ್ಲಿಂದ (ದೂರಡೇಶದಿಂದಾಗಲಿ ಅಥವಾ ಸಮಾಪಪ್ರದೇಶದಿಂದಾಗಲಿ) | ಸೂರ್ಯಸ್ಯ ಸೂರ್ಯನ 
ರಶ್ಮಿಭಿಃ ಸಾಕಂ-ಕೆರೆಣಗಳೊಡನೆ (ಸೂರ್ಕೋದಯಕಾಲದಲ್ಲಿ) | ಸುವೃ ತಾ--ಶ್ರೇಷ್ಠ ವಾದ' ಸಂಚಾರವುಳ್ಳಿ | 
ರಥೇನ-ರಡದಲ್ಲಿ | ನ8--ನನ್ಮ ಅಭಿಮುಖವಾಗಿ | ಆಗೆತೆಂ-ಬನ್ಸಿರಿ. 


| ಭಾವಾರ್ಥ || | 
ಅಸತ್ಯರಹಿತರಾದ ಎಲ್ಫೆ ಅಶ್ವಿ ನೀದೇವತೆಗಳೇ, ನೀವು ದೂರದೇಶದಲ್ಲಿದ್ದರೂ ಅಥವಾ ವಮಗೆ ಅತ್ಯಂತ 
' ಸಮಾ ಸಪ್ರದೇಶದಲ್ಲಿದ್ದರೂ, ಸೂರ್ಕೋದಯಕಾಲದಲ್ಲಿ ಸೂರ್ಯನ ಕಿರಣಗಳ ಜೊತೆಯಲ್ಲಿ ನೀವಿರುವ ಪ್ರದೇಶದಿಂದ 
ನಿಮ್ಮ ಶ್ರೇಷ್ಠವಾದ ಸಂಚಾರ ಶಕ್ತಿಯುಳ್ಳ ರಥದಲ್ಲಿ ನಮ್ಮ ಅಭಿಮುಖವಾಗಿ ಬನ್ನಿರಿ. 


English Translation- 


0 Truthful Nasatyas, whether you happen to be far off at a distance or 


close at hand, come 10 us in your well- sonstructed chariot along with rays of 
the sun (in the morning). 





ಆ. ೧ ಅ.೪. ವ. 3) ಖುಗ್ದೇದಸಂಹಿತಾ | 21 





॥ ವಿಶೇಷ ವಿಷಯಗಳು ॥ 


ಪೆರಾವತಿ-ಆಕೇ ಸರಾಕೇ ಮೊದಲಾದ ಐದು ದೂರೆನಾಮೆಗಳ ಮಧ್ಯೆದಲ್ಲಿ ಸೆರಾವತಶಬ್ದಪ್ಪೆ ಪಠಿತ 
ವಾಗಿರುವುದರಿಂದ (ನಿ. ೩-೨೦) ಪರಾವತಿ ಎಂದರೆ ದೂರದಲ್ಲಿ ಎಂದರ್ಥವು. | 

ತುರ್ವಶೇ--ತಳಿತ್‌, ಆಸಾತ್‌ ಮೊದಲಾದ ಹನ್ನೊಂದು ಅಂತಿಕವಾಚಕನಾಮಗಳ ಮಧ್ಯೆದಲ್ಲಿ 
ತುರ್ವಶೇ ಎಂಬ ಶಬ್ದವು ಪಠಿತವಾಗಿರುವುದರಿಂದ (ನಿ. ೩೯) ತುರ್ವಶೇ ಎಂದರೆ ಸಮಾಸದಲ್ಲಿ ಎಂದರ್ಥವು. 


ಆ ಗೆತೆಂ ಸಾಕೆಂ ಸೊರ್ಯಸ್ಯ ರಶ್ಮಿಭಿ8-- ಸೂರ್ಯನ ರಶ್ಮಿಗಳೊಡನೆ ಬನ್ನಿ ಎಂದರೆ ಪ್ರಾ ತಃಕಾಲದಲ್ಲಿ 
ಸೂರ್ಯೋದಯವಾದಕೂಡಲೆ ಬನ್ನಿ ಎಂದಭಿಪ್ರಾಯವು. 


|] ವ್ಯಾಕರಣಪ್ರ ಪ್ರಕ್ರಿಯಾ I 


ನಾಸೆತ್ಯಾಸತ್ಸು ಸಾಧೊ ಸತ್ಯಾ, ನ ಸತ್ಕೌ-ಅಸತ್ಯೌ, ನ ಅಸತ್ಯೌ ನಾಸಶ್ಕ್‌ ಎಂದು ವಿಗ್ರಹ. 
ತತ್ರೆಸಾಧುಃ (ಪಾ. ಸೂ. ೪-೪-೯೮) ಎಂಬುದರಿಂದ ಯತ್‌ ಪ್ರತ್ಯಯ ಬರುತ್ತೆ, ಸತ್ಸುಭವೌ ಎಂದು ವಿಗ್ರಹೆ 
ವಾದರೆ ಭನೇಛಂದಸಿ (ಪಾ. ಸೂ.'೪-೪-೧೧೦) ಎಂದು ಯತ್‌ (ಖು. ಸಂ, ೧-೩-೩)ರಲ್ಲಿ ಮತ್ತೊಂದು ವಿಧವಾಗಿ 
ಪ್ರಕ್ರಿಯೆಯು ಥಿರೂಸಿತವಾಗಿದೆ. ಎಲ್ಲ ಕಡೆಯಲ್ಲೂ ನಬ್ರಾಣ್ನಿ ಸಾನ್ಪೈವೇದಾನಾಸತ್ಯಾ--(ಪಾ. ಸೂ. ೬-೩-೭೫) 


ಎಂದು ಪ್ರಕೃತಿಭಾವ ಬರುವುದರಿಂದ ನಕಾರಕ್ಕೆ ಲೋಪ ಬರುವುದಿಲ್ಲ. 


ಸ್ಪ ಅಸ ಭುವಿ ಧಾತು. ಲಟ್‌ ಮಧ್ಯೆಮಸುರುಸದ್ದಿವಚನ ಥಸ್‌ ಶ್ಲಸೋರಲ್ಲೋಸೆಃ (ಪಾ. ಸೂ. 
೬-೪-೧೧೧) ಕಿತ್‌ ಜಾತ್‌ ಆದ ಸಾರ್ವಧಾತುಕ ಪರದಲ್ಲಿದ್ದರೆ ಶ್ಚಮ ಪ್ರತ್ಯಯ ಅಸ್‌ ಧಾತು ಇವುಗಳ ಅಕಾರಕ್ಕೆ 
ಲೋಪ ಬರುತ್ತೆ ಎಂದು ಅಸ್‌ ಧಾತುವಿನ ಅಕಾರಕ್ಕೆ ರೋಸ ಸ್‌*ಥಸ್‌, ರುತ್ತವಿಸರ್ಗಗಳು. ಸ್ಥಃ ಎಂದಾಗುತ್ತೆ. 
_ ಯದ್ದಾಸ್ಥೋ ಅಧಿ ಎಂದು ,ಯಚ್ಛಬ್ಬಯೋಗ ಇದೆ. ಯದ್ವೃತ್ತಾನ್ನಿತೈಮ್‌ ( ಪಾ. ಸೂ. ೮-೧-೬೬) 
ಯಜೆಸ್ಮಿನ್ಸರ್ತಶೇ ಇತಿ ಯಶ್ಚೈಕ್ತೆಂ ಎಂದು ಮಹಾಭಾಸ್ಯದಲ್ಲಿ ವಿಗ್ರಹವನ್ನು ಹೇಳಿರುವರು. ಆದ್ದರಿಂದ 
ಯಾವ ಪದದಲ್ಲಿ ಯಶ್‌ ಎಂಬ ಪದವಿದೆಯೋ ಅದರ ಮುಂದಿರುವ ತಿಜಂತವು ಅನುದಾತ್ರವಾಗುವುದಿಲ್ಲ ಎಂದು 
ಸರ್ವಾನುದಾತ್ರಕ್ಕೆ ನಿಷೇಧಬರುಕ್ತೆ ಸೊಜನಾತ್ಪೂ ಜತೆ--(ಪಾ.ಸೂ.೮-೧-೬೭) ಎಂಬಲ್ಲಿ ಪುನಃ ಪೂಜಿತಗ್ರ ಹಣದಿಂದ 
4 ಅತ್ರಪ್ರಕರಣೇ ಪಂಚಮಿ ನಸಿರ್ಜೇಶೇಫಿ ನಾನಂತರ್ಯಮಿಷ್ಯತೇ >: ಎಂದು ಜ್ಞಾಪಿತವಾಗುತ್ತೆ. ಆದ್ದರಿಂದ 
ವಾಶಬ್ದದಿಂದ ವ್ಯವಧಾನವಿದ್ದರೂ ಈ ನಿಷೇಧಬರುತ್ತೆ. 


ಗತಮ*--ಗಮ್ಸೃ ಗತೌಧಾತು. ರೋಟ್‌, ಲಜ್ವದ್ಭಾವ, ತೆಸ್ನೆ ಸ ಮಿಪಾಂ-(ಪಾ. ಸೂ. ೩-೪-೧೦೧- 
ಎಂದು ಥಸ್‌, ತಮ್‌ ಆದೇಶ, ಶಸ್‌ಗೆ ಬಹುಲಂ ಛಂದಸಿ (ಪಾ. ಸೂ. ೨-೪-೭೩) ಎಂದು ಲುಕ್‌ ಅನುದಾ- 
ತ್ರೋಸೆದೇಶ-(ಪಾ. ಸೂ. ೬-೪-೩೭) ಅನುನಾಸಿಕವಾದ ಮಕಾರಕ್ಕೆ ಲೋಪ ॥ ೭॥ 


| ಸಂಹಿತಾಪಾಠಃ | 
| | | 
ಅರ್ನಾಂಚಾ ವಾಂ ಸಪ್ತಯೋ$ ಧ್ವರಶ್ರಿಯೋ ವಹಂತು ಸವನೇದುಪ 


| 
ಅಷಂ ಪೃಂಚಂತಾ ಸುಕೃತೇ ಸುದಾನವ ಆ ಬರ್ಹಿಃ ಸೀದತೆಂ ನರಾ ॥೮ ॥ 


ತ್ವಜ 


22 ಸಾಯಣಭಾಷ್ಯಸಹಿತಾ ಗ ಮಂ. ೧. ಅ. ೯. ಸೂ. ೪೭. 








| ಸದಪಾಠಃ ಟ1 


KN 1 1 Al 1 | 
_ಅರ್ನಾಂಚಾ |ವಾಂ ! ಸಪ್ರೆಯಃ! ಅಧ್ವರ ಶ್ರಿಯಃ | ವಹಂತು | ಸವನಾ | 


| 
ಇತ್‌ | ಉಪ || 
ಇಸೆಂ | ಪುಂಚೆಂತಾ | ಸೆ ಸುಂಕೃತೇ J ಸುತ ದಾನವೇ |e! ಬರ್ಹಿಃ |! ಸೀದತಂ | 


"Wey ನರಿ ಜವಳ 


ನರಾ 1 ೮॥ 


 ಸಾಯಣಭಾಸ್ಯಂ 


ಹೇ ಅಶ್ವಿನ್‌ ಅಧ್ವರಶ್ರಿಯೋ ಯಾಗಸೇನಿನಃ ಸಪ್ತೆಯೋಶ್ವಾಃ ಸಿವನೇಡುಪಾಸ್ಕೆ ದನುಸ್ಸೇ- 
ಯಾನಿ ತ್ರೀಣಿ ಸನನಾನ್ಯೇನೋಸೆಲಸ್ಷ್ಯಾರ್ನಾಂಜಾಭಿಮುಖೌ ನಾಂ ಯುವಾಂ ವಹಂತು। ಪ್ರಾ ಸಯೆಂತು! 
ಹೇ ನೆರಾಶ್ಚಿನೌ ಸುಕೃತೇ ಸುಷ್ಮು ಕರ್ಮಕಾರಿಣೇ ಸುದಾನನೇ ಶೋಭನದಾನಯುಕ್ತಾಯೆ;: ಯೆಜಮಾನಾ- 
ಯೇಸಮನ್ನಂ ಪೃ ಂಚೆಂತಾ ಸಂಯೋಜಯಂತೌ ಯುವಾಂ ಬರ್ಹಿರಾ ಸೀಡೆತೆಂ | ದರ್ಭಂ ಪ್ರಾಪ್ಲುತೆಂ॥ 
ಅರ್ನಾಂಚಾ | ಸುಸಾಂ ಸುಲುಗಿತಿ ನಿಭಕ್ತೇರಾಕಾರಃ | ಅಥ್ವರಶ್ರಿಯೆಃ | ಅದ್ವೆರಂ ಶ್ರ ಶ್ರೈಯಂತೀತ್ಯೈ ಧ್ವರಶ್ರಿ ಯಃ | 
ಕ್ರಿಬ ಬೃಜಿಪ್ರಛೀತ್ಯಾದಿನಾ | ಉ ೨.೫೭ | ಕಿಬ್ದೀರ್ಥಶ್ನ | ವಹಂತು | ವಹ ಪ್ರಾಪಣೇ | ಶಸ ಪಿತ್ತ್ಯಾಡೆನುದಾ- 
ತ್ತಶ್ಚಂ | ತಿಜಶ್ಚ ಲಸಾರ್ವಧಾತುಶಕಸ್ಟ ರಣ ಧಾಕುಸ ೈರೇಣಾಷ್ಯು ದಾತ್ತೆ ತ್ವಂ | ಸಾದಾದಿಶ್ಚಾನ್ನಿ ಘಾತಾಭಾವಃ। 
ಸವನಾ | ಷುಇಬ್‌ ಅಭಿಷವೇ | ಅಭಿಷೊಯಶೇ ಸೋಮ ಏಸ್ವಿತಿ ಸವನಾನಿ | ಅಧಿಕೆರಣೇ ಲ್ಯುಟ್‌ | 
ಯೋರನಾದೇಶಃ! ಗುಣಾನಾದೇಶೌ! ಲಿಶೀತಿ ಪ್ರಶ್ಯೆಯಾತ್ಪೂರ್ವಸ್ಯೋದಾತ್ರೆತ್ಸಂ 1 ಕೇಶ್ವಂದೆಸಿ ಬಹುಲ. 
ಮಿತಿ ಶೇರ್ಲೋಪೆಃ |! ಪೈಂಚಂತಾ | ಸೈಟೀ ಸಂಸೆರ್ಕೇ | ಶತರಿ ರುಧಾದಿತ್ವಾತ್‌ ಶಂ | ಶ್ನಸೋರಲ್ಲೋಪೆ 
ಇತ್ಯೆ ಕಾರಲೋಪೆಃ | ಪ್ರೆತ್ಯಯೆಸ್ಟರಃ | ಸುಕೈತೇ | ಸುಕರ್ಮಸಾಹೇತ್ಯಾದಿನಾ | ಸಾ. ೩-೨-೮೯ | ಕರೋ: 
ಶೇರ್ಭ್ಫೊಶೇ ಕಾಲೇ ಕ್ರಿಸ್‌ | ಹ್ರಸ್ಟಸ್ಯ ಪಿತಿ|! ಪಾ. ೬-೧-೭೧ | ಇತಿ ತುಕ್‌ | ಸುದಾನನೇ | ಶೋಭನಂ 
ದಾನು ದಾನಂ ಯೆಸ್ಯಾಸ್‌ ಸುದಾನುಃ | ದಾನುಶಬ್ದೋ ನುಪ ನ ಶೈಯಾಂತೆ ಆಮ್ಯದಾಶ್ರಃ $ | ಆದ್ಯುದಾತ್ರೆ 0 
ದ್ಯ್ಯಚ್ಛೆ ೦ದಸೀತಿ ಬಹುಪ್ರೀಹಾವುತ್ತ ರಸೆದಾಮ್ಯೈದಾತ್ರೆ ಕ್ಲ ತ್ವಂ | ಪೀಡತಂ | ಷದ್ದ ಎ ನಿಶರಣಗತವ ಸಾದ- 


ನೇಷು 


॥ ಪ್ರತಿಪದಾರ್ಥ ॥ 


ಅಧ್ವರಶ್ರಿಯಃ(ಎಲ್ಪೆ ಅಶ್ವಿನೀಡೇವತೆಗಳೇ) ಯಾಗಸೇನಿಗಳಾದ | ಸಪ್ತೆಯಃ- ಕುದುರೆಗಳು | 
ಸವನೇದುಪೆ-(ನಾನು ಅನುಷ್ಕಾ ನಮಾಡುವ) ಸವನತ್ರಯನನ್ನೂ ಉದ್ದೇಶಿಸಿ |! ಅರ್ನಾಂಚಾ.. ಅವುಗಳ ಅಭಿ 
ಮುಖರನ್ನಾಗಿ |! ವಾಂ--ನಿನ್ಮಿಬ್ಬರನ್ನೂ |. ವಹಂಶು--ಕರೆದುಕೊಂಡುಬಂದು ಸೇರಿಸಲಿ | ನರಾ. ನೇತೃ ಗೆ 
ಉದ ಅಕ್ವಿಗಳೇ | ಸಕ ನ ತೇ ಪವಿತ್ರವಾದ ಕರ್ಮಗಳನ್ನು ಮಾಡತಕ್ಕವನೂ ಸುದಾನವೇ-- ಶ್ರೇಷ್ಠ ನಾದ 
ದಾನಯುಕ್ತನೂ ಆದ ಯಜಮಾನನಿಗೆ | ಇಷಂ--ಅನ್ನವನ್ನು ಸೃಂಚೆಂತಾ-- ಒದಗಿಸುತ್ತಾ | ಬರ್ಥಿಃ. 
ದರ್ಭಾಸನದ ಮೇಲೆ | ಆ ಸೀಡತೆಂ--ಕುಳಿತುಕೊಳ್ಳಿ.. '` 





ಅ, ೧. ಅ. ೪, ವ, ೨] 0... ಖುಗ್ಗೇದಸೆಂಏತಾ' 28 


pe 





| ಭಾವಾರ್ಥ ॥ 


| ಎಲ್ಟೆ ಅಶ್ವಿಸೀಜೀವತೆಗಳೇ,. ಯಾಗಸೇವಿಗಳಾದ ನಿಮ್ಮ ಕುದುರೆಗಳು ನಾವು ಅನುಷ್ಠಿಸುವ ಸನನತ್ರಯ 
ಕಾಲಗಳಲ್ಲೂ ನಮ್ಮ ಯಜ್ಞಾ ಭಿಮುಖರನ್ನಾಗಿ ನಿಮ್ಮಿಬ್ಬರನ್ನೂ ಕರೆದುಕೊಂಡುಬಂದು ಸೇರಿಸಲಿ, ಎಲ್ಛೆ ನೇತೃ 
ಗಳೇ ಯಜ್ಞ ಕರ್ತನಾದ ಯಜಮಾನನು ಪವಿತ್ರಗಳಾದ ಕರ್ಮಗಳನ್ನು ಮಾಡಶಕ್ಕವನು. ಶ್ರೇಷ್ಠವಾದ 
ದಾನದಿಂದ ಕೂಡಿದವನು. ಅವನಿಗೆ ಅನ್ನವನ್ನು ಒದಗಿಸುತ್ತ ದರ್ಭಾಸನದ ಮೇಲೆ ಬಂದು ಕುಳಿತುಕೊಳ್ಳಿರಿ. 


English Translation. 


May your horses» the 0೩೦6 of the sacrifice, bring you to be present af 
our ೫1661 guides (of men) bestowing food upon the pious and liberal donor of 
he offering, sit down on the sacred grass. 


॥ ವಿಶೇಷ ವಿಷಯಗಳು ॥ 


ಅಧ್ವರಶ್ರಿಯೆ8--ಆಧ್ಲರಂ ಶ್ರಯೆಂಶೀಶತ್ಯಧ್ವರಶ್ರಿಯೆಃ | ಯಾಗಸೇವಿನೆಃ | ಯಜ್ಞಾರ್ಥವಾಗಿ ಗಮ 
ನವುಳ್ಳ ಅಥವಾ ಯಜ್ಞಕ್ಕಾಗಿ ಶ್ರಮಿಸುವ. 


ಸಸ್ತೆಯಃ- ಕುದುರೆಗಳು. ಅತ್ಯಃ ಹೆಯಃ ನೊದಲಾದ ಇಪ್ಪತ್ತಾರು ಅಶ್ಚನಾಮಗಳ ಮಧ್ಯದಲ್ಲಿ ಸ್ರಿ 
ಶಬ್ದವು ಪಠಿಶವಾಗಿರುವುದು. (ನಿ. ೨-೨೭) 





ಸವನಾ...ಶ್ರೀಣೆ ಸನನಾನಿ! ಯಜ್ಞಗಳಲ್ಲಿ ಆಚರಿಸಲ್ಪಡುವ ಪ್ರಾತಸ್ಸವನ, ಮಾಧ್ಯಂದಿನಸವನ ತೃತೀ 
ಯಸನನ ಎಂಬ ಪ್ರಾತಃಕಾಲ ಮಧ್ಯಾಹ್ನ, ಸಾಯಂಕಾಲಗಳಲ್ಲಿ ಸೋಮರಸವನ್ನು ಹಿಂಡಿ ಸಿದ್ದಪಡಿಸುವ 
ಕರ್ಮವಿಶೇಷಗಳಿಗೆ ಸವನಗಳೆಂದು ಹೆಸರು. ಸವನಗಳು ಮೂರು ಇರುವವು. 


ಪೃಂಚೆಂತಾ--ಪೃಚೀ ಸೆಂಪರ್ಕೆೇ | ಸೇರಿಸುತ್ತಾ, ಒದಗಿಸುತ್ತಾ ಸಂಪರ್ಕವನ್ನು ಂಟುಮಾಡುತ್ತಾ. 


॥| ನ್ಯಾಕೆರೆಣಪ್ರ ಕ್ರಿಯಾ || 


ಅರ್ವಾಇ್ಗಾ-ಸುಪಾಂಸುಲುಕ್‌ ( ಪಾ. ಸೂ. ೭-೧-೩೯) ಎಂದು ದ್ವಿತೀಯಾದ್ವಿನಚನ ಬಗೆ 
ಆಕಾರಾದೇಶೆ. 


ಅಧ್ವರಶ್ರಿಯೆಃ-ನ ವಿದ್ಯತೇ ಥ್ವರಃ ಹಿಂಸಾ ಯಸ್ಮಿನ್‌ ಸಃ ಎಂದು ವಿಗ್ರಹೆ. ಅಥ್ವರಂ ಶ್ರಯನ್ರಿ ಇತ್ಯಥ್ವೆರೆ 
ಶ್ರಿಯಃ, ಯಾಗವನ್ನು ಆಶ್ರಯಿಸಿರುವವು ಎಂದು ಅರ್ಥ. ಸ್ವಿಬ್ಬಚಿಪ್ರಚ್ಛಿ ಶ್ರಿಸ್ತುದ್ರುಪ್ಪುಜ್ತಂ ನೀರ್ಣೊೋಸೆಂ- 
ಪ್ರಸಾರಣಿಂಚೆ (ಉ. ಸೂ. ೨-೨೧೬) ವಚ್‌ ಮೊದಲಾದ ಧಾತುಗಳ ಮುಂದೆ ಶ್ವಿಪ್‌ ಬರುತ್ತೆ, ದೀರ್ಥ ಬರುತ್ತೆ, 
ಮತ್ತು ಕಿತ್ತನಿಮಿತ್ತಕವಾಗಿ ಪ್ರಾಪ್ತವಾಗುವ ಸಂಪ್ರಸಾರಣ ಬರುವುದೂ ಇಲ್ಲ ಎಂದು ಇಲ್ಲಿ ಶ್ರಿಳ್‌ಸೇನವಾಯಾಂ 
ಧಾತುವಿನ ಮುಂಜಿ ಕ್ರಿಸ್‌ ದೀರ್ಫ್ಥಬಂದರೆ ಅಥ್ಲರಶ್ರೀ ಎಂದಾಗುತ್ತೆ. ಜಸ್‌, ಇಯಜಾದೇಶ. | 





24 § - ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ, ೪೭. 


ಟಾ ಫಯ ಭಂ 





ವಹನ್ಮು--ವಹ ಪ್ರಾಪಣೇ ಲೋಟ್‌, ಶರ್ಪ್‌ ಇದು ನಿಶ್ತಾದ್ದರಿಂದ ಅನುದಾತ್ತೆ. ಅದುಸದೇಶದ 
ಮುಂದೆ ಇರುವ ಲಸ್ವಾಥಿಕ ಸಾರ್ಯ _ಧಾತುಕಕ್ಕೆ ತಾಸೈನುದಾತ್ರೆ (ತ್‌ - (ಪಾ. ಸೂ. ೬-೧-೧೮೬ ) ಎಂದು ಅನು 
ದಾತ್ತ. ಧಾತುಸ್ತ ಕ ಉಳಿಯುತ್ತೆ- ವಹನ್ತು ಎಂಬುದು ಪಾದಾದಿಯಲ್ಲಿರುಪುದು. ಸರ್ವಾನುದಾತ್ಮ ಬರುವುದಿಲ್ಲ. 


ಸವನಾ- ಸು ಅಭಿನವೇ ಧಾತು. ಅಭಿಸೂಯತೇ ಸೋಮ ಏಶ್ವಿತಿ ಸನನಾನಿ ಎಂದು ನಿಗ್ರಹ. 
ಅಭಿ ಉಸಸರ್ಗ. ಅದು ಪೂರ್ವದಲ್ಲಿರುವಾಗ ಷು ಧಾತುವಿನ ಮುಂಜಿ `ಕರಣಾಧಿಕೆರಣಯೋಶ್ಚ (ಪಾ. ಸೂ. 
೩-೩-೧೧೭) ಎಂದು ಅಧಿಕರಣಾರ್ಥದಲ್ಲಿ ಲ್ಯುಟ್‌ ಪ್ರತ್ಯಯ. ಧಾತ್ತಾದೇಃ ಷಃ ಸಃ (ಪಾ. ಸೂ. ೬-೧-೬೪) 
ಎಂದು ಸಕಾರಕ್ಕೆ ಸಕಾರ, ಸುಃಯು. ಯುವೋರನಾಕೌ್‌ (ಪಾ. ಸೂ. ೭-೧-೧) ಎಂದು ಯು ಗೆ 
ಅನ ಆದೇಶ. ಸಾರ್ವಧಾತುಕಾರ್ಥಧಾಶುಕೆಯೋ8 (ಪಾ. ಸೂ. ೭-೩-೮೪) ಎಂದು ಗುಣ. ಉಕಾ 
ರಕ್ಕೆ ಓಕಾರ. ಸೋರಅನ, ಅನಾಡೇಶ. ಸನೆನ ಎಂದಾಯಿತು. ಇದರ ಮುಂಡೆದಿ ದ್ವಿತೀಯಾ ಬಹುವಚನ 
ಶಸ್‌ ಜಶ್ಶಸೋಶ್ಶಿಃ (ಪಾ. ಸೂ. ೭-೧-೨೦) ನಪುಂಸಕಲಿಂಗವಾದ ಅಂಗದ ಮುಂದಿರುವ ಜಸ್‌ ಅಥವಾ ಶಸ್‌ಗ 
ಳಿಗೆ ಶಿ ಅದೇಶ ಬರುತ್ತೆ ಎಂದು ಶಸ್‌ಗೆ ಶಿ ಆದೇಶ, ಸವನಾಶಿ, ಶಿಸರ್ವನಾಮಸ್ಥಾನಮ್‌ (ಪಾ. ಸೂ. 
೧-೧-೪೨ ) ಎಂದು ಶಿಗೆ ಸರ್ವನಾಮಸ್ಥಾನ ಸಂಜ್ಞೆ. ನಪುಂಸಕಸ್ಕ ರುಲಜೆ॥ಃ (ಪಾ. ಸೂ. ೭-೧-೭೨) 
ಸರ್ವನಾಮಸ್ಥಾನ ಪ್ರ ಸ್ರತ್ಯಯ ನರದಲ್ಲಿರುವಾಗ ನಪುಂಸಕಲಿಂಗದಲ್ಲಿ ರುಲಂತ್ಯ, ವಾ ಅಜಂತವಾದ ಅಂಗಕ್ಕೆ ನುಮ್‌ 
ಆಗಮ ಬರುತೆ. ಎಂದು ನುಮಾಗಮ. ನನನನ್‌ಃತಿ ಸರ್ವನಾಮಸ್ಥಾ ನೇಜಾಸೆಂಬುದ್ಧೌ (ಪಾ. ಸೂ. ೬-೪-೮) 
ಎಂದು ಉಪಧಾದೀರ್ಫೆ ಶೇ ಶ್ಚಂದಸಿ ಬಹುಲಂ (ಪಾ. ಸೂ. ೬-೧- ೩೦) ವೇದದಲ್ಲಿ ಗೆ ಬಹುಲವಾಗಿ ಲೋಪ 
ಬರುತ್ತೆ ಎಂದು ಶಿಗೆ ಲೋಪ "ಲೋಪ! ಪ್ರಾತಿಪದಿಕಾಂಶಸ್ಯೆ ( ಪಾ. ಸೂ. ೮-೨-೭) ಎಂದು ನಕಾರಕ್ಕೆ 
ಲೋಪ, ಸವನಾ ಎಂದಾಗುತ್ತೆ. 


ಪೃಜ್ಣತಾ-- ಸೃಚೀ ಸಂಸರ್ಕೇ ಧಾತು. ಲಟ್‌ ಅದಕ್ಕೆ ಶತೃ. ರುಧಾದಿಭ್ಯಃಶ್ನಮ೯ ಎಂದು ಶ್ನಮ್‌ 

_ ವಿಕರಣ, ಅದು ಮಿತ್‌ ಆದ್ದರಿಂದ ಪೃಗೆ ಪರದಲ್ಲಿ ಬರುತ್ತೆ. ಪ್ರನಚ್‌ ಆತ್‌, ಕ್ನೈಸೋರಲ್ಲೋಪಃ (ಪಾ.ಸೂ. 
೬೪-೧೧೧) ಕಿತ್‌ ಅಥವಾ ಜಕಿತ್‌ ಆದ ತಿಜ” ಪ್ರತ್ಯಯ ಅಥವಾ ಅಂತಹೆ ಶಕಾರೇತ್ಸಂಜ್ಹಕ ಪ್ರತ್ಯಯಗಳು 
ಪರದಲ್ಲಿದ್ದರೆ ಶೃ-ಅಸ್‌ಗಳ ಅಕಾರಕ್ಕೆ ಲೋಪಬರುತ್ತೆ ಎಂದು ಶ್ನ್ನ ಪ್ರತ್ಯಯದ ಅಕಾರಕ್ಕೆ ಲೋಪ. ನಶ್ಚಾ- 
ಪೆದಾಂತೆಸ್ಯರುಲಿ ಎಂದು ನಕಾರೆಕ್ಕೆ ಅನುಸ್ವಾರ, ಅನುಸ್ವಾರಸ್ಯ ಯಯಿಪರಸವರ್ಣಃ ಎಂದು ಪರಸವರ್ಣ, 
ಸೃಷ್ಚ್ಹತ್‌ ಎಂದಾಯಿತು. ಪ್ರಥಮಾ ದ್ವಿವಚನಕ್ಕೆ ಆಕಾರಾದೇಶ. ಶತೃ ಪ್ರತ್ಯಯದ ಅಕಾರವು ಪ್ರತ್ಯಯ 
ಸ್ವರದಿಂದ ಉದಾತ್ತ. 


ಸುಳ್ಳ ಕೇಸು ಉಪಸರ್ಗ. ಕೃ ಕರಣೇ ಧಾತು. ಸುಕರ್ಮಸಾಪಮಕ್ತ್ರ ಪುಣ್ಕೇಷುಕೃ ಅಃ 
(ಪಾ. ಸೂ. ೩-೨-೮೯) ಸು ಮೊದಲಾದ ಕಬ ಗಳು ಅ ಉಸಪದವಾಗಿರುವಾಗ ಭೂತಾರ್ಥದಲ್ಲಿರುವ ಕೃರ ಧಾತು 
ವಿನ ಮುಂದೆ ಕಿಪ್‌ ಬರುತ್ತೆ ಎಂಡು ಕ್ವಿಪ್‌. ಪ್ರಸ್ವೆಸ್ಕಪಿತಿಕೃತಿಶುಕ್‌ (ಪಾ. ಸೂ. ೬-೧- 2೧) ವಿತ್‌ ಆದ 
ಕೃತ್ತು ಸರದಲ್ಲಿರುವಾಗ ಹ್ರಸ್ತವರ್ಣಕ್ಕೆ ತುಕ್‌ ಅಗಮ ಬರುತ್ತೆ ಎಂದು ತುಗಾಗಮ ಸುಕೃತ್‌. ಚತುರ್ಥೀ ಏಕ 
ವಚನ. 

ಸುದಾನವೇ. ಸುವ ಒಳ್ಳೆಯ, ದಾನು-ದಾನವು, ಯಸ್ಯಸ8= ಯಾವನಿಗೆ ಇದೆಯೋ ಅನನು ಎಂದು 
ಬಹುನ್ರ್ರೀಹಿ. ದಾಭಾಭ್ಯಾಂನುಃ (ಉ. ಸೂ. ೩-೩೧೨) ಸುಶ್ಚಭ್ಯಾಂನಿಚ್ಛೆ ಎಂಬುದರಿಂದ ನಿತ್‌ ಅನುವೃತ್ತಿ 
ದಾ-ಧಾತುಗಳ ಮುಂದೆ ನು ಪ್ರತ್ಯಯ ಬರುತ್ತೆ, ಅದು ನಿತ್‌ ಆಗುತ್ತೆ ಎಂದು ನು ಪ್ರತ್ಯಯ. ಪ್ರತ್ಯಯ ನಿತ್ತಾದ್ಮ 





ಅ.೧. ೪, ವು ೨]. _ - ಬೆಗ್ಗೇದಸಂಹಿತಾ 25 











ರಿಂದ ಇದು ಆದ್ಯುದಾತ್ತ ವಾದ ಪದ. ಅಡ್ಯುದಾಕ್ತೆ ಂಜ್ರ್ಯಚ್‌ ಧೆಂದೆಸಿ(ಪಾ. ಸೂ. ೬-೨-೧೧೯)ಸು ಶಬ್ದದ ಮುಂದಿ 
ರುವ ಅದ್ಯುದಾತ್ರ ವೂ ಎರಡು ಅಚ್ಚುಗಳುಳ್ಳದ್ದೂ ಅದ ಉಶ್ತರಪದವು ಬಹುಪ್ರೀಹಿಯೆಲ್ಲಿ ಆದ್ಯುದಾತ್ತವಾಗುತ್ತೆ 


ಬಿಂದು ಉತ ಶ್ರರಪದಕ್ಕೆ ಆದ್ಭುದಾತ್ರ “ಇರುತ್ತೆ. 
ಸೀದೆತಮ್‌-ಸದ ್ಸೈಥಾತು, ರೋಟ್‌, ಥಸ್‌, ತಮ್‌ ಆಡೀಶ್ಯ ಶೆಪ್‌. ಪಾಘ್ರಾಧ್ಮಾ ಎಂದು 
ಸೀದ ಆದೇಶ ಸರಾ ಿನುದಾತ್ತ le | | | 


ಸಂಹಿತಾಪಾಠಃ 
ಘ 
| ತೇವ ನಾಸತ್ಕಾ ಗತಂ ರಥೇನ ಸೂರ್ಯತ್ವಚಾ | 
ಯೇನ ಶಶ್ಚದೂಹಥುರ್ದಾ ಶುಷೇ ವಸು. ಮಧ್ವಃ ಸೋಮಸ್ಯ 


ಸಿ 


| 
ಏತಯೇ ॥೯॥ 
| ಪದಸಾಠೆಃ 


ತೇನ | ನಾಸತ್ಯಾ | & | ಗತಂ | ರಥೇನ | ಸೂರ್ಕ 5ತ್ವಚಾ | 


1 
| ಯೇನ | ಶಶ ತ್‌ | ಊಹಥುಃ | ದ್ರಾತುಷೇ | ನಸು | ಮಧ್ವೆಃ | ಸೋಮಸೆ, | 


ಪೀತಯೇ | ೯॥ 


| | ಸಾಯೆಣಭಾಷ್ಯಂ 
ಹೇ ನಾಸತ್ಯಾ ಸೂರ್ಯೆತ್ತೆಚಾ ಸೊರ್ಯಸಂವೃತೇನ ಸೂರ್ಯರಶ್ಮಿಸದೈಶೇನ ಮಾ ತೇನ ಪ್ರೆ ಪ್ರಸಿದ್ದೇನ 
ರಥೇನಾ ಗತಂ ಆಗಚ್ಛೆತಂ | ದಾಶುಸೇ ಹನಿರ್ದತ್ತೆ ವಶೇ ಯೆಜಮಾನಾಯೆ ವಸು ಧನಂ ಶಶ್ಚತ್‌ "ಸರ್ವದಾ 
'ಯೇನ ರಥೇನೋಹಥು॥ ಪ್ರಾಪಿಶೆವಂತೌ! ತೇನ ರಥೇನೇತಿ ಪೂರ್ವತ್ರಾನ್ವಯೆಃ! ಕಿಮರ್ಧಮಾಗಮನೆನಿತಿ 
'ಶೆದುಚ್ಯತೇ | ಮಧ್ದೋ ಮಧುರಸ್ಯ ಸೋಮಸ್ಯ ನೀತಯೇ ಸೋಮಸಾನಾರ್ಥಂ 1 ಸೂರ್ಯಶ್ಚಚಾ | 


ತ್ವಚೆ ಸಂವರಣೇ | ತ್ವಚಿತಿ ಸಂವೃಣೋತೀತಿ ತ್ವಗ್ರಶ್ಮಿಃ | ಸೂರ್ಯಸ್ಯ ತ್ವೆಗಿವ ತ್ವಗೈಸ್ಯ | ಸಹ್ರೆಮ್ಯುಪ- 
ಮಾನೇತ್ಯಾದಿನಾ | ಸಾ. ೨-೨-೨೪-೧೨ | ಬಹುನ ್ರೀಹಿರುತ್ತೆ ರಸವಲೋಪೆಶ್ಚ | ಸೂರ್ಯಶಬ್ದಃ ಷೂ 


ಪ್ರೇರಣ ಇತ್ಯೆಸ್ಮಾತ್‌ ಕೃಷಿ ರಾಜಸೊಯಸೂರ್ಯೇತ್ಯಾದಿನಾ ರುಡಾಗೆಮಸೆಹಿತೋ ನಿಪಾತಿತಃ | ತತಃ 
ಪ್ರತ್ಯಯಸ್ಯ ಪಿತ್ತ್ವಾದನುದಾಶ್ರೆತ್ರೇ ಧಾತುಸ್ಪರೇಣಾದ್ಯುದಾತ್ತೆಃ: | ಸೆ ಏವ ಬಹುನ್ರೀಹೌ ಪೂರ್ವಸದ। 
ಪ್ರ ಕೈತಿಸ್ಟಕೇಣ ಶಿಷ್ಯತೇ | ಊಹ: | ವಹ ಪ್ರಾಪಣೇ | ಲಿಟ್ಯಸೆಂಯೋಗಾಲ್ಲಿಟ್‌ ಕಿತ್‌ | ಪಾ. ೧-೨-೫- 
' ಆತಿ ಜಃ ಕ್ರೀ ವಚಿಸ್ಪಪೀತ್ಯಾದಿನಾ ಸಂಪ್ರೆಸಾರಣಂ | ಅಭ್ಯಾಸಹಲಾದಿಶೇಷೌ ಸವರ್ಣದೀರ್ಥಃ | 
'ಪ್ರತ್ಯಯೆಸ್ವರಃ | ಯೆದ್ವೃತ್ತಯೋಗಾದನಿಘಾತಃ ॥ | 

4 





26 | | ಸಾಯಣಭಾಸ್ಯಸಹಿತಾ [ ಮಂ. ೧. ಅ. ೯, ಸೂ. ೪೩. 








1 ಪ್ರತಿಪದಾರ್ಥ |. 


ನಾಸತ್ಯಾ--ಎಲ್ಫೆ ಅಶ್ವಿನೀದೇವತೆಗಳೇ | ಯೇನ--ಯಾವ ಕಿಥಕೊಡನೆ (ಯಾವುದರಲ್ಲಿ)! ದಾಶುಸೇ.--- 
ಹನಿರ್ದಾತನಾದ ಯಜಮಾನನಿಗೆ | ನಸು ಧನವನ್ನು | ಶಶ್ವತ್‌ ಯಾವಾಗಲೂ | ಊಹ ಥು8--ಸಾಗಿಸಿ 
ತಲಪಿಸಿದ್ದಿ ರೋ | ಸೂರೈತ್ವೆ ಚಾ ಸೂರೈನಿಂದ (ಸೂರ್ಯನ ಕಿರಣಗಳಿಂದ) ಆಚ್ಛಾ ದಿತನಾದ ಅಥವಾ ಸೂರ್ಯಕಿರ 
ಇಗಳಿಗೆ ಸದೃಶವಾದ | ಶೇನ. ಪ್ರಸಿದ್ಧವಾದ | ರಥೇನ--(ಆ) ರಥಡೊಡನೆ (ಅದರಲ್ಲಿ ಕುಳಿತು) ಮಧ್ವಃ- 
ಮಧುರವಾದ. ಸೋಮಸ್ಯೈ--ಸೋಮರಸದ | ಸನೀತೆಯೇ--ಪಾನಕ್ಕಾಗಿ | ಆ ಗತೆಂ--ಬನ್ನಿರಿ. 


| ಭಾಪಾರ್ಥ ॥. 
ಎಲ್ಫೆ ಅಶ್ರಿನೀದೇವತೆಗಳೇ, ನಿಮ್ಮ ರೆಥವು ರೋಕಪ್ರಸಿದ್ದನಾದುದು. ಅದರಲ್ಲಿ ನೀವು ಯಾವಾಗಲೂ 
ಹನಿರ್ದಾಶನಾದ ಯಜ್ಞ ಕರ್ತನಿಗೆ ಧನವನ್ನು ಸಾಗಿಸಿ ತಲಪಿಸಿದ್ದೀರಿ, ಅದು ಸಂಚಾರ ಕಾಲದಲ್ಲಿ ಸೂರ್ಯಕಿರಣ 
ಗಳಿಂದ ಆಚ್ಛ್ರಾದಿತವಾಗಿ ಅಥವಾ ಸೂರ್ಯಕಿರಣಗಳಿಗೆ ಸದೃಶವಾಗಿ ಶೋಭಿಸುತ್ತದೆ. ಆ ರಥದಲ್ಲಿ ಕುಳಿತು ಸೋಮ 
ಸ ರೆಸಪಾನಕ್ಟಾಗಿ ಬನ್ನಿರಿ. | 


English Translation. 


Truthful Aswins, come hither to drink the sweet soma with your 
chariot, bright as fhe sun in which you have ever conveyed wealth to the 
worshipper. oo 


॥ ನಿಶೇಷ ವಿಷಯಗಳು ॥ 


ಸೂರ್ಯತ್ವೆಚಾಸೂರ್ಯೆಸಂವೃತೇನ, ಸೂರ್ಯರತ್ಮಿಸೆದೈಶೇನ ವಾ | ಸೂರ್ಯನಿಂದ ಆವೃತ 
ವಾದ ಅಥವಾ ಸೂರ್ಯರಕ್ಮಿಸದೃಶವಾದ ಎಂದರೆ ಸೂರ್ಯನಂತೆ ಪ ಪ್ರಕಾಶಮಾನವಾದ. 


ಶಶ್ಚತ್‌--ಸರ್ವದಾ | ಯಾವಾಗಲೂ, 
ಈ ಬುಕ್ಕಿನಲ್ಲಿ ಯಚ್ಛ ಬ್ದತಚ್ಛಬ್ದ ಗಳ ಪ ಗ್ರ ಯೋಗವಿರುವುದು. 
ಎಲ್ಛೆ ಅತ್ರಿ , ನೀದೇವತೆಗಳೀ ನೀವು ಯಾವ ನಿಮ್ಮ ರಥದಲ್ಲಿ ಧನಾದ್ಯೈಶ್ವ ರ್ಯವನ್ನು ತುಂಬಿಕೊಂಡು: 


. 'ಯಜ್ಞಮಾಡುವ ಯಜಮಾನನಿಗೆ ತಂಡುಕೊಡುತ್ತಿ ದ್ವಿರೋ ಅಂತೆಹೆ ನಿಮ್ಮ ಸೂರ್ಯನಂತೆ ಪ ಪ್ರಕಾಶಮಾನವಾದ 
ರಥರೊಡನೆ. ಎಂದರೆ ರಥದಲ್ಲಿ ಕುಳಿತು ಸೋಮವಾನಕ್ಕಾಗಿ ಇಲ್ಲಿಗೆ ಬನ್ನಿರಿ ಎಂದಭಿಪ್ರಾಯವು. 


IS ವ್ಯಾಕರಣಪ್ರಕ್ರಿ ಕ್ರಿಯಾ | 


ಸೂರ್ಯತ್ವಚಂ-ತೆ ಚ ಸಂವರಣೇ ತ್ವಚತಿ ಸಂವೃಣೋತಿ ಇತಿ ತ್ವಕ್‌ ಸಂವರಣ ಎಂದರೆ ಆಚ್ಚಾದನೆ. 
ಹೊದಿಸುವುದು ಎಂದರ್ಥ, ಸೂರ್ಯನ *ರಣವು ಸ 5 ನಂಚವನ್ನೆ ಲ್ಲಾ ಹೊದಿಸುವುದು. ಅಥವಾ ಮುಚ್ಚುವುದು. 
ಅದ್ದರಿಂದ ಅದಕ್ಕೆ ಈ ಹೆಸರು ಸೂರ್ಯಸ್ಯ ತ್ವಗಿವ ಶ್ವಕ್‌ "ಯಸ್ಯ ಸಃ ಸೂರ್ಯನ ಕರಣದೆಂತೆ ಕಿರೆಣ 
ವುಳ್ಳದ್ದು. ರಾಜಸೂಯ ಸೂರ್ಯ--(ಪಾ. ಸೂ. ೩-೧-೧೧೪) ಈ ಸೂತ್ರದಲ್ಲಿರುವ ಶಬ್ದಗಳ ಕೃಬಂತವಾಗಿ 








ಅ.೧. ಅ.೪. ವ. ೨] ' ' ಖುಗ್ಗೇದಸಂಹಿತಾ | | 27 


PR 








ನಿಪಾತಿಸಲ್ಪ ಡುವುವು. 'ಸೂರ್ಯಶಬ್ದ ದಲ್ಲಿ ಕುಟ್‌ ಎಂಬ ಆಗಮವೂ ನಿಪಾತಿತೆನಾಗಿಜೆ. - ಪ್ರತ್ಯಯ, ಹಿತ್‌, ಆದ್ದ 
ರಿಂದ ಅನುದಾತ್ರ, ಬಹುಪ್ರ್ರೀಹಿಯಲ್ಲಿ ಪೂರ್ವಪದಪ್ರಕೃತಿಸ್ಸ ರೆಬರುತ್ತೆ, | 


ಊಹಥುಃ-ವಹಪ್ರಾ ಸಣೇ ಲಿಟ್‌ ಡಸ್‌, ತೆಸ್ಮಸ್ಥೆ ನಿಸಾಂ ಎಂದು ಆಡುಸ್‌, ಅಸೆಂಯೋಗಾ- 
ಲ್ಲಿಹಿಕಿಕಿತ್‌ ( ಪಾ. ಸೂ. ೧-೨-೫ ) ಎಂದು ಲಿಟ್‌ ಕಿತ್‌ "ಗುತ್ತಿ. ದ್ವಿತ್ವ ಲಿಚ್ಯಭ್ಯಾಸಸ್ಯೋಭಯೇಷಾಂ 
(ಪಾ. ಸೂ. ೬-೧-೧೭) ಲಿಟ್‌ ಪರದಲ್ಲಿರುವಾಗ ವಚ್ಯಾದಿ ಮತ್ತು ಗ್ರಹ್ಯಾದಿ ಧಾತುಗಳ ಅಭ್ಯಾಸಕ್ಕೆ ಸಂಪ್ರಸಾರಣ 
ಬರುತ್ತೆ ಎಂದು ಅಭ್ಯಾಸದ ವಕಾರಕ್ಕೆ ಉಕಾರ, ಪೂರೈರೂಪ. ಹಲಾದಿಃಶೇಷೆಃ ಎಂದು ಹಕಾರ ಲೋಪ್ಕ 
ಉ+ವಹ್‌+ಅಧುಸ್‌ ವಚಿಸ್ಟಹಿಯಾದೀನಾಂಕಿತಿ (ಪಾ. ಸೂ. ೬-೧-೧೫) ಕತ್‌ ಆದ ಪ್ರತ್ಯಯ ಪರದಲ್ಲಿದ್ದರೆ. 
ವಚ್‌ ಸ ಸ್ಪಷ್‌ ಧಾತುಗಳಿಗೂ ಯಜಾದಿ ಧಾತುಗಳಿಗೂ ಸಂಪ್ರಸಾರಣ ಬರುತ್ತೆ ಎಂದು ಸಂಪ್ರಸಾರಣ. ಸೂರ್ವ 
ರೊಪ ಉ-ಉಹ್‌-ಅಡುಸ್‌, ಸವರ್ಣದೀರ್ಫ, ರುತ್ವವಿಸರ್ಗಗಳು ಪ್ರತ್ಯಯಸ್ವರ ಬರುತ್ತೆ. ಯೇನ ಎಂಬ 


| ಯದ್ವೃತ್ತದ ಯೋಗ ಇಡೆ. ಆದ್ದರಿಂದ ಸರ್ಲಾನುದಾತ್ರ ಬರುವುದಿಲ್ಲ ॥ ೯ 


° ಸುಂಹಿತಾಪಾಠೆಃ 


ಉಕ್ಕೇಭಿರರ್ವಾಗವಸೇ ಪುರೂವಸೂ ಆ ಆಕೆ ಶ್ವ ನಿ ಹ್ವಯಾಮಹೇ | 


| | | 
ಶಶ್ವತ್ವಣ್ವಾ ನಾಂ ಸದಸಿ ನಿ ಪ್ರಿಯೇ ಹಿ ಕಂ ಸೋಮಂ ಪಸಥುರಶ್ತಿನಾ ॥೧೦॥ 


ನದಪಾಠ 
ಉಳ್ನೇಭಿಃ | ಅರ್ವಾಕ್‌ ಅನಸೇ | ಪುರುನಸೂ ಇತಿ ಪುರು ವಸೂ | ಅರ್ಕೈಃ 
ಚ |ನಿ ಹ್ವಯಾಮಹೇ | 
4 | 
ಶಶ್ರತ್‌ | ಕಣ್ವಾನಾಂ | ಸದಸಿ | ಪ್ರಿಯೇ | ಹಿ! ಫಂ | ಸೋಮಂ | ಪಪಥುಃ | 


ಅತ್ತಿನಾ ॥ ೧೦॥ 


wd 
ಸಾಯೆಣಭಾಷ್ಯ ೦ 


ಪುರೂವಸೂ ಸ್ರ ಭೊತೆಧನಾನಶ್ಚಿನಾವವಸೇತಸ್ಮದ್ರ ಕ್ಷಣಾರ್ಥಮುಕ್ಳೇಭಿರುಕ್ಕೈ: ಶಸೆ ಸರಕ್ಕ ೯ಶ್ನಾ- 
ರ್ಚೆನಸಾಧನೈಃ ಸ್ತೋತ್ರೈಶ್ಲಾರ್ನಾಗಸ್ಮದಾಭಿಮುಖ್ಯೇನ ನಿ ಹೈಯಾಮಹೇ | ನಿತರಾಮಾಹ್ವ ಯಾವು. 
ಹೇ ಅಶ್ವಿನಾ ಕೆಣ್ಣಾನಾಂ ಕಣ್ಣಪುತ್ರಾಣಾಂ ಮೇಧಾನಿನಾಂ ವಾ ಪ್ರಿಯೇ ಸದಸಿ ಯಜ್ಜ್ಞಸ್ಥಾನೇ ಶಶ್ವತ್ಸ- 
ರ್ವದಾ ಸೋಮಂ ಸಸಥುರ್ಜಿ ಕಂ | ಯುವಾಂ ಹೀತೆನಂತೌ ಖಲು | ಉಸ್ಸೇಭಿಃ | ಬಹುಲಂ ಛಂದೆ- 





28 | ಸಾಯಣಭಾಸ್ಯಸಹಿತಾ  [ಮಂ.೧.ಅ.೯. ಸೂ. ೪೭. 





ಸೀತಿ ಭಿಸೆ ಐಸಾದೇಶಾಭಾವಃ | ಬಹುವಚಿನೇ ರುಲ್ಯೇದಿತ್ಯೇತ್ವೆಂ | ಅರ್ಕೈಃ | ಬುಚೆ ಸ್ತುತೌ | ಪುಂಸಿ 
ಸಂಜ್ಞಾಯಾಂ ಘಃ ಪ್ರಾಯೇಣೇತಿ ಕೆರಣೇ ಘಃ | ಚೆಜೋಃ ಈ ಣ್ಯತೋರಿತಿ ಕೆತ್ಸೆಂ| ನಿ ಹ್ವಯಾ 
ಮಹ | ನಿಸಮುಸೆವಿಭ್ಯೋ ಹ್ಹಃ | ಸಾ. ೧-೩-೩೦ | ಇತ್ಯಾತ್ಮ ನೇಪೆದೆಂ | ಸದೆ | ಸೀಡೆಂತ್ಯಸ್ಕಿ ನ್ಸಿತಿ 
ಸೆದಃ 1 ಅಸುನೋ ನಿತ್ತ್ಯಾದಾಡ್ಯುದಾತ್ತೆತ್ಚೆಂ | ಸೆಸಥುಃ! ಸಾಪಾನೇ | ಲಿಬ್ಯಾತೋ ಲೋಪ ಇಟ 
ಜೇತ್ಯಾಕಾರಲೋಸೆಃ | ಪ್ರತ್ಯಯಸ್ಪರಃ | ಹಿ ಚೇ ನಿಘಾತಪ್ರೆತಿಸೇಧಃ | ೨1 


| ಪ್ರತಿಪದಾರ್ಥ || 


ಪುರೂನಸೂ_ಸಮೃದ್ಧವಾಡ ಧೆನವುಳ್ಳ ಅಶ್ಚಿನೀಡೇವತೆಗಳನ್ನು | ಅವಸೇ--(ನಮ್ಮ) ರಕ್ಷಣಾರ್ಥ 
ವಾಗಿ | ಉನ್ಹೇಭಿಃ--ಶಸ್ತ್ರ ಮಂತ್ರ ಗಳಿಂದಲೂ | ಅಕೆ ರ್ರ ಶ್ಚ. ಪೂಜಾಸ್ತೊ (ತ್ರಗಳಿಂದಲೂ | ಅರ್ವಾಕ್‌ 
ನಮಗೆ ಅಭಿಮುಖರನ್ನಾ ಗಿ (ನಮ್ಮಲ್ಲಿಗೆ ಬರುವುದಕ್ಕಾಗಿ) ನಿ ಹ್ಹೆ ಯಾನುಹೇ-ಬಹೆಳನಾಗಿ (ಪ್ರಾರ್ಥಿಸಿ) ಕಕಿ 
ಯುತ್ತೇನೆ! ಅಶ್ವಿನಾ--ಎಲ್ಫೆ ಅತ್ತಿ ಶಿ ನೀದೇವತೆಗಳೇ | ಕೆಣ್ಣಾನಾಂ--ಕಣ್ವಪುತ್ರೆರ ಅಥವಾ ಮೇಧಾವಿಗಳಾದ ಖುತ್ಚಿ 
ಕ್ಸು ಗಳ | ಫಿ ಪ್ರಿಯೇ ಸಡೆಸಿ ಬಲವುಳ್ಳ ಯಜ್ಞಸ್ಥಾನದಲ್ಲಿ | ಶಶ್ಚತ್‌--ಯಾವಾಗೆಲೂ | ಸೋಮಂ ನೋಮ 
ರಸವನ್ನು | ಸಪಥುಃ ಹಿ ಕೆಂ--ಕುಡಿದಿದ್ದೀರಲ್ಲವೆ? | 


| ಭಾವಾರ್ಥ ॥ 


ಸಮೃದ್ಧ ನಾದ ಐಶ ರ್ಯ ವುಳ್ಳ ಅಶ್ವಿನೀದೇವತೆಗಳನ್ನು, ನಮ್ಮ ರಕ್ಷಣಾರ್ಥವಾಗಿ ಇಲ್ಲಿ ನಮ್ಮ ಸಮಿಾಪಕ್ಕೆ | 
ದಯಮಾಡಲು "ಕಕ್ಕ ಮಂತ್ರಗಳಿಂದಲೂ ಪೊಜಾಸ್ರೋತ್ರಗಳಿಂದಲೂ ಬಹೆಳವಾಗಿ ಪ್ರಾರ್ಥಿಸಿ ಕರಿಯುತ್ತೆ Wy 
ಎಲ್ಫೆ ಅಶ್ವಿನೀಜೀವತೆಗಳೆ, ಕಣ್ವಪುತ್ರರ ಅಥವಾ ಮೇಧಾವಿಗಳಾದ ಖುತ್ತಿಕ್ಕುಗಳ ಪ್ರಿ ಪ್ರೀತಿಪಾತ್ರ ವಾದ ಯಜ್ಞ ಸದಸ್ಸಿ 
ನಲ್ಲಿ ನೀವು ಯಾವಾಗಲೂ ಸೋಮರಸವನ್ನು ಕುಡಿದಿದ್ದೀೀರಲ್ಲವೇ ? | 


English Translation. 


With hymns and songs we invoke the wealthy Aswins to be present for 
our protection. Have you not always drunk the . Soma juice in the favoured 
dwelling of the Kanwas ? 


॥ ನಿಶೇಷ ವಿಷಯಗಳು i 


ಉಕ್ತೆ (ಭಿ ಶಸ್ತ್ರ ಮಂತ್ರಗಳಿಂದ ಎಂದರೆ ಗಟ್ಟಿ ಯಾಗಿ ಪಠಿಸುವ ಖಗೆ ೀದಮಂತ್ರಗಳಿಂದ, 
ಅರ್ಕೆಶ್ಶೆ ಶೈ ಸೋತ್ರೈಶ್ನ ] ಗಾನಮಾಡಲು ಯೋಗ್ಯವಾದ ಸಾಮವೇದಮಂತ್ರಗಳಿಂದ. 


| ಸಡೆಸಿ ಸ್ರಿಯೇ--ನಿಮಗೆ ಪ್ರೀತಿಪಾತ್ರ ವಾದ ಕಣ್ವ ವಂಶಸ್ಥರೆ ಯಜ್ಞಶಾಲೆಯಲ್ಲಿ. ಸೀಡಂತ್ಯಸ್ಮಿ 
ನ್ಲಿತಿ ಸದೆಃ ಎಂದರೆ ಕುಳಿತುಕೊಳ್ಳ ವ ಸ್ಥಳ ಸಭೆ ಯಜ್ಞ ಶಾಲೆ ಇತ್ಯಾದಿ. 





ಅಣ. ಆ.೪;, ಪ, ೨] . ' ಜುಗ್ಗೇದಸಂಹಿತಾ | 29 











ಗ ನ್ನ್ನ, ಇ ನ ಸಾ: ನ PN ಸ x ಜೀತು "ತ OE ಬ ಯಸ ಬೆಡಿ ಯ ಡಯಟ ಸ ಬಜ. .ಚಡಚೆ ಬಯ ಯಸ ದಿಪಧಿಸ ಹೆ ಹಯಾ 


॥ ನ್ಯಾಕರೆಣಿಪ್ರಕ್ರಿಯಾ | 


ಉಕ್ಕೇಭಿ8-ವಚ ಸರಿಭಾಷಣೇ, ಸಾಶ್ಚೆ ತುದಿ ವಜೆ 2ಜಿ ಚ ಸಿಜಿಚ್ಛಸ್ಸ ಕ್‌ (ಉ. ಸೂ. ೨- -೧೬೪) ಈ 
ಧಾತುಗಳ ಮುಂಡೆ ಥಕ್‌ ಬರುತ್ತೆ ಎಂದು ಥಕ್‌, 'ಹೆಚಿಸ್ಸಪಿ ಎಂದು ಸಂಪ್ರಸಾರಣ. ಬಹುಲಂ ಛೆಂದಸಿ 
(ಪಾ. ಸೂ. ೭-೧-೧೦) ಎಂದು ಐಸ್‌ ಬರುವುದಿಲ್ಲ. ಬಹುವಚೆನೇ ಹಿಲ್ಯೇತ್‌ (ಪಾ. ಸೂ. ೭-೩-೧೦೩) 
ರುಲಾದಿಬಹುವಚನ ಸುಖ್‌ ಪರದಲ್ಲಿದ್ದರೆ ಅದೆಂತವಾದ ಅಂಗಕ್ಕೆ ಏತ್ವ ಬರುತ್ತೆ ಎಂದು ಪತ್ರ. 


| ಅರ್ಕೈಃ-_ ಖೆಚ ಗತೌ. ಧಾತು. ಪುಂಸಿಸೆಂಜ್ಞಾಯಾಂ ಘಃ ಪ್ರಾಯೇಣ (ಪಾ. ಸೂ. ೩-೩-೧೧೮) 
ಕರಣ ಅಥವಾ ಅಧಿಕರಣ ಎಂಬ ಅರ್ಥದಲ್ಲಿ ಧಾತುನಿನ ಮುಂದೆ ಪುಲ್ಲಿಂಗದಲ್ಲಿ ಪ್ರಾಯಃ ಘ ಪ್ರತ್ಯಯ ಬರುತ್ತೆ 
ಎಂದು ಫೆ ಪ್ರತ್ಯಯ, ಚೆಜೋಃ ಕುಫಿಣ್ಯತೋಃ (ಪಾ. ಸೂ. ೭-೩-೫೨) ಫಕಾಕೇತ್ಸ ಂಜ್ಞಕ ಪ್ರತ್ಯಯ, ಣ್ಯತ್‌ 

ಪ್ರತ್ಯಯ, ಇವು ನರದಲ್ಲಿರುವಾಗ ಚಕಾರ ಜಕಾರಗಳಿಗೆ ಕುತ್ತ ಅಂದರೆ ಕ್ರಮವಾಗಿ ಕಕಾರ ಗಕಾರಗಳು 
ಬರುತ್ತವೆ ಎಂದು ಚಕಾರಕ್ಕೆ ಕಕಾರ್ಕ ಹುಕಾರಕ್ಕೆ ಲಘೂಸಧೆಗುಣ, ರಪರತ್ವ, ಅರ್ಕ ಎಂದಾಯಿತು. 


ನಿಷ್ಚಯಾಮಹೇ. ಹೇರ್‌ ಸ್ಪರ್ಧಾಯಾಂ ಶಬ್ಧೇ ಚ ಧಾತು. ಇದು ಇತ್‌, ಕ್ರಿಯಾಫಲವು ಕರ್ತೃ_ 
ವಿಗೆ ಸೇರುವಾಗ ಇದರೆ ಮುಂದೆ ಆತ್ಮನೇನದವು ಸ್ವೈರಿತಣತೆ (ಪಾ. ಸೂ. ೧-೩-೭೨) ಎಂಬುದರಿಂದ ಸಿದ್ಧ 
ವಾಗುತ್ತೆ. ಫಲವು ಕರ್ತ್ಸೃವಿಗೆ ಸೇರದೇ ಇದ್ದರೂ ಕೆಲವೆಡೆಗಳಲ್ಲಿ ಬರುತ್ತೆ. ನಿಸಮುಸವಿಭ್ಯೋಹ್ವೆಃ 
(ಪಾ. ಸೂ. ೧-೩-೩೦) ನಿ ಸಮ್‌ ಉಪ ವಿ, ಈ ಉಪಸರ್ಗಗಳ ಮುಂದಿರುವ ಹ್ವೇಳ್‌ ಧಾತುವಿನಮುಂದಿ 
ರುವ ಲಕಾರಕ್ಕೆ ಆತ್ಮನೇನದ ಬರುತ್ತೆ ಎಂಬುದರಿಂದ ಆತ್ಮಕೇಪಡ ಬರುತ್ತೆ. oo 


ಸಡಸಿ-ಸೀದನ್ಹ್ಯ್ಯಸ್ಥಿನ್ಲಿತಿ ಸದ ಎಲ್ಲರೂ ಒಟ್ಟಾಗಿ ಕೂರುವ ಸ್ಥಳ. ಸರ್ವಧಾತುಭ್ಯೋಸುನ್‌ 
(ಉ. ಸೂ. ೪-೬೨೮) ಎಂದು ಷದ್ದ ) (ಸದ್‌) ಧಾತುವಿನ "ಮುಕಿ ಅಸುನ ನ್‌ಪ್ರತ್ಯಯ, ನಿತ್ಚರೆ ಆದ್ಯುದಾತ್ರ್ಯ 
ಬರುತ್ತೆ. 


ಪಪಥು8--ಪಾ ಪಾನೇ ಧಾತು. ಲಿಟ್‌ ಥಸ್‌ ಅಧುಸ್‌, ಪಾ--ಆಥುಸ್‌ ದಿ ದ್ವಿತ್ವ ಅಭ್ಯಾಸಕ್ಕೆ ಹ್ರಸ್ತ್ರ 
ಪಪಾಃ ಅಥುಸ್‌ ಆತೋಲೋಪೆ ಇಟಚೆ (ಪಾ- ಸೂ. ೬-೪-೬೪) ಕಿತ್‌ ಜೌತ್‌, ಆದ ಅಜಾಧ್ಯಾರ್ಥಧಾತುಕವೂ 
ಇಡಾಗಮೆವೂ ನರದಲ್ಲಿದ್ದಕೆ ದೀರ್ಫಾಕಾರಕ್ಕೆ ಆಲೋಪ ಗೆ, ಬರುತ್ತೆ ಎಂದು ಆಗೆ ಲೋಪ, ರುತ್ತನಿಸರ್ಗಗಳು ಹಿ, 
ಚೆ (ಪಾ. ಸೂ. ೮-೧-೩೪) ಹಿ ಶಬ್ದದ ಯೋಗ ಇದ್ದರೆ ತಿಜಂತ ಅನುದಾತ್ತ ವಾಗುವುದಿಲ್ಲ ಎಂದು ಸರ್ನಾನುದಾತ್ತಕ್ಕೆ 


| ಪ್ರತಿಸೇಥೆ. ಪ್ರತ್ಯಯಸ್ವರದಿಂದ ಅಥುಸ್‌ ನ ಅಕಾರ ಉದಾತ್ತ ॥೧೦ [| 


30 | ಸಾಯಣಭಾಷ್ಯಸಹಿತಾ (ಮ ಗಿ.ಆ. ೯. ಸೂ. ೪೬. 


RN See ಲೂ ಬ mR Ee Sl ಆ ಯ gM gp EM ಗ್ಗ 


ನಲನತ್ತೆ ೦ಟಿನೆಯ ಸೂಕ ವ್ರ 


| ಸಾಯಣಭಾಷ್ಕ್ಯಂ | 


ಸಹ ನಾಮೇನೇತಿ ಸೋಡಶರ್ಜೆಂ ಪಂಚಮಂ ಸೂಕ್ತೆಂ | ಪ್ರಸ್ಟೆಣ್ಣ ಯುಷಿಃ | ಜಾರ್ಹತತ್ವಾ- 
ಷೆಯುಜೋ ಬೃಹತ್ಕೋ ಯುಜಃ ಸಶೋಬೃಹತ್ಯಃ | ಉಷಾ ದೇವತಾ | ಸಹೆ ಸೋಳಶೋಷಸ್ಯಂ ತಿ ತ್ತ 
ನುಕ್ರಮಣಿಕಾ | ಪ್ರಾತೆರನುವಾಕ ಉಸಸ್ಯೇ ಕ್ರ ತೌ ಜಾರ್ಹಶೇ ಛಂದಸೀದಂ ಸೊಕ್ತೆಂ | ಆಥೋಷಸ್ಯೆ 
| ಇತಿ ಖಂಡೇ ಸೊತ್ರಿತಂ | ಪ್ರತ್ಯು ಅದರ್ಶಿ ಸಹ ನಾಮೇನೇತಿ ಬಾರ್ಹತೆಂ | ಆ, ೪-೧೪ | ಇತಿ | ತಥಾ | 
ಶ್ವಿನಶಸ್ತ್ರೇನಸ್ಕೇತತ್ಸೂಕ,ಂ | ಸ್ರಾತರನುವಾಕನ್ಯಾಯೇನ | ಆ. ೬.೫1 ಇತ್ಯತಿದಿಷ್ಟತ್ತಾತ್‌ | 








ಅನುನಾದ--ಸಹೆ ನಾಮೇನ ಎಂದು ಪ್ರಾರಂಭವಾಗುವ ಸೂಕ್ತವು ಒಂಭತ್ತನೆಯ ಅ 
ಐದನೆಯ ಸೂಕ್ತವು. ಇದರಲ್ಲಿ ಹೆದಿನಾರು ಖಳ್ಳುಗಳಿರುವವು. ಈ ಸೂಕ್ತ ಕ್ರಕ್ಸೈ ಕಣ್ಬಪುತ್ರನಾದ ಪ್ರಸ್ಮ್ಥಣ್ತ್ಣನು 
ಖುಹಿಯು, ಈ ಸೂಕ್ತದ ಅಸಮಸಂಖ್ಯಾಕವಾದ ಎಂದರೆ ೧, ೩ ೫ ಇತ್ಯಾದಿ ಖಯಕ್ಸುಗಳು ಬೃ ಹತ ಭಂಡ 
ನವು. ಸಮಸಂಖ್ಯಾಕವಾದ ಖಯಕ್ಕುಗಳು ಎಂದರೆ ೨, ೪, ೬, ಇತ್ಯಾದಿ ಯಕ್ಕುಗಳು ಸತೋಬ್ಭಹತೀಛೂದಸ್ಸಿ 
ನವು... ಉಷಾಃ ಎಂಬುದು ದೇನತೆಯು, ಸಹ ಸೋಳೆಶೋಷಸ್ಯಂ ಎಂದು ಅನುಕ್ರಮಣಿಕೆಯಲ್ಲಿ ಖುಹಿಜೀವ 
ತಾಛಂಗಸ್ಸು ಗಳ ವಿವರಣೆಯಿರುವುದು. ಪ್ರಾತರನುವಾಕಮಂತ್ರ ಪಠನಕಾಲದಲ್ಲಿ ಉಷಸ್ಯಕ್ರತು ಸಂಬಂಧೆವಾದ 
ಬೃಹತೀಛಂದಸ್ಸಿ ನ ಮಂತ್ರಗಳಿಗಾಗಿ ಈ ಸೂಕ್ತದ ಯಕ್ಕುಗಳನ್ನು ಪಠಿಸುವರು. : ಈ ನಿಷಯವು ಆಶ್ವ 'ಲಾಯನ 

ಶ್ರಾತಸೂತ್ರದ ಆಥೋಷಸ್ಯ ಎಂಬ ಖಂಡದಲ್ಲಿ ಪ ಸ್ರತ್ಯು ಅದರ್ಶಿ ಸಹೆ ನಾಮೇನೇತಿ ಎಂಬ ಸೂತ್ರದಿಂದ ವಿವರಿಸ 
ಲ್ಸಟ್ಟಿ ರುವುದು. (ಆ. ೪-೧೪) ಇದಲ್ಲದೆ ಪ್ರಾತರನುವಾಕ ಮಂತ್ರ ಸೆಕನಕಾಲದಲ್ಲಿ ಆತ್ರಿನಶಶ್ರ್ರಮಂತ್ರಗಳಿಗಾ 
ಗಿಯೂ ಈ ಸೂಕ್ತದ ವಿನಿಯೋಗವಿರುವುದೆಂದು ಅಲ್ಲಿಯೇ (ಆ. ೬.೫) ಹೇಳಿರುವುದು. 


ಸೂಕ್ತ--೪೮ 
ಮಂಡೆಲ-೧ 1 ಅನುವಾಕ_೯॥ ಸೂಕ್ರಅಲ 
ಅಷ್ಟಕ ೧ | ಅಥಧ್ಯಾಯೆ೪ | ವರ್ಗ ಜಳ, ೫1 


ಸೂಕ್ತ ದಲ್ಲಿರುವ ಯಕ್ಸಂಖೈ ೧.೧೬ 

ಯಸಿಃ-ಪ್ರಸ್ವಣ್ವಃ ಕಾಣ್ವಃ ॥ 

ದೇನತಾ_. ಉಷಾಃ ॥ | 

ಛಂದಃ. _ಪ್ರಾಗಾಥಂ ಬಾರ್ಹತಂ | ೧,8 ೫, ೭ ೯, ೧೧, ೧೩, ೧೫ ಬೃಹತೀ | 
ಎ ತಿ ೪, ಹಿ ಲೈ ೧೦, ೧೨, ೧೪, ೧೬ ಸತೋ ಬೃಹತೀ ॥ 


ಸಂಹಿತಾಪಾಠಃ 


ಸಹ ; ವಾ ಮೇನ ನ ಉಪೋ ಪ್ರ ಚ್ಛಾ ದುಶಿತರ್ದಿವಃ | 
ಸಹ ದ್ಕು ಮೆ ನ ಬೃಹತಾ ನಿಭಾವರಿ ರಾಯಾ ದೇವಿ ದಾಸ್ಮತೀ | ೧॥ 





ಅ.೧. ಆ.೪.ವ ಒಂ]: ಯಗ್ರೇದಸೆಂಹಿತಾ 31 





ಬ ಬವ ಬ 0 ಫಸ .4| ee Ne NaN Ty 


॥ ಪದೆಪಾಕೀ | 


24 | | | 
ಸಹ | ವಾಮೇನ | ನಃ | ಉಷೆ? | ೨1 ಉಚ್ಛ ದುಹಿತಃ | ದಿವಃ | 


| I | | 
ಸಹ | ದ್ಯುಮ್ನೇನ | ಬೃಹತಾ! ನಿಭಾ ೯ ನರಿ। ರಾಯಾ! ದೇವಿ | ದಾಸ್ಕತೀ ॥೧॥. 


ಸಾಯೆಣಭಾಸ್ಯಂ 


ಹೇ ದುಹಿತರ್ದಿವೋ ಮೈದೇವತಾಯಾಃ ಪುತ್ರಿ ಉಷೆ ಉಷೆ:ಕಾಲದೇನತೇ ನ್ಫೋಸ್ಥೆದೆರ್ಥಂ 
ವಾಮೇನ ಧನೇನ ಸಹ ವ್ಯುಚ್ಛೆ! ಪ್ರೆಭಾತೆಂ ಕುರು | ಹೇ ವಿಭಾವರ್ಯುಷೋದೇವಶೇ ಬೃಹತಾ ಪ್ರೆಭೊ 
ತೇನ ದ್ಯುಮ್ಚ್ಸೇನಾನ್ಸೇನ ಸಹ ವ್ರ್ಯುಚ್ಪೆ [ಹೇದೇವಿತ್ತಂ ದಾಸ್ಪತೀ ದಾನಯುಕ್ತಾ ಸೆತೀ ರಾಯಾ ಪಶುಲಕ್ಷ. 
ಣೇನ ಧನೇನ ಸಹ ವ್ರೈಚ್ಪೆ | ಉಚ್ಛೆ | ಉಭೀ ನಿನಾಸೇ | ಡುಹಿತೆರ್ದಿವಃ | ಸುಜಾಮಂತ್ರಿಶೇ ಸೆರಾಂಗೆ- 
ವತ್ಸ್ವೆರ ಇತೈತ್ರ ಸೆರಮಸಿ ಚೈಂದಸಿ | ಪಾ. ೨-.೧-೨.೬ | ಇತಿ ವಚೆನಾಶ್‌ ದಿವ ಇತ್ಯಸ್ಯ ಪೂರ್ನಾಂಗ- 
ವದ್ಭಾವೇ ಸತ್ಯಾಮಂತ್ರಿತಸ್ಯೆ ಚೇತಿ ಷಷ್ಕ್ಯಾಮಂತ್ರಿತೆಸೆಮುದಾಯಸ್ಯಾಷ್ಟಮಿಕಂ ಸರ್ನಾನುದಾತ್ತೆತ್ವೆಂ | 
ಬೃಹತಾ ಬೃಹನ್ಮಹತೋರುಪೆಸೆಂಖ್ಯಾನಮಿತಿ ನಿಭಕ್ತೇರುದಾತ್ತಶ್ಶೆಂ | ನಿಭಾವರಿ | ಭಾ ಡೀಪ್ತೌ | ಆತೋ 
ಮನಿನ್ನಿಶ್ಯಾದಿನಾ ವನಿಪ್‌ | ವನೋ ರ ಚೇತಿ ಜೀಸ್‌ | ಶೆತ್ಸಂನಿಯೋಗೇನ ನಕಾರಸ್ಯೆ ರೇಫಾದೇಶಃ | 
ಸಂಬುದ್ಧಾ ಪ್ರಸ್ಟತ್ತೆಂ | ದಾಸ್ತತೀ | ಡುದಾಇ” ದಾನೇ | ಭಾನೇಃಸುನ್ರತ್ಯೇಯಃ | ತಡಸ್ಯಾಸ್ತಿ | ಸಾ. 
೫-೨-೧೪ | ಇತಿ ದಾಸ್ಪತೀ | ಮಾದುಪೆಧಾಯಾ ಇತಿ ಮತುಪೋ ವತ್ತೆಂ | ಉಗಿತೆಶ್ಟೇತಿ ಜೀಪ್‌ ॥ 


॥ ಪ್ರತಿಪದಾರ್ಥ ॥ 


ದುಹಿತರ್ದಿವಃ ದ್ಯುದೇವತೆಯ ಪುತ್ರಿಯಾದ | ಉಷೆ -ಎಲ್ಛೆ ಉಪಸೋದೇನತೆಯೇ | ನೇ ನಮ 
` ಗಾಗಿ |! ವಾಮೇನೆ ಸಹ--ಧನದೊಂದಿಗೆ | ವ್ರ್ಯಚ್ಛೆಉದಯಿಸು | ವಿಭಾವರಿ. ಪ್ರಭೆಯನ್ನು ಹರಡುವ 
ಎಕ್ಕೆ ಉಷಸ್ಸೇ | ಬೃಹತಾ--ಸಮೃದ್ದವಾದ | ದ್ಯುಮ್ಮೇನ ಸೆಹ--ಅನ್ನದೊಂದಿಗೆ (ಉದಯಿಸು) | ದೇವಿ... 
ಎಕ್ಛೆ ದೇವಿಯೇ | ದಾಸ್ಪತೀ--ದಾನಯುಕ್ತಳಾಗಿ | ರಾಯೆಣ-_ ಸಶುರೂಪನಾದ ಧೆನಡೊಂದಿಗೆ (ಉದಯಿಸು). 


| ಭಾವಾರ್ಥ ॥ 


ಸ್ವರ್ಗದ ಪುತ್ರಿಯಾದ ಎಲ್ಫ ಉಪೊಲಬೇವತೆಯೇ ನಮಗೋಸ್ಕರ ಧನದೊಂದಿಗೆ ಉದಯಿಸು. 
ಪ್ರಭಾಪ್ರಸಾರಕಳಾದ ಎಲ್ಫೆ ಉಷಸ್ಸೇ, ಸಮೃದ್ಧವಾದ ಅನ್ನದೊಂದಿಗೆ ಉದಯಿಸು, ಎಲ್ಫೆ ದೇವಿಯೇ ದಾನಯುಕ್ತ 
ಳಾಗಿ ಪಶ್ವಾದಿಧನಯೊಂದಿಗೆ ಉದಯಿಸು. 


English Translation: 
O Ushas, daughter of heaven, dawn upon us with riches; ಟಿ. brilliant 
goddess dawn upon us with abundant food ; bountiful goddess, dawn upon us 
with wealth (of cattle). | 





32 ಸಾಯಣಭಾಷ್ಯಸೆಹಿತಾ _ ಗಮಂ. ೧, ಅ. ೯, ಸೊ. ೪೮. 





| ॥ ವಿಶೇಷ ನಿಷಯೆಗಳು ॥ 
. ಘು ಸೂಕ್ತ ಕ್ಕೆ. ಉಷಃಕಾಲವು ಅಥವಾ ಉನಃಕಾಲಾಭಿಮಾನಿಯು ದೇವತೆಯು. ಖುಗ್ಬೇದದಲ್ಲಿ 
ಉಸೋದೇವತಾಕವಾದ ಸುಮಾರು ಇಪ್ಪತ್ತು ಸೂಕ್ತಗಳಿವೆ. ಇವುಗಳೆಲ್ಲಾ ಬಹಳ ಉತ್ತಮಶ್ರೇಣಿಗೆ ಸೇರಿದ 
ಸೂಕ್ತಗಳು 'ಎಂದಕೆ ವರ್ಣನೆಯಲ್ಲಿಯೂ ಪದಗಳ ಜೋಡಣೆಯಲ್ಲಿಯೂ, ವಿಷಯಸನಿರೂಪಣೆಯಲ್ಲಿಯೂ ಬಹಳೆ 
ಮಹತ್ತ ಎಪೂರಿತವಾಗಿನೆ. : ಸೂರ್ಯೋದಯಕ್ಕೆ ಮುಂಚೆ ರಾತ್ರೆ ಕಳೆದು ಬೆಳಕು ಹೆರಿಯುವಾಗ ಉಂಟಾಗುವ 
ಪ್ರಕಾಶನೇ, ಉಷಃಕಾಲಪು. ಈ ಉಷಃಕಾಲವು ಆಗಿನ ಕಾಲದ ಖುಹಿಗಳಿಗೂ ಜನರಿಗೂ ಬಹಳ ಆನಂದ 
ವನ್ನುಂಟುಮಾಡಿರಬೇಕು. . ಆದುದರಿಂದೆ ಅವರು ಉಷಃಕಾಲವರ್ಣನೆಯನ್ನು ಬಹಳ ಚೆನ್ನಾಗಿ ಮಾಡಿದಾರೆ. 
ಸಾಧಾರಣವಾಗಿ ಉಸಃಕಾಲವನ್ನು ಶರೀರೆಯುಕ್ತಳಾದ ಓರ್ವ ಸ್ತ್ರೀಯಂತೆ ಭಾವಿಸಿ ಆ ದೇವತೆಯ ಗುಣಗಳನ್ನೂ 
ಅಲಂಕಾರಾದಿಗಳನ್ನು ವಿಧವಿಧವಾಗಿ ಮಾಡಿರುವರು. ಅಂತರಿಕ್ಷದಿಂದ ನಮಗೆ ಬೆಳಕು ಬರುವುದರಿಂದ ಉಷಃ 
ಕಾಲನನ್ನು ಹುಹಿತೆರ್ದಿವಃ ಎಂದರೆ ಅಂತರಿಕ್ಷದ ಅಥವಾ ಸ್ವರ್ಗದ ಪುತ್ರಿ ಎಂದು ವರ್ಣಿಸಿರುವುದು ಸಹೆಜ 
ವಾಗಿಯೇ ಇದೆ. ಈ ದೇವತೆಯು ಪ್ರತಿದಿನವೊ ಉದಯಿಸುತ್ತಿರುವುದರಿಂದ ಯಾವಾಗೆಲೂ ನವಯೌವನಭರಿತ' 
ಳಾದ ತರುಣಿಯೆಂದ್ಕೂ ದಿನಗಳು ಕಳೆದಂತೆಲ್ಲಾ ಮನುಷ್ಯರ ಆಯುಸ್ಸ ನ್ನು ಕಡಮೆ ಮಾಡುವವಳೆಂದೂ ತಾನು 
ಉದಯಿಸಿದೊಡನೆಯೇ ಸಕಲ ಪ್ರಾಣಿಗಳಿಗೂ ಸಂತೋಷವನ್ನು ಟುಮಾಡುವಳೆಂದೂ, ರಾಕ್ರೆಯಲ್ಲಿ ಸಂಚಾರೆ 
ಮಾಡುವ ರಾಕ್ಷಸನಿಶಾಚಾದಿನಿಶಾಚರರನ್ನು ತಾನು ಉದಯಿಸಿ ಓಡಿಸುವಳೆಂದೂ, ಪ್ರಾತ8ಕಾಲದಲ್ಲಿ ಬೆಳೆಕನ್ನುಂಟು | 
ಮಾಡಿ ಗೋವುಗಳು ಕೊಟ್ಟಿಗೆಯಿಂದ ಹೊರಗೆ ಬರುವಂತೆ ಮಾಡುವುದರಿಂದ ಗೋವುಗಳ ತಾಯಿಯೆಂದೂ, 
ಸೂರ್ಯೋದಯೆಕಾಲದಲ್ಲಿ ಸೂರ್ಯೆರಶ್ಮಿಗಳು ಸ್ವಲ್ಪ ಕೆಂಪಾಗಿರುವುದರಿಂದ ಈ ದೇವತೆಯು ಕೆಂಪು ಕುದುಕಿ 
ಗಳನ್ನು ಅಥನಾ ಎತ್ತುಗಳನ್ನು ಕಟ್ಟದ ರಥದಲ್ಲಿ ಕುಳಿತು ವೇಗವಾಗಿ ಸಂಚರಿಸುವಳೆಂದೂ ವಿಥನಿಧೆವಾಡ 
` ವರ್ಣನೆಗಳಿವೆ. | 
ಉಷಶೃಬ್ದದ ರೂಪನಿಷ್ಟತ್ತಿಯ ವಿಚಾರದಲ್ಲಿ ಯಾಸ್ವಮಹರ್ಷಿಗಳ ವಿವರಣೆಯು ಈರೀತಿ ಇರುವುದು 
ಉಷಾ ಕೆಸ್ಮಾದುಚ್ಛೆ ತೀತಿ ಸತ್ಯಾ ರಾಶ್ರೇರಪರಃ ಕಾಲಃ || 
ಉಷಾ: ಎಂಬ ಶಬ್ದವು ಹೇಗುಂಬಾಯಿತು ಎಂದರೆ "« ಉಚ್ಛ ತೀತಿ ಸತ್ಯಾಕಿ ಉಚ್ಛ ನಿನಾಸೇ | ವಿವಾ 
ಸಯತಿ ಹೀಯಂ ತಮಾಂಸಿ ತಸ್ಮಾದುಚ್ಛತೀತ್ಯೇ ನಮಸ್ಕಾ ಉಷಾ ಇತ್ರೇತಭಿಧಾನಂ ಭವತಿ|! ಪುನರಿಯ ' 
ಮುಸಾ? ರಾತ್ರೇರಸರಃ ಕಾಲಃ | (ನಿ. ೨-೧೯). | 
ಉಷಾ ಎಂಬ ಶಬ್ದವು ಉಚ್ಛ ಎಂಬ ಧಾತುವಿನಿಂದ ಉಂಟಾಗಿದೆ. ಈ ಧಾತುವಿಗೆ ಹೊರದೂಡು 
ವುದು ಎಂದರ್ಥವು. ಏನನ್ನು ಹೊರದೂಡುವುದು ಎಂದರೆ ಕತ್ತಲೆಯನ್ನು. ಕತ್ತಲೆಯನ್ನು ಹೊರದೂಡಿ ಬೆಳ 
ಕನ್ನುಂಟುಮಾಡುನುದರಿಂದ ಈ ದೇವತೆಗೆ ಉಷಾಃ ಎಂದು ಹೆಸರು. ಈ ದೇವಶೆಯು ಯಾರು ಎಂದರೆ ರಾತ್ರೆಯ 
ಕೊನೆಯಭಾಗನವು, ಎಂದರೆ ರಾತ್ರೆಯು ಕಳೆದು ಸೂರ್ಯೋಷಯಕ್ಕೆ ಪೂರ್ವದಲ್ಲಿ ಬೆಳಕು ಹರೆಯುವ ಕಾಲವು. | 
ಇದಕ್ಕೆ ರಾತ್ರೇರಸರ8ಕಾಲ॥ ಎಂದು ಹೆಸರು. ಯಾಸ್ಕರು ತಮ್ಮ ನಿರುಕ್ತದ ಮತ್ತೊಂದು ಸ ಸ್ಥಳದಲ್ಲಿ ಇನ್ನೊಂದು 
ವಿಧವಾ ಅರ್ಥವನ್ನು 1 ಹೇಳಿರುವರು... 
ಇಃ ವಷ್ಟೇಃ ಕಾಂತಿಕರ್ಮಣ ಉಚೆ 3 ತೇರಿತೆರಾ ಮಾಧ್ಯಮಿಳಾ || 


oo (ನಿ. ೧೨-೭) 
ಎಂದರೆ ಉಷಶ್ರ ಬ್ಹವು  ವಶಕಾಂತೌ?' ಎಂಬ ಧಾತುವಿನಿಂದ ಉಂಟಾಗಿದೆ. ಪ್ರಕಾಶನನ್ನುಂಟುಮಾಡುವುದ 
ರಿಂದ ಈ ಥೀವತೆಗೆ ಉಷಾಃ ಎಂದು ಹೆಸರು (ಕತ್ತ ಲೆಯನ್ನು ಹೊರದೂಡುವುದು ಎಂಬ ಅರ್ಥವನ್ನು ಕೊಡುವ 
ಉಚ ತಿಧಾತುವಿಫಿಂದ ಈ ಶಬ ನಿಷ್ಪತ್ತಿ ಯಾಗಿರುವುದನ್ನು ಮಾಧ್ಯಮಿಕವೆಂದು . (optional) ಹೇಳಬೇಕು, 





ಆ ೧. "ತ್ಲ, ಳ್ಳ ವ. 2] [1 ಯಸ್ವೇಷಸೇಹಿತಾ 34 








ಈಸ್‌ ಮ f ke ಗ ಸ ಇಡಿ ಗ್‌ ಗ್ಯಾಸ 


ಈ ಉಸೋದೇನತೆಯನ್ನು ಜುಹಿಗಳು--ಸೂರ್ಯನು ಹಿಂಬಾಲಿಸುವುದರಿಂನ. ಸೂರ್ಯನ ಪ್ರಿಯತಮೆ, 
ರಾತ್ರೆ ಮುಗಿಡು ಬಳಿಕ ಉಷಃಕಾಲವು ಹುಟ್ಟುವುದರಿಂದ ರಾತ್ರಿಯ ಪುತ್ರಿ, ಆದಿತ್ಯ. ಭಗ ವರುಣ “ಇವರುಗಳ 
ಸಹೋದರಿ, ಸ್ವರ್ಗದ ಪುತ್ರಿ, ಅಶ್ವಿನೀದೇವತೆಗಳ ಸಖಿ ಮುಂತಾದ ವಿಶೇಷಣಗಳಿಂದ ಅನೇಕ ವಿಧೆವಾಗಿ ವರ್ಣಿ 
ಸಿದಾರೈ | 


ಹುಹಿತೆರ್ದಿವ ಸ್ವ ರ್ಗದೆ ಅಥವಾ ಅಂತರಿಕ್ಷದ ಪುತ್ರಿ. ಜೆಳಕು ಎಂದರೆ ಸೂರ್ಯನ ಬೆಳಕು 
ನಮಗೆ ಅಂತರಿಕ್ಷ (ಸ್ವ ರ್ಗ)ದಿಂದ ಲಭಿಸುಪುದರಿಂದಲ್ಕೂ ಸೂರ್ಯೋದಯಕ್ಕೆ ಪೂರ್ವಭಾವಿಯಾಗಿಯೇ ಉಷೆ 
ಕಾಲವು ಉಂಟಾಗುವುದರಿಂದಲೂ ಉಹಷೋಡೀವತೆಯು ದುಹಿತರ್ದಿವ ಸ್ವರ್ಗದಪ್ರತ್ರಿ (daughter of 
heaven) ಎಂದು ಕರೆಯೆಲ್ಪ ಡುವಳು. 


ದ್ಯುಮ್ನ 0-_ ಜೈಮ್ಮಂ ದ್ಯೋತತೇರ್ಯಿಶೋ ವಾ ಅನ್ನೆಂ ವಾ | 
(ಶಿ. ೫-೬) 

ದ್ಯುಮ್ನ ಶಬ್ದಕ್ಕೆ ಅನೇಕಾರ್ಥಗೆಳಿರುವವು. ಯಶಸ್ಸು ಅಥವಾ ಅನ್ನ. ಈ ಖಯಕ್ಕೆನಲ್ಲಿ ಭಾಷ್ಯಕಾರರು ಅನ್ನ 
ವೆಂಬ ಅರ್ಥವನ್ನು ಸ್ಪೀಕರಿಸಿರುವರು. ಮತ್ತು ಮಘೆಂ ರೇಕ್ಷಃ ಮೊದಲಾದ ಇಪ್ಪ ತ್ರೆಂಟು ಧೆನನಾನುಕ ಶಬ್ದ 
ಗಳ. ಮಧ್ಯದಲ್ಲಿ ದ್ಯುಮ್ಮ ಶಬ್ದವು ಹೆಿತವಾಗಿರುವುದರಿಂದ (ನಿ. ೩೯) ದೈುನ್ನುನೆಂದಕೆ ಧನವೆಂದೂ ಅರ್ಥ 
ವಾಗುವುದು. | 

ನಿಭಾವರೀ--ನಿಭಾನರೀ, ಸೂನರೀ, ಭಾಸ್ತತೀ ಮೊದಲಾದ ಹದಿನಾರು. ಉಷೋನಾಮಗಳ ಮಧ್ಯ, 
ದೆಲ್ಲಿ ವಿಭಾವರೀ ಎಂಬ ಶಬ್ದವು. ಪಠಿತವಾಗಿರುವುದರಿಂದ (ನಿ, ೨-೧೯) ವಿಭಾವರೀ ಎಂದರೆ ಉಷೋದೇವತೆಯು. 


ದಾಸ್ಪತೀ--ದಾನಯುತ್ತಾ | ಡುದಾಇ್‌ ದಾನೇ | ಕೊಡುವವಳು, ಅನ್ನ, ಧೆನ ಮೊದಲಾದವು. 
ಗಳನ್ನು ಕೊಡುವವಳು ಎಂದರ್ಥವು. | 


॥ ನ್ಯಾಕಣಪ್ರಕ್ರಿಯಾ | 


ಉಚ್ಛೆ--ಉಛೀ ನಿವಾಸೇ ಧಾತು. ಭ್ವಾದಿ. ಇದು ಸಾಮಾನ್ಯವಾಗಿ ವಿ ಎಂಬ ಉಪಸರ್ಗದಿಂದ: : 
ಕೂಡಿಯೇ ಇರುವುದು. ವಿನಾಸವೆಂದರೆ ಸಮಾಪ್ತಿ ಎಂದರ್ಥ. ಶಪ್‌ ವಿಕರಣ ಪ್ರತ್ಯಯ. ಮಧ್ಯಮಪುರು 
ಷೈಕವಚನದ ಸಿಪ್ಪಿಗೆ ಹಿ ಆದೇಶಬಂದರೆ ಅಕಾರದ ಪರದಲ್ಲಿರುವುದರಿಂದ ಬಂದಿರುವ ಹಿಗೆ ಲುಕ್‌ ಬರುತ್ತದೆ. 
ಆಗ ಉಚ್ಛ ಎಂದು ರೂಪವಾಗುತ್ತಿದೆ- | 


ಹುಹಿತೆರ್ದಿವಃ--ಸುಬಾಮಂತ್ರಿತೇ ನೆರಂಗವತ್‌ಸ್ವಕಿ (ಪಾ. ಸೂ. ೨-೧-೨) ಸ್ವರವನ್ನು ಮಾಡು. 
ವಾಗ ಸುಬಂತವಾದ ಒಂದು ಆಮೆಂತ್ರಿತ ಶಬ್ದವು ಸರದಲ್ಲಿರುನಾಗ ಪರದ ಅವಯವದಂತೆಯೇ ಅಗುವುದು. 
ಈ ಸೂತ್ರದಲ್ಲಿ ಪೆರಮಹಿ ಛಂದಸಿ ಪೂರ್ನಾಂಗವಜ್ಜೇತಿವಕ್ತೆವ್ಯಂ (ಪಾ. ಸೂ. ೨.೧-೨ ವಾರ್ತಿಕ ೧೬) ಎಂಬ 
ವಾರ್ತಿಕವು ಆರಬ್ಬವಾಗಿದೆ, ಛಂದಸ್ಸಿನಲ್ಲಿ ಪರೆದಲ್ಲಿರುಪುದಕ್ಕೂ ಪೂರ್ವಾಂಗವದ್ಭಾವ ಬರುತ್ತದೆ ಎಂದು ಅಡೆ 
ರೆರ್ಥ.  ಇದನ್ನನುಸರಿಸಿ ಇಲ್ಲಿ ದುಹಿತಃ ಎಂಬುದು ಪೂರ್ವದಲ್ಲಿ ಆಮಂತ್ರಿತನಿದೆ. ಸಂಭೋಧನ ಪ್ರಥಮಾ: 
ವಿಭಕ್ಷಿಗೆ ಆಮಂತ್ರಿತನೆಂದು ಸಂಜ್ಞೆ. ಇದಕ್ಕೆ ದಿವಃ ಎಂಬ ಶಬ್ದವು ಪರದಲ್ಲಿದ್ದರೊ ಪೂರ್ವಾಂಗನದ್ಭ್ರಾವವನ್ನು 
ಹೊಂದುತ್ತದೆ. ದುಹಿಶಃ ಎಂಬುದರ ಅಂಗವಾದುದರಿಂದ ದುಹಿತರ್ದಿವ8 ಎಂಬುದು ಒಂದು ಆಮಂತ್ರಿತನಾದ 

ಠಿ 





34 ಸಾಯಣಭಾಸ್ಯಸಹಿತಾ [ ಮಂ. ೧. ಅ. ೯. ಸೂ.೪೫. 


ಹಾಗಾಗುತ್ತದೆ. ಆಗ ಆಮಂತ್ರಿಶಸ್ಯ ಚೆ (ಪಾ. ಸೂ. ೮-೧-೧೯) ಸದದ ಪರದಲ್ಲಿರುವ ಪಾದದ ಆದಿಯನ್ನಿರದ 
ಅಮಂತ್ರಿತಕ್ಕೆ ಸರ್ನಾನುದಾತ್ತಸ್ವರ ಬರುತ್ತದೆ ಎಂಬುದರಿಂದ ಇಲ್ಲಿ ಅಮಂತ್ರಿತ ಸಮುದಾಯಕ್ಕೆ ಸರ್ನಾನು 
ದಾತ್ತ ಸ್ವರ ಬರುತ್ತದೆ. ' § | 


ಬೃಹತಾ--ಬೃಹತ್‌ ಶಬ್ದದ ಮೇಲೆ ತೃತೀಯ್ಕೆಕವಚನ ಟಾ ವಿಭಕ್ತಿಬಂದಕಿ ರೂಪ ಸಿದ್ಧಿಯಾಗುತ್ತದೆ. 
ವಿಭಕ್ತಿಗೆ ಆದ್ಯುದಾತ್ತವು ಪ್ರಾಪ್ತವಾದಕೆ ಬೃಹನ್ಮಹೆತೋರುಪಸಂಖ್ಯಾನಮ" (ವಾರ್ತಿಕ) ಎಂಬುದರಿಂದ ಬೃಹೆ 
ಚ್ಛಬ್ದದ ಪರದಲ್ಲಿರುವ ವಿಭಕ್ತಿಯು ಉದಾತ್ತವಾಗುತ್ತದೆ. | 


ವಿಭಾನರಿ--ಭಾ ದೀಪ್ತೌ ಧಾತು. ಅದಾದಿ. ಆತೋಮನಿನ್‌ಕೈನಿಸ್‌ ವನಿಸೆಶ್ಚ (ಸಾ. ಸೂ. ೩-೨-೬೪) 
ಸುಬಂತವಾದ ಶಬ್ದವಾಗಲೀ ಉನಸರ್ಗವಾಗ ಉಹಪದವಾಗಿರುವಾಗಲೀ ಅದಂಶವಾದ ಧಾತುವಿಗೆ ಛಂದಸ್ಸಿನಲ್ಲಿ 
ಮನಿನಾದಿ ಪ್ರತ್ಯಯತ್ರ ಯಗಳು ಏರುತ್ತನೆ ಎಂಬುದರಿಂದ ಇಲ್ಲಿ ನಿ ಎಂಬ ಉಪಸೆರ್ಗವು ಉಪಪದವಾಗಿರುವುದರಿಂದೆ 
| (ಸಮಿಸಾಸದಲ್ಲಿ ಉಚ್ಚರಿತವಾದ ಸದಕ್ಕೆ ಉಪಸದವೆಂದು ಹೆಸರು) ಭಾ ಧಾತುವಿಗೆ ವನಿಪ್‌ ಪ್ರತ್ಯಯಬರುತ್ತದೆ. ನಿಭಾ 

ವನ್‌ ಎಂದು ನಾಂತವಾದ ಶಬ್ದವಾಗುತ್ತದೆ. ವನೋರಚೆ (ಪಾ.ಸೂ.೪-೧-೭) ವೆನ್ನಂತನಾದುದರೆ ಮೇಲೂ ವನ್ನಂ 
ತವೇ ಅಂತ್ಯದಲ್ಲಿರುವ ಪ್ರಾತಿಸದಿಕದ ಮೇಲೂ ಸ್ತ್ರೀತ್ವವಿವಕ್ಷಾ ಮಾಡಿದಾಗ ಜೀಪ್‌ ಬರುತ್ತದೆ. ವನ್‌ ಎಂಬುದು 
ಇಲ್ಲಿ ಸಾಮಾನ್ಯ ಗ್ರಹಣ, ಅಂದರೆ ಜ್ವನಿನ್‌, ಕ್ವನಿಪ್‌, ವನಿಪ್‌ ಈ ಮೂರರ ಅನುಬಂಧಗಳನ್ನು ತೆಗೆದಕೆ ಉಳಿ 
'ಯುವುದು ವನ್ನಾದುದರಿಂದ ಮೂರು ಪ್ರತ್ಯಯಗಳನ್ನು ತೆಗೆದುಕೊಳ್ಳ ಬೇಕು. ಪ್ರತ್ಯಯವನ್ನು ತೆಗೆದುಕೊಳ್ಳು 
ವಾಗ ಅದು ಯಾನ್ರದರಮೇಲೆ ವಿಹಿಶವಾಗಿದೆಯೋ ಅದೇ ಆದಿಯಾಗಿ ಪ್ರತ್ಯಯವೇ ಅಂತವಾಗಿರುವ ಶಬ್ದಸ್ವರೂ 
ಪವನ್ನು ತೆಗೆದುಕೊಳ್ಳ ಜೇಕು. ಆದುದರಿಂದ ಇಲ್ಲಿ ಉಪಸರ್ಗವಿಶಿಷ್ಟ ನಾದುದರೆ ನೇಲೆ ವನಿಪ್‌ ವಿಹಿತನಾದುದ 
ರಿಂದ ನಿಭಾವನ್‌ ಸಂಪೂರ್ಣ ತೆಗೆದುಕೊಳ್ಳ ಬೇಕು. ಅಂದರೆ ವನಿಬಂಶವಾಡುದು ಭಾವನೆಯೆಂಬುದು ಆಗುತ್ತದೆ 
ಇದನ್ನು ಅಧಿಕೃತನಾದ ಪ್ರಾತಿಸದಿಕಕ್ಕೆ ವಿಶೇಷಣಮಾಡುವುದರಿಂಡ ನನಿಬಂತನೇ ಅಂತನಾಗಿರುವುದು ಎಂದರ್ಥ 
ವಾಗುತ್ತದೆ. ಜೀಪ್‌ ಬರುವಾಗ ಅದರೊಡನೆ ನಕಾರಕ್ಕೆ ರೇಫವೂ ಆದೇಶವಾಗಿ ಬರುತ್ತದೆ. ಆಗ ವಿಭಾ 
ವರೀ ಎಂದು ಜ್ಯಿಂತ ಶಬ್ದವಾಗುತ್ತದೆ. ಆದುದರಿಂದ ಯೊಸ್ತಾಾಖೆಕ್ಯಿನದೀ (ಪಾ. ಸೂ. ೧-೪-೩) ಎಂಬುದ 
ರಿಂದ ನದೀ ಎಂಬ ಸಂಜ್ಞೆಯನ್ನು ಹೊಂದುತ್ತದೆ. ಇದಕ್ಕೆ ಸಂಬುದ್ದಿಮಾಡಿದಾಗ ಅಂಜಾರ್ಥನದ್ಯೋರ್ಪ್ರಸ್ಟಃ 
(ಪಾ. ಸೂ. ೭-೩-೧೦೭) ಎಂಬುದರಿಂದ ನದ್ಯಂತಕ್ಕೆ ಹ್ರಸ್ಟ ಬರುತ್ತದೆ. ಏಜರ್‌ಹ್ರಸ್ಟಾತ್‌ ಸೆಂಬುದ್ಧೇಃ (ಪಾ. 
ಸೂ. ೬-೧-೬೯) ಎಂಬುದರಿಂದ ಹ್ರಸ್ವಾಂತದ ಸರದಲ್ಲಿರುವ ಸಂಜೋಧೆನೆಯ ಸು ವಿಭಕ್ತಿಗೆ ಲೋಪ ಬರುತ್ತದೆ. 


ದಾಸ್ಪೆತೀ- -ಡುದಾರ್ಥ ದಾನೇ ಧಾತು. ಜುಹೋತ್ಯಾದಿ, ಇದಕ್ಕೆ ಸರ್ವಧಾತುಭ್ಯೊಟ ಸುನ್‌ (ಉ. 
ಸೂ. ೬-೨೮) ಎಂಬುದರಿಂದ ಭಾವಾರ್ಥದಲ್ಲಿ ಅಸುನ್‌ ಪ್ರತ್ಯಯ ಬರುತ್ತದೆ. ಸಾಂತವಾದ ಶಬ್ದವಾಗುತ್ತದೆ. 
ಬಾಕ ದಾನಂ ಅಸ್ಯಾಸ್ತೀತಿ ದಾಸ್ತತೀ ತೆದಸ್ಕಾಸ್ತ್ಯಸ್ಮಿನ್‌ ಇತಿ ಮತುಸ್‌ ( ಪಾ. ಸೂ. ೫-೨-೯೪) 
ಎಂಬುದರಿಂದ ಮತುಪ್‌ ಪ್ರತ್ಯಯ ಬರುತ್ತದೆ. ದಾಸ್‌ ಮತುರ್ಪ ಎಂದಿರುವಾಗ ಮಾಧುಸೆದಾಯಾಶ್ನ (ಪಾ. 
ಸೂ. ೮-೨-೯) ಎಂಬುದರಿಂದ ಇಲ್ಲಿ ಅಕಾರವು ಉಸಧೆಯಾಗಿರುವುದರಿಂದೆ ಪರದಲ್ಲಿರುವ ಮತುಫಿನ ಮಕಾರಕ್ಕೆ 
ನಕಾರ ಬರುತ್ತದೆ. ದಾಸ್ತತ್‌ ಶಬ್ದವಾಗುತ್ತದೆ. ಅದಕ್ಕೆ ಸ್ರ್ರೀತ್ವವನ್ನು ವಿವಕ್ಷೆಮಾಡಿದಾಗ ಉಗಿತಶ್ಚ (ಪಾ. 
ಸೂ. ೪-೩-೬) ಉಗಿದಂತವಾದ ಪ್ರಾತಿಸದಿಕದಮೇಲೆ ಸ್ತ್ರೀತ್ವವಿನಕ್ಷಾಮಾಡಿದಾಗ ಜೀಪ್‌ ಬರುತ್ತದೆ. ಎಂಬುದ 
ರಿಂದ ಮತುನಿನಲ್ಲಿ ಉಕಾರರೂಪ ಉಕ ಇತ್ತಾದುದರಿಂದ ತದಂತವಾದ ಪ್ರಾತಿನದಿಕವಾದುದರಿಂದ ಜೀಪ್‌ 
ಬರುತ್ತದೆ. ದಾಸ್ತತೀ ಎಂಬುದು ಜ್ಯಂತೆನಾದ ಪದವಾಗುತ್ತದೆ. | ೧॥ 


ಈ 


ಅ.೧, ಅ. ೪. ವ. ೩. |]. ಎ ಖಯಗ್ವೇದಸಂಹಿತಾ 35 





TT 


| ಸಂಹಿತಾಪಾಠಃ ॥ 
| ಅಶ್ವಾವತೀರ್ಕೊಮತಿರ್ಧಕ್ವ ಸುವಿಯೋ ಭೂರಿ ಚ್ಕ ವಂತ ವಸ್ತ ವೇ | 
 ಉದೀರಯ ಸ ಪ್ರತಿ ಮಾ ಸೂನ, ಶಾ ಉಷಕ್ಟೊ (ದ ರಾಧೋ 


ಮಘೋನಾಂ | ೨॥. 


ಪದಸಾತಃ 


ಅಶ್ವ $ ನತೀಃ | ಗೋ; ಮತೀ | ವಿಶ್ವ 6 ಸುವಿದಃ | ಭೂರಿ | ಚೈ ನಂತ! ವಸ್ತ್ರ ಜೇ 


Ka 


| | 
ಉತ್‌ | ಈರಯ | ಪ್ರತಿ! ಮಾ! ಸೂನೃತಾಃ | ಉಷಃ | ಜೋದ | ರಾಧಃ | 
ಮಘೋನಾಂ | ೨॥ 
ಈ 
ಸಾಯಣಭಾಷ್ಕಂ 


| ಅಶ್ವಾನತೀರ್ಬಹ್ವೈಶ್ಟೋಸೇತಾ ಗೋಮತೀರ್ಬಹುಭಿರ್ಗೋಭಿರ್ಯುಕ್ತಾ ವಿಶ್ವಸುನಿದೆಃ ಕೈಶ್ಸೆ-್ಹ 
ಸ್ಯ ಧನಸ್ಯ ಸುಷ್ಕು ಲಂಭೆಯಿಶೆ ತ್ರ ಉಷೋದಡೇವತಾ ವಸ್ತೆವೇ ಪ್ರಜಾನಾಂ ನಿವಾಸಾಯ ಭೂರಿ ಪ್ರೈ. 
ಭೂತೆಂ ಯಥಾ ಭವತಿ ತಥಾ ಚೈವಂತ | ಪ್ರಾಪ್ತಾಃ | ಹೇ ಉಷೋದೇವತೇ ಮಾ ಪ್ರತಿ ಮಾಮುದ್ದಿಶ್ಶ 
ಸೂನೃತಾಃ ನ್ರಿಯಹಿತವಾಚ ಉದೀರಯೆ | ಬ್ರೂಹಿ | ಮಘೋನಾಂ ಧನವಶಾಂ ಸಂಬಂಧಿ ರಾಧೋ 
ಧನಂ ಜೋದೆ | ಅಸ್ಮದರ್ಥಂ ಪ್ರೇರಯೆ || ಅಶ್ವಾವಶೀಃ | ಮಂತ್ರೇ ಸೋಮಾಶ್ಲೇಂದ್ರಿಯನಿಶ್ವದೇವ್ಯಸ್ಯ 
ಮತೌ | ಪಾ. ೬-೩-೧೩೧ | ಇತಿ ಪೂರ್ವಪದೆಸ್ಯ ದೀರ್ಫತ್ವೆಂ | ನಾ ಛಂದೆಸೀತಿ ಪೊರ್ವಸವರ್ಣದೀರ್ಥ- 
ನಿಷೇಧಸ್ಯೆ ಸಾಕ್ಷಿಕಸ್ಕೋಕ್ತೇ8 ಪೂರ್ವಸವರ್ಣದೀರ್ಫತ್ವಂ | ಚೈವಂತೆ! ಚ್ಯುಜ್‌ ಗತೌ | ಲಜಂ ಬಹುಲಂ 
ಛಂದೆಸೈಮಾಣಕ್ಕೋಗೇತನೀತೈಡಭಾವಃ | ವಸ್ತವೇ | ವಸೆ ನಿನಾಸೇ | ತುಮರ್ಥೆೇ ಸೇಸೇನಿತಿ ತನೇಸ್ಪ - 
ತೈಯೆಃ | ನಿತ್ತ್ವಾವಾಮ್ಯದಾತ್ರತ್ವಂ | ಈರಯ | ಈರ ಗತೌ ಕಂಪೆನೇಚೆ! ಹೇತುಮತಿ ಜೆಚ್‌ | 
ಜೋದ | ಚುದ ಸಂಜೋದನೇ ಚೌರಾದಿಕಃ | ಲೋಟಿ ಛಂದೆಸ್ಯಭೆಯಥೇತಿ ಶಸೆ ಆರ್ಥಧಾತುಕತ್ಟ್ವಾ ತ್‌ 
ಹೇರನಿತೀತಿ ಜಿಲೋಸಃ | ಶಪಃ ಪಿತ್ತಾದನುದಾತ್ತೆತ್ವೇ ಧಾತೆಸ್ಟೆರಃ | ಪಾದಾದಿತ್ಪಾನ್ಸಿಘಾತಾಭಾನಃ | 
ಮಹೋನಾಂ | ಷಷ್ಟೀಬಹುನಚಿನೇ ಶ್ರಯುವಮಘೋನಾಮತೆದ್ದಿತೇ | ಪಾ. ೬-೪- ೧೩೩ | ಇತಿ ಸೆಂಪ್ರೆ- 


ಸಾರಣಿಂ 1 





| ಮಂ, ೧. ಆ, ೯ ಸೂ ಖಳ. 





ಗ, 





॥ ಪ್ರತಿಸದಾರ್ಥ 1 


| ಅಶ್ಚವತೀಃ-(ಬಹೆಳವಾಗಿ) ಅಶ್ವಗಳಿಂಬೊಡಗೂಡಿದವರಾಗಿಯೂ | ಗೋಮತೀಃ (ಬಹುವಾಗಿ) 
ಗೋವುಗಳುಳ್ಳ ವರಾಗಿಯೂ 1 ವಿಶ್ವಸೌವಿದೆ8--ಸಕಲ ವಿಧವಾದ ಥೆನವನ್ನೂ ಒದಗಿಸಿ ಅನುಗ್ರಹಿಸತಕೃವರಾ 
ಗಿಯೂ ಇರುವ ಉಸೋಡೇವತೆಗಳು | ವಸ್ತೆನೇ. (ಪ್ರಜೆಗಳ) ವಾಸಸ್ಥಾನಕ್ಕಾಗಿ | ಭೂರಿ-_ ಅತ್ಯಧಿಕವಾಗಿ 
(ಎಲ್ಲರಿಗೂ ಪರ್ಯಾಶ್ತವಾಗಿ ಆಗುವಂತೆ) | ಚೈವಂತೆ--ಹೊಂದಿದ್ದಾರೆ | ಉಷಃ--ಎಲೈ ಉಸೋದೇವಕೆಯೇ। 
ಮಾ ಪ್ರತಿ_ನನ್ನನ್ನು ಕುರಿತು (ನನ್ನೊಂದಿಗೆ) ಸೂನೈತಾ8--ಪ್ರಿಯವಾಗಿಯೂ ಹಿತಕರವಾಗಿಯೊ ಇರುವ 
ಮಾತುಗಳನ್ನು | ಉದೀರಿೆಯೆ--ಆಡು | ಮಫಘೋನಾಂ--ಶ್ವರ್ಯವಂತರಿಗೆ ಸೇರಿದೆ | ರಾಥ8-- ಧನವನ್ನು | 
ಚೋದೆ--(ನಮಗೆ) ಕಳುಹಿಸು (ಬರುವಂತೆ ಮಾಡು). 


ಇ 
11 ಭಾವಾರ್ಥ || 


ಉಷಃಕಾಲದ ದೇವತೆಗಳು ಅಶ್ವಗಳರೊಪವಾಗಿಯೂ, ಗೋವುಗಳ ರೂಪದಲ್ಲಿಯೂ ಇರತಕ್ಕ ಥನ 
ವನ್ನು ಸಮೃದ್ಧವಾಗಿ ಹೊಂದಿದ್ದಾರೆ. ಸಕಲ ಪ್ರಜೆಗಳ ವಾಸಸ್ಥಾ ನಕ್ಕೂ ಪರ್ಯಾಪ್ತವಾಗಿ ಅಗುವಂತೆ ಮಾಡುವ 
ಸಂಪತ್ತುಳ್ಳವರಾಗಿದ್ದಾರೆ. ಸಕಲ ವಿಧವಾದ ಧನಗಳನ್ನೂ ಪ್ರಜೆಗಳಿಗೆ ಒದಗಿಸಿ ಅನುಗ್ರಹಿಸತಕ್ಕವರು. ಎಲೈ 
ಉಸೋದೇನಶೆಯೇ ನನ್ನೊಂದಿಗೆ ಪ್ರಿಯನಾಗಿಯೂ ಹಿತಕರವಾಗಿಯೂ ಇರುವ ಮಾತುಗಳನ್ನಾಡು. ಐಕ್ತರ್ಯ 
ವಂತರಲ್ಲಿರತಕ್ಕ ಧನವನ್ನು ನಮೆಗೂ ಸೇರುವಂತೆ ಮಾಡು. 


ಕ್ಲ 


English Translation- 


Ushases, rich in horses, rich in cows, procurers of all wealth have 
many times dawned and passed away. Ushas, speak to me kind words and 
send us the affuence of the wealthy. 


॥| ವಿಶೇಷ ವಿಷಯೆಗಳು ॥ 


ಈ ಬುಕ್ಳೈನ ಫೂರ್ವಾರ್ಥದಲ್ಲಿ ಅಶ್ವಾವತೀ॥ ಗೋಮತಿ ನಿಶ್ವಸುವಿದಃ ಎಂಬ ಬಹುವಚನಾಂತ ಶಬ್ದ 
ಗಳನ್ನು ಉಷೋದೇವತೆಗೆ ವಿಶೇಷಣವನ್ನಾಗಿ ಉಷಯೋಗಿಸಲಾಗಿದೆ. ಪ್ರತಿದಿನವೂ ಉಷಃಕಾಲವು ಪ್ರಾಸ್ತ 


ವಾಗುವುದರಿಂದ ಖುಹಿಯು ಉಷೋಡೇವಕೆಯನ್ನು ಅನೇಕ ದೇವತೆಗಳೆಂದು ಭಾವಿಸಿ ಸ್ತೋತ್ರಮಾಡಿಕುವನು. 
ಖಯಕ್ಕಿನ ಉತ್ತರಾರ್ಧದಲ್ಲಿ ಉಸಷೋದೇವತೆಯನ್ನು ಏಕವಚನದಲ್ಲಿ ಸಂಬೋಧೆನೆಮಾಡಲಾಗಿದೆ. 


ಅಶ್ವಾನತೀಃ, ಗೋಮತೀಃ, ವಿಶ್ವಸುವಿದ8--ಅಶ್ಚನೊದಲಾದವುಗಳನ್ನು ಹೊಂದಿರುವ ಎಂದರೆ 
ಅಶ್ವಗಳ್ಕು ಗೋವುಗಳು, ಧನ ಇವುಗಳನ್ನು ಕೊಡುವ ಎಂದಭಿಪ್ರಾಯವು. ಸ್ತೋತ್ರಮಾಡುವವರಿಗೆ ಅಶ್ವಾದಿ 
ಗಳನ್ನು ಕೊಟ್ಟು ಅವರೆ ವಿಷಯದಲ್ಲಿ ಹಿತವಚನಗಳನ್ನು ಆಡಬೇಕೆಂದೂ, ಐಶ್ವರ್ಯವಂತರಲ್ಲಿ ಇರುವಂತೆ 
ತನಗೂ ಧನವನ್ನು ಕೊಡಬೇಕೆಂದೂ ಮುಖ್ಯಾಭಿಪ್ರಾಯವು. | 





ಎ೧೬. ೪.ಛ.ಒ.] - ಖುಗ್ಗೇಜಸಂಓಶ್‌ 57 





ಚೈವಂತ... ಚ್ಯುಜ ಗೆತ್‌ | ಹೆಗಿಂದಿಸಿರ, ಸೇಕಿಸಿರಿ.. 


ವಸ್ತೆ ವೇ- -ವಸೆ ನಿವಾಸೇ | ನಿನಾಸಸ್ಥಾನಕ್ಕಾಗಿ ಎಂದರೆ ಗೃಹೆ ನೊದೆಲಾದ ಫಿವಾಸಸ್ಥಾನಗಳನ್ನು 
ನಮಗೆ: ಲಭಿಸುವಂತೆ ಮಾಡಿರಿ ಎಂದಭಿಪ್ರಾಯವು. . | 


ಚೋದ-ಪ್ರೇರಯ | ಸೆ ಶ್ರೇರಿಸು, ಅನುಗ್ರ ಹಿಸು. 


ಮಹೋನಾಂ--ಮಘನೆಂದರೆ ಧನವು. ಧನವಂತರಕ್ಲಿ ಸಹಜನಾಗಿರಬೇಕಾದ ಧೆನವನ್ನು ನಮಗೂ 
ಅನುಗ್ರಹಿಸಿ ನಮ್ಮನ್ನೂ ಥೆನನಂತರನ್ನಾಗಿ ಮಾಡಬೇಕೆಂದು ಖುಷಿಯ ಆಶಯವು. 


Il ವ್ಯಾಕರಣಪ್ರ ಪ್ರಕ್ರಿಯಾ | 


ಅಶ್ವಾವತೀಃ--ಅಶ್ವಾಃ ಆಸೊಂ ಸಂತಿ ಎಂಬರ್ಥದಲ್ಲಿ ಮತುಪ್‌ ಪ್ರತ್ಯಯ ಬಂದಿದೆ, ಅಕಾರದ ಪರದಲ್ಲಿ 
ಮತುಪ್‌ ಬಂದುದರಿಂದ ಮಾದುಪಧಾಯಾಶ್ಚ-- ಸೂತ್ರದಿಂದ ಮಕಾರಕ್ಕೆ ವಕಾರಬರುತ್ತದೆ. ಸ್ತ್ರೀತ್ವವಿವಕ್ಷಾಮಾಡಿ 
ದಾಗ ಉಗಿತಶ್ಚ-.ಸೂತ್ರದಿಂದ ಜೀಪ್‌ ಬರುತ್ತದೆ. ಅಶ್ವವತೀ ಎಂದಿರುವಾಗ್ಯ ಮಂತ್ರೇ ಸೋಮಾಶ್ವೇಂದ್ರಿಯ 
ನಿಶ್ಚದೇವ್ಯಸ್ಯೆ ಮತೌ (ಪಾ. ಸೂ. ೬-೩-೧೩೧) ಸೋಮ, ಅಶ್ವ, ಇಂದ್ರಿಯ, ವಿಶ್ವದೇವ್ಯ. . ಈ ನಾಲ್ಕುಶಬ್ದಗಳಿಗೆ 
ಮಂತ್ರದಲ್ಲಿ ಮತುಪ್‌ ಪರದಲ್ಲಿರುವಾಗ ದೀರ್ಫೆ ಬರುತ್ತದೆ. ಅಶ್ವಾವತೀ ಎಂದಾಗುತ್ತದೆ. ಪ್ರಥಮಾಬಹುವಚನ 
ಜಸ್‌ ಪರೆದಲ್ಲಿರುವಾಗ ಪ್ರೆಥಮಯೋಃ ಪೂರ್ವಸೆವರ್ಜಿಃ (ಪಾ. ಸೂ. ೬-೧-೧೦೨) ಎಂಬುದರಿಂದ ಪೂರ್ವಸ- 
ವರ್ಣದೀರ್ಫವು ಪ್ರಾಪ್ತವಾದಕೆ ದೀರ್ಥಾಜ್ಜಸಿಚೆ (ಪಾ. ಸೂ, ೬-೧-೧೦೫) ದೀರ್ಫೆದ ಪರದಲ್ಲಿ ಜಸ್‌ ಪರೆದಲ್ಲಿರೆ' 
ವಾಗಲೂ ಇಚ್‌ ಪರದಲ್ಲಿರುವಾಗಲೂ ಪೂರ್ವಸವರ್ಣದೀರ್ಥಿ ಬರುವುದಿಲ್ಲ ಎಂದು ನಿಷೇಧ ಬರುತ್ತದೆ. ಅಶ್ವಾವತ್ಯೆಃ 
ಎಂದಾಗಬೇಕಾಗುತ್ತದೆ. ಆದರೆ ವಾ ಛಂಡಸಿ (ಪಾ. ಸೂ. ೬-೧-೧೦೬) ದೀರ್ಫೆದ ಪರದಲ್ಲಿ ಜಸ್‌ ಮತ್ತು ಇಚ್‌ 
ಸರದಲ್ಲಿರುವಾಗ ಫೂರ್ವಸವರ್ಣದೀರ್ಥಿವು ಛಂದಸ್ಸಿ ನಲ್ಲಿ ವಿಕಲ್ಪ ವಾಗಿ ಬರುತ್ತ ದೆ ಎಂಬುದರಿಂದ ಇಲ್ಲಿ ಪೂರ್ವಸವರ್ಣ 
ದೀರ್ಫೆ ಬಂದು ಅಶ್ವಾವತೀ॥ ಎಂದಾಗುತ್ತೆದೆ. 


ಚ್ಯೃವಂತೆ- ಜ್ಯುಜ ಗತೌ ಧಾತು. ಭ್ವಾದಿ. ಲಜ್‌ ಪ್ರಥಮಪುರುಷಬಹುವಚನರೂಹ. ಬಹುವಚನದ 
ರು ಎಂಬುದಕ್ಕೆ ಅಂತಾದೇಶ ಬರುತ್ತದೆ. ಶಪ್‌ನಿಕರಣ. ಲಜ*ಪರದಲ್ಲಿರುವಾಗ ಧಾತುವಿಗೆ ಅಡಾಗಮಪ್ರಾಪ್ತ 
ವಾದಕೆ ಬಹುಲಂ ಛಂದಸ್ಯಾಮಾಜ್‌ಯೋಗೇಸಿ (ಪಾ. ಸೂ. ೬-೪-೭೫) ಮಾಜ್‌ ಸಂಯೋಗನಿಲ್ಲದಿದ್ದರೂ ಛಂದ- 
ಸ್ಸಿನಲ್ಲಿ ಆಟ್‌ ಆಟಗಳು ಬರುವುದಿಲ್ಲವೆಂಬುದರಿಂದ ಇಲ್ಲಿ ಅಡಾಗಮ ಬರುವುದಿಲ್ಲ. ಶಪ್‌ ಪರೆದಲ್ಲಿರುವಾಗ ಧಾತಕಿ 
ವಿಗೆಗುಣ ಬರುತ್ತದೆ. ಅವಾದೇಶ ಸರರೂಪೆಗಳು ಬಂದರೆ ರೂಪಸಿದ್ಧಿಯಾಗುತ್ತದೆ. 
ವಸ್ತವೇ- ವಸ ನಿವಾಸೇ ಧಾತು. ಭ್ವಾದಿ. ಕ್ರಿಯಾರ್ಥ ತೋರುವಾಗ ಶುಮನ್‌ ಪ್ರತ್ಯಯ ಪ್ರಾಪ್ತ 
ವಾದರೆ ತುಮರ್ಥೆೇ ಸೇಸೇನ್‌ (ಪಾ. ಸೂ. ೩-೪-೯) ಎಂಬುದರಿಂದ ತುಮನರ್ಥದಲ್ಲಿ ತನೇನ್‌ ಪ್ರತ್ಯಯ ಬರು 
ತ್ತದೆ, ತವೇನ್‌ ಎಂಬಲ್ಲಿ ನಕಾರ ಇತ್ತಾಗುತ್ತಡೆ. ಆದುದರಿಂದ ಇ ತ್ಯಾದಿರ್ನಿತ್ಯಂ (ಪಾ. ಸೂ. ೬-೧-೧೯೭) 
ಎಂಬುದರಿಂದ ಆದ್ಯುದಾತ್ತವಾಗುತ್ತದೆ. 


ಈರೆಯೆ ಈರ ಗತೌ ಕಂಸನೇ ಚೆ ಧಾತು- ಅದಾದಿ, ಹೇತುಮತಿಚೆ (ಪಾ. ಸೂ. ೩-೧.೨೬) 
ಪ್ರಯೋಜಕನ ಪೋಷಹಾದಿವ್ಯಾಪಾರೆವು ತೋರುತ್ತಿರುವಾಗ ಧಾತುವಿಗೆ ಚಿಚ್‌ ಬರುತ್ತದೆ ಎಂಬುದರಿಂದ ಇಲ್ಲಿ 








38 ಸಾಯೆಣಭಾಸ್ಯಸಹಿತಾ [ಮಂ.೧. ಆ. ೯. 


೬ oe cc 











ಪೋಸಣವು ತೋರುವುದರಿಂದ ಜೆಚ್‌ ಬಂದಿದೆ. ಸನಾದಿಯಲ್ಲಿ ಜೆಚ್‌ ಸೇರಿರುವುದರಿಂದ ಣಿಜಂತಕ್ಕೆ ಧಾತು 
ಸಂಜ್ಞೆ ಬರುತ್ತದೆ. ಲೋಟ್‌ಮಧ್ಯಮಪುರುಪೈಕವಚನ ಸಿಪ್‌ ಪರದಲ್ಲಿರುವಾಗ ಶಪ್‌ ವಿಕರಣ ಬರುತ್ತದೆ. ಸಿಪ್ರಿಗೆ 


ಹಿ ಆದೇಶ ಬಂದರೆ ಅಕಾರದ ಪರದಲ್ಲಿ ರುವುದರಿಂದ ಲುಕ್‌ ಬರುತ್ತದೆ. ಈರಿ-- ಆ ಎಂದಿರುನಾಗ ಗುಣ ಅಯಾದೇಶ 


ಗಳು ಬರುತ್ತವೆ. 


ಚೋಡೆ-- ಚುದ ಸಂಜೋದನೆ ಧಾತು. ಚುರಾದಿ. ಚುರಾದಿಗಳಿಗೆ ಸೆತ್ಯಾಪೆಪಾಶ (ಪಾ. ಸೂ.೩.೧-೨.೨೬) 
ಎಂಬುದರಿಂದ ಸ್ವಾರ್ಥದಲ್ಲಿ ಜಿಜ್‌ ಬರುತ್ತದೆ. ಚಿಚ್‌ಸರದಲ್ಲಿರುವಾಗ ಧಾತುವಿನ ಲಘೂಪದಕ್ಕೆ ಗ ಗುಣ ಬರು 
'ತ್ರೈಜೆ. ಲೋಟ್‌ ಮಧ್ಯ ಮಪುರುಷ ಸಿಪ್‌ಸ್ಥಾ ನಿತ ಹಿ ಪರದಲ್ಲಿರುವಾಗ ಣಿಜಂತಥಾತುನಿಗೆ ಶಪ್‌ ಐಕರಣ ಬರುತ್ತದೆ 
ಜೋದಿ- ಅ--ಹಿ ಎಂದಿರುವಾಗ ಅಕಾರದ ಪರದಲ್ಲಿ ರುವ ಹಿಗೆ ಲುಕ್‌ ಬರುತ್ತದೆ. ಛಂದಸ್ಸು ಭಯಾ ಜೀ 
“ಸೂ. ೩-೪-೧೧೭) ಧಾತ್ವಧಿಕಾರೆದಲ್ಲಿ ವಿಹಿತೆಗಳಾದ ಪ್ರತ್ಯಯಗಳು ಸಾರ್ವಧಾತ 
ಹೊಂದುತ್ತ ವೆ ಎಂಬುದರಿಂದ ಇಲ್ಲಿ ಶಪ್‌ ಪ್ರತ್ಯಯವು ಆರ್ಥಧಾತುಕಸಂಜೆ ಚ ಯನ್ನು ಹೊಂದುತ್ತದೆ. ಆಗ ಣೇರನಿಟ 
(ಪಾ. ಸೂ. ೬-೪-೫೧) ಅನಿಡಾದಿಯಾದಆರ್ಥೆಧಾತುಕ ಪರದಲ್ಲಿರುವಾಗೆ ಣಿಗೆ ಕೋಪ ಬರುತ್ತದೆ ಎಂಬುದರಿಂದೆ 
ಶಪ್‌ ಪರದಲ್ಲಿರುವಾಗ ಣಿಗೆ ಲೋಪ ಬರುತ್ತದೆ. ಶನಿನ ಅಕಾರ ಸೇರಿಸಿದಾಗ ಜೋದ ಎಂದು ರೂಪಸಿದ್ಧಿಯಾಗು 
ಶ್ಮದೆ. ಶಪ್‌ ಪಿಶ್ತಾ ದ್ದರಿಂದ ಅನುದಾತ್ರಂ. ಸುಪ್ಪಿತೌ (ಪಾ. ಸೂ. ೩-೧-೪) ಎಂಬುದರಿಂದ  ಅನುದಾಕ್ರ ಇಗ 
ತ್ತದೆ, ಅಗ ಧಾತುಸ್ವ ರವೇ. (ಅಂತೋದಾತ್ತ) ಉಳಿಯುತ್ತದೆ. ತಿಜ್ಚಿ ತಿಜಿಃ ಎಂಬುದರಿಂದ ನಿಘಾಕ: 


ವಾದಕಿ ಅಪಾದಾದೌ ಎಂದು ನಿಸೇಧಿಸಿರುವುದರಿಂದ ಇಲ್ಲಿ ಪಾದದ ಅದಿಯಲ್ಲಿರ ರುವುದ: 
ಬರುವುದಿಲ್ಲ. 



























| ಮಘೋನಾಮ್‌- ಶೃ ಶ್ವನ್ನುಕ್ಷನ್‌ (ಉ. ಸೂ. ೧-೧೫೭) ಎಂಬುದರಿಂದ ನಿಪಾತಿತವಗಿದೆ. ಮಹ 

ಶಬ್ದದ ಮೇಲೆ ಕನಿಪ್ರ ತೃಯವೂ ಪ್ರ ಪ್ರಕೃತಿಗೆ ಅಪುಗಾಗಮವೂ ಹಕಾರಕ್ಕೆ ಫೆಕಾರವೂ ಶಾಸ್ತ್ರಾಂತರದಿಂದ ಬಾರದಿರು 

ವುದರಿಂದ ನಿಪಾತಿತಗಳಾಗಿವೆ, ಇದರಮೇಲೆ ಷಹ್ಕೀಬಹುವಚನ ವಿವಕ್ಷಾಮಾಡಿದಾಗ ಮುಘೊವನ್‌ ಆಮ 

ಎಂದಿರುವಾಗ್ಯ ಸ್ವಯುವಮಘೋನಾಮತತ್ಧಿತೆ (ಪಾ. ಸೂ. ೬-೪-೧೩೩) ಶ್ವನ್‌), ಯುವರ್‌, ಮೆಘವನ್‌ 

ಎಂಬ ಅನ್ನಂತವಾದ್ಕ ಭಸಂಜ್ಞೆಯುಳ್ಳ ಅಂಗಳ ತದ್ದಿತಭಿನ್ನ ಪ್ರತ್ಯಯ ಪರದಲ್ಲಿ ರುವಾಗ ಸಂಗ್ರ ಸಾರಣಬರುತ್ತ್ಯದ 

ಎಂಬುದರಿಂದ ಇಲ್ಲ ಅಜಾದಿಪ್ರತ್ಯಯ ಪರದಲ್ಲಿರುವುದರಿಂದ ಯೆಜಿಭೆಂ ಎಂಬುದರಿಂದ ಭಸಂಜೆ ಇನುವುದರಿಂದ 
ಇ ಜ್ರ 


ಸಂಪ್ರಸಾರಣ ಬರುತ್ತದೆ. ಇಗ್ಯಣಃ ಸೆಂಪ್ರೆಸಾರಣಂ ಎಂಬುದೆರಿಂದ ಯಣಿನ ಸ್ಥಾನಕ್ಕೆ ಬರುವ ಇಕ್ಕಿಗೆ ಸಂಪ್ರ 
ಸಾರಣವೆಂದು ಸಂಜ್ಞೆ. ಮಘೆವನ್‌ ಎಂಬಲ್ಲಿ ವಾರ ಯಣ್ಣಾ ದುದರಿಂದ ಇದಕ್ಕೆ ಅಂತರತಮ್ಮದಿೂದೆ. ಉಳದ 
"ರೊಸ ಸಂಪ್ರಸಾರಣಪು ಬರುತ್ತದೆ. ಮಘು-ಉಊಲಅರ್ನ್‌ ಆರ್ಮ ಎಂದಿರುವಾಗ ಸಪ್ರೆ ಸಾರಣಾ॥ ಚ್ಚ (ಪಣ, ಸೂ. 
೬-೧-೧೦೮) ಎಂಬುದರಿಂದ ಸಂಪ್ರಸಾರಣದ ಸರದಲ್ಲಿರುವ ಅಚಿಗೆ ಪೂರ್ವರೂಪವುಿ ಬರುತ್ತ ಜಿ. ಮಘ 


ಉನ್‌* ಆಮ್‌ ಎ೦ದಿರುವಾಗ ಗುಣಸಂಧಿ ಬಂದರೆ ಉಕ್ತ ರೂಸಸಿದ್ದಿ ಯಾಗುತ್ತದೆ ॥ ೨ ॥ 











| ಸಂಹಿತಾಪಾಕಃ | 


ಉುವಾಸೋಸಾ ಉಜ್ಭಾಚ್ಚನು ದೇವೀ ಜೀರಾ ರಥಾ ರಾಂ | 











ಆ. ೧. ಅ. ೪. ವ..ಜ] ಖುಗ್ರೇದಸಂಹಿತಾ 39 


| ಸದಪಾಠೆ॥ | 





ಸಾಯಣ ಸ್ಯ ೦ 





ಉಷಾ ಜೀವ್ರ್ಯುವಾಸ | [ಪ 





ಅದ್ಯಾಪ್ರ್ಯುಚ್ಚಾತ್‌ | ವ್ರ್ಯುಚ್ಛ ತಿ | ಕೀದೃಶೀ ದೇವೀ | ರಥಾನಾಂ "ಜೀರಾ ಪೀ 
ಯಿತ್ರೀ |! ಉಷಃಕಾಲೇ ಹ ಕಡಾ ಪ್ರ ಸ್ನೇರ್ಯಂತೇ | ಅಸ್ಯಾ 1 ಉಷಸ ಆಚರಣೇಷಾ ಸಿಗಮನೇ 2 ನೇ 


ತಾಃ ಸಜ್ಜಿ ಕೃ ತಾ | ಭವಂತಿ ನಾಂ ರ ರಥಾನಾಮಿತಿ ೫ 
" | ಥಾ ಸಮುದ್ರ ಮ ಥ್ಯೇ ನಾವ। pe ಕೃತ್ಯ ತ್ಯ 


ಲಃ ರ್ವ ತ್ರಾನ್ವಯಃ | 
ಗ ಶ್ರ ಸಾಸು ಸಂಸ್ರ ಸಾರೆಳಿಂ | ಲ್ರಿತ್ಸೈ ಎರ್‌ ಪ್ರ ತ, ಜಾತನಾ ತೆಂ! ಎಲೆ pes 
y ಶ್ರ ಲೂ ಗೋಪ ಇತೀ ಕಾರಲೋಪಿ: | ಶುದಾಡಿ 





ಸಮಕೆರೋತ್‌ | ಪ್ರಭಾತಂ ಕೈತವತೀತ 






























ಲ್ಲ | ಪಾ. ೩-೩-೧೧೫ | ತಿ ತ ಭಾನೇ ಲ್ಕುಟ್‌ | 
ುತ್ತರವೆ ದೆಪ್ರೆ ಕ್ಸ ತಿಸ್ವ ರತ ಂ | ದೆಭ್ರಿರೇ! ಧ್ಹಜ 





ದೈೋಣಿಗಳನೆ: ತೆ ಕಟ್ಟ 
ಆ. ದೆ ರಥ 
ಇಣಿ ie ಕೆ! ರಥಗಳ | 





ತ್ಲ್‌ ನಾತವನ್ನು ೨೬) ಮಾಡುತ್ತಾ ಟೆ 


ರ !! ; ( find M FY - 


| ಕಿ 








40  ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸ್ಕೂ ಲ್ಲ 











ಸ್ಯಾ ನ PR ne ಸ ಬ I 


॥ ಭಾವಾರ್ಥ | 





ಧನಾಫೇಕ್ಷಿಗಳು ಸಮುದ್ರ ಮಧ್ಯದಲ್ಲಿ ನೌಕೆಗಳನ್ನು ಕಟ್ಟಿಕೊಂಡು ಯಾವರೀತಿ ಅವನ್ನು ನಡಿಸುವರೋ 
ಅದರಂತೆ ತನ್ನ ಆಗಮನಕಾಲಗಳಲ್ಲಿ ಪ್ರಯಾಣಕ್ಕೆ ಸಿದ್ಧಮಾಡಲ್ಪಟ್ಟ ರಥಗಳನ್ನು ದಿವ್ಯಸ್ತ್ರರೂಪಳಾದ ಉಸೋ 
ದೇವತೆಯು ನಡೆಸುವಳು. ಆ ರಥಗಳ ಪ್ರೇರಕಳಾದ ಉಷೋದೇವತೆಯು ಹಿಂದೆ (ಅನೇಕಾವರ್ಶಿ) ಉದಯಿಸಿ 
ಪ್ರಭಾತವನ್ನುಂಟುಮಾಡಿದ್ದಾಳೆ. ಈಗಲೂ ಕೂಡ ಉದಯಿಸಿ ಪ್ರಭಾತವನ್ನುಂಟುಮಾಡುತ್ತಾಳೆ. | 


English Translation. 
The divine Ushas dwelt (many times); may she dawn to-day, the pro- 


paller of chariots which are harnessed (with horses) at her coming» as those who 
are desirous of wealth send ships to sea. 


॥ ವಿಶೇಷ ನಿಷಯಗಳು ॥ 


ಉನಾಸೋಷಾಃ-.ಉಷೋದೇವತೆಯು (ಹಿಂದೆ) ವಾಸಮಾಡಿದಳು ಎಂದರೆ ಹಿಂದೆ ಅನೇಕಾವರ್ತಿ 
ಉದಯಿಸಿರುವಳು. ಈಗಲೂ ಮುಂದೆಯೂ ಉದಯಿಸುವಳು ಎಂದಳಿಪ್ರಾಯವು. 


ಶ್ರವಸ್ಯವಃ--ಶ್ರೂಯತ ಇತಿ ಶ್ರವೋ ಧನಂ | ಮಘಿಂ ರೇಕ್ಷಃ ಮೊದಲಾದ ಇಪ್ಪತ್ತೆಂಟು ಧೆನನಾಮಗಳ 
ಮಧ್ಯೆದಲ್ಲಿ ಶ್ರವಃ ಎಂಬ ಶಬ್ದವು ಪಠಿತವಾಗಿರುವುದರಿಂದ ಶ್ರವಃ ಎಂದರೆ ಧನವು. ತೆದಾತ್ಮನ ಇಚ್ಛೆಂತೀತಿ ಶ್ರನ- 
ಸ್ಯವಃ ಧನವನ್ನು ಅಪೇಕ್ಷಿಸುವವರಿಗೆ ಶ್ರವಸ್ಯವಃ ಎಂದು ಹೆಸರು. | oo | 


ಉವಾಸ- ವಸ ನಿವಾಸೇ ಧಾತು. ಭ್ರಾದಿ ಲಿಚ್‌ ಪ್ರಥಮಪುರುಷ್ಸೆ ಕನಚನರೂಪ. ಲಿಚಿನ ತಿಪ್ಪಿಗೆ 
ಪರಸ್ಮೈಸದಾನಾಂ(ಪಾ. ಸೂ. ೩-೪-೮೨) ಎಂಬುದರಿಂದ ಣಲ್‌ ಎಂಬ ಆದೇಶ ಬರುತ್ತದೆ. ಲಿಟ್‌ ಪರದಲ್ಲಿ 
ರುವಾಗ ಲಿಟಿಧಾತೋ (ಪಾ. ಸೂ. ೬-೧-೮) ಎಂಬುದರಿಂದ ಧಾತುವಿಗೆ ದ್ವಿತ್ವಬರುತ್ತೆಜಿ. ವಸ್‌ ವಸ್‌"*ಅ 
ಎಂದಿರುವಾಗ ಹಲಾದಿಃಶೇಷಃ (ಪಾ. ಸೂ. ೭-೪-೬೦) ಎಂಬುದರಿಂದ ಅಭ್ಯಾಸಸಂಜ್ಞೆ ಯುಳ್ಳ ಪೊರ್ವಖಂಡದ 
ಆದಿಯ ಹೆಲ್‌ ಮಾತ್ರ ಉಳಿಯುತ್ತದೆ. ಲಿಜ್ಯಾಭ್ಯಾಸಸ್ಕೋಭೆಯೇಷಾಂ (ಪಾ. ಸೂ. ೬-೧-೧೭) ಲಿಟ್‌ 
ಪರದಲ್ಲಿರುವಾಗ ವಚ್ಯಾದಿಗಳ ಮತ್ತು ಗೃಹ್ಯಾದಿಗಳ ಅಭ್ಯಾಸಕ್ಕೆ ಸಂಪ್ರಸಾರಣವು ಬರುತ್ತದೆ. ವಚ್ಯಾದಿಯಲ್ಲಿ 
ರುವ ಯಜಾದಿಗಳಲ್ಲಿ ವಸಧಾಶುವು ಸೇರಿದೆ. ಆದುದರಿಂದ ಇದರ ಅಭ್ಯಾಸಕ್ಕೆ ಸಂಪ್ರಸಾರಣ ಬರುತ್ತದೆ. 
ಸಂಪ್ರಸಾರಣದ ಹರದ ಅಚಿಗೆ ಪೂರ್ವರೂಪವು ಬರುತ್ತದೆ. ಉವಸ್‌3-ಅ ಎಂದಿರುವಾಗ ಇಲಿನಲ್ಲಿ ಣಕಾರನ್ರ 
ಇತ್ತಾದುದರೆಂದ ಅತ ಉಪಧಾಯಾಃ (ಪಾ. ಸೂ. ೭-೨-೧೧೬) ಎಂಬುದರಿಂದ ಉಸಧಾವೃದ್ಧಿ ಬರುತ್ತದೆ. 
ಉವಾಸ ಎಂದು ರೂಪಸಿದ್ಧವಾಗುತ್ತದೆ. ಇಲ್‌ ಪ್ರತ್ಯಯವು ಲಿತ್ತಾದುದರಿಂದ ಲಿತಿ (ಪಾ. ಸೂ. ೬-೧-೧೯೩) 
ಲಿತ್ತಾದ ಪ್ರತ್ಯಯದ ಪೊರ್ವದಲ್ಲಿರುವುಡು ಉದಾತ್ರವಾಗುತ್ತದೆ. ಎಂಬುದರಿಂದ ಇಲ್ಲಿ ವಕಾರೋತ್ತರಾಕಾರವು 
ಉದಾತ್ರವಾಗುತ್ತದೆ. ಅನುದಾತ್ತೆಂ ಸದಮೇಕವರ್ಜಂ ಎಂಬುದರಿಂದ ಉಳಿದಿದ್ದು. ಅನುದಾತ್ತವಾಗುತ್ತದೆ. 
ಸಕಾರೋತ್ತರಾಕಾರವು ಉದಾತ್ತದ ಪರದಲ್ಲಿರುವುದರಿಂದ ಸ್ವರಿತವಾಗುತ್ತದೆ. | 





ಗಾಗಾ 





ಉಚ್ಛಾತ್‌-_ ಉಛೀ ನಿವಾಸೇ ಧಾತು ತುದಾದಿ. ಭ್ರಾದಿಸಠಿತವಾದುದು ಸಾಮಾನ್ಯವಾಗಿ ನಿಪೊರ್ವ 
ವಾಗಿಯೇ ಇರುತ್ತದೆ. ತುದಾದಿಯಾದುದರಿಂದ ತುದಾದಿಭ್ಯಃ ಶ8 (ಪಾ.ಸೂ. ೩-೧-೭೭) ಎಂಬುದರಿಂದ ಶ ಎಂಬ 
ವಿಕರಣ ಬರುತ್ತದೆ. ಲೇಟ್‌ ಪ್ರಥಮಪುರುಸೈಕವಚನ ತಿಪ್‌ ಪ್ರತ್ಯಯ ಮಾಡಿದಾಗ ತಿ ಎಂಬುದರ ಇಕಾರಕ್ಕೆ ಇಶತಶ್ಚ 
ಲೋಪಃ ಪರಸ್ಕೈಸದೇಸು (೩-೪-೯೨) ಲೇನ ತಿಜ ಪ್ರತ್ಯಯಗಳ ಇಕಾರಕ್ಕೆ ಪರಸ್ಮೈ ಪದನಿಷಯದಲ್ಲಿ ಲೋಪ 
ಬರುತ್ತದೆ ಎಂಬುದರಿಂದ ಲೋಪಬರುತ್ತದೆ. ಲೇಟೋಡಾಬ್‌ (ಪಾ.ಸೂ. ೩-೪-೯೪) ಲೇಟಗೆ ಅಟ್‌ ಆಟ್‌ ಎಂಬ 
ಎರಡು ಆಗಮಗಳು ಬರುತ್ತವೆ ಎಂಬುದರಿಂದ ಇಲ್ಲಿ ಅಡಾಗಮ ಬರುತ್ತದೆ. ಭೇಚೆ ಎಂಬುದರಿಂದ ಉರೂಪ 
ಹ್ರಸ್ತಕ್ಕೆ ಛಕಾರ ಪರದಲ್ಲಿರುವುದರಿಂದ ತುಕಾಗನುವು ಬರುತ್ತದೆ. ಅದಕ್ಕೆ ಶ್ಚ್ಹುತ್ವದಿಂದ ಚಕಾರ ಬರುರ್ತದೆ. 
` ಉಚ್ಛಾತ್‌ ಎಂದಿರುವಾಗ ಇಲ್ಲಿ ಶಪ್‌ ಪಿತ್ತಾದುದರಿಂದ ಅನುದಾತ್ತ ಸ್ವರವು ಬರುತ್ತದೆ. ಲೇಟಗೆ ಬಂದಿರುವ 
ಆಟಾಗಮವು ಆಗಮಾ ಅನುದಾತ್ತಾ8 ಎಂಬುದರಿಂದ ಅನುದಾತ್ರವಾಗುತ್ತದೆ. ಆಗ ಆದ್ಯುದಾತ್ತೆಶ್ಚ (ಪಾ.ಸೂ. 
೩-೧-೩) ಎಂಬುದರಿಂದ ಪ್ರತ್ಯಯದ ಆದ್ಯುದಾತ್ರಸ್ತರ ಬರುತ್ತದೆ. ಆದುದರಿಂದ ಅಂತೋದಾತ್ತವಾಗಿ 
ಉಚ್ಛ್ರಾತ್‌ ಎಂಬುದಾಗಿ ಆಗುತ್ತದೆ. ಸಮಾನನಾಕ್ಕೇ ನಿಘಾತಯುಷ್ಮದಸ್ಮದ್ಗಾದೇಶಾ ವಕ್ಕನವ್ಯಾಃ 
(ಪಾ. ಸೂ. ೮-೧-೧೮ ವಾ. ೫) ನಿಮಿತ್ತ ನಿಮಿತ್ತಗಳು ಏಕವಾಕ್ಯದಲ್ಲಿರುವಾಗ ನಿಘಾತವನ್ನು (ಸರ್ನಾನುದಾತ್ತ) 
ಹೇಳಬೇಕು ಎಂಬುದರಿಂದ, ಇಲ್ಲಿ ಉಷಾ ಎಂಬುದರ ಪರದಲ್ಲಿ ತಿಜಂತಬಂದರೂ ಉಷಾ? ಎಂಬುದು ಬೇಕಿ 
ವಾಕ್ಯದ ಸಂಬಂಧವನ್ನು ಹೊಂದಿರುವುದರಿಂದ ವಾಕ್ಯಾಂತರದಲ್ಲಿರುವ ಉಚ್ಛಾತ್‌ ಎಂಬುದಕ್ಕೆ ಯಾವ ಸಂಬಂ. 
ಥವೂ ಇಲ್ಲದಿದ್ದುರಿಂದ ತಿಜ್ಜತಿಜ; ಎಂಬುದರಿಂದ ನಿಘಾತನು ಬರುವುದಿಲ್ಲ. | 

ಜೀರಾಜು ಗತೌ ಧಾತು. ಇದು ಭ್ರಾದಿ ಪಠಿತವಾದುದಲ್ಲ. ಗತ್ಯರ್ಥಕವಾದ ಸೌತ್ರಧಾತುವು. ಸೂತ್ರ. 
ದಲ್ಲಿ ಮಾತ್ರ ನಿರ್ದಿಷ್ಟವಾಗಿದೆ. ಇದಕ್ಕೆ ಜೋರೀಚ (ಉ. ಸೂ. ೨-೧೮೧) ಎಂಬುದರಿಂದ ರಕ್‌ ಪ್ರತ್ಯಯವು. 
ಬರುತ್ತದೆ. ರಕ್‌ ಬರುವಾಗ ಪ್ರಕೃತಿಧಾತುವಿಗೆ ಈತ್ವವೂ ಬರುತ್ತದೆ. ಶ್ರೀತ್ವನಿವಕ್ಷಾ ಮಾಡಿದಾಗ ಅದಂತ 
ವಾದುದರಿಂದ ಟಾಪ್‌ ಬರುತ್ತದೆ. ಬಾನಿನಲ್ಲಿ ಉಳಿಯುವ ಆಕಾರ ಸೇರಿಸಿದಾಗ ಜೀರಾ ಎಂಬುದಾಗಿ ಅಗುತ್ತದೆ. 


ಅಸ್ಯಾ8- ಇದಮ್‌ ಶಬ್ದದ ಮೇಲೆ ಷಸ € ಏಕವಚನ ಪ್ರತ್ಯಯವು (ಜಸ್‌) ಇರುವಾಗ ಇದಮೋನ್ನಾ- 
ದೇಶೇಶನುದಾತ್ಮಸ್ತ ತೀಯಾದೌ (ಪಾ. ಸೂ. ೨-೪-೩೨) ತೃತೀಯಾದಿ ವಿಭಕ್ತಿ ಹರದಲ್ಲಿರುವಾಗ ಅನ್ವಾಜೀಶ 
ವಿಷಯದಲ್ಲಿ ಇದಮ್‌ ಶಬ್ದಕ್ಕೆ ಅನುದಾತ್ರವಾದ ಅಶ್‌ ಎಂಬ ಆದೇಶ ಬರುತ್ತದೆ ಎಂಬುದರಿಂದ ಅಶ್‌ ಆದೇಶ. 
ಬರುತ್ತದೆ. ಪಿತ್ತಾದುದರಿಂದ ಸರ್ವಾದೇಶವಾಗಿ ಬರುತ್ತದೆ. ಸ್ತ್ರೀತ್ವ ತೋರುವಾಗ ಸರ್ವನಾಮ್ಲಃ ಸ್ಯಾಡ್ಜ- 
ಸ್ಪತ್ಚ (ಪಾ. ಸೂ. ೭-೪-೧೧೪) ಎಂಬುದರಿಂದ ಜಸ್ಸಿಗೆ ಸ್ಯಾಟಾಗಮವು ಬರುತ್ತದೆ. ಟಾಪಿಗೆ ಹ್ರೆಸ್ತಬರುತ್ತದೆ. 
ಪ್ರತ್ಯಯ ಸೇರಿಸಿದಾಗ ಅಸ್ಯಾ8 ಎಂಬುದಾಗಿ ಆಗುತ್ತದೆ. ಇಲ್ಲಿ ವಿಭಕ್ತಿಗೆ ಅನುದಾತ್ಮ್‌ ಸುಪ್ಪಿತೌ ಎಂಬುದ 
ರಿಂದ ಅನುದಾತ್ತಸ್ತ್ವರವು ಬರುತ್ತದೆ. ಇದಮಿಗೆ ಬಂದಿರುವ ಅಶಾದೇಶವೂ ಅನುದಾತ್ತವಾಗಿ ಬರುತ್ತದೆ ಎಂಬು. 
ದರಿಂದ ಅನುದಾತ್ತವಾಗುತ್ತದೆ. ಹೀಗೆ ಅಸ್ಯ್ಯಾಃ ಎಂಬುದು ಸರ್ವಾನುದಾತ್ಮವಾಗುತ್ತದೆ. 


ಆಚರಣೇಷು-ಚರಗತಿಭಕ್ಷಣಯೋಕಃ ಧಾತು ಭ್ರಾದಿ. ಇಲ್ಲಿ ಗತ್ಯರ್ಥದಲ್ಲಿ ಇದೆ. ಲ್ಯುಬ್‌ ಚೆ(ಪಾ.ಸ್ಥೂ 
೩-೩-೧೧೫) ನಪುಂಸಕೇ ಭಾವೇಕ್ತ8 ಎಂಬುದರಿಂದ ಭಾನೆ ಎಂಬುದು ಅನುವೃತ್ತವಾಗುತ್ತದೆ. ಭಾವಾರ್ಥದಲ್ಲಿ 
ಲ್ಯುಟ್‌ ಪ್ರತ್ಯಯ ಧಾತುಸಾಮಾನ್ಯಕ್ಕೆ ಬರುತ್ತದೆ. ಚರ್‌ ಧಾತುವಿಗೆ ಭಾನಾರ್ಥದಲ್ಲಿ (ಗಮನವೆಂಬ ಧಾತ್ವರ್ಥದಲ್ಲಿ) 
ಲ್ಯುಟ್‌ ಬಂದಾಗ ಲ್ಯುಟನಲ್ಲಿ ಯು ಎಂಬುದು ಉಳಿಯುತ್ತದೆ. ಯು ಎಂಬುದಕ್ಕೆ ಯುವೋರನಾಕೌ ಎಂಬುದರಿಂದ 
ಅನ ಎಂಬ ಆದೇಶವು ಬರುತ್ತದೆ. ಚರನ ಎಂದಿರುವಾಗ ಅಬ್‌ ಕುಸ್ತಾಜನುಮ್‌ವ್ವನಾಯೇಪಿ (ಪಾ. ಸೂ. ೮- 


6 





42 | | ಸಾಯಣಭಾಷ್ಯಸಹಿತಾ [ಮಂ. ೧, ಅ.೯. ಸೂ. ೪೮. 


ಹ ಗ ಬ ಯಯ ಬಜೆ ged Oy ey ಗಂ (ಗೊ ಅ ಬಟ ಎ ಎ ಬಾನ ಎ ಒಡ ಇ ಎ ಎ ಬ (ಪ ಬ ಷಂ ಗೆ ಭಜ ಈಜಿ ಜಟ ಎ ಭಟಟ ಬಸ ಟಟ ಯ 2 0ಬ 











ಗ್‌ 


೪.೨) ಎಂಬುದರಿಂದ ಅಟಿನ ವ್ಯವಧಾನನಿರುವಾಗ ಕೀಘದ ಪರದಲ್ಲಿರುವ ನಕಾರಕ್ಕೆ ಇತ್ತೆ ಬರುತ್ತದೆ. ಆಜ” ಉಪ 
ಸರ್ಗ. ಸಪ್ತವಿತಾ ಬಹುವಚನದಲ್ಲಿ ಆಚರಣೇಷು ಎಂಬ ರೊಪವಾಗುತ್ತದೆ. ಇಲ್ಲಿ ಲ್ಯುಟನಲ್ಲಿ ಲಿತ್ತಾದುದರಿಂದೆ 
ಅಿತಿ (ಪಾ. ಸೂ. ೬-೧-೧೯೩) ಎಂಬುದರಿಂದ ಪ್ರತ್ಯಯದ ಪೂರ್ವಕೈ ಉದಾತ್ರ ಸ್ವರಬರುತ್ತದೆ. ಆಗ ಚಕಾ 
ರದ ನೇಲಿರುವ ಅಕಾರವು ಉದಾತ್ತವಾಗುತ್ತದೆ. ಆಚರಣ ಎಂಬ ವಿಶಿಷ್ಟ ಪದದಲ್ಲಿ ಚರಣವೆಂಬುದು ಕೃದಂತ 
ವಾದ ಉತ್ತರಪದವಾಗಿದೆ. ಆದುದರಿಂದ ಸಮಾಸದಲ್ಲಿ ಗೆತಿಕಾರಕೋಪೆಸದಾತ್‌ ಕೃತ್‌ (ಪಾ. ಸೂ. ೬-೨-೧೩೯) 
ಎಂಬುದರಿಂದ ಗತಿಯಪರದಲ್ಲಿರುವ ಕೃದಂತವು ಪ್ರಕೃತಿ ಸ್ವರವನ್ನು ಹೊಂದುತ್ತದೆ. ಆಚರಣೇಷು ಎಂಬುದು 
ಕೃದುತ್ತರನದಪ್ರ ಕೃತಿಸ್ಸರವುಳ್ಳದು ಆಗುತ್ತದೆ. 


ದದ್ರಿರೆ. ಧೃಜ್‌ : ಅವಸ್ಥಾನೆ. ಧಾತು ದಿವಾಧಿ ಲಿಟ್‌ ಪ್ರಥಮಪುರುಷ ಬಹುವಚನ ಪರದಲ್ಲಿರು 
ವಾಗ ರು ಎಂಬ ಲಿನ ತಿಜ್‌ಗೆ ಇರೇಚ್‌ ಎಂಬ ಆದೇಶ ಬರುತ್ತದೆ. ಲಿಟ್‌ ಪರದಲ್ಲಿರುವಾಗ ಧಾತುವಿಗೆ 
ದ್ವಿತ್ಸ ಬರುತ್ತದೆ. ಥೈ ಧೃತಿಇರೆ ಎಂದಿರುವಾಗ ಉರತ್‌ (ಪಾ. ಸೂ. ೭-೪-೬೬) ಅಭ್ಯಾಸದ ಯ ವರ್ಣಕ್ಕೆ 
ಅತ್ವ ಬರುತ್ತದೆ ಎಂಬುದರಿಂದ ಅಕಾರ ಬರುತ್ತದೆ. ಖುಕಾರ ಸ್ಥಾನಕ್ಕೆ ಬರುವ ಅಕಾರವು ರಪರೆವಾಗಿ ಬಂದರೆ 
ಹಲಾದಿಶೇಷದಿಂದ ಥೆ ಎಂದು ಉಳಿಯುತ್ತದೆ. ಅಭ್ಯಾಸಚರ್ತ್ರದಿಂದ ಅದಕ್ಕೆ ದಕಾರ ಬರುತ್ತದೆ. ದಥ್ಸೈ 
ಇರೆ ಎಂದಿರುವಾಗ ಆರ್ಥ್ಧಧಾತುಕ ಪರದಲ್ಲಿರುವಾಗ ಗುಣವು ಪ್ರಾಪ್ತವಾದಕೆ ಅಸಂಯೋಗಾಲ್ಲಿಟ್‌ ಕಿತ್‌ (ಪಾ. 
ಸೂ. ೧.೨.೫) ಎಂಬುದರಿಂದ ಲಿಟಿಗೆ ಕಿತ್ಚವಿಧಾನ ಮಾಡಿರುವುದರಿಂದ ಸ್ಹೈತಿಚೆ ಸೂತ್ರದಿಂದ ಗುಣನಿಷೇಧ 
ಬರುತ್ತದೆ. ಗುಣಬಾರದಿರುವುದರಿಂದ ಯಣ್‌ ಸಂಧಿಮಾಡಿದರೆ ದಧ್ರಿಕೆ ಎಂದು ರೂಪವಾಗುತ್ತದೆ. ಇಲ್ಲಿ 
ಲಿಟಿಗೆ ಬಂದಿರುವ ಇರೇಚ್‌ ಎಂಬ ಆದೇಶವು ಚಿತ್ತಾದುದರಿಂದ ಚಿತೆ (ಪಾ. ಸೂ. ೬-೧-೧೬೩) ಸೂತ್ರ 
ಬಿಂದ ಅಂತೋದಾತ್ರವಾಗುತ್ತದೆ. ಚಿತಃ ಸಪ್ರಕೃತೇರ್ಬಹ್ವಕಜರ್ಥಂ ಎಂಬುದರಿಂದ ಪ್ರಕೃತಿಪ್ರತ್ಯಯ ಸಮು 
ದಾಯಕ್ಕೆ ಅಂತೋದಾತ್ತಸ್ವರ ಬರುತ್ತದೆ. ಯೆ ಎಂದು ಪೂರ್ವದಲ್ಲಿ ಯೆಚ್ಛೆಬ್ಬಯೋಗವಿರುವುದರಿಂದ ಶಿಜ್ಜ 
ತಿಜಃ ಸೂತ್ರದಿಂದ ಸರ್ವಾನುದಾತ್ರಸ್ವರ ಬರುವುದಿಲ್ಲ. 

ಶ್ರವಸ್ಯವಃ-_ ಶ್ರೂಯತೇ ಇತಿ ಶ್ರವಃ ಧನಂ ಶಬ್ದಮಾಡಲ್ಪಡುವುದು ಅಥವಾ ಆಶ್ರಯಿಸಲ್ಪಡುವುದು 
ಧನ. ಶ್ರು ಧಾತುವಿಗೆ ಸರ್ವದಾತುಭ್ಯೋ ಅಸುನ್‌ (ಉ.ಸೂ. ೪.೬೨೮) ಎಂಬುದರಿಂದ ಅಸುನ್‌ ಪ್ರತ್ಯಯ 
ಬರುತ್ತ ದಿ. ಅಸುನ್‌ ಪರದಲ್ಲಿರುವಾಗ ಧಾತುವಿಗೆ ಗುಣಬರುತ್ತದೆ. ಅಪರದಲ್ಲಿರುವುದರಿಂದ ಗುಣಕ್ಕೆ (ಓಕಾರಕ್ಕೆ) 
ಅವಾದೇಶ ಬರುತ್ತದೆ. ಶ್ರವಸ್‌ ಎಂದುರೂಪವಾಗುತ್ತದೆ- ಶ್ರವಃ ಆತ್ಮನಃ ಇಚ್ಚ ತಿ, ಥನವನ್ನುತನಗೆ ಅಪೇಕ್ಷಿಸು 
ತ್ತಾರೆ ಎಂಬರ್ಥದಲ್ಲಿ ಶ್ರವಸ್ಯವಃ ಎಂತಾಗುತ್ತದೆ. ಸುಸೆಆತ್ಮೆನ8ಕ್ಯಚ್‌ (ಪಾ.ಸೂ. ೩-೧-೮) ಇಚ್ಛಾದಲ್ಲಿ ಕರ್ಮ 
ವಾಗಿಯೂ ಇಚ್ಛಾಕರ್ತ್ನ ಸಂಬಂಧವುಳ್ಳ ದ್ಹಾಗಿಯೂ ಇರುವ ಸುಬಂತೆದ ಮೇಲೆ ಇಚ್ಛಾ ತೋರುತ್ತಿರುವಾಗ ಕೃಚ್‌ 
ಪ್ರತ್ಯಯ ಬರುತ್ತದೆ. ಕಚ್‌ ಸನಾದಿಯಲ್ಲಿ ಸೇರಿರುವುದರಿಂದ ಕೃಜಂತಕ್ಕೆ ಧಾತುಸಂಜ್ಞೆ ಬರುತ್ತದೆ. ಶ್ರವಸ್ಯಂತಿ 
ಇತಿ ತ್ರನಸ್ಯವಃ, ಕ್ಯಾಚ್ಛೆಂದಸಿ(ಪಾ. ಸೂ. ೩-೨-೧೭೦) ಕೃ ಸ್ರತ್ಯಯಾಂತದ ಮೇಲೆ ತಚ್ಛೀಲಾದಿಗಳು ತೋರು 
ತ್ತಿರುವಾಗ ಛಂದಸ್ಸಿನಲ್ಲಿ ಉ ಪ್ರತ್ಯಯ ಬರುತ್ತದೆ. ಶ್ರವಸ್ಯಎಂಬುದು ಕೃಜಂತವಾದುದರಿಂದ ತಚ್ಛ್ರೇಲವು ಇಲ್ಲಿ 
ತೋರುವುದರಿಂದ ಉ ಸ್ರತ್ಯಯವು ಬಂದಕೆ ಶ್ರವಸ್ಯ--ಉ ಎಂದಾಗುತ್ತದೆ. ಆಗ ಅತೋಲೋಪೆಃ (ಪಾ.ಸೂ. ೬-೪- 
೪೮) ಎಂಬುದರಿಂದ ಶ್ರವಸ್ಯಎಂಬಲ್ಲಿರುವ ಅಕಾರವು ಲೋಪನವಾಗುತ್ತದೆ. ಪ್ರತ್ಯಯ ಸೇರಿಸಿದರೆ ಶ್ರವಸ್ಯು ಎಂದು 


ಉಕಾರಾಂತ ಶಬ್ದನಾಗುತ್ತದೆ. ಪ್ರಥಮಾ ಬಹುವಚನ ಜಸ್‌ ಪ್ರತ್ಯಯ ಮಾಡಿದಾಗ ಶ್ರವಸ್ಯವಃ ಎಂಬ 
ರೂಪವಾಗುತ್ತದೆ ೩! | 


ಆ. ಗಿ. ಅ, ಳ್ಳ ವ. ಪಿ ]. | ಖಯಗ್ರೇದಸೆಂಹಿತಾ | 43 





ಸಂಹಿತಾಪಾಕಃ 
ಉಷೋ ಯೇ ತೇ ಸ್ರ ಯಾಮೇಷು ಯುಂಜತೇ ಮನೋ ದಾನಾಯ 
ಅತ್ರಾಹ ನ್ನ ಏಷಾಂ ತಮೊ ನಾಮ ಗೃಣಾತಿ ನೃಣಾಂ lel 
ಪದಪಾಠಃ | 

ಉಷ | ಯೇ | ತೇ ಪ್ರ ! ಯಾನೇಷು | ಯುಂಜತೇ | ಮನಃ | ದಾನಾಯ | 
ಸೂರಯಃ | 


| po 
ಅತ್ರ! ಅಹ | ತತ್‌ | ಕಣ್ತಃ | ಏಸಾಂ! ಕಣ್ವ 5 ತಮಃ | ನಾಮ | ಗೃಣಾತಿ | 


ನೃಣಾಂ ಳಗ 


ಸಾಯೆಣಭಾಷ್ಯಂ 


ಹೇ ಉಷಸ್ತೇ ತನ ಯಾವೇಷು ಗಮನೇಷು ಸತ್ಸು ಯೇ ಸೊರಯೋ ವಿದ್ಧಾ ಸೋ 2 ದಾನಾಭಿಜ್ಞಾ 
ದಾನಾಯೆ ಧನಾದಿದಾನಾರ್ಥಂ ಮನಃ ಸ್ವಕೀಯೆಂ ಸಪ್ರೆ ಯುಂಜತೇ'ಪ್ರೇರಯೆಂತಿ | ದಾನಶೀಲಾ ಉದಾರಾಃ 
ಪ್ರಭವಃ ಪ್ರಾತಃಕಾಲೇ ದಾತುಮಿಚ್ಛಂತೀತೈರ್ಥಃ | ನಿಷಾಂ ದಾತುಮಿಚ್ಛಶಾಂ ನೃಣಾಂ ತೆನ್ನಾಮ ದಾನ- 
ವಿಷಯೇ ಲೋಕಪ್ರಸಿದ್ಧಂ ನಾಮ ಕಣ್ಣತಮೋತಿಶಯೇನ ಮೇಧಾವೀ ಕಣ್ಣೋ ಮಹರ್ಷಿರತ್ರಾಹ ಅ- 
ತ್ರೈವೋಷಃಕಾಲೇ ಗೃಣಾತಿ | ಉಚ್ಚಾರಯೆತಿ | ಯೋ ದಾತುಮಿಚ್ಛೆ ತಿ ಯಶ್ಚ ನಾಮಗ್ರಹಣೇನ ದಾ- 

ತಾರಂ ಪ್ರಶಂಸತಿ ತಾಪುಭಾವಪ್ರ್ಯಷಃಕಾಲ ಏನ ತಥಾ ಕುರುತ ಇತ್ಯುಷಸೆ: ಸ್ತುತಿಃ | ಗೃಣಾತಿ | ಗ್ಹೆ 
ಶಬ್ದೇ | ಕ್ರೈಯಾದಿಕಃ | ಸ್ವಾದೀನಾಂ ಹ್ರಸ್ತೆ ಇತಿ ಹ್ರಸ್ಪತ್ವಂ | ನೈಣಾಂ | ನಾಮಿ ನೃ ಚೆ | ಪಾ. ೬-೪-೬ 
ಇತಿ ದೀರ್ಫಪ್ರ ತಿಷೇಥಃ ನೃ ಚಾನ್ಯತೆರಸ್ಕಾಂ | ಪಾ. ೬-೧-೧೮೪ | ಇತಿ ವಿಭಕ್ತೇರುದಾಶ್ರೆತ್ತಂ || 


॥ ಪ್ರತಿಪದಾರ್ಥ | 


ಉಸಷಃ.--ಎಲ್ಫೆ ಉಷೋದೇವತೆಯೇ | ತೇ--ನಿನ್ನ ! ಯಾಮೇಷು--ಸಂಚಾರವಿರಲಾಗಿ (ಪ್ರಭಾತ 
ಕಾಲದಲ್ಲಿ) ! ಯೇ ಸೂರಯಃ--(ದಾನದ ಮಹಿಮೆಯನ್ನು ತಿಳಿದ) ಯಾವ (ಉದಾರಿಗಳಾದೆ ಪ್ರಭುಗಳು) 
ಪ್ರಾಜ್ಞರು | ದಾನಾಯ--(ಧನಾಧಿ) ದಾನ ಮಾಡುವುದಕ್ಕಾಗಿ | ಮನಃ-(ತಮ್ಮ ಮನಸ್ಸನ್ನು 1 ಪ್ರಯುಂ- 
ಜತ್ತ ತ್ರೆ (ರಿಸುತ್ತಾರೋ (ದಾನಮಾಡಲಿಚ್ಛಿಸುತ್ತಾರೋ) | ಏಷಾಂ ನೃ ಹಾಂ ಇಂತಹ. (ಜಾನಮಾಶಲಿಟ್ಟಿ 
ಸುವ) ಮನುಷ್ಯರ | ತತ್‌ ನಾಮ--(ದಾತೃ ಗಳೆಂದು) ಲೋಕಪ್ರ ಸಿದ್ದ ವಾದ ಕೆ ಹೆಸರುಗಳನ್ನು | ಕಣ್ವ ತಮಃ 
ಅತ್ಯಂತ ಮೇಧಾನಿಯಾದ | ಕೆಣ್ವಃ--ಕಣ್ಣಮಹರ್ಹಿಯು | ಅತ್ರಾ ಹಕ ಉನಃಕಾಲದಲ್ಲಿಯೇ py ಣಾತಿ-- 
ಉಚ್ಚ ರಿಸುತ್ತಾನೆ. (ಪ್ರಶಂಸಿಸುತ್ತಾ ನೆ). 





44 ಸಾಯಣಭಾಷ್ಟಸೆಹಿತಾ [ಮಂ. ೧, ಅ, ೯. ಸೂ. ಇಲ. 





ಫಾಗ್‌ ಕಜರ್‌ ಉಂ ಒ ಟ್‌ ಹ ಗಗ ಸಾಗಾ ರಾಗಾ | Pena ke ಯ್‌ PR ಹೆ ಫ್‌ a 





| ಭಾವಾರ್ಥ ॥ 


ಎಲೈ ಉನೋಶೇವತೆಯೇ, ಪ್ರಭಾತಕಾಲದಲ್ಲಿ ನಿನ್ನ ಉದಯವಾದೊಡಫೆ ದಾನದ ಮಹಿಮೆಯನ್ನು 
ತಿಳಿದ ಪ್ರಾಜ್ಞ ರಾದ ಫೆ ಸ್ರಭುಗಳು ದಾನಮಾಡಲು ಅನೇಕ್ಷಿಸತ್ತಾ ಕ ದಾತೃ ಗಳೆಂದು ಕೋಕಪ್ರ ಸಿದ್ಧ ರಾಧ ಇಂತಹ 
ಉದಾರಿಗಳ ಸರಕನ್ನು. ಮೇಧಾವಿಯಾದ ಕಣ್ವಮಹರ್ಹಿಯು ಶ್ರ ಉಷಃಕಾಲದಲ್ಲಿಯೇ ಫ ಪ್ರಶಂಸಿಸುತ್ತಾನೆ. ಹೀಗೆ 
ಉಡಾರಿಗಳ ದಾನವ ಪ್ರ ದಾತೃ ಗಳ ಸ್ರಶಂಸೆಯೂ ಉಷಃಕಾಲದಲ್ಲಿಯೇ ನಡೆಯುತ್ತ ನ ಇದು ಉಪಃಕಾಲದ 
ಪ ಪ್ರಭಾವವಾಗಿರುತ್ತೆ. 


English Translation. 


Ushas, at your comings wise men turn their minds to free gifts; of 
these men» the most wise Kanwa proclsims the fame. | 


| ನಿಶೇಷ ನಿಷಯಗಳು 


ಅತ್ರ ಆಹೆ-ಈಗ ಅಥವಾ ಈ ಉಸಃ ಕಾಲದಲ್ಲಿ. 
ಕಣ್ಮತನು।--ಅತಿಶಯೇನ ಮೇಧಾವೀ--ಕಣ್ವವಂಶಸ್ಥರಲ್ಲಿ ಅತ್ಯಂತ ಮೇಧಾವಿಯಾದವನು ಅಥವಾ 
ಕಣ್ವ ಖಷಿಯು. 


ಬುಕ್ಕಿನ ಅರ್ಥವು ಸ್ವಲ್ಪ ಸ್ಟನಾಗಿರುವುದು. ಆದರೂ ಖುಷಿಯ ಅಭಿ ಪ್ರಾಯವನ್ನು ತಿಳಿದುಕೊಳ್ಳುವು 
ದೇನೊ ಕಸ ವಾಗಿಲ್ಲ. | 


| ನ್ಯಾಕೆರಣಪ್ರಕ್ರಿಯಾ | 


ಗೈಣಾತಿ- ಗ್ಯ ಶಲ್ದೆ ಧಾತು. ಕ್ರ್ಯಾಡಿ ಕ್ರ್ಯಾದಿಭ್ಯ್ಯ:ಶ್ಛ್ರಾ (ಪಾ. ಸೂ. ೩-೧-೮೧) ಎಂಬುದರಿಂದ 
ಶ್ರ್ಯಾದಿಗಳಿಗೆ ಶ್ನಾನಿಕರಣ ಪ್ರತ್ಯಯ ಬರುತ್ತದೆ. ಪ್ರಥಮ ಪುರುಷೈ ಕವಚನ ತಿ ಪ್ರತ್ಯಯಪರದಲ್ಲಿರುವಾಗ ವಿಕ 
ರಣಪ್ರತ್ಯಯ ಥಾತುನಿಗೆ ಬರುಕ್ತೆದೆ. ನಿಕರಣದಲ್ಲಿ ಶಕಾರ ಇತ್ತಾಗುತ್ತದೆ. ಗೃನಾತಿ ಎಂದಿರುವಾಗ ಪ್ರಾಡೀನಾಂ 
ಹ್ರಸ್ತೆಃ8 (ಪಾ. ಸೊ. ೨-೩-೮೦) ಸೂತ್ರದಿಂದ ಥಾತುನಿಗೆ ಹ್ರಸ್ತಬರುತ್ತದೆ.  ಯವರ್ಣಾನ್ಸಸ್ಯ ಇಿತ್ವೆಂವಾಚ್ಯೆಂ 
(ವಾ) ಎಂಬುದರಿಂದ ಖುಕಾರದ ಪರದಲ್ಲಿರುವ ಕಕಾರಕ್ಕೆ ಣತ್ವ ಬರುತ್ತದೆ. ಅಕಿಜಂತದ 'ಪರವಲ್ಲಿಕುವುದರಿಂದ 
ಶಿಜ್ಜಿ ತಿಚಿ ಎಂಬುದರಿಂದ ಸರ್ವಾನುದಾತ್ರವಾಗಿ ಗೃಣಾತಿ ಎಂಬುದಾಗಿ ರೊಪನಾಗುತ್ತದೆ, 


ನೈಣಾಂ ಖಕಾರಾಂತ ಪುಲ್ಲಿಂಗ ನೃ ಕಬ್ಬ. ಇದಕ್ಕೆ ಷಷ್ಟಿ ಬಹುನೆಚನವಾದ ಆಮೆ ಪ್ರತ್ಯಯ 
ವಿವಕ್ಷಮಾಡಿದಾಗ ನೃಃಆಮ್‌ ಎಂದಿರುವಾಗ ಪ್ರಸ್ವನಡ್ಯಾಪೋನುಚ್‌ (ಪಾ. ಸೂ. ೭-೧-೫೪) ಸೂತ್ರೆದಿಂದ 
ಆಮಿಗೆ ನುಟಾಗಮ ಬರುತ್ತ ಜೆ. ಚಿತ್ತಾದುದರಿಂದ ಆದ್ಯವಯವವಾಗಿ ಬಂಡಕಿ ನೃ +ನಾಮೇ ಎಂದಾಗುತ್ತ ಡೆ 
ಆಗ ನಾಮಿ (ಪಾ. ಸೂ. ೯-೪-೩) ಸೂತ್ರದಿಂದ ಅಜಂಶವಾದ ನೈ ಎಂಬ ಅಂಗಕ್ಕೆ ದೀರ್ಫ್ಥ ಪ್ರಾಪ್ತವಾಗುತ್ತದೆ. 
ನೃಚ (ಪಾ. ಸೊ. ಓ-೪- ೬) ನೃ ಶಬ್ಧಕ್ಕೆ ನಾಮ” ಸರದಲ್ಲಿರುವಾಗ ವಿಕಲ್ಪವಾಗಿ ದೀರ್ಥೆ ಬರುತ್ತದೆ ಎಂಬುದ 
ರಿಂದ ಇಲ್ಲಿ ದೀರ್ಫೆವನ್ನು ಮಾಡಲಿಲ್ಲ. ಅಕುದಾತ್ತಾ ಸುಪ್ಪಿತೌ ಸೂತ್ರದಿಂದೆ ವಿಭಸ್ತಿಗೆ ಅನುದಾತ್ತಸೆ ರೆವು 
ಪ್ರಾ ಕ್ರ ವಾದರೆ ನೃಚಾನ್ಯುಶರಸ್ಯಾಂ (ಪಾ. ಸೂ, ೬-೧-೧೮೪) ನೃಶಬ್ದದ ಪರದಲ್ಲಿರುವ ಹೆಲಾದಿನಿಭಕ್ತಿಯು 





ಅ.೧. ಅ, ೪, ಪ]. ` ಖುಗ್ವೇದಸೆಂಓತಾ 4ರ 





NN ಗಗ ಗಾ ಕೊರಗ ಸ್‌ NN 





ಸ 





ವಿಕಲ್ಪವಾಗಿ ಉದಾತ್ತವಾಗುತ್ತೆಡಿ ಎಂಬರದೆರಿಂದೆ ವಿಭಕ್ತಿಯು ಉದಾತ್ತನಾಗುತ್ತ ಡೆ, ನುಡಾಗಮ ಬಂದ 
ಮೇಲೆ ವಿಳೆಕ್ರಿಯು ಹಲಾದಿಯಾಗುತ್ತೆದೆ. ವಿಭಕ್ತಿ ಯೆ ಉದಾತೆ ಕ್ರೈವಾಗುವುದರಿಂದ ನೃಃ ಹಾಂ ವಿಂಬಿ ಶಬ ತ್ರಿ 
ಅಂತೋದಾತ್ತೆ ಪಾದ ಶೆಬ್ಧ ವಾಗುತ್ತೆ. Hel | 


ಸೆಂಹಿತಾಪಾಶೆಃ || 


ಆಘಾ ಯೋಸೇವ ಸ ಸೂನರ್ಯುಷಾ ಯಾತಿ ಸ್ಥ ್ರಭುಂಜತೀ 
ಜರೆಯಂತಿಃ ವೃಜಿನಂ ಪದ್ವದೀಯತ ಉತ್ಪಾತಯತಿ ಸ್ರೀಂಃ | 25 1 


| ಹೆಜೆಪಾಠೆಃ 1 
ಆ I ಘೆ ಯೋಷಾ5 ಇವ ! ಸೂನನೇ | ಉಷಾಃ | ಯಾತಿ ಸ್ಟೆ ಕ್ರ ಭುಂಜಶೀ I 


ಜರೆಯಂತೀ | ವೃಜನಂ | ಪತ್‌5 ನತ್‌ | ಈಯತೇ | ಉತ್‌ |! ಹಾತೆಯೆತಿ | 


ಪಸಿಣಃ ಹ 


| ಸಾಯಣಭಾಷ್ಯ್ಯಂ ॥ 


ಹಾ ರೇವಿ( ಸ್ರಭುಂಜಕೀ ಸೆ ಪ್ರಕರ್ನೇಣ ಸರ್ವಂ ಪಾಲಯಂತ್ಯಾ ಯಾತಿ ಫೆ | ಪ್ರತಿದಿನ- 
ಮಾಗೆಚ್ಛೆಶಿ ಖಲು | ತತ್ರ ದೃಷ್ಟಾಂತೆಃ | ಸೂನರೀ ಸುಷ್ಮು ಗೈಹಕಶೈತ್ಯಸ್ಯೆ ನೇಶ್ರೀ ಯೋಷೇವ ಗೃಹ- 
ಚೀನ | ಕೀವಿ ಶ್ಯುಷಾ | ವೃ ಜನಂ ಗಮನಶೀಲಂ ಜಂಗಮಂ ಪ್ರಾಣಿಚಾತಂ ಜರಯೆಂತೀ ಜರಾಂ ಪ್ರಾಪ 
ಯಂತಿೀ |! ಅಸಳೆ ) ದುಸಸ್ಯಾವ್ಯ ತ್ತಾ ಯಾಂ ವಯೋಹಾನ್ಯಾ ಸ್ರಾಣಿಕೋ ಜೀರ್ಣಾ ಭೆವಂತಿ | ₹0ಚ ಉಷ 
ಫಾಲೇ ಸದ್ವತ್‌ ಸಾಡಯೆಕ್ತೆಂ ಪ್ರಾಣಿಜಾ ಕೆನೋಯೆತೇ | ನಿದ್ರಾಂ ಪೆರಿತ್ಯಜ್ಯ "ಸ್ಪಿಸ್ಟ ಕೈಶ್ಯಾರ್ಥಂ ಗೆಚ್ಛ ್ರಿ| 
ಕಂಜ ಇಯಮುಷಾಃ ಸಪೆಕ್ಷಿಣ ಉತ್ಪಾತೆಯತಿ | ಪೆಕ್ಷಿಣೋ ಹ್ಯುಷಃಕಾಲೇ ಸಮುತ್ವಾಯ ತತ್ರ ತತ್ರೆ ಸ್ರ 
ಜಂತಿ | ಯುಚಿ ಶುನುಫೇತ್ಯಾಡಿನಾ ಸಂಹಿತಾಯಾಂ ದೀರ್ಫಕ | ಸುಷ್ಮು ನೆಯತೀತಿ ಸೂನರೀ | ನ್ಯ ಕ್‌ 
ಯೇ! ಅಚೆ ಅರಿತೀಪ್ರೆತ್ಕಯಃ | ಗತಿಸೆಮಾಸೇ ಕೈಷ್ಣ್ರಹಣೇ ಗೆತಿಕಾರಳೆಪೂರ್ವಸ್ಯಾಫಿ ಗ್ರಹಣಂ | ಪೆರಿ. 
೨೮ | ಇತಿ ವಚೆನಾಶ್ರ ಎಡಿಕಾರಾದಕ್ತಿನಃ। ಸಾ. ೪.೦-೪೫| ಇತಿ ಜೀಷ್‌ | ಸೆರಾದಿಶ್ಚೆಂದಸಿ ಬಹುಲಮಿತ್ಯು ತ್ತ- 
ರಷೆದಾಮ್ಯುದಾತ್ರೆತ್ವೆಂ | ನಿಸಾತೆಸ್ಯ ಚೇತಿ ಪೂರ್ವಪದಸ್ಯ ದೀರ್ಥೆಃ | ಪ್ರೆಭುಂಜತೀ | ಭುಜಸಾಲನಾಭ್ಯೈವ 
ಹಾರಯೋಃ | ಲಬ ಶತ್ಛ ರುಘಾವಿತ್ವಾಚೈ ೩9 1 ಶ್ನಸೋರಲ್ಲೋಪ ಇತೈ ಕಾರಲೋಹಃ ಉಗಿತತ್ಸೇತಿ 
ಜೀಪ್‌ | ಶಶುರನುಮ ಇತಿ ಸದ್ಯಾ ಉ ಡಾತ್ತತ್ನಂ | ವೃಜನಂ ವೃಜೀ ವರ್ಜನೇ | ನರ್ಜ್ಯತ ಇತಿ ವೈಜನಂ 





46 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೪೮, 


ತಗ: 


ಭಟ ಟೋ (ಟೂ (ಯ ಪು ಗ ಲ್ಪ ಗ... 
ಹ ಬಾ ಮು ಚ ಗ " ಸ ಯು ಪಟ ಬು ಪ ಯಾ ಮ 


ಪ್ರಾಣಿಜಾತೆಂ | ಕ್ಕೆ ಸ್ಕೈ ವೃಜಿಮಂದಿನಿಧಾಳ್ಬ ಕ್ಯುಃ | ಉ. ೨-೮೧ | ಇತಿ ಕ್ಯುಪ್ರೆತ್ಯಯಃ | ಕಿತ್ತ್ವಾ- 
ಲಘೂಸಧಗುಣಾಭಾವಃ | ಯೋರನಾದೇಶೇ ಪ್ರತ್ಯಯೆಸ್ವೆರೆಃ | ಪೆದ್ವೆತ್‌ | ಸತ್‌ ಪಾದೆಃ | ತದಸ್ಯಾಸ್ತೀತಿ 
ಸದ್ವತ್‌ | ರುಯೆ ಇತಿ ಮತುಪೋ ನಶ್ಚೆಂ | ವ್ಯತ್ಯಯೇನ ಮತುಪೆ ಉದಾತ್ರತ್ತೆಂ | ನ ಚೆ ಸ್ವರನಿಧೌ 
ವ್ಯಂಜನಮನಿದ್ಯಮಾನವತ್‌ | ಪೆರಿ. ೭೯ | ಇತಿ ವ್ಯಂಜನಸ್ಕಾನಿದ್ಯಮಾನವತ್ತ್ಮೇೋ ಸಶಿ ಹ್ರಸ್ವನುಡ್‌ಭ್ಯಾಂ 
ಮತುಬಿತಿ ಮತುಪ ಉದಾತ್ತತ್ವನಿಶಿ ನಾಚ್ಯೆಂ | ಪ್ರಸ್ವಾದಿತ್ಕೇವ ಸಿದ್ದೇ ಪುನರ್ನುಡ್‌ ಗ್ರಹಣಸಾಮರ್ಥ್ಯಾ” 
ದೇಷಾ ಪೆರಿಭಾಷಾ ನಾಶ್ರೀಯತೆ ಇತಿ ವೃತ್ತಾವುಕ್ತಂ | ಕಾ. ೬-೧-೧೭೬ | ಇತರಥಾ ಹಿ ಮರುತ್ತಾನಿತ್ಕ- 
ತ್ರಾಸಿ ಮತುಸ ಉದಾತ್ತೆತ್ವಂ ಸ್ಯಾತ್‌ | & || 

















॥ ಪ್ರತಿಪದಾರ್ಥ 1 


ಉಷಾಃ-_ಉನೋದೇವಿಯು | ಸೂನರೀ--(ಗೃಹಕೃತ್ಯಗಳಲ್ಲಿ) ಒಳ್ಳೆಯ ಆದರ್ಶಪ್ರಾಯಳಾದ | 
ಯೋಸೇವ--(ಮನೆಯ ಯಜಮಾನಿಯಾದ) ಹೆಂಗಸಿನಂತೆ | ಪ್ರಭುಂಜತೀ--(ಎಲ್ಲರನ್ನೂ) ಚೆನ್ನಾಗಿ ಪೋಷಿ 
ಸುತ್ತ | ನೃಜನಂ--ಚರಾತ್ಮಕವಾದೆ ಸಕಲ ಪ್ರಾಣಿ ಸಮೂಹವನ್ನೂ | ಜರಯಂತೀಮುಖ್ರಿಗೆ ಒಯ್ಯುತ್ತ 1 
ಆಯಾತಿ ಘ-(ಪ್ರತಿದಿನವೂ) ಬರುತ್ತಾ ಳಲ್ಲವೇ! (ಉಷಃಕಾಲದಲ್ಲಿ) ಪದ್ವೆ ತ್‌ ಪಾದಗಳುಳ್ಳ (ಸಂಚಾರ ಸ್ವಭಾವ 
ವುಳ್ಳ) ಪ್ರಾಣಿ ಸಮೂಹವು ! ಈ ಯಶೇ--(ನಿದ್ರೆಯಿಂದ ಎದ್ದು ತನ್ನ ತನ್ನ ಕೆಲಸಕ್ಕೆ) ಹೋಗುತ್ತದೆ. (ಮತ್ತು 
ಈ ಉಸಸ್ಸು) ಪಕ್ಷಿಣಃ ಪಕ್ಷಿಗಳನ್ನು । ಉತ್ಪಾತಯತಿ-(ಎಬ್ಬಿಸಿ) ಹಾರುವಂತೆ ಮಾಡುತ್ತಾಳೆ. 


॥ ಭಾವಾರ್ಥ ॥ 


ಗೃಹೆಕೃತ್ಯದಲ್ಲಿ ನಿಪುಣಳೂ ಆದರ್ಶಪ್ರಾಯಳೂ ಆದ ಗೃಹಿಣಿಯಾದ ಹೆಂಗಸು ಮನೆಯಲ್ಲಿ ಸಕಲರೆನ್ನೂ 
ಪೋಷಿಸುವಂತೆ ಉಸೋದೇವಿಯು ಪ್ರತಿದಿನವೂ ಉದಯಿಸಿ ಲೋಕದಲ್ಲಿ ಎಲ್ಲರನ್ನೂ ಪೋಷಿಸುತ್ತಾಳೆ. ಆದರೆ 
ಅವಳು ಹೀಗೆ ಅನೇಕಾವರ್ತಿ ಉದಯಿಸಿದರೆ ಚರಾತ್ಮಕವಾದ ಸಕಲಪ್ರಾಣಿ ಸಮೂಹವನ್ನೂ ಮುಪ್ಪಿಗೆ ಒಯ್ಯು 
ತ್ರಾಳೆ. ಸಂಚಾರ ಸ್ವಭಾನನಿದ್ದು ಪಾದಗಳಿಂದ ಕೂಡಿದ ಸಕಲ ಪ್ರಾಣಿಸಮೂಹೆವೂ ಉಷಃಕಾಲದಲ್ಲಿ ನಿದ್ರೆಯಿಂದ 
ಎದ್ದು ತನ್ನ ತನ್ನ ಕೆಲಸಕ್ಕೆ ಹೋಗುತ್ತದೆ. ಪಕ್ಷಿಗಳು ಎದ್ದು ತಮ್ಮ ತಮ್ಮ ಆಹಾರಾರ್ಥವಾಗಿ ಹಾರಿಹೋಗುತ್ತವೆ 


English Translation, 

Ushas, nourishing all comes daily like a beautiful young damsel well 
versed in household duties ; she makes the 709710 old; at her coming those 
beings that have feet get up from their sleep and make a stir; she wakes up 
. the birds, 

| ವಿಶೇಷ ವಿಷಯಗಳು | 
ಯೋಹೇವ--ಯುವತಿಯಂತೆ ಉತ್ತಮ ಸ್ರ್ರೀಯಂತೆ ಎಂದರೆ ಗೃಹಿಣಿಯಂತೆ. 
ಸೂನರೀ--ಸೂನರೀ ಶಬ್ದವು ಹದಿನಾರು ಉಸೋನಾಮಗಳ ಮಧ್ಯದಲ್ಲಿ ಪಠಿತವಾಗಿದ್ದರೂ (ನಿ. ೨-೧೯) 
ಇಲ್ಲ ಭಾಷ್ಯಕಾರರು ಈ ಶಬ್ದಕ್ಕೆ ಸುಸ್ಮು ಸೃಹಕೃತ್ಯಸ್ಯ ನೇತ್ರೀ ಗೃಹಿಜೇ--ಗೃಹಕೃತ್ಯಗಳನ್ನು ಚೆನ್ನಾಗಿ ನಿರ್ವಹಿ 
ಚ್‌ ಎಂದು ಅರ್ಥವಿವರಣೆ ಮಾಡಿರುವರು. ಏಕೆಂದರೆ ಉಷಾಃ ಎಂಬ ಪ್ರತ್ಯೇಕಶಬ್ದವು ಈ ಖಪುಕ್ಚಿನಲ್ಲಿ 





ಅ, ೧, ಅ, ೪, ವ. ೩] 3. ಖಯಗ್ರೇದಸಂಹಿತಾ 47 








ಪ್ರಭುಂಜತೀಪ್ರಕರ್ನೇಣ ಸರ್ವಂ ಪಾಲಯಂತೀ |! ಭುಜಸಾಲನಾಭ್ಯವಹಾರಯೋಃ |! ಸರ್ವ 
ರನ್ನೂ ಪೋಷಣೆಮಾಡುತ್ತಾ ಪಾಲಿಸುವವಳು. 


ಜರಯಂತೀ ವೃಜನಂ- ಚಲಿಸುವ ಪ್ರಾಣಿಸಮೂಹದ ಆಯುಸ್ಸನ್ನು ಕ್ಷೀಣಮಾಡುವವಳು, ಸಮೆಯಿಸು 
ವವಳು. ಏಕೆಂದರೆ ಉಸೋದೇವತೆಯು ಪ ಪ್ರತಿದಿನವೂ ಉದಯಿಸುವುದರಿಂದ ಪ್ರಾಣಿಗಳ ಆಯುಸ್ಲಿ ನಲ್ಲಿ ಒಂದೊಂ 
ದಾಗಿ ದಿನಗಳು ಕಳೆದು ಹೋಗಿ ಇವುಗಳ ಆಯನ ಪ್ರಮಾಣವು ಕ್ಷೀಣಿಸುವುದೆಂದಭಿಪ್ರಾಯವು. 


ಪದ್ದತ್‌--ಪಾದೆಯುಕ್ತಂ ಪ್ರಾಣಿಜಾತೆಂ ! ಪಾದಗಳು ಅಥವಾ ಕಾಲುಗಳುಳ್ಳ ಮನುಷ್ಯರೇ ಮೊದ 
ಲಾದ ಪ್ರಾಣಿಗಳು. 


ಪಕ್ಷಿಣಃ ಉತ್ಪಾ ತೆಯತಿಉಷ:ಕಾಲವಾದೊಡನೆಯೇ ಬೆಳಕಾಗುವುದರಿಂದೆ ನಿದ್ರಾ ಸರವಶವಾದ ಪಕ್ಷಿ 
ಗಳು ಎಚ್ಚ ರೆಗೊಂಡು ಆ ಥಾರಸ ೦ಪಾದನೆಗಾಗಿ ಸಂಚರಿಸುವವು. ರಾತ್ರೆಕಾಲದಲ್ಲಿ ಕತ್ತಲೆಯಾಗಿರುನುದರಿಂದ ಪಕ್ಷಿ 
ಗಳು ಚಲಿಸಲು ಸಾಧ್ಯವಿಲ್ಲದೆ ತಮ್ಮ ತಮ್ಮ ಗೂಡುಗಳಲ್ಲಿ ಸಿದ್ರೆಗ್ಸೆ ಯ್ಯುವವು. ಉಷಃಕಾಲದಲ್ಲಿ ಬೆಳಕಾಜೊಡನೆಯೇ 
ನಿಶ್ರೆಯಿಂಜೆಚ್ಛತ್ತು ತಮ್ಮ ವ್ಯವಹಾರಗಳಲ್ಲಿ ಕೊಡಗುವವು. ಆದುದರಿಂದ ಉಷಃಕಾಲವು ಅಥವಾ ಉಸಷೋದೇವ 
ತೆಯು ಪಕ್ಷಿಗಳನ್ನು ಎಬ್ಬಿಸಿ ಚಲಿಸುವಂತೆ ಮಾಡುವಳು ಎಂದು ಖುಷಹಿಯು ವರ್ಣಿಸಿರುವನು. 


I ಪ್ಯಾಕರಣಪ್ರ ಕ್ರಿಯಾ [| 


ಘ--ಖಲು ಎಂಬ ಅರ್ಥದಲ್ಲಿಡೆ. ಯಚಿ ತುನುಘಮನ್ಸು (ಪಾ. ಸೂ. ೬-೩-೧೩೩) ಎಂಬುದರಿಂದ 
ಮಂತ್ರದಲ್ಲಿ ದೀರ್ಫ್ಥಬರುತ್ತದೆ. ಘಾ ಎಂದು ಮಂತ್ರಖಾಠದಲ್ಲಿ ರೊನನನ್ನು ಹೊಂದುತ್ತದೆ 


ಸೂನರೀ-ಸುಷು ನಯತೀತಿ ಸೂನರೀ ಜೆನ್ನಾ ಗಿ ಕಾರ್ಯವನ್ನುನೆರನೇರಿಸುವವಳು. ಸು ಎಂಬುದು 
ನಿಪಾತ. ಉಪಸರ್ಗಕ್ಕೂ ನಿಪಾತ ಸಂಜ್ಞೆ ಬರುತ್ತದೆ. ನ್ವ ನಯೆ ಧಾತು ಕ್ರ್ಯಾದಿ. ಇದಕ್ಕೆ ಅಚೆಇ8 (ಉ. ಸೂ. 
೫೭೮) ಅಜಂತವಾದ ಧಾತುನಿಗೆ ಇ ಪ್ರತ್ಯಯ ಬರುತ್ತದೆ ಎಂಬುದರಿಂದೆ (ಧಾತುವಿಗೆ) ಇ ಪ್ರತ್ಯಯ ಬರುತ್ತದೆ. 
ಸಾರ್ವಧಾತುಕಾರ್ಥಧಾತುಕಯೋ ಸೂತ್ರದಿಂದ ಇ ಪರದಲ್ಲಿರುವಾಗೆ ಧಾತುವಿಗೆ ಗುಣ ಬಂದರೆ ನರ್‌ಇ ನರಿ 
ಎಂದಾಗುತ್ತದೆ. ಸು ನಿಪಾತದೊಡನೆ ಸಮಾಸವಾಗುತ್ತದೆ. ಇದಕ್ಕೆ ಗತಿ ಸಮಾಸನೆಂದು ಹೆಸರು. ಸು ಎಂಬುದಕ್ಕೆ 
ನಿಪಾತಸಂಜ್ಞಾದೊಡನೆ ಗತಿ ಎಂಬ ಸಂಜ್ಞೆಯೂ ಧಾತುಯೋಗವಿರುವುದರಿಂದ ಬರುತ್ತದೆ. ಕೃದ್ಧೃಹಣಿಗತಿಕಾರಕ 
ಪೂರ್ನಸ್ಯಾಪಫಿ ಗ್ರಹಣಂ (ಪರಿಭಾ. ೨೮) ಕೃತ್‌ ಪ್ರತ್ಯಯವಾದುದರಿಂದ ತದಂತಗ್ರ ಹಣದಿಂದ ಕೃದಂತವೆಂದಾಗು 
ತ್ರಜಿ. ಕೃದಂತಕ್ಕೆ ಉಪಾದಾನವಿರುವೆಡೆಯಲ್ಲಿ ಗತಿಪೂರ್ವವಾಗಿರುನ ಕೃದಂತಕ್ಕೂ ಕಾರಕಪೂರ್ವವಾಗಿರುವು 
ದಕ್ಕೂ ಗ್ರಹಣ ಬರುತ್ತದೆ. ಇಲ್ಲಿ ಗತಿಪೂರ್ನಕವಾದುದರಿಂದ ವಿಶಿಷ್ಟ ಕೃೈದಂತವೆಂದೇ ಗ್ರಹಿಸಬೇಕು, ಕೃದಿ- 
ಕಾರಾಡೆಕ್ತಿನಃ (ಪಾ. ಸೂ. ೪-೧-೪೫ ಗ.) ಕ್ಲಿನ್‌ ಭಿನ್ನವಾದ ಇಳಬಾಂತ ಕ್ಫೃ ದಂತ ಪಾ ್ರಿತಿಸದಿಕಕ್ಕೆ ಪ್ರೀತ 
ವಿವಕ್ಷಾ ಮಾಡಿದಾಗ ಜ್‌ ಬರುತ್ತದೆ. 'ಹಿಂದ್ಮಿ ಹೇಳಿದಂತೆ ಕೃದಂತವಿಷ ಯದಲ್ಲಿ ನಿಶಿಪ್ಟಗ್ರ ಹೆಣವಿರುವುದರಿಂದ 
ಇಲ್ಲಿ ಗತಿಪೂರ್ವವಾದ ಸೂನರಿ ಎಂಬುದೇ ಫದಂತವಾಗುತ್ತ ದೆ. ಇ ರೂಸ ಕೃದಂತವಾದುದರಿಂದೆ ಜೀಷ್‌ 
ಏರುತ್ತದೆ. ಸೂನರೀ ಎಂಬುದಾಗಿ ರೂಪವಾಗುತ್ತದೆ. ನೆರಂದಿಕ್ವಂದೆಸಿಬದುಲಂ (ಪಾ. ಸೂ. ೬-೨-೧೯೯) 
ಛಂದಸ್ಸಿನಲ್ಲಿ ಸರ ಶಬ್ದಕ್ಕೆ ಆದಿ ಉದಾತ್ತ ಬರುತ್ತದೆ. ಎಂಬುದರಿಂದ ಇಲ್ಲಿ ಉತ್ತರಸದದ ಆದ್ಯುದಾತ್ತ ಸ್ವರವು 
ಸತಿಶಿನ್ಟ ವಾಗಿ ಪ್ರಧಾನವಾಗುತ್ತದೆ. ಯದ್ಯಪಿ ಪೂರ್ವಸೂತ್ರದಲ್ಲಿ ನರದ ಉಕ್ಕಶಬ್ದಕ್ಕೆ ಮಾತ್ರ ಆದ್ಯುದಾತ್ತವು 
ನಿಹಿತವಾಗಿರುತ್ತದೆ. ಆದರೆ ಬಹುಲಗ್ರಹೆಣದಿಂದ ಉಕ್ತಾರ್ಥವು ಸಿದ್ಧವಾಗುತ್ತದೆ. ನಿಪಾತೆಸ್ಯಚೆ (ಪಾ. ಸೂ- 


4 ಸಾಯಣಭಾಷ್ಯಸಹಿತಾ [ ಮಂ. ೧. ಆ. ೯. ಸೂ. ೪೮. 








ಜಸ ಚ್‌ ಇ ಅ CV ಜಖ ಇ. ಕಗಗ ಗಗ್‌. ತ 


೬-೩-೧೩೬) ನಿಪಾತವಾದ ಪೊರ್ವ ಸದಕ್ಕೆ ಛಂದಸ್ಸಿನಲ್ಲಿ ದೀರ್ಫೆ ಬರುತ್ತದೆ. ಸು ಎಂಬುದು ನಿಪಾತವಾದುದ 
ರಿಂದ ದೀರ್ಫೆಬಂದಕೆ ಸೂನರೀ ಎಂಬುದಾಗಿ ರೂಪವಾಗುತ್ತದೆ. | 
ಸ್ರೆಭುಂಜತೀ--ಪ್ರ ಉಪಸರ್ಗ. ಭುಜ ಪಾಲನಾಭ್ಯನಹಾರಯೋಃ ಧಾತು. ರುಧಾದಿ. ಲಭ; 
ಶತೃಶಾನೆಚಾ (ಪಾ. ಸೂ. ೩-೨-೧೨೪) ಎಂಬುದರಿಂದ ಲಓನ ಸ್ಥಾನದಲ್ಲಿ ಕತೃ ಬರುತ್ತದೆ. ಶಕಾರ ಖುಕಾರ 
ಗಳು ಇತ್ತಾಗುತ್ತನೆ. ಶಿತ್‌ ಪ್ರತ್ಯಯ ಪರದಲ್ಲಿರುವುದರಿಂದ ರುಧಾದಿ ವಿಕರಣವಾದ ಶ್ಚನು್‌ ಪ್ರತ್ಯಯವು 
ಬರುತ್ತದೆ. ಮಿದಚೋಂತ್ಯಾತ್ಸೆರಃ (ಪಾ. ಸೂ. ೧-೧-೪೭) ಸೂತ್ರದಿಂದ ಶ್ಲಮ್‌ ಮಿತ್ತಾದುದರಿಂಡ ಧಾತು 
ವಿನ ಅಂತ್ಯದ ಅಚಿನಪರಕ್ಕೆ ಬರುತ್ತದೆ. ಭುನಃಜ್‌* ಅತ್‌ ಎಂದಿರುವಾಗ ನಕಾರಾಕಾರಕ್ಕೆ ಶ್ಲುಸೋರ- 
ಲ್ಲೋಪೆಃ (ಪಾ. ಸೂ. ೬-೪-೧೧೧) ಕೆತ್ತು ಜಾತ್ತಾದ ಸಾರ್ವಧಾತುಕವು ಪರದಲ್ಲಿರುವಾಗ ಶ್ರ ಪ್ರತ್ಯಯದ 
ಅಕಾರವೂ ಅಸ್‌ ಧಾತುವಿನ ಅಕಾರವೂ ಲೋಪವಾಗುತ್ತದೆ. ಎಂಬುದರಿಂದ ಲೋಪಬರುತ್ತದೆ. ನಕಾರಕ್ಕೆ 
ಅನುಸ್ವಾರ ಪರಸವರ್ಣಗಳು ಬಂದಕೆ ಭುಳ್ನುತ ಎಂದು ರೂಪವಾಗುತ್ತದೆ. ಇದಕ್ಕೆ ಸ್ರ್ರೀತ್ವವಿವಕ್ಷೂ ಮಾಡಿ 
ದಾಗ ಶೃತೃಸಪ್ರತ್ಯಯದಲ್ಲಿ ಉಗಿತ್ತಾದುದರಿಂದ ಉಗಿತಶ್ಚ (ಪಾ.ಸೂ. ೪-೧-೬) ಎಂಬುದರಿಂದ ಜೀಪ್‌ ಪ್ರತ್ಯಯ 
ಬರುತ್ತದೆ. ಭುಂಜತೇ ಎಂಬುದಾಗಿ ರೂಪವಾಗುತ್ತದೆ. ಶತುರನುಮೋನದ್ಯಜಾದೀ (ಪಾ. ಸೂ. ೬-೧-೧೭೩) 
ನುಮಾಗಮ ಹೊಂದದಿರುವ ಶೃತೃಪ್ರತ್ಯಯಾಂತಕವಾದುದರ ಮೇಲಿರುವ ನದೀ (ಈ ಮತ್ತು ಊ) ಎಂಬುದು 
ಉದಾತ್ತವಾಗುತ್ತದೆ. ಎಂಬುದರಿಂದ ಇಲ್ಲಿ ನುಮ್‌ ಬಾರದಿರುವುದರಿಂದ ನದೀ ಸಂಜ್ಞೆಯುಳ್ಳ ಜೀಪಿನ 


ಈಕಾರವು ಉದಾತ್ತವಾಗುತ್ತದೆ. ಪ್ರಭುಂಜಕೀ ಎಂಬುದು ಅಂತೋದಾತ್ಮವಾಗುತ್ತದೆ. 


ವೃಜನಂ--ವೃಜೀ ವರ್ಜನೆ. ಧಾತು ಅದಾದಿ ವರ್ಜ್ಯತೆ ಇತಿ ವೃಜನಂ ಪ್ರಾಣಿಜಾತಂ. ಹೋಗುವ 


ಸ್ವಭಾವವುಳ್ಳವುಗಳು ಪ್ರಾಣಿಸಮೂಹವೆಂದರ್ಥ. ಕೃಸಷ್ಣವೃಜಿಮಂದಿನಿಧಾಇಳ್ಬ ಕ್ಯು (ಉ. ಸೂ. ೨-೨೩೯) 


ಎಂಬುದರಿಂದ ಕ್ಕು ಪ್ರತ್ಯಯ ಬರುತ್ತದೆ. ಕ್ಯು ಪ್ರತ್ಯಯದಲ್ಲಿ ಕಕಾರವು ಇತ್ತಾಗುತ್ತದೆ. ಯು ಎಂಬುದಕ್ಕೆ 
ಯುವೋರನಾಳಾ ಸೂತ್ರದಿಂದ ಅನ ಎಂಬ ಆಡೇಶ ಬರುತ್ತದೆ. ಕಕಾರ ಇತ್ತಾದುದರಿಂದ ಕ್ಲಿತಿಚೆ (ಪಾ.ಸೂ. 
೧-೧-೫) ಎಂಬುದರಿಂದ ಧಾತುವಿಗೆ ಬರಬೇಕಾದ ಲಘೂಪಧಗುಣ ನಿಷೇಧ ಬರುತ್ತದೆ. ಪ್ರತ್ಯಯ ಸೇರಿಸಿದರೆ 
ವೃಜನ ಎಂದು ರೂಪವಾಗುತ್ತದೆ. ಆದ್ಯುದಾತ್ತೆಶ್ಚ (ಪಾ. ಸೂ. ೩-೧-೩) ಎಂಬುದರಿಂದ ಪ್ರತ್ಯಯ ಸ್ವರವು 
ಬರುತ್ತದೆ. 


ಪದ್ವೆತ್‌-- ಸತ್‌ ಅಂದರೆ ಪಾದ. ಪತ್‌ ಅಸ್ಯ ಅಸ್ತೀತಿ (ಕಾಲು ಇದಕ್ಕೆ ಇಡೆ) ಎಂಬರ್ಥದಲ್ಲಿ 
ತದಸ್ಯಾಸ್ತ್ಯ್ಯಸ್ಮಿನ್ನಿತಿಮತುಪ್‌ (ಪಾ.ಸೂ. ೫-೨-೯೪) ಸೂತ್ರದಿಂದ ಮತುಪ್‌ ಪ್ರತ್ಯಯ ಬರುತ್ತದೆ. ತಕಾರಕ್ಕೆ 
ಜಸ್ತೃದಿಂದ ದಕಾರ ಬರುತ್ತದೆ. ರುುಯಃ (ಪಾ. ಸೂ. ೫-೪-೧೧೧) ರುಯಿನ ಪರದಕ್ಲಿರುವ ಮತುಪಿನ 
ನುಕಾರಕ್ಕೆ ನಕಾರಬರುತ್ತದೆ. ವ್ಯತ್ಯಯೋಬಹುಲಂ ಎಂಬುದರಿಂದ ಮತುಪ್‌ ಉದಾತ್ರವಾಗುತ್ತದೆ. ಮತುಪ” 
ನಿಶ್ತಾದುದರಿಂದ ಅನುದಾತ್ರವಾಗಬೇಕಾಗುತ್ತಡೆ. ಆದುದರಿಂದ ವ್ಯತ್ಯಯವನ್ನು ಸ್ವೀಕರಿಸಬೇಕು. ಸ್ಪರವಿಧೌ 
ವ್ಯಂಜನಮನಿದ್ಯಮಾನವತ್‌ (ಸರಿಭಾಷಾ ೭೯) ಸ್ವರವಿಧಾನ ಮಾಡುವಾಗ ಮಧ್ಯೆ ವ್ಯಂಜನವಿದ್ದರೂ ಇಲ್ಲ 
ದಂತೆಯೇ ಆಗುತ್ತದೆ ಎಂದು ವಿಧಾನಮಾಡಿರುವರು. ಆದುದರಿಂದ ಇಲ್ಲಿ ವ್ಯತ್ಯಯ ಸ್ವೀಕರಿಸಿದರೆ ಉದಾತ್ತ 
ವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಒಂದು ಪೂರ್ವಸಕ್ಷವು ಬರುತ್ತದೆ. ಅದು ಹೇಗೆಂದರೆ ಪದ್ವತ್‌ 
ಎಂಬಲ್ಲಿ ಪಕಾರದ ಅಕಾರಕ್ಕೂ ಮತುಫಿಗೂ ಮಧ್ಯೆ ದಕಾರದ ವ್ಯವಧಾನಮಾತ್ರ ನಿದೆ. ಹಿಂದೆ ಹೇಳಿದ ಪರಿ 
ಭಾಷೆಯರ್ಥದಂತೆ ಅದಕ್ಕೆ ಅನಿದ್ಯಮಾನವದ್ಭಾವ ಹೇಳಿದರೆ ಪ್ರೆಸ್ವಾಕಾರದ ಪರದಲ್ಲಿ ಮತುಪ್‌ ಬಂದಂತೆ ಆಗು 

















ತ್ತದೆ. ಆಗ ಪ್ರಸ್ಟಾನುಷ್ಛ್ರಾಂ ಮತುಪ್‌ (ಪಾ. ಸೂ. ೬-೧-೧೭೬) ಹ್ರೆಸ್ವಾಂತದ ಅಂತೋದಾತ್ರದ ಪರದಲ್ಲಿ : 
ರುವ ನುಚ್ಚಿನ ಪರದಲ್ಲಿರುವ ಮತುಪ್‌ ಉದಾತ್ರವಾಗುತ್ತದೆ!ಎಂಬುದರಿಂದೆ ಉದಾತ್ತವಾಗುತ್ತದೆ. ಅದಕ್ಕೋಸ್ಕರ 
ವ್ಯತ್ಯಯವನ್ನು ಸ್ವೀಕರಿಸುವುದು ವ್ಯರ್ಥ ಎಂದು ಶಂಕೆ ಬಂದರೆ ಅದಕ್ಕೆ ಈ ಸೂತ್ರದಲ್ಲಿ ಅವಕಾಶವಿಲ್ಲ. ಹಾಗೆ 
ಮಧ್ಯೆ ವ್ಯಂಜನನಿಲ್ಲವೆಂದು ಭಾವಿಸಿ ಬರುವುದಾದರೆ ಈ ಸೂತ್ರದಲ್ಲಿ ನುಟ್‌ ಗ್ರಹಣ ವ್ಯರ್ಥವಾಗುತ್ತದೆ. ಅಕ್ಷ- 
ಣ್ವಂತಃ ಇತ್ಯಾದಿಗಳು ನುಟಿನ ಪರದಲ್ಲಿರುವ ಮತುನಿಗೆ ಉದಾತ್ತ ಬಂದುದಕ್ಕೆ ಉದಾಹರಣೆಗಳು. ಸೂತ್ರದಲ್ಲಿ | 
ನುಟ್‌ ಇಲ್ಲದಿದ್ದರೂ ಪರಿಭಾಷಾರ್ಥದಂತೆ ಮಧ್ಯೆ ನುಟ್ಟಿದ್ದರೂ ಸ್ವರನಿಧಾನದಲ್ಲಿ ಇಲ್ಲವೆಂದು ಭಾವಿಸಿ ಉದಾತ್ತೆ 
ಸ್ವರವನ್ನು ಹೇಳಲು ಬರುತ್ತದೆ. ಹೀಗಿರುವಾಗ ನುಟ್‌ ಏಕೆ ಹೇಳಬೇಕು? ಆದುದರಿಂದ ಆ ಪರಿಭಾಷೆಯು 
ಇಲ್ಲಿ ಅಶ್ರಯಿಸಲ್ಪಡುವುದಿಲ್ಲವೆಂದು ವೃತ್ತಿಯಲ್ಲಿಯೂ ಹೇಳಿರುವರು, (ಕಾ. ೬-೧-೧೭೬) ಈ ಸೂತ್ರದಲ್ಲಿ ಪರಿ 
ಭಾಷೆಯನ್ನು ಆಶ್ರಯಿಸುವುದಿಲ್ಲವೆಂದು ಹೇಳಲೇಬೇಕು. ಇಲ್ಲವಾದರೆ ಮರುತ್ತಾನ್‌ ಮುಂತಾದ ಸ್ಥಳದಲ್ಲಿ 


ವ್ಯಂಜನಮಥ್ಯೆ ಇಲ್ಲವೆಂದು ಮತುಸಿಗೆ ಉದಾತ್ರಸ್ವರವು ಬರಜೇಕಾಗುತ್ತದೆ. ಹಾಗೆ ಎಲ್ಲಿಯೊ ಮಾಡಲಿಲ್ಲ. 
ಆದುದರಿಂದ ಹದ್ವತಿಕ ಎಂಬಲ್ಲಿ ವ್ಯತ್ಯಯದಿಂದಲೇ ಮುತುವಿಗೆ ಉದಾತ್ತಸ್ತರನನ್ನು ಹೇಳಬೇಕು | ೫ ॥ 


ಸಂಹಿತಾಪಾಠೂ : 


ನಿಯಾಸ ಸೃಜತಿ ಸ ಸಮನ್ನಂ ವ್ಯ ೧ ರ್ಥಿನಃ ಪದಂ ನ ವೇತ್ಕೊ ದತ | 
ವಯೋ ನಕಿ ಷ್ಟೇ ಸಪ್ರಿವಾಂಸ ಆಸತೇ ನ್ಯಷ್ಟೌ , ವಾಜಿನೀವತಿ ॥೬॥ 


॥ ಪದಪಾಠಃ ॥ 
| | | | 
ನಿ! ಯಾ! ಸೃಜತಿ | ಸಮನಂ | ವಿ | ಅರ್ಥಿನೆಃ। ಪದಂ |! ನ | ವೇತಿ! ಓದತೀ | 


| | | 1 
ವಯಃ |! ನಃ | ತೇ! ಹಸ್ತಿ 5 ವಾಂಸಃ | ಆಸತೇ | ನಿಂ ಉಸ್ಸೌ ! ವಾಜಿ- 


ನೀ5 ವತಿ 1 ೬॥ 


ಸಾಯೆಣಭಾಸ್ಕೃ೦ 


ಯಾ ದೇವತಾ ಸಮನೆಂ ಸನೀಚೀನಚೇಷ್ಟಾನಂತೆಂ ಪುರುಷಂ ನಿ ಸೃಜತಿ ಪ್ರೇರಯತಿ | ಗೃ- 
ಹಾರಾಮಾದಿಚೇಷ್ಟಾ ಕುಶಲಾನ್ಸುರುಷಾನುಷ8ಕಾಲಃ ಶಯನಾಡುತ್ನಾಸ್ಯ ಸ್ಪಸ್ತ ನ್ಯಾಸಾರ। ಪ್ರೇರಯೆತೀತಿ 
' ಪ್ರೆಸಿದ್ಧಂ | ಕಿಂಚೆ ಉಷಾ ಅರ್ಥಿನೋ ಯಾಚಕಾನ್ಸಿ ಸೃಜತಿ | ತೇಹಿ ಹ್ಯುಷಃಕಾಲೇ ಸೆಮುತ್ಸಾಯೆ ಸ್ವ- 
ಕೀಯೆದಾತ್ಕೆ ಗೈಹೇ ಗಚ್ಛೆಂತಿ] ಓದೆತ್ಯುಸೋದೇವತಾ ಸೆಡೆಂ ಸ್ಥಾನಂ ನ ಮೇತಿ! ನ ಕಾನುಯೆಕೇ | ಉಷಃ 
₹9೮: ಶೀಘ್ರಂ ಗೆಚೆ ೈತೀತ್ಯರ್ಥೆಃ | ಕೆ: ನಾಜಿನೀವತ್ಯುಸೋಡೀವತೇ ತೇ ವ್ಯೈಷ್ಠೌ ತೈದೀಯೇ ಪ್ರಭಾತೆ- 


(| 





50 | | | ಸಾಯಣ ಭಾಷ್ಯಸಹಿತಾ [ಮಂ. ೧. ಅ, ೯, ಸೂ. ೪೮, 


po ಲ್‌ 





ಗ ಇಗ ಷಾ 


ಕಾಲೇ ಪೆಪ್ತಿವಾಂಸಃ ಪಶೆನಯುಕ್ತಾ ವಯೆಃ ಪಕ್ಷಿಣೋ ನಕಿರಾಸತೇ | ನ ತಿಸ್ಕಂತಿ | ಕಿಂತು ಸ್ವಸ್ವನೀಡಾ- 
ದ್ವಿನಿರ್ಗತ್ಯ ಗೆಚ್ಛೆಂತೀತೈರ್ಥಃ |! ಸೈಜತಿ | ಸೈಜ ವಿಸರ್ಗೇ | ತುದಾದಿತ್ವಾಚ್ಛಃ | ತಸ್ಯ ಜಂತ್ತ್ವಾಲ್ಲಘೂ- 
ಸಥಗುಣಾಭಾವ? | ಸ್ರತ್ಯಯೆಸ್ಯ ಬಿತ್ತಾ ಪೆನುದಾತ್ತ ತ್ಪೇ ನಿಕೆರಣಸ್ತರಃ | ಯೆದ್ವೈತ್ತಯೋಗಾದನಿಘಾತಃ 
'ಓದತೀ | ಉನ್ಹೀ ಕ್ಲೇದನೇ | ಉನತ್ತಿ ಸರ್ವಂ ನೀಹಾರೇಣೇಕ್ಯೋಡತ್ಯುಷಾ। | ಶತರಿ ವ್ಯತ್ಯೆಯೇನ ಶಪ್‌ | 
ವ್ಯತ್ಯಯೇನಾನುನಾಸಿಕೆಲೋಸೇ ಲಘೂಪೆಧಗುಣಃ | ಉಗಿತಶ್ಚೇತಿ ಜೋಸ್‌ | ಆಗಮಾನುಶಾಸನಸ್ಯಾನಿತ್ಯ- 
ತ್ವಾನ್ನುಮಭಾವಃ | ಶಪಃ ಪಿತ್ತ್ಯಾದನುದಾತ್ತೆತ್ನೆಂ | ಶತುರಮಸೆದೇಶಾಲ್ಲಸಾರ್ನಧಾತುಕಾನುದಾತ್ತೆತ್ವೇ 
ಧಾತುಸ್ವಕೇಣಾದ್ಯುದಾತ್ತೆತ್ವಂ | ನ ಚೆ ಶತುರೆನುಮ ಇತಿ ನದ್ಯಾ ಉದಾತ್ತೆತ್ಸೆಂ | ಅಂತೋದಾತ್ತಾ ಚ್ಛೆ ತಃ 
ಸರಸ್ಯಾಸ್ತದ್ಧಿಧಾನಾತ್‌ | ನಕಿಷ್ಟೇ! ಯುಸ್ಮತ್ತೆ ತೈ ತೆಕ್ಷುಃ ಸ್ವಂತಃಪಾಡಮಿತಿ ಷತ್ತೆಂ | ಸೆಪ್ತಿವಾಂಸಃ। ಸೆತ್ಸೃೈ 
ಗತಾ | ಅಟೆಃ ಕ್ವಸುಃ 1ಕ್ಷಾ ದಿಶಿಯನಾತ್ಚ್ಯಾ ಪ್ಲೆ ಇಟ್‌ ವಸ್ತ್ರೇಕಾಜಾಡ್ಛೆಸಾವಿಂತಿ ನಿಯೆಮಾನ್ನ ಪ್ರಾಸ್ಟೋತಿ 
ತೆಪ್ಪ್ರಿಯೆತೇ ಸರ್ವವಿಧೀನಾಂ ಛಂದಸಿನಿಕಲ್ಪಿತೆತ್ತಾತ” | ಕಫಿಸೆತ್ಯೋಶ್ಸ ಂದೆಸಿ! ಪಾ. ೬-೪-೯೯1 ಇತ್ಯುಪೆ- 
ಧಾಲೋಪಃ | ದ್ವಿರ್ವಚನೇಚೀತಿ ಸ್ಕಾ ನಿವದ್ಬಾವಾದ್ದಿ )ಿ ಎರ್ಭಾವಃ ಹೆ ್ರಿತ್ಯ ಹೆಸ ರಃ | ವಾಜಿನೀವತಿ |! ವಾಜೋ- 
ನ್ನಮಸ್ಯಾ ಅಸ್ತೀತಿ ನಾಜಿನೀ 8೯ ಕ್ರಿಯಾ | ಮತ | ರ್ಥೀಯೆ ಇನಿ: | ಯುನ್ನೇಭ್ಯ ಇತಿ ಜಸ್‌ | ತಾದೈಶೀ 
ಕ್ರಿಯಾ ಯೆಸ್ಕಾಃ ಸಾ! ತಡಸ್ಯಾಸ್ತಿ (ತಿ ಮತುಷ್‌ | ಸಂಜ್ಞಾಯಾನಿತಿ ಮತುಪೋ ವತ್ತ್ವೆಂ॥ 


||. ಪ ಪ್ರತಿಪದಾರ್ಥ | 


ಯಾ..(ಯಾವ) ಉಷೋದೇವತೆಯು | ಸಮನಂ--ಉದ್ಯೋಗಶೀಲನಾದ ಪುರುಷನನ್ನು | ವಿಸೈಜತಿ- 
(ಅವನ ಕೆಲಸಕ್ಕೆ) ಪ್ರೆ ಸ್ರೇರಿಸುತ್ತಾಳೆ | ಅರ್ಥಿನಃ--ಯಾಚಕರನ್ನು | ಫಿ (ಸೃ ಜತಿ)--(ಅವರವರ ದಾತೃ ಗಳ ನೆಗೆ 
ಹೋಗುವಂತೆ ಪ್ರೇರಿಸುತ್ತಾ ಳೆ; ಸಿದತೀ-- ಉಪೋಡೇವತೆಯು | 'ಪದಂ-_( ಶಾಶ್ವತವಾದ) ಸ್ಥಾ ನವನ್ನು | 
| ನವೇತಿ- ಇಚ್ಛೆ ಸುವುದಿಲ್ಲ. ಉದಯವಾದೊಡನೆ ಹೊರಟುಹೋಗುತ್ತಾಳೆ) | ವಾಜಿನೀನತಿ--ಅನ್ನ ಯುಕ ಕ್ಷ(ದಾತ) 
'ಭಾದ ಉಸೋದೇವತೆಯೇ | ಶೇ ವ್ಯ ಸ್ಟೌ ನಿನ್ನ ಉದಯಕಾಲದಲ್ಲಿ | ಪಾಸ್ತಿ ವಾಂಸ£. ಹಾರುವ ಸ್ವಭಾವ 
ವುಳ್ಳ | | ನಯ: ಪಕ್ಷಿಗಳು | ನಕಿಃ ಲೆಸತೇ (ಗೂಡುಗಳಲ್ಲಿ) ನಿಲ್ಲುವುದೇ ಇಲ್ಲ. 


| ಭಾವಾರ್ಥ [| 


| ಉಸಷಹೋದೇವತೆಯು (ಉಷಃಕಾಲವು) ಮನೆ, ತೋಟಿ ಮುಂತಾದ ಸ ಸ್ಥಳಗಳಲ್ಲಿ ಉದ್ಯೋಗಗಳನ್ನು ನಿಯತ 
ವಾಗಿಟ್ಟು ಕೊಂಡಿರುವ ಪುರುಷರನ್ನು ಅವರವರೆ ಹಾಸಿಗೆಯಿಂದೆಬ್ಬಿಸಿ ಅವರವರ ಕೆಲಸಗಳಲ್ಲಿ ತೊಡಗುವಂತೆ ಪ್ರೇರಿ 
ಸುತ್ತಾಳೆ. ಯಾಚಕರನ್ನು ಅವರವರೆ ದಾತೃ ಗಳ ಮನೆಗೆ ಹೋಗುವಂತೆ ಪ್ರೇರಿಸುತ್ತಾಳೆ. ಇವಳು ಉದಯಿಸಿದ 
ಮೇಲೆ ಆದೇ ಸಾ ನದಲ್ಲಿ ಶಾತ್ವ ತವಾಗಿ ನಿಲ್ಲೇ ಒಡನೇ ತಿಕೋಹಿತಳಾಗುತ್ತಾ, ಥೆ, ಅನ್ನ ಯುಕ್ತಳೂ ಅನ್ನ ದಾತಳೂ 
ಆದ ಉಸೋಜೀವತೆಯೇ, ನನ್ನ ಉದಯವಾದೊಡನೆಯೇ ಪಕ್ಷಿಗಳು ತಮ್ಮ ಗೂಡುಗಳಲ್ಲಿ ನಿಲ್ಲದೇ ಅಹಾರಾರ್ಥ 
ವಾಗಿ ಹಾರಿಹೋಗುತ್ತವೆ. 


English Translation. 


She animates the industrious and sends solicitors to their donors ; she 
never stays in one place (but moves on). 0 bestower of food, birds no longer 
stay but begin to fly at your approach. | | 





ಅಣ ೪. ವಳ. | ಖಗ್ವೇದಸೆಂಹಿತಾ 88 





| ॥ ವಿಸೇಶ ನಿಷಯೆಗಳು | 
ಸೃಜತಿ--ಸೃಜ ನಿಸರ್ಗೆ | ಕಳುಹಿಸುವಳ್ಳ್ಕು ಹೋಗುವಂತೆ ಪ್ರೇರಿಸುವಳು. 


ಸಮನಂ--ಸವಿಸಜೀನಚೇಷ್ಟಾನಂತಂ |. ಚಟುವಟಿಕೆಯಿಂದ ಕೆಲಸಮಾಡುವ ಮನುಷ್ಯನನ್ನು, 
ಉದ್ಯೋಗಶೀಲನನ್ನು, diligent, busy, industrious. 


ಓದೆತೀ--ಉಂದೀ ಕ್ಲೇದನೇ | ಉನೆತ್ತಿ ಸರ್ವಂ ನೀಹಾರೇಣೇತ್ಕ್ಯೋದತ್ಕುಷಾಃ ಹ್ರಿದತೀ ಎಂಬ 
ಶಬ್ದವು ಉಂದೀ ಎಂಬ ಧಾತುವಿನಿಂದ ಉಂಟಾಗಿದೆ. ಈ ಧಾತುವಿಗೆ ನೆನೆಯಿಸು ಎಂದರ್ಥವಿರುವುದು. ಉಷಃ 
ಕಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ಭೂಮಿಯ. ಮೇಲೂ ತೃಣಾದಿಗಳ ಮೇಲೂ ಹಿಮವು ಬಿದ್ದು ಎಲ್ಲವೂ ನೆನೆದಿ 
ರುವುದರಿಂದ ಉಸೋದೇವತೆಯು ಎಲ್ಲವನ್ನೂ ನೆನೆಯಿಸುವವಳು. ಆದುದರಿಂದ ಉಸಷೋದೇವತೆಯನ್ನು'ಓದತೀ- 


ನೆನೆಯಿಸುವವಳು ಎಂದು ಹೇಳಬೇಕು. 


ನಕ ಎಲ್ಲ ಸಮಸ್ತ. ಹಿಕಂ ನುಕಂ ಮೊದಲಾದ ಒಂಭತ್ತು ಸರ್ವನಾಮಗಳಲ್ಲಿ ನಕಿಃ ಎಂಬ ಶಬ್ದವು. 


wu 


ಪಠಿತವಾಗಿರುವುದರಿಂದ (ನಿ. ೩-೧೩) ನಕೆಃ ಎಂದರೆ ಎಲ್ಲವೂ, ಸಮಸ್ತವೂ ಎಂದರ್ಥವು. 


fl ವ್ಯಾಕರಪ್ರಕ್ರಿಯಾ jp 


ಸ್ಫಜತಿ-ಸ್ಫ್ರಜ ವಿಸರ್ಗೆ ಧಾತು. ತುದಾದಿ. ಪ್ರಥಮಪುರುಷ ವಿಕನಚನ ತುಡಾದಿಗೆ ಶ ವಿಕರಣ 
ಬರುತ್ತದೆ. ಸಾರ್ವಧಾತುಕೆಮಸಿತ್‌ (ಪಾ. ಸೂ. ೧-೨-೪) ಎಂಬುದರಿಂದ ಅದು ಜಂತ್ತಾಗುತ್ತದೆ. ಸೃಜ್ಜ್‌- 
ಆತಿ ಎಂದಿರುವಾಗ ಶ ಜೌತ್ತಾದುದರಿಂದ ಲಘೂಪಧೆ ಗುಣನ್ರ ಬರುವುದಿಲ್ಲ. ಸೃಜತಿ ಎಂದಿರುವಾಗ ಶಿಪ್‌ 
ನಿತ್ತಾದುದರಿಂದ ಅನುದಾಶ್ಮ್‌ಸುಸ್ಸಿತೌ ಎಂಬುದರಿಂದ ಅನುದಾತ್ರವಾಗುತ್ತದೆ. ಆಗ ನಿಕರಣಸ್ವರವೇ ಸತಿ 
' ಶಿಷ್ಪವಾಗುತ್ತದೆ. ಆದ್ಯ್ಭುದಾತ್ಮಶ್ಹ ಎಂಬುದರಿಂದ ಆದು ಉದಾತ್ರವಾಗುತ್ತದೆ. ಜಕಾರೋತ್ತರೆ ಅಕಾರವು 
ಉದಾಶ್ರವೆಂದು ತಿಳಿಯಬೇಕು. ಉದಾತ್ರದ ಸರದಲ್ಲಿ ಅನುದಾತ್ತ ಬಂದುದರಿಂದ ತಿನ್‌ ಪ್ರತ್ಯಯ ಸ್ವರವು 
ಸ್ವರಿತವಾಗುತ್ತದೆ. ಸೃಜತಿ ಎಂಬಸಿದರ ಹಿಂದೆ ಯಾ ಶಬ್ದವಿರುವುದರಿಂದ ಯದ್ವೃತ್ತಯೋಗದಿಂದ ಶಿಜ್ಜ ತಿ 
ಎಂಬುದರಿಂದ ಸರ್ವಾನುದಾತ್ತವಾಗುವುದಿಲ್ಲ. ಯಚ್ಛ ಬ್ಬಯೋಗವಿರುವಾಗ ನಿಷೇಧ ಹೇಳಿರುತ್ತಾರೆ. 


| ಓದೆತೀ_ ಉಂದೀ ಕ್ಲೇದನೆ ಧಾತು. ರುಧಾದಿ, ಉನತ್ತಿ ಸರ್ವಂ ನೀಹಾರೇಣ ಇತಿ ಓದತೀ ಉಷಾಃ 
ಹಿನುಕಿರಣಗಳಿಂದ ಎಲ್ಲವನ್ನೂ ವದ್ಚೆ ಮಾಡುವವಳು (ಉಷೆ) ಎಂದರ್ಥ. ಲಡರ್ಥದಲ್ಲಿ ಲಟಃ ಶತ್ರೆ- 
ಶಾನಚಾ-._ ಸೂತ್ರದಿಂದ ಶತೃ ಪ್ರತ್ಯಯ ಬರುತ್ತದೆ. ಶತೃ ಪ್ರತ್ಯಯ ಪರದಲ್ಲಿರುವಾಗ ರುಧಾದಿಗಳಿಗೆ ಪ್ರಾಸ್ತ 
ವಾಗುವ ಶಮ" ವಿಕರಣವು ಬಂದಕೆ ಅದಕ್ಕೆ ಬದಲಾಗಿ ವ್ಯತ್ಯಯೋಬಹುಲಂ ಸೂತ್ರದಿಂದ ವ್ಯತ್ಯಯದಿಂದ 
ಶಪ್‌ ವಿಕರಣ ಪ್ರತ್ಯಯ ಬರುತ್ತದೆ. ಉಂದಕ*ಅ--ಅತ್‌ ಎಂದಿರುವಾಗ ರುಲಾದಿಯಾದ ಜರತತ್ರು ಕಿತ್ತು 
ಪ್ರತ್ಯಯಪರದಲ್ಲಿ ಇಲ್ಲದಿದ್ದರೂ ವ್ಯತ್ಯಯದಿಂದಲೇ ಛಂದಸ್ಸಿನಲ್ಲಿ ಅನುನಾಸಿಕಕ್ಕೆ ಲೋಪಬರುತ್ತದೆ. ಆಗ ಉದ್‌ 
ಎಂಬ ಲಘೂಪಧೆಯ ಅಂಗಕ್ಕೆ ಪುಗಂತೆಲಘೂಪೆಧಸ್ಯೆಚ (ಶಾ. ಸೂ. ೭-೩-೮೬) ಸೂತ್ರದಿಂದ ಗುಣಬರುತ್ತದೆ. 
ಓದತ್‌ ಎಂದು ವಿಶಿಷ್ಟರೂಪನಿರುವಾಗ ಶ್ರ್ರೀತ್ಚ ವಿವಕ್ಷಾಮಾಡಿದಕಿ, ಉಗಿತೆಶ್ವ (ಪಾ. ಸೂ.:೪.೧-೬) ಉಗಿದಂತ 
ವಾದ ಪ್ರಾಕಿನದಿಕಕ್ಕೆ ಜೀಪ್‌ ಬರುತ್ತದೆ ಎಂಬುದರಿಂದ ಇಕೀಪ್‌ ಬರುತ್ತದೆ. ಓದತೀ ಎಂದು ರೂಪವಾಗುತ್ತದೆ. 
ಶತೃ ಉಗಿತ್ತಾದುದರಿಂದ ಸರ್ವನಾನುಸ್ಥಾನ. ಸಂಜ್ಞೆಯುಳ್ಳ ಪ್ರಥಮೈಕವಚನ ಪರೆದಲ್ಲಿರುವಾಗ ಉಗಿದೆಚಾಂ 





52 | ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೪೮. 





TN ಬ ಫಲಾ 





ಸರ್ವನಾಮ (ಪಾ. ಸೂ. ೭-೧-೭೦) ಎಂಬುದರಿಂದ ಇಲ್ಲಿ ನುಮಾಗಮ ಪ್ರಾಸ್ತವಾಗುತ್ತದೆ. ಆದರೆ ಆಗಮ 
ಶಾಸ್ತ್ರಮನಿತ್ಯಂ (ಪರಿಭಾಷಾ ೯೬) ಎಂಬುದರಿಂದ ಇಲ್ಲಿ ಅಧಿತ್ಯತ್ವ ಆಶ್ರಯಣದಿಂದ, ನುಮಾಗಮವಾದುದ 
ರಿಂದ ಬರುವುದಿಲ್ಲ. ಓದ್‌*ಅ*೬ಅತ್‌ ಎಂಬಲ್ಲಿ ಶಪ್‌ ಪಿತ್ತಾದುದರಿಂದ ಅನುದಾತ್ತೌಸುಪ್ಪಿಶೌ ಸೂತ್ರದಿಂದ ಅನು 
ದಾತ್ರವಾಗುತ್ತದೆ. | ಶತೃಪ್ರತ್ಯಯೆ ಸ್ವರದಿಂದ ಅಂತೋದಾತ್ತವಾದರೆ ತಾಸ್ಕನುದಾತ್ತೇತ್‌ (ಪಾ. ಸೂ. 
೬-೧-೧೮೬) ಸೂತ್ರದಿಂದ ಲಸಾರ್ವಧಾತುಕವಾದುದರಿಂದ ಅನುದಾತ್ತವಾಗುತ್ತದೆ. ಆಗ ಧಾತೋಃ ಸೂತ್ರ 
ದಿಂದ ಬಂದಿರುವ ಅಂತೋದಾತ್ರವಾದ ಧಾತುಸ್ತರವೇ ಉಳಿಯುವುದು. ಇದರಿಂದ ಓದತೀ ಎಂಬುದು ಆದ್ಯು 
ದಾತ್ರ ಪದವಾಗುತ್ತದೆ. ಇಲ್ಲಿ ಶತೈರನುನೋ ನದ್ಯಜಾದೀ ಸೂತ್ರದಿಂದ ನದೀ ಸಂಜ್ಞೆಯುಳ್ಳ ಈಕಾರವು 
ಉದಾತ್ರವೇಕೆ ಆಗುವುದಿಲ್ಲವೆಂದು ಶಂಕೆ ಬರುತ್ತದೆ. ನುಮನ್ನು ಹೊಂದದಿರುವ ಶತೃನಿನ ಪರದಲ್ಲಿರುವ 
ನದಿಯೂ (ಈ ಮತ್ತು ಊ) ಆಜಾದಿ ಶಸಾದಿ ವಿಭಕ್ತಿಯೂ ಉದಾತ್ರವಾಗುತ್ತದೆ ಎಂದು ಆ ಸೂತ್ರದ ಅರ್ಥ. 
ಆದುದರಿಂದ ಉದಾತ್ರವಾಗಲಿ ಎಂದರೆ, ಆ ಸೂತ್ರದಲ್ಲಿ ಅಂತೋದಾತ್ರವೆಂದೂ ಅನುವೃತ್ತವಾಗಿದೆ. ಶತೃಪ್ರತ್ಯ 
ಯಾಂತವಾದ ಅಂತೋದಾತ್ರದ ಪರದಲ್ಲಿರುವ ನದಿಯು ಉದಾತ್ತವಾಗುತ್ತದೆ ಎಂದು ಅರ್ಥವಾಗುತ್ತದೆ. ಇಲ್ಲಿ 
ಶತೃ ಪ್ರತ್ಯಯದ ಪರದಲ್ಲಿದ್ದರೂ ಅಂತೋದಾತ್ತದ ಪರದಲ್ಲಿ ಬಂದಂತಾಗುವುದಿಲ್ಲ. ಶಪ್‌ ನಿತ್ತಾದುದರಿಂದ ಅನು 
ದಾತ್ತವಾಗುತ್ತದೆ ಎಂದು ಹೇಳಿದೆ. ಅನುದಾತ್ರದಪರದಲ್ಲಿರುವ ಶತೃಪ್ರತ್ಯಯವೂ ಹಿಂದೆ ಹೇಳಿದಂತೆ ಅನುದಾತ್ತ 
ವಾಗುತ್ತದೆ ಎಂದು ಹೇಳಿದೆ. ಆದುದರಿಂದ ಫಿಮಿತ್ತವಿಲ್ಲದಿರುವುದರಿಂದ ನದಿಗೆ ಉದಾತ್ತ ಸ್ವರವು ಬರುವುದಿಲ್ಲ. 


ಸ್ರ 


ನಕಿಸ್ಟೈ--ನಕೆಃ ತೆ ಎಂದಿರುವಾಗ ನಿಸರ್ಜನೀಯಸ್ಯ ಸೆಃ (ಪಾ. ಸೂ. ೮-೩-೩೪) ಸೂತ್ರದಿಂದ ವಿಸೆ 
ರ್ಗಕ್ಕೆ ಸತ್ವಬರುತ್ತದೆ. ನಕಿಸ್‌ತೆ ಎಂದಿರುವಾಗ ಯುಷ್ಮತ್ತಶೆಕ್ಷುಷ್ಟಂತಃ ಪಾದೆಂ (ಪಾ. ಸೂ. ೮-೩-೧೦೩) 
ಪಾದ ಮಧ್ಯದಲ್ಲಿರುವ ಸಕಾರಕ್ಕೆ ಯುಷ್ಮಾದಾದೇಶಗಳಿಂದ ತಾದಿಗಳೂ ಪರದಲ್ಲಿರುವಾಗ ಷತ್ವ ಬರುತ್ತದೆ. 
ಎಂಬುದರಿಂದ ಸಕಾರಕ್ಕೆ ಸಕಾರ ಬರುತ್ತದೆ. ಇಲ್ಲಿ ಯುಸ್ಮಚ್ಛಬ್ಬಕ್ಕೆ ತೇಮಯಾವೇಕವಚನಸ್ಯ ಸೂತ್ರದಿಂದೆ 
ತೇ ಎಂಬ ಆದೇಶ ಬಂದಿದೆ. ಷತ್ವ ಬಂದರೆ ವಕಾರಕ್ರೆ ಷಕಾರಯೋಗವಿರುವುದರಿಂದ ಷ್ಟುನಾಷ್ಟ್ಟುಃ (ಪಾ. ಸೂ. 
೮-೪-೪೧) ಸೂತ್ರದಿಂದ ಷ್ಟುತ್ಚಸಂಧಿ ಬರುತ್ತದೆ. ತಕಾರಕ್ಕೆ ಟಿಕಾರ ಬಂದರೆ ನಕಿಷ್ಟೆ ಎಂದು ರೂಪನಾಗುತ್ತದೆ. 


ಪಪ್ತಿವಾಂಸಃ--ಪತ್ಸೃ ಗತೌ ಧಾತು ಭ್ರಾದಿ ಛಂದಸಿಲಿಟ್‌ ಎಂದು ಅನುವೃತ್ತವಾಗುವಾಗ ಕ್ವೈಸುಶ್ವ 
(ಪಾ. ಸೂ. ೩-೨-೧೦೭) ಭೂತಸಾಮಾನ್ಯದಲ್ಲಿ ಲಓನಸ್ಥಾನದಲ್ಲಿ ಕ್ವಸು ಪ್ರತ್ಯಯ ಬರುತ್ತದೆ. ಕಸು ಎಂಬಲ್ಲಿ ವಸ್‌ 
ಮಾತ್ರ ಉಳಿಯುತ್ತದೆ. ತಿಜ, ರಿತ್‌, ವ್ಯತಿರಿಕ್ತವಾದುದರಿಂದ ಇದು ಆರ್ಥಧಾತುಕ ಸಂಜ್ಞೆಯನ್ನು ಹೊಂದುತ್ತದೆ. 
ವಲಾದಿ ಅರ್ಥಧಾತುಕಗಳಿಗೆ ಇಟ್‌ ಪ್ರಾಪ್ತವಾದರೆ ಕೃ ಸೈ ಭೈ (ಪಾ. ಸೂ. ೭-೨-೧೩) ಸೂತ್ರದಿಂದ ನಿಯಮ 
ಮಾಡಿರುತ್ತಾರೆ. ಇಣ್‌ ನಿಷೇಧೆ ಬರುವುದಾದರೆ ಈ ಸೂತ್ರದಲ್ಲಿ ಹೇಳಿದವುಗಳಿಗೆ ಮಾತ್ರವೇ ಬರುವುದು. ಬೇರೆ 
ಧಾತುಗಳಿಗೆ ಇಟ್‌ ಬರುತ್ತದೆ ಎಂದು ಆ ನಿಯಮದಿಂದ ಸಿದ್ಧವಾಗುತ್ತದೆ. ಆದರೆ ಈ ಪ್ರತ್ಯಯ ವಿಷಯದಲ್ಲಿ 
ಇನ್ನೊಂದು ಫಿಯಮವಪು ಆರೆಬ್ಬವಾಗಿರುತ್ತದೆ. ವಸ್ಸೇತಾಜಾದ್ಧಸಾಂ (ಪಾ. ಸೂ. ೭-೨-೬೭) ದ್ದಿತ್ವವನ್ನು 
ಹೊಂದಿರುವ ಏಕಾಚಾದ ಧಾತುಗಳ, ಆದಂತ ಧಾತುಗಳ, ಘಸಾದೇಶದ, ಪರದಲ್ಲಿರುವ ವಸುವಿಗೆ ಇಟ್‌ ಇರು 
ತ್ತದೆ. ಇಲ್ಲಿ ವಸು ಎಂಬುದು ವಲಾದಿ ಆರ್ಥಧಾತುಕವಾದುದರಿಂದ ಸಾಮಾನ್ಯ ಸೂತ್ರದಿಂದ ಪ್ರಾಪ್ರವಾಗುವಾಗ 
ಪುನಃ ಈ ಸೂತ್ರದಿಂದ ಇಡ್ವಿಧಾನ ಮಾಡಿದುದರಿಂದ ನಿಯಮವಾಗುತ್ತದೆ ಎಂದು ತಿಳಿಯಬೇಕು. ಈ ನಿಯ 
ಮದಿಂದ ಪ್ರಕೃತಸ್ಥಲದಲ್ಲಿ ಇಟ್‌ ಬಾರದೇ ಇರಬೇಕಾಗುತ್ತದೆ ಅದು ಹೇಗೆಂದರೆ; ಲಿಟನ ಸ್ಥಾನದಲ್ಲಿ ಕ್ವಸು 
ಪ್ರತ್ಯಯ ಬಂದಿರುತ್ತದೆ. ಆದುದರಿಂದ ಅದು ಪರದಲ್ಲಿರುವಾಗ ದ್ವಿತ್ವ ಬರುತ್ತದೆ. ದ್ವಿತ್ವಕ್ಕಿಂತಲೂ ಮೊದಲು 


ಅ, ೧. ಅ, ೪. ವಳ] | ಖಗ್ತೇದಸಂಹಿತಾ 58 





Py 


ತೆನಿಸೆ ನೆಕ್ಕೋ ಜೆಸಿ (ಪಾ. ಸೂ. ೬-೪-೯) ಈ ಎರಡು ಧಾತುಗಳಿಗೆ ಛಂದಸ್ಸಿನಲ್ಲಿ ಕಿತ್‌ ಜಾತ್ತಾದ ಪ್ರತ್ಯಯ 
ಗಳು ಪರದಲ್ಲಿರುವಾಗ ಉಪಥಾ ರೋಸ ಬರುತ್ತದೆ ಎಂಬುದರಿಂದ ಉಪಭಥೆಯಾದ ಅಕಾರಕ್ಕೆ ಲೋಪ ಬರುತ್ತದೆ. 
ಆಮೇಲೆ ದ್ವಿತ್ವಮಾಡುವಾಗ ದಿ ದ್ವಿರ್ವಚೆನೇಜಿ (ಪಾ. ಸೂ. ೧.೧.೫೬) ದ್ವಿತ್ವನಿಮಿತ್ತಕವಾದ ಪ್ರತ್ಯಯ ಪರದಲ್ಲಿರು 
ವಾಗ ಅಚ್‌ಸಾ ನಿಕ ಆದೇಶಕ್ಕೆ ಸ್ಥಾ ನಿನದ್ಭಾ ವ ಬರುತ್ತದೆ ಎಂಬುದರಿಂದ ರೋಸ ರೂಪಾದೇಶಕ್ಕೆ ಸಾ ಿನಿವದ್ಸಾವ 
ಬಂದರೆ ಅಕಾರವಿದ್ದ ಕತೆಯೇ ಅಗುವುದು. ಳೆ ದ್ವಿತ್ವಬಂದಾಗ ಸತ್‌ಪತ್‌.-ವಸ್‌ ಎಂತಾಗುತ್ತದೆ. ಹಲಾದಿಕೇಷೆ 
ಸೂತ್ರದಿಂದ ಪಸತ್‌ವಸ್‌ ಎಂಶಾಗುತ್ತದೆ. ಈಗ ಧಾತುವು ಅನೇಕಾಚಾಗುತ್ತದೆ. ದ್ವಿತ್ವ ಬಂದಾಗಲೂ ಏಕಾ 
ಚಾಗಿರುವ ಧಾತುವಿನ ಮೇಲಿರುವ ವಸುವಿಗೆ ಮಾತ್ರ ಇಡಾಗಮನನ್ನು ನಿಯಮಸೂತ್ರದಲ್ಲಿ ಹೇಳಿರುತ್ತಾರೆ. 
ಆದುದರಿಂದ ಪುನಃ ಇಣ್‌ನಿಷೇಧ ಪ್ರಾಸ್ತವಾಗುತ್ತದೆ. ಆದುದರಿಂದ ಸಸಿ ಯುಕ್ತಃ ಛಂದೆಸಿನಾ (ಪಾ. ಸೂ. 
೧-೪-೯) ಸೂತ್ರದಲ್ಲಿ ಯೋಗ ವಿಭಾಗದಿಂದ ಸಿದ್ಧವಾದ ಅರ್ಥವನ್ನು ಅಶ್ರ ಯಿಸಬೇಕು. ಅಲ್ಲಿ ಛೆಂದೆಸಿ ವಾ 
ಎಂದು ಯೋಗ ವಿಭಾಗ ಮಾಡಿಕೊಂಡು ಛಂದಸ್ಸಿನಲ್ಲಿ ಎಲ್ಲಾ ಕಾರ್ಯಗಳೂ ವಿಕಲ್ಪನೆಂದು ತಿಳಿಯಬೇಕು. 
ಆ ಅರ್ಥವನ್ನು ಸ್ವೀಕರಿಸಿದುದರಿಂದ ವಸುಪ್ರತ್ಯ ಸುದ ಥಿಯಮವೂ ವಿಕಲ್ಪವಾಗುವುದರಿಂದ ಪ್ರಕೃತಸ್ಥಲದಲ್ಲಿ 
ಬರುವುದಿಲ್ಲ. ಆಗ ಪುನಃ ಇಡಾಗಮ ಬರುತ್ತದೆ. ಉಸಪಭಾಲೋಸ ಬಂದು ಪ್ರತ್ಯಯಕ್ಕೆ ಇಡಾಗವು 
ಬಂದರೆ ಪಪ್ತ್‌-ಇವಸ್‌ ಎಂದಾಗುತ್ತದೆ. ಪಪ್ತಿವಸ್‌ ಶಬ್ದವು ಸಕಾರಾಂತವಾಗುತ್ತದೆ. ಬಹುವಚನ ಜಸ್‌ 
ಪರದಲ್ಲಿರುವಾಗ (ಸರ್ವನಾಮಸ್ಥಾ ನ) ನುಮಾಗಮ ಬರುತ್ತದೆ. ಅತ್ವೆಸೆಂತಸೈ ಸೂತ್ರದಿಂದ ಉಸದೆಗೆ ದೀರ್ಫೆ 
ಬರುತ್ತದೆ. ನುಮಿನ ನಕಾರಕ್ರೆ ನಶ್ಚಾಪೆದಾಂಶಸ್ಯ ರುಲಿ ಸೂತ್ರದಿಂದ ಅನುಸ್ವಾರ ಬಂದು ವಿಭಕ್ತಿ ಸೇರಿಸಿ 
ದರೆ ಸಪ್ರಿವಾಂಸಃ ಎಂದು ರೂಪವಾಗುತ್ತದೆ. ಪ್ರತ್ಯಯಸ್ವರದಿಂದ ಕ್ವಸು ಎಂಬುದು ಆದ್ಯುದಾತ್ತವಾಗುತ್ತದೆ. 
ಪರದಲ್ಲಿರುವ ವಿಭಕ್ತಿಯ ಅನುದಾತ್ತಸ್ವರಕ್ಕೆ ಸ್ವರಿತವು ಬರುತ್ತದೆ. ಪಪ್ತಿವಾಂಸೆ ಶಬ್ದದಲ್ಲಿ ವೆಕಾರೋತ್ತರಾಕಾರ 
ಉದಾತ್ತೆವಾದುದರಿಂದ ಉಳಿದವುಗಳು ಅನುದಾತ್ಮಗಳು. " 


ವಾಜನೀನವತಿ--ನಾಜನೆಂದರೆ ಅನ್ನ. ವಾಜಕ ಅನ್ನಂ ಅಸ್ಯಾ ಅಸ್ಲೀತಿ ವಾಜಿನೀ. ಇಲ್ಲಿ ಕ್ರಿಯಾ 
ಎಂದು ತಾತ್ಪರ್ಯ. ತದಸ್ಯಾಸ್ತಿ ಎಂಬರ್ಥದಲ್ಲಿ ಅಶೆಃ ಇನಿಕನೌ (ಪಾ. ಸೂ. ೫-೨-೧೧೫) ಎಂಬ ಸೂತ್ರದಿಂದ 
ಇನಿ ಪ್ರತ್ಯಯ ಬರುತ್ತದೆ. ಇಕಾರ ಉಚ್ಚಾರಣಾರ್ಥವಾದುದರಿಂದ ಇನ್‌ ಉಳಿಯುತ್ತದೆ. ಪ್ರತ್ಯಯ ಸರದ 
ಲ್ಲಿರುವಾಗ ಯಸ್ಯೇತಿಚೆ (ಪಾ. ಸೂ. ೬.೪-೧೪೮) ಸೂತ್ರದಿಂದ ಪ್ರಕೃತಿಯ ಅಕಾರಕ್ಕೆ ಲೋಪ ಬರುತ್ತದೆ. 
ವಾಜಿನ್‌ ಎಂದು ನಾಂತವಾದ ಸದವಾದುದರಿಂದ ಸಿ ಪ್ರೀಲಿಂಗದಲ್ಲಿ ಯುಕೆ ಆಯ್ಯೋ ಜೀಪ್‌ (ಪಾ. ಸೂ. ೪-೧-೫) 
ಸೂತ್ರದಿಂದ ಜೀಪ್‌ ಬಂದರೆ ವಾಜಿನೀ ಎಂದಾಗುತ್ತದೆ. ತಾದೃಶೀ ಕ್ರಿಯಾ ಯಸ್ಯಾಃ ಸಾ, ಆ ರೀತಿಯಾದ 
ವ್ಯಾಪಾರವು ಯಾವಳಿಗಿದೆಯೋ ಅವಳು ಎಂಬರ್ಥದಲ್ಲಿ ತಿರುಗಿ ತಪಸ್ಯಾಸ್ತ್ಯ್ಯಸ್ಮಿನ್ಸಿತಿ ಮತುಪ್‌ (ಪಾ. ಸೂ. 
೫-೨.೯೪) ಸೂತ್ರದಿಂದ ಮತುಪ್‌ ಬರುತ್ತದೆ. ವಾಜಿನೀ ಮತ್‌ ಎಂದಿರುವಾಗ ಸೆಂಜ್ಞಾಯೌಂ (ಪಾ. ಸೂ. 
ಲ-೨-೧೧) ಸಂಜ್ಞಾ ತೋರುವಾಗ ಮತುಪಿನೆ ಮಕಾರಕ್ಕೆ ವಕಾರ ಬರುತ್ತದೆ ಎಂಬುದರಿಂದ ಮತುನಿಗೆ ವಕಾರೆ 
ಬರುತ್ತದೆ. ವಾಜಿನೀನತ್‌ ಎಂದು ಶಬ್ದವಿರುವಾಗ ಸ್ರೀಲಿಂಗದಲ್ಲಿ ಉಗಿತೆಶ್ಚ ಸೂತ್ರದಿಂದ ಜೀಪ್‌ ಬರುತ್ತದೆ. 
ಆಗ ವಾಜಿನೀವತೀ ಎಂದು ಈಕಾರಾಂತ ಕಬ್ಬವಾಗುತ್ತದೆ. ಸಂಬುದ್ದಿ ಯುವಿ ಅಂಜಾರ್ಥನೆಡ್ಕೋಹ್ಪ ೯ಸ್ಕಃ 
ಎಂಬುದರಿಂದ ಹ್ರೆಸ್ತವು ಬಂದು ಸುಲೋಪವಾದರೆ ವಾಜಿನೀವತಿ ಎೀದು ರೂಸವಾಗುತ್ತದೆ (೬ ॥ 





54. ಸಾಯಣಭಾಸ್ಯಸಹಿತಾ ' [ ಮಂ. ೧, ಅ. ೯. ಸೂ. ೪೮. 


ತಾಗು ಗ್ಯಾನ್‌ 





ಸ್ಸ್‌ ತ ಯ ಬ ಚಾ ಸಾಗಾ ಕಕ ರಾತ್‌ 


| ಸೆಂಹಿತಾಪಾಠೆಃ 1 
ನಿಷಾಯುಕ್ತ ಸರಾವತಃ ಸೂರ್ಯಸೊ ೀದಯನಾದಧಿ | 
ಶತಂ ರಥೇಟಿಃ ಸುಭಗೋಷಾ ಇಯಂನಿ ಯಾತ್ಯಭಿ ಮಾನುರ್ಷಾ | 


ಪದಪಾತಃ 

ಏಷಾ | ಅಯುಕ್ತ | ಪರಾ ;ವತಃ | ಸೂರ್ಯಸ್ಯ | ಉತ್‌ ಅಯನಾತ್‌ ಅಧಿ! | 

ಶತಂ! ರಥೇಭಿಃ | ಸು5 ಭಗಾ | ಉಷಾಃ ! ಇಯಂ |ನಿ | ಯಾತಿ ! ಅಭಿ! 
ಮಾನುರ್ಷಾ we ll 


ಸಾಯೆಣಭಾಸ್ಯೆಂ 


ನಿಸೋಹಸೋದೇನಿ ಶತಮಯುಕ್ತೆ | ಸ್ವಕೀಯಾನಾಂ ರಥಾನಾಂ ಶತೆಂ ಯೋಜಿತೆವತೀ | 
 ಸುಭೆಗಾ ಸೌಭಾಗ್ಯಯುಕ್ತೇಯಮುಷಾಃ ಸೆರಾನತೋ ದೂರಸ್ಥಾತ್‌ ಸೊರ್ಯಸ್ಕೋದಯೆನಾದಧಿ 
ಸೊೂರ್ಯೊೋಜಯೆಸ್ಥಾನಾದಧಿಕಾಮ್ಚ್ಯ ಲೋಕಾನ್ಮಾನುಷಾನಭಿ ಮನುಷ್ಯಾನುದ್ಧಿಶ್ಯ ರಥೇಭಿಃ ಶತೆಸಂಖ್ಯಾ- 
ಕೈರ್ಯುಕ್ತೈ ರಥೈರ್ವಿ ಯಾತಿ | ವಿಶೇಷೇಣ ಗಚ್ಛತಿ ॥ ಅಯುಕ್ತಿ! ಲುಜಂ ರುಲೋ ರುಲಿ | 
ಪಾಲ-೨-೨೬ | ಇತಿ ಸಿಜೋ ಲೋಪೆಃ | ಉದೆಯನಾತ್‌ | ಉದೇಶ್ಯಕ್ರೇತ್ಯುಡೆಯನೆಂ | ಇಣ್‌ ಗತೌ | 
ಅಧಿಕರಣೇ ಲ್ಯುಟ್‌ | ಕೈಡುತ್ತೆರಪಣೆಪ್ರೆಕೈತಿಸ್ಟರತ್ವೆಂ | ಸುಭಗಾ | ಶೋಭೆನೋ ಭಗೋ ಯಸ್ಯಾಃ ಸಾ 
ಆದ್ಯುದಾತ್ತೆಂ ಡ್ವ್ಯಚ್ಛ ಂಪಸೀತ್ಯುತ್ತ ರಪೆದಾಮ್ಯದಾತ್ತೆತ್ವೆಂ | ಮಾನುಷಾನ” | ಮನೋಃ ಪುತ್ರಾಃ ಮಾನು. 
ಷಾಃ | ಮನೋರ್ಜಾತಾವಳ್ಳಾತಾ ಷಕ್‌ ಚೇತ್‌ ಹುಗಾಗಮಶ್ಚ |! ಇಲ್ತಿತ್ತ್ಯಾದಾದ್ಯುದಾತ್ತೆತ್ವೆಂ ॥ 


॥ ಪ್ರತಿಪದಾರ್ಥ ॥ 


| ಏಷಾ--ಈ ಉಷೋದೇವಿಯು । ಶೆತೆಂ-(ತನ್ನ ರಥಗಳಲ್ಲಿ) ನೂರನ್ನು । ಅಯುತ್ತೆ ಸಿದ್ದ ಪಡಿಸಿ 
ಕೊಂಡಳು | ಸುಭೆಗಾ-ಮಂಗಳಕರಳಾದ |! ಇಯಂ ಉಷಾ ಈ ಉಷೋದೇವತೆಯು ಸರಾವತಃ ಬಹಳ 
ದೂರೆದೇಶವಾಗಿಯೂ | ಸೂರ್ಯ ಸ್ಯ ಉದಯನಾಧದಿ._ ಸೂರ್ಯನ ಉದಯಸ್ಸಾ ನಕ್ಕ ಂತಲೂ ಎತ್ತರವಾಗಿಯೂ ಇರುವ : 
ದ್ಯುಲೋಕದಿಂದ | ಮಾಸುನಾನ ಅಭಿಮನುಸ್ಯರ ಅಭಿಮುಖವಾಗಿ | ರಥೇಭಿಃ- (ತನ್ನ ನೂರು ರಥಗಳೊಡಸನೆ। 
ನಿ ಯಾತಿ ವೈಭವದಿಂದ ಬರುತ್ತಾ ಛೆ 


॥ ಭಾವಾರ್ಥ ॥ 


ಮಂಗಳಕರಳಾದ ಉಷೋದೇವಿಯು ತನ್ನ ಉದಯಕಾಲದಲ್ಲಿ ನೂರು ರಥಗಳನ್ನು ಸಿ ಪಡಿಸಿಕೊಂಡು, 
ಸೂರ್ಯನ ಉದಯಸ್ಸಾ ಿನಕ್ಟಿಂತಲೂ ಎತ್ಮರೆವಾಗಿ ಬಹುದೂರಣೇಶವಾದ 'ದ್ಯುಲೋಕದಿಂದ ಮ ಅಭಿಮುಖವಾಗಿ 
ತನ್ನ "ನೂರು ರಥಗಳೊಡನೆ ವೈಭವದಿಂದ ಬರುತ್ತಾಳೆ. 





ಅ, ೧. ಅ. ೪. ವ. ೪] WN | ಖುಗ್ರೇದಸಂಹಿತಾ 44 ಶಿಕಿ 





ಗ ನ್‌ ಗ ಳ್‌ ಗ 





English Translation. 


This auspicious Ushas has harnessed (her chariot) from afar, above the 


rising of the sun; and she goes gloriously towards men with a hundred 
chariots. | | 


| ॥ ನಿಶೇಷ ವಿಷಯಗಳು | 
| ಹರಾವತೆಃ! ಸೊ ರ್ಯಸ್ಯ--ದೂರದಲ್ಲಿರುವ ಸೂರ್ಯನ, ಸೂರ್ಯನು ಬಹುದೂರದಲ್ಲಿ ಉದಯಿಸುವನು. 
ಅದಕ್ಕಿಂತ ದೂರದಿಂದಲೂ ಉನೋದೇವನಿಯು ಬರುವಳು ಎಂದಭಿಪ್ರಾಯವು. 
ಶತಂ ರಥೇಭಿಃ-ನೂರು ಅಥವಾ ಅನೇಕ ರಥಗಳಿಂದ ಸಹಿತಳಾಗಿ, ಅನೇಕ ರಥಗಳಲ್ಲಿ ' ಕುಳಿತು. ಇಲ್ಲಿ 
ರಥಗಳೆಂದರೆ ಸೂರ್ಯನ ರಶ್ಮಿಗಳಿರಬಹುದೆಂದು ಕೆಲವರ ಅಭಿಪ್ರಾಯವಿರುವುದು. 
ಸುಭಗಾ--- ಸೌಭಾಗ್ಯಯುಕ್ತಾ | ಮಂಗಳಕರಳಾದ, ಸೌಭಾಗ್ಯ ಅಥವಾ ತ್ರೇಯಸ್ಸನುಂಟುಮಾಡುವ. 


ಅಭಿ ಮಾನುಷಾನ್‌--ಮನುಷ್ಯರ ಅಭಿಮುಖವಾಗಿ. ಸ್ವರ್ಗಲೋಕ ಅಥವಾ ಅಂತರಿಕ್ಷದಿಂದ ಹೊರಟು 
ಮನುಷ್ಯಲೋಕವಾದ ಭೂಮಿಗಭಿಮುಖವಾಗಿ ಬರುವಳಂದಭಿಪ್ರಾಯವು- | 


॥ ವ್ಯಾಕರಣಪ್ರಕ್ರಿಯಾ 


ಅಯುಕ್ತ-- ಯುಜಿರ್‌ (ಹೋಗೆ. ಧಾತು ರುಧಾದಿ ಉಭಯಪದಿ ಲುಜ್‌ ಪ್ರಥಮಪುರುಷ ಏಕವಚನ 
ಪ್ರತ್ಯಯ ವಿವಕ್ತಾ ಮಾಡಿದಾಗ ಯುಜ್‌-ತ ಎಂದಾಗುತ್ತದೆ. ಜಚ್ಲಿಲುಜ ಎಂದು ಸಾಮಾನ್ಯ ಪ್ರಾಪ್ತವಾದ 
ಚ್ಲಿಗೆ ಚ್ಲೇಃಸಿಚ್‌ ಸೂತ್ರದಿಂದ ಸಿಚ್‌ ವಿಕರಣ ಪ್ರತ್ಯಯ ಬರುತ್ತದೆ. ಯುಜ್‌-ಸ್‌*ತ ಎಂದಿರುವಾಗ 
ರುಲೋರುಲಿ (ಪಾ. ಸೂ, ೮-೨-೨೬) ರುಲಿನ ಸರದಲ್ಲಿರುನ ಸಕಾರಕ್ಕೆ ರುಲ್‌ ಪರದಲ್ಲಿರುವಾಗ ಲೋಪ 
ಬರುತ್ತದೆ ಎಂಬುದರಿಂದ ಇಲ್ಲಿ ರುಲಿನ ಜಕಾರದ ಸರದಲ್ಲಿ ಸಿಚ್‌ ಬಂದುದರಿಂದಲೂ ಅದಕ್ಕೆ ರುಲಿನ ಶಕಾರ 
ನರೆದಲ್ಲಿರುವುಡರಿಂದಲೂ ಲೋಪ ಬರುತ್ತದೆ. ಯುಜ್‌*ತ ಎಂದಿರುವಾಗ ಥಾತುನಿಗೆ ಅಡಾಗಮ ಬರುತ್ತದೆ. 
ಜಕಾರಕ್ಕೆ ಚೋಃಕುಃ ಸೂತ್ರದಿಂದ ಕುತ್ತ ಬಂದಕಿ ಗಕಾರ ಬರುತ್ತದೆ. ಗಕಾರಕ್ಕೆ ಚರ್ತ್ರದಿಂದ ಕಕಾರ 
ಬರುತ್ತದೆ. ಆಗ ಅಯುಕ್ತ ಎಂದು ರೂಪವಾಗುತ್ತದೆ. 


ಉದೆಯನಾತ್‌....ಉದೇಸ್ಯತಿ ಅತ್ರ ಇತಿ ಉದಯನಮ ಇಲ್ಲಿ ಉದಯವನ್ನು ಹೊಂದುತ್ತಾನೆ ಎಂಬ 
ರ್ಥದಲ್ಲಿ ಉದಯನಂ ಎಂತಾಗುತ್ತದೆ. ಇಣ್‌ ಗತಾ ಧಾತು. ಇದಕ್ಕೆ ಲ್ಯುಟ್‌ ಚೆ (ಸಾ. ಸೂ. ೩-೩ -೧೧೫) 
ಸೂತ್ರದಿಂದ ಅಧಿಕರಣಾರ್ಥದಲ್ಲಿ ಲ್ಯುಟ್‌ ಪ್ರತ್ಯಯ ಬರುತ್ತದೆ. ಲ್ಯುಟನಲ್ಲಿ ಯು ಎಂಬುದು ಉಳಿಯುತ್ತದೆ. 
ಯುವೋನಾಕ? (ಪಾ. ಸೂ. ೭-೧-೧) ಸೂತ್ರದಿಂದ ಯು ಎಂಬುದಕ್ಕೆ ಅನ ಎಂಬ ಆದೇಶ ಬರುತ್ತದೆ. ಧಾತು 
ವಿನ ಇಕಾರನ್ರೈ ಸಾರ್ವಧಾಶುಕಾರ್ಥಧಾತುಕಯೋಃ ಸೂತ್ರದಿಂದ ಗುಣ ಬರುತ್ತದೆ. ಗುಣಕ್ಕೆ ಅಯಾದೇಶ 
ಬಂದರೆ ಅಯನ ಎಂದಾಗುತ್ತದೆ. ಉತ್‌ ಎಂಬುಈರಿಂದ ಸಮಾಸವಾದಾಗ ಕೃದುತ್ತರ ಪ್ರಕೃತಿಸ್ವರ ಬರುತ್ತದೆ. 
ಲ್ಯುಟನಲ್ಲಿ ಲಿತ್ತಾದುದರಿಂದ ಲಿತಿ (ಪಾ. ಸೂ. ೬-೧-೧೯೩) ಸೂತ್ರದಿಂದ ಪ್ರತ್ಯಯದ ಪೂರ್ವಕ್ಷೆ ಉದಾತ್ತಸ್ವರೆ 
ಬರುತ್ತದೆ. ಆಗ ಧಾತುವಿಗೆ ಬಂದ ಅಯ" ಎಂಬುದು ಉದಾತ್ರವಾಗುತ್ತದೆ. ಗೆತಿಕಾರಕೋಸೆಪದಾತ್‌ 
ಫೈತ್‌ (ಪಾ. ಸೂ. ೬-೨-೧೩೯) ಸೂತ್ರದಿಂದ ಗತಿಯ ಪರೆದಲ್ಲಿರುವ ಕೃದಂತವಾದುದರಿಂದ ಪ್ರಕೃತಿಯ ಸ್ವರವೇ 
ಉಳಿಯುತ್ತದೆ. ಆಗ ಉದಯನಾತ್‌ ಎಂಬಲ್ಲಿ ದಕಾರೋತ್ತರಾಕಾರ ಮಾತ್ರ ಉದಾತ್ತವಾಗುತ್ತದೆ. 





56 | ಸಾಯಣಭಾಸ್ಯಸಹಿತಾ [ ಮಂ. ೧. ಅ. ೯. ಸೂ. ೪೮. 





ಸುಭಗಾ-- ಶೋಭನಂ ಭಗೋ. ಯಸ್ಯಾಃ ಸಾ ಸುಭಗಾ | ಮಹತ್ತಾದ ಐಶ್ವರ್ಯಾದಿಗಳುಳ್ಳ ವಳು 
ಎಂದರ್ಥ. ಆದ್ಯುದಾತ್ತಂ ದ್ವ್ಯಚ್‌ ಛಂದಸಿ (ಪಾ. ಸೂ. ೬-೨-೧೧೯) ಆದ್ಯುದಾತ್ತವಾದ ಎರಡು ಅಜುಳ್ಳ 
ಪದವು ಬಹುಪ್ರೀಹಿಯಲ್ಲಿ ಸುವಿನ ಉತ್ತರದಲ್ಲಿ ಬಂದರೂ ಆದ್ಯುದಾತ್ತನೇ ಆಗುತ್ತದೆ. ಎಂಬುದರಿಂದ ಇಲ್ಲಿ 
ಸುಪರೆದಲ್ಲಿರುವ ಆದ್ಯುದಾತ್ತವಾದ ಭಗ ಶಬ್ದವು ಸಮಾಸದಲ್ಲಿಯೂ ಆದ್ಯುದಾತ್ತವಾಗಿರುತ್ತದೆ. ಆಗ ಸುಭಗಾ 
ಶಬ್ದವು ಮಧ್ಯೋದಾತ್ತ ಶಬ್ದವಾಗುತ್ತದೆ. | 


ಮಾನುಷಾತ್‌--ಮುನೋಃ ಪುತ್ರಾಃ ಮಾನುಷಾಃ ಮನುವಿನ ಮಕ್ಕಳು ಎಂದರ್ಥ. ಮನೋರ್ಜಾ-' 
ತಾವಳ್ಯಾತೌ ಷುಕ್‌ ಚೆ (ಪಾ. ಸೂ. ೪-೧-೧೬೧) ಮನು ಶಬ್ದಕ್ಕೆ ಜಾತಿ ಎಂಬರ್ಥದಲ್ಲಿ (ಸಮುದಾಯ) ಅರ್‌ 
ಮತ್ತು ಯಣ” ಪ್ರತ್ಯಯಗಳು ಬರುತ್ತನೆ. ಪ್ರಕೃತಿಗೆ ಷುಕಾಗಮವು ಬರುತ್ತದೆ. ಸುಕ್‌ ಕತ್ತಾದುದರಿಂದ 
ಅಂತಾವಯವವಾಗಿ ಬರುತ್ತದೆ. ಇಲ್ಲಿ ಅರ್ಯ” ಪ್ರತ್ಯಯವು ಬಂದಿದೆ. ಮನು*ಷ್‌ ಅ ಎಂದಿರುವಾಗ ಪ್ರತ್ಯ 
ಯನು ಜಂತ್ತಾದುದರಿಂದ ತನ್ನಿ ಿತೇಷ್ಟಚಾಮಾದೇ: (ಪಾ. ಸೂ. ೭-೨-೧೧೭) ಸೂತ್ರದಿಂದ ಪ್ರಕೃತಿಯ ಆದ್ಯ 
ಚಿಗೆ ವೃದ್ಧಿ ಬರುತ್ತದೆ. ಮಾನುಷ ಎಂದು ರೂಪವಾಗುತ್ತದೆ. ಪ್ರತ್ಯಯವು ಜಾತ್ತಾದುದರಿಂದ ಜಲ್ಲತ್ಯಾ- 
ನಿರ್ಥಿತ್ಯಂ (ಪಾ. ಸೂ. ೬-೧-೧೯೭) ಸೂತ್ರದಿಂದ ಆದ್ಯುದಾತ್ತೆ ಸ್ವರೆ ಬರುತ್ತದೆ. ದ್ವಿತೀಯಾ ಬಹುವಚನ 
ವಾದ ಮಾನುಷಾನ್‌ ಎಂಬ ಶಬ್ದವು ಅದ್ಯುದಾತ್ರವಾಗುತ್ತದೆ. ಉದಾತ್ರದ ಪರದಲ್ಲಿರುವ ನಕಾರೋತ್ತರದಲ್ಲಿ 
ರುವ ಉಕಾರವು ಅನುದಾತ್ತವು ಸ್ವರಿತವಾಗುತ್ತದೆ. ಸ್ವರಿತದ ಪರದಲ್ಲಿರುವ ಷಕಾರೋಕತ್ತರದಲ್ಲಿರುವ ಅನು 
ದಾತ್ತಾಕಾರವು ಪ್ರಚೆಯವಾಗುತ್ತದೆ ॥ ೭ 1 


1 ಸಂಹಿತಾಪಾಕಃ ॥ 


| | 
| ನಿಶ್ವ ಮಸ್ಕಾ ನಾನಾಮ ಚಕ್ಷಸೆ ೇ ಜಗಜ್ಜೊ ತೆಸ್ವೃಕೊತಿ ಸ ಸೂನರೀೀ | 
೫.4 | | 
ಅಸ ದ್ವೇನೋ ಮಹೋನೀ ದುಹಿತಾ ದಿವ ಉಷಾ ಉಚ್ಛದಪಸ್ರಿಧ ll 
| ಸದಪಾಠಃ 1 


1 
ವಿಶ್ವಂ! ಅಸ್ಯಾಃ | ನನಾಮ | ಚಕ್ತಸೇ | ಜಗತ್‌ | ಜ್ಯೋತಿಃ | ಸ್ರಣ್ತೊ ೋತಿ | 


I 
ಸೂನರೀ | 
. | 4 | 
ಅಸ [ಹೆ ಷಃ | ಮಘೋನೀ | ದುಹಿತಾ | ದಿನಃ । ಉಷಾಃ | ಉಚ್ಛರ್ತ | ಅಪ! 
| _ 
ಸ್ರಿಧಃ (| ೮॥ 
ಸಾಯೆಣಭಾಸ್ಯ ೦ 


ನಿಶ್ಚಂ ಸರ್ವಂ ಜಗೆತ್‌ ಜಂಗಮಂ ಪಾ ತ್ರಾಣೆಜಾತಮಸ್ಯಾ ಉಷಸಶ್ನ ಸೇ ಸ್ರ ಕಾಶಾಯ ನನಾಮ। 
ಹ್ಹೀಭನಶಿ | ರಾತ್ರೌ ತೆಮಸಿ ನಿಮಗ್ನಾ ಸರ್ವೇ ಇನಾಸ ಸನ್ನಿ ವಾರೆಯಿತ್ರಿ ೀಮುಸಸಮುಸೆಲಭ್ಯ ನಮ. 





ಅಗ್ಗ ಅ.೪. ವ.ಉ್ಥ 44  ಹೆಗ್ರೇದಸಂಹಿತಾ 7 


ye ರಾಗಂ yy, 





ಗಗ 








ಸ್ಫುರ್ವಂತೀತ್ಯರ್ಥಃ 1 ಕುತಃ | ಯೆಸ್ಮಾದೇಷಾ ಸೊನರೀ ಸುಷ್ಮು ನೇತ್ರೀ ಅಭಿಮತಫಲಸ್ಯ ಪ್ರಾಪಯಿ- 
ತ್ರ್ಯುಷಾ ಜ್ಯೋತಿಷ್ಯ ಹೋತಿ ಸರ್ವಂ ಪ್ರಕಾಶಯತಿ | ಕಿಂಚ ಮಘೋನಸೀ ಮಫವಶೀ ಧನವತೀ 
ದಿವೋ ಮಹಿತಾ |ದ್ಯುಲೋಕಸಕಾಶಾದುತ್ರನ್ನೋಣಾ ದ್ವೇಸೋ ದ್ವೇಷ್ಟ ೂನಪೋಚ್ಛತ್‌ | ಅಸೆವರ್ಜ- ' 
ಯತಿ | ತಥಾ ಸ್ರಿಧಃ ಶೋಷಯಿತ ಇನೆಪೋಚ್ಛ ತ್‌ | ಅಪೆನರ್ಜಯಿತಿ | ತಸ್ಮಾಡಿಷೈಪ್ರಾ ಪ್ರ್ಯನಿಸ್ಟಪರಿ- 
ಹಾರಹೇತುಭೊತಾಮುಸೋದೇವೆಕಾಂ ವಿಶ್ವಂ "ಗೆನ್ನೆ ಮಸೆ ಸ ಕೋತೀತ್ಯರ್ಥೆಕ | ಅಸ್ಯಾಃ | ಇದೆನೋನ್ವಾ- 
ದೇಶ ಇತ್ಯೆಶಾದೇಶೋನುದಾತ್ತೆಃ | ನಿಭಕ್ತಿತ್ಚ ಸುಪ್ತ್ಯಾಪನುದಾತ್ತೇತಿ ಸರ್ವಾನುದಾತ್ತೆತ್ವಂ | ನನಾಮ | 
ಸಂಹಿತಾಯಾಮನ್ಯೇಷಾಮಪಿ ದೃಶ್ಯತ ಇತ್ಯಭ್ಯಾಸಸ್ಕ ದೀರ್ಥತ್ವೆಂ | ತುಚಾದಿತ್ತೇ ಹಿ ತೊತುಜಾನ ಛ್ರತ್ಯಾ. 
ದಾವಿವ ಪದಕಾಲೇತಪಿ ದೀರ್ಥಃ ಶ್ರೂಯತೇ 1 ಜ್ಯೋತಿಃ | ಇಣ8 ಸ ಇತ್ಯನುವೃತ್ತಾನಿಸುಸೋಃ ಸಾಮ- 
pA |: ಪಾ. ೮-೩-೪೪ | ಇತಿ ನಿಸರ್ಜನೀಯಸ್ಯ ಸತ್ವಂ || ದ್ವ ಷಃ | ದ್ವಿಷ ಅಸ್ರ್ರೀತ್‌ | ಅನ್ಯೇಭ್ಯೋ್ಯಫಿ 
ನನ್ನನ ತ್ಯಾದಿನಾ Moe ಕನಿನ್ರೃತೈ ಯಾಂತೋ ನಿಪಾತಿತಃ | ಸ್ತ್ರಿಯಾಮೃನೆ ನ್ನೇಳ್ಯೋ ಜೀಬಿತಿ 
ಜೀಪ್‌ |! ಭಸಂಜ್ಞಾಯಾಂ ಶ್ಲ ಕ್ವಯುನನುಘೋನಾಮತೆದ್ಧಿ ತೆ ಇತಿ ಸಂಪ್ರೆ ಸಾರಂ | "ಉಚ್ಚ ತ್‌ | ಉಳಂೀ 
ನಿವಾಸೇ | ನಿವಾಸೋ ವರ್ಜನಂ | ಛಂಪಸಿ ಅಜ್‌ ಲಜ್‌ ಅಟಿ ಇತಿ ವರ್ತಮಾನೇ ಅಜ್‌ | ಬಹುಲಂ 
ಛಂಪಸ್ಯಮಾಜಕ್ಯೋಗೆಪೀತೈಡಾಗಮಾಭಾವಃ | | ಸಿ ಸಿಧಃ | ಸಿ ಸಿಧು ಶೋಷಣೇ | ಕೈಿಫ್ಟೆ (ತಿ ಕಿಪ್‌ | 


| ಪ್ರತಿಸದಾರ್ಭ || 


ವಿಶ್ವ ೦ ಜಗತ್‌--ಸಕಲ ಜಗತ್ತೂ (ಪ್ರಾಣಿ ಸಮೂಹವೂ) | ಅಸ್ಕಾಃ-- ಈ ಉಷೋದೇವಿಯ । 
ಚಕ್ಷಸೇ--ಪ್ರ ಕಾಶಕ್ಕಾಗ | ನನಾವಂ--ನಮಸ್ಕು ರಿಸುತ್ತದೆ | ಸೂನರೀ(ಅಭಿಮತವಾದ ಫೆಲವನು ಸ) ಸಂಪಾದಿಸಿ 
 ಕೊಡತಕ್ಕ ಉಷೋದಡೇವಿಯು | ಜ್ಯೋತಿಷ್ಯ ಹೋತಿ- (ಎಲ್ಲವನ್ನೂ) ಬೆಳಗಿಸುತ್ತಾಕ್ಕೆ | ನುಘೋನೀ- ಧನ 
ವಂತಳೂ | ವಿವಃ ದುಹಿತಾ ದ್ಯುಲೋಕದಿಂದ ಉತ್ಸನ್ನಳಾದವಳೂ ಆದ ! ಉಷಾಃ__ಉಹೋದೇನಿಯು | 
ದ್ವೇಷ ಡು ಬಯಸುವನರನ್ನು । ಅಪ ಉಚ್ಛ ತ ಹಡಿುತ್ತಾಳೆ! ಸಿ ಸ್ರಿ ಧಃ--(ನಮ್ಮ ಧನವನ್ನೂ ಬಲ. 
ನ್ನೂ) ಹೀರುವ ಶತ್ರುಗಳನ್ನೂ । ಅಪ (ಉಚ್ಛ ತ್‌) --ಚದುರಿಸುತ್ತಾ ಛ್ಲೆ | | - 


॥ ಭಾವಾರ್ಥ ॥ 


ರಾತ್ರಿಯೆಲ್ಲ ಕಗ್ಗ ತ್ರಲೆಯನ್ನ ನುಭವಿಸಿದ ಸಕಲ ಜಗತ್ತೂ ಉದಯಕಾಲದಲ್ಲಿ ಆ ತಮಸ್ಸನ್ನು ನಾಶಮಾಡಿ 

ಪ್ರಕಾಶವನ್ನು "ಕೊಡುವುದಕ್ಕಾಗಿ ಉನೋದೇವಿಗೆ ನಮಸ್ಸ ರಿಸಿ ಆರಾಧಿಸುತ್ತದೆ. ಸಕಲರ ಇಷ್ಟಾರ್ಥವನ್ನೂ ನೆರವೇ 

ರಿಸತಕ್ಕ ಈ "ಉನೋಡೇವಿಯು ಜಗತ್ತಿ ನಲ್ಲಿ ಎಲ್ಲವನ್ನೂ ಸಗ ಸುತ್ತಾ ಟ್ರಿ, ಈ ದೇವಿಯು ನಮಗೆ ಕೇಡುಬಯಸುವ 
Wi ಗಳನ್ನೂ ನಮ್ಮ ಸಕಲವನ್ನೂ ಹಿಂಡಿ ಹೀರುವ ಶತ್ರು ಗಳ ನ್ನೂ ಚದುರಿಸಿ ಓಡಿಸುತ್ತಾಳೆ. 


English Translation . 


All creation bows to her manifestation ; bringer of good, she lights up 
the world ; the rich 6೩೮105 ೦: of heaven drives away the haters and disperses 
the absorbers (of moisture 9). 

103 ಇ 





58 |  ಸಾಯಣಭಾಷ್ಯಸಹಿತಾ [ಮಂ.೧. ಅ. ೯, ಸೂ. ೪೮... 





1 ವಿಸೇಶ ವಿಷಯಗಳು ॥ 


 ನೆನಾನು-ನಮಸ್ಯರಿಸುವುದು. ಛಂದಸ್ಸಿ ನ ಅನುಕೂಲಕ್ಕಾಗಿ. ಈ ಶಬ್ದದ ಪ್ರಥಮಾಕ್ಷರವು ದೀರ್ಫೆವಾಗಿ 
“ರುವುದು. 3. | ೨, 4 
| ಜ್ಯೊತಿಷ್ಯ ಹೋತಿ ಸರ್ವಂ ಪ್ರ ಸ್ರಕಾಶಯತಿ | ಸಮಸ್ತ ಜಗತ್ತನ್ನು ಬಿಳಗುತ್ತಾಳೆ. ರಾತ್ರೆಯ ಕತ್ತಲೆ 
ಯನ್ನು ಹೋಗಲಾ ಬೆಳಕನುಂಟುಮಾಜ ಸಮಸ್ತ ಪ್ರಾಣಿಗಳಿಗೂ ಆನಂದವನ್ನು ಂಟುಮಾಡುತ್ತಾಳೆ. ಇಂತಹ 
ಉಪಕಾರವನ್ನು ಮಾಡುವ ಈ ಉಷೋದೇವಿಯನ್ನು ಸರ್ವರೂ ಕೃತಜ್ಞತೆಯಿಂದ ನಮಸ್ಪರಿಸುತ್ತಾರೆಂದಭಿ 
ಪ್ರಾಯವು, | | : | | ೨.6 

' ಸೂಸರೀ ಸೂನರೀ ವ ಎಂಬ ' ಶಬ್ದಕ್ಕೆ, ಉಪೋದೇವತೆಯೆಂಬ ಅರ್ಥನಿದ್ದ ರೂ ಈ ಖಕ್ಳಿನಲ್ಲ ಉಸಾಃ 


'ಎಂಬ ಬ ಪ್ರತ್ಯೇಕ ಶಬ್ದವಿರುವುದರಿಂದ ಸೂನರೀ" ಶಬ್ದಕ್ಕೆ ಭಾಷ್ಯಕಾರರು ಸುನ್ಪು ನೇತ್ರ, ಅಭಿಮತ ಫಲಸ್ಕ 
ಪ್ರಾಪೆಯಿತ್ರ್ರೀ ಎಂದು ಅವಯನಾರ್ಥವನ್ನು ಕಲ್ಪಿಸಿರುವರು. | 


| ದೈೇಷಃ ಸ್ರಹಿಸುವವರನ್ನು , ಶತ್ರು ಗಳನ್ನು. 


ಮಹೋ ಫೀ ಮಫೆವೆಂದರೆ ಧನ, ಧನ ಅಥವಾ ಐಶ್ವರ್ಯಯುಕ್ತಳು ಅಥವಾ ನವನ್ನು ಕೊಡುವವಳು. 


ದುಹಿತಾ ದಿನಃ- ಸ್ವರ್ಗದ ಪ್ರೆತ್ರಿಯು. ಸ್ಪರ್ಗಲೋಕದಲ್ಲಿರುವ (ಅಂತರಿಶ್ಹದಲ್ಲಿರುವ). ಸೂರ್ಯನ 
ಬಳಿಯಿಂದ ಬರುವವಳಾದ್ದ ರಿಂದ ಸ ಸರ್ಗದ ಪುತ್ರಿಯೆ”ದು 'ರೆಯುವರು. 


ಸ್ರಿಧಃ--ಸ್ರಿಧು ಶೋಷಣೇ | ಒಳಗಿಸುವವರು, ಹೀರುವವರು. ಏನನ್ನು ಹೀರುವರು ಎಂಬುದು 
ಸ್ಪಷ್ಟ ವಾಗಿಲ್ಲ. § : - | 


« 


| ನ್ಯಾ ಕರಣಪ್ಪ ಪ್ರಕ್ರಿಯಾ || 


ಅಸ್ಯಾಓ ಇದರ ಶಬ್ದದ ಮೇಲೆ ನನೆ | ಸೀ ಕವಚನ ವಿವಕ್ಷಾ ಮಾಡಿದಾಗ ಇದೆಮ್‌್‌*ಜ ಸಕ್‌ ವಂದಿರು 
ತ್ತದೆ, ಅನ್ವಾ ದೇಶದಲ್ಲಿ ಅಂದರೆ ಹಿಂದೆ ಪ್ರಸಕ್ತ ವಾದುದಕ್ಕೆ ಕಾರ್ಯಾಂತರಕ್ಕೋಸ್ಕರ ಪುನಃ ಅದನ್ನೇ ತೆಗೆದು 
ಕೊಳ್ಳುವಲ್ಲಿ. ಇಡೆಮೋನ್ನಾ ದೇಶೇತಶನುದಾತ್ತಸ್ತೈ ತೀಯಾಡಾ (ಪಾ. ಸೂ. ೨-೪-೩೨) ಅನ್ವಾ ದೇಶದಲ್ಲಿ 
ಇದನ ಶಬ್ದಕ್ಕೆ ತೃತೀಯಾದಿ ವಿಭಕ್ತಿ ಸರದಲ್ಲಿರುವಾಗ ಅನುದಾತ್ರವಾದ ಅಶ್‌ ಎಂಬ ಆದೇಶವು ಬರುತ್ತದೆ.. 
-ಎಿಂಬುದರಿಂದ ಇಲಿ ಅಶಾದೇಶ ಬರುತ್ತದೆ. ಶಿತ್ರಾದುದರಿಂದ ಇದು ಸರ್ವಾಡೇಶವಾಗಿ ಬಂದರೆ ಅ-ಅಸ್‌ ಎಂತಾ 
ಗುತ್ತದೆ, ಸರ್ವನಾಮವಾದುದರಿಂದ ಸಿ ಸ್ರ್ರೀಲಿಂಗದಲ್ಲಿ ಸ್ಯಾಡಾಗಮವೂ ಪ್ರಕ್ಛ ಪಿಗೆ ಹ್ರೆಸ್ಟ ವೂ .ಬಂದಾಗ, ಪ್ರತ್ಯ 
ಯಕ್ಕೆ ರುತ್ತವಿಸ ರ್ಗಗಳು ಮಾಡಿದಾಗ. ಅಸ್ಯಾ8 ಎಂದು ರೂಪವಾಗುತ್ತದೆ. ಇಲ್ಲಿ ೨ನುವಾತ್ಮ್ಕೌ ಸುಪ್ಪಿ ತೌ 
ಎಂಬುದರಿಂದ ವಿಭ ಯು ಅನುದಾತ್ರ ವಾಗುತ್ತದೆ. ಪ್ರ ಕೃತ್ಯಾಜೀಶವೂ ಅನುದಾತ್ರವಾಗಿಯೇ ಬರುವುದೆಂಬುದ 
ರಿಂದ ಶಿನುದಾಶ್ರ ವಾಯಿತು. | ಹೀಗೆ ಅಸ್ಯಾಃ ಎಂಬ ಸಂಪೂರ್ಣರೂಪವು ಅನುದಾತ್ರ್ಯ ಸ ರವುಳ್ಳಿ ದ್ದ ಆಗುತ್ತದೆ. 


ನನಾಮ--ಇಮು ಪ್ರಹ್ವತ್ಟೇ ಶಬ್ದೇ ಚ ಧಾತು ಬ್ರಾದಿ ಲಿಟ್‌ ಪ್ರ ಶ್ರಥಮವುಕುಷ್ಯೆ ಕವಚನದ ರೂಪ. 
ಸಂಹಿತಾದಲ್ಲಿ ಅನ್ಯೇಷಾಮಸಿ ಡೆ ೈಶ್ಯತೆ (೬-೩-೧೩೭) ಸೂತ್ರ ದಿಂದ ಅಭ್ಯಾಸಕ್ಕೆ ದೀರ್ಫೆ ಬರುತ್ತದೆ. ಪೊರ್ವ 
ದಲ್ಲಿ ವಿಶೇಷ ಶಬ್ದಗಳಿಗೆ ದೀರ್ಥೆ ನಿಧಾನ ಮಾಡಿರುತ್ತಾರೆ. ಅಲ್ಲಿ ಹೇಳಿದ ಸಿಮಿತ್ತವಿಲ್ಲದಿದ್ದರೂ ಸೆಂಹಿತಾದಲ್ಲಿ 
ಕೆಲವು ಕಡೆ ದೀರ್ಥ ಬರುತ್ತೆದೆ ಎಂದು ಆ ಸೂತ್ರದ ಅರ್ಥ. ಇಲ್ಲಿ ಒಂದು ಆಶಂಕೆ ಬರುತ್ತದೆ. ಅಭ್ಯಾಸದ 
ದೀರ್ಥಕ್ಕೋಸ್ಕರ ಇದನ್ನು ತುಜಾದಿಯಲ್ಲಿ ಸಾಠಮಾಡಬಹುದಷ್ಟೆ. ತುಜಾದಿಗಳಿಗೆ ತು.ಚಾದೀನಾಂ ದೀರ್ಥೋ 


ಭ್ಯಾಸಸ್ಯ ಸೂತ್ರದಿಂದ ಅಭ್ಯಾಸದೀರ್ಫೆ ಮಾಡಿರುತ್ತಾರೆ. ಅದುದರಿಂದ ಸುಲಭದಿಂದಲೇ ದೀರ್ಫೆವು ಸಿದ್ದವಾ 





ಆ. ೧. ಅ. ೪. ವ. ೪] 4 |  ಖುಗ್ರೇದಸಂಹಿತಾ 6. | 59 





ಗುತ್ತದೆ. ಅದಕ್ಕೋಸ್ಕರ .ಗೌಣಪಕ್ಷವನ್ನು ಆಶ್ರಯಿಸಬೇಕಾಗಿಲ್ಲವೆಂದು ಪೂರ್ವಪಕ್ಷವು ಬರುತ್ತದೆ. ಆದರೆ 
ತುಜಾದಿಯಲ್ಲಿ ಈ ಧಾತುವನ್ನು ಸೇರಿಸಿ ಅಭ್ಯಾಸಕ್ಕೆ ದೀರ್ಥಿವಿಧಾನ ಮಾಡುವುದಾದರೆ ಅದು ನಿತ್ಯವಾದುದರಿಂದ 
ಪದಕಾಲದಲ್ಲಿಯೂ. ದೀರ್ಥವು ಶ್ರವಣವಾಗಬೇಕಾಗುತ್ತದೆ.. ಆದರೆ ಇಲ್ಲಿ ಕೇವಲ ಸಂಹಿತಾದಲ್ಲಿ ಮಾತ್ರ ದೀರ್ಫೆ 
ಶ್ರುತವಾಗಿದೆ. ಆದುದರಿಂದ ಹಿಂದೆ ಹೇಳಿದಂತೆಯೇ ಅನ್ಯೇಹಾಂ-- ಸೂತ್ರದಿಂದಲೇ ಸಂಹಿತಾದಲ್ಲಿ ಮಾತ್ರ 
ದೀರ್ಥವನ್ನು ಹೇಳಬೇಕು. 

| ಜ್ಯೋಟಿ8--ಜ್ಯೋತಿಸ್‌*-ಕೃ ಣೋತಿ ಎಂದಿರುವಾಗ ಸಕಾರಕ್ಕೆ ರುತ್ವ ನಿಸರ್ಗಗಳು ಬರುತ್ತ ವೆ, ಆಗ, 
ಇಸುಸೋಃ ಸಾಮರ್ಥ್ಯ (ಪಾ. ಸೂ. ೮-೩-೪೪) ಇಸ್‌, ಉಸ್‌ ಇವುಗಳ ನಿಸ ಸರ್ಗಕ್ಕೆ ಕವರ್ಗ ಪವರ್ಗ ಪರದಲ್ಲಿ 
ರುವಾಗ ನಿಕಲ್ಪವಾಗಿ ಷಕಾರ ಬರುತ್ತದೆ. . ಇಷ ಸೂತ್ರದಿಂದ ಸಃ ಎಂಬುದು ಅನುವ ೈತ್ತೃವಾಗುತ್ತದೆ. 
ಎಂಬುದರಿಂದ ಇಲ್ಲಿ ನಿಸರ್ಗಕ್ಕೆ ಸತ್ವವು ಬರುತ್ತದೆ. ಸಾಮರ್ಥ್ಯವು ಸಂಸ್ಕೃತದಲ್ಲಿ ಎರಡು ವಿಧವಾಗಿದೆ. ಇಲ್ಲಿ 
 ವ್ಯಷೇಕ್ಷಾ ಲಕ್ಷಣ ಸಾಮರ್ಥ್ಯವನ್ನು ಸ್ವೀಕರಿಸಬೇಕು. ಪದಗಳಿಗೆ ಆಕಾಂಕ್ಟಾಯೋಗ್ಯತಾ ಸನ್ನಿಧಿಗಳಿಂದ ಪಂ 
ಸ್ಪರಾನ್ವಯ ಬರುವುದೇ ವ್ಯಷೇಕ್ಷಾಲಕ್ಷಣ ನಾಮರ್ಥ್ಯವಾಗುತ್ತದೆ. ಇಲ್ಲಿ ಜ್ಯೋತಿಸ್ಸಿಗೂ ಧಾತುನಿಗೂ ಸಂಬಂಧೆ 
ವಿರುವುದರಿಂದ ಆ ಸಾಮರ್ಶ್ಯವು ತೋರುತ್ತದೆ. ಆದುದರಿಂದ ನಿಸರ್ಗಕ್ಕೆ ಷಕಾರ ಬಂದರೆ ಜ್ಯೋತಿಸ್ಯೃಣೋತಿ 


ಎಂಬುದಾಗಿ ರೂಸವಾಗುತ್ತದೆ. 


ದ್ವೇಷಃ- -ದ್ದಿಷ ಅಪ್ರೀತೌ. ಧಾತು ಆದಾದಿ ಅನೈೇಭ್ಯೊಟಹಿ ದೃಶ್ಯಂತೆ (ಪಾ. ಸೂ. ೩-೩-೭೫) 
ನಿಮಿತ್ತ ವಿಲ್ಲದಿದ್ದರೂ ಧಾತುಗಳ ಮೇಲೆ ವಿಚ್‌ ಪ್ರತ್ಯಯ ಬರುತ್ತದೆ ಎಂಬುದರಿಂದ. ವಿಚ್‌ ಪ್ರತ್ಯಯ ಬರು 
ತ್ತಜಿ ವಿಚಿನಲ್ಲಿ ಚಕಾರ ಇತ್ತಾಗುತ್ತದೆ. ಇಕಾರ ಉಚ್ಚಾರಣಾರ್ಥವಾದುದರಿಂದ ಹೋಗುಕ್ತದೆ. ವಕಾಕೆನು 
ವೇರಸೃಕ್ಷೆಸ್ಥೆ ಸೂತ್ರದಿಂದ ಲೋಹಪವಾಗುತ್ತದೆ. ಹೀಗೆ ಸರ್ವಲೋಪವಾಗುವುದರಿಂದೆ ಧಾತುಮಾತ್ರ 
ಉಳಿಯುತ್ತದೆ. ಪುಗೆಂತೆ ಲಘೂಪಧಸ್ಯಚೆ ಸೂತ್ರದಿಂದ ಧಾತುವಿನ ಇಕಾರಕ್ಕೆ ಗುಣಬಂದಕೆ ದ್ಹ್ವೇಷ್‌ ಎಂತಾ 
ಗುತ್ತದೆ. ಇದಕ್ಕ ದ್ವಿತೀಯಾ ಬಹುವಚನ ಶಸ್‌ ಪ್ರತ್ಯಯ ಸೇರಿಸಿದಾಗ ದ್ರೇಷಃ ಎಂಬುದಾಗಿ ರೂಪ 
ವಾಗುತ್ತದೆ. | | | 

ಮಹೋನೀ- ಮಫಘಿಂ ವನತಿ ಸಂಭಜತೇ ಇತಿ ಮಘೋನೀ ಐಶ್ವರ್ಯವನ್ನು ಹೊಂದುವುದು ನಂಬರ್ಥ 
ದಲ್ಲಿ ರೂಪವಾಗುತ್ತದೆ. ಶ್ರನ್ನುಸ್ತನ್‌ (ಉ. ಸೂ. ೧-೧೫೭) ಸೂತ್ರದಿಂದ ಮಘವನ್‌ ಶಬ್ದವು ಕನಿನ್‌ ಪ್ರತ್ಯ 
ಯಾಂತವಾಗಿ ನಿಪಾತಿತವಾಗಿದೆ. ಮಹೆ ಪೂಜಾಯಾಂ ಧಾತು. ಇದಕ್ಕೆ ಕನಿನ್‌ ಪ್ರತ್ಯಯ ಪೆರದಲ್ಲಿರುವಾಗ 
ಅವುಕಾಗಮವೂ ಹಕಾರಕ್ಕೆ ಫೆಕಾರವೂ ಬರುತ್ತದೆ. ಮರ್‌ ಅವ್‌ಅನ್‌ಎನುಘೆವನ” ಎಂಬುದಾಗಿ ರೂಪ 
ವಾಗುತ್ತಡೆ. ಇದಕ್ಕೆ ಸ್ತ್ರೀಲಿಂಗದಲ್ಲಿ ಖುನ್ನೇಭ್ಯೊ ಜೀಪ್‌ (ಪಾ. ಸೂ. ೪-೧-೫) ಸೂತ್ರದಿಂದ ನಾಂತವಾದುದ 
ರಿಂದ ಜೀಪ್‌ ಬರುತ್ತದೆ. ಮಫಘವನರ್ನ-ಈ ಎಂದಿರುವಾಗ ಅಜಾದಿ ಪ್ರತ್ಯಯ ಜೆರದೆಲ್ಲಿ ರುವುದರಿಂದ ಭಸಂಜ್ಞಾ 
ಇರುತ್ತದೆ. ಶ್ವಯನವ ಮಥೋನಾಮತೆದ್ಡಿ ತೆ (ಪಾ. ಸೂ ೬-೪.೧೩೩) ಇವುಗಳಿಗೆ ತದಿ ತಭಿನ್ನ ಪ್ರತ್ಯಯ 
ಪರದಲ್ಲಿರುವಾಗ ಸಂಪ್ರಸಾರಣ ಬರುತ್ತದೆ, ಎಂಬುದರಿಂದ ಇಲ್ಲಿ ಈ ಪರದಲ್ಲಿರುವಾಗ ವಕಾರಕ್ಕಿ ಉಕಾರರೂಹ 
ವಾಡ ಸಂಪ್ರಸಾರಣ ಬಂದರೆ ಸಂಪ್ರಸಾರಣದ ಪರದಲ್ಲಿರುವ ಅಚಿಗೆ ಪೂರ್ವರೂಸಬಂದರೆ ಮುಘಉನ್‌ ಈ 
ಎಂತಾಗುತ್ತದೆ. ಗುಣಿಬಂದರಿ ನುಘೋನೀ ಎಂಬುದಾಗಿ ರೂಪವಾಗುತ್ತದೆ. | 


ಉಚ್ಛತ್‌-ಉಛೀ ನಿವಾಸೆ ಧಾತು. ತುದಾದಿ. ಛಂಪಸಿ ಲಉುಜ್‌ಲಜ್‌ಲಿಟಃ (ಸಾ. ಸೊ. ೩-೪-೬) 
ಸೂತ್ರದಿಂದ ಛಂದಸ್ಸಿನಲ್ಲಿ ವರ್ತಮಾನಾರ್ಥದಲ್ಲಿ ಲಜ್‌" ಬರುತ್ತದೆ. ತುವಾದಿಗಳಿಗೆ ಶ ವಿಕರಣಪ್ರತ್ಯಯ 





ಈ0 | ಸಾಯಣಭಾಷ್ಯಸಹಿತಾ [ ಮಂ. ೧. ಅ.೯. ಸೂ. ೪೮. 


RN ಗಾಗ್‌ ಗಾಲಿ un di 











PE 


ಖರುತ್ತದೆ. . ಉಚ್ಸ್‌ +ಅ+ತಿ ಎಂದಿರುವಾಗೆ ಇತತ್ವ ಸೂತ್ರದಿಂದ ಲಜುನ ಇಕಾರಕ್ಕೆ ಲೋಪ ಬರುತ್ತದೆ. 
ಬಹುಲಂ ಭಂದಸ್ಥಮಾಜ್‌ಯೋಗೇಲಪಿ (ಪಾ. ಸೂ. ೬-೪-೭೫) ಛಂದಸ್ಸಿನಲ್ಲಿ ಮಾರ್ಜಯೋಗವಿಲ್ಲದಿದ್ದ ರೂ 
ಆಚ್‌ ಆಟ್‌ಗಳು ಧಾತುವಿಗೆ ಬರುವುದಿಲ್ಲ ಎಂಬುದರಿಂದ ಇಲ್ಲಿ ಲಜ್‌ ಪರದಲ್ಲಿರುವಾಗ ಬರಬೇಕಾದ ಆಡಾಗಮವು 
ಬರುವುದಿಲ್ಲ. ಆಡಾಗಮ ಬಾರದಿರುವಾಗ ಉಚ್ಛ ತ್‌ ಎಂದು ರೂಹವಾಗುತ್ತದೆ. 


ಸ್ರಿಧೇ-ಸ್ರಿಥು ಶೋಷಣೆ ಧಾತು. ಕ್ವಿಸ್‌ಚೆ (ಪಾ , ಸೂ. ೩-೨-೭೬) ಸಾಮಾನ್ಯವಾಗಿ ವಿಜಾದಿ 
ಗಳಂತೆ ಧಾಶುಗಳ ಮೇಲೆ ಈ ಪ್ರತ್ಯಯ ಬರುತ್ತ. ಕ್ವಿಪ್‌ಪ್ರತ್ಯಯದಲ್ಲಿ ವಿಚಿನಲ್ಲಿ ಹೆಳಿಳಿದಂತೆ ಸರ್ವವೂ 
ಲೋಪವಾಗುತ್ತದೆ. ಸ್ರಿಧ್‌ ಎಂಬುದು ಕೃದಂತವಾದುದೆರಿಂದ ಪ್ರಾತಿಸದಿಕವಾಗುತ್ತದೆ. ದ್ರಿತೀಯಾಬಹು 
ವಚನ ಶಸ್‌ ಪ್ರತ್ಯಯವನ್ನು ಸೇರಿಸಿದಾಗ ಸಿಧಃ ಎಂಬುದಾಗಿ ರೂಸವಾಗುತ್ತದೆ. 1 ೮! 


ಸಂಹಿತಾಪಾಕಃ : 
: | | ಕ 
ಉಸ ಆ ಭಾಹಿ ಭಾನುನಾ ಚಂದ್ರೇಣ ದುಹಿತರ್ದಿವಃ | 
WN | ಸ 
ಆನಹಂತೀ ಭೂರ್ಯಸ್ಮಭ್ಯಂ ಸೌಭಗಂ ವ್ಯಚ್ಛಂತೀ ದಿನಿಸ್ಟಿಷು 1೯॥ 


ಸಪದಪಾಠಃ 


ee ೬ಬ 


| | yy 
ಉಪಃ |! ಆ! ಭಾಹಿ |! ಭಾನುನಾ ಅಂದ್ರೆ ಣ ! ದುಹಿತಃ । ದಿವಃ | 


| I | 3, IN 
ಆ *ನಹಂತೀ | ಭೂರಿ! ಅಸ್ಕಭ್ಯಂ | ಸೌಭಗಂ ವಿ ಉಚ್ಛಂತೀ | ದಿನಿಷ್ಟಿಷು len 


॥ ಸಾಯೆಣಭಾಸ್ಯಂ ॥ 


ಹೇ 'ದಿವೋ ಡುಹಿತರ್ಜ್ಯ್ಯ ಲೋಕಸ್ಯ ಪುತ್ರಿ ಉಷೆ ಉಷೋಪದೇವತೇ ಚೆಂದ್ರೇಣ ಸರ್ವೇಷಾಮಾಹ್ಣಾ- 
ದೆಳೇನ ಭಾನುನಾ ಪ್ರಕಾಶೇನ ಆ ಸಮಂತಾದ್ಭಾ ಹಿ! ಪ್ರೆ ಕಾಶಸ್ತ | ಕಂ ಕುರ್ವತೀ! ದಿನಿಸ್ಟಿಷು ದಿವಸೇಸು 
ಭೂರಿ ಪ್ರೆಭೂತಂ ಸೌಭಗಂ ಸೌಭಾಗ್ಯಮಸ್ಮ, ಕ ಭಮಾವಹಂತೀ ಸಂಪಾದಯೆಂತೀ | ತೂ ವ್ರೈಚ್ಛೆ ತೀ 
ತಮಾಂಸಿ ವರ್ಜಯೆಂತೀ | ಉಷಃ ಷಾಸ್ಕಿ ಕಮಾಮಂತಿ ಶ್ರಿ ತಾಮ್ಯು ದಾತ್ರೆ: ತ್ವಂ | ಡುಹಿತರ್ದಿವಃ | ಸರಮಹಿ 
ಛಂದೆಸೀತಿ ದಿವ ಇತ್ಯಸ್ಯ ನೆರಸ್ಯ ಷಷ್ಠ ಂತೆಸ್ಯ ಸೊರ್ವಾಮಂತ್ರಿತಾಂಗವದ್ದಾ ಶವೇ ಸತಿ ಷಸ್ಕಾ $ ಮಂತ್ರಿ ತ. 
ಸಮುದಾಯೆಸ್ಯಾಷ್ಟಮಿಕೆಂ ಸರ್ವಾನುದಾತ್ತೆ ತ್ವಂ! ಅನಹೆಂತೀ | ಜೀಪೈ ಪಾ” ಪಿತ್ತಾಾದನುದಾತ್ಮಾ | ಶತು- 
ಶ್ಲಾದುಪದೇಶಾಲ್ಲಸಾರ್ವಧಾಶುಳೆಸಿ ಕಿಕೇಣಾನುದಾತ್ತೆ ತೈಂ1 ಅತೋ ಧಾತುಸ್ಟ್ವರಃ ಶಿಷ್ಠತೇ| ಸೆಮಾಸೇ 
ಕೃಡುತ್ತ ಶರಪೆಪಪ್ರೆ ಕೈತಿಸ್ಟೈರತ್ವೆಂ' | ಭೂರಿ | ಪ್ರಭನತಿ ನ ನಿನಶ್ಯತೀತಿ' ಭೂರಿ | ಅದಿಕದಿಭೊತುಭಿಚೆ 8 
ತ್ರ ನ್‌ | ಉ. ೪-೬೫ | ಇತಿ ಈ ್ರಿನ್‌ | ನಿತ್ತಾ ನಾದ್ಯಂತ Jol ಸುಭಗಸ್ಯ ಭಾವಃ ಸೌಭಗಂ | ಸುಳ 





ಅ. ೧. ಅ, ೪. ವ. ೪] | ಗ್ವೇಡಸೂಟತಾ ‘61 


ee me Th ee ಗ 
ಸಸ ಎ ಎರಾ ಎನ ಲಭ 
A ಗಾಗ ರಾಸ Bt, 





ಇ ಕ ಮ Ta ಗಗ ಜಾ 


ಗಾನ್ಮಂತ್ರೆ ಇತ್ಯುದ್ಲಾತ್ತಾ ಶ್ರಾದಿಷು ಸಾಠಾಡಿಲ್ಲು ೨ತ್ಯೆಯೆಃ | ಹೈದ ದೃಗಸಿಂದ್ರಂತೇ ಪೂರ್ವಪಜಸ್ಥ್ಯ ಚೇತ್ಕುಭೆಯೆ- 
ಪೆದೆವೃ ದ್ಭೌಸ್ರಾ ಸ್ತಾಯಾಂ' ಸರ್ವೇ ನಿಧಯತ್ನ ಆಡಿಸಿ ವಿಕಲ 4೦ ಇತಿ ವಚೆನಾದತ್ರೋತ್ತೆ ರಸೆಷವೃದ್ಧಿ ರ್ನ, 
ಭವತೀತಿ ವ ತ್ತಾವೆಕ್ತೆಂ | ಕಾ. ೭-೩-೧೯ | ನೈಚ್ಛ ಂತೀ 1 ಉಥೀ ನಿನಾಸೇ | ವಿನಾಸೋ ವರ್ಜನೆಂ | 
ಶೌದಾದಿಕೆಃ ೪ ಅಥುಪದೇಶಾಲ್ಲಸಾರ್ವಧಾತುಕಾನುದಾತ್ತೆ ತ್ರೀ ವಿಕೆರಣಿಸ್ಟೆರಃ |: ದಿನಿಸ್ಟಿಷು 1 ದಿವೃಜ್ನೀನ 


ದಿನಿಸ್ಕ ಆದಿತ್ಕೋ ಲಕ್ಷ್ಯತೇ | ತಸ್ಕೇಷ್ಟ್ರಯೆ ಏಷಣಾನಿ ಗಮನಾಸಿ ಯೇಷು ದಿವಸೇಷು ತೇ ದಿನಿಷ್ಟ ಯೆಃ | 
ಬಹುವ್ರೀಹೌ ಸೂರ್ವಸಡಸಪ್ಪ ಕೃತಿಸ್ವರತ್ತೆಂ | 


| ಪ್ರತಿಪದಾರ್ಥ | - 


ದಿನಃ ದುಹಿತಃ -ದ್ಯುಲೋಕದ ಪುತ್ರಿಯಾದ | ಉಷಃ--೨ಲೈ ಉಸೋಜೇನಿಯೇ! ದಿವಿಷ್ಟಿ ಷು. ಪ್ರತಿ 
ದಿನವೂ | ಭೊರಿ- ಅತ್ಯಧಿಕವಾಗಿ | ಸೌಭಗಂ--ಸ ಸೌಖ್ಯವನ್ನು | ಅಸ್ಮಭ್ಯಂ--ನಮಗೆ | ಅವಹಂತೀ. ಸಂಪಾದಿಸಿ. 
ಸೊಡುತ್ತಲೂ | ವ್ರ್ಯಚ್ಛ ಂತೀ--(ಕತ್ರಲನ್ನು) ಚದುರಿಸುತ್ತಲೂ | ಜೆಂಡ್ರೇಣ--ಆಹ್ನಾ ದವನ್ನು ಂಟುಮಾಡೆತಕ್ಕ । 
ಭಾನುನಾ--ಪ್ರ ಭೆಯೆಂದ |e ಧಾಹಿ-ಸುತ್ತ ಲೂ ಪ್ರಕಾಶಿಸು. | 


॥ ಭಾವಾರ್ಥ ॥ 


ದ್ಯುಲೋಕೋತ್ಸನ್ನಳಾದ ಎಲೈ ಉಸೋದೇವನಿಯ್ಯೇ, ಪ್ರತಿದಿನವೂ ನಮಗೆ ಅಧಿಕವಾಗಿ ಸೌಖ್ಯವನ್ನು 
ಸಂಪಾದಿಸಿಕೊಡು. ನಮ್ಮ ಕಾರ್ಯಗಳಿಗೆ ನಿಫ್ನೆಮಾಡತಕ್ಕ ಕತ್ತಲೆಯನ್ನು ಚೆದುರಿಸು ಸರ್ವರಿಗೂ ಸಂತೋಸ 
ದಾಯಕವಾದ ನಿನ್ನ ಪ್ರಭೆಯಿಂದ ಎಲ್ಲೆಲ್ಲೂ ಪ್ರಕಾಶಿಸು | 


English Translation. 


Ushas, shine around with delightful brightness, bringing us every day 
much happiness and dispersing darkness. 


॥ ನಿಷೇಶ ನಿಷಯಗಳು ॥ 


ಭಾನುನಾ-...ಪ್ರಕಾಶೇನ | ಪ್ರಕಾಶದಿಂದೆ. ಭಾನು ಶಬ್ದಕ್ಕೆ ನಿರುಕ್ತದಲ್ಲಿ (ನಿ. ೨-೨೧) ಅಹಃ ಎಂದರೆ 
ಹಗಲು ಎಂಬರ್ಥವನ್ನು ಹೇಳಿದ್ದ ರೊ ಭಾಷ್ಯ ಕಾರರು ಹೆಗಲಿನಲ್ಲಿ ಸೂರ್ಯಶ್ರಕಾಶವಿರುವುದರಿಂದ ಭಾನು ಶಬ್ದಕ್ಕೆ 
ಪ್ರಕಾಶವೆಂದು ಅರ್ಥಮಾಡಿರುವಕು. ಅಥವಾ ಉಷಃಕಾಲದಲ್ಲಿ ಚಂದ್ರನು ಇನ್ನೂ ಮುಳೆಗಜಿ ಕಾಣುತ್ತಿರುವುದ 
ರಿಂದಲೂ ಸೂರ್ಯನು ಸಹೆ ಉದಯಿಸಲು ಪ್ರಾರಂಭಿಸುತ್ತಿ ರುಪ್ರದರಿಂದಲೂ ಉಪಷೋದೇವತೆಯು ಸೂರ್ಯಚಂದ್ರ: 
ರೊಡಗೂಡಿ ಪ್ರಕಾಶಿಸು ಎಂದು ಖುಹಿಯು ಪ್ರಾ ರ್ಥಿಸಿರಬಹುದೇ ಎಂಬ ಶಂಕೆಗೆ ಆಸ್ಪದವಿರುವುದು. ಚಂದ ಶಬ್ದಕ್ಕೆ 
ಹರಣ್ಯನೆಂದು. ನಿರುಕ್ತದಲ್ಲಿ (ನಿ. ೨-೧೦) ಹೇಳಿದೆ ಮತ್ತು ಅಲ್ಲಿಯೇ (ಸಿ. ೧೧.೫) ಚಂದ್ರಶ್ಚಂದತೇಃ ಕಾಂತಿ 
ಕರ್ಮಣಃ ಎಂದು ಹೇಳಿರುವುದರಿಂದ ಚಂದ್ರಶಬ್ದವು ಕಾಂತಿವಾಚಕವೂ ಆಗಿರುವುದು. ಮುಖ್ಯಭಿಪ್ರಾ ಯವನ್ನು 
ಗ್ರಹಿಸಿ ಭಾಷ್ಯಕಾರರು ಚಂದ್ರಶಬ್ದಕ್ಕೆ ಚಂದ್ರ ಸಂತೆ ಆಹ್ಲಾದಕರವಾದ ಎಂಬರ್ಥವನ್ನೂ, ಭಾನುಶಬ್ದ. ಕೆ ಸೂರ್ಯ 
ಸುತಿ ಪ ಸಪ್ರಕಾಶನೆಂಬ ಅರ್ಥವನ್ನು ಹೇಳಿರುವುದು ಸ್ವೀಕಾರಾರ್ಹೆವಾಗಿಯೇ ಇರುವುದು) | 1.66 | 





62 ಸಾಯಣಭಾಸ್ಯಸಹಿತಾ ' (ಮಂ, ೧. ಅ. ೯. ಸೂ. ೪೮. 





ಡಿ ಬಿಟ ಬಜಿ ಸ NNN, MAAN NR. 


ದಿವಿಷ್ಟಿ ಸು ಈ ಶಬ್ದಕ್ಕೆ ಭಾಷ್ಯಕಾರರು ದಿನಸೇಷು-- ದಿನಗಳಲ್ಲಿ ಎಂದರ್ಥವನ್ನು ಹೇಳಿರುವರು. 
ಯಾಸ್ಕಮಹರ್ಹಿಗಳ ನಿರುಕ್ತದಲ್ಲಿ (ಸಿ. ೬-೨೩) ದಿನಿಷ್ಟಿಷು ದಿನ ಏಸಣೇಸು ಎಂದು ಹೇಳಿರುವರು. ಎಂದರೆ 
ಯಾಭಿಃ ಕ ಶ್ರಿಯಾಭಿರ್ನಿವಮಿಚ್ಚ ಂತಿ ಗಂತುಂ ತಾ ನಿಷ್ಠ ಯಃ ಯಾವ ಕರ್ಮಗಳಿಂದ ಸ್ವರ್ಗವನ್ನು ಪಡೆಯಲಿಚ್ಛಿ 
ಸುವರೋ ತಂತಹ ಕರ್ಮಗಳಿಗೆ ದಿವಿಷ್ಟ ಯಃ ಎಂದು ಹೆಸರು. ಆದುದರಿಂದ ದಿವಿಸ್ಟಿ ಷು ಎಂದರೆ ಸ್ವರ್ಗಾಸೇಕ್ಷೆ 
ಯಿಂದ ಮಾಡುವ ಕರ್ಮಗಳಲ್ಲಿ ನಂದು ಈ ಶಬ್ದದ ಅರ್ಥವು. ಆದರೆ ಪ್ರಕೃತ ಸಂದರ್ಭದಲ್ಲಿ ಈ ಅರ್ಥವು 


ಹೊಂದುವುದಿಲ್ಲ. 





| ವ್ಯಾಕರಣಪ್ರಕ್ರಿಯಾ [| 


ಉಷೆ? ಉಷಸ್‌ ಶಬ್ದದ ಸಂಬುದ್ಧಿ ಏಕವಚನ. ಇದಕ್ಕೆ ಅಮಂತ್ರಿತ ಎಂದು ಸಂಜ್ಞೆ ಇದೆ. 
ಆಮಂತ್ರಿತಕ್ಕೆ ಸರ್ವಾನುದಾತ್ರವು ಎಂಟನೇ ಅಧ್ಯಾಯದ ಸೂತ್ರದಿಂದ ವಿಹಿತವಾಗಿದೆ. ಇಲ್ಲಿ ಆಮಂತ್ರಿತೆಸ್ಯ ಚಿ 
(ಪಾ. ಸೂ. ೬-೧-೧೯೮) ಆಮಂತ್ರಿ ತಕ್ಕೆ ಆದ್ಯುದಾತ್ರೆಸ್ತರ ಬರುತ್ತ ದೆ ಎಂಬುದರಿಂದ ಆರನೇ ಅಧ್ಯಾಯದ ಸೂತ್ರ 
ದಿಂದ ಆದ್ಯುದಾತ್ರಸ್ತರ ಬಂದಿದೆ. | 


ದುಹಿತರ್ದಿವಃ- -ಸುಜಾಮಂತ್ರಿಶೇ ಪೆರಾಂಗವತ್‌ ಸ್ವೆರೆ (ಪಾ.ಸೂ. ೨-೧-೨) ಎಂಬುದರಿಂದ ಪೂರ್ಮ 
ದಲ್ಲಿರುವ ಸುಬಂತವು ಪರದಲ್ಲಿರುವ ಆಮಂತ್ರಿತಕ್ಕೆ ಅಂಗವಾಗುವುದರಿಂದ ಆಮಂತ್ರಿತಸ್ವರನನ್ನು ಹೊಂದುವುದು. 
ಆದರೆ ಛಂದಸ್ಸಿನಲ್ಲಿ ಪರಮಪಿ ಛಂದಸಿ (ವಾ) (ಪೂರ್ವಾಂಗನಚ್ಚೇತಿವಕ್ತವ್ಯಂ ಎಂದು ಪಾಠಾ೦ತರವಿದೆ) ಎಂಬು 
ದರಿಂದ ಸರದಲ್ಲಿರುವ ಸುಬಂತವು ಪೊರ್ವದಲ್ಲಿರುವ ಆಮಂತ್ರಿತಕ್ಕೆ ಅನಯನದಂತೆ ಆಗುತ್ತದೆ. ಆದುದರಿಂದ 
ಆಮೆಂತಿ ತಸ್ಯ ಚೆ (ಪಾ. ಸೂ. ೮-೧-೧೯) ಸದದ ಸರೆಡಲ್ಲಿರುನ ಪಾದದ ಆದಿಯಲ್ಲಿರದ ಅಮಂತ್ರಿತಕ್ಕೆ ಸರ್ವಾನು 
ದಾತ್ತ ಬರುತ್ತದೆ ಎಂಬುದರಿಂದ ಇಲ್ಲಿ ದಿನ ಎಂಬುದು ಪೂರ್ವದಲ್ಲಿರುವ ದುಹಿತಃ ಎಂಬ ಆಮಂತ್ರಿತಕ್ಕೆ 
ಅಂಗವಾದುದರಿಂದ ದುಹಿತರ್ದಿವಃ ಎಂಬುದು ಸರ್ವವೂ ಅನುದಾತ್ರವಾಗುತ್ತದೆ. 


ಅವಹಂತೀ ಆಜ” ಉಪಸರ್ಗ, ವಹ ಪ್ರಾನಣೇ ಧಾತು. ಲಡರ್ಥದಲ್ಲಿ ಶತೃ ಪ್ರತ್ಯಯ ಬರುತ್ತದೆ. 
ಖುಕಾರೆ ಇಗಿತ್ತಾದುದರಿಂದ ಸ್ತ್ರೀಲಿಂಗದಲ್ಲಿ ಉಗಿತೆಶ್ಚ ಸೂತ್ರದಿಂದ ಜಕೇಪ್‌ ಪ್ರತ್ಯಯ ಬರುತ್ತದೆ. ವಹ್‌ಸ ಅತ್‌ 
ಈ ಎಂದಿರುವಾಗ ಖಕಾರ ಇತ್ತಾದುದರಿಂದಲೇ ಉಗಿದೆಚಾಂ ಸರ್ವನಾಮಸ್ಥಾನೇಧಾತೋಃ (ಪಾ. ಸೂ. 
೭-೧-೭೦) ಸೂತ್ರದಿಂದ ನುಮಾಗಮ ಬರುತ್ತದೆ. ಮಧ್ಯೆ ಶಪ್‌ ವಿಕರಣ ಬಂದು ಪರರೊಪವನ್ನು ಹೊಂದಿರು 
ತ್ತದೆ. ನುಮಿನ ನಕಾರಕ್ಕೆ ಅನುಸ್ವಾರ ಪರಸವರ್ಣ ಬಂದರೆ ನಹೆಂತೀ ಎಂದು ರೂಪವಾಗುತ್ತದೆ. ಇಲ್ಲಿ 
ಜೀಪ್‌ ಮತ್ತು ಶಪ್‌ ಪ್ರತ್ಯಯಗಳು ಪಿತ್ತಾದುದರಿಂದ ಅನುದಾತ್ತವಾಗುತ್ತನೆ. ಶತೃಪ್ರತ್ಯಯವೂ ಲಸಾರ್ವ 
ಧಾತುಕವಾದುದರಿಂದ ತಾಸೈನುದಾತ್ರೇತ್‌ (ಪಾ. ಸೂ. ೬-೧-೧೮೬) ಸೂತ್ರದಿಂದ ಅನುದಾತ್ತವಾಗುತ್ತದೆ. ಆಗ 
_ಧಾಶೋಃ ಸೂತ್ರದಿಂದ ಬಂದಿರುವ ಅಂತೋದಾತ್ರಧಾಶುಸ್ವರವೇ ಉಳಿಯುತ್ತದೆ. ಆಜನಿಂದ ಸಮಾಸ ಮಾಡಿ 
ದಾಗ ಸಮಾಸಸ್ವರಕ್ಕೆ ಅಸವಾದವಾಗಿ ಗೆತಿಕಾರಕೋಪೆಪೆದಾರ್ತ ಕೈತ್‌ (ಪಾ. ಸೂ. ೬-೨-೧೩೯) ಸೂತ್ರದಿಂದ 
ಕೃಡಂತವಾದುದು ಉತ ತ್ತರಪದವಾಗಿರುವುದರಿಂದ ಕೃ ದುತ್ತ ರಪ್ರಕ್ಷ ಕೃತಿಸ ರವ ಬರುತ್ತದೆ. ಅದರ ಸ ಸ್ವರವು ಹಾಗೆಯೇ 
ಉಳಿಯುವುದು ಎಂದರ್ಥ. ಆಗ ಆವಹೆಂಕೀ ಶಬ್ದದಲ್ಲಿ ನಶಾಕೋತ್ತ ರಾಕಾರಮಾತ್ರ ಉದಾತ್ರವೂ ಉಳದ 
| ದ್ರೆ ಲ್ಲಾ ಅನುದಾತ್ರ್ಮಗಳೂ ಆಗುತ್ತೆ ನೇ - 





ಅ, ೧. ಅ. ೪. ವ, ೪] . | °°: ಹುಗ್ಯೇದಸಂಹಿಶಾ 68 





FR ೫ PR PN 
ಕ್‌ ಥ್‌ ಫಿ ಹಸಗ ಸ್‌ kl ಗ 


ಭೂರಿ-- ಪ್ರಭವತಿ ನ ವಿನಶ್ಯತಿ ಇತಿ ಭೂರಿ ಹೆಚ್ಚಾಗುತ್ತದೆ, ನಾಶವಾಗುವುದಿಲ್ಲ. ಎಂಬರ್ಥದಲ್ಲಿ 
ಭೂರಿ ಶಬ್ದವಾಗುತ್ತದೆ. ಅದಿಶಃಧಿಭೂ ಶುಭಿಭ್ಯ ಕ್ರಿನ್‌ (ಉ. ಸೂ. ೪-೫೦೫) ಈ ಧಾತುಗಳಿಗೆ ಕ್ರಿನ`ಪ್ರತ್ಯಯ 
ಬರುತ್ತದೆ. ' ಕ್ರಿನ್ಸಿನಲ್ಲಿ ರಿ ಎಂದುಮಾತ್ರ ಉಳಿಯುತ್ತದೆ. ಕಿತ್ತಾದುದರಿಂದ ಗುಣ ಬರುವುದಿಲ್ಲ ಥಿತ್ತ್ಯಾದುದ 
ರಿಂದ ಇಸ್ನಿತ್ಯಾದಿರ್ನಿತ್ಯಂ (ಪಾ. ಸೂ, ೬-೧-೧೬೭) ಸೂತ್ರದಿಂದ ಆದ್ಯುದಾತ್ತವಾಗುತ್ತದೆ. ಉದಾತ್ರದ ಪರೆ 
ದಲ್ಲಿರುವುದರಿಂದ ರೇಫದ ಮೇಲಿರುವ ಇಕಾರವು ಅನುದಾತ್ರ ಸ್ವ ಸ್ವರಿತವಾಗುತ್ತ ದೆ, ಭೂರಿ ಎಂಬುದು ಆದ್ಯುದಾತ್ರ 
ವಾದ ಪಸ. § | 


ಸೌಭೆಗೆಂ ಉದ್ದಾ ತ್ರಾದಿಗಣಪಠಿತವಾದವುಗಳಿಗೆ ಅಣ್‌ ಪ ಪ್ರತ್ಯಯವು ನಿಹಿತವಾಗಿದೆ. ಅಲ್ಲಿ 
ಸುಭಗಾನ್ಮಂತ್ರೇ ಎಂದು ವಿಶೇಷಾರ್ಥದಲ್ಲಿ ಪಾಠಮಾಡಿರುವುದರಿಂದ ಸುಭಗ ಶಬ್ದದ ಮೇಲೆ ಛಂದಸ್ಸಿನಲ್ಲಿಮಾತ್ರೆ 
ಅಇಗ್‌ ಪ್ರತ್ಯಯ ಬರುತ್ತದೆ. ಸುಭಗ-ಅ ಎಂದಿರುವಾಗ ಪ್ರತ್ಯಯ ಇಗಿತ್ತಾದುದರಿಂದ ಅದಿವೃದ್ಧಿ ಯನ್ನು ಬಾಧಿಸಿ 
ಹೃದ್ಭಗಸಿಂಧ್ವಂತೆ ಸೂರ್ವಪೆದಸ್ಯ ಚೆ (ಪಾ. ಸೂ. ೭-೩-೧೯) ಸೂತ್ರದಿಂದ ಭಗಶಬ್ದ ಅಂತವಾಗಿರುವುದರಿಂದ 
ಉಭಯ ಸದ ವೃದ್ಧಿಯು ಪ್ರಾಪ್ತವಾಗುತ್ತದೆ. ಆದರೆ ವಾ ಛಂಜೆಸಿ ಎಂದು ಯೋಗವಿಭಾಗದಿಂದ ಸಿದ್ದವಾದ 
ಸರ್ವೇ ನಿಧಯಶೃಂದಸಿ ನಿಕಲ್ಪ್ಯಂತೆ ಎಂಬ ವಚನದಂತೆ ಇಲ್ಲಿ ಉತ್ತರಪದನೃದ್ಧಿಯು ಬರುವುದಿಲ್ಲವೆಂದು 
ವೃತ್ತಿಯಲ್ಲಿ (ಕಾ. ೭-೩-೧೯) ಹೇಳಿರುತ್ತಾರೆ. ಆಗ ತೆದ್ದಿತೇಷ್ಟ ಎಂಬ ಸಾಮಾನ್ಯ ಸೂತ್ರದಿಂದಲೇ ಆಡ್ಯಚಿಗೆ 
ವೃದ್ಧಿ ಬಂದರೆ ಸೌಭಗಂ ಎಂಬ ರೂಸನಾಗುತ್ತದೆ. 


ವ್ರ್ಯುಚ್ಛೆ ೦ತೀ-- ಉಛೀ ವಿವಾಸೇ ಧಾತು. ತುದಾದಿ. ಇದು ಸಾಮಾನ್ಯವಾಗಿ ನಿ ಉಪಸರ್ಗ 
ಪೂರ್ವವಾಗಿಯೆೇ ಇರುತ್ತದೆ. ನಿವಾಸವೆಂದಕೆ ವರ್ಜನ ತೃ! ಜಿಸುವುದು ಎಂದರ್ಥ- ಶತೃ ಪ್ರತ್ಯಯ ವಾಡಿದಾಗ 
ಧಾತುವಿಗೆ ತುದಾದಿಯ ಶವಿಕರಣ ಬರುತ್ತದೆ. ಉಚ್ಛ್‌-ಅ।:ಆಶ್‌ ಎಂದಿರುವಾಗ ಅಶೋಗುಣೇ ಸೂತ್ರದಿಂದ 
ಪರರೂಸ ಬರುತ್ತದೆ. ಶತೃನಲ್ಲಿ ಯಕಾರರೂಸ ಉಗಿಶ್ತಾದುದರಿಂದ ನುಮ್‌ ಬರುತ್ತದೆ. uF ತೆಶ್ನ ಸೂತ್ರ 
ದಿಂದ ಪ್ರೀತ ವಿವಕ್ಲಾಮಾಡಿದಾಗ ಜೀಪ್‌ ಬರುತ್ತದೆ. ವಿ ಉಪೆಸರ್ಗದ ಇಕಾರಕ್ರೆ ಯಣಾದೇಶ ಬಂದರೆ 
ಛಕಾರದ ಹಿಂದಿ ಹ್ರಸ್ವಕ್ಸೆ ತುಕಾಗಮ ಬಂದು ಶ್ಚ ತ್ತ ಬಂದರೆ ವು ಚ ತೀ ಎಂದು ರೂಸವಾಗುತ್ತದೆ. ಇಲ 
ಶಶೃಲಸಾರ್ವಧಾತುಕವಾದುದರಿಂದ ತಾಸ್ಕನುವಾತ್ರೆ ೫" (ಪಾ. ಸೂ. ೬- -೧-೧೮೬) ಸೂತ್ರದಿಂದ । 
ವಾಗುತ್ತ ದಿ. ಆಗ. ಶವಿಕರಣಸ್ವ ರವೇ 'ಸತಿಶಿಷ್ಟ ವಾಗು ವಿಢಳಂಡ ದೆ ಆಃ ಅನ್ಯ ದಾತ್ರ ತತ ಸೂತ್ರ ದಿಂದ" ಉದ ಇತ್ರ Wt ಇಗ 
ತ್ತದೆ. ಉಳಿದದ್ದು ಅನುಡಾತ್ತವಾ ಗುತ್ತದೆ, ವು, ಕ್ಸ. | ಛಕಾಕೋತ ರಾಕ್‌ರಫ ಉದಾತ ನು 


ml 


ಬಂದಿರುವುದರಿಂದ ನದಿಗೆ ಉದಾತ್ರತ್ವವು' ಬರುವುದಿಲ್ಲ. ' ತ ಆಟ 1 1248. ತ 





















ವಿಸ್ಟ ಸು. ಇ ಇಲ್ಲಿ ದಿವ್‌ ಶಬ್ದ ದಿಂದ ಆಕಾಶದಲ್ಲಿರುವ. ಸೂರ್ಯನು. ಲಕ್ಷ್ಮಣಯಾ.. . ಸೃಹೀತನಾಗು. | | ೫1. 


ತಾನೆ. ಇದಕ್ಕೆ ಗೌಣಲಾಕ್ಷಣಿಕ ಪ್ರ ಯೋಗವೆಂದು ಹೆಸರು... ದಿವಃ ಇಷ್ಟಯ8 ಎನಣಾನಿ ಗಮನಾಧಿ. ನಷ್ಟು I 
ದಿವಸೇಷು ತೇ ದಿವಿಷ್ಠ ಯಃ ಸೂರ್ಯನ ಗಮನಗಳು ಭ್ರಮಣಗಳು ಯಾವುದರಲ್ಲಿ ಇರುತ್ತವೆಯೋ ಅವುಗಳ್ಳು 
ಎಂದು ತಾತ್ಯರ್ಯ. ಬಹುವಿ ೩ ಸಮಾಸವಾದುದರಿಂದ ಸಮಾಸಸ್ವರನು ಬಾಧಿತನಾಗಿ ಬಹುವ್ರೀಹೌ ಪ್ರೆ ಕ್ಲ 
ತ್ಯಾ ಪೊರ್ವಪೆದಂ (ಪಾ. ಸೂ. ೬-೨-೧) ಎಂಬುದರೆಂದ ಪೂರ್ವಪದ ಸ್ರ ಕೃತಿಸ್ವರವು ಬರುತ್ತದೆ. ದಿವ" ಎಂಬುದು 
ಉದಾತ್ರವಾದುದರಿಂದ ದಿನಿಸ್ಟಿಸು ಎಂಬುದು ಆದ್ಯುದಾತ್ತ ವಾದ ಪದನಾಗುತ್ತದೆ. ಉದಾತ್ತದ ಪರೆದಲ್ಲಿರು 


ವುದರಿಂದ ನಕಾರೋತ್ತರ ಇರಾರವು ಅನುದಾತ್ರಸ್ವರಿತವಾಗುತ್ತದೆ. ಉಳಿದದ್ದು ಪ್ರಚಯನಾಗುತ್ತದೆ. || ೯ || 








64 ಸಾಯಣಭಾಷ್ಯಸಹಿತಾ ಭಟ ಮಂ. ೧೧ ೮. ೯. ಸೂ, ಲ. 


Nm ಕ್ಯ 0 ಗ 1 ಗಲ ಗಾಗ್‌ eg ಗತಾ Na” ಗ್‌” ಇ” (ಗ "ur ee tT Te ಯಗ me “ ಗಾ ಸಿಗಿ Ne 











1 ಸಂಹಿತಾಪಾಠಃ | . 


ವಿಶ್ವಸ್ಯ ಹ ಹ ಪ್ರಾಣನ ಜೀಪೆನಂ ತ್ವೇ ನಿ ಯದ್ರುಚ್ಛಸಿ ಸಿ ಸೂನರಿ | 
ಸಾನೋ ರಥೇನ ಬೃಹತಾ ಸಿಭಾವರಿ ಶ್ರುಧಿ ಚಿತ್ತಾ ಬ್ರಮೆ ಫೇ ಹವೆಂ loot 


| ಪದನಾಶಃ 1 


ವಿಶ್ವಸ್ಯ | ಹಿ | ಸ್ರಾಣನಂ ಜೀವನಂ ತ ಶೇ ಇತಿ "ನವಿ! ಯರ | ಉಚ್ಛ ಸಿ | 


ಮಬನ ii ay 


po 
ಸಾ | ನಃ | ರೆಜೇನ | ಬೃಹತಾ ! ವಿಭಾವರಿ | ಶ್ರುಧಿ! ಚಿತ್ರಮುಘೇ 1 ಹನಂ ॥೧೦/ 


| , ಸಾಯಣಭಾಷ್ಕುಂ 


ಣೇ ಸೊನೆರೀ ಉಸೋಪೇನಿ ನಿಶ ಸ್ಯ ಸೆರ್ನಸ್ಯ. ಪಾ ಅ ಜೆಜಾತಸ್ಯ: ಪ್ರಾಣಿನಂ ಚೀಷ್ಟನೆಂ ಜೀವನಂ 
ಪ್ರಾಜಧಾರಣಂ ಚಿ ಶ್ರೇ ಹ ತೈಯ್ಯೇವ ವರ್ತತೇ | ಯದ್ಯಸ್ಮಾತ್ತ್ಪಂ ವ್ರುಸ್ಛೆಸಿ ತಮೋ ವರ್ಜಯಸಿ |! ಹೇ 
ವಿಭಾವರಿ ನಿಶಿಸ್ಕಸ್ರೆ ಕಾಶಯುಕ್‌ € ಸಾ ತಾದೃಶೀ ತ್ವಂ ನೊಟಸ್ಕ್ಮಾನ್ರತಿ ಬೃಹತಾ ಸೌಢೇನ ರಥೇನಾಯಾ- 
ಹೀತಿ ಶೇಷಃ | ತಫಾ ಹೇ ಚಿತ್ರಾಮಘೇ ಬಿಚಿತ್ರ ಧನೆಯುಕ್ತೆ ಉಷೋದೇವಿ ನೋ5ಸ್ಕ ದೀಯಂ ಹವ- 
ಮಾಹ್ವಾನಂ ಶ್ರುಧಿ | ಶೃಣು || ಸಾಣಿನಂ | ಅನ ಚೇಷ್ಟಾಯಾಂ | ಲ್ಯುಪ್ಲೀತಿ ಭಾವೇ ಲ್ಯುಟ್‌ | ಯೋಕ- 
ನಾದೇಶಃ ಸಮಾಸೇಂಔತೇ॥ | ಸಾಇ. ೮-೪.೧೯ | ಇತ್ಯುಸಸರ್ಗಸ್ಥಾವ್ರೆ ದೆ ಶರಾನ್ನಿಮಿತ್ತಾದುತ ಶ್ರೈರಸ್ಯ್ಯ ನಕಾರಸ್ಕ 
ಇತ್ವೆಂ | ನೆನ್ನನಿತೆರಿತೀಟಾ ನಿರ್ದೇಶಾಶ್ಮಫಮನ ಚೇಷ್ಟಾಯಾಮಿತ್ಯಸ್ಯ ಐತ್ವೆಂ | ತರ್ಹಿ ಜೀವನಸೈ ಸೈಷ- 
ಗುಪಾದಾನಾಶ್ರೇನೈವ ಧಾತುನಾ ಚೀಷ್ಟಾ ಲಕ್ಷ್ಯತೇ ಸಮಾನೇ ಸೃದುತ್ತೆರಹದೆಪ್ರೆ ಕೃತಿಸ್ವರತ್ತೆಂ! ಸಂಹಿತಾ- 
ಯಾಮೇಕಾದೇಶಸ್ವಕೇಷೈ ಕಾದೇಶಕಸ್ಕೋದಾತ್ತೆತ್ತೆಂ! ಶ್ರೇ 1 ಸುಹಾಂ ಸೆ:ಲುಗಿತಿ ಸಸ್ತೈಮ್ಮಾ, ಶೇಆದೇಶೆಃ। 
ಉಚ್ಛಸಿ | ಉಳ ನಿವಾಸೇ | ತೌಡಾಡಿಕೆ; | ಸಿಸಃ ಪಿತ್ತ್ಯಾದನುದಾತ್ತತ್ಸೇ ನಿಕೆರಣಸ್ಟರಃ | ನಿಪಾತ್ಯೈ- 
ರ್ಯೆದೈದಿಹಂತೇಶಿ ನಿಘಾಶೆಪ್ರೆ ಕಿಸೇಧಃ | ಸೂನರಿ | ಸುಸ್ತು ನಯತೀತಿ ಸೂನರೀ | ಕ್ವ ನಯ ಇತ್ಯ- 
ಸ್ಮಾದೆಚೆ ಇರಿತ್ಯಾಹಾದಿಕ ಇಪ್ರೆಶೈಯಃ | ಗತಿಸಮಾಸೇ ಸೃದ್ಣ್ರಹಣೇ ಗೆಶಿಕಾರಕೆಪೂರ್ವಸ್ಯಾಪಿ ಗ್ರೈಹ- 
ನಾತ್‌ ಕೈದಿಸಾರಾಡೆಕ್ತಿನ ಇತಿ ಜೀಷ್‌ | ನಿಸಾಶೆಸ್ಯ ಚೇತಿ ಪೂರ್ವಸೆದಸ್ಯೆ ದೀರ್ಫುಶ್ಚೆಂ | ಪೆರಾದಿಶ್ರಂದೆಸಿ 
ಬಹು ಲಮಿತಶ್ಯುತ್ತೆ ರಸದಾದ್ಯುದಾತ್ತ್ಯ ಶ್ನೇ ಸ್ರಾಸ್ತೆ ಆಮಂತ್ರಿತಸ್ಯೆ ಚೇಕ್ಯಾಪ್ಟಮಿಕೋ ನಿಘಾತಃ | ವಿಭಾ- 
ವಂ | ನಿಶಿಷ್ಟಾ ಭಾ ಯೆಸ್ಕೋ ಸಾ! ಭಾಷೆಸೀಪನಿಷಾ | ಪಾ. ೫-೨-೧೦೯-೨ | "ಇತಿ ಮತ್ತೆರ್ಥಿ- 
ಯೋ ವನಿಸ್‌ | ವನೋ ರ ಚೇತಿ ಜಪ್‌ ಶತ್ಸಂನಿಯೋಗೇನೆ ನ*ಾರಸ್ಕ ರೇಫಾದೇಶಶ್ನ | ಕ್ರುಥಿ 1 
ತ್ರುಶೃ ಇುಸ್ಲೆ ಶೈವ ಭ್ಯತ್ತ ೦ದಸೀತಿ ಹೇರ್ಥಿರಾಜೇಶಃ | ಬಹುಲಂ ಛಂದಸೀತಿ ನಿಕರಣಸ್ಯೆ ಲುಕ್‌ 1 ಹೇರ- 





ಅ. ೧. ಅ, ೪, ವ. ೪] | ಖೆಗ್ತೇದಸಂಹಿತಾ | | 65. 





ಗಾಗ NS ಗ್‌ ಇ ಗ ಕ 








ಪಿಶ್ಲೇವ ಸ್ರ ಶೈಯಸ್ವಕೇಕಾಂತೋಡದಾತ್ತೆ ತೈಂ | ಸಾದಾದಿತ್ತಾನ್ನಿ ಭಾತಾಭಾವಃ | ಮುಘನಿಿತಿ ಥನೆನಾಮ | | 
ಚಿತ್ರಂ ಮಫುಂ ಯಸ್ಯಾಃ ಸಾ ಚಿತ್ರಮಘಾ | ಅನ್ಯೇಷಾಮಸಿ ಪೃಶ್ಯತೆ ಇತಿ ಸಂಹಿತಾಯಾಂ ಪೂರ್ವಪೆದಸ್ಯೆ 

ದೀರ್ಥಶ್ವಂ | ಹನಂ 1 ಹ್ವೇಜ್‌ ಸ್ಪರ್ಧಾಯಾಂ ಶಬ್ಲೇ ಚೆ | ಭಾನೇೇನುಸಸರ್ಗಸ್ಯೇತೈಪ್ಪುತೈಯೆಃ | 
ಶೆತ್ಸೆಂನಿಯೋಗೇನ ಸಂಪ್ರಸಾರಣಿಂ ಚ ೪ | | 





1 ಪ್ರತಿಪದಾರ್ಥ ॥ 


ಸೂಸರಿ- ನಾರ್ಗದರ್ಶಕಳಾದ ಎಟ್ಟೆ ಉಸೋದೇನಿಯೇ ।! ಯತ್‌ ಯಾನ ಕಾರಣದಿಂದ! ವಿ 
ಉಚ್ಛಸಿ(ನೀನು) ತಮಸ್ಸನ್ನು ಚದುರಿಸಿ (ಬೆಳಕನ್ನು ತರುತ್ತೀಯೋ ಆದ್ದರಿಂಡಲೆಳ) | ನಿಶ್ಚಸ್ಯೆ-ಸಕಲ ಪ್ರಾಣಿ 
ವರ್ಗದ! ಹ್ರಾ೫ನಂ--ಉಸಿರೂ ! ಬೇವನೆಂ-ಪ್ರಾಣಧಾರಣನೂ) ಶ್ರೇ ಹಿ--ನಿನ್ನಲ್ಲೇ (ಇದೆ. ನಿನ್ನನ್ನೇ 
ನಂಬಿನೆ) । ವಿಭಾಖರಿ ನಿಶಿಷ್ಟೆಪ್ರಭಾಯುಕಳಾದ ಎಲ್ಸಿ ಉಷಸ್ಸೇ | ಸಾ. -ಅಂತಹ (ಸಕಲಜೀವನಾಧಾರವಾದ) 
ನೀನು | ನಃ ನಮ್ಮನ್ನು ಶುರಿತು | ಬೃ ಹತಾ-- ಉನ್ನಿತನಾಗಿಯೂ ವಿಸ್ತಾರವಾಗಿಯೂ ಇರುವ । ದಥೇಸ--ರಥ 
| (ದಲ್ಲಿ) ದೊಡನೆ (ದಯೆಮಾಡು) | ಚಿಕ್ರಾಮಹ--ವಿವಿಧವಾಗಿಯೂ ಆಶ್ಚರ್ಯಕರವಾಗಿಯೂ ಇರುವ ಧೆನೆದಿಂಡೆ. 
ಕೂಡಿದ ಎಲ್ಫೆ ಉಸಸ್ಸೆ | ನಃ--ನನ್ಮ ! ಹವಂ-- ಆಹ್ವಾನವನ್ನು ! ಶ್ರುಢಿ-_ ಆಲಿಸು. 


॥ ಭಾನಾರ್ಥ ॥ 


ಲೋಕಕ್ಕೆ ಮಂಗಳವನ್ನುಂಟುಮಾಡುವ ಮತ್ತು ಮಾ ರ್ಗದರ್ಶಕಳಾದ ಎಲ್ಫೆ ಉಷೋಜೇನಿಯೇ, ನೀನು 
ಕಗ್ನತ್ತಲೆಯನ್ನು ಚದುರಿಸಿ ರೋ ಕಕ್ಕೆ ಬಿಳಕೆನ್ನು ತರುವುದರಿಂದ ಸಕಲಪ್ರಾಣಿವರ್ಗದ ಉಸಿರೂ ಜೀವನಾಧಾರವೂ . 
ನಿನ್ನಲ್ಲಿಯೇ ಅನೆ. ಸಕಲ ಜೀವನಾಧಾರವಾದ ಅಂತಹೆ ನೀನು ವಿಶಿಷ್ಟ ಪ್ರಭಾಯುತಳಾಗಿ ಉನ್ಸತನಾಗಿಯೂ 
ವಿಸ್ತಾರವಾಗಿಯೂ ಇರುವ ನಿನ್ನ ರಥಮೊಡನೆ ನಮ್ಮಲ್ಲಿಗೆ ದಯಮಾಡು. ವಿನಿಧವಾದ ಮತ್ತು ಆಶ್ವರೈಕರವಾದೆ 
ಧನದಿಂದ ಕೂಡಿದೆ ಎಲ್ಪೆ ಉಷೋದೇನಿಯೇ, ನಮ್ಮ ಆಹ್ವಾನವನ್ನು ಅಲಿಸು. 


English Translation. 


0 fair Ushas> when you dawn forth, the breath and life of all (crea- 
tures) lies in you; bright goddess, possessor of wondrous wealth; come bo us 
with your spacious car and hear our invocation. 


| ನಿಶೇಷ ನಿಸಯಗಳು [| 


ವಿಶ್ರೆಸ — ಸಮಸ್ತ ಪ್ರಸಂಚೆದೆ, ಸಮಸ್ತ ಜೀವ ರಾಶಿಗಳ, 01 all creatures of the Universe 
otc. . 

ಪ್ರಾಣನಂ- ಅನೆ ಚೇಷ್ಟಾಯಾಂ | ಪ್ರಾಣಿಗಳು ಜೀವಿಸುವುದಕ್ಕೆ ಅತ್ಯವಶ್ಯಕವಾದ ಉಸಿರು ಅಥವಾ 
ಜೀವವುಳ್ಳ ಪ್ರಾಣಿಗಳಿಗೆ ಸಹೆಜಧರ್ಮನೆನಿಸಿದ ಜೀಷ್ಟಾದಿವ್ಯಾಪಾರೆಗಳು ; movements. | 


ಜೀ ನನೆಂ-- ಜೀವಿಸಿ ರುವುದು ಬದುಕಿರುವುದು, 116. 
೧ | 





66 ಸಾಯಣಭಾಸ್ಯಸಹಿತಾ | [ಮುಂ. ೧ ಅ.೯. ಸೂ ೪೮. 





ಸ ಬಾಡ ಬಾ ಗುಡಿ ಉಚ ಯಾಜ ತಿ ಬಜೆ ಯಿ ಬುಜ ಬಂಗಿ ಬಟ ಸಂದಿ NN TR, 


ನಿ ಉಚ್ಛ ಸಿ-ತಮೋ ನರ್ಜಯಸಿ | ಕತ್ತರೆಯನ್ನು ನಾಶಮಾಡುವೆ. 


ಚಿತ್ರಾ ಮುಹೇ ನಾನಾನಿಧೆವಾದ ಥನಾದಿಗಳಿಂದ ಯುಕ್ತಳಾದ, ಮಫವೆಂದಕೆ ಧಥೆನವು. ಚೆಕ್ರವೆಂದರೆ 
ನಾನಾನಿಥವಾದ ಎಂದರೆ ದ್ರವ್ಯ, ರತ್ನಗಳು, ಪಶುಗಳು ಇತ್ಯಾದಿ ವಿಧವಿಧವಾದ. 


॥ ನ್ಯಾಕರಣಪ್ರಕ್ರಿಯಾ ॥ 


ಸ್ರಾಣನಂ--ಆನ ಜೇಷ್ಟಾ ಯಾಂ ಥಾತು ಪ್ರ ಉಪಸರ್ಗೆ. ಲ್ಯುಬ್‌ಚ (ಪಾ- ಸೂ. ೩-೩-೧೧೫) 
ಸೂತ್ರ ದಿಂದ ಭಾವಾರ್ಡದಲ್ಲಿ ಲ್ಯುಟ್‌ 'ಕ್ರತ್ಯಯ ಬರುತ್ತ Ne ಲ್ಯುಟಿನಲ್ಲಿ ಉಳಿಯುವ ಯು ಎಂಬುದಕ್ಕೆ ಅನ 
ಎಂಬ ಆದೇಶವು ಬರುತ್ತದೆ. ಅನನೆಂ ಎಂದಾಗುತ್ತದೆ. ಸಪ್ರೆ ಎಂಬುದರೊಡನೆ ಸಮಾಸ ಮಾಡಿದಾಗ 
ಅನಿತೇಃ (ಪಾ. ಸೂ, ಲೆ-೧-೪) ಉಸಸರ್ಗದಲ್ಲಿರುವ ನಿಮಿತ್ತದ ಪರೆದಲ್ಲಿರುನೆ ಅನಧಾತುವಿನ ನಕಾರಕ್ಕೆ ಇಕಾ. 
ರೆವು ಬರುತ್ತದೆ ಎಂಬುದರಿಂದ ಐತ್ವ ಬರುತ್ತದೆ. ಇತ್ಹಕ್ಕೆ ನಿಮಿತ್ತವು ಕೇಫ ಅಥವಾ ಹಕಾರ. ಇಲ್ಲಿ ಪ್ರ 
ಎಂಬಲ್ಲಿ ರೇಫವಿದೆ. ನರದಲ್ಲಿ ಅನಧಾತು ಬಂದುದರಿಂದ ಕಾರಕ್ಕೆ ಣಕಾರ ಬಂದರೆ ಪ್ರಾಣನಂ ಎಂದಾಗುತ್ತದೆ. 
ಮಂತ್ರ ದಲ್ಲಿ ಪ್ರಾಣಂ ಜೀವನಂ ಎಂದು ಎರಡು ಶಬ್ದಗೆಳು. ಉಪಾತ್ಮವಾದುದರಿಂದ ಪ್ರಾಣನೆಂ ಎಂಬಲ್ಲಿ ಅನ- 
ಜೀಷ್ಟಾ ಯಾಂ ಎಂಬ ಧಾತುವನ್ನು ಸ್ವೀಕರಿಸಿರುವುದು. : ಆದರೆ ಹಾಗೆ ಜೇಸ್ಟಾರ್ಡಕ ಅನಧಾತುವನ್ನು ತೆಗೆದು 
ಕೊಂಡರೆ ರೂಪಸಿದ್ದಿ ಯಾಗುವುದಿಲ್ಲ. ಏಕೆಂದಕೆ ಣತ್ತವಿಧಾನಮಾಡುವ ಸೂತ್ರದಲ್ಲಿ ಅನಿತೇಃ ಎಂದು ಇಚ್‌ 
ಸಹಿತವಾಗಿ ಉಚ್ಛ ರಿಸಿರುವುದರಿಂದ ಅನ ಪ್ರಾಣನೆ ಎಂಬ ಧಾತುವನ್ನು ಸ್ಲೀಕರಿಸಬೇಕು. ಇದು ಅನಿಟ್ಯಾ ದ್ವರಿಂದೆ 
ಆ ರೂಸನನ್ನು ಹೊಂದುವುದಿಲ್ಲ. ಹೀಗಿರುವಾಗ ಜೇಷ್ಟ್ಬಾರ್ಡಕ ಧಾತುವಿಗೆ ಇತ್ಸ ಬಾರದೆ ಉಕ್ತರೂಪಸಿದ್ದಿ 
ಯಾಗಲಾರದು. ಪ್ರಾಣನಾರ್ಥಕ ಅನಧಾತುನನ್ನೇ ತೆಗೆದುಕೊಳ್ಳೋ ಣವೆಂದರೆ ಮುಂಡೆ: ಮಂತ್ರದಲ್ಲಿ ಜೀನನಂ 
ಎಂದಿರುವುದರಿಂದ ವ್ಯರ್ಥವಾಗುತ್ತದೆ. ಹೀಗೆ ಪೂರ್ವಪಕ್ಷವು ಬಂದರೆ ಆಗ ಪ್ರಾಣನಾಠ್ಥಕ ಅನಧಾತುವೇ ಇಲ್ಲಿ 
ಉಪಾತ್ತವಾದುಡು ಎಂದು ಹೇಳಬೇಕು, ಆಗ ರೂಸಸಿದ್ದಿಯಾಗುವುದರೆಲ್ಲಿ ಅಭ್ಯಂತರವಿಲ್ಲ. ಆದರೆ ಅರ್ಥೆ 
. ವಿಷಯದಲ್ಲಿ ಪೌನರುಕ್ತ ರೋಷ ಬರುತ್ತ ಡೆ. ಆಗ ಅನ ಧಾತುವಿಗೆ ಚೇಷ್ಟಾ ಕೂಸ ಅರ್ಥವನ್ನು ಲಕ್ಷೆಣಯಾ 
ಹೇಳಬೇಕು. ಜೀವಿ. ಬವನ ಲಕ್ಷ್ಮಣ ಚೇಸ್ಟಾ ವೆಂಬುದು 'ಸರ್ವಸಂಮತ ವಾದುದು. ಪ್ರೆ ಎಂಬುದು ಗೆತಿ 
ಯಾದುದರಿಂದಲೂ ಅನನಂ ಎಂಬುದು ಕೃರಂತವಾದುದರಿಂದಲೂ ಗತಿಕಾರಕೋಪಸೆದಾಶ್‌ ಸೃತ್‌ ಸೂತ್ರದಿಂದ 

ಸೃದುತ ತ್ರರಪದಸ್ರ ಕೃತಿಸ್ವರ ಬರುತ್ತೆದೆ. ಪ್ರ*ಅನನಂ ಎಂದಿರುವಾಗ ಧಾತುವಿನ ಅಕಾರ ಉದಾತ್ರವಾಗುತ್ತೆದೆ. 
ಗತಿಯ ಅಕಾರಡೊಡನೆ ಏಕಾಸೇಶ ಬಂದಾಗ ಏಕಾದೇಶ ಉದಾತ್ತೇನೋದಾತ್ತೆ8 ( ಪಾ. ಸೂ. ೮-೨-೫) 
ಉದಾತ್ತದಿಂದ ಕೂಡಿಕೊಂಡು ನಿಕಾಜೇೀಶ ಬಂದಾಗ ಉಡಾತ್ರವೇ ಆಗುತ್ತದೆ ಎಂಬುದರಿಂದ ಪ್ರಾ ಎಂಬುದು 
'ಉದಾತ್ತವಾಗುತ್ತದೆ. ಣಕಾರಾಕಾರವು ಸ್ವರಿಶವಾಗುತ್ತದೆ. ಪ್ರಾಣನಂ ಎಂಬುದು ಆದ್ಭುದಾತ್ರವಾದ ನಡೆ 
ವಾಗುತ್ತದೆ. 


ತ್ಟೇ-ಯುಷ್ಮಚ್ಛ ಬ್ಹದಮೇಲೆ ಸಪ್ತಮೀ ಏಕವಚತ ನಿನಸ್ತಾಮಾಡಿದಾಗ ಯುನ್ಮದ್‌ ಇ (ಜಂ) 
ಎಂದಿರುತ್ತದೆ. ಸುಸಾಂಸುಲುಸ್‌ (ಪಾ. ಸೊ. ೭- ೧-೩೯) ಸೂತ್ರದಿಂದ ಸೆಪ್ರಖಿಯ ಜಂಗೆ ಶೆ ಎಂಬ ಅದೇಶ 
ಬರುತ್ತದೆ. ಕಿ ಎಂಬಲ್ಲಿ ಶಕಾರವು ಇತ್ತಾ ಗುತ್ತದೆ. ಯುಷ್ಮ ಚ್ಛ ಬ್ಬ ದೆ ಮಹರ್ಯ ೦ತಕ್ಕೆ ತ್ರ ಆದೇಶವು ತೈಮಾ- 
ನೇಕೆವಚಿನಿ ಓ ಸೂತ್ರ ದಿಂದ ಬರುತ್ತದೆ, ಅದ್‌ ಎಂಬ ಶೇಷಕ್ಕೆ 'ಹುಪರ್ಯಂತೆಸ್ಯ ಎಂಬುದರಿಂದ ಲೋಪ ಬರು 
ಡೆ ಶ್ವರ ಎಂದಿರುವಾಗ ಗುಣ ಬಂದಕೆ ತ್ವೈ ಎಂದು ರೂಪವಾಗುತ್ತ ಥಿ, | 


pe 








ಅ, ೧. ಆ. ೪. ನ. ಇ. ] 4 | ಖಯಗ್ರೇದೆಸಂಹಿತಾ | 4 67. 


ಉಚ್ಛೆಸಿ- ಉಛೀ ವಿನಾಸೇ ಧಾತು ತುದಾದಿ. ಲಟ್‌ ಮಧ್ಯ ನುಪುರುೈಕವಚನ ಪ್ರ ಕ್ರತ್ಯುಯ ಪರೆದಲ್ಲಿ 
ರುವಾಗ ಉಚ್ಛ್‌*ಸಿ ಎಂದಿರುವಾಗ ತುದಾದಿಯ ಶವಿಕರಣ ಪ್ರತ್ಯಯ ಬಂದರೆ ಉಚ್ಛಸಿ ಎಂದಾಗುತ್ತದೆ. ಇಲ್ಲಿ 
ಸಿಪ್‌ ಪ್ರತ್ಯಯ ನಿತ್ತಾದುದರಿಂದ ಅನುದಾತ್ರವಾಗುತ್ತದೆ. ಆಗ ನಿಕರೆಣದ ಅದ್ಯುದಾತ್ತಸ್ತರನೇ ಪ್ರಬಲವಾಗು. 
ತ್ತದೆ. ನಿಸಾಶೈರ್ಯದ್ಯದಿ (ಪಾ. ಸೂ. ೮-೧-೩೦) ಯದಾದಿಯೋಗನಿರುವಾಗ ಸರ್ನಾನುದಾತ್ತವು ಬರುನುದಿಲ್ಲ. 
ಎಂಬುದರಿಂದ ಇಲ್ಲಿ ತಿಜ್ಜಕಿಜ ಎಂಬುದರಿಂದ ನಿಫಾತವು ಬರುವುದಿಲ್ಲ. ಹಿಂದೆ ಯಚ್ಛೆಬ್ಬದ ಸ೦ಬಂಧನಿದೆ. : 
ಆದುದರಿಂದ ಉಚ್ಛಸಿ ಎಂಬುದು ಆದ್ಯುದಾತ್ರವಾಥ ಪದನಾಗುತ್ತ ದೆ. ೨ 444444 | 


ಸೂರಿ ಸುಷ್ಟು ನಯತಿ ಇತಿ ಸೂನರೀ ಚಿನ್ನಾಗಿ | ಕೊಂಡೊಯ್ಯುವವಳು ಎಂದರ್ಥ, ಸೃ ನಯೆ 
ಧಾತು. ಇದಕ್ಕೆ ಆಚೆ ಇಃ (ಉ. ಸೂ ೪-೫-೭೮) ಅಜಂತೆನಾನ ಥಾತುನಿಗೆಇ ಪ ಪ್ರ ತಯ ಬರುತ್ತದೆ ಎಂಬುದೆ. 
ರಿಂದ ಇ ಪ್ರತ್ಯಯ ಬರುತ್ತದೆ... ಇದು ಆಧ; 'ಧಾತುಕಸಂಜ್ಞೆ ಯನ್ನು ಹೊಂದಿರುವುದರಿಂದ ಧಾತುವಿಗೆ ಗುಣ 
ಬರುತ್ತದೆ. ಸೂನರಿ ಎಂದು ಇಕಾರಾಂತ ಕಬ್ಬವಾಗುತ್ತದೆ. ಗತಿಸಮಾಸವನ್ನು ಹೊಂದಿರುವುದರಿಂದ ಇಲ್ಲಿ 
ಕೃೈದಂತವನ್ನು ತೆಗೆದುಕೊಳ್ಳು ಪಾಗೆ ಗತಿ ಕಾರಕಪೂರ್ವದಕ್ಳಿರುವವುಗಳನ್ನೂ 8ಗೆದುಕೊಳ್ಳ ಬೇಕೆಂದು ಪರಿಭಾಷೆ 
ಯಿಂದ ಲಭ್ಯವಾಗುತ್ತದೆ ಎಂದು ಹಿಂದೆ ಹೇಳಿದೆ. ಅದುದರಿಂದ ಇಲ್ಲಿ ಸ್ರೀತ್ಸ ವಿವೆಕ್ಸಾಮಾಡಿದಾಗ ಕದಿ ಕಾರಾ 
ದೆಕ್ತಿನೆಃ ಎಂಬುದರಿಂದ ಜೀಸಸ್‌ ಪ್ರತ್ಯಯ ಬರುತ್ತದೆ. ಕ್ಲಿನ್‌ ಭಿನ್ನ ವಾದ ಅಕಾರಾಂತ ಕೃತ್‌ ಪ್ರತ್ಯಯಾಂತ 
ಶಬ್ದಕ್ಕೆ ಜಸ್‌ ಬರುತ್ತ ಜಿ ಎಂಬುದರಿಂದೆ ಇಲ್ಲಿ ಗತಿಪೊರ್ವಕವಾದ ಸೂನರಿ ಎಂಬುದಕ್ಕೆ ಜೀಸ್‌ ಬರುತ್ತದೆ. 
ನಿಪಾತೆಸೈ ಚೆ (ಪಾ. ಸೂ. ೬-೨-೧೩೬) ಎಂಬುದರಿಂದ ಸು ಎಂಬ ನಿಪಾತಕ್ಕೆ ದೀರ್ಥ್ಫೆಬರುತ್ತದೆ. ಸೂನರಿ 
ಶೆಬ್ದನ್ಕೆ ಸಂಬುದ್ಧಿಯಕ್ಲಿ ಆಂಜಾರ್ಥನದ್ಯೋ ರ್ಪ್ರಸ್ಟಃ ಎಂಬುದರಿಂದ ಪ್ರಸ್ತ ಬರುತ್ತದೆ. ಪ್ರಸ್ತದ ಪರದಲ್ಲಿರುವ. 
 ಸಂಬುದ್ಧಿಯ ಸು ನಿಭಕ್ತಿಗೆ ಲೋಪ ಬಂದರೆ ಸೂನರಿ ಎಂದು ರೂಪವಾಗುತ್ತದೆ. ಪರಾದಿಶ್ಸ ದೆಸಿ ಬಹುಲಂ 
(ಪಾ. ಸೂ. ೬-೨-೧೯೯) ಎಂಬುದರಿಂದ ಉತ್ತರಸದಕ್ಸೆ ಆದ್ಯುದಾತ್ರವು ಪ್ರಾಪ್ತವಾದರೆ ಅಮಂತ್ರಿತಸ್ಯ ಚ 
ಎಂಬ ಎಂಟನೇ ಅಧ್ಯಾಯದ ಸೂತ್ರದಿಂದ ಸರ್ವಾನುದಾತ್ತಸ್ವರವು ಬರುತ್ತ ಜಿ, 


ವಿಭಾ ವರಿ ವಿಶಿಷ್ಟಾ ಭಾ ಯಸ್ಯಾಃ ಸಾ ವಿಭಾವರೀ. ಹೆಚ್ಚಾದ ಕಾಂತಿಯುಳ್ಳ ವಳು ಎಂದರ್ಥ. 
ಶೆದಸ್ಯಾಸ್ತಿ (ಶಿ ಸೂತ್ರದಿಂದ ಮುಕ್‌ ಪ್ರಾಪ್ತ ನಾದಕೆ- ಛಂದಸ ವನಿಪಾ (ಪಾ. ಸೂ. ೫-೨-೧೦೯) ಛಂದಸ್ಸಿ 
ನಲ್ಲಿ ಮತ್ತರ್ಥದಲ್ಲಿ ಈ ನನಿಪ್‌ ಪ್ರತ್ಯಯಗಳು ಬರುತ್ತ ನೆ ಎಂಬುದರಿಂದ ವನಿಪ್‌ ಸೆ ಕ್ರತ್ಯ್ಯಯ ಬರುತ್ತದೆ. ವನಿಪ್ಪಿ 
ನಲ್ಲಿ ನನ್‌ ಉಳಿಯುತ್ತದೆ. ವಿಭಾವನ್‌ ಎಂದು ನಾಂತವಾದ ಶೆಬ್ದವಾಗುತ್ತದೆ. ಸ್ತೀಲಿಂಗದಲ್ಲಿ ವನೋಃರಚೆ. 
(ಪಾ. ಸೂ. ೪.೧-೭) ಸೂತ್ರದಿಂದ ವನ್ನಂತಾತಕ್ಕೆ ಒಂದ್‌ ಪ್ರತ್ಯ ಯೆವೂ ನಕಾರಕ್ಕೆ ರೇಫವೂ ಬರುತ್ತದೆ, ವಿಭಾ- 
ವರೀ ಎಂದು ರೂಪವಾಗುತ್ತದೆ. ಸಂಬುದ್ದಿಯಲ್ಲಿ ಪ್ರಸ್ತ ಬಂದು ಸುಲೋಪವಾದಾಗ ವಿಭಾವೆರಿ ಎಂದು ರೂಪ. 
ವಾಗುತ್ತೆದೆ. ಅಮಂತ್ರಿತ ರಿಘಾತಸ್ತರವು ಬಂದಿದೆ. | | 


ಶುಧಿ--ಶ್ರು ಶ್ರವಣೆ ಧಾತು. ಭ್ರಾದಿ ಲೋಟ್‌ಮಧ್ಯಮಶುರುಸೈಕವಚ ನದಲ್ಲಿ ಸಿರ್‌ ಪ್ರತ್ಯಯ ಬರು. 
ತ್ರದ. ಸೇರ್ಹ್ಯ್ಯಸಿಚ್ಚ ಸೂತ್ರದಿಂದ ಸಿಪ್ಪಿಗೆ ಹಿ ಎಂಬ ಆದೇಶ ಬರುತ್ತದೆ. ಅದಕ್ಕೆ ಶ್ರುಶೃಣಸ್ಮೆಕೈವಿಭೃ- 
ಶ್ಚಂಪಸಿ (ಪಾ, ಸೂ, ೬-೪-೧೦೨) ಎಂಬುದರಿಂದ ಛಂದಸ್ಸಿನಲ್ಲಿ ಧಿ ಎಂಬ ಆದೇಶವು ಬರುತ್ತದೆ. ಶೈವಃಶೃಚೆ 
ಸೂತ್ರದಿಂದ ಪ್ರ ಕೃತ್ಯಾದೇಶವೂ ಶ್ನುವಿಕರಣವೂ ಪ್ರಾಪ್ತವಾದಕೆ ಆಗ್ರ, ಬಹುಲಂ ಛಂದಸಿ (ಪಾ. ಸೂ. ೨- 
೪-೭೬) ಛಂದಸ್ಸಿನಲ್ಲಿ ವಿಕಲ್ಪವಾಗಿ ವಿಕರಣಕ್ಕೆ ಲುಕ್‌ ಬರುತ್ತದೆ; ಎಂಬುದರಿ೦ದ ಇಲ್ಲಿ ನಿಕರಣಕ್ಕೆ ಲುಕ" ಬರು 
ತ್ರಜ. ತಶ್ಸನ್ತಿಯೋಗದಿಂದ ಬರುವ ಪ್ರ ಪ್ರಕೃತ್ಯಾ ನೇಶವೂ ಬರುವುದಿಲ್ಲ. ಕೃಧಿ ಎಂಬ ' ರೊಪವು ಆಗುತ್ತದೆ. ಇಲ್ಲಿ 


68 4 ಸಾಯಣ ಭಾಷ್ಯಸಹಿತಾ | [ಮೆಂ. ೧ಿ ಅ. ೯, ಸೂ. ೪೮. 





ಸಿಪ್ಪಿಗೆ ಬಂದಿರುವೆ ಹಿ ಆದೇಶಕ್ಕೆ ಅಪಿತ್ವ ನನ್ನು ಅತಿದೇಶಮಾಡಿರುವುದರಿಂದ ಅನುದಾತ್ತಸ್ನ ಸರವು ಬರುವುದಿಲ್ಲ. 
ಆಗ ಆದ್ಯುದಾತ್ತ್ಮಶ್ಚ ಸೂತ್ರದಿಂದ ಪ್ರಶ್ಯಯದ ಅದ್ಯುದಾತ್ತಸ್ವರವು ಬರುತ್ತೆದೆ. ಶಿಜ್ಜತಿ೫8 ಸೂತ್ರದಿಂದೆ 
ನಿಘಾತವ್ರ ಪ್ರಾಪ್ತ ನಾದರೆ ಅಪಾದಾದೌ ಎಂದು ನಿಷೇಧೆಮಾಡಿರುವುದರಿಂದ ಇಲ್ಲಿ ಪಾದದ ಆದಿಯಲ್ಲಿ ಬಂದಿರು 
ವುದರಿಂದ ನಿಘಾತಸ್ತರವೆ (ಸರ್ವಾನುದಾತ್ರ) ಬರುವುದಿಲ್ಲ ಶ್ರುಧಿ ಎಂಬುದು ಅಂತೋದಾತ್ತೆ ನಾದ ಪದವಾಗುತ್ತಿ ಜೆ. 


ಜಿತ್ರಾಮಘೇ--ಮಘೆ ಎಂದರೆ ಧನದ ಹೆಸರು. ಚಿತ್ರಂ ನುಘೆಂ ಯಸ್ಯಾಃ ಸಾ ಚಿತ್ರಮಘಾ ನಾನಾ 
ವಿಧೆವಾದ ಐಶ್ವರ್ಯವುಳ್ಳವಳು ಎಂದರ್ಥ.  ಅನ್ಯೇಷಾಮಪಿ ದೃಶ್ಯತೆ (ಪಾ. ಸೂ. ೬-೩-೧೩೭) ಬೇಕೆ ಪೊರ್ವ 
ಪದಗಳಿಗೂ ಸಂಹಿತಾದಲ್ಲಿ ದೀರ್ಫ ಬರುತ್ತ ಡಿ ಎಂಬುದರಿಂದ ಇಲ್ಲಿ ಮಂತ್ರದಲ್ಲಿ ಫೊರ್ನ ಸವವಾದ ಚಿತ್ರವೆಂಬುದಕ್ಕೆ 
ದೀರ್ಥ ಬಂದಿದೆ.: ಸಂಬುದ್ಧಿಯಲ್ಲಿ ಸಂಬುದ್ಧೌ ಚೆ (ಪಾ. ಸೂ. ೭-೩-೧೦೬) ಸೂತ್ರದಿಂದ ಅಬಂತಕ್ಕೆ ವಿಕಾರ 
ಬರುತ್ತದೆ. ಏಕಾರದ ಫರದಲ್ಲಿ ಸು ಬಂದುದರಿಂದ ಲೋಪಬಂದರೆ ಚಿಕ್ರಾಮಫೆ ಎಂದು ರೂಪವಾಗುತ್ತದೆ. 


ಹವಂ--ಹ್ಲೇಇ ಸ್ಪರ್ಧಾಯಾಂ ಶಬ್ದೇ ಚ ಧಾತು. ಭ್ರಾದಿ. ಭಾನೇಇಸುಹೆಸೆರ್ಗೆಸ್ಕೆ (ನಾ. ಸೂ. 
೩-೩-೭೫) ಅನುಸಸರ್ಗವುಳ್ಳ (ಕೇವೆಲನಾರ) ಹ್ವೇಜ್‌ ಧಾತುವಿಗೆ ಭಾವಾರ್ಥದಲ್ಲಿ ಅಪ್‌ ಪ್ರತ್ಯಯನು ಬರುತ್ತಡಿ 
ಅದರೊಡನೆ ಧಾತುವಿಗೆ 4: ಪ್ರಸಾರಣವೂ ರುತ್ತದೆ. ಇಲ್ಲಿ ಕೇವಲ ಧಾತುನಿರುನುವರಿಂದ ಅಪ್‌ ಪ್ರೆತ್ಯಯ 
ಬರುತ್ತದೆ. ಹ್ರೇಅನ ವಕಾರಕ್ಸೆ ಉಕಾರರೂನವಾದ ಸಂಪ್ರಸಾರಣವು ಬರುತ್ತದೆ. ಹು. ನಿ-ಆ ಎಂದಿರುವಾಗೆ 
ಸಂಪ್ರಸಾರಣಾಚ್ಹ್ಚೆ ಸೂತ್ರೆದಿಂದ ಸಂಪ್ರಸಾರಣದ ಪರೆಡಲ್ಲಿರುವ ಏಕಾರೆಕ್ಸೆ ಪೂರ್ವರೂಪ ಬರುತ್ತೆದೆ. ಹುಃಅ 
ಎ೦ದಿರುವಾಗ ಗುಣ ಅವಾದೇಶಗಳು ಬಂದಕೆ ಹವಂ ಎಂಬ ರೊಪವಾಗುತ್ತೆದೆ. 


ಳಾ 


ಸಂಹಿತಾಪಾರಃ 
ಉಸೋ ವಾಜಂ ಶಿ ನಂಸ್ಕ್ಯ ಯಶಿ ಸ್ರತ ಮಾನುಷೇ ಜನೇ \ 
ತೇನಾ ನಹ ಸುಕೃತೋ. ಅಧ್ವರ ಉಪ ಯೇ ತಾ ಗೃಣಂತ್ರಿ 
ವನ್ನ ಯಃ loll 
ಪದೆನಾಠಃ 
ಉಷೇ | ನಾಜೆಂ | ಹಿ | ನಂಸ್ಥ | ಯಃ ! ಚಿತ್ರಃ | ಮಾನುಷೇ | ಜನೇ | 


ತೇ8| ಆ | ನಹ ॥ಸೆಂs ಕತ ಅರ್ಥ ರಾನ್‌ | ಉಪ | ಯೋ | ತ್ವಾ | ಗೃಣಂತಿ! K 


ಸತ್ಟಿಯಃ 1 ೧೧ ||. 





. ಅ.೧೬೮ಅ.೪.ವ. ೫] ಖುಗ್ಗೇದಸಂಹಿತಾ ೨. | | 69 








PR 4 A ಸ್‌, ನ ಬ್‌ ಐ! ಬಾಗ w NR SN, Nn ಗ 
neds | ಛ್‌ ್‌ ಕ ke 


ಸಾಯಣಭಾಷ್ಯ ೦ 


ಹೇ ಉಸೋ ನಾಜಂ ಹನಿರ್ಲಶ್ಷಣಮನ್ಯಂ ಹಿ ಶ್ರುತಿಷು ಸ್ರೆಸಿದ್ದಂ ನಂಸ್ಟ | ಯಾಚೆಸ್ವ | ಸಿ ( 
ಫುರ್ನಿತೈರ್ಥೆಃ | ಯೋ ನಾಜಶ್ಚಿತ್ರಶ್ಹಾಯನೀಯೋ ಮಾನುಷೇ ಮನುಷ್ಯ ಜನೇ ಜಾತೇ ಯಜಮಾನೇ 
ವರ್ತತೇ | ಶಂ ನಾಜಮಿಶಿ ಪೂರ್ನ್ವತ್ರಾನ್ವಯಃ | ತೇನ ಕಾರಣೇನ ಸುಕೃತಃ ಸುಷ್ಕು ಕೃತೆನತೋ ಯ. 
ಚಮಾನಾನೆದ್ವ್ದರಾನ್‌ | ಹಿಂಸಾರಹಿತಾನ್‌ ಯಾಗಾನುಪಾ ನಹ | ಪ್ರಾಹೆಯ | ಯೇ ಯಜಮಾನಾ ಪ- 
ಹ್ಲೆಯೋ ಯೆಚ್ಲನಿರ್ಮಾಹೆಕಾಸ್ತ್ಯ್ಯಾ ತ್ವಾಂ ಗೃಣಂತಿ ಸ್ತುವಂತಿ | ತಾನ್‌ ಸುಕೃತ ಇಕಿ ಸೊರ್ನೇಣ ಸಂ- 
ಬಂಧಃ | ಎಿತದುತ್ತ 0 ಭವತಿ ಯಜಮಾನ್ಯ? ಹ ಪ್ರತ್ತಂ ಹವಿಃ ಸ್ವೀಕೃತ ಸ್ತ ಪುಸಿ ತೇಷಾಂ ಯಜ್ಞಂ ಸಂ- 
ಪಾಜಯೇತಿ |! ನಾಜಂ | ವಜ ವ್ರಜ ಗೆತ್‌ | ಕರ್ಮಣಿ ಘರ್‌ | ಅಜಿವ್ರಜ್ಯೋಶ್ಚ | ಸಾ. ೭-೩-೬೦ | 
ಇತ್ಯೆತ್ರೆ ಚೆತಬ್ದಸ್ಯಾನುಕ್ತಸೆಮುಚ್ಚಯಾರ್ಥತ್ನಾದ್ವಾಜೋ ವಾಜ್ಯಮಿತ್ಯತ್ರಾನಿ ಕುತಾಭಾವ ಇತಿ ವೃತ್ತಾ- 
ವುಕ್ತೆ ತ್ವಾತ್ಮುತ್ವಾಭಾವಃ | ಕರ್ಸಾಶೈತೆ ಇತ್ಯಂತೋದಾತ್ತತ್ವೇ ಪ್ರಾಪ್ತೇ ವ್ಯ | ಷಾವಿತ್ವಿದಾಡ್ಯುದಾತ್ತೆ ತ್ವ ತ 9 | 
ಪಂಸ್ಕ |! ವನು ಯಾಚಿನೇ | ಅತ್ರೆ ಯಾಚಿಕವಾಜಿನಾ ಧಾತಃ ನಾ ತೆಮೆತ್ತರಭಾನೀ ಸ್ವೀಕಾರೋ ಲಶ್ಷ್ಯತೇ ! 
ಬಹುಲಂ ಛಂಪಸೀತಿ ನಿಕರಣಸ್ಯೆ ಲುಕ್‌ | ಅಮದಾತ್ತೇತ್ತ್ಯಾಾಲ್ಲಸಾರ್ವಧಾತುಕಾನುದಾತ್ತೆತ್ತೇ ಧಾತುಸ್ಫರಃ | 
ಬ ಚೇತಿ ನಿಘಾತೆಸ್ರೆತಿಷೇಧಃ | ಸುಕೈತೆಃ | ಪುಳೆರ್ಮಹಾಪೇತ್ಕಾದಿನಾ ಕರೋತೇರ್ಭೂತಾರ್ಥೇ ಕ್ವಿಪ್‌ 1 
ತುಗಾಗೆಮಃ | ಸೈದುತ್ತೆರಸೆದಸ್ತೆ ಕೈತಿಸ್ಟರತ್ವೆಂ |! ಅಧ್ವರಾನ್‌ | ಧ್ಹರೋ ಹಿಂಸಾ ನಾಸ್ತೆ ಸ್ಮಿಶ್ಸಿತಿ ಐಹು- 
ಪ್ರೀಹೌ ನೇ ಜ್ಯಾ ುತ್ಯುತ್ತೆ ರಸಜಾಂತೋದಾಶ್ರ ತ್ರಂ 1 ಅಧ್ಯರಾನಿತ್ಯಸ್ಯೇಫ್ಳಿತ ತಮತ್ಪಾತ್ಮರ್ಶುರೀಸ್ಸಿ ತೆ- 
 ತಮಂ/ ಸಾ. ೧.೪-೪೯ | ಇತಿ ಕರ್ಮಸೆಂಜ್ಞಾ | ಸುಕೈತ ಇತ್ಯಸ್ಯ ತ್ವಕಥಿತಂ ಚ | ಹಾ. ೧೪-೫೧ | 
ಇತಿ | ನೀವಹ್ಯೋರ್ಹರತೇಶ್ವ |! ಮ. ೧-೪-೫೦ | ಇತಿ ದ್ವಿಕರ್ಮಕೇಷು ವಹತೇಃ ಪೆರಿಗಣಿತೆತ್ತಾತ್‌ | 
ಅಧ್ವರಾನಿತ್ಯತ್ರೆ ನೆಕಾರಸ್ಯ ಸೆಂಹಿತಾಯಾಂ ದೀರ್ಫಾದಟೀತಿ ರುತ್ವಂ | ಅತೋರಟ ನಿತೈಮಿತಿ ಪೂರ್ವಸ್ಯಾ- 
| Mk ಸಾನುನಾಸಿಕತಾ | ಗೈಣಂತಿ | ಗ್ದ ಶಬ್ದೇ | ಸ್ರಾ (ದಿಭ್ಯಃ ಶ್ಲಾ! ಪ್ಯಾದೀನಾಂ ಪ್ರಸ್ಥ ಇತಿ ಹ್ರ. 
ಶ್ವಂ | ಶ್ನಾಭ್ಯಸ್ತ ಯೋರಾತೆ ಇತ್ಯಾಕಾರಲೋಪ॥ | ಸ್ರತ್ಯೇಯೆಸ್ವರಃ | ಯ ಸ್ಟೃತ್ತ ಯೋಗಾ ದೆನಿಘಾತತ | 


| ಪ್ರತಿಪದಾರ್ಥ | 


ಉಷೆಃ-_ಎಲ್ಫೆ ಉಸೋನೇನಿಯೇ | ಚಿತ್ರ&--ಉತ್ತಮವಾಡ | ಯೆ ಯಾನೆ ಅನ್ನವು | 

ಮಾನಸೇ ಜನೇ..ಮಾನವನಾದ ಯಜ್ಞ ಕರ್ತದಲ್ಲಿ ಸೆಂಪಾದಿತೆನಾಗಿಜೆಯೊ | (ತೆಂ) ವಾಜಂ ಹಿ--ಶ್ರುತಿ 

ಪ್ರಸಿದ್ಧವಾಗಿ ಹನಿಸ್ಸಿನ ರೂಪದಲ್ಲಿರುವ ಆ ಅನ್ಹೆವನ್ನು | ವಂಸ್ಯ-ಸ್ತ್ರೀಕರಿಸು. | ತೇನೆ- ಆ ಕಾರಣದಿಂದ | 

ಯೇ--ಯಾನ ಯಜಮಾನರು | ನಹ್ಟೆಯಕ8- ಯಜ್ಞ ನಿರ್ವಾಹಕರಾಗಿ | ತ್ವಾಂ ನಿನ್ನನ್ನು | ಗೃಣಂತಿ 

ಸ್ತುಕಿಸುತ್ತಾರೋ | (ರಾ) ಸುಕೃಶಃ- ಪವಿಶ್ರೆಕರ್ಮಗಳನ್ನುಮಾಡುವ ಆ ಯಣಜ್ಜಕರ್ತರನ್ನು! ಅಧ್ವರಾನ್‌- 
ಹಿಂಸಾರಹಿತನಾದ ಯಜ್ಞಗಳ ಬಳಿಗೆ | ಉಪಾ ವಹ... ಕರೆತಂದು ಸೇರಿಸು. 
॥ ಭಾವಾರ್ಥ | | 

| ಎಲ್ಫೆ ಉಸೋದೇನಿಯೇೇ, ನಾನವಹಾದ ಯಜ್ಞ ಕರ್ತನಲ್ಲಿ ಶ್ರುಶಿಪ್ರಸಿದ್ದವಾದೆ ಹೆವಿಸ್ಸಿನ ರೊದದಲ್ಲಿ 

ರುವ ಅನ್ನ ನನು ನ್ನು ಸ್ವೀಕರಿಸು. ಈರೀತಿ ಅದನ ಯಜ್ಞವನ್ನು ಸಾಂಗವಾಗಿ ನೆರವೇರಿಸಿ ಪುಪೂ ಆ ಯಜ್ಞಾ 

ಸಂಪಾದಣಾರ್ಥವಾಗಿ ಯಜ್ಞನಿರ್ವಾಹಕರೂ, ನಿನ್ನನ್ನು ಸ್ತುತಿಪುವವರೂ ಮತ್ತು ಪನಿತ್ರಕರ್ಮಗಳೆನ್ನು ಮಾಡು 

ವನರೂ ಅದೆ ಯಜಮಾನರನ್ನು ಹಿಂಸಾರಹಿತವಾದೆ ಯಜ್ಞಗಳ ಸ್ಥಾನಕ್ಕೆ ಕರೆತಂದುಸೆರಿಸು, 





ಇಂ? ೨66 ಸಾಯಣಭಾಷ್ಯಸಹಿತಾ [| ಮಂ. ೧. ಆ. ೯. ಸೂ, ೪೮. 


APR GM, Fr wl wp ML ಪಟ A ಸ8 ಎ |... sp or ಹೂ ಜಟ (1... .. ೬... ಮರ್ಮ ಕ್‌ 








English Translation. 


Ushas, ‘accept true Sacrificial food of best quality which exists among 
men and thereby bring to true Ceremony (Sacrifice) the pious, who offering 
oblations praise you 


೫ ವಿಶೇಷ ವಿಷಯಗಳು | 


`ವಂಸ್ಕ- ವನು ಯಾಚೆನೇ | ಅತ್ರೆ ಯಾಚೆನನಾಚಿನಾ ಧಾತುನಾ ತೆದುತ್ತರಭಾನೀ ಸ್ವೀಕಾರೋ 
ಲಕ್ಷ್ಯತೇ | ವಂಸ್ವ ಎಂಬ ಕ್ರಿಯಾಪದವು, ವನು ಯಾಚನೇ-ಯಾಚಿಸು ನಂಬ ಧಾತುವಿನಿಂದ ಉಂಟಾಗಿದೆ. 
ಈ ಧಾತುನಿಗೆ ಯಾಚನೆಮಾಡು ಎಂಬ ಅರ್ಥವಿದ್ದರೂ, ಆ ಯಾಚನೆಗೆ ಉತ್ತರರೂಪವಾಗಿ ಕೊಡುವ ವಸ್ತು 
ವನ್ನು ಸ್ವೀಕಾರಮಾಡು ಎಂಬ ಅರ್ಥವೇ ಇಲ್ಲಿ ಸರಗ್ರಾಹೈವೆಂದು ಭಾಷ್ಯಕಾರರು ಹೇಳಿರುವರು- 


ಚಿತ್ರ ಚಾಯನೀಯಃ, ಶ್ರೇಷ್ಠಃ, ಪೊಜನೀಯಃ- ಉತ್ತಮವಾದ 
ಸುಳೃತಃ-ಸುಷ್ಟು ಸೃತವತಃ | ಯಜ್ಞುನುಸ್ಕಾನವನ್ನು ಚೆನ್ನಾಗಿ ಮಾಡಿರುವ (ಯಜಮಾನರು) 
ನಹ್ಮಯೆ8--ನೋಢಾರಃ ಯಜ್ಜ್ಞನಿರ್ನಾಹಕಾಃ | ಯಜ್ಞಗಳನ್ನು ನಿರ್ವಹಿಸುವ 


ಈ ಜಕ್ಕಿನ ಉತ ತ್ರ ರಾರ್ಧೆಕೈ ಭಾಷ್ಯ ಕಾರರು ಅರ್ಥಮಾಡಿರುವುದಕ್ಕಿಂತ.- ದೇನೇಷು ಜನೇಷು 
ಯಷ್ಡ ನೆಮುತ್ತೆಮನಿತಿ ಕಥ್ಯತೇ ತತ್ತು ಅಸ್ಮಾದೈಗ್ಬಿರ್ಮರ್ಶೈೈರಲಭ್ಯಮೇನ | ಯೆತ್ಸುನರ್ಮನುಷ್ಯ. 
ಜನೇಸೂಕ್ತೆ ಮನಿತಿ ಗಣ್ಕತೇ ತತ್ತ್ವಂ ಸು ಪಪ್ಪ ಅಸ್ಮಾದೈಗ್ಸ ಸ್ತ ಂ ದೇಹಿ | ತೆದ್ದದಾಸಿ ಜೇತ್ರೇನ 
ಸಮೃದ್ಧಾ ವಯೆಂ ಯಾನ್‌ ಯೆಜ್ಞಾನ್‌ ಕೆರಿಸ್ಯಾಮಸ್ತಾನ್ರ್ರತಿ ಸುಕರ್ಮಕಾರಿಣೋ ದೇವಾ ಹನಿರ್ರ್ರಹ- 
ಣಾರ್ಥಮವಶ್ಯಮೇವ ಆಗಮಿಷ್ಯಂಕೀತಿ ॥ ಎಲ್ಫೆ ಉಸೋ ದೇವತೆಯೇ, ನಿನ್ನನ್ನು ಯಾವ ಯಜ್ಞಾನು 
ಷ್ಲಾ ನಮಾಡುವ ಜನರು ಸ್ತುತಿಸುವರೋ ಅನರು ಮಾಡುತ್ತಿರುವ ಯಜ್ಞಗಳಿಗೆ ದೇವತೆಗಳನ್ನು ( ಸುಕೃತ) 
ಕರೆದುಕೊಂಡುಬಾ ಎಂಬ ಅರ್ಥವು ಸರಿಯಾಗಿ ಹೊಂದುವುದೆಂದು ಹೇಳಬಹುದು. 


| ಸ್ಯಾಕರಣಪ್ರಕಿ ಕಿಯಾ ॥ 


| ವಾಜಂವಜ ವ್ರಜ ಗತೌ ಧಾತು. ಕರ್ಮಾರ್ಥದಲ್ಲಿ ಘೇಖ್‌ಪ್ರ ಶ್ರತ್ಯಯ ಬರುತ್ತದೆ. ವಜ್‌..ಅ 
 ಎಂದಿರುವಾಗ ಉತ್ತಾದುದರಿಂದ ಅತೆಉಸೆಧಾಯಾಃ ಸೂತ್ರದಿಂದ ಧಾತುವಿಗೆ ವೃದ್ಧಿ ಬರುತ್ತದೆ. ಚಜೋಃ 
ಕುಫಿಣ್ಯತೋಃ ಎಂಬ ಸೂತ್ರದಿಂದ ಕುತ್ತ ತೃವು ಪ್ರಾಸ್ತವಾದಕೆ ಅಜಿವ ್ರಜ್ಯೋತ್ಸ. ( ಪಾ. ಸೂ. ೭-೩-೬೦) 
ಎಂಬುದರಿಂದ ಕುತ್ತನಿಷೇಧಬರುತ್ತೆದೆ. ಅಲ್ಲಿ ವಜ ಧಾತುವನ್ನು ಸೇರಿಸದಿದ್ದರೂ ಚಕಾರವನ್ನು ಪಾಠವಮಾಡಿರು 
ವುದರಿಂದ ಅದು ಅನುಕ್ತಸಮುಚ್ಛಾಯಕವಾಗುತ್ತದೆ. ಅನುಕ್ತವಾದ ಧಾತುವೆಂದರೆ ಈ ವಜ ಧಾತುವೇ. 
ಆದುದರಿಂದ ವಾಜಂ ವಾಜ್ಯಂ ಎಂದು ಫಿತ್ತು ಣಿತ್ತು ಆದ ಪ್ರತ್ಯಯಪರಲ್ಲಿರುವಾಗ ಕುತ್ವವು ಬರುವುದಿಲ್ಲ. ಈ 
ನಿಷಯವನ್ನು ವೃತ್ತಿಯಲ್ಲಿ ಹೇಳಿರುತ್ತಾರೆ. ವಾಜ ಶಬ್ದವು ಘಇಂತನಾದುದರಿಂದ ಕರ್ಷಾತ್ರರೋ ಘ- 
ಇಸೋಂತೆ "ಉದಾತ್ತ: (ಪಾ. ಸೂ. ೬-೧-೧೫೯) ಸೂತ್ರದಿಂದ ಅಂತೋದಾತ್ರವು ಪ್ರಾಪ್ತವಾದಕೆ ವೃಷಾ- 





ಅ. ೧. ಅ. ೪. ವ. ೫] ಖುಗ್ಗೇದಸಂಹಿತಾ § ೨. 71 


ಸ್ನ ಕ್ಯಾ ಭಾಇ ಅ ಭು ಎಜಿ ಭಟ ಇ ಜಸ ಎ ಎ ಬಜ ಗ 





TY ರಾಪರ್‌ 





ದೀನಾಂ ಚೆ (ಪಾ. ಸೂ- ೬-೧-೨೦೩) ವೃಷಾದಿಗಣಸಠಿತವಾದವುಗಳಿಗೆ ಅದ್ಯುದಾತ್ರ ಸ್ವರ ಬರುತ್ತದೆ. ಎಂಬುದ 


ರಿಂದ ವೃಷಾದಿಯಲ್ಲಿ ವಾಜ ಶಬ್ದ ವನ್ನು ಪಾಕಮಾಡಿರುವುದರಿಂದ. ಆದ್ಯುದಾತ್ತವಾಗುತ್ತದೆ. ವಾಜಂ ಎಂಬುದು 
ಅದ್ಯುದಾತ್ರ ನಾದ ಪದ. 


ವಂಸ್ಥ--ನನು ಯಾಚನೇ ಧಾತು. ತನಾದಿ. ಇಲ್ಲಿ ಯಾಚನೆ ಮಾತ್ರ ಅರ್ಥವಲ್ಲ. ಯಾಚನೆ 
ಯಾದನಂತರ ಮುಂದಿನ ವ್ಯಾಪಾರವು ಅಂದರೆ ಸ್ಕಿ ಕಾರವು ಅರ್ಥ. ಲಕ್ಷಣಾಪ್ರಯೋಗ. ತನಾದಿಗೆ 
, ಬರುವ ವಿಕರಣವು (ಉ) ಪ್ರಾಪ್ಮನಾದಕೆ ಬಹುಲಂ ಛಂದಸ (ಪಾ. ಸೂ. ೨-೪-೭೩) ಎಂಬುದರಿಂದ ವಿಕರಣಕ್ಕೆ 
ಲುಕ್‌ ಬರುತ್ತದೆ. ಧಾಸಃಸೆ (ಪಾ. ಸೂ. ೩-೪-೮೦) ಸೂತ್ರದಿಂದ ಲೋಟನ ಮಧ್ಯ ಮಪುರುಷದ ಧಾಸಿಗೆ ಸೆ 
ಆದೇಶ ಬಂದರೆ ಸೆವಾಭ್ಯಾಂ ವಾಮೌ ( ಪಾ. ಸೂ. ೩೪-೯೧) ಸೂತ್ರದಿಂದ ಸಪರದಲ್ಲಿರುನ ಏಕಾರಕ್ಕೆ ವ 
_ ಎಂಬ ಆದೇಶ ಬರುತ್ತದೆ. ವನ್‌ ಸ ಎಂದಿರುವಾಗ ನಶ್ಚ ಸೂತ್ರದಿಂದ ಅನುಸ್ತಾರಬಂದರೆ . ವಂಸ್ತ್ರ ಎಂದಾಗು 
ತ್ರದೆ. ವನು ಧಾತುವು ಅನುದಾತ್ರೇತ್ತಾದುದರಿಂದ ತಾಸ್ಕನುದಾಶ್ರೇತ" (ಪಾ. ಸೂ. ೬-೧-೧೮೬) ಸೂತ್ರದಿಂದ 
ಲಸಾರ್ನಧಾತುಕವಾದ ಸ್ತ ಎಂಬುದು ಅನುದಾತ್ತವಾಗುತ್ತದೆ. ಆಗ ಧಾತುಸ್ವರನೇ (ಅಂತೋದಾತ್ತ) ಉಳಿಯು 
ತ್ತದೆ. ಹಿಚೆ (ಪಾ. ಸೊ. ೮-೧-೩೪) ಹಿ ಶಬ್ದದ ಸಂಬಂಧವಿರುವಾಗ ತಿಜಂತಕ್ಕೆ ನಿಘೌತ ಬರುವುದಿಲ್ಲ ಎಂಬು 
ದರಿಂದ ತಿಜ್ಜತಿಜಃ ಸೂತ್ರದಿಂದ ಸರ್ವಾನುದಾತ್ರಸ್ವ ರ ಬರುವುದಿಲ್ಲ. 


ಸುಕೃತಃ ಸು ಉಪಸರ್ಗ. ಡುಕ್ಳರ್ಳಾ” ಕರಣೆ ಧಾತು. ಇದಕ್ಕೆ ಸುಕರ್ಮುಪಾಪಮಂತ್ರೆಪು- 
ಣ್ಕೇಷು ಕೃ ಇ? (ಪಾ. ಸೂ, ೩-೨-೮೯) ಇವುಗಳು ಉನಪದವಾಗಿರುವಾಗ ಕೃ ಧಾತುನಿಗೆ ಭೂತಾರ್ಥದಲ್ಲಿ 
ಕಿಪ್‌ ಪ್ರತ್ಯಯ ಬರುತ್ತದೆ ಎಂಬುದರಿಂದ ಭೂತಾರ್ಥದಲ್ಲಿ ಕ್ವಿಪ್‌ ಪ್ರತ್ಯಯ ಬರುತ್ತೆ. ಸುಕೃ*ಕ್ವಿಪ್‌ ಎಂದಿರು 
ವಾಗ ಪ್ರತ್ಯಯಕ್ಕೆ ಸರ್ವಲೋಪ ಬಂದರೆ ಅದು ರಾ ಯಿಂದ ಪ್ರಸ್ಪಸ್ಯ ಹಿತಿ ಕೃತಿ ತುಕ್‌ ಸೂತ್ರದಿಂದ 
ಧಾತುವಿನ ಹ್ರಸ್ವ ಖುಕಾರಕ್ಕೆ ತುಗಾಗಮ ಬರುತ್ತದೆ. ಸುಕೃತ್‌ ಎಂದಾಗುತ್ತದೆ. ತಕಾರಾಂತನಾದ ಈ ಶಬ್ದದ 
ಮೇಲೆ ದಿ ದತೀಯಾಬಹುವಚನ ಸ್ಪ ಕ್ರತ್ಯಯವನ್ನು ಸೇರಿಸಿದರೆ ಸುಕ್ಕ ತಃ ಎಂದು ರೂಪವಾಗುತ್ತವೆ. ಗೆತಿಕಾರಕೋ 
ಸೆಪೆದಾತ್‌ ಫ್ಸೈತ್‌ ಸೂತ್ರದಿಂದ ಕೃದಂತೋತ್ತರಪದಪ್ರಕೃತಿಸ್ವ ಕ ಬರುತ್ತದೆ. ಕಕಾಕೋತ್ಮರೆ ಖುಕಾರವು ಉದಾತ್ರ 
ವಾಗುತ್ತದೆ. ಸುಕೃತಃ ಎಂಬುದು ಮಧ್ಯೋದಾತ್ರವಾದ ಶಬ್ದವಾಗುತ್ತದೆ.  ಉದಾತ್ತದ ಪರದಲ್ಲಿರುವ ಅನು- 
ದಾತ್ರವು ಸ್ಪರಿತವಾಗುತ್ತದೆ. oo 


ಅಧ್ವರಾನ್‌--ಥ್ವರಃ ಹಿಂಸಾ ನಾಸ್ತಿ ಅಸ್ಮಿನ್‌ ಇತಿ ಅಥ್ವರಃ ಯಾವುದರಲ್ಲಿ ಹಿಂಸಾವೆಂಬುಡು 

ಇಲ್ಲವೋ ಅದು ಅದ್ವೆರವೆಂದು ತಾತ್ಪರ್ಯ, ಇದು ಬಹುವ್ರ್ರೀಹಿಸಮಾಸ, ಬಹುನ್ರೀಯೆಲ್ಲಿ ಪೂರ್ವಷದಪ್ರ ಕೃತಿ 
ಸ್ವರವು ಪ್ರಾಪ್ತವಾದಕ್ಕೆ ನ್‌ ಸುಭ್ಯಾಂ (ಪಾ. ಸೂ. ೬-೨-೧೭೨) ನ್‌, ಸು, ಪರದಲ್ಲಿರುವ ಉತ್ತ ತರ ಸದವು 
ಬಹುನ್ರೀಹಿಯಲ್ಲಿ ಅಂತೋದಾತ್ರವಾಗುತ್ತ ದೆ ಎಂಬುದರಿಂದ ಇಲ್ಲಿ ಉತ್ತರಪದಾಂತೋದಾತ್ತಸ್ವರನವು ಬರುತ್ತದೆ. 
ಅಧ್ವೆರಶಬ್ದನು ಅಂತೋದಾತ್ತ್ಮವಾದ ಶಬ್ದವಾಗುತ್ತದೆ. ದ್ವಿತೀಯಾಬಹುವಚನದಲ್ಲಿ ಪೊರ್ವಸವರ್ಣದೀರ್ಥಿ 
ಬಂದು ನತ್ತ ಬಂದರೆ ಅದ್ವರಾನ್‌ ಎಂದು ರೂಸವಾಗುತ್ತದೆ. ಕರ್ತುರೀಪ್ಸಿತೆತಮಂ ಕರ್ಮ ( ಪಾ. ಸೂ. ೧ 
೪-೪೯) ಕರ್ತೃ್ಯವ್ಯಾಪಾರದಿಂದುಂಟಾಗುವ ಫಲದ ಸಂಬಂಧವು ಎಲ್ಲಿ ಉಂಟಾಗಬೇಕೆಂದು ಉತ್ಕಟವಾದ ಇಚ್ಛೆ 
ಯಿರುವುದೋ ಆ ಇಚ್ನಾದಲ್ಲಿ ವಿಷಯವಾದ ಕರ್ಮವೆಂಬ ಸಂಜ್ಞೆಯನ್ನು ಹೊಂದುತ್ತದೆ. ತಂಡುಲಂ ಪಚತಿ 


೪ 
ಎಂಬಲ್ಲಿ ಪಾಕಕ್ರಿಯೆಯಿ೧ದುಂಬಾಗುವ ಶಿಥಿಲನಾಗುನ ಫಲವನ್ನು ಅಕ್ಕಿ ಯಲ್ಲಿ ಬಯಸುವುದರಿಂದ ಅದು 





12 | ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೪೮, 





ಕರ್ಮವಾಗುತ್ತದೆ. ಹಾಗೆ ಇಲ್ಲಿ ತಿದ್ಮರಾನ್‌ ನಹ ಎಂದು ಪ್ರಯುಕ್ತವಾದುದರಿಂದ ವಹೆ ಧಾತುವಿನ ನ್ಯಾಶಾರ 
ದಿಂಬುಂಟಾಗುವ ಫಲವನ್ನು ಅಧರದ ನಿಶೇಷವಾಗಿ ಅನ್ನ ಯಿಸುವುದರಿಂದ ಹಿಂದಿನ ಸೂತ್ರದಿಂದ ಅಥ್ವರಶಬ್ದಕ್ಕೆ 
ಕರ್ಮಸಂಜ್ಞಾ ಬಂದಿದೆ. ಆದುದರಿಂದ ಕರ್ಮಣಿ ದ್ವಿತೀಯಾ ಎಂಬ ಸೂಕ್ರೆದಿಂದ ದ್ವಿತೀಯೊವಿಭಕ್ತೆ ಬಂದಿ 
ರುತ್ತದೆ. ಅಳೆಥಿತೆಂ ಚೆ ( ಪಾ. ಸೊ, ೧-೪-೫೧) ಅಪಾದಾನಾದಿಗಳನ್ನು ನಿವಕ್ಲಾಮಾತನೀ ಇರುವಾಗ 
ಕೇನಲ ಸಂಬಂಧಿ ಎಂದು ವಿವಕ್ತಾಮಾಡಿದಾಗ ಕರ್ಮಸಂಜ್ಞೆ ಬರುತ್ತದೆ. ಎಲ್ಲಾ ಧಾತುಪ್ರಯೋಗನಿರುನಾಗಲೂ 
ಹೀಗೆ ಕರ್ಮಸೆಂಜ್ಞೆ ಪ್ರಾಪ್ತವಾದಕೆ ಭಾನ್ಯ್ಕದಲ್ಲಿ ಇಷ್ಟೆ "ಧಾತುಗಳನ್ನು ತೆಗೆದುಕೊಳ್ಳ ಬೇಕೆಂದು ಪರಿಗಣನೆ 
ಮಾಡಿರುವರು. “ಅಲ್ಲಿ ನೀ ವಹ್ಯೋರ್ಹರಶೇಶ್ಚೆ (ಪಾ. ಮ. ೧-೪-೫೧) ಎಂದು ಪ8ತವಾದ ಗಳ ಜೊತೆಗೆ: 
ನಹ ಧಾಶುನನ್ನೂ ಸೇರಿಸಿರುತ್ತಾರೆ. ಇಲ್ಲಿ ಪಠಿತವಾದ ಧಾತುಗಳಲ್ಲವೂ ದ್ವಿಕರ್ಮಕಗಳಾಗುತ್ತವೆ. ಇಲ್ಲಿ ವೆಹೆ 
ಧಾಶುನಿರುವುದರಿಂದ ವಹೆಧಾಕ್ರರ್ಥದಲ್ಲಿ ಸಾಕ್ತಾತ್ರಾನಿ ಕರ್ಮವಾದುದು ಸಧ್ವರವೆಂದು ಹಿಂದೆ ಹೇಳಿರಿತ್ತದೆ. 
ಅಕಥಿತಂ ಚ ಸೂತ್ರದಿಂದ ಸುಕೃತಃ ಎಂಬುದಕ್ಕೂ ಕರ್ಮೆಸಂಚ್ಲೆಯು ಬರುತ್ತೆ ಜಿ. ಸುಕೃತಃ ಎಂಬಲ್ಲಿರುವ ಕರ್ತೆ 
ಕಾರಕನನ್ನು ವಿನಕ್ನಾಮಾಡದಿ ಸಂಬಂಧೆಮಾತ್ರ ವಿವಕ್ತಾಮಾಡಿರುದರಿಂದ ಕರ್ಮಸಂಜ್ಣ್ಯಾ ಬಂದು ದ್ವಿತೀಯಾ 
ವಿಭಕ್ತಿ ಬಂದಿದೆ. ಅಧ್ವೆರಾನ್‌' ಎಂಬಲ್ಲಿ ಮಂತ್ರದಲ್ಲಿ ದೀರ್ಫ್ಥೂದೆಓಿ ಸೆಮಾನಹಾಜೆ ( ಪಾ. ಸೂ. ೮-೩-೯) 
ದೀರ್ಥೆದ ನರದಲ್ಲಿರುವ ನಕಾರಕ್ಕೆ ಆಶ್‌ ಸರದಲ್ಲಿರುವಾಗ ಸಮಾನವಾದದಲ್ಲಿ ಕುತ್ವ ಬರುತ್ತೆದೆ ಎಂಬುದರಿಂದ 
ನಕಾರನ್ರು ದೀರ್ಥದ ಪರದಲ್ಲಿರುವದರಿಂದಲೂ ಅದಕ್ಕೆ ಉನ ಎಂಬಲ್ಲಿರುವ ಅಜ್‌ ಪರದಲ್ಲಿರುವುದೆರಿಂದಲೂ ರುತ್ತ 
ಬರುತ್ತದೆ.  ಆಥ್ವರಾರ್‌*ಉಸ ಎಂದಿರುವಾಗ ರುತ್ವಕ್ಟಿ ಯತ್ವವೂ ಲೋಪವೂ ಬರುತ್ತದೆ. ಆತೋಟಿ ನಿಕ್ಕಂ 
(ಪಾ. ಸೂ. ೮-೩-೩) ಅಟ್‌ ಪರಡಲ್ಲಿರುನಾಗ ರುವಿನ ಪೂರ್ವದಲ್ಲಿರುವ ಆಕಾರಕ್ಕೆ ನಿತ್ಯವಾಗಿ ಅನುನ:ಸಿಕ ಬರು 
ಶ್ರದಥೆ. ಇದರಿಂದ ಹಿಂದೆ ಹೇಳಿದಂತೆ ಅಟ್‌ ಸೆರಪಲ್ಲಿರುವುದರಿಂದ ಕೇಪು ದಮೇಬಿರುವ ಆಕಾರವು ಅನುನಾಸಿಕ 
ವಾಗುತ್ತದೆ. ಇದು ಮಂತ್ರದಲ್ಲಿ ಮಾತ್ರ ಪೆಂಶುದರಿಂದ ಸದಕಾಲದಲ್ಲಿ ಇಲ್ಲ. 


ಗೃಣಂತಿ-_ ಗ್ಯ ಶಬ್ದೆ ಧಾತು, ಕ್ರಾ ದಿ. ಪ್ರಥಮನುರುಷ ಬಹುವಚನ ನಿವಕ್ಷಾಮಾಡಿದಾಗೆ ಬು 
ಪ್ರತ್ಯಯ ಬಂದರೆ ಅದಕ್ಕೆ ಅಂತಾದೇಶ ಬರುತ್ತನೆ ಸ್ರ್ರ್ಯಾದಿಭ್ಯಃ ಶಾ (ಪಾ. ಸೂ. ೩-೧-೮೧) ಸೊತ್ರೆದಿಂದ 
ಶಾ ನಿಕರಣ ಪ್ರತ್ಯಯ ಬರುತ್ತದೆ. ಗ್ಯೃ*ನಾ%ಅಂತಿ ಎಂದಿರುವಾಗ ಪ್ಯಾದೀನಾಂ ಹ್ರಸ್ಸೆ: (ಪಾ. ಸೂ. 
೭-೩-೮೦) ಸೂತ್ರದಿಂದ ಪ್ವಾದಿಯಲ್ಲಿ ಈ ಧಾಶುವು ಸೇರಿರುವುದರಿಂದ ಪ್ರಸ್ತ ಬರುತ್ತದೆ. ಶ್ನಾಭ್ಯಸ್ತೆಯೋಃ 
ರಾತಃ (ಪಾ. ಸೂ. ೬-೪-೧೧೨) ಸೂತ್ರದಿಂದ ಆಜಾದಿ ಜತ್ತಾದ ಪ್ರತ್ಯಯ ಹರದಲ್ಲಿರುವುದರಿಂದ ನಿಕರಣದ 
ಆಕಾರಕ್ಕೆ ರೋಪಬರುತ್ತದೆ. ಖುಕಾರೆದೆ ಪರಡಲ್ಲಿರುವುದರಿಂದ ನಕಾರಕ್ಕೆ ಇತ್ತ ಬಂದರೆ ಗ್ಗ ಗೃಣಂತಿ ಎಂದುರೂಪ 
ವಾಗುತ್ತದೆ. ಪ್ರತ್ಯಯಸ್ವರವು ಪ್ರ ಬಲನಾಡುದರಿಂದ ಪ್ರತ್ಯಯಕ್ಕೆ ಅದ್ಯುದಾತ್ರಸ್ವ ಬರುತ್ತ ದೆ. ಇಕಾರೋತ್ತರ 
ಆಕಾರವು ಉದಾತ್ತವಾಗುತ್ತದೆ. ಗೃಣಂತಿ ಎಂಬುದು ಮಭ್ಯೋದಾಶ್ರವಾದ ಪದವಾಗುತ್ತದೆ. ಹಿಂದೆ ಯೇ ಎಂಬ 


ಯಚ್ಛಬ್ದದ ಸಂಬಂಧವಿರುವುದರಿಂದ ಯದ್ವೈತ್ತಾನ್ಲಿತ್ಯೆಂ ( ಪಾ. ಸೂ. ೮-೧-೬೬ ) ಸೂತ್ರದಿಂದ ನಿಫಾತ 
ಪ್ರತಿಸೇಧ ಬರುತ್ತದೆ. “1 ೧೧ | 





ಅ. ೧, ಅ. ೪. ವ. ೫, ] ಖುಗ್ರೇದಸಂಹಿತಾ 73 





| ಸಂಹಿತಾಪಾಠೆಃ 1 


ನಿಶಾ ಸೇವಾ ಆ ನಹ ಸೋಮಹಪೀತಯಂತರಿಕ್ಟಾದಷ್ತ 2 
ಸಾಸ್ಕಾ; ಸು ಧೂ ಗೋಮದಶ್ವಾವದುಕ್ಕ ೧ ಮುಹೋ ವಾಜಂ 


ಸುವೀರ್ಯಂ ೧.೨1 


| ಪಡೆಸಾಠಃ ॥ 
| | 
ನಿರ್ಶ್ವಾ! ದೇವಾನ್‌ |ಆ | ವಹ! ಸೋಮುಪಿ (ಈಯೋ ! ಅಂತರಿಕ್ಸಾತ ತ್‌! ಉಷ 


ಗಿ | | 
ಸಾ| ಅಸ್ಮಾಸು! ಧಃ! ಗೊೋಮತ್‌ | ಅಶ್ಚೂವತ್‌! ಆ ಉಕ್ಕ ol ಉಸಷಃ! 


| 
ವಾಜಂ! ಸುಪೀರ್ಯಂ ॥ಗಿ೨! 


ಸಾಯೆಣಭಾಷ್ಯ 0 


ಹೇ ಉಸಸ್ತಂ ಸೋಮಸಹೀಶೆಯೇ ಸೋ (ಮಹಾನಾಯಾಂತರಿಕ್ಷಾಪಂತರಿತ್ತರೋಕಾತ್ವಿಶ್ವಾ- | 
ನೃರ್ನೂನ್ಹೇನಾನಾ ವಹ! ಅಸ್ಮದೀಯಂ ದೇನಯಜನದೇಶಂ ಪ್ರಾಸೆಯೆ! ಹೇ ಉಸಃ ಸಾ ತಾಪೃಶೀ 
ತ್ವಂ ಗೋಮತ್‌ ಗೋಮಂತಂ ಬಹುಭಿರ್ಗೋಭಿರ್ಯುಕ್ತ ನೆಶ್ಚಾನದಕ್ಷೈರುಷೇತೆಮುಸ್ಸ ಂ ಸ್ರೆಶಸ್ಯಂ 
ಸುನೀರ್ಯಂ ಶೋಭನನೀಯೋಸೇತೆಂ ನಾಜನುನ್ನಮಸ್ಮಾಸು ಧಾಃ | ಫಿಥೇಹಿ! ಸ್ಥಾಸಯೇತ್ಯರ್ಥಃ 1 
ಧಾಃ | ಬೆಧಾಠೇಶ್ಸಂದಸಿ ಲುರ್ಣಲಜ್‌ಲಿಟ ಇತಿ ಪ್ರಾರ್ಥನಾಯಾಂ ಲುಜ” | ಗಾತಿಸ್ಕೇತಿ ಸಿಚೋ ಲುಕ್‌ | 
ಬಹುಲಂ ಛಂದಸ್ಯಮಾಜಕ್ಯೋಗೇೆನೀತೈಡಭಾವಃ 1 ಗೋಮತ್‌ | ಅಶ್ವಾಪತ್‌ | ಮಂತ್ರೇ ಸೋಮಾ- 
ಶ್ಹೇಂದ್ರಿಯೇಕಿ ಮಶುಸನಿ ದೀರ್ಫ್ಪತ್ವೆಂ | ಉಭಯತ್ರೆ ಸುಪಾಂ ಸುಲುಗಿತಿ ನಿಭಕ್ಷೇರ್ಲಕ್‌ | ಉಳ್ಳ್ಯ್ಯಂ | 
ಉಕ್ಸಂ ಸ್ರೋಶ್ರಂ | ತತ್ರ ಭನಮುಸ ರಿ | ಭವೇ ಛೆಂಡೆಸೀತಿ ಯಶ್‌ | ಸರೇ ನಿಧಯಶ್ಛ ಂಪಸಿ 
ನಿಕಲ ಶ್ರ $೦ತ ಇತಿ ಯಶೋಳನಾವ ಇತ್ಯಾಮ್ಯ ಪಾತ್ರ ತ್ರಾಭಾವೇ ತಿತ್ಸರಿತೆನಿತಿ ಸ್ಪರಿತತ್ವಂ | ಉಷಃ | 
ಆಮಂತ್ರಿತಾದ್ಯುದಾತ್ರೆತ್ವಂ | ಹಾದಾದಿತ್ತಾ ಫ್ನಿ ಘಾಶಾಭಾವಃ | ಸುನೀರ್ಯಂ |! ಶೋಭನಂ ನೀರ್ಯಂ. 
ಯಸ್ಯ | ನೀರನೀರ್ಯೌಾ ಚೇತ್ಯುತ್ತರಸದಾದ್ಯುಶಾತ್ತತ್ವಂ || 


1 ಪ್ರತಿಸದಾರ್ಥ ॥ 
ಉಷ ಎದ್ದೆ ಉಷೋದೇನಿಯೇ, | ತ್ರಂ- ನೀನು! ಸೋಮಹೀಶಯೆೇ--ಸೋಮರಸಪಾನಕ್ಕಾಗಿ! 
ಅಂತೆರಿಕ್ಷಾಶ್‌- ಅಂತರಿಕ್ಷಲೋಕದಿಂದ | ನಿಶ್ವಾನ್‌ ಡೇವಾನ್‌-ಸಕಲದೇವತೆಗಳನ್ನೂ | ಆ ವಹ--(ನಮ್ಮ ಯಜ್ಞ 
ಭೂಮಿಗೆ) ಕರೆದುಕೊಂಡು ಬಾ! ಉಷಃ&--ಎಲ್ಫೈ ದೇವಿಯೇ, | ಸಾ- ಅಂತಹ ನೀನು | ಗೋಮತ್‌(ಬಹೆಳ) 
10 





774 ಸಾಯಣಭಾಷ್ಯಸಹಿತಾ [| ಮಂ ೧. ಅ. ೯. ಸೂ. ೪೮ 


ಹ ್‌ೌೊ್ಮಾಾ್ಪ್ಚ್ಪಪೀ್ಪ್ಚೀಾ್ಟ್ಚ್ಜ್ಚ್ಟ್ಜರ್ಟ್‌್‌ುಾೈ ೈು ಟ್‌ ್‌್ಟ ್ಯ ೋೌ್ರ *ು ೈ ುೈುೈು್ಟುರ್ತು್ತ್ಸ್‌ ಲ ್ಟುು ು್ಕುು ್ಟೋ ್ಟು್ಟುೂು ರು ಯ MM 











ಗ 


ಗೋವುಗಳಿಂದಕೂಡಿಯೂ | ಅಶ್ವಾನತ್‌-(ಬಹೆಳೆ  ಅಶ್ವಗಳಿಂದಕೂಡಿಯೂ | ಉಕ್ಕ್ಯೈಂ--ಪ್ರಶಸ್ಯ 
ವಾಗಿಯೂ | ಸುವೀರ್ಯಂ--ಶ್ರೇಷ್ಮವಾದ ವೀರ್ಯದಿಂದಕೂಡಿಯೂ (ಪುಷ್ಟಿ ಕರವಾದ) ಇರುವ! ವಾಜಂ-- ಅನ್ನವನ್ನು! 
ಅಸ್ಮಾಸು-- ನಮ್ಮಲ್ಲಿ! ಧಾಃ-- ಸ್ಥಾಪಿಸು (ಶಾಶ್ವತವಾಗಿರಿಸು). 


॥ ಭಾವಾರ್ಥ | 
ಎಲ್ಛೆ ಉಸೋದೇವಿಯೇ, ಸೋಮರಸಪಾನಕ್ಕಾಗಿ ನೀನು ಅಂತರಿಕ್ಷಲೋಕದಿಂದ ಸಕಲದೇವತೆ 
ಗಳನ್ನೂ ನಮ್ಮ ಯಜ್ಞ ಭೂಮಿಗೆ ಕರೆದುಕೊಂಡು ಬ್ಯಾ ಎಲ್ಫೆ ದೇವಿಯೇ ನಮಗೆ ಉಪಕಾರಕಳಾದ ಅಂತಹ 
ನೀನು ಗೋವುಗಳಿಂದಲೂ ಅಶ್ವಗಳಿಂದಲೂ ಕೂಡಿ ಪ್ರಶಸ್ಯವಾಗಿಯೂ ಶ್ರೆಷ್ಕವಾದ ನೀರ್ಯದಿಂದೊಡಗೂಡಿಯೂ 


(ಪುಷ್ಟಿ ಕರವಾಗಿಯೂ) ಇರುವ ಅನ್ನವನ್ನು ನಮಗೆ ಶಾಶ್ವತವಾಗಿ ಕೊಡು. 


English Translation. 
Ushas, bring from the firmameut, all the Gods to drink the Soma juice 
and bestow upon us excellent and invigorating food, cattle and horses. 


| ವಿಶೇಷ ನಿಷಯಗಳು ॥ 
ಅಸ್ಮಾಸು ಧಾ&-_ ನಿಧೇಹಿ ಸ್ಥಾಪಯ | ನಮ್ಮ ಲ್ಲಿ ಇರಿಸು ಎಂದರೆ ನಮಗೆ ದೊರಕಿಸಿಕೊಡು. 
ಗೋಮತ್‌, ಅಶ್ವಾವತ್‌, ಉಕ್ಸ್ಕಂ, ಸುವೀರ್ಯಂ ಎಂಬ ಶಬ್ದಗಳು ವಾಜಂ ಎಂಬ ಶಬ್ದಕ್ಕೆ 
ವಿಶೇಷಣಗಳು. ಮುಖ್ಯಾಭಿಪ್ರಾಯವೇನೆಂದಕಿ- ಗೋವುಗಳು, ಅಶ್ವಗಳ್ಳು ಶ್ರೇಷ್ಟವಾದ ಮತ್ತು ಪುಷ್ಟಿಕರವಾದ 
ಆಹಾರ ಇವುಗಳನ್ನು ಕೊಡು ಎಂದಭಿಪ್ರಾಯವು. 


| ವ್ಯಾಕರಣಪ್ರ ಕ್ರಿಯಾ | 


ಧಾ ಡುಧಾಜ್‌ ಧಾರಣ ಪೋಷಣಯೋಃ ಧಾತು ಅದಾದಿ. ಛಂದಸಿ ಲುಜ್‌ಲರ್ಜಲಿಟಃ 
(ಪಾ.ಸೂ. ೩-೪-೬) ಸೂತ್ರದಿಂದ ಪ್ರಾರ್ಥನಾರೊಪ ಅರ್ಥದಲ್ಲಿ ಲುಜ್‌ ಬರುತ್ತದೆ. ಮಧ್ಯಮಪುರುಷ್ಯ ಕವಚನ 
ಸಿಪ್‌ ಸರದಲ್ಲಿರುವಾಗ ಸಾನಾನ್ಯಪ್ರಾಪ್ರವಾದ ಬಿಗೆ ಸಿಚ್‌ ಬಂದಕೆ ಧಾ*ಸ್‌ಸಿ ಎಂದಿರುವಾಗ ಗಾತಿಸ್ಥಾಘಪಾ 
(ಪಾ.ಸೂ. ೨-೪-೭೭) ಸೂತ್ರದಿಂದ ಸಿಚಿಗೆ ಲುಕ್‌ ಬರುತ್ತೆಡೆ. ಸಿಪಿನ ಇಕಾರಕ್ಕೆ ಇತೆಶ್ಚ ಸೂತ್ರದಿಂದ ಲೋಸ 
ಬರುತ್ತದೆ. ಅಡಾಗಮ ಧಾತುವಿಗೆ ಪ್ರಾಪ್ತವಾದರೆ ಬಹುಲಂಛಂದಸೈಮಾಜ್‌ಯೋಗೇ)ಪಿ (ಪಾ.ಸೂ. ೬-೪-೭೨೫) 
ಸೂತ್ರದಿಂದ ಮಾಜ್‌ ಯೋಗವಿಲ್ಲದಿದ್ದರೂ ಅಡಾಗಮ ಬರುವುದಿಲ್ಲ. ಸಿಪಿನ ಸಕಾರಕ್ಕೆ ರುತ್ವವಿಸರ್ಗಗಳು ಬಂದರೆ 
ಧಾಃ ಎಂದು ರೂಪವಾಗುತ್ತದೆ. 


ಗೋಮತಶ್‌ | ಅಶ್ವಾವತ್‌-. -ತಬಾಸ್ಯಾಸ್ಕ್ಯೈಸ್ಮಿನ್ಸಿತಿ ಮಶುಪ್‌ ಎಂಬ ಸೂತ್ರದಿಂದ ಎರಡು 
ಶಬ್ದಗಳಿಗೂ ಮತುಷಕೆ ಸ್ರತ್ಯಯ ಬರುತ್ತದೆ. ತಶ್ವಾವತ್‌ ಎಂಬಲ್ಲಿ ಅಶಾರದ ಹೆರದಲ್ಲಿರುವುದರಿಂದ ಮಾಧುಪ- 
ಧಾಯಾ॥.... ಸೂತ್ರದಿಂದ ಮಕಾರಕ್ಕೆ ನಕಾರ ಬರುತ್ತದೆ. ಮತ್ತು ಮಂತ್ರೇ ಸೋಮಾಶ್ರೀಂದ್ರಿಯ 
(ಪಾ.ಸೂ. ೬-೩-೧೩೧) ಸೂತ್ರದಿಂದ ಮತುಪ್‌ ಸರದಲ್ಲಿರುವುದರಿಂದ ಅಶ್ವಶಬ್ದಕ್ಕೆ ದೀರ್ಥಿವೂ ಬರುತ್ತದೆ. 





ಅ.೧. ಅ.೪. ವ. ೫.]] ಖಗ್ಗೇದಸಂಟತಾ 75 


ನ ಗ PR pe KN ಶಿ ಬ 





ಎರಡು ಶಬ್ದಗಳಲ್ಲಿಯೂ ದ್ವಿತೀಯಾ ನಿಕವಚನದ ಅಮ್‌ ವಿಭಕ್ತಿಗೆ ಸುಪಾಂ ಸುಲುಕ್‌ ಸೂತ್ರದಿಂದ ಲುಕ್‌ 
ಬರುತ್ತದೆ. ವಿಭಕ್ತಿ ಲುಕ್ಕಾದುದರಿಂದ ಗೋಮತ್‌, ಅಶ್ವಾವತಿ್‌ ಎಂದು ರೂಪ ಸಿದ್ಧಿ ಯಾಗುತ್ತದೆ. 

ಉಣೆಂ --ಉಕ್ಕಂ ಸ್ತೋತ್ರಂ ಸ್ತು ತಿಸುವ ಮಂತ ತ್ರವೆಂದರ್ಥ. ಉಕ್ಸೇ ಭವಂ ಉಕ್ಚ್ಯಮ್‌. ಭವೇ 
ಛಂದೆಸಿ (ಪಾ.ಸೂ. ೪-೪- ೧೧೦) ಸಪ್ರಮ್ಯಂತದ ಮೇಶೆ ಭವಾರ್ಥದಲ್ಲಿ ಯತ್‌ ಪ ಪ್ರತ್ಯಯ ಬರುತ್ತದೆ ಎಂಬುದ 
ರಿಂದ ಇಲ್ಲಿ ಯತ್‌ ಪ್ರಶ್ಯಯ ಬರುತ್ತದೆ. ಯಸ್ಯೇತಿ ಚೆ ಸೂತ್ರದಿಂದ ಪ್ರತ್ಯಯನರೆದಲ್ಲಿರುವಾಗ ಅಕಾರ 
ಲೋಪವಾದರೆ ಉಕ್ಕ್ಯಂ ಎಂದು ರೂಸವಾಗುತ್ತದೆ. ಇಲ್ಲಿ ಯೆಶೋತನಾನ8 (ಪಾ.ಸೂ. ೬-೧-೨೧೩) ನೌ 
ಶಬ್ದವನ್ನು ಬಿಟ್ಟು ಎರಡು ಅಚ್ಚು ಗಳುಳ್ಳ ಯತ್‌ ಸ್ರತ್ಯಯಾಂತವಾದುದಕ್ಕೆ ಆದ್ಯುದಾತ್ರಸ್ವರವು ಬರುತ್ತದೆ 
ಎಂಬುದರಿಂದ ಆದ್ಯುದಾತ್ತಸ್ವರ ಪ್ರಾಪ್ತವಾದಕೆ ಸರ್ವೇ ವಿಧಯಕ್ಕ ಶ್ಚಂದಸಿ ನಿಕೆಲ್ಸ್ಯಂತೆ | ಎಂಬುದರಿಂದ 
ಆದ್ಯುದಾತ್ರಸ್ತರವು ಬರುವುದಿಲ್ಲ. ೬ಗ ತಿಶ್ಸ ಎರಿತಮ್‌ (ಪಾ.ಸೂ, ೬೧೧೮೫) ಸೂತ್ರದಿಂದ ಯತ್‌ ಪ್ರತ್ಯಯ. 
ತಿಶ್ತಾದುದರಿಂದ ಸ್ವರಿತಸ್ವರವೇ ಬರುತ್ತದೆ. ಕ್ತ KE ನಂಬದೆ: ಸ್ವರಿತಾಂತವಾದ ಸದವಾಗುತ್ತದೆ. 

ಉಷ ಇಲ್ಲಿ ಪಾದದ ಆದಿಯಲ್ಲಿರುವುದರಿಂದ ನಿಂಟನೇ ಅಧ್ಯಾಂ ನದ ಆಮಂತ್ರಿತ ತ ಸರ್ವಾಘುಭಾತ್ರ 
ಸ್ಪರವು ಬರುವುದಿಲ್ಲ. ಅದುದರಿಂದ ಆಮಂತಿ ಶ್ರಿ ತಸ್ಯ ಚ (ಪಾ.ಸೂ. ೬-೧-೧೯ ೮) ಸೂತ್ರದಿಂದ ಆದ್ಯುದಾತ್ರ ಸ್ವ 
ಬರುತ್ತದೆ. : 


| ಸುನೀರ್ಯೆಂ- ಶೋಭನಂ ವೀರ್ಯಂ ಯಸ್ಯ ತತ್‌ ಸುನೀರ್ಯಂ. “ಅತಿಶಯವಾದ ಶಕ್ತಿ ಉಳ ದ್ದು 
ಎಂದರ್ಥ. ಇದು ಬಹುವ್ರೀಹಿ ಸಮಾಸ. ನೀರನೀರ್ಯೌಾ ಚೆ (ಸಾ.ಸೂ. ೬-೨-೧೨೦) ಸುವಿನ ಸರದಲ್ಲಿರುವ 
ಶಬ್ದಕ್ಕೆ ಬಹುಪ್ರೀಹಿಯಲ್ಲಿ ಅದ್ಭುದಾತ್ರ ಸ್ವರ ಬರುತ್ತದೆ. ಇಲ್ಲಿ ಸುವಿನ ಪರದಲ್ಲಿ ನೀರ್ಯ ಶಬ ವಿರುವುದರಿಂದ 
ನಕಾರೋತ್ತರ ಈಕಾರವು ಉದಾತ್ರವಾಗುತ್ತದೆ. ಸುವೀರ್ಯಂ ಎಂಬುದು ಮಧ್ಯೋದಾತ್ತವಾದ ಶಬ್ದವಾಗುತ್ತದೆ. 
| 1 


| ಸಂಹಿತಾಪಾಠಃ ॥ 
| | | 
ಯಸ್ಯಾ ರುಶಂತೋ ಅರ್ಚಯಃ ಪ್ರತಿ ಭದ್ರಾ ಅದೃಕ್ಷತ | 
| § 
ನಾ ನೋ ರಯಿಂ ನಿಶ್ವವಾರಂ ಸುಪೇಶಸಮುಷಾ ದದಾತು 
ಸುಗ್ಮ Ne ೧೩ 


॥ ಪದಪಾಠೆಃ 1 
| | 1 
ಯೆಸ್ಯಾಃ | ರುಶಂತಃ | ಅರ್ಚಯಃ। ಪ್ರತಿ! ಭದ್ರಾಃ | ಅದೃತ್ತತ! 
| 
ನಃ! ಕೆಯಿಂ! ವಿಶ್ವೇನಾರೆಂ! ಸುಂಪೇಶಸಂ | ಉಷಾ! ದ ದದ ಇತು 


ಸುಗ್ಮ್ಯಂ ೩! 





76 ಸಾಯೆಣಭಾಸ್ಯಸಹಿಶಾ [ಮಂ.೧ ಅ. ೯. ಸೂ. ರ್ಟ 





ಸಾಯೆಣಭಾಷ್ಕಂ 
ಯೆಸ್ಯಾ ಉಷಸೋಇರ್ಜೆಯೆಃ ಪ್ರೆಕಾಶಾ ರುಶಂತಃ ಶತ್ರೂನ್ಸಿಂಸಂತೋ ಭದ್ರಾಃ ಕೆಲಾ 838 
ಸ್ರತ್ಯದೈಕ್ಷತೆ ಸ್ರೆತಿದೃಶ್ಯಂಶೇ ಸಾ ತಥಾಭೂತೋಷಾ ನೋತಸ್ಮಭ್ಯಂ ರೆಯಿಂ ದೆದಾತು | ಕೀದೈಶಂ ರಂಡಿ ಐ I 







ಶೆಮ್ನೇ 





ಶೋಭನರೂಪೋಸೇಶಂ ಸುಗ್ಮ್ಯ್ಯಂ ಸುಷ್ಮು ಗಂತವ್ಯಂ | ಯೆದ್ವಾ | ಸುಗ್ಮೃಮಿತಿ ಸುಖನಾಮ | 
ತುತ್ತಾತ್ತಾ ಚೈಬ್ಬ್ಯಂ॥ ರುಶಂತೆಃ | ರುಶ ರಿಶ ಹಿಂಸಾಯಾಂ | ಶತೆರಿ ಶುದಾದಿತ್ಪಾಚ್ಛಃ ಅದುಸದೇಪಐ- 
ಸಾರ್ನಧಾತುಕಾ ನುದಾತ್ರತ್ನೇ ಸತಿ ಶಿಷ್ಟತ್ವಾದ್ವಿಕರಣಸ್ವಕರೇ ಪ್ರಾಪ್ಲೇ ವ್ಯೃತ್ಯಯೇನಾದ್ಯುದಾತ್ತೆ ತ್ರೆ ೨ 
ಅದೃಕ್ಷತ! ದೈಶೇಃ ಕರ್ಮಣಿ ಲುಜಿ ಯುಸ್ಯಾದಾದೇಶಃ ಟ್ಲೇಃ ಸಿಚ್‌। ನ ಡೈಶಃ | ಸಾ. &.೧- ೪೭. | 
ಇತಿ ಫ್ಸಪ್ರತಿಷೇಥಃ | ಏಕಾಚೆ ಇತೀಬ್‌ಸಪ್ರತಕಿಷೇಧಃ! ಲಿರ್‌ಸಿಚಾವಾತ್ಮೆನೇಸೆದೇಷು। ಪಾಂ-೨- ೧! 
ಇತಿ ಸಚಿ ಕಿತ್ತ್ಯಾಲ್ಲಘೂಪೆಧಗುಣಾಭಾವಃ | ಸೃಚಿದೈಶೋರ್ರುಲ್ಯಮಕಿತಿ | ಪಾ ೬-೧-೫೮ | ಇತ್ಯೆ- 
ಮಾಗಮಾಭಾವಶ್ಚ *ತ್ತ್ವ್ಯಾದೇವ | ಸತ್ಯಕತ್ತೆಷೆತ್ಚಾನಿ | ಅಡಾಗಮ ಉದಾತ್ತೆ8 | ಯೆ_ಶ್ರೃತ್ತಯೋಗಾದೆ- 
ನಿಘಾತ8 | ನಿಶ್ಚವಾರಂ | ವಿಶ್ವಂ ವೃ ಣೋತೀತಿ ವಿಶ್ವವಾರಃ| ವೃಇಾ” ವರಣೇ ಕರ್ಮಣ್ಯಣ್‌ | ಯದ್ವಾ | 
ನಿಶ್ಟೈರ್ಪಿಯತೆ ಇತಿ ವಿಶ್ವವಾರಃ |: ಕರ್ಮಣಿ ಘಲ್‌ | ಮರುಡ್ಶ್ರ್ಯಧಾದಿತ್ಟಾ ತ್ಪೂರ್ವಪದಾಂತೋದಾತ್ರಷ್ಟೆ ೦! 
ಸುಗ್ಮ್ಯಂ ಸುಷ್ಟು ಗಂತವ್ಯಃ ಸುಗ್ಮಃ | ಗಮೇರ್ಥಇಂರ್ಥೇ ಕನಿಧಾನಮಿತಿ ಕಪ್ರೆತ್ಯಯಃ | ಗಮ್‌... 
ನೇತ್ಯಾದಿನೋಸೆಧಾಲೋಸೆ! | ತತ್ರೆ ಭವಂ ಸುಗ್ಮ್ಯಂ| ಭವೇ ಛಂಪೆಸೀತಿ ಯರ! ಯಶತಕೋವಾವ 
ಇತ್ಯಾದ್ಯುದಾತ್ತತ್ಮಂ/| 











॥ ಪ್ರತಿಪದಾರ್ಥ ॥ 


ಯಸ್ಯಾಃ ಯಾವ ಉಷೋದೇವತೆಯ | ಅರ್ಚೆಯೆ8-- ಕಿರಣಗಳು | ರುಶಂತಃ--ಶತ್ರುಗಳ ಮ್ಹೊ 
ಹಿಂಸಿಸುತ್ತ | ಭದ್ರಾ... ಮಂಗಳರೂಪವುಳ್ಳ ವುಗಳಾಗಿ | ಪ್ರೆಕಿ ಅದೈಶ್ಸತ. ಸುತ್ತಲೂ ಕಾಣಿಸಿಕೊಳ್ಳುವುವೋ 
ಸಾ ಉಷಾ ಅಂತಹ ಉಸಸ್ಸು | ನಃ--ನನುಗೆ| ವಿಶ್ವವಾರಂ--ಸರ್ವರಿಂದಲೂ ಹಾರೈಸಲ್ಪಡುವುದೂ | 
ಸುಸೇಶಸೆಂ_ ರಮಣೀಯವಾದ ರೂಪವುಳ್ಳದ್ದೂ | ಸುಗ್ಮ್ಯಂ--ಸುಲಭವಾಗಿ ಹೊಂದತಕ್ಕದ್ದೂ ಆದ/ರಯಿಂ- 


ಐಶ್ವರ್ಯವನ್ನು | ಹೆದಾಶು-.. ಕೊಡಲಿ. 





| ಭಾವಾರ್ಥ || 
ಉಸೋದೇನಕೆಯ ಕಿರಣಗಳು ಉದಯವಾದೊಡನೆಯೇ ಶತ್ರುಗಳನ್ನು ಹಿಂಸಿಸುತ್ತ ನಮ್ಮ ಕಣ್ಣಿಗೆ 
ಮಂಗಳರೂಪವುಳ್ಳವುಗಳಾಗಿ ಸುತ್ತಲೂ ಬೆಳಗುವುವು. ಆಂತಹ ಪ್ರಭೆಯುಳ್ಳ  ಉಷೋದೇನಿಯು ನಮೆಣೆ 


ಸರ್ವರಿಗೂ ಪ್ರಿಯವಾದದ್ದೂ, ಸರ್ವರಿಗೂ ಆಕರ್ಷಕವಾದದ್ದೂ ಮತ್ತು ಸುಲಭವಾಗಿ ಹೊಂದತಕೃದ್ಧೂ ಆದ 
ಐಶ್ವರ್ಯವನ್ನು ಕೊಡಲಿ. 


English Pranslation. 


May that Ushas whose bright ant refreshing rays are visible all rouncy. 
grant us agreeable and eas ly attainable riches that all may envy. 








ಅ, ೧. ಅ. ೪. ವ. ೫] | ಖುಗ್ರೇದಸಂಹಿತಾ 77 





pe 





pS CN 





| ವಿಶೇಷ ವಿಷಯಗಳು 1 


ರುಶಂತೆಃ--ಶತ್ರೊನ್‌ ಹಿಂಸಂತೆಃ ಭದ್ರಾಃ ಕಲ್ಯಾಣಾಃ | ರುಶ ರಿಶ ಹಿಂಸಾಯಾಂ!| ಶತ್ರು 
ಗಳನ್ನು ಹಿಂಸಿಸುವ ಅಥವಾ ಮಂಗಳಕರನಾದ್ಕ (01211೧ to the 67%, auspicious, refresh- 
ing 0. | 
ಅರ್ಚಯಃ-- ಜಮತ್‌, ಕೆಲ್ರಲೀಕಿನಂ ಮೊದಲಾದ ಹೆನೊಂದು ಜ್ವಲನ್ನಾನುಗಳೆ ಮಧ್ಯೆದಲ್ಲಿ 
ಅರ್ಚಕ ಎಂಬ ಶಬ್ದವು ಪಠಿತವಾಗಿರುವುದರಿಂದ (ನಿ. ೨-೨೮) ಅರ್ಚಯಃ ಎಂದರೆ ಪ್ರಕಾಶಮಾನವಾದ ಕಿರಣಗಳು. 
ನಿಶ್ಚವಾರಂ-.-ನಿಶ್ಚರ್ವರಣೀಯಂ | ಎಲ್ಲರಿಂದಲೂ ಅಸೇಕ್ತಿಸಲ್ಪಡುವೆ, ಎಲ್ಲರಿಗೂ ಬೇಕಾದ 
(desirable by al). ಈ ಶಬ್ದವನ್ನು ಅನೇಕ ಖುಹಿಗಳು ಅನೇಕ ಸಂದರ್ಭಗಳಲ್ಲಿ ಉಪಯೋಗಿಸಿರುವುದೆ 
ರಿಂದ ಈ ಶಬ್ದವು ವಿಶೇಷ ಬಳಕೆಯಲ್ಲಿತ್ತೆಂದು ತೋರುವುದು. ನಾವು ಒಂದೆರೆಡು ಉದಾಹರಣೆಗಳನ್ನು 
ಹೊಡುವೆವು. 
ಅಸ್ಮೇ ರಯಿಂ ವಿಶ್ವನಾರಂ ಸಮಿನ್ವಾಸ್ಕೇ ನಿಶ್ಚಾನಿ ಪ್ರೆವಿಣಾನಿ ಧೇಹಿ ॥ 
(ಯ. ಸಂ. ೫-೪-೭) 
ಅರ್ನಾಗ್ರಥಂ ನಿಶ್ಚವಾರಂ ತ ಉಸ್ರೇಂದ್ರ ಯು ಕ್ತಾಸೋ ಹರಯೋ ನವಹಂತು॥ 
(ಯ. ಸಂ, ೬-೩೭-೧) 
ಪ್ರೆ ನಾಯುಮಚ್ಛಾ ಬೃಹತೀ ಮನೀಷಾ ಬೃಹದ್ರಯಿಂ ನಿಶ್ಚವಾರಂ ರಥಪ್ರಾಂ [| 
(ಯ. ಸೆಂ. ೬-೪೯-೪) 
ದ್ಯೌಶ್ಚ ಯಂ ಸೈಥಿನೀ ವಾವೃಧಾತೇ ಆ ಯೆಂ ಹೋತಾ ಯೆಜತಿ ವಿಶ್ವವಾರಂ | 
| (ಖು. ಸಂ. ೭-೭-೫) 
ಆದಿಶ್ಯೇಭಿರದಿತಿಂ ವಿಶ್ವಜನ್ಯಾಂ ಬೃಹೆಸ್ಪತಿಮೃ ಕ್ರೇಭಿರ್ನಿಶ್ವವಾರಂ |! 
| (ಖು. ಸಂ. ೭-೧೦-೪) 
ಅಸ್ಮೇ ಇಂದ್ರಾವರುಣಾ ವಿಶ್ವವಾರಂ ರಯಿಂ ಧತ್ತೆಂ ವಸುಮಂತೆಂ ಪುರುಸ್ಸುಂ 
| (ಯ. ಸಂ. ೭-೮೪-೪) 
ರಯಿಂ ದೇಹಿ ನಿಶ್ವನಾರಂ [| (ಯು. ಸಂ. ೮-೭೧-೩) 
ತ್ವಾಮು ಜಾತನೇದೆಸೆಂ ನಿಶ್ಚವಾರಂ ಗೃಣೇ ಧಿಯಾ | 
| 1.41 ; (ಖು. ಸಂ. ೧೦-೧೫೦-೩) 
ಇತ್ಯಾದಿ | 
ಸುಷೇಶಸೆಂ--ನೇಶ ಇತಿ ರೂಷೆನಾನು |! ಕೋಭನರೂಸಪೋಸೇತೆಂ॥ ಒಳ್ಳೆಯ ರೊನಪುಳ್ಳ 
ಸುಗ್ಮ್ಯ್ಯಂ--ಸುಷ್ಮು ಗಂತವ್ಯಂ | ಯೆದ್ದಾ ಸುಗ್ಮ್ಯಮಿತಿ ಸುಖನಾಮ! ಶಿಂಜಾತಾ ಶತರಾ 
ಮೊದಲಾದ ಇಪ್ಪತ್ತು ಸುಖನಾಮಗಳ ಮಧ್ಯೆದಲ್ಲಿ ಸುಗ್ಮ್ಯೃಂ ಎಂಬ ಶಬ್ದವು ಪಠಿತವಾಗಿರುವುದರಿಂದ (ನಿ. ೩-೧೩) 
ಸುಗ್ಮ್ಯಂ ಎಂದರೆ ಸುಖವೆಂದರ್ಥನು. ಉಸೋದೇನಶೆಯು ನಮಗೆ ಎಲ್ಲರೂ ಅಪೇತ್ಸಿಸುವ ಥೆನನನ್ನೂ 
ಸುಖವನ್ನೂ ಕೊಡ ರೆಂದಭಿಪ್ರಾಯವು. 





78 oo ಸಾಯಣಭಾಸ್ನಸಹಿಕಾ ಗಮಂ.ಗ೧.ಅ.೯. ಸೂ. ೪೮. 
ಶ್ರ 





ನ ನಾ ನ್ನ 





|| ವ್ಯಾಕರಣಪ್ರಕ್ರಿಯಾ | 


ರುಶಂಶೆಃ-- ರುಶ ರಿಶ ಹಿಂಸಾಯಾಂ ಧಾತು. ತುದಾದಿ. ಲಟ್‌ಸ್ಥಾ ನದಲ್ಲಿ ಶತೃಪ್ರತ್ಯಯನಿಟ್ಟಾಗ 
ರುಶ್‌ಅತ್‌ ಎಂದಿರುವಾಗ ತುಬಾದಿಯ ಶನಿಕರಣಸ್ರತ್ಯಯ ಬರುತ್ತದೆ. ಶ ಪ್ರತ್ಯಯದ ಅಕಾರಕ್ಕೂ ಶತೃನಿನ 
ಆಕಾರಕ್ಕೂ ಅತೋ ಗುಣೇ ಎಂಬುದರಿಂದ ಪರರೂಪ ಬರುತ್ತದೆ. ರುಶತ್‌ ಎಂದು ತಕಾರಾಂತವಾದ ಶಬ್ದ 
ವಾಗುತ್ತದೆ. ಶತೃಪ್ರತ್ಯಯದಲ್ಲಿ ಉಗಿತ್ತಾದುದರಿಂದ ಸರ್ನನಾಮುಸ್ಥಾನಸಂಜ್ಞೆಯುಳ್ಳ ಪ್ರಥಮಾ ಜಸ್‌ 
: ಪ್ರತ್ಯಯಪರದಲ್ಲಿರುವಾಗ ಉಗಿದಚಾಂ--ಎಂಬ ಸೂತ್ರದಿಂದ ನುಮಾಗಮ ಬರುತ್ತದೆ. ನುಮಿಗೆ ಅನುಸ್ವಾರ 
ಹರಸನರ್ಣಗಳು ಬಂದು ಸಕಾರಕ್ಕೆ ರುತ್ವನಿಸರ್ಗಗಳು ಬಂದರೆ ರುಶನ್ರಃ ಎಂದು ರೂಸವಾಗುತ್ತದೆ. ಇಲ್ಲಿ ಶತೃ 
ಲಸಾರ್ವಧಾತುಕವಾದುದರಿಂದ ತಾಸೈನುವಾತ್ತೇತ್‌-- ಸೂತ್ರದಿಂದ ಅನುದಾತ್ರವಾಗುತ್ತದೆ. ಆಗ ' ವಿಕರಣದ 
. ಉದಾತ್ತಸ್ವರವೇ ಸಕಿಶಿಷ್ಟವಾದುದರಿಂದ ಪ್ರಧಾನವಾಗುತ್ತದೆ. ಅದರೆ ಇಲ್ಲಿ ವ್ಯತ್ಯಯೋ ಬಹುಲಂ (ಪಾ.ಸೂ. 
೩-೧-೮೫) ಸೂತ್ರದಿಂದ ಧಾತುವಿನ ಸ್ವರವೇ ಪ್ರಧಾನವಾಗುತ್ತದೆ. ಆದ್ಯುದಾತ್ಮವಾದುದರಿಂದ ರುಶಂತ8 ಎಂಬಲ್ಲಿ 
ರೀಫೆದ ಮೇಲಿರುವ ಉಕಾರವು ಉದಾತ್ರವಾಗುತ್ತದೆ. ರುಶಂತ8 ಎಂಬುದು ಆದ್ಯುದಾತ್ತವಾದ ಪದ. 


ಅದೃಕ್ಲತ-_ ದೃತಿರ್‌ ಪ್ರೇಕ್ಷಣೆ ಧಾತು. ಭ್ವಾದಿ, ಕರ್ಮಣಿ ಲುಜ್‌ ಪ್ರಥಮಪುರುಷ ಬಹುವಚನ 
ವಿವಕ್ಲಾಮಾಡಿದಾಗ ದೃಶ್‌*ರು ಎಂದಿರುತ್ತದೆ. ಆತ್ಮನೇಹದೇಷ್ಟನತಃ (ಪಾ.ಸೂ. ೭-೧-೫) ಸೂತ್ರದಿಂದ 
ಅ ನಕಾರದ ನರದಲ್ಲಿರುವುದರಿಂದ ಯ ಪ್ರತ್ಯಯಕ್ಕೆ ಅತ್‌ ಆದೇಶ ಬರುತ್ತದೆ. ಲುಜನಪನ್ಲಿ ಬರುವ ಚ್ಲಿವಿಕರಣಕ್ಕೆ 
ಸಿಚ್‌ ಆದೇಶಬರುತ್ತದೆ. ಅದಕ್ಕೆ ಶಲ ಇಗುಪಧಾದನಿಟಃ ಫ್ಸಃ ಸೂಕ್ರದಿಂದ ಕ್ಸಾದೇಶ ಪ್ರಾಸ್ತವಾದರೆ ನ ದೃಶಃ 
(ಪಾ.ಸೂ. ೩-೧-೪೭) ಎಂಬುದರಿಂದ ನಿಷೇಥಬರುತ್ತವೆ. ದೃಶೆಃ ಸ್‌-ಅತ ಎಂದಿರುವಾಗ ಸಿಚ್‌ ಅರ್ಥಧಾತುಕ 
ವಾದುದರಿಂದ ಇಚಕ್‌ ಪ್ರಾಪ್ತವಾದರೆ ಏಕಾ ಚ ಉಪದೇಶೇನುದಾತ್ಮಾತ್‌ (ಪಾ.ಸೂ, ೭-೨-೧೦) ಸೂತ್ರದಿಂದ 
ಧಾತುವು ವಿಕಾಚಾದುದರಿಂದ ಪರದಲ್ಲಿರುವ ಸಿಚಿಗೆ ಇಣ್ನಿ ಸೇಧೆ ಬರುತ್ತದೆ. ಅಲಜ್‌ಸಿಚಾವಾತ್ಮೆನೇಸದೇಸು 
(ಪಾ.ಸೂ. ೧-೨-೧೧) ಇಕ್ಳೈನ ಸಮೀಪದಲ್ಲಿರುವ ಹಲಿನ ಸರದಲ್ಲಿರುವ ರುಲಾದಿಯಾದ ಲಿಜ್‌ ಮತ್ತು 
ಆತ್ಮನೇನದ ಪರದಲ್ಲಿರುವ ಸಿಚ್‌ ಪ್ರತ್ಯಯವೂ ಕಿತ್ತಾಗುತ್ತವೆ. ಇಲ್ಲಿ ಕಾರದ ಹರದಲ್ಲಿರುವ ಶಕಾರದ ಪರದಲ್ಲಿ 
ಸಿಜ್‌ ಬಂದುದರಿಂದಲೂ ಅದಕ್ಕೆ ಅತ್ಮನೇಸದವು ಪರದಲ್ಲಿರುವುದರಿಂದಲೂ ಕಿತ್ತಾಗುತ್ತದೆ. ಆದುದರಿಂದ 
ಧಾತುವಿಗೆ ಲಘೂಪಧೆ ಗುಣ ಬರುವುದಿಲ್ಲ. ಕತಿ ಚ ಸೂತ್ರದಿ:ದ ನಿಷೇಧ ಬರುತ್ತದೆ. ಹಾಗೆಯೇ ಸೃಜಿ 
ದೈಶೋರ್ರುಲ್ಯಮಕಿತಿ (ಪಾ.ಸೂ. ೬-೧-೫೮) ಈ ಎರಡು ಧಾತುಗಳಿಗೆ ಅಕಿತ್ತಾದ ರುಲಾದಿಪ್ರತ್ಯಯ 
ಪರದಲ್ಲಿರುವಾಗ ಅಮಾಗಮ ಬರುತ್ತದೆ. ಎಂಬುದರಿಂದ ಅಮಾಗಮವೂ ಬರುವುದಿಲ್ಲ. ಸಿಚ್‌ ಕಿತ್ತಾದುದರಿಂದ 
ಅಕಿತಿ ಎಂದು ನಿಷೇಧಮಾಡಿರುವುದರಿಂದ ಬರುವುದಿಲ್ಲವೆಂದು ತಾತ್ಪರ್ಯ. ವೃಶ್ಚಭೈಸ್ಟ.- ಸೂತ್ರದಿಂದ ಶಕಾರಕ್ಕೆ 
ಸಕಾರ ಬರುತ್ತದೆ. ಅದಕ್ಕೆ ಸಕಾರನರದಲ್ಲಿರುವುಡರಿಂದ ಷೆಢೋಃಕಃ ಸಿ ಸೂತ್ರದಿಂದ ಕಕಾರಾದೇಶ ಬರುತ್ತದೆ. 
ಆಗ ಕಕಾರದ ಪರದಲ್ಲಿ ಸಿಚ್‌ ಬಂದುದರಿಂದ ಅದಕ್ಕೆ ಹತ್ವಬರುತ್ತದೆ.. ಕಕಾರೆ ಸಕಾರೆಯೋಗನಿರುವುಡರಿಂದ 
ಕ್ಷಕಾರವಾಗುತ್ತದೆ. ಧಾತುವಿಗೆ ಲುಜ್‌ ನಿಮಿತ್ತಕವಾದ ಅಡಾಗಮ ಬರುತ್ತದೆ. ಅದೃಕ್ಷತ ಎಂದು ಉಕ್ತರೂನ 
ವಾಗುತ್ತದೆ. ಆಗಮವಾದ ಆಡಾಗಮನವು ಉದಾತ್ತವಾಗಿ ಬರುತ್ತದೆ ಎಂದು ಸೂತ್ರದಲ್ಲಿ ವಿಹಿತವಾದುದರಿಂದ ' 
ಸಕಿಶಿಷ್ಟ ವಾಗುವುದರಿಂದ ಅದೃಕ್ಷತ ಎಂಬಲ್ಲಿ ಆದಿಯ ಅಕಾರವು ಉದಾತ್ತವಾಗಿ ಅದ್ಯುದಾತ್ತ ಸದವಾಗುತ್ತದೆ. 
ಯಸ್ಯಾ8 ಎಂದು ಯಚ್ಛೆಬ್ದದ ಸಂಬಂಧವಿರುವುದರಿಂದ ತಿಜ್ಜ ತಿ೫॥ ಸೂತ್ರದಿಂದ ಸರ್ವಾನುದಾತ್ರವು ಬರುವುದಿಲ್ಲ. 


ಅ ೧. ಅ, ೪. ವ. ೫. ] ಖಯಗ್ವೇದಸಂಹಿತಾ | | 79 


ಹ ಪ ಎಂ ನ ಎ ಭರ ಎಜು ಎಧು ಜಾ ಸಾನ ಫಷ ಎ ಭಜ ಫಿ ಯ ಜಿ ಸಪ ಜನ ಅಜಿ ಸಭ ಎಂಭ ಗಗ್‌ ಗ Ne NS ಬು ರರ್ಟಾಾಾ್‌ 





a ೂೂೂ್ಬೆೈ್‌ೆ[ಲ 


ನಿಶ್ಚವಾರಮಃ.... ವಿಶ್ವಂ ವೃಣೋತೀತಿ ವಿಶ್ವವಾರಃ. ಸ್ಪಸಂಚನನ್ನು ಆವರಿಸುವುದು ಎಂದರ್ಥ. 
ವೃಆ್‌ ವರಣೇ ಧಾತು. ಕರ್ಮಣ್ಯಣ್‌ (ಪಾ.ಸೂ. ೩-೨-೧) ಕರ್ಮವು ಉಸಪದವಾಗಿರುವಾಗ ಧಾತುವಿಗೆ 
ಅಣ್‌ ಪ್ರತ್ಯಯ ಬರುತ್ತದೆ. ವೃ4ಅ ಎಂದಿರುವಾಗ ಅಣಿನಲ್ಲಿ ಚಿತ್ತಾದುದರಿಂದ ಅಜೋಣಗಕ್ಕಿ ತಿ ಸೂತ್ರದಿಂದ 
ಧಾತುವಿಗೆ ವೃದ್ಧಿಬರುತ್ತದೆ. ಆ ರೊಸನಾದ ವೃದ್ಧಿಯು ಯಕಾರದ ಸಾ ನದಲ್ಲಿ ರ ಪರವಾಗಿ ಬರುತ್ತದೆ. 
ವಿಶ್ವವಾರ ಎಂದು ರೂಪವಾಗುತ್ತದೆ. ಅಥವಾ ವಿಶ್ವ ವ್ರ್ರೀಯತೆ ಇತಿ ವಿಶ್ವನಾರಃ ಪ್ರಪಂಚದಿಂದ ಅಪೇಕ್ಷಿಸೆಲ್ಸಡು 
ವುದು ಎಂದು ತಾತ್ಸರ್ಯ. ಆಗ ಕರ್ಮಣಿ ಘರ" ಪ್ರತ್ಯಯ ಬರುತ್ತದೆ. ಫೇಲ್‌ ಊಳಿಶ್ತಾದುದರಿಂದ 
ಹಿಂದಿನಂತೆಯೇ ವೃದ್ಧಿಯು ಬರುತ್ತೆದೆ. ಈ ಶಬ್ದವು ಮರುಥ್ವ್ಯೈಧಾದಿಗಳಲ್ಲಿ ಪಠಿತವಾರುವುದರಿಂದ ಅವುಗಳಲ್ಲಿ 
ಪೂರ್ವಪದಕ್ಕೆ ಅಂತೋದಾತ್ತವ ನಿಹಿತವಾಗಿರುವುದರಿಂದ ಇಲ್ಲಿ ವಿಶ್ವ ಎಂಬಲ್ಲಿ ಕೊನೆಯ ಅಕಾರವು ಉದಾತ್ತ 
ವಾಗುತ್ತದೆ. ವಿಶ್ವವಾರಂ ಎಂಬುದು ದ್ವಿತೀಯಾಜಕ್‌ ಉದಾತ್ತವಾದ ಶಬ್ದ. 


ಸುಗ್ಮ್ಯಮಃ್‌. -ಸುಷ್ಮುಗಂತವ್ಯಃ ಸುಗ್ಮಃ ಚೆನ್ನಾಗಿ ಹೊಂದಲ್ಪಡಲು ಸಾಧ್ಯೆವಾದದ್ದು ಎಂದರ್ಥ. 
(ಸುಖ). ಗಮ್ಸ್ಯ್ಯ ಗತೌ ಧಾತು. ಭ್ವಾದಿ. ಘಇರ್ಥೇ ಕೆನಿಧಾನಮ್‌ (ಪಾ. ಸೂ, ೩-೩-೮ ವಾ. ೨೨೯೪) 
ಎಂಬುದರಿಂದ ಫೆಇಸಾರ್ಥದಲ್ಲಿ ಕ ಪ್ರತ್ಯಯ ಬರುತ್ತದೆ. ಸುಗಮ್‌*ಅ ಎಂದಿರುವಾಗ, ಗೆಮಹೆನ ಜನಖನ 
(ಪಾ.ಸೂ. ೬-೪-೯೮) ಅಜ್‌ ಭಿನ್ನವಾದ ಕಿತ್‌ ಜಠಿತಿ ಪ್ರತ್ಯಯ ಪರೆದಲ್ಲಿರುವಾಗ ಗಮಾದಿಗಳ ಉಪಧೆಗೆ ಲೋಪ 
ಬರುತ್ತದೆ ಎಂಬುದರಿಂದ ಇಲ್ಲಿ ಕೆತ್ತಾದ ಪ್ರತ್ಯಯವು ಸರದಲ್ಲಿರುವುದರಿಂದ ಗಕಾರದ ಮೇಲಿರುವ ಉಸಧೆಯಾದ 
ಅಕಾರಕ್ಕೆ ಲೋಸ ಬರುತ್ತದೆ. ಸುಗ್ಮ ಎಂದು ರೂಪವಾಗುತ್ತದೆ. ಸುಗ್ಮೇ ಭನಂ ಸುಗ್ಮ್ಯ್ಯವ್‌್‌, ಸುಗ್ಮದಲ್ಲಿ 
ಉಂಟಾದುದು ಎಂದರ್ಥ. ಭೆವೇ ಛಂದಸಿ (ಪಾ.ಸೂ. ೪-೪-೧೧೦) ಸೂತ್ರದಿಂದ ಸಸ್ತಮ್ಯಂತದ ಮೇಲೆ ಯತ್‌ 
ಸ್ರೆತ್ಕಯ ಬರುತ್ತದೆ, ಯತ್‌ ಪರದಲ್ಲಿರುವಾಗ ಭಸಂಜ್ಞೆ ಇರುಪುದರಿಂದ ಸುಗ್ಮ ಎಂಬಲ್ಲಿರುವ ಅಕಾರಕ್ಕೆ 
ಯಸ್ಯೇತಿ ಚೆ ಸೂತ್ರದಿಂದ ಲೋಸಬಂದಕೆ ಸುಗ್ಮ್ಯ್ಯಂ ಎಂದಾಗುತ್ತದೆ. ಯಶೋಂಣಳನಾನಃ (ಪಾ.ಸೂ. ೬-೧-೨೧೩) 
ಸೂತ್ರದಿಂದ ದ್ವ್ಯಚ್ಛೆವಾದ ಯಶ್‌ ಪ್ರತ್ಯಯಾಂತಕ್ಕೆ ಆದ್ಯುದಾತ್ತಸ್ತರ ಬರುತ್ತದೆ. ಸುಗ $8 ನರ್‌ ಎಂಬುದು 
ಆದ್ಯುದಾತ್ರವಾದ ಪದ. ಉದಾತ್ರದ ಪರದಲ್ಲಿರುವ ಕೊನೆಯ ಅನುದಾತ್ತವು ಸ್ವರಿತವಾಗುತ್ತ ದೆ. 


| ಸಂಹಿತಾಪಾಠಃ ॥ 
| I | [ 
ಯೇ ಚಿದ್ದಿ ತ್ವಾಮೃಸಯಃ ಪೂರ್ವ ಊತಯೇ ಜುಹೂರೆಅವಸೇ 
ಮಹಿ! 
Me, 


| 
ಸಾ ನಃ ಸ್ತೋಮಾ ಅಭಿ ಗೃಣೀಹಿ ರಾಧಸೋಷಃ ಶುಕ್ರೇಣ 


ಶೋಚಿಷಾ (೧೪॥ 





80 ಸಾಯಣಭಾಸ್ಯಸಹಿತಾ [ ಮಂ. ೧. ಅ. ೯. ಸೂ. ೪೮ 


| ಪದಪಾಠಃ | 
ಯೇ! ಚಿತ್‌ | ಹಿ ತ್ವಾಂ! ಯಷ ಸಯಃ | ಪೂರ್ವೇ | ಊತಯೇ | 
ಜುಹೂರೇ | ಅನಸೇ! ಮಹಿ! 
ಸಾ! ನಃ | ಸ್ತೋಮಾನ್‌ | ಅಭಿ | ಗೃಣೇಹಿ |! ರಾಧಸಾ! ಉಷಃ | 
ಶುಕ್ರೇಣ | ಶೋಚಿಸಾ | lov! 


| ಸಾಯಣಭಾಷ್ಯಂ ॥ 


_ ಹೇ ಮಹಿ ಮಹಿಶೇ ಪೂಜಸೀಯೇ ಮೋಷೋಡೇವತೇ ತ್ವಾಂ ಯೇ ಜಿದ್ಧಿ ಯೇ ಖಲು 
ಪ್ರೆಸಿದ್ಧಾಃ ಪೂರ್ಣೇ ಚಿರಂತನಾ ಖುಷಯೋ ಮಂತ್ರಬ್ರೆಷ್ಟಾರ ಊತಯೇ ರಕ್ಷಣಾಯ | ಅವ ಇತ್ಯೆನ್ನ- 
ನಾಮ | ಅವಸೇತನ್ನಾಯೆ ಚ ಜುಹೂರೇ ಜುಹ್ವಿರೇ ಆಹೂತವಂಶಃ | ಸೂಕ್ತರೂಪೈರ್ಮಂತ್ರೈಃ ಸ್ತುತ- 
ವಂತೆ ಇತ್ಯರ್ಥಃ | ಹೇ ಉಸಃ ಸಾ ತಾಪೈಶೀ ತ್ವಂ ರಾಧಸಾಸ್ಮಾಭಿರ್ದಶ್ರೇನ ಹವಿರ್ಲಭ್ಷಣೇನ ಧನೇನ 
ಶುಕ್ರೇಣ ಶೋಚಿಷಾ ದೀಪ್ರೇನೆ ತಮೋ ನಿನಾರಯಿತುಂ ಸಮರ್ಥೇನ ತೇಜಸಾ ಜೋಪಲಕ್ಷಿತಾ ಸತೀ 
ತೇಷಾಮೃಷೀಣಾಮಿವ ನೋಸ್ಮಾಕೆಂ ಸ್ತೋಮಾನಭಿ ಸ್ತುತೀರಭಿಲಸ್ರ್ಯ ಗೃಣೀಹಿ| ಸಮ್ಯಕ್‌ ಸ್ತುತೆಮಿತಿ 
ಶಬ್ದಯ | ಅಸ್ಮದೀಯಾಜಿಃ ಸ್ತುಶಿಭಿಃ ಸಂಶುಷ್ಟಾ ಭನೇತ್ಯರ್ಥಃ ! ಊತಶಯೇ ! ಅನತೇಃ ಕನಿ ಜ್ವರತ್ವೆ- 
ರೇಶ್ಯಾದಿನಾ ನಕಾರಸ್ಕೋಸಥಧಾಯಾಕ್ಟೋಹ್‌ 1 ಊತಿಯೊತೀತ್ಯಾದಿನಾ ಕ್ರಿನ್ನುದಾತ್ರ್ಯೋ ನಿಪಾತಿತಃ | 
ಜುಹೂರೇ | ಹೇಳಲೆ ಸ್ವ ಕ್ಸರ್ಧಾಯಾಂ ತೇ ಚೆ। ಲಿಡ್ಯಭ್ಯಸ್ತಸ್ಯ ಚೇತಿದ್ದಿ ್ವರ್ವಚನಾಶತ್ರೂರ್ವನೇವಾಳ್ಯ- 
ಸ್ತ ಕಾರಣಭೂತಸ್ಯ ಹೃಯತೇಃ ಸಂಪ್ರಸಾರಣಿಂ | ಅಭ್ಯಸ್ತಸ್ಯ ಯೋ ಹ್ಹಯತಿಃ ಶಶ್ಚಾಭ್ಯಸ್ತಸ್ಯ ಹ್ವಯತಿಃ 
ಯೆಸ್ರಸ್ಯ ಕಾರಣಂ! ಶಾ ೬-೧-೩೩] ಇತಿ ನ್ಯಾಖ್ಯಾಶೆತ್ವಾತ್‌ | ಪ ಪೆರಪೂರ್ವಶ್ಚೇ ಹಲ ಇತಿ ದೀರ್ಫ್ಥತ್ಸೆಂ | 

ದ್ವಿರ್ವಚನಾದೀನಿ | ಇರಯೋರ ಇತೀರೇಚೋ ರೇಆದೇಶ | ಚಿತ ಇತ್ಯಂತೋದಾತ್ತೆತ್ವೆಂ | ಯಜ್ಭೈತ್ತೆ- 
ಯೋಗಾಪಸಿಘಾತೆಃ | ಶತ್ರ ಹಿ ಪಂಚಮೀ ನಿರ್ದೇಶೇಓಿ ವ್ಯವಹಿಶೇನಓಿ ಕಾರ್ಯಂ ಭವತೀತ್ಯುಕ್ತೆಂ | 
ಕಾ. ೮-೧-೬೬ | ಮಹಿ | ಮಹ ಪೂಜಾಯಾಂ | ಔಣಾದಿಕ ಇ ಪ್ರಶ್ಯಯಃ। ಕೈದಿಕಾರಾದಕ್ತಿನ ಇತಿ ಜಣ್‌! 
ಸೆಂಬುದ್ಧಾವಂಬಾರ್ಥೇತಿ ಪ್ರಸ್ಟೆತ್ವಂ! ಪಾ ೭-೩-೧೦೭ | ಸ್ತೋಮಾನ್‌ | ಸಂಹಿತಾಯಾಂ ನೆಕಾರೆಸ್ಯೆ ರುತ್ವಾ- 
ದ್ಯುಕ್ತೆಂ! ನಿತ್ತ್ಯಾದಾಮ್ಯುದಾತ್ತೆತ್ವಂ ! ಗೃಣೀಹಿ | ಗ್ವ ಶಜ್ದೇ। ಕ್ರೈಯಾದಿಕೆಃ | ಶಿತಿ ಪ್ವಾದೀನಾಂ ಹ್ರಸ್ಟ 
ಇತಿ ಪ್ರಸ್ಪೆತ್ವಂ | ರಾಧಸಾ! ರಾಧ್ಟೋತೈನೇನೇಶಿ ರಾಧ ಸುನೋ ನಿತಾ ತ್ರ್ಟಾದಾಮ್ಯ್ಯದಾತ್ರ್ಯತ್ವಂ | ಉಷ: 
ಪಾದಾದಿತ್ತಾದಾಸ್ಟಮಿಕನಿಘಾತಾಭಾವೇ ಷಾಸ್ಮಿಕಮಾಮಂತ್ರಿ ತಾದ್ಯುದಾತ್ತತ್ವೆಂ || 


| ಪ್ರತಿಸದಾರ್ಥ ॥| 
ಮಹಿ ಪೊಜ್ಯಳಾದ ಉಷೋದೇವಕೆಯೇ | ಶ್ಹಾಂ--ನಿನ್ನನ್ನು | ಯೇ ಜಿದ್ಧಿ. ಯಾನ ಸ್ರಸಿದ್ಧರೂ। 


ಪೂರ್ಮೇ-ಪ್ರಾಚೀನರೂ ಆದ | ಯಸಷಯಕ--ಮಂತ್ರದ್ರಷ್ಟೃಗಳಾದ ಯಷಿಗಳು! ಊತೆಯೇ.-- ರಕ್ಷಣ 
ಕ್ಯೋಸ್ಟರವೂ | ಅವಸೇ--ಅನ್ನಕ್ಟೋಸ್ಟರವೂ| ಜುಹೂರೇ- ಕರೆದರೋ (ಸೂಕ್ತರೂಪಗಳಾದ ಮಂತ್ರಗಳಿಂದ 





ಆ. ೧. ಅ. ೪ ವ, ೫] ಖಯಗೇದಸಹಿತಾ | 1 








ಸ್ತೋತ್ರಮಾಡಿದರು) | ಉಷಃ- ಎಲೈ ದೇನಿಯೇ | ಸಾ--ಹಾಗೆ ಸ್ತುತಿಸಲ್ಪಟ್ಟಿ ನೀನು | ರಾಥಸಾ.(ನನ್ಮಿಂದ 
ಅರ್ನಿಸಲ್ಪಟ್ಟಿ) ಹವಿರ್ಲಕ್ಷಣವುಳ್ಳ ಧನದಿಂದಲೂ | ಶುಳ್ರೇಣ ಶೋಚಿಷಾ--(ತಮಸ್ಸನ್ನು ನಿವಾರಿಸಲು ಸಮರ್ಥ 
ವಾದ) ಶುಭ್ರನಾದ ತೇಜಸ್ಸಿನಿಂದಲೂ ಕೂಡಿಕೊಂಡು (ಆ ಖುಹಿಗಳ ಸ್ರೋತ್ಪ್ರಗಳನ್ನು ಕೇಳಿದಂತೆ) | ನಃ 
ನಮ್ಮ |! ಸ್ತೋರ್ಮಾ ಅಭಿ--ಸ್ತೋತ್ರಗಳನ್ನೂ ಸ್ವೀಕರಿಸಿ | ಗೃಚೇಹಿ- (ನಿನ್ನ ಸಂತೋಷವನ್ನು ಸೂಚಿಸುವ) 
ಶಬ್ದಮಾಡು. ' 


॥ ಭಾವಾರ್ಥ ॥ 
ಎಲ್ಫೆ ಪೊಜ್ಯಳಾದ ಉಷೋದೇವಿಯೇ, ಪ್ರಾಚೀನರೂ ಪ್ರಸಿದ್ಧರೂ ಆದ ದಿವ್ಯದೃಷ್ಟ್ರಿಯುಳ್ಳ ಮತ್ತು 
ಮಂತ್ರಗಳ ಸ್ವರೂಪನನ್ನು ತಿಳಿದ ಖುಷಿಗಳು ನಿನ್ನನ್ನು ರಕ್ಷಣೆಗಾಗಿಯೂ ಅನ್ನಕ್ಕಾಗಿಯೂ ಸೂಕ್ತರೂಪಗಳಾದ 
ಮಂತ್ರಗಳಿಂದ ಸ್ತೊತ್ರಮಾಡಿ ಕರೆದರು. ನೀನು ಅವರ ಸ್ತೊತ್ರಕ್ಸೆ ತೃಸ್ತಳಾಗಿ ಅವರನ್ನು ಅನುಗ್ರಹಿಸಿದೆ. 
ಅದರಂತೆಯೇ ನಾವು ಅರ್ಪಿಸುವ ಹವಿಸ್ಸಿನರೂಪದ ಧೆನದಿಂದಲೂ, ತಮಸ್ಸನ್ನು ನಿವಾರಿಸತಕ್ಕ ನಿನ್ನ ಶುಭ್ರವಾದ 
ತೇಜಸ್ಸಿನಿಂದಲೂ ಕೂಡಿಕೊಂಡು ನನ್ಮು ಸ್ತೋತ್ರಗಳನ್ನೂ ಸ್ವೀಕರಿಸಿ ನಿನ್ನ ಸಂತೋಷಸೂಚಕವಾದ ಶಬ್ದವನ್ನು 
ಮಾಡು. | 


English Translation. 
Adorable Ushas, ancient sages invoked. you for protection and food; 
you Ushas who shine with pure 11616, accept our offerings and commend our 
praises | | 


॥ ವಿಸೇಶ ನಿಷಯಗಳು | 


ಚಿತ್‌__ಜಿದಿತ್ಯೇಸೋತನೇಕೆಕರ್ಮಾ (ನಿ. ೧-೪) ಚತ್‌ ಶಬ್ದಕ್ಕೆ ಅನೇಕ ಅರ್ಥಗಳಿವೆ. ಇಲ್ಲಿ 
ಭಾಷ್ಯಕಾರರು ಪ್ರಸಿದ್ಧವೆಂಬ ಅರ್ಥವನ್ನು ಹೇಳಿದಾರೆ. 

ಮಹಿ--ಮಹಿತೇ, ಪೂಜನೀಯೇ ॥ ಪೂಜ್ಯಳೇ. 

ಸ್ತೋಮಾನ್‌--ಸ್ತೋರ್ತ್ರಾ | ನಾವು ಮಾಡುವ ಸೂಕ್ತರೂಹವಾದ ಸ್ತೋತ್ರಗಳನ್ನು. 

ಯಕ್ಕಿನ ಮುಖ್ಯಾಭಿಪ್ರಾಯವು--ಎಲೈ ಪೂಜ್ಯಳಾದ ಉಪೋದೇವಕೆಯೇ ನಿನ್ನನ್ನು ಹಿಂದಿನ 
ಖುಹಿಗಳು ರಕ್ಷಣೆಗಾಗಿಯೂ ಆಹಾರಕ್ಕಾಗಿಯೂ ಆಹ್ವಾನಮಾಡಿ ಪ್ರಾರ್ಥಿಸಿದ್ದಾರೆ ಅದರಂತೆ ತಮಸ್ಸನ್ನು 


ಹೋಗಲಾಡಿಸಿ ಪ್ರಕಾಶಮಾನವಾದ ಕಾಂತಿಯಿಂದ ಬೆಳಗುವ ನೀನು ನಾವು ಮಾಡುವ ಸ್ತೋತ್ರಗಳನ್ನು 
ಸ್ವೀಕರಿಸು. 


I ವ್ಯಾಕರಣಪ್ರಕ್ರಿಯಾ || 


iy, 


’  ಊತೆಯೇ--ಅವರಕ್ಷಣೆ ಧಾತು. ಭ್ವಾದಿ. ಇದಕ್ಕೆ ಭಾವಾರ್ಥದಲ್ಲಿ ಕ್ಲಿನ್‌ ಪ್ರತ್ಯಯ ಬರುತ್ತದೆ. 
ಅವ್‌--ಕ್ರಿ ಎಂದಿರುವಾಗ ಜ್ವರೆತ್ವೆರಸ್ಪಿವ್ಯನಿ (ಪಾ. ಸೂ. ೬-೪-೨೦) ಕ್ವಿಪ್‌ ಸರದಲ್ಲಿರುವಾಗಲೂ ರುಲಾದಿಯಾದ 
ಅನುನಾಸಿಕಾದಿಯಾದ ಪ್ರತ್ಯಯಪರದಲ್ಲಿರುವಾಗಲೂ ಜ್ವರಾದಿಧಾತುಗಳ ಉಪಭೆಗೂ ವಕಾರಕ್ಕೂ ಸಹ ಊಶಾ- 


ದೇಶ ಬರುತ್ತದೆ ಎಂಬುದರಿಂದ ಇಲ್ಲಿ ಅಕಾರವೇ ಉಪಥೆಯಾಗಿರುವುದರಿಂದ ಸರ್ನಕ್ಕೂ ಊರ್‌ ಬರುತ್ತದೆ. 
11 


82 oo ಸಾಯಣಭಾಷ್ಯಸೆಹಿತಾ [ನುಂ. ೧. ಅ. ೯. ಸೊ. ೪೮. 





ಕನ್‌ ಸ್ರತ್ಯಯದಲ್ಲಿ ಕಕಾರ ಇತ್ತಾದುದರಿಂದ ಊತಿ ಎಂದು ರೂಪವಾಗುತ್ತದೆ. ಅದಕ್ಕೆ ಚತುರ್ಥೀ ಜಃ 
ಪ್ರತ್ಯಯ ಸರದಲ್ಲಿರುವಾಗ ಪೂರ್ವಕ್ಕೆ ಫಿ ಸಂಜ್ಞಾ ನಿವಿಂತ್ತಕ ಗುಣ ಬಂದು ಅಯಾದೇಶ ಬಂದರೆ ಊತಯೇ 
ಎಂದು ಉಕ್ತರೂಪವು ಸಿದ್ಧವಾಗುತ್ತದೆ. ಊತಿಯೊತಿಜೂತಿ (ಪಾ. ಸೂ. ೩-೩-೯೭) ಸೂತ್ರದಲ್ಲಿ ಕ್ವಿನ್‌ 
ಉದಾತ್ತವಾಗಿ ನಿಪಾತಿತವಾದುದರಿಂದ ನಿತ್ಸ್ವರವು ಬಾಧಿತವಾಗಿ ತಕಾರೋತ್ತರಾಕಾರವು ಉದಾತ್ತ ವಾಗುತ್ತದೆ. 
ಊತಯೇ ಎಂಬುದು ಮಧದ್ಯೋದಾತ್ರವಾದ ಪದ. 


ಜುಹೂರೆ-_ಹ್ವೇ೪% ಸ್ಪರ್ಧಾಯಾಂ ಶಬ್ದೇ ಚೆ ಧಾತು. ಭ್ರಾದಿ. ಲಿಏ ಮಧ್ಯಮಪುರುಷ ಬಹು 
ವಚನ ನಿವಕ್ಷಾಮಾಡಿದಾಗ ರು ಪ್ಪ ಪ್ರತ್ಯಯ ಬರುತ್ತದೆ. ಅದಕ್ಸೆ ಲಿಭಸ್ತರುಯೋರೇಶಿರೇಚ್‌ ಸೂತ್ರದಿಂದ 
ಇಕೇಚ್‌ . ಆದೇಶ ಬರುತ್ತದೆ. ಲಿಟಿಧಾತೋರನಭ್ಯಾ ಸಸ್ಯ ಸೂತ್ರದಿಂದ ಲಿಟ್‌ .ಪರದಲ್ಲಿರುವಾಗ ದ್ವಿತ್ವವು 


ದೆ 
ಪ್ರಾಸ್ತವಾದರೆ ಅಭ್ಯಸ್ತ ಸ್ಯ ಚ್ಚ (ಪಾ. ಸೂ. ೬-೧- -೩೩) ಅಭ್ಯಸ್ತ ವನ್ನು ಮುಂಡೆ ಹೊಂದುವ ಹ್ರೇಇಾಂಗೆ ಸಂಪ್ರ 
ಸಾರಣವು ಬರುತ್ತದೆ ಎಂಬುದರಿಂದ ಇಲ್ಲಿ ಮೊದಲೇ ಸಂಪ್ರಸಾರಣವು ಬರುತ್ತದೆ. ದ್ವಿತ್ವವನ್ನು ಹೊಂದಿದಮೇಲೆ 


ದ್ವಿತ್ವಹೊಂದಿದ ಎರಡು ಖಂಡಗಳಿಗೆ ಅಭ್ಯಸ್ತವೆಂದು ಸಂಜ್ಞೆ ಬರುತ್ತದೆ... ಆಗ ep ಆಶ್ರಯವಾದುದು 
ಹ್ರೇಜ್‌” ಧಾತುವಾಯಿತು. ಇಲ್ಲಿ ಅಭ್ಯಸ್ತಸ್ಯ ಎಂಬುದಕ್ಕೆ ಅಭ್ಯಸ್ತವನ್ನು ಮುಂಜಿ ಹೊಂದುವ ಎಂದು ಅರ್ಥ 
ಮಾಡಲು ಪ್ರಮಾಣವು ಭಾಷ್ಯವೇ. ಅಲ್ಲಿ ಅಭೈಸ್ತಸ್ಯ ಯೋ ಹ್ವಯೆತಿಃ ಕಶ್ಚಾಭ್ಯಸ್ತಸ್ಯ ಹ್ವಯತಿಃ ಯಃ ತಸ್ಯ 
ಕಾರಣಮ” (ಕಾ. ೬-೧-೩೩) ಎಂದು ವ್ಯಾಖಾನಮಾಡಿರುತ್ತಾ ರೆ. ಅಭ್ಯಸ್ತವಾದ ಯಾನ ಹ್ರೇಷ್‌ ಧಾತು 
ವಿಡೆಯೋ ಅದು. ಅಭ್ಯಸ್ತವಾದುದರೆ ಯಾವುದು? ಹ್ರೇಣ್‌* ಧಾತುವು. ಯಾವುದು ಅಭ್ಯಸ್ತಕೈೆ ಕಾರಣ 
ವಾಗುವುಥೋ ಅದು ಎಂದು ಅದರೆ ತಾತ್ಪರ್ಯ. ಹ್ವೇರ್ಜ್‌ ಧಾತುನಿನಲ್ಲಿ ಸಂಪ್ರಸಾರಣನನ್ನು ಹೊಂದುವುದು 
ವಕಾರ. ಆದಕ್ಕೆ ಉಕಾರರೂಪ ಸಂಪ್ರಸಾರಣ ಬರುತ್ತದೆ. ಹು*ನಿ*ಇಕಿ ಎಂದಿರುವಾಗ ಸೆಂಸ್ರೆಸಾರಣಾಚ್ಚೆ 
ಸೂತ್ರದಿಂದ ಪೂರ್ವರೂಪ ಬರುತ್ತದೆ. ಹು*ಇರೆ ಎಂದಿರುವಾಗ ಹೆಲಃ8 ( ಪಾ. ಸೂ. ೬-೪-೨) ಅಂಗಾನಯವ 
ವಾದ ಹಲಿನ ನರದಲ್ಲಿರುವ ಸಂಪ್ರಸಾರಣಕ್ಕೆ ದೀರ್ಫ ಬರುತ್ತದೆ ಎಂಬುದರಿಂದ ಸಂಸ್ರಸಾರಣವಾದ ಉಕಾರಕ್ಕೆ 
ದೀರ್ಫಬರುತ್ತದೆ. ಹೊಃಇಕಿ ಎಂಬ ಅವಸ್ಥೆಯಲ್ಲಿ ಲಿಣ್ಣಿಮಿತ್ತ ಕವಾದ ದ್ವಿತ್ವ ಬರುತ್ತದೆ. ಅಭ್ಯಾಸದ ಅಚಿಗೆ' 
ಪ್ರಸ್ಟಃ ಸೂತ್ರದಿಂದ ಹ್ರಸ್ವ ಬಂದರೆ ಅಭ್ಯಾಸದ ಹೆಕಾರಕ್ಕೆ ಕುಹೋಶ್ಸುಃ ಸೂತ್ರದಿಂದ ಜಕಾರ ಬಂದರೆ 
 ಜುಹೊ"% ಇಕೆ ಎಂದು ರೂಪವಾಗುತ್ತದೆ. ಇರಯೋರೆ (ನಾ.ಸೂ. ೬-೪-೭೬) ಲಿಡಾದೇಶವಾದ ಇರ ಎಂಬುದಕ್ಕೆ 
ರೆ ಎಂಬ ಆದೇಶವು ಛಂದಸ್ಸಿನಲ್ಲಿ ಬರುತ್ತದೆ. ಆಗ ಜುಹೂರೆ ಎಂದು ರೂಪವು ಸಿದ್ಧವಾಗುತ್ತದೆ. ಜಿತಃ 
(ಪಾ.ಸೂ. ೬-೪-೧೬೩) ಸೂತ್ರದಿಂದ ಜುಹೂರೆ ಎಂಬುದು ಅಂತೋದಾತ್ರ್ತವಾಗುತ್ತದೆ. ಇಲ ಇರೇಚ್‌ ಆದೇಶವು 
ಚಿತ್ತಾದುದರಿಂದ ನಿಮಿತ್ತನಿದೆ. ಯಜ್ಡೃತ್ತಯೋಗಾಸ್ಸಿತ್ಯೆಂ. (ಹಾ.ಸೊ. ೮-೧-೬೬) ಸೂತ್ರದಿಂದ ಇಲ್ಲಿ ಹಿಂದಿ 
ಯೆ ಎಂಬುದರ ಯೋಗವಿರುವುದರಿಂದ ನಿಫಾತಸ್ಕರ ಬರುವುದಿಲ್ಲ. ಇಲ್ಲಿ ಸೂತ್ರದಲ್ಲಿ ಪಂಚಮೀ ನಿರ್ದೇಶಮಾಡಿ 
ದುದರಿಂದ ವಾಸ್ತವವಾಗಿ ತೆಸ್ಮಾಡಿತ್ಯುತ್ತೆ ರಸ್ಯ ನಿಂಬ ಪರಿಭಾಷೆಯಿಂದ ಅವ್ಯ ವಹಿತಸರದಲ್ಲಿ ಸಂಬಂಧ ಬಂದರೇ 
ನಿಷೇಧ ಬರಬೇಕಾಗುತ್ತದೆ. ಆದರೂ ವ್ಯವಧಾನವಿದ್ದಾಗಲೂ ಬರುತ್ತದೆ ಎಂದು ವೈತ್ತಿ ಖುಲ್ಲಿ ಹೇಳಿದುದರಿಂದ 
(ಕಾ. ೮-೧-೬೬) ನಿಷೇಥೆ ಬರುತ್ತದೆ ಎಂದು ತಿಳಿಯಬೇಕು. 


ಮಹಿ- ಮಹ ಪೊಜಾಯಾಂ ಧಾತು. ಭ್ವಾದಿ. ಇದಕ್ಕೆ ಉಣಾದಿಯ ಇ ಪ್ರತ್ಯಯ ಬರುತ್ತದೆ. 
ಸರ್ವಧಾತುಭ್ಯ ಇನ್‌ (ಉ.ಸೂ. ೫೫೭) ಎಂಬುದರಿಂದ ಇನ್‌ ಪ್ರತ್ಯಯ ಬರುತ್ತದೆ. ಸೈದಿಕಾರಾದಕ್ಕಿನಃ 
(ಪಾ.ಸೂ. ೪-೧-೪೫, ಗ ೫೦) ಕ್ರಿನ್‌ ಭಿನ್ನವಾದ ಇಕಾರಾಂತ ಕ್ಕ ೈದಂತಕ್ಕೆ ಸ್ತ್ರೀಲಿಂಗದಲ್ಲಿ ಜೋಷ್‌ ಬರುತ್ತದೆ. 
ಮೆಹಿ*ಈ ಎಂದಿರುವಾಗ ಇಕಾರ ಲೋಪವಾದರೆ ಮಹೀ ಎಂದಾಗುತ್ತದೆ. ದಕ್ಕೆ ಸಂಬುದ್ದಿಯಲ್ಲಿ ಸು ಪರದಲ್ಲಿರು 





ಅ. ೧, ಅ, ೪. ವ, ಚ, |] ಖುಗ್ಗೇದಸಂಹಿತಾ | 83 


ಗ ha 





ವಾಗ ಅಂಜಾರ್ಥನಜ್ಯೋಸ್ರ ೯ಸ್ಪಃ (ಪಾ.ಸೂ. ೭-೩-೧೦೭) ಸೂತ್ರದಿಂದ ಹ್ರೆಸ್ಟ ಬರುತ್ತದೆ. ಏಿಜ್‌ಪ್ರಸ್ವ್ಯಾತ್‌ 
ಸೂತ್ರದಿಂದ ಸು ಲೋಪವಾದಕೆ ಮಹಿ ಎಂದು ರೂಹವಾಗುತ್ತದೆ. ಆಮಂತ್ರಿತ ನಿಘಾತ ಬಂದು ಸರ್ವಾನುದಾತ್ರ 


ವಾಗುತ್ತದೆ. 


ಸ್ತೋಮಾನ್‌--ಸ್ತೋಮಶಬ್ದದ ಮೇಲೆ ದ್ವಿತೀಯಾಬಹುವಚನವಿದ್ದಾಗ ಪೂರ್ವಸವರ್ಣ ದೀರ್ಥ 
ನತ್ತ ಬಂದರೆ ರೂಪಸಿದ್ಧಿಯಾಗುತ್ತದೆ. ಇಲ್ಲಿ ಮಂತ್ರದಲ್ಲಿ ಮಾತ್ರ ಡೀರ್ಫಾಡೆಟಿ ಸಮಾನಸಾದೇ 
(ಪಾ.ಸೂ. ೮-೩-೯) ಸೂತ್ರದಿಂದ ಹಿಂದೆ ಅಧ್ವರಾನ್‌ ಎಂಬಲ್ಲಿ ಹೇಳಿದಂತೆಯೇ ರುತ್ವವು ಬರುತ್ತದೆ. ರುತ್ವಕೆ - 
ಯತ್ವಲೋಸಗಳು ಬಂದಮೇಲೆ ಆಶೋಸಿನಿತ್ಯಂ (ಪಾ.ಸೂ. ೮-೩-೩) ಸೂತ್ರದಿಂದ ಅನುನಾಸಿಕವು ಬರುತ್ತಡೆ. 
ಅಧೈರಾ ಎಂದು ಆನುನಾಸಿಕಾಂತಮಾದ ಪದವಾಗುತ್ತದೆ. ಇದು ನಿತ್ತಾದುದರಿಂದ 'ಉತ್ಯಾದಿರ್ನಿಶ್ಯಂ ಸೂತ್ರ 
ದಿಂದ ಆಡ್ಕುದಾತ್ತ ನಾಗುತ್ತದೆ. 


ಗೃಣಚೇಹಿ ಗ್ಯ ಶಬ್ದೆ ಧಾತು. ಕ್ರ್ಯಾದಿ. ಲೋಟ್‌ ಮಧ್ಯಮಪುರುಷೈ ಕವಚನದಲ್ಲಿ ಸಿಪ್ಪಿಗೆ ಹಿ ಆದೇಶ 

ಬಂದರೆ ಗೃಹ ಎಂದಿರುವಾಗ ಶ್ಚಾ ವಿಕರಣಪ್ರತ್ಯಯ ಬರುತ್ತ ಬೆ. ಅದು ಶಿತ್ತಾದುದರಿಂದ ಸ್ವಾದೀನಾಂ ಹ್ರಸ್ಕೆಃ 
(ಪಾ.ಸೂ.. ೭-೩-೮೦) ಎಂಬುದರಿಂದ ಧಾತುವಿಗೆ ಪ್ರಸ್ತ ಬರುತ್ತದೆ. ಈಹಲ್ಯಘೋಃ (ಪಾ.ಸೂ. ೬-೪-೧೧೩) 
ಸಾರ್ವಧಾತುಕವಾದ ಕಿತ್ತು ಜ'ತ್ತು ಆದ ಹಲಾದಿಪ್ರತ್ಯಯ ಪರದಲ್ಲಿರುವಾಗ ಶ್ನಾಅಭ್ಯಸ್ತಗಳ ಆಕಾರಕ್ಕೆ 
ಈಕಾರ ಬರುತ್ತದೆ ಎಂಬುದರಿಂದ ಇಲ್ಲಿ ಜತ್ತಾದ ಹಿ ಪರದಲ್ಲಿರುವುದರಿಂದ ಈತ್ವ ಬಂದು ಣಶ್ಚ ಬಂದರೆ ಗೃಣೇಹಿ 
ಎಂದು ರೂಹವಾಗುತ್ತದೆ. ಅತಿಜಂತದ ಹಷರದಲ್ಲಿರುವುದರಿಂದ ನಿಘೌತಸ್ತರ ಬಂದಿದೆ. 


ರಾಧಸಾ--ರಾಥ್ನೋತಕಿ ಅನೇನ ಇತಿ ರಾಧಃ ಇದರಿಂದ ಪುಷ್ಪರಾಗುತ್ತಾಕೆ ಎಂದರ್ಥ. ಸರ್ವ 
ಧಾತುಭ್ಯೋಕಸುನ್‌ (ಉ.ಸೂ. ೪-೬೨೮) ಎಂಬುದರಿಂದ ರಾಧೆ ಸಂಸಿಧ್ಗೌ ಧಾತುನಿಗೆ ಆಸುನ್‌ ಪ್ರತ್ಯಯ 
ಬರುತ್ತದೆ. ಆಗ ಸಕಾರಾಂತವಾದ ಶಬ್ದವಾಗುತ್ತದೆ. ಅಸುನಿನಲ್ಲಿ ನಕಾರ ಇತ್ತಾದುದರಿಂದ ಆದ್ಯುದಾತ್ರಸ್ತರ 
ಬರುತ್ತದೆ. ರಾಧಸಾ ಎಂಬುದು ತೃತೀಯಾ ವಿಭಕ್ತಿಏಕವಚನಾಂತವಾದ ಶಬ್ದ. 


ಉಷ. ಸಂಬುದ್ಧಿ ಏಕವಚನಾಂತ. ಎಂಟನೇ ಅಧ್ಯಾಯದ ಆಮಂತ್ರಿತನಿಘಾತ ಬರಲು 
ಅಪಾದಾದೌ ಎಂದು ನಿಷೇಧೆವಿರುವುದರಿಂದ ಬರುವುದಿಲ್ಲ. ಆದುದರಿಂದ ಆರನೇ ಅಧ್ಯಾಯಲ್ಲಿ ವಿಹಿತವಾದ 
ಆಮಂತಿ ತ್ರಿತಸ್ತರದಿಂದ ಆದ್ಯುದಾತ್ತಸ್ತ ರ ಬರುತ್ತದೆ. ಉಷಃ ಎಂಬುದು ಆದ್ಯುದಾತ್ತ ವಾದ ಸದವಾಗುತ್ತದೆ. 


॥ ಸಂಹಿತಾಪಾಠ। | 
ಉಷೋ ಯದದ್ಯ ಭಾನುನಾ ವಿ ದ್ವಾರಾವೃಣವೋ ದಿವಃ। 
ಪ್ರ ನೋ ಯಚ್ಛತಾದನೃಕಂ ಪೃಥು ಚ್ಛರ್ದಿಃ ಪ್ರ ದೇವ 
ಗೋಮತೀರಿಷಃ (೧೫॥ 





84 | ಸಾಯಣಭಾಸ್ಯಸಹಿಶಾ [ ಮಂ. ೧. ಅ. ೯. ಸೂ. ೪೮. 





PY 


| ಪದಪಾಠಃ | 


| | 1 
ಉಷಃ । ಯೆತ್‌! ಅದ್ಯ! ಭಾನುನಾ। ವಿ! ದ್ವಾರೌ । ಯುಣವಃ! ದಿವಃ | 
ಪ್ರ! ನಃ! ಯಚ್ಛೆತಾತ್‌! ಅನೃತಂ! ಪೃಥು! ಭರ್ದಿಃ। ಪ್ರ| ದೇವಿ | 


| 
ಗೋಲವುತಿೀಂ! ಇಷ ಎ೫ 


11 ಸಾಯೆಣಭಾಸ್ಯಂ (| 


ಹೇ ಉಷಸ್ತಮುದ್ಯಾಸ್ಮಿನ್ವಭಾತೇ ಸಮಯೇ ಯದ್ಯಸ್ಮಾದ್ಭಾನುನಾ ಪ್ರೆ ಕಾಶೇನ ದಿನೋಂತೆರಿಕ್ಸೆ 
ಸೈ ದ್ರಾರ್‌ ದ್ವಾರಭೂಶತೌ ಸೂರ್ವಾಪರದಿಗ್ದಾ ಗಾನಂಧಕಾರೇಣಾಚ್ಛಾ ದಿತಾ ವ್ಯೃಣವಃ ಪಿಶ್ಚಿಷ್ಯ 
ಸ್ರಾಸ್ಪೋಸಿ ಶತೆಸ್ಮಾತ್ತ್ವಂ ನೋಸ್ಮೆಭ್ಯೆಂ ಛರ್ದಿಸ್ನೇಜಸ್ವಿ ಗೃಹಂ ಸಪ್ರೆ ಯೆಚ್ಛತಾತ್‌! ದೇಹಿ | ಕೀಪೈಶಂ 
ಛರ್ದಿಃ। ಅನ್ವಕಂ ಹಿಂಸಕರಹಿತೆಂ ಪೃಥು ನಿಸ್ತೀರ್ಣಂ | ಅಪಿ ಚ ಹೇ ಜೇವಿ ದೇವನಶೀಲೇ ಗೋಮತೀ- 
ರ್ಬಹುಭಿರ್ಗೋಭಿರ್ಯುಕ್ತಾ ಇಹೊಟನ್ನಾನಿ | ಪ್ರೇತ್ಯುಪಸರ್ಗಸ್ವ್ಕಾವೃತ್ತೇರ್ಯೆಚ್ಛತಾದಿತ್ಯನುಷಜ್ಯಶೇ | 
ಸ್ರೆಯಚ್ಛೆತಾತ್‌ | ದೇಹಿ! ಶೈದಾಗಮನಸ್ಯಾಸ್ಮದ್ರೆ ಶ್ರಣಾರ್ಥತ್ನಾದಸ್ಮದೆಭೀಷ್ಟಂ ಗೈ ಹಾದಿಳೆಂ ಪ್ರಯೆಚ್ಛೇ- 
ತೈರ್ಥಃ | ಛರ್ದಿರಿತಿ ಗೆ ಹನಾಮ! ಛೆರ್ದಿಶ್ಪ ದಿರಿತಿ ತೆನ್ನಾಮಸು ಹಾಠಾತ್‌ | ಜುಣವಃ | ಯಣ ಗತೌ । 
ಛಾಂದಸೇ ಲಜ ಸಿ ತನಾದಿತ್ವಾ ಮಪ್ರತ್ಕಯ; | ತತೋ ವ್ಯತ್ಯಯೇನ ಶನಿ ಗುಣಾವಾದೇಶೌ | ಶಸೆಃ 
ಪಿತ್ತಾದನುದಾತ್ತೆ ಕ್ಕೆ ಉಸ್ರತ್ಯಯಸ್ಪರಃ ಶಿಷ್ಯತೇ | ಯಷ್ವೈತ್ತೆಯೋಗಾಜಿನಿಘಾತಃ | ದಿನ! ಊಡಿದ- 
ನಿತ್ಯಾದಿನಾ ವಿಭಕ್ತೇರುಜಾತ್ತೆತ್ವೆಂ! ಪ್ರೆ ನಃ! ಉಪಸರ್ಗಾದ್ಬಹುಲಮಿತಿ ಬಹುಲವಚೆನಾನ್ನಸೋ 
ಅತ್ವಾಭಾನಃ | ಯೆಚ್ಛತಾತ್‌ | ದಾಣ ದಾನೇ! ಶಪಿ ಸಾಫ್ರೇಶ್ಯಾದಿನಾ ಯಚ್ಛಾದೇಶಃ | ಅವೃಕೆಂ | ನಾಸ್ತಿ 
ವೃಕೋತಸ್ಮಿನ್ಸಿತಿ ಬದುವ್ರಿ ೀಹೌ ನೇಲ ಭ್ಯಾಮಿತ್ಯುತ್ತ ರಸದಾಂತೋದಾತ್ರಶ್ಟೆಂ "ಪ ಘು | ಸ್ರಥಪ್ಟ ಪ್ರೆಖ್ಯಾನೇ 
ಪ್ರಥಿಮ್ರದಿಭ್ರಸ್ಟಾಂ ಸಂಪ್ರೆಸಾರಣಂ ಸಲೋಪಶ್ಚ ।ಉ ೧.೨೯ ಇತಿ ಈುಪ ್ರತ್ಯಯಃ ಸಂಪ್ರೆಸಾರಣಂ ಚ | 
ಛರ್ದಿರಿತಿ ಗೃ ಹನಾಮ! ಉಭ್ಭದಿರ್‌ ದೀಪ್ತಿ ಜೀವನಯೋ॥ | ಅರ್ಜೆಶುಚಿಹುಸೃ ಸಿಚ್ಛಾ ದಿಚ ಸೈರ್ದಿಭ್ಯ ಇಸಿಃ | 
(ಉ ೨- ೧೮೯) ಇತೀಸಿಪ್ರೆ ತೈೈಯೆಃ ! ಲಘೂಪಧಗುಣಃ | ಸ್ಪತ್ಯಯೆಸ್ವ್ರರಃ || | 


॥ ಪ್ರತಿಪದಾರ್ಥ ॥ 


ಉಸಃ--ಎಲ್ಫೈ ಉನೋದೇವತೆಯೆ, | ಅದ್ಯ ಈಗ (ಈ ಪ್ರಭಾತಕಾಲದಲ್ಲಿ) |  ಯೆತ್‌--ಯಾವ 
ಕಾರಣದಿಂದ 1 ಭಾನುನಾ--ನಿನ್ನ ಪ್ರಕಾಶದಿಂದ | ದಿವ8.. ಅಂತರಿಕ್ಷದ | ದ್ವಾರ್‌... ಕತ್ತಲಿನಿಂದ: (ಆಚ್ಛಾ ದಿತ 
ವಾಗಿ ಪೂರ್ವಾಪರ ಕೊಸಗಳಾಗಿರುನ) ಎರಡು ಬಾಗಿಲುಗಳನ್ನೂ | ನಿ ಬುಣವು--ಬಿಡಿಸಿತೆರೆದುಕೆೊಡು 
ಬಂದಿದ್ದಿಯೋ. (ಆದ್ದರಿಂದ) | ನ ನಮಗೆ | ಅವೃಕಂ--ಹಿಂಸಾರಹಿತವಾಗಿಯೂ. (ನೆಮ್ಮದಿಯುಳ್ಳದ್ದೂ) | 
ಸೈಥು_ ವಿಸ್ತಾರವಾಗಿಯೂ ಇರುವ |. ಭರ್ದಿ॥ _ ತೇಜಸ್ವಿಯಾದ ವಾಸೆಸಾ ನವನ್ನು | ಪ್ರೆ ಯಚ್ಛೆ ಕಾತ್‌ 
ಅನುಗ್ರ ಹಿಸಿಕೊಡು | ಜೇನಿ-ಎಲ್ಲೆಃದೇವಿಯೇ | ಗೋಮತೀಕಬಹಳ); ನೋವುಗಳಿಂದ. ಕೂಡಿದ. ಇಷ 
ಅನ್ನಗಳನ್ನು | ಪ್ರ (ಯಚ್ಛೆತಾತ್‌) ಕೊಡು, 





ಅ. ೧. ಅ, ೪. ವ. ೫] -ಯಗ್ಗೇದಸಂಹಿತಾ | 85 


ಗ 











॥ ಭಾವಾರ್ಥ | 
ಎಲ್ಫೆ ಉಷೋದೇನಿಯೇ, ಈ ಪ್ರಭಾಶಕಾಲದಲ್ಲಿ ನೀನು ತಮಸ್ಸನ್ನು ನಾಶಮಾಡುವ ನಿನ್ನ 
ಪ್ರಭೆಯಿಂದ ಕೂಡಿಕೊಂಡು, ಕತ್ತಲಿನಿಂದ ಆವರಿಸಲ್ಪ ಟ್ರ ಪೂರ್ವಾಸರಗಳೆಂಬ ಅಂತರಿಕ್ಷದ ಎರಡು ಬಾಗಿಲು 
ಗಳನ್ನೂ ತೆಕೆದುಕೊಂಡು ನಮ್ಮ ಉಪಕಾರಕ್ಕಾಗಿಯೇ ಬಂದಿದ್ದೀಯೆ, ಆದ್ದರಿಂದ ನಮಗೆ ನೆಮ್ಮದಿಯುಳ್ಳದ್ದೂ 
ವಿಸ್ತಾರವುಳ್ಳದ್ದೂ, ಬೆಳಕಿನಿಂದಕೂಡಿದ್ದೂ ಆದ ವಾಸಸ್ಥಾನವನ್ನು ಕೊಡು. ಎಲ್ಫೆ ದೇವಿಯೇ, ಬಹಳ 


ಗೋವುಗಳನ್ನೂ ಅನ್ನಗಳನ್ನೂ ಅನುಗ್ರಹಿಸು, 


11121181 Translation: 


| ( ಸ 
(1186, since you have to-day set open the two gates of heaven with 
light; grant us spacious and secure 81761607 ; bestow upon us cattle and food. 


| ವಿಶೇಷ ವಿಷಯಗಳು ॥ 


ದ್ವಾರೌ... ದ್ಯಾರಭೂಶ್‌ೌ ಪೂರ್ವಾಹರದಿಗ್ಬಾಗೌ ಅಂಥಕಾರೇಣಾಚಾ ದಿತೌ | ಉಷಃಕಾಲಕ್ಕೆ 
ಮುಂಜೆ ಸೂರ್ವಸತ್ಚಿಮದಿಕ್ಕುಗಳು ಕತ್ತಲೆಯಿಂದ ಆವೃತವಾಗಿರುವುವು. ಉಸೋ ದೇವತೆಯು ಆ ಕತ್ತಲೆ 
ಯನ್ನು ಹೋಗಲಾಡಿಸಿ ಸ್ವರ್ಗಕ್ಕೆ (ಅಂತರಿಕ್ಷಕ್ಕೆ) ದ್ವಾರ ಅಥನಾ ಬಾಗಿಲುಗಳಂತಿರುವ ಸೂರ್ವಹಶ್ಚಿಮದಿಗ್ಸಾಗ 
ಗಳನ್ನು ತನ್ನ ಬೆಳಕಿನಿಂದ ತುಂಬಿ ಎಲ್ಲರಿಗೂ ಕಾಣುವಂತೆ ಮಾಡುವುದರಿಂದ ಮುಚ್ಚಿರುವ ಬಾಗಿಲುಗಳನ್ನು 
ತೆಗೆದಿರುವೆ ಎಂದು ಖುಷಿಯು ಪ್ರಶಂಸೆಮಾಡಿರುವನು. | 

ಅವೃಳಂ-- ವೃಕಶಬ್ದಕ್ಕೆ ವಜ್ರಾಯುಧ (ಸಿ. ೩-೧೧) ಕಳ್ಳ (ನಿ. ೩-೧೯) ಚಂದ್ರ (ನಿ. ೫-೨೧) ಬಾಲ 
(೬.೨೬) ಎಂಬ ಅರ್ಥಗಳಿರುವುದರಿಂದ ಅವೃ ಕಂ ಬಾಧೆರಹಿತವಾದ ಅಕಂಟಿಕವಾದ, ಏನೊಂದೂ ಭಯವಿಲ್ಲದ 
ಇತ್ಯಾದಿ ಅರ್ಥಗಳನ್ನು ಹೇಳಬಹುದು. 

ಛರ್ದಿ8_.ಗಯಃ ಕೃದರೆಃ ಮೊದಲಾದ ಇಪ್ಪತ್ತೆರಡು ಗೃಹೆನಾಮಗಳ ಮಧ್ಯೆದಲ್ಲಿ ಛರ್ದಿಕ ಎಂಬ 
ಶಬ್ದವು ನಕಿತವಾಗಿರುವುದರಿಂದ ಛರ್ದಿಕ ಎಂದರೆ ಗೃಹವು, ಮನೆಯು ಎಂದರ್ಥವು. 

ಗೋಮತೀ: ಇಷ. ಗೋಮತೀ ಎಂಬ ಶಬ್ದವು ಇಷಃ ಎಂಬ ಶಬ್ದಕ್ಕೆ ನಿಶೇಷಣವು. ಗೋವು 
ಗಳಿಂದ ಕೂಡಿದ ಅನ್ನ ಅಥವಾ ಆಹಾರವೆಂದರೆ ಗೋವುಗಳೂ ಮತ್ತು ಆಹಾರ ಇವುಗಳನ್ನು ಕೊಡಬೇಕೆಂದೆ 
ಇಪ್ರಾಯವು. 


I ವ್ಯಾಕರಣಸ್ರ ಕ್ರಿಯಾ ಗ 


ಯಜಣವಃ- -ಹುಣು ಗತೌ ಧಾತು. ತನಾದಿ. ಛೆಂದೆಸಿ ಲುಜ (ಪಾ.ಸೂ. ೩-೪-೬) ಸೂತ್ರದಿಂದ ವರ್ತ 
ಮಾನಾರ್ಥದಲ್ಲಿ ಲಜ್‌ ಅದಕ್ಕೆ ಮಧ್ಯಮಪುರುಷ ಏಕನಚನ ವಿವಕ್ತಾಮಾಡಿದಾಗ ಸಿಪ್‌ ಪ್ರತ್ಯಯ ಬರುತ್ತದೆ. 
ಮಧ್ಯೆ ತನಾದಿಯ ನಿಕರಣವಾದ ಉ ಪ್ರತ್ಯಯ ಏರುತ್ತದೆ. ಖುಣ್‌-ಉ*ಸ್‌ ಎಂದಿರುವಾಗ ಪುನಃ ವ್ಯತ್ಯೆಯೋ 
ಬಹುಲಂ' ಸೂತ್ರದಿಂದ ಶಪ್‌ ವಿಕರಣ ಬರುತ್ತದೆ. ಆಗ ಶಪ್‌ ಹರದಲ್ಲಿರುವಾಗೆ ಉ ವಿಕರಣ ಪ್ರತ್ಯಯಕ್ಕೆ 
ಗೌಣವಾದೇಶಗಳು ಬರುತ್ತವೆ. ಖುಣವ್‌-ಆ-ಸ* ವಿಂದು ರೂಪವಿರುವಾಗೆ ರುತ್ತವಿಸರ್ಗಗಳು ಬಂದರೆ ಖಣವಃ 
ಎಂದು ರೊಪ ಸಿದ್ದಿ ಯಾಗು ತುಜೆ: ಇಲ್ಲಿ ಶಪ್‌ ಪಿತತ್ತಿದುದರಿಂದ ಅಸುದಾಶ್ತೌ ಸಂಪ್ರಿತಾ ಸೂತ್ರದಿ ೦ದ 








[3 


86 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೪೮. 





ಹ 





_. ಅನುದಾತ್ರವಾಗುತ್ತದೆ. ಆಗ ಉ ವಿಕರಣಪ್ರತ್ಯಯದ ಸ್ವರವೇ ಸತಿಶಿಷ್ಯವಾಗುವುದರಿಂದ ಪ್ರಬಲವಾಗಿ 
 ಅಡ್ಯುದಾತ್ತವಾಗುತ್ತದೆ. ಖುಣವ8 ಎಂಬುದು ಮಧ್ಯೋದಾತ್ರ ಪದವಾಗುತ್ತದೆ. ಯದದ್ಕ ಎಂದು ಹಿಂದೆ 
ಯಚ್ಛಬ್ದಸಂಬಂಧೆನಿರುವುದರಿಂದ ಯದ್ವೃತ್ತ್ವೆಯೋಗಾನ್ಸಿತ್ಯೆಂ ಸೂತ್ರದಿಂದ ನಿಘಾಶಪ್ರಕಿಷೇಧೆ ಬರುವುದರಿಂದ 
ಸರ್ವಾನುದಾತ್ರವಾಗುವುದಿಲ್ಲ. ' 

ದಿವಃ--ದಿವ್‌ ಶಬ್ದದ ಷಷ್ಮೀ ಏಕವಚನರೂಪ, ಊಡಿದೆಂಪದಾದ್ಯಪ್ಪುಮ್ರೈಮ್ಯಭ್ಯಃ (ಪಾ.ಸೂ. 
೬-೧-೧೭೬) ಇವುಗಳ ಪರದಲ್ಲಿರುವ ಅಸರ್ವನಾಮಸ್ಥಾನ ವಿಭಕ್ತಿಯು ಉದಾತ್ತವಾಗುತ್ತದೆ ಎಂಬುದರಿಂದ ಇಲ್ಲಿ 
ನಹ್ಕೀನಿಭಕ್ತಿಯು ಉದಾತ್ಮವಾಗುತ್ತದೆ. ದಿನಃ ಎಂಬುದು ಅಂತೋದಾತ್ಮವಾದ ಶಬ್ದವಾಗುತ್ತದೆ. 

ಪುನಃ. . ನಿಕಾಜುತ್ತರಹೆದೇ ೫8. (ಪಾ-ಸೂ. ೮-೪-೧೨) ಸೂತ್ರದಿಂದ ಪೊರ್ವಪದದ ನಿಮಿತ್ತದ 
ಪರದಕ್ಲಿರುವುದರಿಂದ ನಕಾರಕ್ಕೆ ಇತ್ತವು ಪ್ರಾಪ್ತವಾದರೆ ಉಸಸರ್ಗಾದ್ಬಹುಲಂ ಎಂದು ಬಕುಲವಚನ 
ಹೇಳಿರುವುದರಿಂದ ಇಲ್ಲಿ ನಸಿಗೆ ಇತ್ತ ಬರುವುದಿಲ್ಲ. ಬಹುಲವಚನ ಬಂದಲ್ಲಿ ಕೆಲವು ಕಡೆ ಅನಿತ್ಯ ವಾದರೊ 
ನಿತ್ಯವೆಂದೂ, ಕೆಲವುಕಡೆ ಬರುವಲ್ಲಿ ಬರುವುದಿಲ್ಲನೆಂದೂ, ಕೆಲವು ಕಡೆ ಅನಿತ್ಯವೆಂದೂ, ಕೆಲವುಕಡೆ ಸೂತ್ರಾರ್ಥ 
ವನ್ನು ಅತಿಕ್ರಮಿಸಿಯೂ ಕಾರ್ಯ ಬರುವುದೆಂದು ಪ್ರಾಚೀನರ ಅಭಿಪ್ರಾಯ. 

ಯಚ್ಛೆತಾತಿ”-- ದಾಣ್‌ ದಾನೆ ಧಾತು. ಭ್ರಾದಿ. ಬೋಟ್‌ ಮಧ್ಯೆಮಪುರುಷೈ ಕವಚನ ಸಿಪ್‌ 
ಪರದಲ್ಲಿರುವಾಗ ಶಪ್‌ ವಿಕರಣ ಬರುತ್ತದೆ. ಸಿಪ್ಪಿಗೆ ತೆಹ್ಯೋಸ್ತಾತೆಜ" ಆಶಿಷ್ಯನ್ಯತರಸ್ಯಾಂ (ಪಾ-ಸೂ. 
೭-೧-೩೫) ಸೂತ್ರದಿಂದ ತಾತಜ್‌ ಆದೇಶ ಬರುತ್ತದೆ. ತಾತ್‌ ಎಂದು ಉಳಿಯುತ್ತದೆ. ಶಶ್‌ ಫರದಲ್ಲಿರುವಾಗ 
ಧಾತುವಿಗೆ ಪಾಫ್ರಾಧ್ಮಾಸ್ಥಾ (ಪಾ.ಸೊ, ೭-೩-೭೮) ಸೂತ್ರದಿಂದ ಯಚ್ಛ ಎಂಬ ಆದೇಶ ಬರುತ್ತದೆ. 
ಯೆಚ್ಛತಾತ್‌ ಎಂದು ರೂಪವು ಸಿದ್ದವಾಗುತ್ತದೆ. ಅತಿಜಂತದ ಪರೆದಲ್ಲಿರುವುದರಿಂದ ನಿಘಾತಸ್ತರೆ ಬಂದಿರುವುದ 
ರಿಂದ ಸರ್ವಾನುದಾಶ್ರೆವಾಗುತ್ತದೆ. 

ಅವೃಕಮ್‌--ನಾಸ್ತಿ ವೃಕೋ ಅಸ್ಮಿನ್ನಿತಿ ಅವೃಕಮ್‌, ಯಾವುದರಲ್ಲಿ ಹಿಂಸಾಕೃತ್ಯವಿಲ್ಲವೋ ಅದು 
ಅವೃಕ. (ಮನೆ) ಇದು. ಬಹುನ್ರೀಹಿಸಮಾಸ. ಇದಕ್ಕೆ ಪೂರ್ವಪನದಶ್ರ ಕೃತಿಸ್ವರವು ಪ್ರಾಪ್ಮವಾದಕಿ 
ನ್‌ ಸುಭ್ಯಾಂ (ಪಾ.ಸೂ. ೬-೨-೧೭೨) ಸೂತ್ರದಿಂದ ನಳನ ಪರದಲ್ಲಿ ಉತ್ತರಪದ ಬಂದಿರುವುದರಿಂದ 
ಬಹುನ್ರೀಹಿಸಮಾಸವಾದುದರಿಂದಲೂ ಉತ್ತರಪದ ಅಂತೋದಾತ್ತೆಸ್ವರವು ಬರುತ್ತದೆ. ಅವೃಕಂ ಎಂಬುದು 
ಅಂತೋದಾತ್ರವಾದ ಶಬ್ದನಾಗುತ್ತದೆ. . | 

ಸೈಥು--ಪ್ರಥ' ಪ್ರಖ್ಯಾನೆ ಧಾತು. ಜ್ವಾದಿ. (ಚುರಾದಿ) ಇದಕ್ಕೆ ಪೃಥಿಮೃದಿಭಸ್ಹಾಂ ಸಂಪ್ರಸಾರಣಂ 
ಸಲೋಪಶ್ಚ (ಉ.ಸೂ. ೧-೨೮) ಸೂತ್ರದಿಂದ ಕು ಪ್ರತ್ಯಯ ಬರುತ್ತದೆ. ಅದರ ಸಂನಿಯೋಗದಿಂದ 
ಸಂಪ್ರುಸಾರಃಿವೂ ಬರುತ್ತದೆ. ಪ್ರಥ ಎಂಬಲ್ಲಿ ರೇಫಕ್ಕೆ ಖುಕಾರರೂಸ ಸಂಪ್ರಸಾರಣವು ಬರುತ್ತದೆ. ಕು ಪ್ರತ್ಯಯ 
ದಲ್ಲಿ ಉಕಾರ ಉಳಿಯುತ್ತದೆ. ಪೃಥು ಎಂದು ರೂಪವಾಗುತ್ತದೆ. 

ಛರ್ದಿ8-ಛರ್ದಿ ಎಂಬುದು ಮನೆಗೆ ಹೆಸರು. ಉಛಲ್ಛದಿರ್‌ ದೀಶ್ರಿದೇವನಯೋಃ ಧಾತು. ರುಧಾದಿ 
ಅರ್ಜಿಶುಚಿ ಹು ಸೃನಿಚ್ಛಾದಿಚ್ಚರ್ದಿಭ್ಯ ಇಸಿಃ (ಉ.ಸೂ. ೨-೨೬೫) ಎ೦ಬ ಸಣತ್ರದಿಂದ ಇಲ್ಲಿ ಇಸಿ ಪ್ರತ್ಯಯ 
ಬರುತ್ತದೆ. ಉಛ್ಛದಿರ್‌ ಧಾತುವಿನಲ್ಲಿ ಉಕಾರ ಇತ್ಸಂಜ್ಞೆಯಿಂದ ಲೋಪವಾಗುತ್ತದೆ. ಇರಿತ್ತಾದ ಧಾತು. 
ಛೈದ್‌* ಇಸ್‌ ಎಂದಿರುನಾಗ ಪುಗಂತೆಲಘೂಪೆಧಸ್ಕ್ಯ ಚೆ ಸೂತ್ರದಿಂದ ಲಘೂಪಥೆಗುಣ ಬರುತ್ತದೆ. ಇಸಿನ 
'ಸಕಾರಕ್ಕೆ ರುತ್ತವಿಸರ್ಗಗಳು ಬರುತ್ತವೆ. ಗುಣವು ರ ಪರವಾಗಿ ಬಂದರೆ ಛರ್ದಿಃ ಎಂದಾಗುತ್ತದೆ. ಪ್ರತ್ಯಯ 
ಸ್ವರದಿಂದ (ಆದ್ಯುದಾತ್ರ) ಛರ್ದಿ ಎಂಬುದು ಅಂತೋದಾತ್ತವಾದ ಪದವಾಗುತ್ತದೆ. 1 ೧೫ | 





ಅ. ೧. ಅ. ೪. ವ. ೫, |: ` ಖಯಗ್ರೇದೆಸಂಹಿತಾ 87 








ಗಾಗ ಗ 


ಸಂಹಿತಾಪಾಠಃ 
| | | | 
ಸಂ ನೋ ರಾಯಾ ಬೃಹತಾ ನಿಶ್ವಪೇಶಸಾ ಮಿಮಿಕ್ಸ್ವಾ 


| 
ಸಮಿಳಾಭಿರಾ | 


ಜಿನೀವತಿ ॥ ೧೬ ॥ 


| I I | 
ಸಂ ದ್ಯುಮ್ನೇನ ವಿಶ್ವತುರೋಷೋ ಮಹಿ ಸಂ ವಾಜೈರ್ನಾ- 


ಸದಪಾಠಃ 


| | | 
ಸಂ] ನಃ! ರಾಯಾ! ಬೃಹತಾ! ವಿಶ್ವಂಹೇಶಸಾ | ಮಿನಿಂಕ್ಷ್ಯ | ಸೆಂ! 


ಇಳಾಭಿ: | ಆ! | 
| | 
ಸಂ! ದ್ಯುಮ್ನೇನ | ನಿಶ್ವೇತುರಾ | ಉಷಃ | ಮಹಿ | ಸಂ! ವಾಜ್ಯೈಃ। 
ವಾಜಿ ನೀವತಿ ॥ ೧೬॥ 


ಸಾಯಣಭಾಷ್ಕಂ 


ಹೇ ಉಸೋ ನೋಸ್ಮಾನ್ರಾಯಾ ಧನೇನ ಸಂ ಮಿಮಿಶ್ಚೈ! ಸಂಸಿಂಚೆ। ಸೆಂಯೋಜಯೇ- 
ತ್ಯರ್ಥಃ 1 ಕೀಡೈಶೇನ ಧನೇನ | ಬೃಹತಾ ಸ್ರೆಭೂಶೇನೆ ವಿಶ್ವಸೇಶಸಾ | ಪೇಶ ಇತಿ ರೂಪನಾಮ | 
ಬಹುವಿಧರೂಪೆಯುಕ್ತೇನ | ತಥೇಳಾಭಿರಾ ಗೋಭಿಶ್ಚಾಸ್ಮಾನ್ಸಂ ಮಿಮಿಶ್ಸ್ಟ | ಇಳೇತಿ ಗೋನಾಮ | 
ಇಳಾ ಜಗೆತೀತಿ ತೆನ್ನಾಮಸು ಪಾಠಾತ್‌ | ಅಕಾರಃ ಸೆಮುಚ್ಚೆಯೇ ಪೆದಾಂತೇ ವರ್ತೆಮಾನತ್ವಾತ್‌ | 
ಉಕ್ತಂ ಚೆ | ಏತಸ್ಮಿನ್ಸೇವಾರ್ಥೇ ದೇವೇಭೃತ್ಚ ನಿತೃಭ್ಯ ಏತ್ಯಾಕಾರಃ | ನಿ. ೧-೪ | ಇತಿ | ಕಿಂಚೆ ಹೇ 
ಮಹಿ ಮಹನೀಯ ಉಹೋದೇವಶೇ ದ್ಯುನ್ನೇನೆ ಯಶಸಾ ಸೆಂ ಮಿಮಿಕ್ಸ್ಟ | ಮ್ಯುಮ್ನಂ ಜ್ಯೋತಶೇಃ 
ಯಶೋ ವಾನ್ನಂ ವೇತಿ ಯಾಸ್ವಃ | ನಿ. ೫೫1 ಕೀದೈಶೇನ ಹ್ಯುಮ್ನೇನ | ವಿಶ್ವತುರಾ ಸರ್ವೇಷಾಂ 
ಶತ್ರೂಣಾಂ ಹಿಂಸಕೇನ | ತಥಾ ಹೇ ವಾಜನೀನತಿ ಅನ್ನಸಾಧನಭೂತಕ್ರಿಯಾಯುಕ್ತೇ ವಾಜೈರನ್ನೈ- 
ರಸ್ಮಾನ್ಸಂ ಮಿಮಿಕ್ಷ | ಅನ್ನಂ ನೈ ವಾಜಃ | ಶಶೆ. ಬ್ರಾ. ೯-೩-೪-೧1 ಇತಿ ಶ್ರುತ್ಯಂತೆರಾತ್‌ | ರಾಯಾ | 
ಊಡಿದಮಿತ್ಯಾದಿನಾ ವಿಭಕ್ತೇರುದಾತ್ತೆತ್ವಂ | ಬೃಹತಾ | ಬೃಹನ್ಮಹತೋರುಪಸಂಖ್ಯಾನಮಿತಿ ವಿಭಕ್ತಿ- 
ರುದಾತ್ತಾ | ನಿಶ್ಚಸೇಶಸಾ | ನಿಶ್ವಾನಿ ಸೇಶಾಂಸಿ ಯಸ್ಕಾಸೌ ವಿಶ್ವಸೇಶಾಃ | ಬಹುವ್ರೀಹೌ ನಿಶ್ವಂ 
ಸಂಚ್ಞ್ಞಾಯಾನಿತಿ ವ್ಯತ್ಯಯೇನಾಸಂಜ್ಞಾ ಯಾಮಸಿ ಪೂರ್ವಸೆದಾಂತೋಡಾತ್ತತ್ವೆಂ | ಯೆದ್ದಾ ಮರು- 





88 ಸಾಯೆಣಭಾಷ್ಯಸಹಿಶಾ [ಮಂ. ೧. ಅ. ೯. ಸೂ. ೪೮. 





pe PRR PR PR ಗಾ 
ಹಿತ pa 


ದ್ವೈಧಾದಿರ್ರ್ರಸ್ಟವ್ಯಃ | ಮಿಮಿಸ್ಟೃ | ಮಿಹ ಸೇಚನೇ | ನ್ಯೃತ್ಯಯೇನಾತ್ಮನೇಪಡೆಂ 1 ಲೋಟ ಬಹುಲಂ 
ಛಂದಸೀತಿ ಶಪಃ ಶ್ಲೂಃ1 ದ್ವಿರ್ಭಾವಹಲಾದಿಶೇಷೌ | ಢತ್ವೆಕೆತ್ವೆಸತ್ತಾನಿ ಪ್ರೆತ್ಯಯಸ್ಪರಸ್ಯ ಸೆತಿಶಿಸ್ಟತ್ವಾತ್ಸೆ 
ಏವ ಶಿಷ್ಯತೇ | ಪೂರ್ವಸದಸ್ಯಾಸಮಾನವಾಕ್ಯಸ್ಥ ತ್ವಾತ್ತಿಜ್ಞಿತಿಜ ಇತಿ ನಿಘಾಶೋ ನ ಭವತಿ | ಸಮಾನ- 
ವಾಕ್ಯೇ ನಿಘಾತಯುಷ್ಮದಸ್ಮವಾದೇಶಾ ವಕ್ತೆವ್ಯಾ ಇತಿ ವಚೆನಾತ್‌ | ನಿಶ್ಚತುರಾ | ತೂರ್ವತೀತಿ ತೊಃ 
ತುರ್ನೀ ಹಿಂಸಾರ್ಥಃ | ಕ್ವಿಪ್ಟೇತಿ ಕಿಪ್‌ | ರಾಲ್ಲೋಸೆ ಇತಿ ವಲೋಪೆಃ | ವಿಶ್ವೇಷಾಂ ತೊರ್ನಿಶ್ವಶೊಃ | 
 ಸೆಮಾಸಸ್ಕೇತೈಂತೋಡದಾತ್ತೆತ್ವೆಂ 1 "ನಾಜನೀವತಿ | ನಾಜೋಂನ್ನ ಮಸ್ಕಾ ಅಸ್ತೀತಿ ವಾಜಿನೀ ಕ್ರಿಯಾ | 
ತಾದೃಶೀ ಕ್ರಿಯಾ ಯಸ್ಯಾಃ ಸಾ ತಥೋಕ್ತಾ || ೫ ॥ 


॥ ಪ್ರತಿಪದಾರ್ಥ ॥ 


ಉಷಃ--ಎಲ್ಫೆ ಉಷೋದೇವಿಯೇ | ನ8- ನಮ್ಮನ್ನು J ಬೃಹತಾ--ಅತ್ಯಧಿಕವಾಗಿಯೂ ಪ್ರಭೂತ 
ವಾಗಿಯೂ | ವಿಶ್ವಪೇಶಸಾ-_ಬಹುವಿಥೆವಾದ ರೂಪವುಳ್ಳದಾಗಿಯೂ ಇರುವ | ರಾಯಾ-_ಧನದೊಂದಿಗೆ | 
ಸಂ ಮಿಮಿಶ್ಸೃ--ಸಂಯೋಜಸು. (ಹಾಗೆಯೇ)! ಇಳಾಭಿ8 ಆ-.ಬಹು ಸಂಖ್ಯಾತಗಳಾದ ಗೋವು 
ಗಳೊಡನೆಯೂ | ಸೆಂ (ನಿಮಿಸ) ಸಂಯೋಜಿಸು | ಮಹಿ... ಪೂಜ್ಯಳಾದ ಉಪಷೋದೇವಿಯೇ | ವಿಶ್ವತುರಾ-. 
ಸಕಲಶತ್ರುಗಳನ್ನೂ ಹಿಂಸೆಮಾಡುವ (ಅವರನ್ನು ಜಯಿಸುವುದರಿಂದ ಲಭಿಸುವ) ಯಶಸ್ಸಿನೊಡನೆ | ಸಂ ಮಿಮಿಸ್ಸ್ವ 
ಸಂಯೋಜಿಸು | ನಾಜಿನೀವತಿ- ಅನ್ನ ಸಾಧೆನವಾದ ಕ್ರಿಯೆಯಿಂದ ಕೂಡಿದ ದೇವಿಯೇ, ವಾಜ್ಯೆ$--ಅನ್ನ 
ಗಳೊಂದಿಗೆ | (ಸೆಂ ಮಿಮಿಕ್ಷ)-(ನನ್ಮುನ್ನು) ಸೇರಿಸು. | 


॥ ಭಾವಾರ್ಥ ॥ 

ಪೂಜ್ಯಳೂ, ಅನ್ನವನ್ನು (ಆಹಾರವನ್ನು) ಕೊಡುವವಳೂ ಆದ ಎಲ್ಫೆ ಉಷೋಸೇನಿಯೇ, ನಮಗೆ 
ಬಹುವಿಧೆರೂಪಗಳುಳ್ಳ ಅತ್ಯಧಿಕವಾದ ಧೆನಗಳನ್ನೂ;, ಬಹುಸಂಖ್ಯಾತಗಳಾದ ಗೋವುಗಳನ್ನೂ, ಸಕಲ 
ಶತ್ರುಗಳನ್ನೂ ಜಯಿಸುವ ಯಶಸ್ಸನ್ನೂ ಮತ್ತು ಅನ್ನಗಳನ್ನೂ ಕೊಟ್ಟು ಅನುಗ್ರಹಿಸು, | 


| | English Translation. 
Adorable Ushas; associate us with (grant us) different kinds of wealth 
liberally ; ಲಿ giver of food, grant us abundant cattle and fame Which can be 
got by conquering € our enemies. 


॥ ವಿಶೇಷ ವಿಷಯಗಳು ॥ 


 ಮುಖ್ಯಾಭಿಸ್ತಾ ಯಪು.--ಎಲೈ ಉಪೋದೇವತೆಯೇ, ನೀನು ನಮಗೆ ಬಹೆಳವೂ ನಾನಾವಿಧೆವೂ 
ಆದ ಥನಗಳನ್ನೂ, ಗೋವುಗಳನ್ನೂ ಅನ್ನ ನನ್ನೂ (ಆಹಾರವನ್ನು ) ಶತ್ರು ಗಳನ್ನು ಜಯಿಸುವುದರಿಂದ ಲಭಿಸುವ 
ಯಶಸ್ಸ ನ್ನೂ ಬಹಳವಾಗಿ ಕೊಡು. 

ಸಂ ಮಿನಿಕ್ಟ-ಮಿಹ ಸೇಚಿನೇ | ಸಂಸಿಂಜೆ | ಸಂಯೋಜಯೇತೃರ್ಥಃ | ನೀರಿನಿಂದ 
ನೆನೆಸುವಂತೆ ನಮಗೆ ಬೇಕಾದ ಥೆನಾದಿಗೆಳಿಂದ ನನ್ಮುನ್ನು ತ 3 ಥ್ರಿಪಡಿಸು ಎಂದರ್ಥವು. ನೇದಗಳಲ್ಲಿ ಸೇಚನಶಬ್ದವು 











ಬಹೆಳವಾಗಿ ತೊತು: ಎಂಬರ್ಥದಲ್ಲಿ" ಉಪಯೋಗಿಸಲ್ಪಡುವುದು: --ಉದಾಹೆರಣೆಗಾಗಿ- -ಸಂತ್ವಾ ' 'ಸಿಂಚಾಮಿ 
ಯೆಜುಷಾ ಪ್ರ ಜಾಮಾಯುರ್ಧನಂ' ಚೆ' ಎಂದು ತೈ ಕತಿ ತ್ತಿರೀಯ' ಸಂಹಿತೆಯ ವಾಕ್ಯವಿರುವುದು' (ತೈ. ಸಂ. ‘೧: ೬-೧) 
oo  ಹಳಾಭಿ: 5 ಧಿಳಾಶಟ್ಟ ಕ್ಕಿ” ಸೋಂ ೨.೪)" "ವಾಕ್ಕು" (ಇ. 3. ೨೩) ಅಸ್ಸ ( ಜು ಗೋವು 
(೩. ೩೯) ಎಂಬ' ಅನೇಕಾರ್ಥಗಳಿರುವವು. KN ಇವುಗಳಲ್ಲಿ ಅನ್ನ ಅಥವಾ ಗೋವು ವೀಬ ಅರ್ಥವನ್ನು 
ಸ್ವೀಕರಿಸಬಹುದು. ಹ 1 ಸೂ ಅತೆ a ET Mu. 
` ದೈಮೆ ಹೀನ ಜ್ಯೋತತೇರ್ಯಶೋ ನಾನ್ನ ೦ ವಾ-(ನಿ ಜ- ೫) ದ್ಯುಮ್ನ ಶಬ್ಧ ಕೈ ಯಶಸ್ಸು ಮತ್ತು 
ಅನ್ನ ವೆಂಬ ಅರ್ಥಗಳಿರುವವು. ಷು ಯಕ್ಕಿನಲ್ಲಿರುವ ಇಳಾಶಟ್ಧ ಕ್ಕೆ ಅನ್ನ ನೆಂಬ ಅರ್ಥವನ್ನು ಸ್ವೀಕರಿಸಿದಲ್ಲಿ. 
ಡ್ಯುನ್ನು ಶಬ್ದಕ್ಕೆ 'ಯಶಸ್ಸೆ ಬ ಅರ್ಥವನ್ನು ಹೇಳಬೇಕು. | ಬ K 
ವಿಶ್ವ ಸರಾ.” 'ತೂರ್ವತೀತಿ ತೊ! ತುರ್ನೀ ಹಿಂಸಾರ್ಥಃ | ' ವಿಶ್ವೇಷಾಂ ತೊ: “ವಿಶ್ವತಃ! 
ಸರ್ವೇಷಾಂ ಶತ್ರೊ ಣಾಂ 'ಹಿಂಸಕೇನೆ | ನಿಶ್ವ ಸಮಶ್ತ ಶತ್ತು ಗಳನ್ನು, 'ತುರಾ-ಹಿಂಸೆಮಾಡುನೆ' (ಜಯಿಸುವ) 
ಶತ್ರು ಜಯದಿಂದ ಉಂಟಾದ: ಯಶಸ್ಸೆ ಂದಭಿಪ್ರಾ ಯವು. ಈ ಶಬ್ದವು ದ್ಯುಮ್ನೆ (ನ ಎಂಬ ಶಬ ಕ್ಕೆ ನಿಕೇಷಣವು.. 
| ವಾಜಿನೀವತಿ-- ಅನ್ನ ವತಿ | ವಾಜವೆಂದರೆ ಅನ್ನವು' (ನಿ. ೩- ೯). ಅನ್ನಂ ವೈ ವಾಜಃ ಎಂದು ಶತಪಥ 
್ರಾಹ್ಮ ಣವಾ ಕ್ಯವಿರುವುದು (ಶತ. ಬ್ರಾ . ೯- ೩ಿ- ೪- ೧) ವಾಜಿಫೀವತಿ, ಎಂದರೆ ಅನ್ನ . (ಆಹಾರ) ವ ವುಳ್ಳ: ವಳು ಎಂದರೆ 


ಕತ ವನ್ನು ಕೊಡಲು ಶಕ್ತಿ ಯುಳ್ಳ ವಳು. 


1 ವ್ಯಾಕರಣಪ್ರಕ್ರಿ ಕಿಯಾ ॥. 


- ರಾಯಾ-ಕ್ಕಿ ಎಂಬುದು ಥೆನವಾಚಿಯಾದ ಐಕಾರಾಂತವಾದ ಶಬ್ದ 'ತೈತೀಯಾ ವಿಭಕ್ತಿ. ಏಕವಚನ: 

ಬಾ ನಿವಕ್ತಾಮಾಡಿದಾಗ ಆಯಾಜೀಕ ಬಂದಕಿ ರಾಯಾ ಎಂದು ರೂಸವಾಗುತ್ತಕೆ.. 'ಊಡಿಡೆಂಪೆದಾದ್ಯೆ ಪ್ಪ: 
ಮ್ರೈದ್ಯುಭ್ಯಃ (ಪಾ. ಸೂ. ೬-೧-೧೭೬) ಇವುಗಳ ಪರದಲ್ಲಿರುವ ಅಸರ್ವನಾಮಸ್ಥಾನ ವಿಭಕ್ತಿಯ “ಉದಾತ್ತ: 
ವಾಗುತ್ತದೆ ಎಂಬುದರಿಂದ. ಟಾ ನಿಭಕ್ತಿ ಯು ಉದಾತ್ತ ವಾಗುತ್ತದೆ. ರಾಯಾ ಎಂಬುದು - ಅಂತೋದಾತೃವಾದ: 
ಪದವಾಗುತ್ತದೆ. | ES 


ಬೃಹತಾ-- ಬೃಹತ್‌ ಒಶಬ್ದದಮೇಲೆ ತ್ಯ ತೀಯ ಏಕವಚನ. ಸರವಾಗಿರುವಾದ ' ಬೃಹತಾ ಎಂದು. 
ರೂಪವಾಗುತ್ತ, ದೆ ಸುಪ್ಪಿ | ಅನುದಾತ್ರ ಸ್ವರವು, ಪ ಪ್ರವಾದಕೆ ಬ ೃಹಸ್ಮಹತೋರುಸೆಸಂಖ್ಯಾನರ್ಮ ಈ ಎರಡು 
ಪದದ ಸರದಲ್ಲಿರುವ ವಿಭಕ್ತಿ ಯು ಉದಾತ್ತ ಎಾಗುತ್ತ ದೆ ಎಂಬುದರಿಂದೆ ಉದಾತ್ತಸ್ಥ ರ ಇರುತ್ತ ದೆ. ಅಗ ! ಬೃಹತಾ 
ಎಂಬುದು ಅಂತೋದಾತ್ತ ವಾದ ಶಬ್ದವಾಗುತ್ತದೆ. - | 


. ವಿಶ್ವಷೇಶಸಾ-ನಿಶ್ವಾಫಿ ಪೇಶಾಂಸಿ ಯಸ್ಯ. ಅಸೌ ವಿಶ್ವನೆ ಪೇಶಾಃ  ಯಾಂಗೆ ನಾಧಾವಿಧವಾದ : ರೂಪ 
ಗಳಿವೆಯೋ ಅವನು, ವಿಶ್ರಪೆ ಪೇಶಾಕ ಬಹುವ್ರಿ ಏಸಮಾಸ. ಬಹುವ್ರಿ (ಹಾ ವಿಶ್ವಂ ಸಂಜ್ಞಾ ಯಾಂ (ಪಾ. ಸೂ. 
೬-೨. ೧೦೬) ಬಹುನ್ರಿ (ಯಲ್ಲಿ ಸಂಜ್ಞಾ FAS ರುವಾಗ ಪೂರ್ವಸದವಾದ ನಿಶ್ವ ಕಬ. ವು ಅಂತೋದಾತ್ರ 

ಸ್ವರವನ್ನು ಹೊಂದುವುದು. ಇಲ್ಲಿ ವಿಶ ಶಬ್ಧವು ಪೂರ್ವನದನಾಗಿದೆ. ಆದರೆ ಸಂಜ್ಞಾ ತೋರುವುದಿಲ್ಲ. ಆದರೂ 
ಅಂತೋದಾತ್ತಸ್ಥ ಸರವು ಬಂದಿರುವುದರಿಂದ ವ್ಯತ್ಯೆಯೋಬಹುಲಂ' ಸೂತ್ರ ದಿಂದ ಸಂಜ್ಞಾ ತೋರದಿದ್ದ ರೊ ಪೂರ್ವ 
ಸೂತ್ರ ದಿಂದ ನಿಶ್ವ ಶಬ್ದಕ್ಕೆ ಅಂತೋದಾತ್ತ ಸ್ಪ ರ ಬರುತ್ತ ದೆ ಎಂದು ಸ್ಥಿ ಸ್ವಿಕರಿಸಬೇಕು.. ಅಧವಾ ಮರುದ್ದ ಪ್ರೃಥಾಧಿಗಣವು 
ಅಕ್ಕ ಗವವಾದುನರಾದ ಅವುಗಳಿಗೆ ಅಂತೋದಾತ್ರ ವನ್ನು ವಿಧಿಸಿರುವುದರಿಂದ ವಿಶ್ವ ಪೇಶಶ್ವ ಬ್ಲವನ್ನು ಆ ಗಣದಲ್ಲಿ 
ದಾಕಮಾಡಿದಿ ಎಂದು ಅಂಗೀಕರಿಸಬೇಕು. ಆಗ ಸ್ಪರಿತನಾಗಿ ಪೂರ್ವಪದಾಂತೋದಾತ್ತ ಸ ಸ್ವರವು ಬರುತ್ತ ಡೈ. 

12 





೨೦0. | | ಸಾಯಣಭಾಸ್ಯಸಹಿತಾ . (ಮಂ. ೧. ಅ. ೯, ಸೊ. ೪೮. 








:  ಮಿಮಿಕ್ಷ-ಮಿಹೆ ಸೇಚನೆ ಧಾತು. ಭ್ವಾದಿ. ಇದು ಪ್ರರಸೆ ಬ್ರ ನದಿಯಾದ ಧಾತು. ಆದರೆ ಇಲ್ಲಿ | 
ವೃತ್ಯಯೋ ಬಹುಲಂ ಸೂತ್ರದಿಂದ ನ್ಯತ್ಯು ಯದಿಂದ ಆತ್ಮನೇ ಸದಪ್ರತ್ಯಯ ಬರುತ್ತದೆ ಎಂದು ಸ್ವೀಕರಿಸ 
ಬೇಕು. ರೋಟ್‌ಮಧ್ಯೆಮಪುರುಷ ಏಕವಚನ ಪ್ರತ್ಯಯ ವಿವಕ್ಷಾಮಾಡಿದಾದ ಮಿಹ್‌ * ಥಾಸ್‌. ಎಂದಿರುವಾಗೆ 
ಥಾಸಿಗೆ ಸೆ ಆದೇಶ ಬರುತ್ತದೆ. ಸನಾಭ್ಯಾಂವಾಮ್‌ ಸೂತ್ರದಿಂದ ಸಕಾರೋತ್ತರ ಎಕಾರಕ್ಕೆ ವ ಎಂಬ ಆದೇಶೆ 


| ಬರುತ್ತದೆ. ಮಿಹ್‌ + “ಸ್ವ ಎಂದಾಗುತ್ತದೆ. ಇದು ಭ್ರಾದಿಯಾದುದರಿಂದ ಶಪ್‌ ವಿಕರಣಪ ಪ್ರತೈಯವು ಪ್ರಾಪ್ತ 


ವಾದರೆ ವ್ಯತ್ಯಯದಿಂದ ಬಹುಲಂ ಛೆಂದಸಿ (ಪಾ. ಸೂ. ೨-೪- -೭೩) ಸೂತ್ರದಿಂದ ಶಪಿಗೆ ಶ್ಲು ವಿಕರಣ ಬರುತ್ತ ದೆ 
ಆಗ ಶೌ (ಪ್ರಾ. ಸೂ. ೬-೧-೧೦) ಸೂತ್ರದಿಂದ ಧಾತುವಿಗೆ ದಿ ತ್ವ ಬರುತ್ತ ಜಿ. ಅಭ್ಯಾಸಕ್ಕೆ ಹಲಾದಿಶೇಷಬಂದರೆ 
ಮಿಮಿಹ್‌ * ಸ್ವ ಎಂದು ಆಗುತ್ತದೆ. ಹೋಢಃ (ಪಾ. ಸೂ..೮-೨-೩೧) ಸೂತ್ರದಿಂದ ಹೆಕಾರಕ್ಕೆ ಢಕಾರಬರುತ್ತದೆ. 
ಸಢೋಃ ಕೆ. ಸಿ (ಪಾ. ಸೂ. ೮-೨-೪೧) ಸೂತ್ರದಿಂದ ಆ ಢಕಾರಕ್ಕೆ ಸಕಾರಪರದಲ್ಲಿರುವುದರಿಂದ ಕಕಾರಪು 
ಬರುತ್ತದೆ. ಕಕಾರದ ಪರದಲ್ಲಿ ಸಕಾರಬಂದಿರುವುದರಿಂದ ಸಕಾರಕ್ಕೆ ಸತ್ತಬರುತ್ತ ಡೆ. ಕಕಾರ ಷಕಾರಯೋಗದಿಂದ 
ಕ್ಷಕಾರವಾಗುತ್ತದೆ. ಮಿಮಿಕ್ಷ ಎಂದು ರೂಪವಾಗುತ್ತದೆ. ಪ್ರತ್ಯಯದ ಅದ್ಭುದಾತ್ರಸ್ವ ರವು ಸತಿಶಿಷ್ಟನಾಗಿರು 
ವುದರಿಂದ ಅದೇ ಉಳಿಯುತ್ತದೆ. ಮಿಮಿಕ್ಷೆ ಎಂಬುದು. ಅಂತೋದಾತ್ರವಾದ ಪದವಾಗುತ್ತದೆ. ಸಮಾನವಾಕ್ಯೆ 
ನಿಘಾತಯುಷ್ಕದೆಸ್ಮದಾದೇಶಾ ವಕ್ತೆನ್ಯಾ ಎಂದು ವಿಶೇಷವಾಗಿ ವಾರ್ತಿಕಕಾರರು ಹೇಳಿರುವುದರಿಂದ ಇಲ್ಲಿ ಪೂರ್ವ 
ಪದವು ಹಿಂದಿನವಾಕ್ಯದಲ್ಲಿಯೇ ಅನ್ವಯಿಸಿರುವುದರಿಂದ ಮಿಮಿಕ್ಷ್ವ ಎಂಬುದು ಸೆಮಾನವಾಕ್ಯದಲ್ಲಿರುವ 
ಪೂರ್ವಪದದ ಪರದಲ್ಲಿ ಬರಲಿಲ್ಲ. ಆದುದರಿಂದ ತಿಜ್ಜತಿಟ8 ಸೂತ್ರದಿಂದ ನಿಘಾತಬರುವುದಿಲ್ಲ. 


| ವಿಶ್ವ ತುರಾ-ತೊರ್ವತಿ ಇತಿ ತೂ. ಹಿಂಸೆಮಾಡುವವನು ಎಂದರ್ಥ. ತುರ್ವೀ ಹಿಂಸಾಯಾಂ ಧಾತು. 
(ಇತರ ಧಾತುವಿನೊಡನೆ ಸೇರಿ ಏಂಸಾರ್ಥದಲ್ಲಿ ಪಠಿತವಾಗಿದೆ) ಕ್ಲಿ ಸ್‌ ಚೆ (ಪಾ. ಸೂ. ೩-೨ ೨.೨೬) ಸೂತ್ರದಿಂದ 
ಕ್ಟೈಪ್‌ ಪ್ರತ್ಯಯ ಬರುತ್ತ ಡಿ. ಕ್ವಿಪಿನಲ್ಲಿ ಸರ್ವವೂ ಕೋಪವಾಗುತ್ತದೆ ತುರ್ವ್‌ಕ್ವಿಪ್‌ ಎಂದಿರುವಾಗ ರಾಲ್ಲೋಪೆಃ 
(ಸಾ. ಸೂ. ೬-೪-೨೧) ರೇಫದ ಪರದಲ್ಲಿರುವ ಛಕಾರ ವಕಾರೆಗಳಿಗೆ ಕೈಪ್‌ ಮತ್ತು ಅನುನಾಸಿಕಾದಿ ರುಲಾದಿ 
ಪ್ರತ್ಯಯಪರದಲ್ಲಿರುವಾಗ ಲೋಪಬರುತ್ತದೆ ಎಂಬುದರಿಂದ ಇಲ್ಲಿ ರೇಫದಸರದಲ್ಲಿ ವಕಾರಪರದಲ್ಲಿರುವುದರಿಂದ 
ಲೋಪಬರುತ್ತದೆ; ತುರ್‌ ಎಂದು ರೇಫಾಂತ ಶಬ್ದವಾಗುತ್ತದೆ. ಇದಕ್ಕೆ ಸುನರದಲ್ಲಿರುವಾಗ ರ್ವೋರುಸೆಢಾಯಾ 
ದೀರ್ಫ್ಥ ಇತೆ8 ಸೂತ್ರದಿಂದ ಇಕಿಗೆ ದೀರ್ಫ ಬರುತ್ತದೆ. ಹೆಲಿನ ಪರದಲ್ಲಿರುವುದರಿಂದ ಸುಲೋಪವಾಗುತ್ತದೆ. 
ರೀಫಕ್ಕೆ ನಿಸರ್ಗ ಬಂದರೆ ತೂಕ ಎಂದು ರೂಸವಾಗುತ್ತದೆ. ವಿಶ್ರೇಷಾಂ ತೂಃ ನೆಕ್ತತೂೂಃ ಸರ್ವವನ್ನೂ ಹಿಂಸಿಸು 
ನವನು ಎಂದರ್ಥ. ಸಮಾಸಸ್ಯ (ಪ್ರಾ. ಸೂ ೬-೧-೨೨೩) ಸಮಾಸಕ್ಕೆ ಅಂತೋದಾತ್ತ ಬರುತ್ತದೆ ಎಂಬುದರಿಂದ 
ಅಂತೋದಾತ್ರೆ ಸ್ವರಬರುತ್ತಡೆ. ವಿಶ್ವತುರ್‌ ಎಂಬುದು ಅಂತೋದಾತ್ತ ಶಬ್ದ. ಇದಕ್ಕೆ ತೃತೀಯಾವಿಕವಚನದಲ್ಲಿ 
ವಿಶ್ವತುರಾ ಎಂದು ರೂಪವಾಗುತ್ತದೆ. 


ವಾಜಿನೀವತಿ-ಇವಾಜಃ ಅನ್ನಂ ಅಸ್ಯಾಃ ಅಸ್ತಿ ಇತಿ ವಾಜಿನೀ ಕ್ರಿಯಾ ಅನ್ನಸಂಪಾದಕವಾದ 
ವ್ಯಾಪಾರವೆಂದರ್ಡ್ಗ, ಮತ್ತ್ರರ್ಥದಲ್ಲಿ ಇನಿಪ್ರತ್ಯಯ ಬರುತ್ತದೆ. ನಾಂತೆವಾದುದರಿಂದ ಜೀಪ್‌ ಬರುತ್ತದೆ. 
ವಾಜಿನೀ ಕ್ರಿಯಾ ಯಸ್ಯಾಃ ಸಾ ವಾಜಿನೀವತೀ ಅನ್ನ. ಸಂಪಾದಕವಾದ ಕಿ ಕ್ರಿಯೆಉಳ್ಳ ವಳು ಎಂದರ್ಥ. ಮತುಪ್‌ 
ಪ್ರತ್ಯಯ ಬಂದು ಉಗಿಶಶ್ಚ ಸೂತ್ರದಿಂದ ಜಕೀಪ್‌ ಬರುತ್ತದೆ. ಮತುಪಿನ ಮಕಾರಕ್ಕೆ: ಸಂಜ್ಞಾಯಾಂ 
(ಪಾ. ಸೂ. ೮-೨-೧೧) ಸೂತ್ರದಿಂದ ವಕಾರ ಬರುತ್ತದೆ. ಸಂಬುದ್ಧಿಯಲ್ಲಿ ಪ್ರಸ್ತ ಬಂದು ಸುಲೋಪಬರುವುದರಿಂದ 
ನಾಜಿನೀವತಿ ಎಂದು ರೂಪವಾಗುತ್ತದೆ. ಎಂಟನೇ ಅಧ್ಯಾಯದ ಆಮಂತ್ರಿತಸ್ಯಚೆ ಸೂತ್ರದಿಂದ ನಿಘಾಶಸ್ತರೆ 
ಬರುತ್ತದೆ. ವಾಜಿನೀನತಿ ಎಂಬುದು ಸರ್ವಾನುದಾತ್ರವಾದ ಶಬ್ದ. | ೧೬॥ 





ಅಆ.೧.ಅ.೪. ವ. ೬, ] | ಖುಗ್ವೇದಸಂಹಿತಾ | ‘91 











hue ಕ್‌. ಕರಾ 


_ ನಲವತ್ತೊಂಭತ್ತನೆಯ ಸೂಕ್ತವು 


ಉಷೋ ಭದ್ರೇಭಿರಿತಿ ಚೆತುರ್ಯುಚೆಂ ಷಷ್ಠಂ ಸೂಕ್ತಂ | ಅತ್ರಾನುಕ್ರಮ್ಯತೇ | ಉಷತ್ಚ- | 
ತುಸ್ಕಮಾನುಷ್ಟುಭಂ ತ್ವಿತಿ | ಕಣ್ಣಿಪುತ್ರಃ ಸ್ರೆಸ್ಪಣ್ವ ,ಯಷಿಃ | ತುಹ್ಯಾದಿಸರಿಭಾಷಯೇದಮುಕ್ತೆರಂ 
ಚಾನುಷ್ಟುಭಂ। ಪೂರ್ವತ್ರೋಷಸ್ಯಂ ತ್ರಿತ್ಯುಕ್ತೆಶ್ವಾದಿದನುಪಿ ಸೂಕ್ಕಮುಷಸ್ಯಂ। ಪ್ರಾತೆರನುನಾಕ- 
ಸ್ಕೋಸಷೆಸ್ಯೇ ಕೈತಾವಾನುಷ್ಟುಭೇ ಛಂದಸ್ಕೇತತ್ಸೂಕ್ತೆಂ ಸೂತ್ರ್ಯಶೇ ಹಿ! ಉಷೋ ಭದ್ರೇಭಿರಿತ್ಯಾ- 
ನುಷ್ಬುಭಂ | ಆ. ೪-೧೪ | ಇತಿ | ಆಶ್ಚಿನಶಸ್ತೆಆಸ್ಕೇತತ್ಸೊಕ್ತೆಂ! ಪ್ರಾತರನುನಾಕನ್ಯಾಯೇನ | ಆ ೬-೫ | 
ಇತ್ಯತಿದೇಶಾತ” ॥ | 


ಅನುವಾದ ಉಷೋ ಭೆದ್ರೇಭಿಃ ಎಂಬುವುದು ಈ ಒಂಭತ್ತನೆಯ ಅನುವಾಕದಲ್ಲಿ ಆರನೆಯ 
ಸೂಕ್ತವು. ಇದರೆಲ್ಲಿ ನಾಲ್ಕು ಖುಕ್ಳುಗಳಿರುವವು. ಅನುಕ್ರಮಣಿಕೆಯಲ್ಲಿ-ಉಷಹೋ ಭದ್ರೇಭಿಃ ಎಂಬ ಸೂಕ್ತವು 
ಅನುಷ್ಟುಪ್‌ ಛಂದಸ್ಸಿ ನಿಂದ ಕೂಡಿದ ನಾಲ್ಕು ಖುಕ್ಕುಗಳುಳ್ಳ ಸೂಕ್ತವು ಎಂದಿರುವುದು. ಈ ಸೂಕ್ತಕ್ಕೆ 
ಕಣ್ವಖುಷಿಯ ಪುತ್ರನಾದ ಪ್ರಸೃಣ್ವನೆಂಬುವನು ಖುಷಿಯು. ಅನುಷ್ಟುಪ್‌ ಛಂದಸ್ಸು.  ಉಷೋ ದೇವತೆಯು. 
ಪ್ರಾತರನುವಾಕಸಠನಮಾಡುವಾಗೆ ಉಷಸ್ಯಕ್ರತುಮಂತ್ರಗಳಲ್ಲಿ ಅನುಷ್ಟು ಪ್‌ ಛಂದಸ್ಸಿನ ಯಕ್ಕುಗಳನ್ನು ಪಠಿಸುವುದ . 
ಕ್ಳಾಗಿ ಈ ಸೂಕ್ತವನ್ನು ಉಪಯೋಗಿಸುವರು. ಈ ವಿಷಯವು ಆಶ್ವಲಾಯನಶ್ರೌತಸೂತ್ರದಲ್ಲಿ ಉಷೋ ಭದ್ರೇಭಿರಿ- 
ಶ್ಯಾನುಷ್ಟುಭಂ ಎಂಬ ಸೂತ್ರದಿಂದ ಉಕ್ತವಾಗಿರುವುದು. (ಆ. ೪.೧೪) ಮತ್ತು ಅಲ್ಲಿಯೇ ಪ್ರಾತರನುವಾಕ.. 
ನ್ಯಾಯೇನ (ಆ. ೬-೫) ಎಂಬ ಸೂತ್ರದಿಂದ ಈ ಸೂಕ್ತವನ್ನು ಆಶ್ವಿನಶಸ್ತ್ರಮಂತ್ರ ಸಠನಕ್ಕಾಗಿಯೂ ಉಪಯೋಗಿ 
ಸಬೇಕೆಂದು ಹೇಳಲ್ಪಟ್ಟ ರುವುದು. | ಬ ದ್‌ | 


ಸೂಕ್ತ-೪೯ 


ಮಂಡಲ--೧॥ ಅನುವಾಕ! ಸೂಕ್ರ-೪೯॥ 
ಅಸ್ಟಕ--೧ 1 ಅಧ್ಯಾಯ-೪ 1 ವರ್ಗ ೬॥ 
ಸೂಕ್ತ ದಲ್ಲಿರುವ ಖಯೆಕೃಂಖ್ಯೆ ೪ 
ಖಯಸಿಃ-ಪ್ರಸ್ವಣ್ವಃ ಕಾಣ್ವಃ ॥ 
ದೇವತ್ಲಾ. ಉಷಾಃ ॥ 
ಛಂದಃ... ಅನುಷ್ಟುಸ್‌ 


| ಸಂಹಿತಾಪಾಠೆ॥ | 
| | | 
ಉಷೊ ಭದ್ರೇಭಿರಾ ಗಹಿ ದಿವಶ್ಚಿದ್ರೋಚನಾದಧಿ | 


| ಐ 1 | ol | 
ವಹನ್ನರುಣಪ್ಪವ ಉಪ ತ್ವಾ ಸೋಮಿನೋ ಗೃಹಂ ॥ ೧1 





ಜ್ರ 
ಸ 


892 | ..ಸಾಯೆಣಭಾಫ್ಯಸಹಿತಾ [ಮಃ 9. ೧. .ಅ. ೯. ಸೂ, ೪೯. 





| ಪದೆಪಾಠಃ ॥ 





| | ಕ ಚಯ ಕ 3 : 
ಉಷ | ಭದ್ರೇಭಿಃ Ve "ಗಹಿ IS ಔಷ” ತತ್‌ is 'ಕೋಚನಾತ್‌ | ಅಧಿ | 
ವಹಂತು. 1 ka | ಉಭಿ I} ತ್ತಾ  ಸ್ಫೋಮಿನಃ 1 ಗೈ: ಹಂ I ೧. 1. 
4 ಕೆ 
ಡಾ ಕತತ Be ಕ” Ek ba ಜ್‌ p fk ಶತಿ ತ್‌್‌ ಅ ಸಷ ಗ Ra ಆ; pa sr ಫ್‌ N ಚ — 4 ps ನ್ನ ಕೊ ಸ್‌ ೬ sp ತ ಸ ps |; TY ೮೪... 
ಗ fp > sen ಜಟ ಬ ಚಚ ಭಜ ಎ ಕ್‌ ಈ ನ fae (ತ. ರ 4 | | [es 44 ಗ 


I} ಸಾಯ ಭಾಸ ಸಿ, 1. 


14... 1.1... 0.1 avy me ಆಊ. “ps 


ಜೇ ಉಷ ಆ ಜಡೆ, I ತೋಳತ್ಸಮ್ಮಾಗ್ಯೆ ಇರ್ತಿತ್ತು. 
ರೋಕಾತ್‌ ಕೋಚೆನಾದ್ರೋಚಮಾನಾದ್ದೀಪೈಮಾನಾತ್‌ | ಅಧಿರುಪರ್ಯರ್ಥಃ | ಉಪರಿ ವರ್ತಮಾನಾತ್‌ | 


ಸಿಸಿ ಸೂಜಿತಾರ್ಥಃ | ಪೂಶಿಕಾನೇಂಧಿಧಾಶೇಕತ್ತರೋತ್ಪಾನ್ಹಾ ಗಲ್ಲ ಗ ಗೆಚ್ಛೆ l, ಹೊ ಉಷ ಅರುಣ- 


ಸ್ಸ ಗೆ ಹಂ ಕ್ರಾ ತ್ವಾ ್ರಾಮುಸನಹಂತು | ಪ್ರಾ ್ರಸೆಯಂತು | ಗಹಿ] Fe 'ಬಹುಲಂ ಛಂಡೆಸೀತಿ 
-ಶಸೋ.. ಜ್‌ ಹೇರಪಿತ್ತೆ ತೇನ. .ಜಾತ್ರ್ಯೇನುವಾಕ್ತೊ ಪೆದೇಶೇತ್ಯಾಧಿನಾನುನಾಸಿಕೆಲೋಸೆಃ . ಅತೋ 
ಹೇರಿತಿ ಲುಗ್ಗ. ಭವತಿ. 1 ಅಸಿದ್ದೆವಡತ್ರಾ...ಭಾದಿತ್ಯನುನಾಸಿಕೆಲೋಸಸ್ಯಾಸಿದೈತ್ವಾ ತ್‌. ಸೋಚೆನಾಶ್ಸ್‌ | 
.ಸುಚಿ-ಧೀಪ್ರಾ: A} ಅನುದಾಕ್ರೇತೆಕ್ಕ. ಹೆಲಾಣೇರಿತಿ. ಯುಚ್‌ |. ಯೋರನಾದೇಶೇ ಚಿತ ಇತ್ಯೋ ದಾತ ತ್ವಂ! 
ಅನುಣಿಪ್ಸಮ! ಪ್ಸಾ. -ಭತ್ಷಣ್ಣೇ.!: (.ಸ್ಟಾಂತಿ ಭತ್ತಯಂತಿಸ್ಸ ನಂ. 'ಪಿಬಂತೀತಿ. ಸ ಸ್ಸನೋ ವತ್ಸಾಃ 1, ಔಷಾದಿತೆಃ 
ಪ್ರತ್ಯಯ. ಅತೋ: ಛ್ಯೋಪೆ. ಇಟ್ಟ. ಜೇತ್ಯಾತಾರಥೋಪೆಸ! ಅರುಣಾ ಪ್ಸೆವೋ. a ತಾಸ- 
ಥೋಕ್ತಾಃ | ಅತ್ರೆ ನತ್ತು ನ್ಸನಾಮಾರುಟ್ಯ್ಷ ಪ್ರತಿಷಾಡನಾನ್ಮಾತ್ಸೆ ಣಾಮಸಿ ತಥಾತ್ವ 0. ಗಮ್ಯತೇ ಪೈತ್ಯ ಕಮಶ್ಟಾ 
ಅನುಹರಂತೇ ಮಾತೈಕೆಂ ಗಾವೋನನುಹರಂಶೇ। ಮ ೧-೩.೨೧. ೫ | ಇತಿ ಗೋನರ್ದೀಯಃ | ತಾಸಾಂ 
ಚೋಪಷೋನಾಹನತ್ತೆ ೦ ನಿಘಂಟಬಾವುಕ್ತಂ | _ಅರುಣ್ಕ್ಯೋ ? ಗಾವ ಉಸಸಾಮಿತಿ | ಅರುಣಿಶಬ್ದೊ ರ್ತೇಶ್ವ 
ಉಪ -೬೦ | ಇತ್ಯುನತ್ಛತ್ಯಯಾಂತಃ (ತ್ನ | ಹಾಖ್ಯಾಯೆಂ ಜಿತ್‌ | ಉ. ೩-೫೯ | ಇತ್ಯಶಶ್ಚಿ ದಿತ್ಯನುವೃತ್ತೇರೂ- 
ತೋದಾತ್ತೆಃ। ಸ ಏನ ಬಹುಪ್ರೀಹೌ 'ಪೂರ್ವಪ ಸ್ಯ ತಿಸ್ಟೆ ರತ್ತೆ ವೆ. ಶಿಷ್ಯ | 


4 ಇಬ, ಸ ವಾ 
ಲ ಯಂತ ಮ ಜಬ ಗ್‌ 


ಟ್ರಿಗರ್‌ ್ಗ 


| st ಸ್ರತ ಸದಾರ್ತ. 1 ನ ೨. 
ಉಷಃ - ಎಲ್ಫೆ ಉಹೋಡೇನಿಯೇ!: ಅಧಿ ಚ್ಲೆತ್‌- ಮಲುಗಡೆ ಪೂಜ್ಯ ಸ್ಥಾ ನದಲ್ಲಿ! ರೋಚನಾಶ್‌-- 
ಪ್ರಕಾಶಿಸತಕ್ಕ | ದಿವಃ--ದ್ಯುಲೋಕದಿಂದ | ಭಜ್ರೇಭಿ8-ಮಂಗಳಕರಗಳಾದ ಮಾರ್ಗಗಳ ಮೂಲಕ | 
ಆ ಗಹಿ.-ದಯಮುಾಡು | (ಎಲೈ ದೇನಿ೬ಹಿಲ) ಅರುಖಸ್ಸೆವ-- ಕೆಂಪುಬಣ್ಣದ ಹಸುಗಳು | ಸೋಮಿನಃ-- 
ಜಾ ಕೊಂಡಿರುವ ಯಜಮಾನನ! ಗೆ ಹೆಂ (ದೇವತೆಗಳನ್ನು ದ್ದೆ "ತಿಸಿ ಮಾಡುವ) ಯಜ್ಚಗ ಗೃಹಕ್ಕೆ 
ನಿನ್ನ ನ್ನ್ನ | ಉಪ ವಹಂತು-- ಕರೆತಂದು: ಸೇರಿಸಲ್ಲಿ" 


» ll 'ಭಾನಾರ್ಥ ಗ | ೨... 
ಎಲ್ಛೆ ಖುಷಿಯ” ಮನಗಳ 'ಸ್ರಜ್ಯಸನ್ಯ ಕ್ಸಿ 'ಪ್ರಕತಿತಿಸತಕ್ಕ” | ಅಂತರಕ್ಷಲೋಕದಿಂದೆ 
ಮಂಗಳೆಕರೆಗಳಾದ ಮಾರ್ಗಗಳ ಮೂಲಕ ಇಲ್ಲಿಗೆ ದಯನಾಡು. | ಸಂದುಬಣ್ಣ ದ ಹಸುಗಳು ಸೋಮರಸಯುಕ್ತ 
ನಾಡ ಯಜಮಾನನ ಯಜ್ಞಗ ಗೃಹಕ್ಕೆ ನಿನ್ನ ಕ್ಸು 'ಕರೆಕರಲ್ಲಿ' 88001. ಸ 





4. ಗ್ರ. ಅ.್ಲ.ಳ.ವ,. ೬... 
EES 





93 





| ಆ ಯ ee ನ್‌ | ನ - 3 Ne  Boglish-T “Lransl ation. : ಬ (ಕ 4 1 KM ಬ ನ «4 ಹ 


" Ushas, come ಟ್‌ anspicions Mays- “from above: tle’ bright region. of the 
firmament let the ruddy coloured cows bring you to.the.dwelling of the offerer 
of the soma Juice. 

A em Ty ಘಿ ತ... 2 1.೪೫ NE 


11.೬೬. 148% ಆ ೫1] ವಿಶೇಷ ಷಯಗಳ. "| 4 


ನ |! A ೫11 yh ಜಣ q ಸ pa a sh ಬ hot ಲ ಸ್ಯ ಸ ಗ ಕಃ ನಟ್ಟು ಭ್ಯ 1ಡಿ 
MR #4 I fo ಕ ೫. 14 1 [ He ಳೆ ಸ W 5 ಇ ಕ ಎ £ ೫ WE pd ಕ i" ಳೆ ೫೫ 4 ಗ್ಗ ಬದ. "ತ್ಕ A - ; ಕ 


ಟ್ಟ ಡೆ ್ರೀಭಿ ಶೋಭ; ರ್ಮಾಸ್ಯೈಣ. ಉತ್ತಮವಾದ ಎಮಾರ್ನಗ ಛಂದ; . ವೇದಾರ್ಥಯತ್ನ. ಕಾರೇ 
_ ನೊಡಲಾದ ಕೆಲವರು ಭಡ್ರೇಭಿಃ ಎಂಬ ಶಬ್ಧಕ್ಕೆ, ಭದ್ರೇಭಿತ, ಅಶ್ರಾ ಉತ್ತಪುವಾದ. -ಕುದುರೆಗಳಿಂದ.-ಎಂಬ 
ಅರ್ಥನಿನರ್ನಣೆಮಾಡಿರುವರು. ಹಕ್ಕಿನಲ್ಲಿ ಮಾರ್ಗ್ಯೆಃ ಅಥವಾ, ಅಕಿ 8 ಎಂಬ ಯಾವ ಶಬ್ದವೂ ಇಲ್ಲದೆ. ಭದ್ರೇಭಿಃ 
ಎಂಬ ಶಬ್ದ ಮಾತ್ರ ನಿರುವುದರಿಂದ ಈ ಶಬ್ದ ಸ್ರ ಯೋಗದಲ್ಲಿ. ಹಸಿಯ ಅಕ್ರಯನ್ನೇಶ್ವಿರಬಹುಜೇಂಬುದ್ದು 








`“ಲ್ಲಂ 


ಸ್ಪಷ್ಟ: ವಾಗಿಲ್ಲ. 


ಅರುಣಪ್ಸೆ ವ$_ಅರುಣ ಎಂದರೆ ಕೆಂಪಾದ EN ಎಂದರೆ. ಕೂಪ (4. ಿ- ೨೩). ಆದುದರಿಂದ 
ಅರುಣಪ್ಸವ8 ಎಂಬ ಶಬ್ದಕ್ಕೆ ಕೆಂಪಾದ ರೂಪಗಳು ಅಥವಾ ಕೆಂಪಾದ ರೂಪಗಳುಳ್ಳೆ ಎಂದರ್ಥವಾಗುವುದು- 
| ಭಾನ್ಯಕ್ತಾರಥು « ಈ ಶಬ್ದಕ್ಕೆ ಕ್ಸ ಅರುಣನರ್ಣಾ. ಗಾವಃ ಸೊಸ್ಟುಬಣ್ಣದ, ಗೋ ಸಿವುಗಳ್ಳು. ಎಂದು. ಫಿವರಣೆಮಾಡಿರುವರು. 
ಗೋವುಗಳು ಉಸ್ಸೋದೇನತೆಯನ್ನು ಯಜಮಾನನ. ಗ ೈಹಕ್ಕೆ ಕರಿತರುವವು ಎಂಬ. ಅರ್ಥವು: ನಿರುತ ದ. ನಿಘಂಟು 
ಪ್ರಕರಣದಲ್ಲಿ ಉಕ ಕೃವಾಗಿರುವುಡೆೊದ್ದು ,₹ ಹೇಳಿರುವರು... ಅಶ್ಚಗಳಲ್ಲಿ ; ಕೆಂಪುಬಣ್ಣದ ಅಶ ಗಳಿರುವುದನಿಂಡ್ನ. ಕೆಂಪು 
ಬಣ್ಣ ದ್ಯ ಅಪ್ತ ಸಗಳ್ಳೊದೂ ಅರ್ಥಮಾಡಬಹುದ್ದು... ಅಥವಾ ಉಸ್ಪಃಶಾಲದಲ್ಲಿ ಸೂರ್ಯೋದಯವಾಗುವಾಗ ಸೊರ್ಯನೆ 
Bi 0 ಕಣಗಳು ಕೆಂಪುಬಣ್ಣ ಗಳಿಂದ ಗೋಚರನಾಗುನುನ ರಂಥ. ಇಲ್ಲಿ ಇಲ್ಲಿ ಸೆಂಪುಓಣ್ವದ ಿರಣಗಳಿಂಧ ಎಂದು . ಬೇಕಾದರೂ 
ಅರ್ಥ ನೇನು ಉಫೋಡೇವತೆಗೆ ಸಂಪು ಹೆಸುಗಳೇ. ವಾಹ ಗಳೆಂದು. ನಿರುಕ್ತ ದಲ್ಲಿ ಹೇಳಿದೆ. ಈ ೧೧೫) 


. ' ಸೋಮಿನೆಃ-ಸೋಮಯೆಂಕ್ತೆ ಕಸ್ಯ ಯೆಜಮಾನಸ್ಯ- ದೇವತೆಗೆ ಅರ್ಥಿಸುವುದಕ್ಕಾಗ ಸೋಮರಸ 
ವನ್ನು; ಸಿದ್ಧ ಪಡಿಸಿಟ್ಟು ಕೊಂಡಿರುವ ಯಜಮಾನನ." ಆಟ 1 


1 ೆ ೫1111711 41. 1111113 | ‘md 
1113. 138 ॥ ನ್ಯಾಕರತ್ರಕ್ರಿ ಶ್ರಿಯಾ | || 


ಎ ಗಹಿಗನ್ನು ಗತಾ ಧಾತ್ತು.. ಸ್ವಾ ದ್ದಿ ನೋಟ್‌ ಮಧ್ಯಮ ಪ್ರಿರುಷ ೩ ಏಕವಚನ. ನ ವಿವಕ್ಷಾಮಾಡಿದಾಗ 
ಹಪ್‌ ಪ್ರತ್ಯಯ ಬರುತ್ತದೆ. ಸೇರ್ಹ್ಯಹಿಚ್ಛೆ: ಸೂತ್ರ ದಿಂದ ಅದಕ್ಕೆ 'ಅಪಿತ್ಮಾದ"ಹಿ ಎಂಬ ಆದೇಶ ಬರುತ್ತದೆ. . 
ಗರ್‌. ಎಂದಿರುವಾಗ 'ಭ್ಹಾದಿಯ. 3ನ್‌ ಕರವ ಪ್ರಾಪ್ತವಾಗುತ್ತದೆ. ' ಅದಕ್ಕೆ: 'ಬಹುಲಂ' ಛಂಡಸಿ 


ನನ್ನು ಹೇಳಿದುದರಿಂದೆ | ಜತ್ತ ಗುತ್ತ ಜಿ. ಆಗ ಅಸುವಾ್ತೋ (ಸೆದೇಶವ. (ಪಾ. ಸೂ ಸೂ ಳಿ) | ಸೂತ್ರ ತದ 
ಜಾತ್‌ ಪ್ರತ್ಯಯ ಪರದಲ್ಲಿರುವುದರಿಂದ ಅನುನಾ ಸಿಕವಾದ ಮಕಾರಕ್ಕೆ 'ಲೋಪ: ಬರುತ ತ್ತದೆ. ಮಕಾರಕ್ಟೈೆ`ಲೋಸಪ 
| ವಾದಾಗ, ಗಿ ಎಂಪೂಾಗುತ್ತ್ಯ ಥೆ. ಇಲ್ಲಿ) ಆಕಾರದ ಸರದಲ್ಲಿ: ಸಂ: -ಬಂದಿರುವುವನಿಂದ ಅತೋಹೇಃ (ಪಾ. ಸೂ. 
೬-೪-೧೦೫) ಸೂತ್ರದಿಂದ ಹಿಗೆ ಲುಕ್‌: -ಪ್ರಾಸ್ತವಾಗುತ್ತ. ದೆ. : ಅಸಿದ್ಧವಪೆಶ್ರಾಭಾತ್‌ (ಪಾ..ಸೂ. ೬-೪-೨೨) 
ಸಮಾನನಿನಿತ್ತಕವಾದ ಭಸಂಜ್ಞಾಧಿಕಾರಕ್ಕೆ ಒಳಪ ನಟ್ಟ ಕಾರ್ಯವನ್ನು ಮಾಡುವಾಗ ಭಸ೦ಜ್ಞ್ವಾಧಿಕಾರೀಯ 
ಕಾರ್ಯವು ಅಸಿದ್ಧವಾಗುತ್ತದೆ. ಇಲ್ಲಿ ಅನುದಾತ್ರೋಪದೇಶ ಸೂತ್ರವು ಭಸಂಜ್ಞಾಧಿಕಾರದಲ್ಲಿ ಸೇರಿದೆ... ಆದುದ 


WP 





94 | | | ಸಾಯಣಭಾಷ್ಯಸಹಿತಾ i[ ಮಂ. ೧. ಅ.೯. ಸೂ. ೪೯. 





PR ತ್ಕಾ ತ್ನ py Pe es Ks io 
ಮ್‌ hd p hd head 


"ಶಿಂದೆ ಇದರಿಂದ ಮಾಡಿದ ಅನುನಾಸಿಕ ಲೋಪಪು ಭಸಂಜ್ಞಾ ಧಿಕಾರೀಯವಾದೆ ಹಲುಕ್‌ ಕಾರ್ಯವನ್ನು ಕುರಿತು 
ಅಸಿದ್ಧವಾಗುತ್ತದೆ. ಅಂದರೆ ಲೋನವಾದರೂ ಮಕಾರವಿದ್ದ ಂತೆಯೇ ಆಗುತ್ತ ದೆ. ಇದರಿಂದ ಅಕಾರದೆ ಪರದಲ್ಲಿ 
ಶು ಬಾರದಿರುವುದರಿಂದ ಲುಕ್‌ ಬರುವುದಿಲ್ಲ. 


ಕೋಜಿನಾಶ್‌--ರುಚ ದೀಪ್ತೌ ಧಾತು. ಭ್ವಾದಿ. ಇದಕ್ಕೆ ಅನುದಾಶ್ರೇಶಶ್ಚ ಹಲಾದೇಃ (ಪಾ. ಸೂ. 
೩-೨-೧೪೯) ಹಲಾದಿಯಾಗಿಯೂ ಅನುದಾತ್ರೆ (ತ್ರಾ ಗಿಯೂ ಇರುವ ಆಕರ್ಮಕನಾಡ ಧಾತುವಿನಮೇಲೆ ಯುಚ್‌ 
ಪ ಕ್ರತ್ಯಯ ಬರುತ್ತದೆ ಎಂಬುದರಿಂದ. ಯುಚ್‌ ಪ್ಪ ಪ್ರತ್ಯಯ ಬರುತ್ತ ಜಿ. 'ಯುವೋರನಾಕಾ ಸೂತ್ರ ದಿಂದ ಯುಚಿನಲ್ಲಿ 
ಉಳಿಯುವ ಯು. ಎಂಬುದಕ್ಕೆ ಅನಾಡೇಶ ಬರುತ್ತದೆ. ಪುಗಂತಲಘೂಪೆಧಸೈಚೆ ಸೂತ್ರದಿಂದ ಧಾತುವಿನ 
`ಉಪಥೆಗೆ ಗುಣ ಬಂದರೆ ನೋಡನ ಎಂದಾಗುತ್ತದೆ. ಪಂಚಮೀ ವಿಭಕ್ತಿ ಏಕವಚನದಲ್ಲಿ ಕೋಚನಾತ್‌ ಎಂದು 
`ರೂಪವಾಗುತ್ತದೆ. ಯುಚಿನಲ್ಲಿ ಚಕಾರ ಇತ್ತಾದುದರಿಂದ ಚಿತಃ (ಪಾ. ಸೂ, ೬-೧-೧೬೩) ಸೂತ್ರದಿಂದ ಅಂತೋ 
ದಾತ್ರವಾಗುತ್ತದೆ. ರೋಚನನೆಂಬುದು ಅಂತೋದಾತ್ತವಾದುದರಿಂದ ಇದಕ್ಕೆ ವಿಭಕ್ತಿಯ ಏಕಾದೇಶವೂ 
ಉದಾತ್ತವಾಗುತ್ತೆದೆ | § | 


ಅರುಣಸಪ್ಪವಃ- ಪ್ಪಾ ಭಕ್ಷಣೆ ಧಾತು. ಅದಾದಿ.  ಪ್ಪಾಂತಿ ಭಕ್ಷಯಂತಿ ಸ ಸ್ಪನಂ ಪಿಬಂತಿ ಇತಿ ಪ ಪ್ಸವ8 
`ವತ್ಸಾಃ; ತಿನ್ನುತ್ತವೆ, ಮೊಲೆಯನ್ನು ಕುಡಿಯುತ್ತವೆ ಅಂದರೆ ಕರುಗಳು ಎಂದು ತಾತ್ಪರ್ಯ. ಈ ಧಾತುವಿಗೆ 
`ಉಣಾದಿಸಿದ್ದ ವಾದ ಕು ಪ್ರತ್ಯಯ ಬರುತ್ತದೆ. ಕಕಾರ ಇತ್ತಾ ದುದರಿಂದ ಆತೋ ಲೋಪೆ ಇಚೆ (ಪಾ. ಸೂ. 
೬-೪-೬೪) ಸೂತ್ರ ದಿಂದ ಧಾತುವು ಆಕಾರಾಂತವಾದುದರಿಂದ ಅದರ ಆಕಾರಕ್ಕೆ ಲೋಪ ಬರುತ್ತ ಜೆ. ಪ್ಪ ಎಂದು 
` ರೂಪವಾಗುತ್ತದೆ. ಅರುಣಾಃ ಸ್ಸವಃ. ಯಾಸಾಂ ತಾಃ ಅರುಣಪ್ಸವಃ ಕೆಂಪಾದ ಕರುಗಳು ಉಳ್ಳ ವುಗಳು. 
ಹಸುಗಳು ಎಂದರ್ಥ. ಇಲ್ಲಿ ಕರುಗಳು ಕೆಂಪಾದವುಗಳು ಎಂದು ಹೇಳಿದರೂ ಆ ಕೆಂಪುಕರುಗಳುಳ್ಳ ಹೆಸುಗಳೂ 
'ಕೆಂಪಾದುವುಗಳು ಎಂದು ಸ್ನ ರಸ ವಾಗಿ ಲಬ್ಧ ವಾಗುತ್ತದೆ. ಸಾಮಾನ್ಯವಾಗಿ ಕರುಗಳು ಶಾಯಿಯ ಗುಣಗಳನ್ನು 
ಹೊಂದುತ್ತವೆ ಎಂದು ರೋಕವಿದಿತವಾಗಿಕೆ. ಸೈತೃಕನುಶ್ಚಾ ಅನುಹರಂತೆ ಮಾತೃಕಂ ಗಾವೋನುಹರಂತೆ 
(ಪಾ. ಷೂ. ೧-೩-೨೧-೫). ಇತಿ ಗೋನರ್ದೀಯಃ ಸತಂಜಲಿಮಹರ್ಹಿಗಳೂ ಭಾಷ್ಯದಲ್ಲಿ "" ಕುದುರೆಗಳು 
ತಂಜಿಯ ಗುಣಗಳನ್ನೂ ಹಸುಗಳು ತಾಯಿಯ ಗುಣಗಳನ್ನೂ ಹೊಂಡುತ್ತವೆ'' ಎಂದು ಹೇಳಿರುವರು. 
ತಾಸಾಂ ಚ ಉಷೋನಾಹೆನತ್ವಂ ನಿಫೆಂಟಾವುಕ್ತಮ್‌ ಅರುಣ್ಯೋ ಗಾವ ಉಷಸಾಮ್‌ (ನಿ. ೧-೧೫-೭) ಇತಿ | 
ಈ ಕೆಂಪಾದ ಹಸುಗಳು. ಉಸೋದೇವತೆಯ ವಾಹನಗಳೆಂದು : ನಿಘಂಟುವಿನಲ್ಲಿ ಹೇಳಿರುತ್ತಾರೆ. ಇಲ್ಲಿ ಅರುಣ 
ಶಬ್ದವು ಅರ್ಕ್ಶೇಶ್ಚ (ಉ. ಸೂ. ೫-೬೮೫) ಸೂತ್ರದಲ್ಲಿ ವಿಹಿತವಾದ ಉನ್‌ ಪ್ರತ್ಯಯಾಂತವಾದ ಶಬ್ದವು. 
ಅರ್ತೇಶ್ಚ ಸೂತ್ರದಲ್ಲಿ ತೃಣಾಖ್ಯಾಯಾಂ ಚಿತ್‌ (ಉ. ಸೂ. ೩-೩೩೯) ಸೂತ್ರದಿಂದ ಚಿತ್‌ ಎಂಬುದ್ಧ 
ಅನುವೃತ್ತವಾಗುತ್ತದೆ. ಉನ್‌ ಪ್ರತ್ಯಯ ಚಿತ್ರಿನಂತೆ ಆಗುವುದು ಎಂದು ತಾತ್ಪರ್ಯ. ಆದುದರಿಂದ ಚಿತೆ 
ಸೂತ್ರದಿಂದ ಅರುಣಶಬ್ದವು ಅಂತೋದಾತ್ರವಾಗುತ್ತದೆ. ಇದರೊಡನೆ ಬಹುವ್ರೀಹಿ ಸಮಾಸಮಾಡಿರುವುದರೀದ. 
ಬಹುಪ್ರೀಹೌ ಪ್ರಕೃತ್ಯಾ ಪೂರ್ವಪದಮ್‌ (ಪಾ. ಸೂ. ೬-೨-೧) ಸೂತ್ರದಿಂದ ಪೂರ್ವಪದಪ್ರ ಕೃತಿಸ್ಟರವೇ 
 ಸತಿಶಿಷ್ಟವಾಗುವುದರಿಂದ ಸಮಾಸದ ಅಂತೋದಾತ್ರಸ್ತರವು ಬರುವುದಿಲ್ಲ. ಅರುಣಪ್ಸವಃ ಎಂಬುದು ಮಧ್ಯೋ 
ಜಾತ್ರ ಶಬ್ದವಾಗುತ್ತದೆ. ಣಕಾರದ ಮೇಲಿರುವ ಅನುದಾತ್ತವು ಸ್ವರಿತವಾಗುತ್ತದೆ. ||೧॥ 





ಆ೧. ಅ.೪. ವ, ೬,] | ಜುಗ್ಬೇದಸಂಹಿತಾ. oo 4 05 








PN ಇ ನ್‌್‌ ಸ್‌ 





ಬಳ್ಳಾ 


 ಸಂಹಿತಾಫಾರಃ | 


ಸುಪೇಶಸಂ ಸುಖಂ ರಥಂ ಯಮಧ್ಯಸ್ಥಾ ಉಷಸ್ತ ವು |, 


ತೇನಾ ಸುಶ್ರವೆಸ ೦ ಜನಂ ಪ್ರಾವಾದ್ಯ ದೆಹಿತರ್ದಿವಃ ॥ ೨॥ 


| ಪಡಪಾಠಃ ॥. 


| I | | | 
ಸು್‌ಪೇಶೆಸಂ! ಸುಖಂ | ರಥಂ! ಯಂ! ಅಧಾಅಸ್ಥಾಃ।! ಉಷಃ | ತ್ವಂ 


ತೇನ 1 ಸುತ್ರನೆಸಂ | ಜನಂ! ಪ್ರ! ಅವ! ಅದ್ಯ! ದುಹಿತಾ! ದಿವಃ॥೨॥ 
ಸಾಯಣಭಾಸ್ಯ ೦ 

ಹೇ ಉಷಸ್ತೈಂ ಯೆಂ ರಥಮಧ್ಯಸ್ಥಾ: ಅಧಿತಿಸ್ಕಸಿ। ಕೀಪೈಶಂ ರಥಂ | ಸುಹೇಶಸೆಂ ಶೋಭೆ- 
ನಾವಯವಂ ಶೋಭನರೂಪೆಯುಕ್ತೆಂ ವಾ1| ಹೇಶ ಇತಿ ರೂಸೆನಾಮೇತಿ ಯಾಸೃಃ | ನಿ. ೮-೧೧1 
ಯದ್ವಾ | ಶೋಭನಹಿರಣ್ಯಯುಕ್ತೆಂ | ಸೇತೆಃ ಕೈಶನನಿತಿ ತನ್ನಾಮಸು ಪಾಠಾತ್‌ | ಸುಖಂ ಶೋಭನೇನ 
ಖೇನಾಕಾಶೇನ ಯುಕ್ತೆಂ | ವಿಸ್ತೃತಮಿತ್ಯರ್ಥಃ 1 ಯದ್ವಾ | ಸುಖಹೇತುಭೂತೆಂ | ಅಥವಾ ಸುಖಮಿತಿ 
ಕ್ರಿಯಾನಿಕೇಷಣಂ | ಸುಖಂ ಯಥಾ ಭವತಿ ತಥೇಶ್ಯರ್ಥೆಃ | ಹೇ ದಿವೋ ದುಹಿತರ್ದ್ಮೈಲೋಕಸಕಾಶಾ- 
ದುಶ್ಚನ್ನ ಉಷೋದೇವಶೇ ತೇನ ರಥೇನಾದ್ಯಾಸ್ಮಿನ್ಮಾಲೇ ಸುಶ್ರವಸಂ ಶೋಭನಹನಿರ್ಯುಕ್ತೆಂ ಜನಂ 
 ಯೆಜಮಾನಂ ಪ್ರಾವ | ಪ್ರಕರ್ಷೇಣ ಗಚ್ಛ ॥ ಸುಸೇಶಸಂ ಹಿಶ ಅವಯನೇ | ಅಸ್ಮಾದಸುನ್ಭತ್ಯಯಃ | 
ಫಿತ್ತಾ ಟದಾದ್ಯ ದಾತ್ತ 8 ಸೇಶಸ್ಕಬ್ಬಃ | ಶೋಭನಂ ಸೇಶೋ ಯೆಸ್ಕಾಸೌ ಸುಪೇಶಾಃ | ಆನಮ್ಯುದಾತ್ರೆಂ 
ದ್ವೃಚ್ಛೆ ೦ದಸೀತ್ಯುತ್ತರಪೆದಾದ್ಯುದಾತ್ರತ್ತೆಂ | ಅಧ್ಯಸ್ಥಾಃ | ತಿಪ್ಮ ತೇಶ್ಪ ೦ದಸಿ ಲುಜ್‌ಲಜ್‌ಲಿಬ ಇತಿ 
ವರ್ತಮಾನೇ ಲುಜಃ ಗಾತಿಸ್ಕೇತಿ ಸಿಜೋ ಲುಕ್‌ | ಅಡಾಗಮ ಉದಾತ್ತ 8 | ಯೆಡ್ಸೃ ತ್ಲೆಯೋಗಾಣೆನಿ- 
ಘಾತೆಃ | ತಿಜಂ ಚೋದಾತ್ತ ವತೀತಿ ಗತೇರನುದಾತ್ತತ್ವಂ | ತೇನ ಅನೈೇಷಾಮಹಿ ದೃಶ್ಯತೆ ಇತಿ ಸೆಂಹಿತಾ- 
ಯಾಂ ದೀರ್ಥ8 | ಸುಶ್ರವಸೆಂ| ಶ್ರವ ಇತ್ಯನ್ಸನಾಮ | ಶ್ರೂಯತ ಇತಿ ಸತಃ | ನಿ. ೧೦-೩ | ಇತಿ 
ಯಾಸ್ವಃ | ಸುಪೇಶಸಮಿತಿವದುತ್ತರಪೆದಾಮ್ಯುದಾತ್ಮತ್ವಂ | ಅವ | ಅವ ರಸ್ಷಣಗತಿಪ್ರಿ (ತಿತೈಪ್ತಿ ್ರೀತ್ಯುತ್ತ- 


ತ್ವಾದತ್ರಾನವತಿರ್ಗತ್ಯರ್ಥಃ | ದುಪಿತರ್ದಿವ8 ಹರಮಸಿ ಛಂಡಸೀತಿ ಷಷ್ಕ್ಯಂತಸ್ಯೆ ಪೂರ್ವಾಮಂತ್ರಿತಾಂಗೆವ- 
ದ್ಭಾವೇ ಸತಿ ಪೆಡದ್ದೆಯಸಮುದಾಯಸಸ್ಯಾಷ್ಟಮಿಕಂ ಸರ್ವಾನುದಾತ್ರೆತ್ಚಂ || 


| ಪ್ರತಿಸದಾರ್ಥ || 
ಉಷಃ.--ಎಲೈ ಉಷೋದೇವತೆಯೆಃ | ತೈಂ- ನೀನು! ಸುಸೇಶಸಂ-ಶ್ರೆ (ಸ್ಮವಾದ ಅನಯವಗಳಿಂದ 
ಕೂಡಿರುವುದೂ ಅಥವಾ ಕ್ರೈ (ಷ್ಸವಾದ ರೂಪಯುಕ್ತವಾದುದೂ ಅಥವಾ ಕೆ ಶ್ರೇಷ್ಠವಾದ ಸುವರ್ಣನಿರ್ನಿತನಾದುದೂ 
(ಮತ್ತು), | ಸುಖಂ--ಮಹತ್ತಾದ ಆಕಾಶದೊಡನೆ ಕೂಡಿ (ವಿಶಾಲವಾಗಿ) ರುವುದೂ ಅಥನಾ ಸುಖಕರ 








ಮ ೦ ೧ ಜಿ ಛ್‌” ಹಿ. | ಕ ೬ 





PR 4 ಕ್ಷ ಕ್‌ 


ವಾಗಿರುವುದೂ ಆದ | ಯೆಂ ರಫಂ-- ಯಾನ ರಥನ ನ್ನು” 'ಅಧ್ಯಸ್ಸು 8--ಹೆತ್ತಿ ಕುಳಿತಿದ್ದಿ ಯೋ | ತೇನ ರಥೇನ 
ಆ ರಥಜೊಂದಿಗೆ| ದಿವ ಜು! ತೆ-ಎದ್ಯುಳೋಕೋತ್ಸನ್ನ ಳಾದೆ-ಜೀನಿಯೆ್ಳಂ 3] “ಅಡೆ ಈಗ: !ಸುಶ್ರ ವಸೆಂ-- 
ಉತ್ತಮನೌದ ಹನಿಸ್ಸನ್ನಿಟ್ಟು ಕೊಂಡಿರುವ?  ಜನೆಂ-ಯಜನಸನನನ್ನು ಕುರಿತ! | | ಸ್ರಾಪ-.ಸಂ್ರನುದಿಂದ 





ಹೊ ್ಗ : ಕ 4 ೫1.48.41 1181. 
| ಗು. ಸೆ ಕ್ಕ ೫, ನ ಹ ಸ ಬ 0 ೫ 211. ಎ ತಯ ೫ ಸ es ಸ ಬ : ನ ನ ಸಹ ಬ | 
W ; Ae 1 11] ಸ | 1 ಲ H 1111181113 1, [ ಹ ಯತೆ ಕ ್ಪ್‌ ಸಶ್ಪ್ಯಾಮ ಯ್ಯ ಯು ೈ್ಯ MO ೬111 
3. ಮ PA A ಟಟ ರ ರ್ಟ ತ್ತ ತ ತ ೫. 1113] ಜಟ ಲ್‌ 2 ws] ಸ, wp ಂಬ ಇ ho WE gy ಟಂ 
\ yr ್ಸ - | ; ಸ್‌ 
ಕಿಂ hh 


ಎಟ್ಬೆ ಉಷೋಜೇವಿಯೇ, ನೀನು ಕುಳಿತಿರುವ ರಥವು. ಶ್ರೇಷ್ಠ ವಾದ ಅವಯವಗಳಿಂದ ಕೂಡಿದೆ ; 
ರನುಣೆಯವಾದ ಸ್ಲೂಸವುಳ್ಳಿ ದ್ದು ನ ಉತ್ತ ನುವಾದ, ಸುವರ್ಣವಿಂದ. ಸಿರ್ನಿತವಾದಕ್ನು ಮುಹೆತ್ತಾಫ. "ಅಕಾಶ: 
ದಂತೆ ನಿಸ್ತ ವಾಗಿರುವುದು 'ಮತ್ತು `ಸುಖದಾಯಕವಾಗಿರುವುಡು. ದ್ಯುಲೋಕದಲ್ಲಿ ಉತ್ಸನ್ನಳಾದ ಎಲ್ಬೆ 
ದೇವಿಯೇ, . ಆ. ರಥದಲ್ಲಿ. ಕುಳಿತು, ಸೀನು ಶ್ರೀಸ್ಕ ವಾದ ೫ನಿಸ್ಸನ್ನಿಟ್ಟು ಕೊಂಡಿರುವ ಸಯಜಮಾನನಲ್ಲಿಗೆ 
ಸಂಭ್ರ ಮದಿಂದ. ಹೋಗು. 


‘4 
K - | ಇ ದ N 2 fೆ MR K ಹಟ್‌ 

ಹಾ mi ““Enelish: Translations: ನ್ಟ ರಾ ರಿ 

DS ಕ 001011. 1. 01... 1 1... | ಸ ರ K 


| yp ಡಸ ೫1 ರ ಸ 


“ Ushas, daughter of ‘heaven, sitting in the 1! ಕ ಉಗ | 
chariot, come to the pious offere « of the oblation®” 112 1441 


MS oe CT A RE ಹಬ ಲೆ ಯ ಆ 811 i ತಿ 68.11.೬3 ಟ್‌ 
ಹ ೫ K A “ನ ಳ್ಳ ಸ್ನ gs 1 ಟೆ ಲ ಉಚ NU ಕೆ 8 ಸ . ೬೬ 1.2 (2 AS 4 N 
ತ ಸ . : 


: oo “8 ನಿಶೇಷ ವಿಷಯಗಳು ॥ | ೬ | ಮ pS 41 
, ಸುಪೇಶಸೂ- ಶೇಶವೇದಕೆ: ಕೂಸೆ (ಸಿ. ೬೧೧) ಸುಷೇಶಕೆಂ. ಎಂದಕ: ಉತ್ತವಾದ ` `ರೂಪವುಳ್ಳ 


ಸುಂದರವಾದ, ನೋಡುವುದಕ್ಕೆ; ಅಂದವಾದ. ಅಥವಾ: ಪೇಶಶಬ್ದಕ್ಕೆ ಹಿರಣ್ಯ. (ಚಿನ್ನ) ' ವೆಂಜೂ : ಅರ್ಥವಾಗ 
ನ್ರದರಿಂದ: (ಶಿ ೨-೧೦) 3 ಸುಷೇಶಸೂ, ನಂದರೆ, ಸುವರ್ಣಮಯವಾದ ಎಂದೂ:: ಹೇಳಬಹುದು, ವಿ | 


R R ಸ im ೫ ೫] 
ಹ 1೫.1 ಳ್‌ ದ > 2 ೪ 11 ಜ್‌ 

ಗ, 1 KE Pe KS wl 

N ಗೆ a a ty AE ಸಜ ಶ್ಯಾಂ ‘wi rh 


ವ ಸುಖಂ_ಬಂ ಎಂದರೆ. ಆಕಾಶ್ಮ. 'ಕಾಶದಲ್ಲಿ. ಸಂಚರಿಸುವುದರಿಂದ. ಸುಖಂ. ಎಂದರೆ: ನಿಸ್ತಾರವಾದ: 
ಎಂದು ಭಾಷ್ಯಕಾರರು. ಅರ್ಥಮಾಡಿರುವರು. ಈ ಅರ್ಥವು. ಅಷ್ಟೆ (ಸೂ: ಸಮಂಜಸವಾಗಿಲ್ಲ. 'ಸುಖಂ `'ಯಥಾ: 
ಭವತಿ ತಥಾ ಸುಖವಾಗಿ ಎಂದು. ಕೆ ್ರ್ರಿಯಾವಿಶೇಷಣಾರ್ಥವನ್ನೂ . ಹೇಳಿರುವರು. ಈ ಅರ್ಥನೇ ಇಲ್ಲಿ ಸರಿಯಾಗಿ 
ಹೊಂದುವುದು. ಸುಖಂ ಎಂದರೆ: ಮೆತ್ತನೆಯ ಆಸನಗಳನ್ನು ಹಾಕಿ ಸಿದ್ಧ ಪಡಿಸಿ. “ಸುಖವಾಗಿ, ಕುಳಿತುಕೊಳ್ಳುವಂತೆ. 
ಸಜ್ಜು ಗೊಳಿಸಿರುವ ಅಥವಾ ಕುಳಿತಿರುವವರಿಗೆ. ಆಯಾಸವಾಗದಂತೆ. ಸುಲಭವಾಗಿ ಚಲಿಸುವ ಎಂಬ. ಅರ್ಥಗಳನ್ನೂ 
ಹೇಳಟಹುದು. | 


ಸುಪ್ತ ಕ್ರವಸೆಂ--ಶ್ರ ವ ಇತ್ಯನ್ನ ನಾಮ (ನ ೧೦- ೩) ಶೋಭನಹವಿರ್ಯುಕ್ತ 91. , ಉತ್ತಮವಾದ 
ಹನಿಸ್ನ ನ್ನ್ನ (ಅನ್ನ ನನ್ನು 2). ಸಿದ್ಧ ಪಡಿಸಿ ; ಇಟ್ಟು ಕೊಂಡಿರುವ. 


el 
GL 


ಪ್ರಾವ--ರ ಚ್‌ ಪ್ರಕರ್ಷ್ನೇಣ ಗಚ್ಛ | 'ಸಂಖಿಕ್ರಿಸ್ಟು ಕಾಪಾ 





ಅ. ೧. ಅ. ಇ. ವ. ಒಟ್ಟ ಖುಗ್ವೇದಸಂಹಿತಾ 1. ೆ3 97 











| ಪ್ಯಾಕರಣಪ್ರಕ್ರಿಯಾ | 

ಸುಷೇಶಸಮ್‌- ನಿಶ ಅವಯನೆ ಧಾತು. ಸರ್ವಧಾತುಭ್ಯೋತಸುನ್‌ (ಉ. ಸೂ. ೪-೬೨೮) 
ಎಂಬುದರಿಂದ ಇದಕ್ಕೆ ಅಸುನ್‌ ಪ್ರತ್ಯಯ ಬರುತ್ತದೆ. ಇಗ್ನಿತ್ಯಾದಿರ್ನಿತ್ಯೆಂ (ಪಾ. ಸೊ. ೬-೧-೧೯೭) ಸೂತ್ರ 
ದಿಂದ ಅಸುನ್ನಿನಲ್ಲಿ ನಿತ್ತಾದುದರಿಂದ ಪೇಶಸ್‌ರ ಶಬ್ದವು ಆದ್ಯುದಾತ್ತವಾಗುತ್ತದೆ. ಶೋಭನಂ ಪೇಶಃ ಯಸ್ಯ 
ಅಸೌ ಸುಪೇಶಾಃ ಮನೋಹೆರವಾದ ಆನಯವ ಅಥವಾ ರೊಪನುಳ್ಳ ವನು ಎಂದರ್ಥ. ಇದು ಬಹುವ್ರೀಹಿ. 
ಸಮಾಸ. ಆಮ್ಯೇದಾತ್ರಂ ದ್ವ್ಯಚ್‌ ಛೆಂದಸಿ (ಶಾ. ಸೂ. ೬-೨-೧೧೯) ಸುವಿನ ಉತ್ತರದಲ್ಲಿರುವ ದ್ವ್ಯಚ್ಛವಾದ 
ಆದ್ಯುದಾತ್ರ ಸದವು ಬಹುವ್ರೀಹಿಯಲ್ಲಿಯೂ ಅದ್ಯುದಾತ್ರವಾಗುತ್ತದೆ ಎಂಬುದರಿಂದ ಸೇಶಸ್‌ ಅದ್ಯುದಾತ್ರವಾಗಿರು 
ವುದರಿಂದ ಉತ್ತರಪದವಾಗಿರುವುದರಿಂದ ಸಮಾಸಸ್ವರವನ್ನು ಬಾಧಿಸಿ ಆದ್ಯುದಾತ್ರವಾಗಿಯೇ ಇರುವುದು, 
ಪಕಾರದ ಮೇಲಿರುವ ಏಕಾರವು ಉದಾತ್ತವಾಗಿದೆ.' ದ್ವಿತೀಯೈಕವಚನವಾದ ಅಮ್‌ ಪ್ರತ್ಯಯ ನರದಲ್ಲಿರುವಾಗ 
ಸುಪೇಶಸಂ ಎಂದಾಗುತ್ತದೆ. 

ಅಧ್ಯಸ್ಥಾ8- ಅಧಿ ಉಪಸರ್ಗ. ಸ್ಕಾ ಗತಿನಿವೃತ್ತೌ ಧಾತು. ಭ್ರಾದಿ. ಛಂದಸಿ ಲಜ್‌ ಲರ್ಜಲಿಟೆಃ 
(ಪಾ. ಸೂ. ೩-೪-೬) ಸೂತ್ರದಿಂದ ವರ್ತಮಾನಾರ್ಥದಲ್ಲಿ ಲುಜ" ಬರುತ್ತದೆ. ಲುಜಮಧ್ಯಮಪುರುಷ ಏಕನಚನ 
ವಿವಕ್ಷಾಮಾಡಿದಾಗ ಸ್ಥಾ*ಸಿ ಎಂದಿರುತ್ತದೆ. ಇತೆಶ್ಚ ಸೂತ್ರದಿಂದ ಸಿನಿನ ಇಕಾರಕ್ಕೆ ಲೋಪಬರುತ್ತದೆ. ಲುಜ್‌ನ 
ವಿಕರಣವಾದ ಚ್ಲಿಗೆ ಸಿಜ್‌ ಅದೇಶ ಬರುತ್ತದೆ. ಗಾತಿಸ್ಥಾ ಘಪಾಭೂಭ್ಯಃ ಸಿಚಃ ಪರಸ್ಮೈಸದೇಷು (ಪಾ.ಸೂ. 
೨-೪-೭೭) ಸೂತ್ರದಿಂದ ಸ್ಥಾ ಧಾತುವಿನ ಪರದಲ್ಲಿರುವ ಸಿಚಿಗೆ ಲುಕ್‌ ಬರುತ್ತದೆ. ಉುಜ್‌ ನಿಮಿತ್ತವಾಡ 
ಅಡಾಗಮವು ಧಾತುವಿಗೆ ಬರುತ್ತದೆ. ಸಿಪಿನ ಸಕಾರಕ್ಕೆ ರುತ್ತವಿಸರ್ಗಗಳು ಬಂದರೆ ಅಧಿ ಅಸ್ಥೂಃ ಎಂದು. 
ರೂಪವಾಗುತ್ತದೆ. ಆಗಮಾ ಉದಾತ್ತಾ ಎಂಬುದರಿಂದ ಅಡಾಗಮವು ಉದಾತ್ತವಾಗುತ್ತದೆ. ಯದ್ಪೈತ್ತಾನ್ನಿತ್ಯಂ- 
(ಪಾ. ಸೂ, ೮-೧-೬೬) ಸೂತ್ರದಿಂದ ಹಿಂಜೆ ಯಂ ಎಂಬ ಯಚ್ಛಬ್ದಸಂಬಂಧವನಿರುವುದರಿಂದ ನಿಘಾತಸ್ತರ. 
ಬರುವುದಿಲ್ಲ. ಜಂ ಚೋದಾತ್ತವತಿ (ಪಾ- ಸೂ. ಲ-೧-೭೧) ಉದಾತ್ತವುಳ್ಳ ತಿಜಂತವು ಹರದಳ್ಲಿರುವಾಗ. 
ಗತಿಯು ಅನುದಾತ್ರವಾಗುತ್ತದೆ ಎಂಬುದರಿಂದ ಇಲ್ಲಿ ಗಕಿ ಸಂಜ್ಞೆಯುಳ್ಳ ಅಧಿ ಎಂಬುದು ಅನುದಾತ್ರವಾಗುತ್ತದೆ. 
| ತೇನ--ತಚ್ಛಬ್ಧದಮೇಲೆ ತೃತೀಯ್ಟೆಕವಚನ ಪರದಲ್ಲಿರುವಾಗ ತೇನ ಎಂದು ರೂಪವಾಗುತ್ತದೆ. 
ಅನ್ಕೇಷಾಮಪಿ ವೈಶ್ಯತೆ (ಪಾ. ಸೂ. ೬-೩-೧೩೭) ಸೂತ್ರದಿಂದ ಮಂತ್ರೆಪಾಠದಲ್ಲಿ ದೀರ್ಫೆ ಬರುತ್ತದೆ. 
ಆದುದರಿಂದ ಶೇನಾ ಎಂದು ಸಂಹಿತೆಯಲ್ಲಿ ಮಾತ್ರೆ ದೀರ್ಥ ಬರುತ್ತದೆ. 

ಸುಶ್ರವಸಮ್‌--ಶ್ರವ ಇತಿ ಅನ್ನನಾಮ ಶ್ರೂಯತೆ ಇತಿ ಸತಃ (ನಿರುಕ್ತ ೧೦-೩) ಇತಿ ಯಾಸ್ಕೈಃ 
ಸಾಂಪ್ರದಾಯಿಕರು ಶ್ರವವೆಂಬುದನ್ನು ಅನ್ನಕ್ಕೆ ಹೆಸರೆಂದು ವ್ಯವಹರಿಸುತ್ತಾರೆ ಎಂದು ಯಾಸ್ವರು ನಿರುಕ್ತದಲ್ಲಿ 
ಹೇಳಿರುತ್ತಾರೆ. ಶೋಭನಂ ಶ್ರವ8 ಯಸ್ಯ ಅಸೌ ಸುಶ್ರವಾಃ ಪ್ರಶಸ್ತವಾದ ಅನ್ನ (ಹವಿಸ್ಸು) ವುಳ್ಳ ವರು ಎಂದರ್ಥ. 
ಇಲ್ಲಿಯೂ ಹಿಂದಿನಂತೆ ಆದ್ಯುದಾತ್ತೆಂ ದ್ವೈಜ್‌ ಛಂದಸಿ ಸೂತ್ರದಿಂದ ಉತ್ತರಸದ ಆದ್ಯುದಾತ್ತಸ್ವರನವು 
ಬರುತ್ತದೆ. | | | 
ಅನ--ಅವ ರಕ್ಷಣಗತಿ ಕಾಂತಿ ಪ್ರೀತಿ ತೃಪ್ತಿ ಅವಗಮ ಪ್ರವೇಶ ಶ್ರವಣಸ್ವಾಮಿ ಅರ್ಥಯಾಚನ 
ಕ್ರಿಯೇಚ್ಛಾ ದೀಪ್ತಿ ಅವಾಪ್ತಿ ಆಲಿಂಗನ ಹಿಂಸಾ ಆದಾನಭಾಗವೃದ್ಧ್ದಿಸು. ಧಾತು. ಅನೇಕಾರ್ಥದಲ್ಲಿ 
ಪಠಿತವಾಗಿರುವ ಅವಧಾತುವು ಇಲ್ಲ ಗತ್ಯರ್ಥದಲ್ಲಿ ಪಠಿತವಾಗಿವೆ. ಲೋಟ್‌ ಮಧ್ಯನುಪುರುಷ ಏಕವಚನ 
ಪರದಲ್ಲಿರುವಾಗ ಶಪ್‌ ವಿಕರಣಬರುತ್ತದೆ. ಸಿಪ್ಪಿಗೆ ಹಿ ಆದೇಶಬಂದು ಅಕಾರದ ಪರದಲ್ಲಿರುವುದರಿಂದ ಲುಕ್ಕಾ 
ಗುತ್ತದೆ. ,ಅನ ಎಂದು ರೂಪವಾಗುತ್ತದೆ. | 

13 





08 | ಸಾಯಣಭಾಷ್ಯಸಹಿತಾ (ಮಂ. ೧. ಅ. ೯. ಸೂ. ೪೯... 


ರ ಬಿ ಪಾ ಪ ಬ ಲ ಫೂ ದು ಟ್ಟು me 





ಎ ಯಯ ಲ ಅ Rg Te Se ಗ 





ದುಹಿತರ್ದಿವಃ-- ಸುಬಾಮಂತ್ರಿತೆ ಸರಾಂಗವರ್ತಸ್ತ್ಯ ಕಿ (ಪಾ. ಸೂ. ೨-೧-೨) ಸೂತ್ರದಲ್ಲಿ ಅಮೆಂತ್ರಿತ 
ಸ್ವರವಿಧಾನದಲ್ಲಿ ಪೂರ್ವದಲ್ಲಿರುವ ಸುಬಂತವು ಫರಾಂಗವನ್ನು ಹೊಂದುತ್ತದೆ ಎಂದು ಹೇಳಿ ಹೆರಮಪಿ ಛಂದಸಿ 
ಎಂದು  ಸರದಲ್ಲಿರುವ ಸುಬಂತವು ಪೂರ್ವದ ಆಮಂತ್ರಿತಕ್ಕೆ ಅವಯವಭಾವವನ್ನು ಹೊಂದುತ್ತದೆ ಎಂದು 
ಹೇಳಿರುತ್ತಾರೆ. ಅದುದರಿಂದ ಇಲ್ಲಿ ದುಹಿತಃ ಎಂಬ ಪೂರ್ವದ ಆಮಂತ್ರಿತಕ್ರೆ ದಿವಃ ಎಂಬ ಪರಸುಬಂತವು 
ಅಂಗವಾಗುತ್ತದೆ. ಆದ್ದ ರಿಂದ ಆಮಂತ್ರಿ ತ್ರಿತೆಸ್ಕ್ಯ ಚೆ (ಪಾ. ಸೂ. ಹಗಗ) ಸೂತ್ರ ದಿಂದ ಫದದ್ವ ಯಸಮುದಾ 
ಯಕ್ಕೂ ಸರ್ವಾನುದಾತ್ರ ಸರೆ ಬರುತ್ತ ದೆ. | 


| ಸಂಹಿತಾಪಾಕಃ ॥ 


ಉಷಃ ಪ್ರಾರನ್ನೃ ತೊರನ್ನು ವಿವೋ ಅಂತೇಭ್ಯ' ಸರಿ | ೩ 


[dl ಗರಿ 


`ವಯಃ | ಚಿತ್‌! ತೇ! ಪತತ್ರಿಣ8 ! ದ್ವಿೀಸತ್‌! ಚತುಜಸತ್‌ |! ಅರ್ಜುನಿ| 


| | | | 
ಉಷಃ। ಪ್ರ] ಆರ್ರ! ಯೆತೊನ್‌! ಅನು! ದಿನಃ! ಅಂತೇಭ್ಯಃ! ಪೆರಿ (4 ॥ 


"| ಸಾಯೆಣಭಾಷ್ಯಂ ij 


ಹೇ ಅರ್ಜುನಿ ಶುಭ್ರ ವರ್ಣ ಉಷ ಉಸೋದೇನಶೇ ಶೇ ಶನ ಯುತೂರನು ಗಮನಾನ್ಯ- 
ನುಲಕ್ಷ್ಯ ದ್ವಿಪತ್‌ ದ್ವಿಸಾತ್‌ ಮನುಸ್ಯಾದಿಳೆಂ ಚತುಪ್ಪತ್‌ ಗವಾದಿಕಂ ತೆಥಾ ಸತತ್ರಿಣ8 ಪೆತತ್ರೆವಂತಃ 
ಸೆಶ್ಲೋಷೇತಾ ನಯಶ್ಲಿಕ್‌ ಪೆಕ್ಷಿಣತ್ವ ದಿವೋಇಂತೇಭೈ ಅಕಾಶಸ್ರಾಂಶೇಭ್ಯಃ ಪೆರ್ಯುಪರಿ ಪ್ರಾರನ್‌ | 
ಪ್ರೆಕರ್ಸೇಣ ಗಚೆ ತಿ | ರಾತ್ರಾನಂಧಕಾರೇಣಾಭಿಭೂತಾ8 ಸರ್ವೇ ಪ್ರಾಣಿನಸ್ತೃದಾಗಮಾನಂತೆರಂ 
ಚೇಸ್ಟಾ ವಂಶೋ ಭವಂತೀತ್ಯ ರ್ಥಃ॥ ಪತೆತ್ರಿಣಃ | ಪತ್ಮೈ ಗತ್‌ | ಪೆತೆತೆ ೈನೇನೇತಿ ಪೆತೆತ್ರಂ1] ಅಮಿನಕ್ಷೀತ್ಯಾ- 
ದಿನಾ! ಉ. ೧.೧೦೫ | ಅತ್ರೆನ್ರ ತ್ರೆಯಃ। ತತೋ ಮತ _ರ್ಥೀಯ ಇನಿಃ | ದ್ವಿಸೆತ್‌ | ದೌ ಸಾದಾವಸ್ಯೇತಿ 
ಸೆಂಖ್ಯಾಸುಪೂರ್ವಸ್ಯೆ | ಸಾ. ೫-೪.೧೪೦ | ಇತಿ ಪಾಡಶಬ _ಸ್ಯಾಂತ್ಯಲೋಸೆಃ ಸಮಾಸಾಂತಃ | ಆಯಸ್ಮೆ- 
ಯಾದಿತ್ತೆ ನೆ ಭತ್ವಾ ತ್‌ ಪಾದಃ ಹತ್‌ | ಪಾ. ೬-೪-೧೩೦ | ಇತಿ ಪೆದ್‌ಭಾವಃ | ದ್ವಿತ್ರಿಭ್ಯಾಂ ಪಾದ್ದೆ 3 ನ್ಮೂರ್ಧ್ಯ- 
ಸು ಬಹುವ್ಪಿ ಹೌ | ಸಾ ೬-೨.೧೯೭ | ಇತ್ಯುತ್ತರಸೆದಾಂತೋದಾತ್ರೆತ್ಪ ತ್ಸೆಂ| ಚಿತುಪ್ಪತ್‌ | ಚೆಶ್ವಾರೂ ಪಾದಾ 
ಅಸ್ಯ | ಸ್ವರವ್ಯತಿರಿಕ್ತೆಂ ಪೂರ್ವವರ್‌ | ಬಹುನ್ರೀಹೌ ಪೂರ್ವಪೆದಸೆ ್ರಕೃತಿಸ್ಟೆರತ್ತೈಂ ಇಣಃ ಸ ಇತ್ಯನುವೃ- 
ತ್ರಾನಿದುದುಪಧಸ್ಯ ಚಾಸಪ್ರತ್ಯಯೆಸ್ಯ | ಸಾ. ೮-೩-೪೧1 ಇತಿ ನಿಸರ್ಜನೀಯೆಸ್ಯ ಷತ್ತೆಂ| ನ ಚೆ ಪರತ್ವೇ- 
ನಾಸ್ಯ ನಿದೃತ್ವಾತ್‌ ಕುಪ್ಪೋಃ ಕೇ ಸೌ ಚೆ!ಪಾ. ೮-೩-೩೭ | ಇತ್ಯುಪಧ್ಮಾನೀಯೊದೇಶಃ ಶಂಕನೀಯೆಃ! 





ಅ, ೧, ಅ. ೪. ವ. ೬. ] | ಯಗ್ರೇದೆಸಂಹಿತಾ' 99 


ಬಡಿ ಬಡಿಯದ 





ಯನ ನಾಪ್ರಾಪ್ತಿ ನ್ಯಾಯೇನ ತಸ್ಯಾಪವಾದೆಶ್ಟಾತ್‌ | ಅಪನಾದಸ್ತು ಸರಮಪಿ ಪೂರ್ವಂ ಜಾಧಶೆ ಏವೇತಿ 

ವೃತ್ಥಾನುಕ್ಕಂ | ಆರನ್‌ | ಖು ಗತೌ! ಛಂದಸಿ ಲುಜ್‌ಲರ್‌ಲಿಟ ಇತಿ ವರ್ತಮಾನೇ ಲುಜಂ ಸರ್ಕಿಶಾಸ್ತ್ರ್ಯ- 
ರ್ತಿಭೃತ್ಹೇತಿ। ಚ್ಲೇರಜಾದೇಶಃ | ಯೆದೃಶೋರಜಾ ಗುಣ ಇತಿ ಗುಣಃ | ಆಡಾಗೆವುಃ | ಖುತೊನ್‌ | ಯ 
ಗತೌ। ಅಸ್ಮಾದೌಣಾದಿಕೋ ಭಾವೇ ಕುಪ್ರತ್ಯಯಃ! ಅನು! ಅನುರ್ಲಕ್ಷಣೇ | ಪಾ. ೧-೪-೮೪ | ಇಶ್ಯನೋಃ 
ಕರ್ಮಪ್ರವಚಿನೀಯೆಶ್ಚಂ | ಕರ್ಮಪ್ರೆವಜೆನೀಯೆಯುಕ್ತೇ! ಹಾ. ೨-೩-೮1 ಇತಿ ದ್ವಿತೀಯಾ! ಸಂಶಿ. 
ತಾಯಾಂ ದೀರ್ಫಾದಟ ಸಮಾನಪಾಡ ಇತಿ ನಕಾರಸ್ಯ ರುತ್ಸೆಂ| ಅತ್ರಾ ನುನಾಸಿಕಃ ಪೂರ್ವಸ್ಯ ತು ವೇತಿ 
ರೋಃ ಪೂರ್ವಸ್ಯ ವರ್ಣಸ್ಯ ಸಾನುನಾಸಿಕತ್ವಂ |" ದಿವಃ | ಊಡಿದನಿುತಿ ವಿಭಕ್ತಿ ರುದಾತ್ತಾ | ಅಂತೇಭ್ಯಃ | 
ಪಂಚಮ್ಯಾಃ ಸರಾವಧ್ಯರ್ಥ ಇತಿ ವಿಸರ್ಜನೀಯಸ್ಯ ಸತ್ತಂ || 


|| ಪ್ರತಿಪದಾರ್ಥ ॥ 
ಅರ್ಜುನಿ--ಶುಭ್ರವರ್ಣವುಳ್ಳ | ಉಷಃ.--ಎಲೈ ಉಷೋದೇವಿಯೇ | ತೇ--ನಿನ್ನ! ಚುತೊನ್‌ 
'ಅನು--ಗಮನಗಳನ್ನ ನುಸರಿಸಿ (ನೀನು ಉದಯಿಸಿದ ಕೂಡಲೇ) ದ್ವಿಸೆತ್‌--ಎರಡುಕಾಲುಗಳುಳ್ಳ ಮನುಷ್ಯಾದಿ 
ಪ್ರಾಣಿಗಳೂ | ಚೆತುಪ್ಪತ್‌--ನಾಲ್ಕು ಕಾಲುಗಳುಳ್ಳ ಗವಾದಿಗಳೂ | ಪತತ್ರಿ೫-_ರೆಕ್ಕೆಗಳುಳ್ಳ | ವಯಶ್ಚಿ*- 
ಪಕ್ಷಿಗಳೂ ಕೂಡ | ದಿವಢ ಅಂತರಿಕ್ಷದ! ಅಂತೇಭ್ಯ8- ಪ್ರಾಂತ ಭಾಗಗಳಿಂದ (ನಾನಾ ಮೂಲೆಗಳಿಂದಲೂ) | 
ಪೆರಿ ಮೇಲುಭಾಗದಲ್ಲಿ | ಪ್ರಾರ೯--(ಗುಂಪುಕೂಡಿಕೊಂಡು) ಉತ್ಸಾಹದಿಂದ ಸಂಚರಿಸುತ್ತವೆ. 


I ಭಾವಾರ್ಥ || 
ಶುಭ್ರವರ್ಣವುಳ್ಳ ಎಲ್ಫೆ ಉಸೋದೇವಿಯೇ, ನಿನ್ನ ಉಡಯವಾದೊಡನೆಯೇ ನನ್ನ ಗಮನಗಳನ್ನತು 
'ಸರಿಸಿ ಮನುಷ್ಯಾದಿದ್ವಿಪಾದಿಗಳೂ ಗವಾದಿ ಚತುಷ್ಪಾ ಓಗಳೂ, ಸಂಚರಿಸಲು ಪಾ ತ್ರಿರಂಭಿಸುವಪು. ಅಂತರಿಕ್ಷದ 
ನಾನಾ ಮೂಲೆಗಳಿಂದಲೂ: ಕಿಕ್ಕೈಗಳುಳ್ಳ ಪಕ್ಷಿಗಳೂ ಸಹ ಗುಂಪುಕಟ್ಟಿ ಕೊಂಡು ಉತ್ಸಾಹದಿಂದ ಸಂಚರಿಸುತ್ತವೆ. 


English Translation. 


೦ bright Ushas, at your coming in the morning the bipeds (men) 
and quadrupeds (animals with four legs) begin to move and even the winged 
birds flock around from the boundaries of the sky. 


| ॥ ವಿಶೇಷ ವಿಷಯಗಳು 1 | 
ಮುಖ್ಯಾಭಿಪ್ರಾಯೆಫು-- ಉಷ:ಕಾಲದಲ್ಲಿ ಬೆಳಕಾಡೊಡನೆಯೇ ಎರೆಡು ಕಾಲುಗಳುಳ್ಳ ಮನುಷ್ಯರು 
ನಾಲ್ಕು ಕಾಲುಗಳುಳ್ಳ. ಗೋವು: ಮೊದಲಾದ ಪ್ರಾಣಿಗಳು ಸಂಚೆರಿಸತೊಡಗುವವು. ಕಕ್ಕಿಗಳುಳ್ಳ ಪಕ್ಷಿಗಳು: 
ಅಂತರಿಕ್ಷದಲ್ಲಿ ಗುಂಪು ಬಂನಾಗಿ ಹಾಂಾಡಳು ಪ್ರಾರಂಭಿಸುವವು. ರಾತ್ರೆಯಲ್ಲಿ ಕತ್ತಲೆಯಾಗಿರುವುದೆರಿಂದ: 
ಪ್ರಾಣಿಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಬೆಳಕಾಜೊಡನೆಯೇ ಮನುಸ್ಯರು, ಪ್ರಾಣಿಗಳು ಪಕ್ಷಿಗಳು. 
ಮೊದಲಾದ ಸಮಸ್ತೆಜೀವಜಂತುಗಳು ತಮ್ಮ ತಮ್ಮ ಸಂಚಾರಾದಿವ್ಯಾಪಾರಗಳಲ್ಲಿ ತೊಡಗುವವು. ಆದುದರಿಂದೆ: 
ಸಮಸ್ತ ಪ್ರಾಣಿಗಳೂ ನಿನ್ನ (ಉಷಃಕಾಲದ) ಆಗಮನವನ್ನು ಸ್ವಾಗತಿಸುತ್ತನೆ ಎಂದಭಿಪ್ರಾಯವು, 





100 ಸಾಯಣಭಾನ ಸಹಿತಾ [ಮಂ. ೧. ಅ. ೯. ಸೂ. ೪೯. 





eM Ne Te ಹ ಬಯಟ 


ಪತೆತ್ರಿ ಇ. -ಫಕ್ಸ್ಸ ಗತಾ। ಪೆತತ್ಯೈನೇನೇತಿ ಸತ್ರ 0— - (ಆಕಾಶದಲ್ಲಿ) ಸಂಚಾರಮಾಡುವುದರಿಂದ 
ಆಥವಾ | ಕಕ್ಕಿ ಗಳುಳ್ಳೆ ದ್ದ ರಿಂದ ಸತತ್ರಿ oo ಎಂದರೆ ಪಕ್ಷಿಗಳು. 


Ce 





ದ್ವಿಪತ್‌-ದ್ವೌ ಸಾದಾನಸ್ಯೇತಿ ಎರಡು ಕಾಲುಗಳುಳ್ಳೆ ಮನುಷ್ಯರು. 


ಚಿತೆ ಸಿಪ್ಪತ್‌ -ಚೆತ್ವಾರಃ ಸಾದಾ ಅಸ್ಯ--ನಾಲ್ಕು ಕಾಲುಗಳುಳ್ಳ ಗೋವುಗಳು ಮೊದಲಾದ ಪ್ರಾ ್ರಣಿಗಳು. | 


-ಅರ್ಜುಧಿನಿಭಾವರೀ: ಸೂನರೀ ಮೊದ ದೆಲಾದ ಹದಿನಾರು ಉಸೋನಾಮಗಳ : ಮಧ್ಯದಲ್ಲಿ. ಜನಿ. 
ಶಬ್ದವು. ಪಠಿತವಾಗಿರುವುದರಿಂದ (ನಿ. ೨-೧೯) ಅರ್ಜುನ ಎಂದರೆ ಉಷೋದೇವಶೆಯು. ಈ ಯಕ್ಕೆ ನಕ್ಲಿ. ಉಷ 


ಎಂಬ ಶಬ್ದವೂ ಇರುವುದರಿಂದ ಅರ್ಜುನಿ ಎಂಬ ಶಬ್ದಕ್ಕೆ ಕ್ಟ ರಭ್ರವರವುಳ್ಳ ಎಂಬರ್ಥವನ್ನ ಭಾಷ್ಯಾಕಾರರೆತಿ 
ಹೇಳಿರುವರು. | | 


 ಚುತೊನ್‌ಮತೇರತೋರ್ಗತಿಕರ್ಮಣ!. (ನ. ೨.೨.೮) ಎಂದು ಇರುಕ್ತ ನಚನವಿರುವುದರಿಂದ. 
ಬುತೂನ್‌ ಎಂದರೆ ಗಮನಗಳನ್ನು ಉಪೋದೇವತೆಯ ಪ್ರತಿದಿನದ ಉದಯಗಳನ್ನು ಎಂದರ್ಥವು. ಪ್ರತಿದಿನದ 
ಉಸಃಕಾಲಗಳಲ್ಲಿ ಎಂಬರ್ಥವನ್ನು ಸೂಚಿಸುವ ್ರಥಕ್ಯಾಗಿ ಬಹುವಚನ ಪ್ರಯೋಗವಿರುವುಡು. 


i 


‘ ಕ N 
po ಸ 1. ಎಟ. ಭ್ರ ೫ ಗ K [3 ಎಟಿ ಸ 2 ಹ 1 4 TT ಕ್ಟ phy ( ನ ಸೆ ಹ 
೫1. i ತ ಸ್ಸ ನ ಹ h RE ೬. ME 
ಕ್ಯ MN | ಕ್ಷ 11411 ೫ 18 4 RS ‘ ಜ್‌ pL ಸ : ಕಟು ಸ 


| ವ್ಯಾಕರಣಪ್ರಕ್ರಿಯಾ || 


ಪತತ್ರಿ 8 ಪತ ಗತಾ ಧಾಶು. ಭ್ವಾದ ಪತತಿ ಅನೇನ ಇತಿ ಪತತ್ರಂ. | ಹೋಗುವುದಕ್ಕೆ 
(ಹಾಕಲು), ಸಾಧೆನವಾಡುದು. ರ್ಯ ಅಮಿನೆಸಿ(ಉ. ಸೂ. ೩-೩೮೫) ಎಂಬುದರಿಂದ. ಅತ್ರ ನ್‌ ಪ್ರತ್ಯಯ 
ಬರುತ್ತೆ.” ಸತತ್ರಂ ಎಂಡು 'ಕೊಸನಾಗುತ್ತದೆ. ಪತತ್ರ Ne ಅಸ್ಯ ಅಸಿ (ತಿ ಸತತ್ರೀ.' ಕಕ್ಕ ಗಳು. ಉಳ್ಳ ದ್ದು 
ಎಂದರ್ಥ. ಅತ ನಿಕ್‌: ಸೂತ್ರದಿಂದ ಮುತ್ತಲ ಇಸಿ ಪ್ರತ್ಯಯ ಬರುತ್ತದೆ. 'ಅಗೆ ಯೆಸ್ಯೇತಿಚೆ' 
ಸೂತ್ರದಿಂದ ಸತತ್ರ ಎಂಬಲ್ಲಿರುನೆ ಅಕಾರವು ಲೋ ನವಾದಕೆ ನಾಂತವಾದ ಪದವಾಗುತ್ತದೆ 

ದ್ವಿಪತ ದ್ವ ಸಾಜಾ ಅಸ್ಯ ಇತಿ ದ್ವಿಸತ್‌, ಎರಡು 'ಕಠಲುಗಳು ಉಳ್ಳ ದ್ದು ಎದರ್ಥೆ. ಸೆಂಖ್ಯಾ- 
ಸುಪೂರ್ನಿಸ್ಯ 4 (ಪಾ. ಸೂ. ೫೪.೧೪೦) ಸಂಖ್ಯಾಪೊರ್ವದೆಲ್ಲಿರುವ ' ಪಾದಶಬ್ಧ ಕ್ಸ ಅಂತ್ಯ ರೋಸ ಬರುತ್ತದೆ, 
ಸೆಮಾಸಾಂತಾ8 (ಪಾ. ಸೂ. ೫-೪-೬೮) ನಿಟ” ಅಧಿಕಾರದಲ್ಲಿ ಇದನ್ನು ಹೇಳಿರುವುದರಿಂದ. ಲೋಪ ವೂ ಸಮಾ 
ಸಾಂಶವಾಗುತ್ತದೆ. ಕೊನೆಯ ಅಕಾರಕ್ಕೆ ಲೋಪಬಂದರೆ ದ್ದ ದ್ವಿಪ್ಸಾದ್‌, ಎಂದು ರೊಪವಾಗುತ್ತಡೆ. ಆಯಸ್ಮ ಯೊ- 


ದಿ ಛಂಡಸಿ (ಪಾ. ಸ ಸ ೧-೪-೨ ಸ ಈ ಗಣಾಸಶಿತ್ರವಾನವುಗಳಿಗೆ ನಿಮಿತ್ತ ವಿಲ್ಲದಿದ್ದ ರೂ ಭಸಂಜ್ಞ್‌ ಬರುತ್ತದೆ. 





ದ್ವಿಪಾದ ಎಂಬನೆ ದನ್ನು ಈ ಈ ಗಣದಲ್ಲಿ ಪಾಕ್ಸಮಾಡಿಸುವುದ? ದ್ಧ ಭಸಂಜ್ಞ್ಯಾ ಇ ಡೆಕ್ಟ್ರೂ ಬರುತ್ತ ಷಿ ಗ | ಗ್ಗ ಪಾಡೆಃ 
ಪಕ್‌ (ಪಾ. ಸೊ ೬೪-೧೩ರ). ಭಸ ಸಂಜ್ವ್ಯಾ ಇರುವಾಗ, ಸ್‌ ಶಬ್ದತ್ತೆ ಭ್ರ ಪತ್‌ ಎಂಬ. " ಆಜ್ಲೇಶ ಬರುತ್ತವೆ 


ಕಜ ಸ ಸರ 


ho ಕ 1! 


ಎಂಬುದರಿಂದ ಸಪಾಜೀಶ ಬರುತ್ತದೆ. ದ್ರಿ: ಸತ್‌ | ಎಂದ್ರು ಕೊತವಾಗುತ್ತದೆೆ ಎದ್ದಿಶಿಭ್ಯಾಂ ಸಾಪ ಸ ನ್ಕೂರ್ಧಸು 
ರಾ ಸೂ, ೬ 2೨-೧೯೭) ದ್ವಿಕ್ರಿ ತಿ "ತಣ ದ ಸರದಲ್ಲಕುನ ಪಾದ, ದ್ರತ್‌  ಮೂರ್ಥೆನ್ಸ್‌, ಶಬ್ದಗಳಿಗೆ 


ಬಹುಪ್ರಿ (ಹೌ (ಪಾ. ಸೂ ೬ನ 
ತ . 
ಬಹುನ್ರಿ ಉಯಿಲಿನ ಸಾಸ ಸರ _ ಅಂತೋಡ್ದಾ: ಸ್ವ ಕವ ವಿಕಲ್ಪ; ವಾಗಿ ಬರುತ್ತ ದೆ ದ? ಬದರಿ ಇಲ್ಲಿ ಉತ್ರ! ರಷ್ಟ 


ಅಂತೋದಾತ್ತಸ್ವರನು ಬ ಬಾದಿದೆ. 








ಅ.೧೮.೪.ವ ೬]. . ` ಖುಗ್ರೇದಸಂಹಿತಾ 101 


A mg Ny NN ee, 





I, ರರ 





ಚೆತುಪ್ಪತ್‌ ಚತ್ವಾರಃ ಪಾದಾ$ ಅಸ್ಯ ಚತುನ್ಸತ್‌. ನಾಲ್ಕು ಕಾಲುಗಳು ಉಳ್ಳದ್ದು ಎಂದರ್ಥ. 
ಸ್ಪರವನ್ನು ಬಿಟ್ಟು ಉಳಿದ ಕಾರ್ಯಗಳೆಲ್ಲವೂ ದ್ವಿಪತ್‌ ಶಬ್ದದಂತೆಯೇ ತಿಳಿಯಬೇಕು. ಅಂದರೆ ಸಂಖ್ಯಾಸು- 
ಸೂರ್ವಸ್ಯ ಸೂತ್ರದಿಂದ ಸಮಾಸಾಂತವನ್ನೂ ಆಯಸ್ಮಯಾದಿಯಲ್ಲಿ ಪಾಠಮಾಡಿ ಪತ್‌ ಆದೇಶವನ್ನು 
ಹೇಳಬೇಕು. ಮ ಬಹುನ್ರೀಹೌ ಪ್ರಕೃತ್ಯಾ ಪೂರ್ವಪದೆಂ (ಪಾ. ಸೂ. ೬-೨-೧) 
ಸೂತ್ರದಿಂದ ಪೊರ್ವಸದ ಪ್ರಕ್ಸತಿಸ್ತರವು ಬರುತ್ತದೆ. ಚುತುಪ್ಪ ದ್‌ ಎಂಬುದು ಆದ್ಯುದಾತ್ತ ಮಾದ ಪಹದವಾಗುತ್ತದೆ. 
ಚತುಃ ಪದ್‌ ಎಂದಿರುವಾಗ್ಯ ' .ಡುಡುಪೆಥಸ್ಯ ಚಾಪ್ರೆ ತ್ಯೆ ಯಸ್ಯ (ಪಾ. ಸೂ. ೮-೩-೪೧) ಸೂತ್ರದಿಂದ. ಸತ್ವ: 
ಬರುತ್ತದೆ. ೫೪ ಸೂತ್ರದಲ್ಲಿ ಇ೫8 ಹ8 ಎಂದು ಪೂರ್ನಸೂತ್ರವು ಅನುವ್ನತ್ತವಾಗುತ್ತದೆ. ಇಕಾರ ಉಕಾರ 
ಉಪಥೆಯಾಗಿ ಉಳ್ಳ ಸ್ರತ್ಯಯಭಿನ್ನ ವಾದ ವಿಸರ್ಗಕ್ರೆ ಕವರ್ಗ ಪವರ್ಗಗಳು ಸರದಲ್ಲಿರುವಾಗ. ಷತ್ತ ಬರುತ್ತ ದೆ 
ಎಂದು ಆ ಸೂತ್ರ ದಲ್ಲಿ ಹೇಳಿರುವುದರಿಂದ ಇಲ್ಲಿ ನಿಸರ್ಗಕ್ಕೆ. ನಕಾರ ಪರದಲ್ಲಿ ರುವುದರಿಂದ ಸತ್ವ ಬಂದರೆ. 'ಚತುಪ್ಪ ತ್‌ 
ಎಂದು ರೂಪನಾಗುತ್ತ ದಿ. ಪೂರ್ವತ್ರಾ ಸಿದ್ಧ ಮ್‌ (ಪಾ. ಸೂ. ೮-೨-೧) ಸಪಾದ ಸಪ್ಪಾ ಸ್ರಾಧ್ಯಾಯಿಯನ್ನು ಕುರಿತು. 
ಮುಂದಿನ ತಿ ತ್ರಿ ಪಾದಿಯು ಅಸಿದ್ಧ ವಾಗುತ್ತದೆ. ತ್ರಿಪಾದಿಯ ಲ್ಲಿಂ ಪೂರ್ವೆಸೂತ್ರವನ್ನು' ಕುರಿತು. ಸರಸೂತ್ರವ ವ್ರ ಅಸಿದ್ಧ ' " 
ವಾಗುತ್ತ ಡಿ. ಇದನ್ನು ಆಶ್ರ ಯಿಸಿ ಇಲ್ಲಿ ಒಂದು ಪೂರ್ವಪಕ್ಷವು ಉ ಉದ್ಭವವಾಗುತ್ತ ಜಿ ಇದಕ್ಕೆ ಕ ಹಂಡೆ ಕುಪ್ಪೋಃ 
ಕ್ಸ ಪೆ ನಾಚಿ (ಸಾ. ಸೂ. ಲೆ- ೩-೩೭) ಕವೆರ್ಗ ಪವರ್ಗ ಪರದಲ್ಲಿರುವಾಗ ನಿಸರ್ಗಕ್ಕೆ ವಿಸರ್ಗವೂ ಕೂ ಪೆ 
ಆದೇಶಗಳೂ ಬರುತ್ತವೆ ಎಂಬುದಾಗಿ, ಒಂದು. ಸೂತ್ರ ಶ್ರಧಿಂದ "ಏ ಧಿಸಿರುತ್ತಾ ಡೆ, ಆದು. ಸರ್ನಸೂತ್ತ ನಾಗಿರುವುದ' 
ರಿಂದ್ಕ ಇದುದುಪಥಸ್ಯ- ಸೂತ್ರವು. ಸರವಾದುದರಿಂದ,. ಇದುದು ಪಧ್ಯಸ್ಯ--ಸೂತ್ರವು ಅಸಿದ್ಧವಾಗುತ್ತದೆ. ಆದುದ 
ರಿಂದ ಸತ್ಯ ಮಾಡಿದರೂ ಅದು ಇಲ್ಲದ ದೃಷ್ಟಿ ಸ್ಟ್ರಿಯಿಂದ. ಹಿಂದಿನ ಕುಪ್ಪೋ&-ಸೂತ್ರ ದಿಂದ ಉಸಧ್ಯಾನೀಯ ಅಡೇಕಪು' 
ಪ್ರವಾಗುತ್ತ ದೆ. ಹೀಗೆ ೂರ್ವಪಕ್ತವು ಪ್ರಾಪ್ತ ವಾದಕೆ' ಅದನ್ನು ಅಸವಾದದಿಂದ ಪರಿಹರಿಸಬೇಕು. : | ಹೆರ" 
ತರಂಗ ಅಸೆನಾದಾನಾಂ ಉತ್ತರೋತ್ತರಂ ಬಲೀಯ ಎಂದು ಹೇಳಿರುಪುಡರಿಂದ ಕುಪ್ರೋಃ ಸೂತ್ರ ಶ್ರಸೈೈ 
ಇದುದು ಸಧಸ್ಯ...ಸೂತ್ರವು ಅಸವಾದ. ಯೇನ ನಾಸ್ರಾಪ್ಯೆಯೋ ವಿಧಿರಾರಭ್ಯತೇ ಸ ತಸ್ಯ ಅಸವಾಜಿಃ ಎಂದು 
ಅನವಾದಲಕ್ಷಣವನ್ನು “ಹೇಳಿರುತ್ತಾರೆ. : ಯಾವುದು ಅನಶ್ಯವಾಗಿ, ಬರುತ್ತಿರುವಾಗ: ಯಾವ' "ವಿಶೇಷವಿಧಿಯೊಂದು. | 
ಪ್ರಾಪ್ರವಾಗುನುದೋ ಅದು ಅಸವಾದವಾಗುವುದೆಂದು ಶಾತ್ರರ್ಯ.. | ಕುಪ್ಪ್ಯೋಃ. ಸೂತ ಶ್ರಪ್ರುಸಾಮಾನ್ಯವಾದುದರಿಂದ. 
ಅನಶ್ಯವಾಗಿ ಈ ಲಕ್ಷದಲ್ಲಿ ಪ್ರಾಸ್ತವಾಗುತ್ತಿರುವಾಗ ವಿಶೀಷವಾಗಿ ಇದುದುಪಧಸ್ಯ ಚೆ- ಸೂತ್ರವು ಆರಬ್ಬಮಾಡುದ 
ರಿಂದ"ಅಪನಾಡನಾಗುಕ್ತಣಿ. ಅಪೆವಾಡಸ್ತೊ ಪೆರಮಫಿ ಪೂರ್ವಂ: ಖಾಧತೆ : ಏವ: ಎಂದು ವ್ಯೃತಿಸಿಂಗಲ್ಲ ಹೇಳಿರು 
ತ್ಲ್ಯಾಕಿ.-`ಯದ್ಯಪಿ ಇದು. ಪರದಲ್ಲಿರುವುದರಿಂದ "ಹಿಂದೆ ಹೇಳಿದಂತೆ ಅಸಿಷ್ಧವಾ ಗುತ್ತ ಜಿ ದರೂ : : ಪೂರ್ವವನ್ನ್ಹು. 
ಬಾಧಿಸಿಯೇ ಬಾಧಿಸುತ್ತದೆ ಎಂದು ವೃತ್ತಿ ಕಾರಲ ಅಭಿಸ್ರಾ ಯ. 'ಅದುಜರಿಂದ. ಉಪಥ್ಕಾನೀಯನನ್ನು ಬಾಧಿಸಿ. 
ಸತ್ತನೇ ಬರುತ್ತದೆ 








ಅರಸ್‌ ಯ ಗತೌ ಧಾತು. ಛಂದಸಿ ಲುಜ್‌ ಹಜ್‌ ಖ್ಲಿಟಿಃ (ಬಾ.ಸೂ. ೩-೪-೬) ಸೂ ತ್ರದಿಂಡ ಛಂದಸನಲ್ಲಿ 
ನೆರ್ತಮಾನಾರ್ಥದಲ್ಲ ಲುಜ್‌ ಬರುತ್ತದೆ. ಪ್ರಥಮಪುರುಷ ಬಹುನಭನ ಪ್ರತ್ಯಯ ಪರದಲ್ಲರುನಾಗ ಸರಿ 
ಎಂದಿರುತ್ತದೆ. ರೊೋಂತೆಃ ಸೊತ್ರದಿಂಸೆ 'ಬ್ಲುಸೆ' ಅಂತಾದ್ವೇಶ ಬರೆ ` ಇಕ್ಕೆ ಸೂತ್ರದಿಂದ ಅ: ಶೈವ ಆಹಾರಕ್ಕೆ. ' 
ರೋಪಬಂದಕೆ ಸಂಯೋಗಾಂತಲೋಸೆದಿಂಡ ತಕಾರೆ ಸೋ ವಾಗ ತ್ತದೆ. ನ ಎಂದು ಉಳಿಯುತ್ತದೆ: 
ಲ್ಳುಜತಿ ನಲ್ಲಿ ವ್ರಾಪ್ತ್ಕ ವಾಸನ, ಚ್ಚಿಗೆ. “ಸತಿ ಶಾಸ್ಟ್ರೈರ್ಶಿಚ್ಛಶ್ನ (ಹಾ. ಸೂ. ಡಿ ಹ)... ಸೊತ್ರದಿಂದ್ದ .ಅಹಾದೇಶ. 
ಬರುತ್ತದೆ. ಮೂಲ್‌ ನಿಂದಿಕುವಾಗ ಬೂತೈ ಕೋರಔ “ಗ (ಷಾ. ಸೂ ಶಲ): ಸತ್ರ ದಿಂದ" 








Hi 





102 ೨. ಸಾಯಣಭಾಷ್ಯಸಹಿತಾ ಮಂ. ೧. ಅ. ೯, ಸೂ. ೪೯. 





ಧಾತುನಿಗೆ ಗುಣ ಬರುತ್ತದೆ. ಅಜಾದಿ ಥಾತುವಾದುದರಿಂದ ಆಡಾಗಮ ಬರುತ್ತದೆ. ಅಜರಿನೆ ಅಕಾರಕ್ಕೂ 
ಪ್ರತ್ಯಯದ ಅಕಾರಕ್ಕೂ ಪರರೂಪವು ನಿಕಾದೇಶವಾಗಿ ಬರುತ್ತದೆ. ಗುಣವು ರ ಪರವಾಗಿ ಬಂದುದರಿಂದ ಆರನ್‌ 
ಎಂದು ರೂಸವಾಗುತ್ತದೆ. 


ಯತೊನ್‌ಯ ಗತೌ ಧಾತು. | ದಕ್ಕೆ ಭಾವಾರ್ಥದಲ್ಲಿ (ಗಮನ) ಉಣಾದಿಸಿದ್ದವಾದ ಕು ಪ್ರತ್ಯಯ 
ಬರುತ್ತದೆ. ಕಿತ್ತಾ ದುದರಿಂದ ಗುಣಾದಿಗಳು ಬಡಿಸ ದ್ವಿತೀಯಾ ಬಹುವಚನದಲ್ಲಿ ಬುತೂನ್‌ ಎಂದು 
ರೂಪವಾಗುತ್ತೆ ಡೆ. | 


ಅನು--ಆನುರ್ಲಕ್ಷಣೆ (ಪಾ. ಸೂ, ೧-೪-೮೪) ಜಾ ಪ್ರಜ್ಞಾ ಪಕಭಾವಾದಿಗಳು ತೋರುವಾಗ ಅನು 
ಎಂಬುದಕ್ಕೆ ಕರ್ಮಪ ಸ್ರವಚನೀಯ ಸಂಜ್ಞೆ ಯು ಬರುತ್ತದೆ. ಇಲ್ಲಿ ಉಷೆಯ ಗಮನವನ್ನು ಜಾ, ಪಿಸಿಕೊಂಡು ಪಕ್ಷಿ 
ಮುಂತಾದುವುಗಳು ಹಾರುತ್ತವೆ ಎಂಡ. ಇರುವುದರಿಂದ ಜಾ ಲ ಪ್ಯಜ್ಞಾ, ಪಕಭಾವ ತೋರುತ್ತದೆ. ಆಗ ಕರ್ಮ 
ಪ್ರವಚೆನೀಯೆಯುಕ್ತೇ ದ್ವಿತೀಯಾ (ವಾ. ಸೂ. ೨-೩-೮) ಕರ್ಮಪ್ಪ ಗ್ರವಚನೀಯದ ಸೆಂಬಂಧೆವಿರುವಾಗ ಜ್ಞಾಪಕ 
ವಾಚಕದ ಮೇಲೆ ದ್ವಿತೀಯಾ ವಿಭಕ್ತಿ ಬರುತ್ತದೆ ಎಂಬುದರಿಂದ ಅನುಸಂಬಂಧವಿರುವ ಜ್ಞಾ ನಕವಾಚಕವಾದ 
ಖುತು (ಗಮನ) ಶಬ್ದದ. ಮೇಲೆ ದ್ವಿತೀಯಾ ವಿಭಕ್ತಿ ಬರುತ್ತದೆ. ಖುತೂನ್‌ ಎಂಬಲ್ಲಿ. ಮಂತ್ರಪಾಠದಲ್ಲಿ 
ಬದೀರ್ಫಾದಟಿ ಸಮಾನಸಾದೆ (ಪಾ. ಸೂ ೮-೩-೯) ಸೂತ್ರದಿಂದ ನಕಾರಕ್ಕೆ ರುತ್ವ ಬರುತ್ತ ಜೆ. ಅತ್ರಾನುನಾಸಿಕ8 
ಪೂರ್ವಸ್ಯೆ ತುವಾ (ಪಾ. ಸೂ. ೮-೩-೨) ರುತ್ತದ ಹಿಂದೆ ವಿಕಲ್ಪವಾಗಿ: ಅನುನಾಸಿಕವು ಬರುತ್ತ ದೆ ಎಂಬುದರಿಂದ 
ಸೂರ್ವವರ್ಣಕ್ಕಿ. ಅನುನಾಸಿಕತ್ವವು ಬರುತ್ತದೆ. ನಿಮಿತ್ತ ನಿಲ್ಲದಿರುವುದರಿಂದ ರುತ್ತದ ಕೀಫಕ್ಕೆ ಬೇಕೆ ಆದೇಶಗಳು 
ಬರುವುದಿಲ್ಲ. . 


ದಿವ8--ದಿವ್‌ ಶಬ್ದದ ನಹೀ ಏಕವಚನದಲ್ಲಿ ದಿವಃ ಎಂದು ರೂಪವಾಗುತ್ತದೆ. ಇಲ್ಲಿ ವಿಭಕ್ತಿಗೆ 
ಅನುಡಾತ್ರಶ್ವರವು ಪ್ರಾ ಸ್ತವಾದಕೆ ಊಡಿದೆಂ--(ಪಾ. ಸೊ. ೬-೧-೧೭೧) ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ವರವು 
ಬರುತ್ತ ಜಿ; ದಿವಃ ಎಂಬುದು ಅಂತೋದಾತ್ತ ವಾದ ಪದವಾಗುತ್ತ ಡೆ. 


ಆಂತೇಫೈಃ -ಅಂತೇಧ್ಯಃ ನರಿ ಎಂದು ಮಂತ ಕ ಶಾಕದಲ್ಲಿ ಸಂಚೆಮ್ಯಾಃ ಪೆರಾವಧ್ಯರ್ಥೆ (ಪಾ. ಸೂ. 
೮-೩-೫೧) ಸಂಚಮೀವಿಭಕ್ತಿಯ. ವಿಸರ್ಗಕ್ಕೆ ಮೇಲೆ (ಉಪರಿ) ಎಂಬ ಅರ್ಥಕೊಡುವ ಪರಿ ಶಬ್ದವು ಪರದಲ್ಲಿರು 
ವಾಗ ಸತ್ವವು ಬರುತ್ತದೆ. ಎಂಬುದರಿಂದ ವಿಸರ್ಗಕ್ಕೆ ಸಕಾರ ಬರುತ್ತದೆ. ಅಂತೇಭ್ಯಸ್ಪರಿ ಎಂದು ರೊಪ. 
ವಾಗುತ್ತನೆ. 


| ಸಂಹಿತಾಸಾಕೆಃ | 


ಪ್ರ್ಯಚ್ಛಂತೀ ಹಿ ರಶಿ ಭಿರ್ವಿಶ್ಯ ಮಾಭಾಸಿ ಕೋಚನಂ। 


ತಾಂತ್ಮ್ಕಾ ಮುಷರ್ವಸ್ತೂಯವೋ ಗೀರ್ಭಿಃ : ಕಣ್ಣಾ ಅಹೂಷತ le 





'ಅ. ೧.: ಅ, ೪, ವ. ೬,7 . ಖುಗ್ರೇದಸಂಹಿತಾ 4 103 














WN ಲ NN ಇ” wn” ಸ NN Se Nu ಯಯ ಯ ಯ ಯಯ ಯಾ ರ ಸ ನ ಇಟ ಬಉ ರಾಗದ ಎ ba) 


ಪದಪಾಠಃ 
| 1... 66. | | | 
ನಿ:ಉಚ್ಛಂಶತೀ | ಹಿ | ರಕ್ಮಿಂಭಿಃ । ವಿಶ್ವಂ! ಆಭಾಸಿ! ರೋಚೆನಂ! 


ತಾಂ! ತ್ವಾಂ! ಉಸಃ॥ ವೆಸುಯೆವಃ 1 ಗೀಭಿಃ | ಕಣ್ಣಾ: ! ಅಹೊಸತೆ li ೪ | 


ಸಾಯಣಭಾಷ್ಯಂ 


ಹೇ ಉಸೋ ನ್ಯಚ್ಛ ತೀ ತಮೋ ವರ್ಜಯಂತೀಶೈೆಂ ರಶ್ಮಿಭಿಃ ಸ್ನ ಸ್ವಕೀಯೈಸ್ತೆ ೇಜೋಭಿರ್ವಿಶ್ಚಂ 
ಸರ್ವಂ ಭೂಶಜಾಶಂ ರೋಚೆನಂ ರೋಜೆಮಾನಂ ಪ್ರಕಾಶಯೊುಕ್ಲೆಂ ಯೆಥಾ ಭವತಿ ತಥಾಭಾಸಿ | ಆ 
ಸಮಂತಾಶ್‌ ಪ್ರೆಕಾಶಸೇ। ಹಿ ಯಸ್ಮಾದೇನಂ ತಸ್ಮಾತ್ತಾ ೦ ತಾದೃಶೀಂ ತ್ವಾಂ ವಸೂಯವೋ ವಸು- 
ಕಾಮಾ ಕಣ್ಣಾ ಮೇಧಾನಿನ ಮುತ್ತಿ ಜಃ ಕಣ್ಣಗೋಶ್ಟೊ ೇಶ್ಸೆನ್ನಾ ವಾ ಮಹರ್ಹ್ಷಯೋ ಗೀರ್ಭಿಃ ಸ್ತುತಿಲ- 
ಕ್ಷಣ್ಳೈರ್ವ ಬೋಭಿರಹೂಜಷತಶ | ಸ್ತುಶವಂತೆ ಇತ್ಯರ್ಥಃ | ಕಣ್ಣಿ ಇತಿ ಮೇಧಾವಿನಾಮ | ಸಣ್ಣ ಯಭುರಿತಿ 
ಶನ್ನಾ ಮಸು ಹಾಠಾಶ್‌ | ಅಭಾಸಿ | ಭಾ ದೀಪ | ಅದಾಡಿತ್ವಾಚ್ಠೆ ಹೈಪೋ ಲುಕ್‌ | ಸಿಹಃ ಪಿತ್ತ್ಯಾದನು- 
ದಾತ್ಮತ್ತೇ ಧಾತುಸ್ವ ರ8 ಹಿ ಚೇತಿ ನಿಘಾತೆಪ್ರ ಧಃ ತಿ೫ಂ ಚೋದಾತ್ರ ನತೀತಿ ಗತೇರನುದಾತ್ತತ್ವೆಂ | 
ರೋಚೆನಂ | ರುಚ ದೀಪ್ತೌ | ಅನುದಾಶ್ರೇಶಶ್ಚ ಹಲಾದೇರಿಶಿ ಯುಚ” | ಚಿತ ಇತ್ಯೆಂಶೋದಾತ್ರತ್ಸಂ | 
ವಸೂಯವಃ | ನಸು ಧನಮಾತ್ಮನ ಇಚ್ಛೆಂಶಃ। ಸುಪೆ ಅತ್ಮೆನಃ ಕೈಚ್‌ | ಅಕೈತ್ಸಾರ್ವಧಾಶುಕೆಯೋರಿತಿ 
ದೀರ್ಥಃ | ಕ್ಯಾಚ್ಸೆಂದಸೀತ್ಯುಪ್ರತ್ಯಯಃ। ಗೀರ್ಭಿ8 | ಸಾವೇಕಾಚ ಇತಿ ನಿಭಕ್ತೇರುದಾತ್ರತ್ತೆಂ | ಕೆಣ್ಬಾಃ | 
ಕಣಿ ಶಬ್ದಾರ್ಥಃ। ಅಶಿಪ್ರುಸಿಲಟಿಕಣೀತ್ಯಾದಿನಾ ಕೃನ್ಸ್ರತ್ಯೆಯಃ। ನಿತ್ತ್ಯಾದಾದ್ಯುದಾತ್ತೆ ತ್ವಂ] ಅಹೂಷತ 
ಹ್ವೇಳಕೋ ಲುಜು ಹ್ವಃ ಸಂಪ್ರೆಸಾರಣಮಿತೃನುವೃ ತ್ತಾ ಬಹುಲಂ ಛಂದಸೀತಿ ಸಂಸ್ರೆಸಾರಣಂ | ಸೆರ- 
ಪೂರ್ವತ್ವೇ ಹಲ ಇತಿ "ನೀರ್ಫತ್ವ ಂ | ಚ್ಲೇಃ ಸಿಚ್‌ | ಏಕಾಚೆ ಇತೀಟ್‌ಸ್ರೆತಿಷೇಧಃ | ಸೆಂಜ್ಞಾ ಫಾ ಪೂರ್ವಕಸ್ಯ 
ನಿಧೇರನಿತ್ಯತ್ವಾದ್ದು ಣಾಭಾವಃ ॥ ೬ | 


| ಪ್ರತಿಪದಾರ್ಥ ॥ 


ಉಷ ಎಲ್ಫೆ  ಉಸಷೋದೇವಿಯೇ, (ನೀನು) | ವ್ಯುಚ್ಛೆಂತೀ--(ಕತ್ತಲನ್ನು) ಚದುರಿಸುತ್ತ 
ರಶ್ಮಿಭಿ8-_(ನಿನ್ನ) ತೇಜಸ್ಸುಗಳಿಂದ | ವಿಶ್ವಂ ಸಮಸ್ತ ಲೋಕವನ್ನೂ |. ಕೋಚೆನಂ- ಪ್ರಕಾಶಿಸುವಂತೆ | 
ಆ: ಭಾಸಿ--ಸುತ್ತಲೂ ಬೆಳಗುತ್ತೀಯೆ | ಹಿ. _ಅದ್ದರಿಂದಲೇ| ತಾಂ ತ್ವಾಂ ಅಂತಹತೇಜೋಯುಕ್ತಳಾದ 
ನಿನ್ನನ್ನು | ವಸೊಯವಃ--ಧೆನಾಸೇಶ್ಷಿಗಳಾದ || ಕಣ್ಟ್ವಾಃ--ಮೇಧಾವಿಗಳಾದ ಖುತ್ತಿಕ್ಟುಗಳು ಅಥವಾ ಕಣ್ವ 
ಗೋತ್ರೋತ್ಸನ್ನರಾದ ಖಹಿಗಳು | ಗೀರ್ಭಿ8--(ಸ್ತುತಿರೂಸಗಳಾದ) ವಾಕ್ಯುಗಳಿಂದ | ಅಹೂಸತೆ-- ಸ್ತೋತ್ರ 
ಮಾಡಿ ಕರಿದಿದ್ದಾರೆ. 


॥ ಭಾವಾರ್ಥ ॥ 


ಎಲ್ಫೆ ಉಸೋದಜೀನಿಯೇ, ನೀನೆ ಕತ್ತಲನ್ನು ಚದುರಿಸುತ್ತ ನಿನ್ನ ತೇಜಸ್ಸುಗಳಿಂದ ನೀನೂ ಬೆಳಗಿ 


ಸಮಸ್ತ ಲೋಕವನ್ನೂ ಜಿಳಗಿಸುತ್ತೀಯೆ. ಅಂತಹ ತೇಜೋಯುಕ್ತಳಾದ ನಿನ್ನನು 


2 ಧನಾಸೇಕ್ಷೆಯುಳ್ಳ 





104 | -ಸಾಯಣಭಾಸ್ಯಸಹಿತಾ [ಮಂ.೧. ಅ. ೯. ಸೂ. ೪೯, 


ನ್‌ 


ಗ್‌ 





ಮೇಧಾನಿಗಳಾದ ಖುತ್ತಿಕ್ಕುಗಳು ಅಥವಾ ಕಣ್ವವಂಶದಲ್ಲಿ ಹುಟ್ಟದ ಖುಹಿಗಳು ಸ್ತು ತಿರೂಪವಾದ ವಾಕ್ಯಗಳಿಂದ 
ಸ್ತೊ ೇ(ಶ್ರಮಾಡಿ ಕಕೆದಿದ್ದಾ ಕೆ. 


English Translation. 


O Ushas, dispersing the darkness you illumine the whole universe with 
your bright rays; therefore, ಲಿ Ushas, the sons of Kanwas, desirous of wealth, 


praise you with their hymns. 


| ವಿಶೇಷ ವಿಷಯಗಳು ॥ 


ವ್ಯುಚ್ಛ ಜಿ ಂತೀ-ಕೆನೋ ವರ್ಜಯೆಂತೀ | ಕತ್ತಲೆಯನ್ನು ಹೋಗಲಾಡಿಸುವವಳು. 
ನವಸೊಯೆವಃ- ವಸುಕಾಮಾಃ ಧನಕಾಮಾಃ | ಧನವನ್ನು ಅಪೇಕ್ಷಿಸುವ, 
ಗೀರ್ಥಿಃ-_ಸ್ತುತಿಲಕ್ಷ್ಮಣೈರ್ವಜೋಭಿಃ | ಸ್ತುತಿರೂನವಾದ ವಾಕ್ಯಗಳಿಂದ | 


ಸೆಣ್ವಾಃ-ಕಣ್ವಖುಸಿಯ ಪುತ್ರರು ಅಥವಾ ಕಣ್ವ್ಟಖುAಿಯ ವಂಶಸ್ಥರು. 


॥ ವ್ಯಾಕರಣಸ್ರಕ್ರಿ ಯಾ । 


ಆಭಾಸಿಆಜ್‌ ಉಪಸರ್ಗ. ಭಾ ದೀಪ್ತೌ ಧಾತು. ಅದಾದಿ. ಲಟ್‌ ಮಧ್ಯೆಮಪುರುಷ ಏಕವಚನ 

ಸಿಪ್‌ ಪ್ರತ್ಯಯ ಪರದಲ್ಲಿರುವಾಗ ವಿಕರಣಕ್ಕೆ ಅದಿಪ್ರಭೃತಿಭ್ಯಃ ಶಪಃ ಸೂತ್ರದಿಂದ ಲುಕ್‌ ಬರುತ್ತದೆ. ಸಿಪ್‌ 
ನಿತ್ತಾದುದರಿಂದ ಅನುದಾತ್ರಸ್ಪರ ಬರುತ್ತದೆ. ಆಗ ಧಾಶೋಃ ಎಂಬುದರಿಂದ ಧಾತುಸ್ವರವೇ (ಅಂತೋದಾತ್ರ) 
ಉಳಿಯುತ್ತದೆ. ಅಭಾಸಿ ನಂಬದೆ ಮಥ್ಯೋಡಾತ್ರ ನಾದ ನದವಾಗುತ್ತದೆ. ಹಿಚೆ (ಪಾ. ಸೂ. ೮-೧-೩೪) 
ಸೂತ್ರದಿಂದ ನಿಘಾತಪ್ರ ತಿಷೇಧ ಬರುತ್ತದೆ. ತಿಜಾ ಚಜೋದಾತ್ತೆವತಿ (ಪಾ. ಸೂ ೮-೧-೭೧) ಉದಾತ್ತ ವಿಶಿಷ್ಟ ತಿ 
ಜಂತವು ಸರದಲ್ಲಿರುವಾಗ ಗಿತಿಯು ಅನುದಾತ್ರವಾಗುತ್ತದೆ ಎಂಬುದರಿಂದ ಗೆತಿ ಸಂಜ್ಞೆ ಯುಳ್ಳ ಲ್ಪ ಎಂಬುದು 


ಅನುದಾತ್ರವಾಗುತ್ತದೆ. 


ಕೋಚ್‌... -ರುಚ ದೀಪ್ತೌ ಧಾತು. ಭ್ರಾದಿ. ಅನಾದಾತ್ರೇತ್‌. ಅನುದಾತ್ತೆ ತೆಶ್ಚ ಹಲಾದೇಃ 
(ಪಾ. ಸೂ. ೩-೨-೧೪೯) ಹಲಾದಿಯಾದ ಆನುದಾಶ್ರೇತ್ತಾದ ಧಾತುವಿಗೆ ಯುಚ್‌ ಪ್ರತ್ಯಯ ಬರುತ್ತದೆ. 
ಇದರಿಂದ ಇಲ್ಲಿ ಕುಚಧಾತುನಿಗೆ ಯುಚ್‌ ಪ್ರತ್ಯಯ ಬರುತ್ತದೆ. ಯುವೋರನಾಕೌ ಸೂತ್ರದಿಂದ ಯು ಎಂಬು 
ದಕ್ಕೆ ಅನಾಡೇಶ ಬರುತ್ತನೆ.' ಧಾತುವಿಗೆ ಲಘೂಸಧೆಗುಣ ಬರುತ್ತದೆ... ಕೋಚನಂ ಎಂದು ರೂಪವಾಗುತ್ತದೆ. 
ಯುಚ್‌ ಪ ಸ್ರ ತ್ಯೈಯವು ಚಿತ್ತಾ ಡುದರಿಂದ ಜಿತಃ: ಸೂತ್ರ ದಿಂದ ಅಂತೋದಾಶ್ತ ವಾಗುತ್ತಜೆ. ಕೋಚನಂ ಎಂಬುದು 


ಅಂತೋಬಾತ್ಮ್ತನಾದ ನದ, 


| ನಸೊಯೆನಃ--ವಸು ಧನಂ ಆತ್ಮನಃ ಇಚ್ಛಂತಃ ನಸೂಯನಕ ಹೆಣಿವನ್ನು ತಮಗೆ ಬಯಸುವವರು 
ಎಂದರ್ಥ, ಸುಪ ಆತ್ಮನಃ ಕೈಚಕ್‌ (ಪಾ. ಸೊ. ೩-೧-೮) ಸೂತ್ರದಿಂದ ನಸು ಎಂಬ ಸುಬಂತದ ಮೇಲೆ ಕೃ ಚ್‌ 
ಪ್ರತ್ಯಯ ಬರುತ್ತನಿ. ಕ್ಯಚ್‌ ಸನಾದಿಯಲ್ಲಿ ಸೇರಿರುವುದರಿಂದ ಕೃಜಂತಕ್ಕೆ ಧಾತುಸಂಜ್ಞೆ ಬರುತ್ತದೆ. ವಸುಯ 





ಆಂ. ಅಲ್ಲನುಟ್ಟಿ  ಖುಗ್ಗೇಡಸಂಹಿತಾ 205 





ಫ್‌ ಕ್‌ ಇ ಗಾ ಗ: 


ಎಂದಿರುವಾಗ ಅಶೃತ್‌ಸಾರ್ವಧಾತುಕೆಯೋರ್ದಿೀರ್ಥೆಃ (ಪಾ. ಸೂ. ೭-೪-೨೫) ಕೃತ್‌ಸಾರ್ವಧಾತುಕಭಿನ್ನ ನಾದ 
ಯಕಾರಾದಿ ಪ್ರತ್ಯಯ ಪರದಲ್ಲಿರುವಾಗ ಅಜಂತಾಂಗಕ್ಕೆ ದೀರ್ಫ್ಥೆ ಬರುತ್ತದೆ. ಎಂಬುದರಿಂದ ಉಕಾರಕ್ಕೆ 
ದೀರ್ಫ ಬರುತ್ತ ದೆ. ವಸೂಯುತಿ ಎಂದು ಕ್ರ ಯಾಸದವಾಗುತ್ತ ಡೆ. ವಸೂಯ ಎಂಬ ಧಾತುವಿನ ಮೇಲೆ 
ಕ್ಯಾಚ್ಛೆ ಂದಸಿ (ಪಾ. ಸೂ. ೩-೨-೧೭೦) ಸೂತ್ರ ದಿಂದ ಛಂದಸ್ಸಿ ನಲ್ಲಿ ಉ ಸ ಪ್ರತ್ಯಯ ಬರುತ್ತದೆ. ವಸೂಯ*ಉ 
ಎಂದಿರುವಾಗ ಅತೋಲೋಪೆಃ ಸೂತ್ರ ದಿಂದ ಕೃಚಿನ ಅಕಾರಕ್ಕೆ ಲೋಪಬಂದರೆ ವಸೂಯು ಎಂದು ಉಕಾರಾಂತ 
ಶಬ್ದ ವಾಗುತ್ತದೆ. ಪ್ರಥಮಾ ಬಹುವಚನದಲ್ಲಿ ಜಸಿಚಿ ಸೂತ್ರ ನಂದ ಗುಣ ಅವಾದೇಶಗಳು ಬಂದರೆ ವಸೂಯವಃ 


ಎಂದು ರೂ ನವಾಗುತ್ತ ದೆ. 


ಗೀರ್ಭಿ8-- ಗಿರೌ ಶಬ್ದದ ಪರದಲ್ಲಿ ತೃತೀಯಾ ಬಹುವಚನವಿರುವಾಗ ರ್ಹೋರುಪಧಾಯಾಃ ಸೂತ್ರ 
ದಿಂದ ದೀರ್ಥ್ಫ್ಥ ಬಂದು ಗೀರ್ಥಿ8 ಎಂದು ರೂಪವಾಗುತ್ತ ದೆ, ಸಾವೇಕಾಚೆಸ್ತ್ಯ ಎತೀಯಾದಿರ್ನಿಚಕ್ತಿ 8 (ಪಾ. ಸ 
೬-೧- -೧೬೮) ಸಪ್ತಮೀ ಏಕವಚನ ಪರದಲ್ಲಿರುವಾಗ ಏಕಾಚ್‌ ಉಳ್ಳ ಶಬ ದ ಪರದಲ್ಲಿರುವ ತ್ಕ ತೀ ಖಾದಿ 
ವಿಭಕ್ತಿ ಯು ಉದಾತ್ತ ವಾಗುತ್ತ ದೆ ಎಂಬುದರಿಂದ ಇಲ್ಲ ಗೀರ್ಥಿಃ ಎಂಬುದು ಅಂತೋದಾತ್ರ ವಾಗುತ್ತ ಹ 


ಕಣ್ತಾ8- ಕಣ ಶಬ್ದಾರ್ಥಃ (ಅನೇಕ ಧಾತುಗಳೊಡನೆ ಶಬ್ದಾರ್ಥದಲ್ಲಿ ಇದನ್ನು ಪಠಿಸಿರುತ್ತಾರಿ. 
ಇದಕ್ಕೆ ಅಶಿಪ್ಪುಸಿಲಟಿಕಣಿ (ಉ. ಸೂ. ೧-೧೪೯) ಸೂತ್ರದಿಂದ ಕ್ವನ್‌ ಪ್ರತ್ಯಯ ಬರುತ್ತದೆ. ಕ್ವನ್ನಿ ನಲ್ಲಿ 
ವ ಎಂಬುದು ಉಳಿಯುತ್ತದೆ. ಕಣ್ವ ಎಂದು ರೂಪವಾಗುತ್ತದೆ. ನಿತ್ತಾದುದರಿಂದ ಇಕ್ಮಿತ್ಯಾದಿರ್ನಿತ್ಯಂ ಸೂತ್ರ 
ದಿಂದ ಆದ್ಯುದಾತ್ತವಾಗುತ್ತದೆ. ಬಹುವಚನದಲ್ಲಿ ಆದ್ಯುದಾತ್ರವಾಗಿ ಕಣ್ವಾಃ ಎಂದು ರೂಪವಾಗುತ್ತದೆ. 


ಅಹೂಷತ- ಹೇರ್‌ ಸ್ಪರ್ಧಾಯಾಂ ಧಾತು. ಭ್ವಾದಿ, ಲು ಪ್ರಥಮಪುರುಷ ಬಹುನಚನ 
ಪರದಲ್ಲಿರುವಾಗ ಹ್ಹೆ ಅತ ಎಂದಿರುತ್ತದೆ. ಬಹುಲಂ ಛೆಂದಸಿ (ಪಾ. ಸೂ. ೬-೧-೩೪) ಛಂದಸ್ಸಿನಲ್ಲಿ ಹ್ರೇರ್ಗ್‌ 
ಧಾತುವಿಗೆ ಸಂಪ್ರಸಾರಣ ಬರುತ್ತದೆ ಎಂಬುದರಿಂದ ಸಂಪ್ರಸಾರಣ ಬರುತ್ತದೆ. ವಕಾರಕ್ಕೆ ಉಕಾರರೂಸಪ 
ಸಂಪ್ರಸಾರಣ ಬಂದರೆ ಹು-ಎ-ಅತ ಎಂದಾಗುತ್ತದೆ. ಸಂಪ್ರೆಸಾರಣಾಚ್ಚೆ ಸೂತ್ರದಿಂದ ಪೂರ್ವರೂಪ ಬಂದರೆ 
ಹು*ಅತ ಎಂದು ರೂಪವಾಗುತ್ತದೆ. ಹಲಃ (ಪಾ. ಸೂ, ೬-೪.೨) ಅಂಗಾವಯವವಾದ ವ್ಯಂಜನದ ಪರದಲ್ಬರುವ 
ಸಂಪ್ರಸಾರಣಕ್ಕ ದೀರ್ಫೆ ಬರುತ್ತದೆ ಎಂಬುದರಿಂದ. ಹು ಎಂಬುದಕ್ಕೆ ದೀರ್ಫೆ ಬರುತ್ತದೆ. ಹೊಃಅತ ಎಂದಿರು 
ವಾಗ ಲುಜ್‌ನಲ್ಲಿ ಪ್ರಾಪ್ತವಾಗುವ ಚ್ಲಿಗೆ ಸಿಚ್‌ ನಿಕರಣ ಬರುತ್ತದೆ. ಏಕಾಚೆ ಉಪೆದೇಶೀನುದಾತ್ತಾತ್‌ 
ಸೂತ್ರದಿಂದ ಆರ್ಧಧಾತುಕವಾದ ಸಿಟಿಗೆ ಇಣ್ಣಿಷೇಧೆ ಬರುತ್ತದೆ. 'ಸೆಂಜಾ ಸ ಪೂರ್ವ ಕೋನಿಧಿರನಿತೈ $ (ಪರಿಭಾಷಾ. 
೯೫) ಎಂಬುದರಿಂದ ಆರ್ಥಧಾತುಕವನ್ನು ನಿಮಿತ್ತೀಕರಿಸ ಬರುವ ಗುಣವು ಇಲ್ಲ ಬರುವುದಿಲ್ಲ. ಇಕಿನ ಪರದಲ್ಲಿ 
ಸಿಚ್ಚೆನ ಸಕಾರವಿರುವುದರಿಂದ ಆದೇಶಪ್ರತ್ಯಯೆಯೋಃ ಸ ಸೂತ್ರ ದಿಂದ ಷತ್ತ ಬಂದರೆ ಧಾತುವಿ ನಿಗೆ ಅಡಾಗವಮ ಬಂದರೆ. 
ಅಹೊಷತ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ಸರ್ವಾನುದಾತ್ರವಾಗುತ್ತದೆ. 


14 





106 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೫೦. 


ಗಿ ನಗ ಛಾ (ಕ ಪ (ಟಾ ಅಟ ಯು ಜಾ ಹ ರ ಪ ಬ ಬ ಅಲ ಪ ಗಾಮ ಯ ರ ಟ್ಟ 2 ಜಾ NN 


ಐವತ್ತನೆಯ ಸೂಕ್ತವು 


ಉಡು ತೃಮಿತಿ ತ್ರಯೋಪಶರ್ಜ್ಚೆಂ ಸಪ್ತಮಂ ಸೊಕ್ತೆಂ ಪ್ರೆಸೈಣ್ಬಸ್ಯಾರ್ಷಂ ಸೊರ್ಯೆ- 
ದೇವತ್ಯಂ | ಆದೌ ನನ ಗಾಯೆತ ತ್ರ್ಯಃ ಶಿಷ್ಟಾ ಶ್ಚ ಶಸೊ ್ರೀನುಷ್ಟೂಭೆ ಇತ್ಯುಕ್ತೆ 01 ತೆಥಾ ಚಾನುಕ್ರಾ ಂತೆಂ | 
ಉದು ತ್ಯಂ ಸಪ್ರೋನಾ ಸೌರ್ಯಂ ನವಾದ್ಯಾ "ಗಾಯೆತೆ ತ್ರೈ ಇತಿ! ಆಶ್ವಿನಶಸ್ತ್ರೇ ಸೌರ್ಯೇ ಕ್ರತಾವುಮು 


ತೈಮಿತ್ಯಾವೆಯೋ ನವರ್ಚಃ ಶಂಸನೀಯಾಃ | ಸಂಸ್ಥಿ ತೇಷ್ಟಾಶ್ವಿನಾಯೇತಿ ಖಂಡೇ ಸೂತ್ರಿಶೆಂ | ಸೂರ್ಯೋ 
ನೋ ದಿವ ಉದು ತ್ಯಂ ಜಾತನೇದಸನಮಿತಿ ನವ | ಆ. ೬.೫ | ಇತಿ || 


ಅನುವಾದವು--ಉದುತ್ಯ್ಯಂ ಎಂಬುದು ಒಂಭತ್ತನೆಯ ಅನುವಾಕದಲ್ಲಿ ಏಳನೆಯ ಸೂಕ್ತವು. ಇದರಲ್ಲಿ 
ಹದಿಮೂರು ಖುಕ್ಕುಗಳಿರುವವು. ಮೊದಲನೆಯ ಒಂಭತ್ತು ಖುಕ್ತುಗಳು ಗಾಯತ್ರೀ ಛಂದಸ್ಸಿನವು, ಉಳಿದ 
ನಾಲ್ಕು ಖಕ್ಳುಗಳು ಅನುಷ್ಟುಪ್‌ ಛಂದಸ್ಸಿ ನನ್ನ. ಅನುಕ ಕ್ರಮಣಿಕೆಯಲ್ಲಿ--ಉದಡುತ್ಯೆಂ ಎಂಬ ಸೂಕ್ತವು 
ನನಮಾನುನಾಕದಲ್ಲಿ ಏಳನೆಯ ಸೂಕ್ತವು. ಇದು. ಸೂರ್ಯದೇವತಾಕವಾದುದು. ವ ಸತ ಮೊದಲ 
ಒಂಭತ್ತು ಖುಕ್ಳುಗಳು ಗಾಯತ್ರೀ ಛಂದಸ್ಸಿ ನನು ಎಂದು ಹೇಳಿರುವುದು. . ಅಶ್ರಿ ನಶಸ್ತ್ರಮಂ ತ್ರ ಪಠೆನಮಾಡುವಾಗ 
ಸೌರ್ಯಕ್ರತುಮಂತ್ರಗಳಿಗಾಗಿ ಉದುತ್ಯಂ ಎಂದು ಮೊದಲಾಗಿರುವ ಒಂಭತ್ತು MA ಪಠಿಸಬೇಕೆಂದ್ದು 
ಹೇಳಲ್ಪಟ್ಟ ರುವುದು. ಈ ವಿಷಯವು ಅಶ್ವಲಾಯನಶ್ರೌತಸೂತ್ರದಲ್ಲಿ ಸಂಸ್ಥಿತೇಷ್ವಾಶ್ಚಿನಾಯ ಎಂಬ ಖಂಡದಲ್ಲಿ 
ಸೂರ್ಯೋ ನೋ ದಿವ (ಯ. ಸಂ. ೧೦-೧೫೮) ಉದು ತ್ಯಂ ಜಾತವೇದಸಂ ನನ (ಯ..ಸಂ. ೧-೫೦-೧ ರಿಂದ 
೯ ಬುಕ್ಕುಗಳು) ಎಂಬ ಸೂತ್ರದಿಂದ ವಿವರಿಸಲ್ಪ ಬ್ಬರುವುದು. 


ಸೂಕ್ತ--೫೦ 


ಮಂಡಲ-೧1 ಅನುವಾರ್ಲ೯ | ಸೂಕ್ತ--೫೦॥ 
ಅಸ್ಟಕ--೧ 1 ಅಧ್ಯಾಯೆ೪ | ವರ್ಗ--ಪ, ೮ 
ಸೂಕ್ತ ದೆಲ್ಲಿರುವ ಖಕ್ಸಂಖ್ಯೆ- ೧-೧೩ || 
ಖಯಸಿ। ಪ್ರ ಸ್ಥ ಣ್ಚಃ ಕಾಣ್ವಃ ॥ 
| ಡೇನತಾ ಸೂರ್ಯಃ ) | 
ಭಂದಃ..೧-೯ ಗಾಯತ್ರಿ ಶ್ರೀ! ೧೦. ತ್ತಿ  ಅನುಸ್ಟ್ರುಪ್‌ | 


| ಸಂಹಿತಾಪಾಠೆಃ | 
ಉದು ತ್ಯಂ ಜಾತವೇದಸಂ ದೇವಂ ವಹನ್ತಿ ಕೇತವೇ! 
ದೃಶೇ ನಿಶ್ವಾಯ ಸೂರ್ಯಂ ।೧॥ 





ಆ. ೧. ಅ. ೪. ವ. ಪ. ] | ಖಗ್ರೇದಸಂಹಿತಾ 107 











| ಪದಪಾಠಃ ॥ 


ಉತ್‌ ! ಊಂ ಇಕಿ | ತ್ಯಂ | ಜಾತವೇದಸಂ ದೇನಂ | ವಸ್ತಿ ಕೇತವಃ | 


ದೃಶೇ | ನಿಶ್ವಾಯ | ಸೂರ್ಯಂ Il A I 
3. | ಸಾಯಣಭಾಷ್ಯೃಂ || 


ಕೇತವಃ ಪ್ರಜ್ಞಾಪೆಕಾಃ ಸೊರ್ಯಾಶ್ಚ್ರಾ ಯದ್ವಾ ಸೂರ್ಯರಶ್ಮಯೆಃ ಸೊರ್ಯಂ ಸರ್ವಸ್ಯ 
ಪ್ರೇರಕಮಾದಿತೈಮುದು ವಹಂತಿ 1 ಊರ್ಧ್ವಂ ವಹಂತಿ | ಉ ಇತಿ ಪಾದೆಸೂರಣ2! ಉಕ್ತಂ ಚಿ 
ಮಿತಾಕ್ಷರೇಷ್ವನರ್ಥಕಾಃ ಕಮೀಮಿದ್ಧಿತಿ | ನಿ. ೧೯1 ಕಿಮರ್ಥಂ ವಿಶ್ವಾಯ ನಿಶ್ವಸ್ಥೈ ಭುವನಾಯ 
ದೃಶೇ ಪ್ರೈೆಸ್ಟುಂ 1 ಯೆಥಾ ಸರ್ವೇ ಜನಾಃ ಸೂರ್ಯಂ ಹೆಶ್ಯೃಂತಿ ತಥೋರ್ಥ್ವಂ ವಹಂತೀತ್ಯರ್ಥಃ | 
ಕೀದೃಶಂ ಸೂರ್ಯಂ | ತ್ಯಂ ಪ್ರಸಿದ್ಧಂ ಜಾತವೇದಸಂ ಜಾತಾನಾಂ ಪ್ರಾಣಿನಾಂ ನೇದಿತಾರಂ ಜಾತಪ್ರಜ್ಞಂ. 
ಜಾತೆಧನೆಂ ವಾ ದೇವಂ ದ್ಯೋತಮಾನಂ | ಅತ್ರ ನಿರುಕ್ತೆಂ! ಉದ್ವಹಂತಿ ತಂ ಜಾತವೇದಸೆಂ ದೇವ... 
ಮಶ್ಚಾಃ ಕೇತವೋ ರಶ್ಮಯೋ ವಾ ಸರ್ವೇಸಾಂ ಭೂತಾನಾಂ ಸೆಂದರ್ಶನಾಯ ಸೂರ್ಯಂ! ಥಿ. ೧೨-೧೫ | 
ಇತಿ || ಜಾತನೇದೆಸಂ | ಜಾತಾನಿ ವೇತ್ತೀತಿ ಜಾತವೇದಾಃ | ಗತಿಕಾರಕೆಯೋರಪಿ ಸೊರ್ವಪವಪ್ರೆಕೃತಿ-. 
ಸ್ವರತ್ನೆಂ | ಚೇತ್ಯಸುನ್‌ ಪೂರ್ವಪದಪ್ರೆಕೃತಿಸ್ಟೆರತ್ರೆಂ ಚ 1! ದೃಶೇ | ದೈಶೇ ವಿಖ್ಯೇ ಚೆ | ಪಾ. ೩-೪-೧೧ | 
ಇತಿ ತುಮರ್ಥೆ ನಿಪಾತಿತೆಃ | ಸೂರ್ಯಂ ರಾಜಸೂಯೆಸೂರ್ಯೇೇಶ್ಯಾದಿನಾ ಷೂ ಪ್ರೇರಣ ಇತ್ಯಸ್ಮಾತ್‌ 
ಕನಿ ರುಡಾಗನುಸಹಿತೋ ನಿಪಾತಿತಃ | ಅತಃ ಪ್ರತ್ಯಯಸ್ಯ ಪಿತ್ತಾ 4ಡನುದಾತ ತತ ಧಾತುಸ್ವೆ ರೇಣಾ- 


ಮ್ಯುದಾತ್ತೆತ್ತಂ || 


॥ ಪ್ರತಿಪದಾರ್ಥ ॥ 


ಕೇತೆವ8-- (ಸೂರ್ಯನ ಆಗಮನವನ್ನು ಸೂಚಿಸತಕ್ಕ) ಸೂರ್ಯನ ಕುದುಕೆಗಳು ಅಥವಾ ಸೂರ್ಯನ 
ಕರಣಗಳು! ತೈಂ- (ಲೋಕ) ಪ್ರಸಿದ್ಧನಾಗಿಯೂ| ಜಾತವೇದಸಂ. -ಉಶ್ಪನ್ನವಾದ ಸಕಲವನ್ನು ತಿಳಿದ 
ವನಾಗಿಯೂ ಅಥವಾ ಉತ್ಪನ್ನವಾದ ಧನವುಳ್ಳ ನನಾಗಿಯೂ | ದೇವಂ-- ಪ್ರಕಾಶಮಾನನಾಗಿಯೂ ಇರುವ | 
ಸೂರ್ಯಂ--(ಸರ್ವರನ್ನೂತಮ್ಮ ತಮ್ಮ ಕೆಲಸದಲ್ಲಿ ಪ್ರೇರಿಸತಕ್ಸ) ಸೂರ್ಯನನ್ನು | ವಿಶ್ವಾಯೆ--ಸಮಸ್ತಲೋಕದ | 
ದೃಶೇ-- ದರ್ಶನಕ್ಕೋಸ್ಕರ | ಉದು ವಹಂತಿ-ಮೇರೆತ್ತಿಹಿಡಿಯುತ್ತನೆ. (ವಹಿಸುತ್ತವೆ), | 


॥ ಭಾವಾರ್ಥ ॥ 


ಸರ್ವರನ್ನೂ ತಮ್ಮ ತಮ್ಮ ವ್ಯವಹಾರದಲ್ಲಿ ಪ್ರೇರಿಸತಕ್ಕ ಸೂರ್ಯದೇವನು ಲೋಕಸ್ರಸಿದ್ಧ ನು, ಉತ್ಸ ನ್ನ | 
ವಾದ ಸಕಲವನ್ನೂ ತಿಳಿದವನು. ಉತ್ಪನ್ನವಾದ ಥೆನವುಳ್ಳವನು. ಮತ್ತು ಪ್ರ ಕಾಶಮಾನನು. ಇಂತಹ ದಿವ್ಯಗುಣ 
ಗಳುಳ್ಳ ಸೂರ್ಯನನ್ನು ಅವನ ಆಗಮನವನ್ನು ಸೂಚಿಸತತ್ವ ಕುದುರೆಗಳು ಅಥವಾ ಅವನ ಕರಣಿಗಳು ಸಮಸ್ತ 


ಲೋಕದ ದರ್ಶನಕ್ಕಾಗಿ ಮೇಲೆತ್ತಿ ಹಿಡಿಯುತ್ತವೆ. 





108 ಸಾಯಣಭಾನ್ಯಸಹಿತಾ [ಮಂ ೧. ಅ.೯. ಸೂ. ೫೦ 





ಕ pe pe RN ೂ್ಬ್ಬೂು ಯ ಲೂ ಯ ಗಾ ಲೋ ಐ ಇಟ ಪಾಪ ಇ ಜು ಹಜಜ ಛ \ I 
TT Om ತ 
ರ ರಯ ಜ 








English Translation. 


His horses (or rays) carry on high all knowing and divine Sun that he 
may be seen by all. 


॥ ನಿಸೇಶ ನಿಷಯಗಳು ॥ 


ಈ ಸೂಕ್ತವು ಸೂರ್ಯದೇನತಾಕವು. ಖುಗ್ಚೇದದಲ್ಲಿ ಸೂರ್ಯದೇವತಾಕವಾದ ಖುಕ್ಕಗಳು ಒಟ್ಟು 
ಅರವತ್ತೂವರೆ ಇರುವವು. ಇವುಗಳನ್ನು ಒಟ್ಟು ಗೂಡಿಸಿ ಸೌರಸೂಕ್ತವೆಂದು ಕರೆಯುವರು. ಸೂರ್ಯೊೋ(ಪಸ್ಥಾನ 
ದಲ್ಲಿಯೂ ಸೂರ್ಯನಮಸ್ಕಾರ ಮುಂತಾದ ಪೂಜಾಕರ್ಮಗಳಲ್ಲಿಯೂ ಈ ಸೌರಸೂಕ್ತವನ್ನು ಪಠಿಸುವರು. 
ಸೂರ್ಯ, ಆದಿತ್ಯ, ಸವಿತೃ ಎಂಬ ದೇವತೆಗಳು ಒಂದೇ ವ್ಯಕ್ತಿಯಾದ ಸೂರ್ಯನನ್ನು ಸೂಚಿಸುವುದಾದರೂ 
ಬುಗ್ಗೆ ೇದದಲ್ಲಿ ಹಿಂದೆ ಹೇಳಿದಂತೆ ಸೂರ್ಯಪ್ರ ಪೃತಿಪಾದಿತವಾದ ಖುಕ್ಳುಗಳು ಹೆಚ್ಚಾ ಗಿಲ್ಲ. ಆದಿಶ್ಯಸವಿತೃ ದೇವತಾಕ 
ವಾದ ಅನೇಕ ಸೂಕ್ತ ಗಳಿರುವವು. 


ಸೂರ್ಯಶಬ್ದಕ್ಕೆ ಯಾಸ್ಕರು-- ಸೂರ್ಯ ಸತ್ತ್ವೇರ್ನಾ | ಸುವಶೇರ್ವಾ! ಸ್ತೀರ್ಯತೇರ್ನಾ ॥ 
(ನಿ. ೧೨-೧೪) ಎಂದರೆ ಚಲಿಸುವುದರಿಂದ, ಸಮಸ್ತವನ್ನು ಹುಟ್ಟ ಸುವುದರಿಂದ ಅಥವಾ ಸಮಸ್ತ ಪ್ರಾಣಿವರ್ಗವನ್ನು 
ಫ್ರೇರಿಸುಪುದರಿಂದ ಸೂರ್ಯನೆಂದು ಹೆಸರು ಎಂದು ಸೂರ್ಯ ಕಬ್ಬಕ್ಕೆ ನಿಷ್ಪತ್ತಿಯನ್ನು ಹೇಳಿರುವರು ಮತ್ತು ಈ 
ಬುಕ್ಕಿಗೆ : ಹಾ ರೀತಿ ನಿರ್ವಚನವನ್ನು ಹೇಳಿರುವರು 


೩ ಉಜ್ಜ ಹಂತಿ. ತಂ. ಜಾತೆನೇದಸೆಂ ಕಶ್ಮ ಯೆಃ ಕೇತೆವಃ ಸರ್ವೇಷಾಂ ಭೂತಾನಾಂ ದರ್ಶನಾಯೆ 
ಸೂರ್ಯಮಿತಿ | ಕಮನ್ಯಮಾದಿತ್ಯಾದೇವಮವಶ್ಶ್ಯತ್‌! (ನಿ. ೧೨.೧೫). 


ಈ ನಿರ್ವಚನನು ಭಾಷ್ಯಕಾರರು ಹೇಳಿರುವ ಅರ್ಥದಂತೆಯೇ ಇರುವುದರಿಂದ ಇದರ ವಿವರಣೆಯು ಅವಶ್ಯಕವಿಲ್ಲ. 
ತ್ಯಂ--ಈ ಶಬ್ದವು ತಚ್ಛ ಬ್ಗ ರ್ಥವನ್ನು ಸೂಚಿಸುವುದು. ತ್ಯಂ ಎಂದರೆ ತಂ ಎಂದರ್ಥವು. 


ಜಾಶವೇಷಸಂ-- ಕಾಕಾನ ವೇತ್ತಿ (ತಿ ಜಾತವೇದಾಃ ತೆಂ | ಪ್ರಸಂಚದಲ್ಲಿ ಹುಟ್ಟಿದ ಸಮಸ್ತವನ್ನೂ 
ತಿಳಿಯುವನನು 


ದೇವಂ. ಪ್ರಕಾಶಮಾನವಾದ, ಸ್ವರ್ಗದಲ್ಲಿ ಬೆಳಗುತ್ತಿರುವ. 


ಉತ್‌ ವಹೆಂತಿ- ಮೇರೆ ವಹಿಸುತ್ತವೆ. ಅಥವಾ ಧರಿಸುತ್ತವೆ. ಸೂರ್ಯಾಶ್ವಗಳು ಅಥವಾ 
ಸೂರ್ಯನ ರತ್ಮಿಗಳು ಸೂರ್ಯನನ್ನು ಎಲ್ಲರಿಗೂ ಕಾಣಿಸುವಂತೆ ಅಂತರಿಕ್ಷದ ಮೇಲುಭಾಗದಲ್ಲಿ ಸೂರ್ಯನನ್ನು 
ಎತ್ತಿ ಹಿಡಿಯುತ್ತವೆ ಎಂದರೆ ಎತ್ತರವಾದ ಮಾರ್ಗದಿಂದ ಕೊಂಡೊಯುತ್ತವೆ. 


ಕೇತನ॥--ಕೇತು ಶಬ್ದಕ್ಕೆ ಪ್ರಜ್ಞೆ ಯೆಂದೂ (ನಿ. ೩-೧೩) ರಶ್ಮಿಯೆಂದೂ ಅರ್ಥವಿರುವುದರಿಂದ ಇಲ್ಲಿ 
ಪ್ರ ಪ್ರಜ್ಞೆ ಯಿಂದ ಕೂಡಿದ ಸೂರ್ಯಾಶ್ವ ಗಳು “ವಾ ಸೂರ್ಯನ ॥ ರಶ್ಮಿ ಗಳು ಎಂಬರ್ಥವನ್ನು ಭಾಷ್ಯಕಾರರೂ ಸಂದ 





ಅಣ. ಅ.೪. ವ, ೭,]  ಖುಗ್ರೇದಸಂಹಿಫಾ 109 





ನ್ನನ್‌ ಗಾ ನ್ನ ಬ ಭು ಭಖ ಬಂದದಾ ಬು ನ್ನ್ನ ಹಾ ಬಗಗ ಗಗ ಗಾ 





ಗ ಲ್ಲ ದ ಗ್ನು ಎ ನ್ನ ಲ 


ಸ್ವಾನಿಯೂ ಹೇಳಿರುವರು, ಯಾಸ್ವರು ಮಾತ್ರ ಕೇತವಃ ಎಂದರೆ ಸೂರ್ಯನ ರತ್ಮಿಗಳೆಂದು ನಿರ್ವಚನವನ್ನು 
ಹೇಳಿರುವರು. KN 


ದೃ ತೇ- ದ್ರ ಷ್ಟು o | ದರ್ಶನಾಯೆ | ಎಲ್ಲರಿಗೂ ಕಾಣಿಸುವುದಕ್ಕಾಗಿ, ಎಲ್ಲರೊ ನೋಡುವುದಕ್ಕಾಗಿ. 


ವಿಶ್ವಾ ಯೆ-_ವಿಶ್ಠ ಸ್ಕೈ ಭುವನಾಯ | ಸಮಸ್ತ ಪ್ರಪಂಚೆ ಅಥವಾ ಸಮಸ್ತ ಜನರೆ (ಪ್ರಾಣಿಗಳ): 
ದರ್ಶನಾರ್ಥವಾಗಿ. ಕ 1. 6| 


| ನ್ಯಾಕರಣಪ್ರಕ್ರಿಯಾ || 


ಜಾತೆನೇದೆಸಮ್‌-- ಜಾತಾನಿ ವೇತ್ತಿ ಇತಿ ಜಾತವೇದಾಃ | ಹುಟ್ಟಿ ದವುಗಳನ್ನು ತಿಳಿಯುವವನು. 
ಗತಿಕಾರಕೋಸಪಸೆಹದಯೋಃ ಸಪೂರ್ವಪದವಪ್ರೆಕೃತಿಸ್ಟರತ್ನೈಂ ಚೆ (ಉ. ಸೂ. ೫-೬೬೬) ಗತಿಯೂ ಕಾರಕವೂ: 
ಉಪಸದವಾಗಿರುವಾಗ ಧಾತುವಿಗೆ ಅಸುನ್‌ ಪ್ರತ್ಯಯವೂ ಪೂರ್ವಪದಪ್ರಕ್ನ ೈತಿಸ್ಟರೂನ ಸವೂ ಬರುತ್ತದೆ ಎಂಬುದ 
ರಿಂದ ಇಲ್ಲಿ ಜಾತವೆಂಬ ಕಾರಕವು ಉಪಪದವಾಗಿರುವಾಗ ನಿದ್‌ ಧಾತುವಿಗೆ ಆಸುನ್‌ ಪ್ರತ್ಯಯ ಬಂದಿದೆ. 
ಪ್ರತ್ಯಯ ಪರದಲ್ಲಿರುವಾಗ ಪ್ರೆಗಂತಲಘೂಪಧಸೈ ಚ ಸೂತ್ರದಿಂದ ಲಘೂಪದಗುಣವು ಧಾತುವಿಗೆ ಬರುತ್ತದೆ. 
ಜಾತನೇದಸ್‌ ಎಂದು ಸಕಾರಾಂತ ಶಬ್ದವಾಗುತ್ತದೆ. ದ್ವಿತೀಯಾ ಏಕವಚನದಲ್ಲಿ ಜಾತವೇದಸಂ ಎಂದು 
ರೂಸವಾಗುತ್ತದೆ. ಗಕಿಕಾರಕೋಸೆದೆದಾತ್‌ ಕೃತ್‌ ಎಂಬುದರಿಂದ ಉತ್ತರಪದ ಪ್ರ ಕೃತಿಸ್ಟರಕ್ಕೆ ಅಪವಾದವಾಗಿ 
ಪೂರ್ವಸದಶಪ್ರಕೃತಿಸ್ತ್ವರವು ಬರುತ್ತದೆ. ಪ್ರತ್ಯಯಸ್ವ ಸ್ನರದಿಂದ ಜಾತಶಬ್ದವು ಅಂತೋದಾತ್ರ್ಮ ವಾದುದರಿಂದ ಜಾತ 
ವೇದಸಂ ಎಂಬಲ್ಲಿ ತಕಾರಾಕಾರವು. ಉದಾತ್ತ ವಾಗುತ್ತ ದಿ. 


ದ ೈಶೆದ್ರಷ್ಟು ೦ ದೃಶೆ ನೋಡುವುದಕ್ಕೋಸ್ಟರ ಎಂದರ್ಥ. ದೃಶಿರ್‌ ಪ್ರೇಕ್ಷಣೆ ಧಾತು. ವೃಶೀ 
ನಿಖ್ಯೇ ಚೆ (ಪಾ. ಸೂ. ೩.೪. ೦೧) ಈ ಎರಡು ಶಬ್ದಗಳು ತುಮನರ್ಥದಲ್ಲಿ 'ನಪಾತಿತಗಳಾಗಿರುತ್ತ ವೆ. ಆದುದೆ 
ರಿಂದ ದ್ರಷ್ಟುಂ ಎಂಬರ್ಥದಲ್ಲಿ ದೃಶೆ ಎಂದು ನಿಪಾತಿತನಾದ ಶಬ್ದ. 


ಸೂರ್ಯಮ್‌..._ ಷೂ ಪ್ರೇರಣೆ ಧಾತು. ತುದಾದಿ. ರಾಜಸೂಯಸೂಯಸೂರ್ಯಮ್ಮ )ಸೋಡ್ಯರುಚ್ಯ- 
ಸುಸ್ಕಕ್ಕ ಸ್ಟಪಚ್ಯಾವ್ಯಥ್ಯಾಃ (ಪಾ. ಸೂ, ೩-೧-೧೧೪) ಇಲ್ಲಿ ಏಳು ಶಬ್ದ ಗಳು. ಕ್ಯಪ್‌ ಪ್ರತ್ಯಯಾಂತಗಳಾಗಿ 
ನಿಪಾತಿತಗಳಾಗಿವೆ. ಇದರಲ್ಲಿ ಸೂರ್ಯಶಬ್ದವು ಸೇರಿದೆ. ಸರತಿ ಆಕಾಶೆ ಸೂರ್ಯಃ ಆಕಾಶದಲ್ಲಿ ಹೋಗುವವನು 
ಎಂಬರ್ಥದಲ್ಲಿಯೂ ಸೂರ್ಯಶಬ್ಧ ವನ್ನು ನಿರ್ವಚನಮಾಡಬಹುದು. ಆಗ ಸ್ಫಧಾತುನಿಗೆ ಕೃಪ್‌ಪ್ರತ್ಯಯವನ್ನೂ 
ನಿಪಾತನದಿಂದೆ ಉತ್ತ ವನ್ನೂ ದೀರ್ಫೆವನ್ನೂ ಹೇಳಬೇಕಾಗುತ್ತದೆ. ಅಥವಾ ಮೊದಲು ಹೇಳಿದ ಧಾತುವಿಗೇ 
ಕೃಷ್‌ ಪ್ರತ್ಯಯ ಬರುತ್ತದೆ. ಆಗ ಸುವತಿ ಕರ್ಮಣಿ ಲೋಕಂ ಪ್ರೇರಯತಿ ಸೂರ್ಯಃ ಎಂದು ನಿರ್ವಚನ 
ಮಾಡಬೇಕು, ಅಂದರೆ ರೋಕವನ್ನು ಕರ್ಮದಲ್ಲಿ ಪ್ರೇರೇಸಿಸುವವನು ಎಂದು ತಾತ್ಸರ್ಯ. | ಕೃಪ್‌ ಪ್ರತ್ಯಯ 
ಸಂನಿಯೋಗದಿಂದ ಧಾತುವಿಗೆ ರುಡಾಗಮ ಬರುತ್ತದೆ. ರುಚ್‌ ಚಿತ್ತಾದುದರಿಂದ ಅಂತಾವಯವವಾಗಿ ಬಂದಕಿ 
ಸೂರ್ಯ ಎಂದು ರೂಪವಾಗುತ್ತಡೆ. ಕೃಪ" ಹಿತ್ತಾದುದರಿಂದ ಪ್ರತ್ಯಯಸ್ತರವನ್ನು ಬಾಧಿಸಿ ಅನುದಾತ್ಮೌ 
| ಸುಪ್ಪಿತೌ ಸೂತ್ರದಿಂದ ಅನುದಾತ್ತವಾಗುತ್ತದೆ. ಆಗ ಧಾತೋಃ ಸೂತ್ರದಿಂದ ಬಂದಿರುವ ಧಾತುವಿನ ಅಂತೋ 
ದಾತ್ತಸ್ವರನೇ ಪ್ರಬಲನಾಗುವುದರಿಂದ ಸೂರ್ಯ ಎಂಬುದು ಆದ್ಯುವಾತ್ಮ್ತನಾದ ಸದವಾಗುತ್ತದೆ. ಉದಾತ್ತದ 
ಪರದಲ್ಲಿ ಅನುದಾತ್ತ ಬಂದುದರಿಂದ ಸ್ರತ್ಯುಯದ ಅಕಾರವು ಸ್ವರಿತವಾಗುತ್ತದೆ. 





110 64 ಸಾಯಣಭಾಸ್ಯಸಹಿತಾ ' [ ಮಂ. ೧ಅ.೯.ಸೂ೫ಂ 


॥ ಸಂಹಿತಾಪಾಠಃ ॥ 
| 


ಅಪ ತ್ಯೇ ತಾಯವೋ ಯಥಾ ನಕತ್ರಾ ಯನ್ಶ್ಯಕ್ತು ಭೀಃ | 
ಸೂರಾಯ ವಿಶ್ವಚಕ್ರಸೇ ॥ ೨1 


| ಪದಪಾಠಃ ॥ 


1 | | | 
ಅಪ! ತ್ಯೇ! ತಾಯೆನಃ! ಯಥಾ। ನಕ್ಷತ್ರಾ| ಯಂತಿ! ಅಕ್ತಾಭಿಃ | 


ol NR 
ಸೂರಾಯ! ವಿಶ್ವೇಚೆಕ್ರಸೆ ಸೇ! ೨ 


॥ ಸಾಯಣಭಾಸ್ಯಂ | 


ತ್ಯೇ ತಾಯನೋ ಯಥಾ ಸ್ರೆಸಿದ್ಧಾಸ್ತಸ್ಕರಾ ಇವ ನಕ್ಷತ್ರಾ ನಸ್ತತ್ರಾಣಿ ದೇವಗೃಹರೂಸಾಣಿ! 
ಬೇವಗೃಹಾ ವೈ ನಕ್ಷತ್ರಾಣಿ! ಶೈ. ಜ್ರಾ. ೧. ೫. ೨. ೬1 ಇತಿ ಶ್ರುತೈಂತೆರಾತ್‌ | ಯೆದ್ವಾ | ಇಹ ಲೋಕೇ 
ಕರ್ಮಾನುಷ್ಕಾಯೆ ಯೇ ಸ್ವರ್ಗಂ ಪ್ರಾಪ್ಲುವಂತಿ ತೇ ನಶ್ಸತ್ರರೂಸೇಣ ದೈಶ್ಯಂಶೇ। ತೆಥಾ ಚ ಶ್ರೂಯತೇ | 
ಯೋ ನಾ ಇಹ ಯೆಜಶೇನಮುಂ ಸೆ ಲೋಕಂ ನನ್ನತೇ ಶನ್ನಕ್ಷತ್ರಾಣಾಂ ನಕ್ತತ್ರತ್ವಂ! ಶೈ. ಬ್ರಾ. 
೧-೫-೨-೫ | ಇತಿ | ಯೆದ್ದಾ | ತೇಷಾಂ ಸುಳ್ಳ ಶಿನಾಂ ಜ್ಯೋತೀಂಷಿ ನೆಸ್ಟೆತ್ರಾಣ್ಯು ಚ್ಯೈಂತೇ | ಸುಕೃತಾಂ ವಾ 
ಏಶಾನಿ ಜ್ಯೋತೀಂಸಿ ಯೆನ್ನೆಕ್ಷತ್ರಾ ಣಿ | ತ ಸಂ. ೫-೪-೧-೩ | ಇತ್ಯಾಮಸ್ಸುನಾತ್‌ | ಯಾಸ್ಕಸ್ತ್ವಾಹ | 
ನಕ್ಷತ್ರಾಣಿ ನಶ್ಸತೇರ್ಗಕಿಕರ್ಮಣೋ ನೇಮಾನಿ ಕ್ಷತ್ರಾಣೀತಿ ಚೆ ಬ್ರಾಹ್ಮಣಂ! ನಿ. ೩.೨೦ | ತಿ | 
ಕಥಾವಿಢಾನಿ ನಕ್ಷತ್ರಾಣ್ಯಕ್ತುಭೀ ರಾತ್ರಿಭಿಃ ಸಹಾಸ ಯಂತಿ | ಅಸೆಗಚ್ಛಂಕಿ | ವಿಶ್ವಚಕ್ಷಸೇ ನಿಶ್ವಸ್ಕ 
ಸರ್ವಸ್ಯ ಪ್ರಕಾಶಕಸ್ಯ ಸಾರಾಯ ಸೂರ್ಯಸ್ಕಾಗಮನಂ ದೃಷ್ಟೇತಿ ಶೇಷಃ | ತೆಸ್ತರಾ ನಶ್ಸತ್ರಾಣಿ ಚೆ 
ರಾತ್ರಿಭಿಃ ಸಹ ಸೂರ್ಯ ಆಗಮಿಷ್ಯತೀತಿ ಭೀತ್ಯಾ ಪೆಲಾಯಂತ ಇತ್ಯರ್ಥಃ | ತಾಯುರಿಶಿ ಸ್ತೇನನಾಮ |: 
ತಾಯುಸ್ತಸ್ವರ ಇತಿ ತನ್ನಾಮಸು ಪಾಠಾತ್‌ | ಅಕ್ಕುರಿತಿ ರಾತ್ರಿನಾಮ | ಶರ್ವರ್ಯೆಕ್ತುರಿತಿ ತತ್ರ 
ಪಾಠಾತ್‌। ಯಥಾ | ಯಥೇತಿ ಪಾದಾಂತ ಇತಿ ಸರ್ವಾನುದಾತ್ತೆತ್ತಂ | ನಕ್ಷತ್ರಾ! ನಕ್ಷ ಗತೌ! ಅನಿನಸ್ರಿ- 
ಯಜಿಬಂಧಿಪತಿಭೋತತ್ರನ್‌ | ಉ. ೩-೧೦೫ | ಇತ್ಯತ್ರನ್ಪ)ಶತ್ಯಯಃ | ನಿತ್ತ್ವಾದಾದ್ಯುದಾತ್ತತ್ವಂ | 
ನಭ್ರಾಣ್ನಿಸಾದಿತೈತ್ರೆ ವೃತ್ತೌ ಶ್ಲೇವಮುಕ್ತೆಂ | ನ ಕ್ಲರತಿ ನ ಕ್ಷೀಯತ ಇತಿ ವಾ ನಶ್ಚತ್ರಂ | ಕ್ಷೀಯತಶೇ 
ಸ್ಲರತೇರ್ವಾ ನಶ್ಷತ್ರಮಿತಿ ನಿಸಾತ್ಯತ ಇತಿ | ಶೇಶ್ಚ ೦ದೆಸಿ ಬಹುಲನಿತಿ ಶೇರ್ಲೋಪಃ | ಯೆಂತಿ | ಇಣ್‌ 
ಗತಾ | ಇಣೋ ಯುಣಿತಿ ಯಣಾದೇಶಃ | ಸೂರಾಯ ನಿಶ್ಚಚೆಕ್ಸಸೇ | ವಿಶ್ವಂ ಚಸ್ಟೇ ಪ್ರಕಾಶಯತೀತಿ 
ವಿಶ್ವಚಕ್ಷೂಃ | ಚಸ್ಷೇರ್ಬಹುಲಂ ಶಿಚ್ಚ | ಉ. ೪-೨೩೨ | ಇತೈಸುನ್ಪ್ರತ್ಯಯಃ | ಶಿತ್ರೇನ ಸಾರ್ವಧಾ- 
ತುಕೆತ್ವಾತ್‌ ಖ್ಯಾ ಊದೇಶಾಭಾವಃ | ಉಭಯತ್ರ ಷಷ್ಕ್ಯೈರ್ಥೇ ಚತುರ್ಥೀ ವಕ್ತೆವ್ಯಾ | ಮ ೨-೩-೬೨-೧ |: 
ಇತಿ ಚತುರ್ಥೀ ॥ | 





ಅ.೧, ಅ.೪. ವ, ೭] ಖುಗ್ಗೇದಸಂಹಿತಾ | | 111 


|| ಪ್ರತಿಪದಾರ್ಥ ॥ 


`ತ್ಯೇಲ(ಉ)ಪ್ರ ಸಿದ್ಧ ರಾದ | ತಾಯೆವೋ ಯಥಾ ಕಳ್ಳರಂತೆ | ನಕ್ಷತ್ರಾ--(ದೇವತೆಗಳ ಗೃಹ್‌ 
ರೂಪಗಳಾದ) ನಕ್ಷತ್ರಗಳು ಅಥವಾ ನಕ್ಷತ್ರರೂಪದಲ್ಲಿರುವ : ಸುಕ್ಕ ತಿಗಳ ತೇಜಸ್ಸುಗಳು | ಅಕ್ತುಭಿಃ- ರಾತ್ರಿ 
ಗಳೊಡನೆ | ವಿಶ್ವ ಚೆಕ್ಷಸೇ__ಸಮಸ್ತ ಸ್ತೃಕ್ಳೂ ಪ್ರ ಕಾಶಕನಾದ: ಸೂರ್ಯನ. (ಆಗಮನವನ್ನು ನೋಡಿ) | ಅಪೆ ಯೆಂತಿ- 
ತಪ್ಪಿ ಸಿಕೊಂಡು) ಹೊರಟುಹೋಗುತ್ತ ವೆ. 


| ಭಾವಾರ್ಥ ॥ 


ಸೂರ್ಯೋದಯಕಾಲದಲ್ಲಿ ಪ್ರಸಿದ್ಧರಾದ ಕಳ್ಳರು ಯಾವರೀತಿ ಓಡಿಹೋಗುತ್ತಾರೋ ಅದರಂತೆ 
ದೇವತೆಗಳ ಗೃಹರೂಪಗಳಾದ ನಕ್ಷತ್ರಗಳು ಅಥವಾ ನಕ್ಷತ್ರಗಳ ರೂಪದಲ್ಲಿರುವ ಈ ಲೋಕದ ಕರ್ಮಾನುಷ್ಕಾನ 
ಮಾಡಿದ ಸುಕ್ಕ ತಿಗಳ ತೇಜಸ್ಸು ಗಳು ರಾತ್ರಿ ಗಳೊಡನೆ ಸಮಸ ಸ್ತಕ್ಕ್ಯೂ ಪ್ರಕಾಶಕನಾದ ಸೂರ್ಯ ನ ಆಗಮನವನ್ನು 
ನೋಡಿನೊಡನ ಮರೆಯಾಗಿ ಹೊರಟುಹೋಗುತ್ತ ವೆ. (ಕಾಜಿಸದೂತೆ ಮಂಕಾಗುತ್ತ ತ್ತವೆ). . 


| English Translation. 


At the approuch of the illuminating sun, the stars depart with the night 
like thieves. 


॥ ವಿಶೇಷ ವಿಷಯಗಳು ॥ 


ತೇ ತೇ ಎಂದರೆ ತೇ, ಆ, ಪ್ರಸಿದ್ಧರಾದ, ಎಲ್ಲರಿಗೂ ತಿಳಿದಿರುವ. ಕಳ್ಳರ ರು ರಾತ್ರಿ ಕಾಲದಲ್ಲಿ 
ಕಳ್ಳ ತನನನ್ನು ಮಾಡುವಕೆಂಬ ವಿಷಯವು ಪ್ರಸಿದ್ಧ ವಾಗಿರುವುದೆಂದಳಿಪ್ರಾ ಯವು. 


ಶಾಯವಃ- ತ ಪುನಿ ತಕ್ವಾ ಮೊದಲಾದ ಹದಿನಾಲ್ಕು ಸ್ಟೇನನಾಮಗಳ ಮಧ್ಯದಲ್ಲಿ ಶಾಯುಃ ಎಂಬ 
ಶಬ್ದವು ಪರಿತವಾಗಿರುವುದರಿಂದ. ತಾಯೆವಃ ಎಂದರೆ ಕಳ್ಳ ರು ಎಂದರ್ಥವು. 


ಉಪ ಯಂತಿ--ಓಡಿಹೋಗುವರ್ಕ ಕಾಣದಂತೆ ಅಥವಾ ತಪ್ಪಿ ಸಿಕೊಂಡು ಹೋಗುವರು. 


ನಕ್ಷತ್ರಾ--ನಕ್ಷತ್ರ ಗಳು ಅಥವಾ ದೇವಗೃ ಹೆಗಳು. ದೇವತೆಗಳು. ವಾಸ ಸಮಾಡುವ ಗೃಹಗಳಿಗೆ ನಕ್ಷತ್ರ 
ಗಳೆಂದು ದೇವಗೃಹಾ ವೈ ನಶ್ಚತ್ರಾನಿ (ತೈ. ಬ್ರಾ. ೧-೫-೨- ೬) ಎಂದು ತೈತ್ತಿರೀಯ ಬ್ರಾ ್ರಹ್ಮಣದಲ್ಲಿ ಹೇಳಿರುವುದು 
ಮತ್ತು ಯೋ ವಾ ಇಹ ಯಜಶೇಇಮುಂ ಲೋಕೆಂ ನಕ್ಷತೇ ನಕ್ಷತ್ರಾಣಾಂ ನಕ್ಸತ್ರತ್ವಂ (ತೈ. ಬ್ರಾ. 
'೧-೫-೨.೫) ಈ ಲೋಕದಲ್ಲಿ ಯಜ ಸ್ಹವನ್ನು ಮಾಡುವವನು. ಪರಲೋಕದಲ್ಲಿ ಪ್ರಕಾಶಮಾನವಾದ ಗೃಹದಲ್ಲಿ 
ವಾಸಮಾಡುವನು. ಆದುದರಿಂದ. ನಕ್ಷತ್ರ ಗೆಳಿಗೆ ಈ ಹೆಸರು ಬಂದಿರುವುದು ಎಂದು ಅಲ್ಲಿಯೇ ಹೇಳಿದೆ. ಅಥವಾ 
ಸುಕ್ಕ ತಾಂನಾ ಏತಾನಿ ಜ್ಯೋತೀಂಷಿ ಯನ್ನ ಶ್ಚತ್ರಾ ೆ (ತೈ. ಸಂ. ೫-೪-೧-೩) ಸತೃರ್ಮಾನುಷ್ಕಾ ನಮಾಡಿ 
'ದವರು ಪರಲೋಕದಲ್ಲಿ ನಕ್ಷತ್ರ ರೊಪವಾದ ತೇಜಸ್ಸಿ ನಿಂದ ಬೆಳಗುತ್ತಿ ರುವರು. ಅವರೇ ನಮಗೆ ನಕ್ಷತ್ರ ರೂಪದಿಂದ 
'ಕಾಣಿಸುತ್ತಿರುವರು ಎಂದು ತ್ತಿ ರೀಯಸಂಹಿತೆಯಲ್ಲಿ ಹೇಳಿದೆ. ಯಾಸ್ಕರು ತಮ್ಮ ನಿರುಕ್ತ ದಲ್ಲಿ ನೆಕ್ಸ್ಸ ತ್ರಾ ಣೆ. 
ನೆಕ್ಷತೇರ್ಗತಿಕರ್ಮಣಃ | ನೇಮಾನಿ ಪ್ರತ್ರಾಚೀತಿ ಚ ಬಾ ಶ್ರಿಹ್ಮಣಂ (ನಿ. ೩- ೨೦) ಎಂದು ಹೇಳಿರುವರು. 





12 OO ೨. ಸಾುಯಣಭಾಸ್ಯಸೆಹಿತಾ [ಮಂ. ೧. ಅ. ೯. ಸೂ. ೫೦. 








ALUM a TN” NT ಉಅ ಬ ಜಾ ೯ ಗಗ್‌ ಕಗಗ MN A NT TUT, 


ಎಂದರೆ ನಕ್ಷತಿಥಾತುನಿಗೆ ಗತೃರ್ಥನಿರುವುದು. ಕ್ಷತ್ರ ಎಂದಕೆ ಧನವು. ಧೆನರೂಪವಾದ ಹಿರಣ್ಯದಂತೆ ಪ್ರಕಾಶ 
ಮಾನವಾದುದರಿಂದ ಇವುಗಳಿಗೆ ನಕ್ಷತ್ರಗಳೆಂದು ಹೆಸರು. ಸತ್ತ ರ್ಮವನ್ನು. "ಮಾಡಿದವರು ಸ್ಪರ್ಗಲೋಕದಲ್ಲಿ 
ಉತ್ತ ಮಸ್ಸಾ ನದಲ್ಲಿ ವಾಸಿಸುತ್ತಾ ನಕ್ಬತ್ರರೂಪದಿಂದ ಬೆಳಗುತ್ತಿರುವರು ಎಂದು ಹ ಪ್ರತೀತಿ, ಇರುವುದು. 


ಅಕ್ತುಭಿಃ--ರಾಕ್ರಿಗಳಿಂದ ; ಅಕ್ಕುಭೀ ರಾತ್ರಿಭಿಃ ಎಂದು ನಿರುಕ್ತವ ಚನವಿರುವುದು (ನಿ. ೧೨-೨೩). 


| ವ್ಯಾಕರಣಪ್ರ ಕ್ರಿಯಾ | 


ಯಥಾ--ಇದು ನಿಪಾತಸಂಜ್ಞೆಯುಳ್ಳದ್ದು. ಚಾಷಯೋಕನುದಾತ್ತಾ 8 (ಹಿ.ಸೂ. ೮೪) ಎಂಬುದರಿಂದ 
ಸಾಮಾನ್ಯವಾಗಿ ಅನುದಾತ್ತವು ಪ್ರಾ' ಪ್ರವಾದರೆ ಯಥೇತಿಸಾಡಾಂತೆ (ಓ.ಸೂ. ೮೫) ಎಂಬುದರಿಂದ ಚಾದಿಘಟಕ 
ವಾದ ಯಥಾ ಎಂಬುದಕ್ಕೆ  ಪಾದಾಂತ್ಯದಲ್ಲಿ ಮಾತ್ರ ಸರ್ವಾನುದಾತ್ರವಾಗುತ್ತದೆ ಎಂದು ವಿಧಿಸಿರುತ್ತಾಕೆ. 
ಆದುದರಿಂದ ಇಲ್ಲಿ ಪಾದದ ಕೊನೆಯಲ್ಲಿರುನುದರಿಂದ ಸರ್ವಾನುದಾತ್ಮೆವಾಗಿದೆ. | 


ನಕ್ಷತ್ರಾ--ನಕ್ಷ ಗತೌ ಧಾತು. ಬ್ಹಾದಿ. ಅಮಿನಕ್ಷಿಯಜಿ ಬಂಧಿ ಪತಿ ಭ್ಯೋಂತ್ರನ್‌ (ಉ. ಸೂ. ೩-೩೮೫) 
ಇವುಗಳಿಗೆ ಅತ್ರನ್‌ ಪ್ರತ್ಯಯ ಬರುತ್ತದೆ. ಉಪನೇಶಕಾಲದಲ್ಲಿ ಣಕ್ಷ ಎಂದು ಇದರ ಸ್ವರೂಪ. ಹೋನಃ ಎಂಬ 
ಸೂತ್ರದಿಂದ ಕಾರಕ್ಕೆ ನಕಾರಾಡೇಶ' ಬರುತ್ತದೆ." ನಕ್ಸ್‌ 1 ಅತ್ರನ್‌ ಎಂದಿರುವಾಗ ಪ್ರತ್ಯಯದ ಅಂತ್ಯಕ್ಕೆ 
ಲೋಪ ಬಂದರೆ ನಕ್ಷತ್ರ ಎಂದು ರೂಪನಾಗುತ್ತದೆ. ಪ್ರತ್ಯಯೆವು- ನಿತ್ತಾದುದರಿಂದ ಇಶ್ನಿತ್ಯಾದಿರ್ನಿತ್ಯಂ' 
(ಪಾ. ಸೂ. ೬-೧-೧೯೭) ಸೂತ್ರದಿಂದ ಆದ್ಯುದಾತ್ತವಾಗುತ್ತದೆ, ನಕ್ಷತ್ರಾ ಎಂಬುದು ಆದ್ಯುದಾತ್ರವಾದ ಸದ 
ವಾಗುತ್ತದೆ. ನಭ್ರಾಣ್ನಿಸಾಶ್‌ನ್ನ (ಪಾ. ಸೂ. ೬-೩-೭೫) ಎಂಬ ಸೂತ್ರದ ವೃತ್ತಿಯಲ್ಲಿ ಈ ನಕ್ಷತ್ರಶಬ್ದದ 
ನಿರ್ವಚನವನ್ನು ಈ ರೀತಿಯಾಗಿ ಮಾಡಿರುತ್ತಾರೆ. ನ ಕ್ಷರತಿ ನ ಕ್ಷೀಯತೆ. ಇತಿ ವಾ ನಕ್ಷತ್ರಮ್‌ 1. ಕ್ಲೀಯತೇಕ 
ಕರತೇ ವಾ ನಕ್ಷತ್ರ ಮಿತಿ ನಿಪಾತ್ಯ ತೆ. ೨ ೨ (ಹಾ. ೬. ೩ -೭೫) ಸಂಚಲಿಸದೇ. ಇರುವುದು ಅಥವಾ ನಾಶವಾಗದಿರುವುದು 

ನಕ್ಷತ್ರ ಎಂದರ್ಥ. ಕ್ಷರ ಸಂಚಲನೆ. ಧಾತು. ಭ್ವಾದಿ. ಈ ಧಾತುವನ್ನು ಸ್ವೀಕರಿಸಿ ಕ್ಷತ್ರಂ ಎಂದು ನಿಪಾತ 
ಮಾಡಿರುತ್ತಾರೆ. ನಕ್ಷೆತ್ರಂ ಎಂದು ಸಮಾಸದಲ್ಲಿ ನಣಂಗೆ ನ ರೋಸವನಾಗದೆ ಪ್ರಕೃ ತಿಭಾವವನ್ನೂ ನಿಪಾತ 
| ಮಾಡಿರುತ್ತಾರೆ. ಅಥವಾ ಕ್ಷಿ ಕ್ಷಯೆ ಧಾತು, ಭ್ವಾದಿ. ಈ ಧಾಶುವಿಥಿಂದ ನಿಷ್ಟನ್ನ ಬ ನಿಪಾತಿತಶಬ್ದ ವೆಂದು. 

ಸ್ವೀಕರಿಸಬೇಕು. ನಕ್ಷತ್ರ ಶಬ್ಧ _ದಮೇಲೆ ಪ್ತ ಥಮಾ ಬಹುವಚನ ನ ವಿವಕ್ಷಾಮಾಡಿಡಾಗ ನಕ್ಷತ್ರ*ಜಸ್‌. .ಎಂದಿರುವಾಗ 
ಜಕ್ಕ ಸೋಃ ಶಿಃ (ಪಾ. ಸೂ. ೭.೧- ೨೦). ಸೂತ್ರ ದಿಂದ ಜಸ್ಸಿಗೆ ಶಿ ಎಂಬ ಅದೇಶ ಬರುತ್ತದೆ. ತಿಗೆ ಶೇಶೃಂದಸಿ 
ಬಹುಲಂ (ಪಾ. ಸೂ. ೬-೧-೭೦) ಎಂಬುದರಿಂದ ಛಂದಸ್ಸಿನಲ್ಲಿ ಲೋಪ ಬರುತ್ತದೆ.” ಶಿಸರ್ವನಾಮಸ್ಥಾನಮ್‌ 
ಎಂಬುದರಿಂದ ಶ್ರಿ. ನಂಲದಕ್ಕ 7 ಸರ್ವಧಾಮಸ್ಥಾ ಸ್ಥನ ಸಂಖ್ಯ ಇರುವುದರಿಂದ ಸರ್ವನಾಮಸ್ವಾನ ಪರದಲ್ಲಿರುವುದರಿಂದ 
) ಸೂತ್ರದಿಂದ: ಅಜಂತವಾದ' ಕಕ್ಷತ್ರ ಎಂಬುದಕ್ಕೆ ಮುಮಾಗಮ 
por 'ನಾಂತಲಕ್ಷಣ ಉಪಧಾದೀರ್ಫೆ ಬಂದು ನಲೋಸವಾದಕೆ ನಶ್ಚತ್ರಾ ಎಂದು ರೂಪವಾಗುತ್ತ ದ. 


ಯೆಂತಿ- ಇಹ ಗತೌ ಧಾತು... ಅದಾದ,  ಪ್ರಥಮಪುರುನ ಬಹೆವಚನ ವಿವಕ್ಷಾ ಮಾಡಿದಾಗ 
 ಇಆಂತಿ ಎಂದಿರುತ್ತದೆ. ಅಚಿಕ್ನುಧಾತುಭ್ರು ನಾಂ (ಪಾ. ಸೂ. ೬-೪. 22) ಸೂತ್ರ ದಿಂದ ಇಯಜಾದೇಕವು 
ಪ್ರಾಪ್ತ ವಾದರೆ: ಇಣೋಯರ್ಣ (ಪಾ. ಸೂ. ೬-೪-೮೧) ಅಜಾದಿಪ್ರ ಪ್ರತ್ಯಯ ನ ಸರದಲ್ಲಿರುವಾಗ ಇಣ್‌ ಧಾತುವಿಗೆ 
ಯಣಾದೇಶ. ಬರುತ್ತ ದೆ ಎಂಬುದರಿಂದ ಇಯಜಿಂಗೆ ಅಪವಾದವಾದ ಯಣಾದೇಶ. ಬರುತ್ತ ದೆ. ಇಕಾರಕ್ಕೆ ಯಕಾರ 
ಬಂದರೆ ಯಂತಿ ಎಂದು ರೂಪನಾಗುತ್ತ ಜಿ. ಅತಿಜಂತದ ಸರದಲ್ಲಿ ಇರುವುದರಿಂದ ಸಿಫಾತಸ್ವ ರೆ ಬರುತ್ತ ೩. 





ಅ. ೧. ಅ. ೪. ವ. ೭] ಖುಗ್ಗೇದಸಂಹಿತಾ 113 


A ಗಾಗಾ 





ಎಸ ಬ ಬಡ ಬಡಿ ಸ ಎಪಿ ಯ ಟಬ ಬಟ 





ಸೂರಾಯ-- ಸೂರಶಬ್ದದ ಮೇಲೆ ಚತುರ್ಥೀ ಏಕನಚನ ವಿವಕ್ಷಾ ಮಾಡಿದಾಗ ಸೂರಃಎ ಎಂದಿರು. 
ವಾಗ ೫ಚೇರ್ಯಃ ಸೂತ್ರದಿಂದ ವಿಭಕ್ತಿಗೆ ಯಾದೇಶ ಬರುತ್ತದೆ. ಸುಪಿಚೆ ಸೂತ್ರದಿಂದ ಪ್ರಕೃತಿಗೆ ದೀರ್ಫೆ 
ಬಂದರೆ ಸೂರಾಯ ಎಂದು ರೂಸವಾಗುತ್ತದೆ. ಸಸ್ಕ್ಯರ್ಥೆೇ ಚೆತುರ್ಥೀ ವಕ್ತವ್ಯಾ (ಪಾ. ಮ. ೨-೩-೬೨-೧). 
ಎಂದು ಮಹಾಭಾಷ್ಯದಲ್ಲಿ ಹೇಳಿರುವುದರಿಂದ ಇಲ್ಲಿ ಷಹ್ಕಿಯ ಅರ್ಥದಲ್ಲಿ ಚತುರ್ಥೀವಿಭಕ್ತಿ ಬಂದಿದೆ. ಸೂರ್ಯನ 
ಆಗಮನ ಎಂದೇ ಅರ್ಥವಾಗುತ್ತದೆ. 


ನಿಶ್ಚಚಕ್ಸಸೇ-- ವಿಶ್ವಂ ಚಪ್ಪೇ ಪ್ರಕಾಶಯತಿ ಇತಿ ವಿಶ್ವಚಕ್ಷಾಃ. ಪ್ರಸಂಚವನ್ನು ಪ್ರಕಾಶಿಸುವವನು 
ಎಂದರ್ಥ. ಚಕ್ತಿಜ್‌ ವೃತ್ತಾಯಾಂ ವಾಚಿ ಧಾತು ಆದಾದಿ « ಧಾತೂನಾಮನೇಶಕಾರ್ಥತ್ತಂ' ಎಂಬುದರಿಂದ ಇಲ್ಲಿ 
ಪ್ರಕಾಶನಾರ್ಥವನ್ನು ಸ್ವೀಕರಿಸಬೇಕು. ಚೆಕ್ಷೇರ್ಬಹುಲಂ ಶಿಚ್ಚೆ (ಉ. ಸೂ. ೪.೬೭೨) ಚಕ್ಷಿಜ್‌ ಧಾತುವಿಗೆ 
ಅಸುನ್‌ ಪ್ರತ್ಯಯ ಬರುತ್ತದೆ. ಈ ಪ್ರತ್ಯಯವು ಶಿತ್ತಾಗುತ್ತದೆ ಎಂಬುದರಿಂದ ಅಸುನ್‌ ಪ್ರತ್ಯಯ ಬರುತ್ತದೆ, 
ಚಕ್ಷಸ್‌ ಎಂದು ಸಕಾರಾಂತವಾದ ಶಬ್ದವಾಗುತ್ತದೆ. ಪ್ರಶ್ಯಯಕ್ಕೆ ಶಿದ್ದದ್ಭಾವವನ್ನು ಹೇಳಿರುವುದರಿಂದ ಸಾರ್ವ 
ಧಾತುಕ ಸಂಜ್ಞೆಯು ತಿಜ್ಜ್‌ಶಿತ್‌ ಸಾರ್ವಧಾಶುಕಂ ಸೂತ್ರದಿಂದ ಏರುತ್ತದೆ. ಆದುದರಿಂದ ಆರ್ಧೆಧಾತುಕವು 
ಪರದಲ್ಲಿರುವಾಗ ಬರತಕ್ಕ ಖ್ಯಾಇಗಾಡೇಶವು ಚಕ್ತಿಜ್‌ಗೆ ಬರುವುದಿಲ್ಲ. ವಿಶ್ವಚಕ್ಷಸ್‌ ಶಬ್ದಕ್ಕೆ ಚತುರ್ಥೀ ಏಕವಚನ 
ದಕಿ ವಿಶ್ವಚಕ್ಷನೇ ಎಂದು ರೂಪವಾಗುತ್ತದೆ. ಇಲ್ಲಿಯೂ ಹಿಂದೆ ಹೇಳಿದಂತೆ ಷಷ್ಕ್ಯರ್ಥೇ ಚತುರ್ಥೀ ವಕ್ತೆನ್ಯಾ 
ಎಂಬ ಭಾಷ್ಯಕಾರರ ವಚನದಿಂದ ಸಷ್ಠ್ಯ್ಯರ್ಥದಲ್ಲಿ ಚತುರ್ಥೀವಿಭಕ್ತಿಯು ಬರುತ್ತದೆ. 


| ಸಂಹಿತಾಪಾಠ$ ॥ 
| ಆ w 1 
ಆದ್ಯಶ್ರಮಸ್ಕ ಕೇತವೋ ನಿ ರಶ್ಮಯೋ ಜನಾ ಅನು! 


ಭ್ರಾಜನ್ತೋ ಆಗ್ನಯೋ ಯಥಾ ॥ ೩! 


| ಪದಪಾಠಃ ॥ 
| | 4. | 
ಅದೃಶ್ರಂ | ಅಸ್ಯ! ಕೇತವಃ | ನಿ! ರಶ್ಶಯಃ। ಜನಾನ್‌1 ಅನು! 
|... | 
ಭ್ರಾಜನ್ರ್ಯಃ | ಅಗ್ಗಯಃ! ಯಥಾ ॥೩॥ 


| ॥ ಸಾಯಣಭಾಷ್ಕಂ ॥ 
ಅಸ್ಯ ಸೂರ್ಯಸ್ಯ ಕೇತವಃ ಪ್ರಜ್ಞಾಪಕಾ -ರತ್ಮಯೋ ದೀಪ್ತೆಯೋ ಜನಾನನು ವ್ಯಡೃಶ್ರಂ | 
ಜಾತಾನ್ಸರ್ವಾನನುಕ್ರಮೇಣ ಪ್ರೇಶ್ಷಂತೇ। ಸರ್ವಂ ಜಗಶ್ಸ್ಚ್ರಕಾಶಯಂತೀತ್ಯರ್ಥಃ | ತತ್ರ ಪೃಷ್ಟಾಂತಃ | 
ಭ್ರಾಜಂತೋ ದೀಪ್ಯಮಾನಾ ಅಗ್ಗೆಯೋ ಯಥಾ ಅಗ್ಗೆಯ ಇವ || ಅದೈಶ್ರಂ | ದೃಶಿರ್‌ ಪ್ರೇಕ್ಷಣೇ | 
ವರ್ತಮಾನೇ ಲುಜ್‌ | ಇರಿತೋ ವಾ | ಹಾ. ೩-೧-೫೭ | ಇತಿ ಚ್ಲೇರಜಾದೇಶಃ | ರುಡಿತೈನುವೃತ್ತಾ 
15 





114 ನಾಯ ಣಭಾಸ್ಯಸಹಿತಾ [ಮಂ. ೧. ಅ.೯, ಸೂ. ೫೦. 





ಬಹುಲಂ ಛಂಪಸಿ | ಪಾ. ೭-೧-೮ | ಇತಿ ರುಡಾಗಮಃ | ಅತ ಏನ ಬಹುಲವಚೆನಾದೃ ದೈಶೋ ಜಳ ಗುಣ: 
ಇತಿ ಗುಣಾಭಾವ ಇತ್ಯುಕ್ತೆ೦ | ತಿಜಾಂ ತಿಜೋ ಭೆವಂಶೀತಿ ಪ್ರಥಮುಸಪುರುಸಬಹುವ ಚನಸ್ಕೋತ್ತಮ- 
ಪುರುಸೈಕವಚೆನಾಡೇಶಃ | ಪ್ರಥಮ ಸುರು ಷಾಂತೆ ಕುವ ಶಾಖಾಂತರೇ ಶ್ರೂಯತೇ! ಆದೈಶ್ವನ್ನಸ್ಯೆ ಕೇಶವಃ | 
ಅಥ. ೧೩-೦-೧೮ | ಇತಿ | ಜನಾನಿತೈಸ್ಯ ನಕಾರಸ್ಯ ಸೆಂಹಿತಾಯಾಂ ರುತ್ತೆಯೆತ್ಪಾದಿ ಪೂರ್ವರ್ವ | 


ಖ್ರಾಜಂತೆಃ | ಶಸ ಪಿತ್ತಾಾಡನುವಾತ್ತತ್ವೆಂ! ಶಶುಶ್ಚ ಲಸಾರ್ವಥಾತುಕಸೃರೇಣ ಧಾತುಸ್ವರ ಏವ ಶಿಷ್ಯತೇ॥ 


| ಪ್ರತಿಪದಾರ್ಥ ॥ 


ಅಸ್ಯ. ಈ. ಸೂರ್ಯಡೇವನ | ಕೇತೆವ8-(ಆಗಮನವನ್ನು ) ಸೂಚಿಸೆತಕ್ಕ | ರಶ್ಮಯು।.. ಕಿ ಕಣಗಳು | 
ಭ್ರಾಜಂತೆಃ-- ಪ್ರಜ್ವಲಿಸುವ | ಅಗ್ಗ ಯೋ ಯೆಥಾ ಅಗ್ನಿ ಗಳಂತೆ | ಜನಾ ಉತ್ತ ನ್ನವಾದ ಸಮಸ್ತವನ್ನೂ 


ಅನು--ಅನುಕ್ರನುವಾಗಿ! ಫಿ ಅದೈಶ್ರ 0--ಚನ್ನಾಗಿ. ನೋಡುತ್ತವೆ. . (ಸಕಲ ಜಗತ್ತನ್ನೂ ಪ್ರಕಾಶಿಸುವಂತೆ 
ಮಾಡುತ್ತನೆ. | | 


॥ ಭಾವಾರ್ಥ ॥ 


ಕರತ ತಲ 'ಪೂರ್ವಭಾವಿಯಾಗಿ ಪ್ರಸರಿಸಿ ಸೂರ್ಯನ. ಆಗಮನೆನಮ್ಮ ಲೋಕಕ್ಕೆ ಸೂಚಿಸುವ 
ಅನನ ಕಿರಣಗಳು ಪ್ರಜ್ವಲಿಸುವ ಅಗ್ನಿಗಳಂತೆ ಉತ್ಪನ್ನವಾದ ಸಮಸ್ತವನ್ನೂ ಅನುಕ್ರಮವಾಗಿ ಪ್ರಕಾಶಿಸುವಂತೆ 
ಮಾಡುತ್ತವೆ. 4 


Bn glish Translation. 


High 11082888, rays are seen among men Ilke blazing fires. 


} 


|| ವಿಶೇಷ ವಿಷಯಗಳು || 


ಕೇತನಃ ಪ್ರಜ್ಞಾಪಳಾ8-. ಕೇತುಶಬ್ದವು ಪ್ರಜ್ಞ್ಞಾವಾಚಕವು. (ನಿ. ೩-೧೩) ಇಲ್ಲಿ ಕೇತೆವಃ ಎಂಬ 
ಶಬ್ಧವು ರಶ್ಮಯಃ ಎಬ ಶಬ್ದ ಕ್ಸ ವಿಶೇಷಇವಾಗಿರುವುದ ರಿಂದ ಕೇತವಃ ಎಂದರೆ ಜ್ಞಾ ನನೆನ್ನೆಂಟುಮಾಡುನೆ, 
ತಿಳುವಳಿಕೆಯನ್ನು 'ಟುಮಾಡುನ, ಬುದ್ದಿಯನ್ನು ಪ್ರೇರಿಸುವ ಇತ್ಯಾದಿ ಅರ್ಥಗಳನ್ನು ಹೇಳಬಹುದು. ಸೂರ್ಯ 
ರಶ್ಮಿಗಳ ಅಥವಾ ಸೂರ್ಯನ ಬೆಳಕಿನ. ಸಹಾಯದಿಂದ ಬಾಹ್ಯವಸ್ರುಗಳ ಪರಿಜ್ಜು ನವು. ಉಂಟಾಗುವುದರಿಂದ 
ತೇತವಃ ಎಂದರೆ ಪ್ರಚ್ಚಾಸಕ ಎಂಬ ಅರ್ಥವನ್ನು ಭಾಷ್ಯಕಾರರು ಹೇಳಿರುವರು. | 


ಅವೈ ತ್ರ ಂ ರಕ್ಕ ಯ ಇನಾನ್‌ ಅನು-. ಸೂರ್ಯನ ರಶ್ತಿ ಗಳು ಜನರನ್ನು ನೋಡುತ್ತವೆ. ಎಂದರೆ 
ಸೂರ್ಯನ ರಶ್ಮಿಗಳು ಜನರ ಮಧ್ಯೆದಲ್ಲಿ (ಲೋಕದಲ್ಲಿ ಪ್ರಕಾತಿಸುವುದರಿಂದೆ ಆ ಬೆಳಕಿನ ಸಹಾಯದಿಂದ ಜನರು 
ಪ್ರಸಂಚವಸ್ತುಗಳನ್ನು ನೋಡಲು ಸೆಮರ್ಡ್ಥರಾಗುವರು ಎಂದಭಿಪ್ರಾಯವು. 8 | 


ಭ್ರಾಜಂಶೋ ಅಗ್ಸೆಯೋ ಯಥಾ — ಚೆನ್ನಾಗಿ ಪ್ರಕಾಶಮಾನವಾಗಿ ಉರಿಯುತ್ತಿರುವ ಅಗ್ನಿಯು 
ಯಾವರೀತಿ ಲೋಕವನ್ನು ಜಿಳಗುವುಕೋ « ಆದರಂತೆ ಸೂರ್ಯನೆ ಕಿರಣಗಳೂ ಸಹ. ಸಮಸ್ತೆಪ್ರಪಂಚವನ್ನು 
ಬೆಳೆಗುವವು ಎಂದಭಿಪ್ರಾ ಯನು. ' | ಹ ೬7 ಮ 1 





ಈ. ೧. ಅ. ಆ. ವ ೭, ಖುಗ್ಳೇದಸಂಶಿತಾ | 115 











|| ವ್ಯಾಕರಣಪ್ರಕ್ರಿಯಾ || | 

ಅವೈಶ್ಯಮ್‌-ದೃತಿರೆ ಪ್ರೇಕ್ಷಣೆ ಧಾತು. ಭ್ರಾದಿ. ಛಂದಸಿಲಬ್‌ಲಜ್‌ಳಿಟೆಃ (ಪಾ. ಸೂ. ೩.೪-೬) 
ಸೂತ್ರದಿಂದೆ ವರ್ತಮಾನಾರ್ಥೆದಲ್ಲಿ ಉ೫ ಬರುತ್ತದೆ. ಪ್ರಥಮಪುರುಷೆ ಬಹುವಚನ ವಿವಕ್ತಾಮಾಡಿದಾಗ ರಿ 
ಪ್ರಾ ನೈವಾದರೆ ವೃತ್ಯಯೋ ಬಹುಲಂ ಎಂಬುದರಿಂದ ಸಿದ್ದವಾದ ತಿಜಾಂ ತಿಜಕೋ ಭವಂತಿ ಎಂಬುದರಿಂದ 
ಪ್ರಥಮಪುರುಷ ಬಹುವಚನಕ್ಕೆ ಉತ್ತಮ ಪುರುಷ ಏಕವಚನ ಸ್ರತ್ಯಯವು ಆದೇಶವಾಗಿ ಬರುತ್ತದೆ. ದೃಶ್‌-ಮಿ 
ಎಂದಿರುವಾಗ ಇತತ್ಟ ಸೂತ್ರದಿಂದ ಪ್ರತ್ಯಯದ ಇಸಾರಕ್ಕೆ ಲೋಪ ಬರುತ್ತನೆ. ಚ್ಲೆಲುಜ ಸೂತ್ರದಿಂದ ಚೆ 
ಪ್ರಾ ಸ್ರವಾದರೆ ಅದಕ್ಕೆ ಇರಿಶೋ ವಾ (ಪಾ. ಸೂ. ೩-೧-೫೭) ಎಂಬುದರಿಂದ ಅಜಾಜೇಶ ಬರುತ್ತದೆ. ದೃಶಿರ್‌ 
ಎಂಬಲ್ಲಿ ಇರ್‌ ಎಂಬುದು ಇತ್ತಾಗುವುದರಿಂದ ಇರಿತ್ತಾದ ಧಾತುವಾಗುತ್ತದೆ, ದೃಶ್‌-ಅರ್ಪಮ್‌ ಎಂದಿರುವಾಗ 
ಬಹುಲಂ ಛಂದಸಿ (ಪಾ. ಸೂ. ೭-೧-೮) ಛಂದಸ್ಸಿನಲ್ಲಿ ನಿಕಲ್ಪವಾಗಿ ಧಾತುವಿನ ಷರದಲ್ಲಿರುವ ಪ್ರತ್ಯಯಕ್ಕೆ 
ರುಡಾಗಮ ಬರುತ್ತದೆ ಎಂಬುದರಿಂದ ರುಡಾಗಮ ಬರುತ್ತದೆ. ಈ ಸೂತ್ರದಲ್ಲಿ ಶೀಖಟೋರಯರ್‌ ಎಂಬ ಸೂತ್ರ 
ದಿಂದ ರುಚ್‌ ಎಂಬುದು ಅನುವೈತ್ತನಾಗುತ್ತದೆ. ಲುಜ್‌ ಫಿನಿತ್ತವಾದ ಅಡಾಗಮವು ಧಾತುವಿಗೆ ಬಂದಕೆ 
ಅದೃಶ್ರಮ್‌ ಎಂದು ರೂಪವಾಗುತ್ತದೆ. ಯಪೃ್ಪಶೋಜಖು ಗು8 ಎಂಬುದರಿಂದ ಅಜ್‌ ನರದಲ್ಲಿರುವಾಗ ಧಾತುವಿನ 
ಖುಕಾರಕ್ಕೆ ಗುಣವು ಪ್ರಾಪ್ತವಾಗುತ್ತದೆ. ಆದಕೆ ಹಿಂದೆ ಹೇಳಿದ ಬಹುಲಂ ಛಂದಸಿ ಎಂಬ ಸೂತ್ರದಲ್ಲಿ 
ಬಹೆಲಗ್ರ ಹಣಮಾಡಿದುದರಿಂದಲೇ ಇಲ್ಲಿ ಗುಣವು ಬರುವುದಿಲ್ಲ ಎಂದು ಹೇಳಿರುತ್ತಾರೆ. ವ್ಯತ್ಯಯದಿಂದ ಪ್ರಥಮ 
ಪುರುಷ ಬಹುವಚನಕ್ಕೆ ಉತ್ತಮ ಪುರುಷದ ಏಕವಚನವು ಅದೇಶವಾಗಿ ಬಂದಿದೆ ಎಂದು ಹಿಂದೆ ಹೇಳಿದೆ. 
ಕಲವೆಡೆಯಲ್ಲಿ ಇತರ ಶಾಖೆಗಳಲ್ಲಿ ಪ್ರಥಮಪೆರುಷ ಬಹುವಚನವೇ ಶ್ರುತವಾಗಿರುತ್ತದೆ. ಅದೃಶೃನ್ನಸ್ಯೆ ಕೇಶವಃ 
(ಅ. ಸ. ೧೩-೨-೧೮) ಎಂದು ಅಲ್ಲಿ ಮಂತ್ರಪಾಕನಿರುತ್ತ ದೆ. | 4 


ಜನಾನ. ಆತೋ ನಿತ್ಯಂ (ಪಾ. ಸೂ. ೮.೩-೩) ಸೂತ್ರದಿಂದ ಸಂಹಿಶಾದಲ್ಲಿ ನಕಾರಕ್ಕೆ ರುತ್ತೆ 
ಬರುತ್ತದೆ. ನತ್ತ ಕ್ಕೆ ಯತ್ರಲೋಸಗಳು ಬರುತ್ತವೆ. ಅತ್ರಾನುವಾಸಿಕ? ಸೂತ್ರದಿಂದ ರುತ್ತದ ಹಿಂದೆ ಅನುನಾಸಿಇ 
ಬರುತ್ತದೆ. ಜನಾ ಎಂದು ಮಂತ್ರಪಾಠದಲ್ಲಿ ರೂಪವಾಗುತ್ತದೆ. 


ಫ್ರಾ ಜಂತೆ! ಭಾಜ್ಯ ದೀಪ್ತೌ ಧಾತು. ಬ್ಹ್ಯಾದಿ, ಚಃ ಶತೃಶಾನಚಾ ಸೂತ್ರದಿಂದ ಕತೃಪ್ರತ್ಯಯ. 
ಬರುತ್ತದೆ. ಭ್ರಾಜೃಧಾತುವಿಗೆ ತಿತ್ತಾದ ಪ್ರತ್ಯಯ ಪರದಲ್ಲಿಕುವುದರಿಂದ ಶಪ್‌್‌ ವಿಕರಣ ಪ್ರತ್ಯಯ ಬರುತ್ತದೆ, 
ಜ್ರಾಜತಿಕೆ ಎಂದು ತಕಾರಾ೦ಶ ಶಬ್ದವಾಗುತ್ತದೆ. ಇದಕ್ಕೆ ಪ್ರಥಮಾ ಬಹುವಚನ ವಿವಕ್ಷಾಮಾಡಿದಾಗ ಜಸ್‌ 
ಪ್ರತ್ಯಯ ಬರುತ್ತದೆ. ಜಸಿಗೆ ಸರ್ವನಾಮಸ್ಥಾನ ಸಂಜ್ಞೆ ಇರುವುದರಿಂದ ಪ್ರಕೃತಿಯು ಉಗಿತ್ತಾದುದರಿಂದ 
ಉಗಿದಚಾಂ ಸರ್ವನಾಮಸ್ಮಾನೇತಧಾಶೋಃ ಸೂತ್ರದಿಂದ ನುಮಾಗಮ ಬರುತ್ತದೆ. ನಕಾರಕ್ಸೆ ಅನುಸ್ವಾರ 
ಪರಸವರ್ಣ ಬಂದರೆ ಭ್ರಾಜಪ್ರಃ ಎಂದು ರೂಪವಾಗುತ್ತದೆ. ಇಲ್ಲಿ ಶನ್‌ ಫಿತ್ತಾರುದರಿಂದ ಅನುದಾಶ್ಮವಾಗುತ್ತದೆ. 
ಶತೃ ಲಸಾರ್ವಧಾಶುಕವಾದುದರಿಂದ ಶಪಿನ ಪರದಲ್ಲಿ ಬಂದುದರಿಂದ ತಾಸ್ಕನುದಾಶ್ಮೇತ (ಪಾ. ಸೂ. ೬-೧-೧೮೬) 
ಸೂತ್ರದಿಂದ ಅನುದಾತ್ತವಾಗುತ್ತದೆ. ಆಗ ಥಾತುಸ್ವರವೇ ಉಳಿಯುತ್ತದೆ. ಭ್ರಾಜಂತ8 ಎಂಬುದು ಆದ್ಯುದಾತ್ತ 


ವಾದ ನದವಾಗುತ್ತದೆ. 





116 | ಸಾಯೆಣಿಭಾಷ್ಯಸಹಿತಾ [ಮಂ. ೧. ಆ. ೯. ಸೂ. ೫೦. 








nl ಸ ‘ AT Tm NS Hp ಜಂ ee ಗಾ ಆಫ ಲ ಲ್ಪ 
ಗಾಗಾ ದಾಸಾ ರಾಗಾ ಯ ರಾ ದಾಾಟಗಾರಾಜಪ್‌ಾ NI UE Re 





| ಸಂಹಿತಾಪಾಠಃ | 


ತ್ರರಣಿರ್ನಿಶ್ವ ದರ್ಶತೋ ಜೊ ತಿಷ್ಠ ದಹಿ ೪ ಸೂರ್ಯ! 


ನಿಶ್ಚಮಾ. ಬಾನಿ ರೋಚನಂ lel 


॥ ಹದಪಾಠಃ ॥ 


| 
ತರಣಿಃ | ವಿಶ್ವಂದರ್ಶತಃ | ಜೋತಿ&*ಕೃತ್‌ ! ಅಸಿ | ಸೂರ್ಯ | 


ವಿಶ್ವಂ । ಆ| ಭಾಸಿ | ರೋಚನಂ॥೪॥ 


ಸಾಯಣಭಾಷ್ಯಂ 


ಜಾತುರ್ಮಾಸ್ಯೇಷು ಶುನಾಸೀರ್ಯೆ ಪೆರ್ವಜ್ಯಸ್ತಿ ಸೌರ್ಯ ಏಕೆಕಸಾಲಃ | ತಸ್ಯೆ ತೆರಣಿರಿತ್ಯೇ- 
ಷಾನುವಾಕ್ಯಾ | ತಥಾ ಚೆ ಸೂತ್ರಿತಂ | ತರಣಿರ್ವಿಶ್ಚದರ್ಶತೆಶ್ಚಿತ್ರಂ ದೇನಾನಾಮುದಗಾಡನೀಕೆಮಿತಿ ಯಾ. 
ಜ್ಯಾನುವಾಕ್ಕಾಃ | ಆ. ೨.೨೦ | ಇತಿ | ತೆಥಾತಿಮೂರ್ತಿನಾನ್ನೇಕಾಹೇ ಕೃಷ್ಣಪಥ್ಲೇ ಸೌರೀಸ್ಟಿಃ ಕರ್ತವ್ಯಾ | 
ತಸ್ಕಾನುಪ್ಯೇಷಾನುನಾಕ್ಕಾ | ಅತಿಮೂರ್ತಿನೇತಿ ಖಂಡೇ ಸೂತ್ರಿತಂ | ನವೋ ನವೋ ಭವತಿ ಜಾಯಮಾನ 
ಸರಣಿರ್ನಿಶ್ವದೆರ್ಶತೆಃ।! ಆ ೯-೮1 ಇತಿ 


ಹೇ ಸೊರ್ಯೆ ತ್ವಂ ತೆರಣಿಸ್ತೆರಿತಾ ಅನ್ಯೇನೆ ಗೆಂತುಮಶಕ್ಕಸ್ಯೆ ಮಹತೊೋಆಧ್ವನೋ ಗೆಂಶಾಸಿ! 
ತಥಾ ಚೆ ಸ್ಮರ್ಯಶೇ। ಯೋಜನಾನಾಂ ಸಹಸ್ರೇ ದ್ವೇ ದ್ವೇ ಶತೇ ದ್ವೇ ಚೆ ಯೋಜನೇ | ಏಕೇನ ನಿಮಿ- 
ಷಾರ್ಧೇನ ಕ್ರಮಮಾಣ ನನೋಸಸ್ತು ತ ಅತ್ರಿ ಯದ್ವಾ | ಉಸಪಾಸೆಕಾನಾಂ ರೋಗಾತ್ತಾರಯಿತಾಸಿ | 
ಆರೋಗ್ಯಂ ಭಾಸ್ಫೆರಾದಿಚ್ಛೇದಿತಿ ಸ್ಮರಣಾತ್‌ | 'ತೆಥಾ ನಿಶ್ಚ “ದರ್ಶತೋ ನಿಶ್ಚೈಃ ಸರ್ವೈಃ ಪ್ರಾಣಿಭಿರ್ದರ್ಶ- 
ನೀಯಃ | ಅದಿತ್ಯವರ್ಶನಸ್ಯ್ಯ ಚಂಡಾಲಾದಿದರ್ಶನಜನಿತೆಸಾಸೆನಿರ್ಹರಣಹೇತುತ್ತಾತ್‌ | ತಥಾ ಚಾಪ- 
ಸ್ತಂಬಃ | ದರ್ಶನೇ ಜ್ಯೋತಿಷಾಂ ದರ್ಶನಮಿತಿ। ಯದ್ವಾ! ವಿಶ್ವಂ ಸೆಕೆಲಂ ಭೂತೆಜಾತಂ ದರ್ಶತಂ 
ದ್ರಷ್ಟವ್ಯಂ ಪ್ರೆಕಾಶ್ಯಂ ಯೇನ ಸ ತಥೋಕ್ತೆ 8! ಶಥಾ ಜ್ಯೋತಿಸ್ಟೃತ್‌ ಜ್ಯೋತಿಷಃ ಪ್ರೆಕಾಶಸ್ಯೆ ಕರ್ತಾ! 
ಸರ್ವಸ್ಯ ವಸ್ತುನಃ ಪ್ರಕಾಶಯಿತೇತೈರ್ಥಃ1 ಯದ್ವಾ! ಚೆಂದ್ರಾದೀನಾಂ ರಾತ್ರೌ ಪ್ರೆಕಾಶಯಿತಾ | ರಾತ್ರೌ 
ಹೃಬ್ಮಯೇಷು ಚೆಂದ್ರಾದಿಬಿಂಬೇಷು ಸೂರ್ಯಕಿರಣಾಃ ಹೆ ಕ್ರತಿಫಲಿತಾಃ ಸೌತೋಂಂಧಕಾರಂ ನಿವಾರ- 
ಯಂತಿ ಯಥಾ ದ್ವಾರಸ್ಥೆ ದರ್ಸಣೋಹರಿ ನಿಸೆತಿತಾಃ ಸೂರ್ಯರಶ ಯೋ ಗೃಹಾಂತರ್ಗತಂ ತಮೋ ನಿವಾರ- 
ಯಂತಿ ತೆದ್ವೆದಿತೈರ್ಥ8 1 ಯಸ್ಮಾದೇವಂ ತಸ್ಮಾದ್ದಿಶ್ಚಂ ವ್ಯಾಸ್ತೆಂ ಕೋಚಿನಂ ರೋಚಿನಾನಮಂತರಿಕ್ಷಮಾ 
ಸಮಂತಾದ್ಭಾಸಿ। ಪ್ರಕಾಶಯಸಿ || ಯೆದ್ವಾ | ಹೇ ಸೊರ್ಯ ಅಂತರ್ಯಾನಿತೆಯಾ ಸರ್ವಸ್ಯ ಪ್ರೇರಕ ಪೆರ- 
ಮಾತ್ಮನ್‌ ತರಣಿಃ ಸಂಸಾರಾಬ್ದೇಸ್ತಾರಕೋತಸಿ | ಯಸ್ಮಾತ್ಸಂ ವಿಶ್ವದರ್ಶತೋ ಪಿಶ್ಚೈಃ ಸರ್ಫೈರ್ಮುಮು 
ಸ್ಷುಭಿರ್ದರ್ಶತೋ ದ್ರಷ್ಟವ್ಯಃ | ಸಾಕ್ಷಾತ್ಕರ್ತವ್ಯ ಇತ್ಯರ್ಥಃ | ಅಧಿಸ್ಕೂನಸಾಸ್ತಾತ್ವಾರೇ ಹ್ಯಾರೋಪಿತಂ ನಿವ- 
ರ್ತಶೇ | ಜ್ಯೋತಿಷ್ಯೃರ ಜೋತಿಸ8 ಸೂರ್ಯಾದೇಃ ಕರ್ತಾ! ತಥಾ ಚಾಮ್ಮಾಯೆಶೇ | ಚೆಂಪ್ರಮಾ 





ಆ. ೧, ಅ. ೪. ವ. ೭, ] | | ಖಗ್ಗೇದಸಂಹಿತಾ 117 


ಹಸತ 





ಆ ಟಟ ಸ ಬ ಬ ಟ್ಟಿ [ಸ ಓಡುಯೂಟ ಒಕ ಕಟಿ 


ಮನಸೋ ಜಾತೆಶ್ಚಕ್ಷೋಃ ಸೂರ್ಯೋ ಅಜಾಯೆತ | ತೈ ಆ. ೩-೧೨-೬1 ಇತಿ | ಈದೈಶಸ್ತ್ವೈಂ ಚಿದ್ರೊ- 
ಪತಯಾ ನಿಶ್ನಂ ಸರ್ವಂ ದೈಶ್ಯಜಾತಂ ರೋಚೆನಂ ರೋಚೆಮಾನಂ ದೀಸ್ಕಮಾನಂ ಯಥಾ ಭವತಿ ತಥಾ 
ಭಾಸಿ! ಪ್ರೆಕಾಶಯಸಿ!| ಚೈತನ್ಯಸ್ಸುರಣೇ ಹಿ ಸರ್ವಂ ಜಗದ್ದೈಶ್ಯತೇ | ತಥಾ ಚಾಮ್ನಾಯತೇ | ತಮೇವ 
ಭಾಂತೆಮನುಭಾತಿ ಸರ್ವಂ ಶಸ್ಯ ಭಾಸಾ ಸರ್ವಮಿದಂ ವಿಭಾತಿ! ಕೆ. ಉ. ೫-೧೫1 ಇತಿ! ತರಣಿಃ | ತ್ವ 
ಪ್ಲ ವನತರಣಯೋಃ! ಅಸಾ ಒಡೆಂತೆರ್ಭಾವಿಶೆಣ್ಯರ್ಥಾಡರ್ತಿಸೃಭೈಧೃಧಮ್ಯಶ್ಯನಿತ್ವಭ್ಯೊನಿರಿತೈ ನಿಪ್ರತ್ಯಯಃ! 
ಪ್ರೆ ಕ್ರತ್ಯೆಯಾದ್ಯು ದಾತ್ಮತ್ವಂ | ಜ್ಯೋತಿಃ ಕರೋತೀತಿ ಜ್ಯೋತಿಷ್ಯ್ಯೃತ್‌ | ಕ್ಲಿಸ್ಟೇತಿ ಕ್ವಿಪ್‌ | ನಿತ್ಯಂ ಸಮಾ- 


ಸೇನನುತ್ತರಪದಸ್ಸಸ್ಕೇತಿ ನಿಸರ್ಜನೀಯಸ್ಕ ಸತ್ವಂ! ಭಾಸಿ| ಭಾ ದೀಷ್ತಾ ! ಅಂತರ್ಭಾನಿತಣ್ಯರ್ಥಾಲ್ಲಟ್ಯ- 
ದಾದಿತ್ತಾಚ್ಛ ಪೋ ಲುಕ್‌ ॥ 


॥ ಪ್ರಶಿಸದಾರ್ಥ ॥ 


ಸೂರ್ಯ--ಎಲ್ಫೆ ಸೂರ್ಯದೇವನೇ (ನೀನು) | ತರಣಿ8_( ಇತರರಿಂದ ಹೋಗಲಶಕ್ಕವಾದ ಮಹಾ 
ಮಾರ್ಗದಲ್ಲಿ) ಸಂಚರಿಸುನವನಾಗಿ ಅಥವಾ (ನಿನ್ನ ಭಕ್ತರನ್ನು ರೋಗದಿಂದ) ದಾಟಸುವನನಾಗಿ | ಅಸಿ 
ಆಗಿದ್ದೀಯೆ. (ಹಾಗೆಯೇ) ವಿಶ್ವದರ್ಶಕೆಃ.. ಸಕಲ ಪ್ರಾಣಿಗಳಿಂದಲೂ ನೋಡಲ್ಪಡುವವನು ಅಥವಾ ಸಕಲ 
ಭೂತಗಳನ್ನೂ ಪ್ರಕಾಶಿಸುವಂತೆ ಮಾಡುವವನು! ಜ್ಯೋತಿಷೃತ್‌-- ಪ್ರಕಾಶವನ್ನು ಸೃಷ್ಟಿಸುವವನು ಅಥವಾ 
ಚಂದ್ರಾದಿಗಳನ್ನು ಜ್ಯೋತಿಃಸ್ತ ರೂಪರನ್ನಾ ಗಿ ಮಾಡುವವನು (ಆದ್ದರಿಂದಲೇ) | ಫಿಶ್ಚಂ- ಎಲ್ಲ ಕಡೆಯೂ 
ವ್ಯಾಪಿಸಿರುವ | ರೋಚನಂ--ಅಂತರಿಕ್ಷವನ್ನು | ಆ ಭಾಸಿ--ಸುತ್ತಲೂ ಪ್ರಕಾಶಿಸುವಂತೆ ಮಾಡುತ್ತೀಯೆ. 


॥ ಭಾವಾರ್ಥ | 


ಎಲ್ಲೆ ಸೂರ್ಯದೇವನೇ, ನೀನು ಇತರರಿಂದ ಹೋಗಲಶಕ್ಯವಾದ ಮಹಾಮಾರ್ಗದಲ್ಲಿ ಸಂಚರಿಸು 
ಕ್ರೀಯೇ. ಅಥವಾ ನಿನ್ನನ್ನು ಪೂಜಿಸುವ ಭಕ್ತರನ್ನು ಕೋಗದಿಂದ ದಾಟಿಸುತ್ತೀಯೆ. ನೀನು ಸಕಲ ಪ್ರಾಣಿ 
ಗಳಿಗೂ ಗೋಚರನು. ಅಥವಾ ಸಕಲ ಭೂತಗಳನ್ನೂ ಪ್ರಕಾಶಿಸುವಂತೆ ಮಾಡುವವನು. ತೇಜಸ್ಸನ್ನು ಸೃಷ್ಟಿಸು 
ವವನು. ಅಥವಾ ನೀರಿನಿಂದ ತುಂಬಿರುವ ಚಂದ್ರಬಿಂಬದಲ್ಲಿ ನಿನ್ನ ಕಿರಣಗಳನ್ನು ತುಂಬಿ ಅದನ್ನು ಜ್ಯೋತಿಃ 


ಸ್ವರೂಪದಲ್ಲಿರುವಂತೆ ಮಾಡುವವನು. ಎಲ್ಲ ಕಡೆಯೂ ವ್ಯಾಪಿಸಿರುವ ಅಂತರಿಕ್ಷವನ್ನು ಸುತ್ತಲೂ ಪ್ರಕಾಶಿಸುವಂತೆ 
ಮಾಡುವನನು. 


ಅಥವಾ 


॥ ಪ್ರತಿಪದಾರ್ಥ ॥ 


ಸೂರ್ಯ-_(ಅಂತರ್ಯಾಮಿಯಾಗಿ) ಸಕಲವನ್ನೂ ಪ್ರೇರಿಸತಕ್ಕ ಎಲ್ಫೆ ಪರಮಾತ್ಮನೇ (ನೀನು) | 
ಶೆರಣಿಃ-_(ಸಂಸಾರಸಾಗರದಿಂದ) ದಾಹಿಸುವವನಾಗಿ | ಅಸಿ ಆಗಿದ್ದೀಯೆ. (ಆದ್ದರಿಂದಲೇ ನೀನು) | 
'ವಿಶ್ವದರ್ಶತಃ...(ಮೋಕ್ಷವನ್ನಿ ಚ್ಛೆ ಸುವ) ಸಕಲರಿಂದಲೂ ಸಾಕ್ಷಾತೃ ರಿಸಲ್ಪಡುವವನು | ಜ್ಯೋತಿಸ್ಟೃತ್‌-.- 
'ಜ್ಯೋತಿಃ8ಸ್ವರೂಪದಲ್ಲಿರುವ ಸೂರ್ಯಾದಿಗಳನ್ನು ಸೃ ಸ್ಪಿಸುವವನು (ಈ ರೀತಿ ಚೆದ್ರೂಪಿಯಾದ ನೀನು) | ನಿಶ್ಚಂ-- 
ಸಮಸ್ತ ನೋಕವನ್ನೂ | ರೋಚನಂ--ಪ್ರ ಉಾಶಮಾನವಾಗಿ ಆಗುವಂತೆ | ಆ ಭಾಸಿ-ಸುತ್ತಲೂ ಬೆಳಗಿಸುತ್ತೀಯೆ. 





118 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯, ಸೂ. ೫೦. 





ಮ ಹುದು ಕು ು ಉಟ ಯಉಬ್ಬೂ ಬ ಬ ಶಿ ಜಟಿ ಶಭ ಸ ಜಟ ಬರು ಬ ಓಟ ಜಾಯ ಬಾ ಬಂ ಹ We ee NTA oe NEN TN TT ST RN 





॥ ಭಾವಾರ್ಥ ॥ 


| ಎಲ್ಲದೆಕೆಲ್ಲಿಯೂ ಅಂತರ್ಯಾಮಿಯಾಗಿದ್ದು ಕೊಂಡು ಸಕಲವನ್ನೂ ಪ್ರೇರಿಸತಕ್ಕ ಎಲೈ ನರೆಮಾತ್ಮನೇ, 
ನೀನು ಸಕಲರನ್ನೂ ಸಂಸಾರಸಾಗರದಿಂದ ದಾಟಿಸುವವನಾಗಿದ್ದೀಯೆ, ಆದ್ದರಿಂದಲೇ ಮೋಕ್ಷದಲ್ಲಿ ಅಪೇಕ್ಷೆ 
ಯುಳ್ಳ ವಕಿಲ್ಲರೂ ನಿನ್ನನ್ನು ಸಾಕ್ಷಾತ್ಕಾರ ಮಾಡಲಿಚ್ಛಿ ಸುವರು, ನೀನು ಜ್ಯೋತಿಸ್ವರೂಪದಲ್ಲಿಕುವ ಸೂರ್ಯಾದಿ 
ಗಳನ್ನು ಸೃಷ್ಟಿಸುತ್ತೀಯೆ. ಚಿದ್ರೂ ನಿಯಾದ ನೀನು ಸಕಲ ರೋಕವನ್ನೂ ಬೆಳಗಿಸುವಂತೆ ಸುತ್ತಲೂ ಪ್ರಕಾಶಿಸು. 
ತ್ರೀಯೆ. 


English Translation. 


O Surya, you overtake all in speed ; you are visible 10 all; you are the 
source of light; you shine throughout the whole firmanent. 


॥ ವಿಶೇಷ ವಿಷಯಗಳು 1 


ಹೆ ಖುಕ್ಸಿನ ನಿಶೇಷ ನಿನಿಯೋಗನ್ರು ಚಾತುರ್ಮಾಸ್ಯವೆಂಬ ಯಾಗದಲ್ಲಿ ಸೂರ್ಯನನ್ನು ದ್ಹೇಶಿಸಿ 
ಹೋನುಮಾಡುವ ಸೌರ್ಯ ಏಕಕೆಹಾಲವೆಂಬ ಪುರಕೋಡಾಶಹೋಮಮಾಡುವಾಗ ಈ ತೆರೇಕೆರ್ನಿತ್ವದೆರ್ಶಕಃ 
ಎಂಬ ಖುಕ್ಕನ್ನು ಯಜ್ಯಾಮಂತ್ರನನ್ನಾಗಿ ಉಪಯೋಗಿಸಬೇಕೆಂದು ಆಶ್ವಲಾಯನ ಶ್ರೌತಸೂತ್ರದ ತೆರೆಚೆರ್ನಿಶ್ವ- 
ದರ್ಶಶಶ್ಚಿಶ್ರಂ ದೇನಾನಾಮುದೆಗಾಡನೀಸಮಿತಿ ಯಾಜ್ಯಾನುವಾಕ್ಕಾ ನಿಂಬ ಸೂತ್ರದಿಂದ ನಿಸ್ಕ್ರತವಾಗಿ ಕುಪುದು, 
(೪. ೨-೨೦) ಮತ್ತು ಅತಿಮೂರ್ತಿ ಎಂಬ ಒಂದು ದಿನದಲ್ಲಿ ಮಾಡುವೆ ಸೌರೇಷ್ಟಿ ಯು ಕೃಷ್ಣಪಕ್ಷದಲ್ಲಿ ಮಾಡಲ್ಪ್ಬಡ 
ಬೇಕು. ಆಗ ಈ ಬಳಕ್ಕನ್ನು ಪುರೋಸುವಾಕ್ಯಾ ನುಂತ್ರವನ್ನಾಗಿ ಹೇಳಬೇಕೆಂದು ಅಶ್ಚಲಾಯನ ಶ್ರಾಶಸೂಕ್ರದ 
ಅತಿಮೂರ್ತಿನಾ ಎಂಬ ಖಂಡದಲ್ಲಿ ನವೋ ನನೋ ಭವತಿ ಜಾಯಮಾನಸ್ತೆರಣಿರ್ಪಿಶ್ಚ್ವದರ್ಶತಃ ಎಂಬ 
ಸೂತ್ರವು ವಿವರಿಸುವುದು, oo ೨. 


ಈ ಬೆಕ್ಕಿಗೆ ಭಾಷ್ಯಕಾರರು ಎರೆಡು ವಿಧಥೆನಾದ ಅರ್ಥವನ್ನು ಹೇಳಿರುವರು. ಒಂದು ಸ್ರತ್ಯಕ್ಷವಾಗಿ 
ಕಾಣುವ ಸೂರ್ಯನ ಪರವಾಗಿ; ಮತ್ತೊಂದು ಸರ್ವವನ್ನೂ ಪ್ರೇರಿಸುವ ಪರಮಾತ್ಮನ ನರೆವಾಗಿ, 


ಶರಣೆ।- ಇತರರಿಂದ ಸುಲಭವಾಗಿ ಹೋಗುವುದಕ್ಕೆ ಅಶಕ್ಕ್ಯವಾದ ಅಂತೆರಿಕ್ಷೆಮಾರ್ಗದಲ್ಲಿ ಸಂಚರಿಸು 

ನವನು. ೨೨೦೨ ಯೋಜನಗಳ ದೂರನನ್ನು ಶಿಮೇಸಮಾತ್ರದಲ್ಲಿ (ಒಂದು ಕೆಸ್ಟೆ ಹೊಡೆಯುವಷ್ಟು ಕಾಲದಲ್ಲಿ) 
ಅತಿಕ್ರಮಿಸುವ ಶಕ್ತಿಯು ಸೊರ್ಯನಿಗಿರುವುಡೆಂದು ಭಾಷ್ಯಕಾರರು ಒಂದು ವಾಕ್ಯವನ್ನು ಉದಾಹಂಸಿರುವರು. 
ಸ್ವಂದಸ್ವಾಮಿಯ ತರಣಿಶಬ್ದಕ್ಕೆ ಕ್ಷಿಪ್ರ-- ಬೇಗನೆ, ತೀಘ್ರೆವಾಗಿ ಎಂದರ್ಥನಿವರಣೆ ಮಾಡಿರುವರು ಅಥನಾ ರೋಗ. 
ಗಳನ್ನು ನಿವಾರಣೆಮಾಡುವವನು ಎಂಬರ್ಥವನ್ನು ಹೇಳಬಹುದು. ಸೂರ್ಯನ ಪ್ರಕಾಶದಿಂದ (ಬಿಸಲಿಸಿಂದ), 
'ಅನೇಕ ಕೋಗಗಳು ನಾಸಿಯಾಗುವುದಲ್ಲಜೆ ಸಮಸ್ತ ಪ್ರಾಣಿಗಳ (ಮತ್ತು ಸಸ್ಯವರ್ಗದ). ಆರೋಗ್ಯ ಕ್ಕೂ 
| ಬೆಳವಣಿಗೆಗೂ ಸೂರ್ಯನ ಬೆಳಕ: ಅತ್ಯವಶ್ಯಕವೆಂದು ವೈದ್ಯಶಾಸ್ತ್ರ ಪ್ರನೀಣರ ಅಭಿ ಪ್ರಾಯುವಿರುವುದು. ಶೋಕದಲ್ಲಿ 
 ಷಮ್ಮ ಅನುಭವವೂ ಅದೇ ರೀತಿ ಇರುವುದು. ಅದುದರಿಂದ ಸೂರ್ಯನು ರೋಗನಿವಾರಕನೆಂದು ಹೇಳುವುದು. 





ಆ.೧.ಅ.೪.ವ.೭.] _. ಹುಗ್ರೇದಸಂಟಶಾ 119 


NN mM ES AL TR ಫಿ ಎ ಭ್ಯ ಛಿ ಬಜ ಬ ಕ ಯು ಯೂ ಲ್ಲ ಯ ಲ ಫೋ ಕ ಯೋ ಯಲ ಲಿ ಮ ಟ್ಟ ಯ ಗೆ ಟಾ ಪ ಬ ಇ ದ Se ಇಯಂ ಬ ಛಡಿ ಬ ಜಡ 





ಯುಕ್ತವಾಗಿಯೇ ಇದೆ. ಆಕೋಗ್ಯಂ ಭಾಸ್ಟ್ರಾರಾಡಿ ಚ್ಛೇತ್‌ ಎಂಬ ವಚೆನೆವಿರುವುದು. ಪರಮಾತ್ಮನೆ ಪರವಾದ 
ಅರ್ಥದಲ್ಲಿ ಜೀವರುಗಳನ್ನು ಸಂಸಾರಸಾಗರದಿಂದ ದಾಟಸುನನೆಂಬ ಅರ್ಥವನ್ನು ಹೇಳೆಬಹುಡು. 


ನಿಶ್ರದರ್ಶತಃ-- ಸಮಸ್ತ ಪ್ರಾಣಿಗಳಿಂದಲೂ ನೋಡಲ್ಲಡುವವನು ಎಂದರೆ ಸಮಸ್ತರೂ ಸೂರ್ಯನನ್ನು 
ನೋಡುನರು ಅಥವಾ ಸೂರ್ಯನು ಸಮಸ್ತ ಜಗತ್ತನ್ನೂ ನೋಡುವವನು ಎಂದರ್ಥವು. ಇದಲ್ಲದೆ ಸಾಧಾರಣವಾದ 
ಪಾಪಗಳ ಪರಿಹಾರಕ್ಕಾಗಿ ಪ್ರಾ ಯಕ್ಚಿ ತ್ರರೂಸವಾಗಿ ಸೂರ್ಯನನ್ನು ನೋಡುವುದರಿಂದ ಶೋಷನಿವಾರಣೆ 
ಯಾಗುವುದೆಂದು ಪ್ರಸಿದ್ಧಿ ಯಾ ಗಿರುವುದು. ಕರ್ಮಾನುಷ್ಕಾ ನಕಾಲಗಳಲ್ಲಿ ಕಾಣದೆ ಮಾಡುವ ಲೋಪದೋಷಗಳ 
ನಿವಾರಣೆಗಾಗಿ 4" ಸೋಕ್‌ ಚಿ ಸೂರ್ಯಂ ಚಿ ಶೇ”? ಎಂಬ ಮಂತ್ರೆ ನಠನವು ರೂಢಿಯಲ್ಲಿರುವುದು. ಅಥವಾ 
ಸಮಸ್ವ ಜಗತ್ತನ್ನೂ ತನ್ನ ಪ್ರಕ ಕಾಶದಿಂದ ನಿಳಗುವವನು ನಿಂಬರ್ಥನನ್ನು ಹೇಳಬಹುದು. ಪರಮಾತ್ಮನ 
ಪರವಾಗಿ. ಸೆರ್ಶ್ಯೈರ್ಮುಶುಭಿರ್ದ್ರ್ರಸ್ಟವ್ಯಃ ಮೋಕ್ಷಾಭಿ ಲಾಷೆಯಿಂದಿರುವ ಸಮಸ್ತ ಜ್ಞಾನಿಗಳಿಂದಲೂ ನೋಡಲ್ಪ 
ಡುವ ಎಂದರೆ ಮೋಕ್ಷಾಭಿಲಾಹಿಗಳು ಪರಮಾತ್ಮಸಾಕ್ಷಾಶ್ವಾರವನ್ನು ಬಯಸುವರು ಎಂದಭಿಪ್ರಾಯನು. 


ಜ್ಯೋತಿಷ್ಯೃತ್‌ ಜ್ಯೋತಿಷಃ ಪ್ರೈಕಾಶಸ್ಯೆ ಕರ್ತಾ! ಪ್ರಕಾಶಕ್ಕೆ ಕಾಕಣನಾದವನು. ಸೂರ್ಯ 

ನಿ೦ದಲೇ ನಮಗೆ ಬೆಳಕು ದೊರಕುವುದು. ಸೂರ್ಯನೇ ಎಲ್ಲೂ ವಿಧವಾದ ಬೆಳಕು ಅಥವಾ ಸ್ರಕಾಶಕ್ಕೆ ಕಾರೆಣ 
ಭೂತನಾದವನು. ಸೂರ್ಯನಿಲ್ಲದಿದ್ದಕೆ ನನಗೆ ಯಾನ ವಿಧವಾದ ಪ್ರಕಾಶವೂ ದೊರಕುವುದಿಲ್ಲ. ಅಥವಾ 
ಸೂರ್ಯನು ನಮಗೆ ಪ್ರತ್ಯಕ್ಷವಾಗಿ ಬೆಳಕನ್ನು ಕೊಡಚುನುದೆಲ್ಲದೆ ಚಂದ್ರಬಿಂಬಾದಿಗಳ ಮೇಲೆ ಸೂರ್ಯನ ರಣಗಳು 
ಬಿದ್ದು ಅವು ಪ್ರಕಿಬಿಂಬಿತೆವಾಗಿ ಆ ಬೆಳಕು ನಮಗೆ ಸರೋಕ್ಷರೂ ನದಿಂದಲೂ ಜೊರಕುವುದರಿಂದ ಸೂರ್ಯನೇ 
ಎಲ್ಲಾ ವಿಧವಾದ ಬೆಳಕಿಗೂ ಮೂಲನು ಎಂದಭಿಪ್ರಾಯವು. ಪರಮಾತ್ಮ ಒನೆ ಪರವಾಗಿ ಸೂರ್ಯಾದಿಜ್ಯೋತೀರೂಸ 


ಮಂತಲಗಳನ್ನು ಸ್ನ ಸ್ಟಿಸುನ ಎಂದರ್ಥವು. « ಚೆಂದ್ರೆಮಾ ಮನಸೋ ಜಾತೆಶ ಪೋ ಸೂರ್ಯೋ ಅಜಾಯತೆ 
(ತೈ. ಆ. ೩-೧೨. Ny ಎಂದು ಈ ವಿಷಯದಲ್ಲಿ ಶು ್ರತಿವಾಕ್ಯವಿರುವುದು. 


ವಿಶ್ವಮಾ ಭಾಸಿ ರೋಚೆನಂ-- ಇಲ್ಲಿ ಕೋಚನೆಂ ಎಂದರೆ ಆಂತರಿಕ್ಷವು. ಸೂರ್ಯನು ವಿಸ್ತಾರವಾದ 
ಅ೦ತರಿಕ್ಷನೆಲ್ಲನನ್ನೂ ನಿಳಗುವನು. ಸರಮಾಶ್ಮನ ಹರವಾಗಿ ಚೈತನ್ಯ ರೂಸದಿಂದ ಸಮಸ್ತ ಚರಾಚರಾತ್ಮಕವಾದ 


ಪ್ರಸಂಚವನ್ನು ಬೆಳಗುವನು. (ಪ್ರೇರಿಸುವನು) ಎಂದು * ತಮೇವ ಭಾಂತೆಮನುಭಾತಿ ಸರ್ವಂ ತಸ್ಯ ಭಾಸಾ 
ಸರ್ವಮಿದಂ ನಿಭಾತಿ 3 ಎಂದು ಕೆಕೋಪಸಿಷೆದ್ರಾಕೃವಿರುವುಡು.' 


|| ವ್ಯಾಕರಣ ಪ್ರಕ್ರಿಯಾ | 


ತರಣಿಃ- ತ್ಮ ಸ್ಲನನತಕಣಯೋಃ ಭ್ಹಾದಿ. ಇಲ್ಲಿ ಅಂತರ್ಭಾವಿತಬ್ಭಾರ್ಥವನ್ನು ಸ್ವೀಕರಿಸಬೇಕು. ಣಿಜ್‌ 
ಇಲ್ಲದಿದ್ದರೂ ಣಿಜರ್ಥವು ಧಾಶಕ್ಷರ್ಡ್ಧದಲ್ಲಿ ಅಡಕವಾಗಿದೆ ಎಂದು ತಾಶ್ಸ್ಚರ್ಯ. ಅರ್ತಿಸೃಭೃ ಧೃ ಧಮ್ಯಶ್ಯ- 
ವಿತೃಭ್ಯೋಂಧಿ (ಉ. ಸೂ. ೨-೩೬೦) ಸೂತ್ರೆದಿಂದ ಅಸಿ ಪ್ರತ್ಯಯನ್ರೆ ಬರುತ್ತದೆ. ತ್ರ: ಅನ ಎಂದಿರುವಾಗ 
ಆರ್ಥಧಾತುಕ ಪರೆದಲ್ಲಿರುವುದರಿಂದೆ ಧಾತುವಿಗೆ ಗುಣ ಬರುತ್ತದೆ. ರೇಫೆ ನಿಮಿತ್ತವಿರುವುದರಿಂದ ಅಟ್‌ 
ವ್ಯವಧಾಸನಿರುವುದರಿಂದ ನಕಾರಕ್ಸೆ ಇತ್ರ ಬಂಶಕೆ ತರಣಿ ಎಂದು ರೂಪವಾಗುತ್ತದೆ. ಪ ಸತ್ಯ ಯ ಸ್ಫರದಿಂದ ಅನಿ 
ಎಂಬಲ್ಲಿ ಅಕಾರವು ಉದಾತ್ಮವಾಗುತ್ತನೆ. ತರಣಿಃ ಎಂಬುದು ಮಜ್ಯೋ ದಾತ್ತವಾದ ತಬ್ದವಾಗುತ್ತೆ. 





pe 


120 | ಸಾಯಣಭಾಷ್ಯಸಹಿತಾ |[ ಮಂ. ೧. ಅ. ೯. ಸೂ. ೫೦ 


ಕಾಗ ಗ ಕಾಕ್‌ ಎಗ್‌ 








ಹ ಲ ಲ ಲ್‌ ಿಟಟ್ಟುು್ಟ್ಟು 





ಸೆ ಟಾ 


ಜ್ಯೋತಿಷ್ಟೈತ್‌- ಜ್ಯೋತಿಃ ಕರೋತಿ ಇತಿ ಜೋತಿಷ್ಟೃತ್‌ ಪ್ರಕಾಶವನ್ನುಂಟುಮಾಡುವವನು 
ಎಂದರ್ಥ. ಕ್ಲಿಪ್‌ ಚೆ (ಪಾ. ಸೂ. ೩-೨-೭೬) ಸೂತ್ರದಿಂದ ಕೃ ಧಾತುವಿಗೆ ಕ್ವಿಪ್‌ ಪ್ರತ್ಯಯ ಬರುತ್ತದೆ. 
(ಈ ಪ್ರತ್ಯಯಪು ಉಪಪದವಿದ್ದರೂ ಇಲ್ಲದಿದ್ದರೂ ಛಂದಸ್ಸಿನಲ್ಲಿ ಯೂ ಲೋಕದಲ್ಲಿಯೂ ಬರುತ್ತದೆ) ಕೈನಿನಲ್ಲಿ 
ಸರ್ವಲೋಪವಾಗುತ್ತದೆ. ಸಿತ್ತಾದುದರಿಂದ ನಿತ್ತಾದ ಕೃತ್‌ ಪರದಲ್ಲಿರುವುದರಿಂದ ಕೃ ಎಂಬಲ್ಲಿರುವ ಹ್ರಸ್ವವಾದ 
ಜುಕಾರಕ್ಕೆ ಹ್ರಸ್ವಸ್ಯ ಸಿತಿ ಕೃತ್‌ ತುರ್‌ (ಪಾ.ಸೂ. ೬-೧-೭೧) ಸೂತ್ರದಿಂದ ತುಗಾಗಮ ಬರುತ್ತದೆ. ಕಿತ್ತಾದುದ 
ರಿಂದ ಅಂತಾವಯವವಾಗಿ ಬಂದಿ ಕೃ ತ ಎಂದು ರೂಪವಾಗುತ್ತದೆ. ಜ್ಯೋತಿಃ ಕೃತ್‌ ಎಂದಿರುವಾಗ, ನಿತ್ಯಂ 
ಸಮಾಸೆಟನುತ್ತರಸಡಸ ಸೈ (ಪಾ. ಸೂ. ೮-೩-೪೫) ಉತ್ತರಪದದಲ್ಲಿ ಇಲ್ಲದಿರುವ" ಇಸಿ ೯. ಉಸ್‌ಗಳ ವಿಸರ್ಜನೀ 
ಯಕ್ಕೆ (ನಿಸರ್ಗಕ್ಕೆ )) ಸಮಾಸದಲ್ಲಿ ಕವರ್ಗ ಸವರ್ಗ ಸಪರದಲ್ಲಿರುನಾಗ ನಿತ್ಯವಾಗಿ ಷತ್ತ ಬರುತ್ತದೆ ಎಂಬುದರಿಂದ 


ವಿಸರ್ಗಕ್ಕೆ ಷಕಾರ ಬಂದರೆ ಜ್ಯೋತಿಷ್ಟ್ರೃತ್‌ ಎಂದು ರೂಪವಾಗುತ್ತದೆ. 


ಭಾಸಿ-_ಭಾ ದೀಪ್ತೌ ಅದಾದಿ. ಇಲ್ಲಿಯೂ ಚಿಜರ್ಥನನ್ನು ಧಾತ್ಮೈರ್ಥದ ಮಧ್ಯೆ ಸೇರಿಸಿ ಹೇಳಬೇಕು. 
ಇನ್ನೊಂದನ್ನು ಪ್ರಕಾಶಸಡಿಸುವುದು ಎಂದು ಅರ್ಥವನ್ನು ಹೇಳಬೇಕು. ಲಟ್‌ ಮಧ್ಯಮಪುರುಷ ಏಕವಚನದಲ್ಲಿ 
ಸಿಪ್‌ ಪ್ರತ್ಯಯ ಬರುತ್ತ ದಿ. ವಿಕರಣ ಶಪ್‌ ಪ್ರತ್ಯಯ ಪ್ರಾಪ್ತವಾದರೆ ಅದಿಪ್ರಭೈೃತಿಭ್ಯಕ ಶಪೆಃ (ಪಾ. ಸೂ: 
೨-೪-೭೨) ಸೂತ್ರದಿಂದ ಅದಾದಿಯಾದುದರಿಂದ ಲುಕ್‌ ಬರುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ 
ಬರುತ್ತಜೆ | | 


| ಸಂಹಿತಾಪಾಕಃ " 
ಪ್ರತ್ಯಜ್‌ ದೇವಾನಾಂ ನಿಶಃ ಪ್ರತ್ಯ ಜನ್‌ಯುದೇಸಿ ಮಾನುಷಾನ್‌ 4 


ತೈ ಜ್ಬಶ್ವಂ ಸ್ವದ್ಧ ಶೇ | ೫ ॥ 


 ಪದೆನಾಠಃ 
೧ ಭ್ರ) | 11811, | 
ಪ್ರತ್ಯಜ್‌ ! ದೇವಾನಾಂ! ನಿಶಃ | ಪ್ರತ್ಯಜ್‌ | ಉತ್‌ | ಬಸಿ! ಮಾನುಷಾನ್‌ | 
4. I | 
6° © 
ಪ್ರತ್ಯಜ್‌। ವಿಶ್ವಂ! ಸ್ವಃ! ದೃಶೇ॥ ೫! 
H  ಸಾಯಣಭಾಸ್ಯಂ | 1 | 
ಹೇ ಸೂರ್ಯ ತ್ವೆಂ ದೇನಾನಾಂ ನಿಶೋ ಮರುನ್ಸಾಮಕಾನ್ಸೇವಾನ" | ಮರುತೋ ಣಿ ದೇವಾನಾಂ 
ನಿಶಃ | ತೈ. ಸಂ. ೨-೨-೫.೭ | ಇತಿ ಶ್ರುತ್ಯಂತೆರಾತ್‌ | ತಾನ್ಮರುತ್ಸ ೦ಜ್ಞಕಾನ್ಸೇನಾನ್‌. ಪ್ರತ್ಯಜ್ಞುದೇಷಿ | 
ತಾನ್ಸ ತಿಗಟ್ಟಿ ನ್ಲುವಯೆಂ ಪ್ರಾಪ್ಟೋಷಿ 1 ತೇಷಾಮಭಿಮುಖಂ ಯಥಾ ಭವತಿ ತಥೇತ್ಯರ್ಥಃ | ಕಥಾ: 
ಮಾನುಷಾನ್ನನುಷ್ಯಾನ್‌ ಪ್ರತ್ಯಜ್ಜು ದೇಸಿ | ತೇನ ಯಥಾಸ್ಮದಭಿಮುಖ ಏನ ಸೂರ್ಯೆ ಉದೇತೀತಿ 
ಮನ್ಯಂತೇ | ತಥಾ ವಿಶ್ವಂ ವ್ಯಾಸ್ತೆಂ ಸ್ವಃ ಸ್ವರ್ಲೊಕಂ ವೃಶೇ ಪ್ರಷ್ಟುಂ ಪ್ರತ್ಯಜ್ಞುದೇಸಿ | ಯಥಾ ಸ್ವ- 





ಅ೧. ಅ.೪. ವ. ೭] ` ಖಗ್ಗೇದಸಂಹಿತಾ | 121 





mean 7 ಗ ಗಾಡ 6 





ಗೆ 





ರ್ಲೋಕೆನಾಸಿನೋ ಜನಾಃ ಸ್ವಸ್ವಾಭಿಮುಖ್ಯೇನ ಪಶ್ಯಂತಿ ತಥೋದೇಹೀತ್ಯರ್ಥಃ| ಏತದುಕ್ತೆಂ ಭವತಿ | 
ರೋಕತ್ರಯವರ್ಶಿನೋ ಜನಾಃ ಸಕ್ರೀತಪಿ ಸ್ಪಸ್ತಾಭಿಮುಖ್ಯೇನ ಸೊರ್ಯಂ ಸೆಶ್ಯಂತೀತಿ! ತಥಾ ಚಾಮ್ನಾ- 
ಯತೇ। ತಸ್ಮಾಶ್ಸರ್ವ ಏವ ಮನ್ಯತೇ ಮಾಂಸೆ ಸ್ರತ್ಯುದಗಾದಿತಿ || ಪ್ರತ್ಯಜ್‌ | ಪ್ರೆತ್ಯಂಚೆತೀತಿ ಪ್ರತ್ಯಜ್‌ 
ಅನ್ನು ಗತಿಪೂಜನಯೋಕ! ಯತ್ತಿಗಿತ್ಯಾದಿನಾ ಕ್ವಿನ್‌ | ಅನಿದಿತಾಮಿತಿ ನಲೋಸಃ! ಉಗಿದಚಾಮಿತಿ 
ನುಮ್‌ | ಹಲಾ ನ $ದಿಸಂಯೋಗಾಂತಲೋಪ” | ಸಂಯೋಗಾಂತಲೋಪಸಾ ಸಿದ್ದ ಕಾ ದುನಧಾದೀರ್ಫನ 
ಲೋಪಯೋರಭಾವಃ | ಕ್ವಿನ್ಚ್ರತ್ಯಯೆಸ್ಯ ಕುಃ| ಸಾ. ೮-೨-೬೨ | ಇತಿ ಕುತ್ವೆಂ| ಅನಿಗಂತೋತಂಚತ್‌ | 
ಪಾ. ೬-೨-೫೨ | ಇತ್ಯನಿಗಂತೆ ಇತಿ ಪರ್ಯುದಾಸಾತ್ಟೊರ್ವಪದಪ್ರಕೃತಿಸ್ವ್ತರಾಭಾನೇ ಕೃದುತ್ತರಪದ- 
ಪ್ರಕೈತಿಸ್ಟರಶ್ವಂ| ಏಷಿ/ ಅಣ್‌ ಗತಾ | ಸಿಪ್ಯದಾದಿತ್ತಾಚ್ಛಪ್ರೋ ಲುಕ್‌ | ಆದೇಶಪ್ರೆತ್ಯಯಯೋರಿತಿ 
ಷತ್ತಂ! ಸ್ವಃ! ಸುಪೂರ್ನ್ವಾದರ್ಕೇರ್ನಿಟ್‌ | ಗುಣೇ ಯಣಾದೇಶಃ | ನ್ಯರ್ಜಸ್ಟರ್‌ ಸ್ಪರಿತಾ ಚೇತಿ ಸ್ಟರತ- 
ಶ್ಚಂ | ಪೃಶೇ! ದೃಶಿರ್‌ ಪ್ರೇಶ್ಷಣ ಇತ್ಯಸ್ಮಾದ್ದ ಶೇ ನಿಖ್ಯೇ ಚೇತಿ ತುಮರ್ಥೆ ನಿಪಾತಿತಃ! ೭1! 


| ಪ್ರತಿಪದಾರ್ಥ ॥ 


ದೇವಾನಾಂ ವಿಶ&--(ಎಲ್ಫೆ ಸೂರ್ಯದೇನನೇ, ನೀನು) ದೇವಲೋಕದ ಪ್ರಜೆಗಳಾದ ಮರುದ್ವೇ 
ವತೆಗಳ | ಪ್ರೆತ್ಯಜ%. ಅಭಿಮುಖವಾಗಿ | ಉದೇಷಿ-- ಉದಯಿಸುತ್ತೀಯೆ | ಮಾನುರ್ಷಾ ಪ್ರತ್ಯ ಜಸ್‌ ಮನು. 
ಷ್ಯರಿಗೆ ಅಭಿಮುಖವಾಗಿ (ಉದಯಿಸುತ್ತೀಯೆ) | ನಿಶ್ಚಂ--ಸರ್ವವ್ಯಾಪಕವಾದ | ಸ್ವ$--ಸ್ವರ್ಲೊಕಕ್ಕೆ | ವೃಶೇ 
ಗೋಚರವಾಗಲು | ಪ್ರತೈಜಖ- ಅಭಿಮುಖನಾಗಿ ಉದಯಿಸುತ್ತೀಯೆ. 


॥ ಭಾನಾರ್ಥ ॥ 


ಎಲ್ಫೈ ಸೂರ್ಯದೇವನೇ, ನೀನು ಜೀವಲೋಕದ ಪ್ರಜೆಗಳಾದ ಮರುದ್ವೇವತೆಗಳಿಗ್ಳೂ ಸಕಲಮಾನವ 
ರಿಗೂ, ಸರ್ವವ್ಯಾಪಕವಾದ ಸ್ವರ್ಲೊಕಕ್ಳೂ ಅಭಿಮುಖನಾಗಿ ಸಕಲರಿಗೂ ಗೋಚರನಾಗುವಂತೆ ಉದ 


ರ್ಣ ಳಾ! 


ಯಿಸುತ್ತೀಯೇ. 


English Translation. 


You rise opposite to Maruts (or divine beings) opposite to the men and 
opposite to all the heaven tha they may 8 see ' 


॥ ವಿಶೇಷ ವಿಷಯಗಳು ॥ 


ಹೆ ತ್ಯ ಜ್‌ ಅಭಿಮುಖವಾಗಿ, ಎದುರಾಗಿ, 
ದೇವಾನಾಂ ನಿಶಃ. ಈ ಶಬ ಗಳಿಗೆ ಮರುಜ್ಲಿ ೇವಶೆಗಳೆಂದು ಭಾಷ್ಯಕಾರರು ಅರ್ಥವಿವರಣೆಮಾಡಿ ಈ 


ವಿಷಯದಲ್ಲಿ ತೈತಿ ಕಿ ರೀಯಸಂಹಿಕೆಯ ಮರುತೋ ವೈ ದೇವಾನಾಂ ವಿಶ (ತೈ. ಸಂ. ೨-೨-೫-೭) ಎಂಬ ಶ್ರುತಿ 


ವಾಕ್ಯವನ್ನು ಜಗಾಹೆರಿಸಿರುವರು. 
| 16 





122 | | ಸಾಯಣಭಾನ್ಯಸಹಿತಾ [ ಮಂ. ೧. ಅ. ೯. ಸೂ. ೫೦ 


ಹ ಬ 








ಹ ಲ ಟೋ ಲ್ಸ ಲ ಲ್ಯಾ" 





ಲಾ ಬರಾ ಜಾ ಯಾ ಣಾ 








ಸ್ವಃ--ಹೇ ಅದಿತ್ಯ ಎಲ್ಫೆ ಆದಿತ್ಯನೇ. ಸ್ವರಾದಿತ್ಕೋ ಭವತಿ ಎಂದು ನಿರುಕ್ತವಚನವಿರುವುದು, 
(ನಿ. ೨-೧೪). | | 
ಮುಖ್ಯಾಭಿಪ್ರಾಯನೇನೆಂದರೆ- ಸೂರ್ಯನು ಉದಯಿಸುವಾಗ ಭೂಲೋಕಸ್ವರ್ಗಲೋಕದ ಜನ 
ಕಿಲ್ಲರೂ ಸೂರ್ಯನನ್ನು ನೋಡುವರು, ಸೂರ್ಯನು ಉದಯಿಸಿ ಭೂಮ್ಯಂತರಿಕ್ಷಸ್ವ ರ್ಗಲೋಕಗಳನ್ನು ಬೆಳಗುವನು. 


ಈಖುಕ್ತಿಗೆ ಯಾಸ್ಕರ ನಿರುಕ್ತ ವು ಕ್ರೈತೈಜಲ್ಲದೆಂ ಸರ್ವಮುದೇಸಿ ಪ್ರತ ಜ್ಞೂ ದಂ ಜ್ಯೋತಿರುಚೈ ತೇ! 
ಪ್ರತ್ಯೇಕ ದೆಂ ಸರ್ನಮಭಿನಿಷೆಕ್ಯಸೀತಿ | (ನಿ. ೧೨-೨೪) ಎಂದಿರುವುದು ಇದಕ್ಕೆ ನ್ಯಾಖ್ಯಾನವು--ಪ್ರ ತ್ಯಜ 
ದೇವಾನಾಂ ನಿಶಸ್ತಾಃ ಕೆ ತ್ವಾ ಪುರಸ್ತಾತ್ರಾಸಾಂ ಉದೇಷಿ ಮಾನುಸಾನ್‌ ಚೈನ್‌ ನೇವ ಹೆ ಕ್ರೈ ಶ್ಯ ಜ್‌ ಕೈತ್ವಾ 
ತೇಷಾಮಸನಿ ಸುರಸ್ತಾದೇವ ಉದೇಷಿ! ಕಿಂ ಬಹುನಾ ಹೇ ಸ್ವಃ ಅದಿತೆ , ಪ್ರತ್ಯಜ್‌ ಇದಂ ಸರ್ವಂ ಆತ್ಮನೆಃ 
ಫೈತ್ಟಾ ಪುರಸ್ತಾಮದ್ಯನ್‌ ಸರ್ವಮಭಿನಿಪಶ್ಯಸಿ ಇದರ ಅರ್ಥವು ಭಾಷ್ಯಕಾರ ೪ ಅರ್ಥನಿನರಣೆಯಂತೆಯೇ 


ಇರುವುದರಿಂದ ಇದನ್ನು ನಿಸ್ತ ರಿಸುವುದು ಅನಾವಶ್ಯಕವು. 


|| ನ್ಯಾಕರಣಪ್ರಕ್ರಿಯಾ |] 


ಪ್ರೆತ್ಯೆಜ. ಪ್ರತಿ ಅಂಚತಿ ಇತಿ ಸ್ರತ್ಯಜ್‌. ಅಭಿಮುಖವಾಗಿ ಚಲಿಸುವ ವನು ಎಂದರ್ಥ. ಅಂಚು. 
'ಗತಿಪೂಜನಯೋ॥ ಧಾತು. ಭ್ರಾದಿ. ಯತ್ತಿ” ದಧ್ಭೃಕ್‌ ಸೃಗ್ಡಿಗುಸ್ಹಿಗಂಚುಯುಜಿಕ್ರುಂಚಾಂ ಚ (ಪಾ. ಸೂ. 
೩-೨-೫೯) ಇವುಗಳಿಗೆ ಕ್ರಿಸ್‌ ಪ್ರತ್ಯಯ ಬರುತ್ತದೆ. ಕೆಲವು ಶಬ್ದಗಳಿಗೆ ಶಾಸ್ಟ್ರಾಂಶರದಿಂದ ಬಾರದ ಕಾರ್ಯ 
ಗಳನ್ನು ನಿಪಾತಮಾಡಿರುತ್ತಾರೆ. ಇದರಿಂದ ಅಂಚು ಧಾತುನಿಗೆ ಸುಬಂತೆವು ಉಸನದವಾಗಿರುವಾಗ ಕ್ಲಿನ್‌ 
ಪ್ರತ್ಯಯ ಬರುತ್ತದೆ, ಪ್ರತಿ ಎಂಬುದು ಸುಬಂತ. ಅವ್ಯಯಾದಾಪ್‌" ಸುಹಃ ಸೂತ್ರದಿಂದ ಇದರಮೇಲೆ 
ಬಂದಿರುವ ಸುಪ್‌ ಲುಕ್‌ ಆಗುತ್ತದೆ. ಕ್ವಿನ್‌ ಪ್ರತ್ಯಯದಲ್ಲಿ ಸರ್ವವೂ ಲೋಪವಾಗುತ್ತದೆ. ಕೆತ್ತದ್ದಿಶಸಮಾ- 
'ಸಾಶ್ಚ (೧-೨-೪೬) ಸೂತ್ರದಿಂದ ಅವಶಿಷ್ಟ ನಾದ ಪ್ರತ್ಯಜ್‌ ಎಂಬುದಕ್ಕೆ ಪ್ರಾ ತಿಪಾದಿಕಸಂಜ್ಞಿ ಯು "ಬರುತ್ತದೆ. 
ಅನಿದಿತಾಂ ಹಲ ಉಸೆಧಾಯಾಃ (ಪಾ. ಸೂ. ೬. ೪.೨೪) ಎಂಬುದರಿಂದ ಕಿತ್ತಾದ ಪ್ರತ್ಯಯ ಪರದಲ್ಲಿರುವುದ 
ರಿಂದ ಅಂಚುಧಾತುನಿನಲ್ಲಿರುವ ಉಪಧಾಭೂತವಾದ ಕಕಾರಕ್ಕೆ ಲೋಪ ಬರುತ್ತದೆ. ಅಂಚು ಎಂದು ಧಾತುವು 
ಉಗಿತ್ತಾ ಗಿರುವುದರಿಂದ ಉಗಿದೆಜಾಂ ಸರ್ವನಾಮಸ್ಸಾ ನೇತsಥಧಾತಶೋಃ ಸೂತ್ರದಲ್ಲಿ ಅಧಾತೋಃ ಎಂದು ನಿಷೇಧ 
ಮಾಡಿದರೂ ಅಚಾಂ ಎಂದು ಲುನ ಸ್ರನಕಾರವುಳ್ಳ ಅಂಚುಧಾತುವನ್ನು ಪುನಃ ಉಪಾದಾನಮಾಡಿರುವುದರಿಂದ 
ಸರ್ವನಾಮಸ್ಥಾನ ಸಂಜ್ಞಯುಳ್ಳ ಸು ಪ್ರಥಮಾವಿಭಕ್ತಿಯು ಪರದಲ್ಲಿರುವಾಗ ನುಮಾಗಮ ಬರುತ್ತದೆ. 
ಮಿತ್ತಾದುದರಿಂದ ಅಂತ್ಯಾಚಿನ ಪರದಲ್ಲಿ ಅವಯವವಾಗಿ ಬಂದರೆ ಪ್ರತ್ಯನ್‌ಚ್‌*ಸ್‌ ಎಂದು ರೂಪವಾಗುತ್ತದೆ. 
ಹಲಿನ ನರದಲ್ಲಿ ಸು ಬಂದಿರುವುದರಿಂದ ಹಲ್‌ಜ್ಯಾಭ್ಯೋದೀರ್ಥಾಶ್‌--(ಪಾ. ಸೂ. ೬-೧-೬೮) ಸೂತ್ರದಿಂದ 
ಅದಕ್ಕೆ ರೋಪ ಬರುತ್ತದೆ. ಸಂಯೋಗಾಂತ್ಯವಾದ ಪದವಾದುದರಿಂದ ಸಂಯೋಗಾಂತಸ್ಯ ಲೋಸೆಃ ಸೂತ್ರದಿಂದ 
ಕೊನೆಯ ಚಕಾರಕ್ಕೆ ರೋಸ ಬರುತ್ತದೆ. ಪ್ರತ್ಯನ್‌ ಎಂದಿರುವಾಗ ಸಂಯೋಗಾಂತಶೋಪವು ಅಸಿದ್ದವಾಗಿರು 
ವುದರಿಂದ ಸರ್ನನಾಮಸ್ಮಾನೇಚಾಸಂಬುದೌ ಸೂತ್ರದಿಂದ ನಾಂತಲಕ್ಷಣ ಉಪಧಾದೀರ್ಥವೂ ನಲೋಪಃ 
ಪಾ ್ರಿತಿಸದಿ ಕಾಂತಸ್ಯ ಸೂತ್ರದಿಂದ ನ ಲೋಪವೂ ಬರುವುದಿಲ್ಲ. ಕ್ವಿನ್‌ ಪ್ರತ್ಕಯಸ್ಯ ಕು8 (ಪಾ. ಸೂ. 
ಆ.೨-೬೨) ಕ್ಲಿನ್‌ ಪ ಪ್ರತ್ಯಯನ್ರ ಯಾವ್ರುದರನೇಲೆ ವಿಹಿತನಾಗಿಜಿಯೋ ಅದಕ್ಕೆ (ಅಂತ್ಯಕ್ಕೆ ಶೆ) ಕುಶ್ಚವು ಬರುತ್ತದೆ 
ಎಂಬುದರಿಂದ ಇಲ್ಲಿ ಸ್ಕಾ ನೇಂತರತಮಃ: ಪರಿಭಾಷೆಯಿಂದ ಪ್ರಶ್ಯನ್‌ ಎಂಬಲ್ಲಿರುವ ಅಂತ್ಯನಕಾರಕ್ಕೆ ಜಕಾರೆ 





ಅ. ೧. ಅ, ೪, ವ. ೮] | ಖಯಗ್ರೇಡಸಂಹಿತಾ | 123 


A, ಕಣ್ಣಾ Ng MT Nee A 








ಗಾ ಸಾಗಾ ET ಸಾ 





ಬರುತ್ತದೆ. ಪ್ರತ್ಯಜ” ಎಂದು ರೂಸವಾಗುತ್ತಡೆ. ಅನಿಗಂತೇಂ೦ಚತೌ ವ ಪ್ರತ್ಯಯೇ (ಪಾ. ಸೂ. ೬.೨.೫.೨) 
ವ ಪ್ರತ್ಯಯಾಂತವಾದ ಅಂಚುಧಾತುವು ಹರದಲ್ಲಿರುವಾಗ ಇಗಂತಭಿನ್ನ ವಾದ ಗತಿಯು ಪ್ರಕೃತಿಸ್ವರವನ್ನು | 
ಹೊಂದುತ್ತದೆ. ಕ್ಸಿನ್‌ ಪ್ರತ್ಯಯದಲ್ಲಿ ವಕಾರಮಾತ್ರ ಉಳಿಯುವುದರಿಂದ ಬೇರೆ ವರ್ಣಗಳು ಇತ್ತಾಗುಪುದರಿಂದ 
-ವ ಸ್ರತ್ಯಯಾಂಶವಾದ ಅಂಚುಧಾತುವು ಆಗುತ್ತದೆ. ಆದರೆ ಪ್ರತಿ ಎಂಬುದು ಇಗಂತವಾದುದರಿಂದ ತದ್ದಿ ನ್ನ ವಾದ 
ಗತಿಗೆ ಪ್ರಕೃಕಿಭಾವ ಹೇಳಿರುವುದರಿಂದ ಇಲ್ಲಿ ಗತಿ ಸರಕ್ಕೆ ಬಾಧಕತಾಗಿ ಗೆತಿಕಾರಕೋಸೆಪೆದಾ8” ಚ್ಟ 
ಸೂತ್ರದಿಂದ ಕೃದುತ್ತರ ಪ್ರಕೃತಿಸ್ವರವೇ ಬರುತ್ತದೆ. ಸ್ರತ್ಯಜ್‌ ಎಂಬುದು ಅಂತೋದಾತ್ರ್ಮವಾದ ಪದವಾಗುತ್ತದೆ. 


ಏಹಿ ಇಕ್‌ ಗತೌ ಧಾತು. ಆಬಾದಿ. ಲಟ್‌ ಮಧ್ಯಮಪುರುಷ ಏಕವಚನ ವಿವಕ್ತಾಮಾಡಿದಾಗ 
ಸಿಪ್‌ ಪ್ರತ್ಯಯ ಬರುತ್ತದೆ. ಅದಿಪ್ರಭೃತಿಭ್ಯಃ ಶಸೆಃ ಸೂತ್ರದಿಂದ ನಿಕರವಾಗಿ ಬಂದ ಕಪ್‌ ಪ್ರತ್ಯಯಕ್ಕೆ ಲುಕ್‌ 
ಬರುತ್ತದೆ. 
ಪ್ರೆತ್ಯಯಯೋಃ (ಪಾ. ಸೂ. ೮-೩-೫೯) ಸೂತ್ರದಿಂದ ತ್ತ ಬರುತ್ತದೆ. ಏಹಿ ಎಂದು ರೂಪವಾಗುತ್ತದೆ 
NP) ಮ Ke ಡೆ ಜತೆ ತಡೆ 


ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


ಇಸಿ ಎಂದಿರುವಾಗ ಇಗೂತಲಕ್ಷಣಗುಣ ಬರುತ್ತದೆ. ಪ್ರತ್ಯಯ ಸಕಾರವನಾರುದರಿಂದ ಆದೇಶ 


ಸ್ವಃ ಸು ಎಂಬುದು ಗತಿಸಂಜ್ಞೈಯುಳ್ಳ ಉಸಸದ. ಖು ಗತೌ ಧಾತು. ಭ್ಹಾದಿ. ಅನ್ಫೇಭ್ಯೋತಪಿ . 
ದೃಶ್ಯಂತೆ (ಪಾ. ಸೂ. ೩-೨-೭೫) ಮನಿನ್‌ ಕ್ವನಿಪ್‌, ವನಿಪ್‌, ವಿಚ್‌ ಪ್ರತ್ಯಯಗಳು ಧಾತುಗಳ ಮೇಲೆ 
ಬರುತ್ತವೆ ಎಂಬುದರಿಂದ ಇಲ್ಲಿ ವಿಚ್‌ ಪ್ರತ್ಯಯ ಬರುತ್ತದೆ. ವಿಚ್‌ ಪರದಲ್ಲಿರುನಾಗ ಧಾತುನಿಗೆ ಗುಣ ಬರುತ್ತದೆ. . 
ಖಯಕಾರದ ಸ್ಥಾನಕ್ಕೆ ಬರುವುದರಿಂದ ರ ಹರವಾಗಿ ಬರುತ್ತದೆ. ಸು-ಆರ್‌-ವಿಚ್‌ ಎಂದಿರುವಾಗ ಪ್ರತ್ಯಯಕ್ಕೆ 
ಸರ್ವಲೋಪ ಬರುತ್ತದೆ. ಸು%ಅರ್‌ ಎಂಬಲ್ಲಿ ಯಣಾದೇಶ ಏರುತ್ತದೆ. ಅನಸಾನನಿಮಿತ್ತಕ ವಿಸರ್ಗ ಬಂದರೆ 
ಸ್ವಃ ಎಂದಾಗುತ್ತದೆ. ನ್ಯಜ್‌ಸ್ಟರ್‌ಾ ಸ್ವರಿತೌ ಚೆ (ಭ. ಸೂ. ೭೪) ಎಂಬುದರಿಂದ ಸ್ವರಿತಸ್ವರ ಬರುತ್ತದೆ. 


ದೈತೆ- -ದೃತಿರ್‌ ಪ್ರೇಕ್ಷಣೆ ಧಾತು. ಭ್ರಾದಿ. ದೃಶೇ ನಿಖ್ಯೇ ಚೆ (ಪಾ. ಸೂ. ೩-೪-೧೧) ಸೂತ್ರದಿಂದ 


ಈ ಧಾತುವಿಗೆ ತುಮನರ್ಥದಲ್ಲಿ ದೃಶೆ ಎಂದು ನಿಪಾತಮಾಡಿರುತ್ತಾರೆ. ದ್ರಷ್ಟುಂ ಎಂಬರ್ಥದಲ್ಲಿ ದೃಶೆ ಎಂದು 
ರೂಸವಾಗುತ್ತದೆ. | 


| ಸಂಹಿತಾಪಾಠಃ ॥ 


I ಕ್ರ 
ಯೇನಾ ಪಾವಕ ಚಕ್ರಸಾ ಭುರಣ್ಯನ್ನಂ ಜನಾ ಅನು | 


ತ್ವಂ ವರುಣ ಪಶ್ಯಸಿ (೬॥ 


| ಪದೆಪಾಠಃ | 


I | | | 
ಯೇನ | ಪಾವಕ! ಚಕ್ರಸಾ| ಭುರಣ್ಯನ್ತಂ|! ಜನಾನ್‌! ಅನು! 


mud 


ತ್ರಂ | ವರುಣ! ಪಶ್ಯಸಿ ॥ & 1 





124 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೫೦. 


ಗ ಗ ವಾ ಹ  ೊೊೊಿ್ಳೆ(್ಳು",್ಲ 4 ಗಾ ಗಗ 
NT x 4 TN ತ ಕಾಗದ 1 ವ ಬದಧ ಬ ಸಾ ಇ ಜಾ ಹಾ 1 ಇ ಗಾ” ಇರಾ me ಗಾರ್‌ 

















| ಸಾಯಣಭಾಷ್ಕಂ ॥ 


ಹೇ ಸಾವಕೆ ಸರ್ವಸ್ಯ ಶೋಧಕ ವರುಣಾನಿಷ್ಟನಿವಾರಕ ಸೂರ್ಯೆ ತೈಂ ಜನಾನ್‌ ಜಾತಾನ್ರಾ- 
ಚೆನೋ-ಭುರಣ್ಯಿಂತೆಂ ಧಾರಯೆಂತೆಂ ಪೋಷಯಂತಂ ವೇಮಂ ಲೋಕೆಂ ಯೇನ ಚೆನ್ನುಸಾ ಪ್ರಕಾಶೇ- 
ನಾನು ಸೆಶ್ಯಸಿ ಅನುಕ್ರೆಮೇಣ ಪ್ರೆಕಾಶಯಸಿ | ತೆಂ ಪ್ರಕಾಶಂ ಸ್ತುಮ ಇತಿ ಶೇಷಃ! ಯದ್ವಾ! 
ಉತ್ತರಸ್ಯಾಮೃಚಿ ಸಂಬಂಧಃ | ತೇನ ಚೆನ್ನಸಾ ಮ್ಯೇಷೀತಿ! ತಥಾ ಚ ಯಾಸ್ಮೇನೋಕ್ತೆಂ! ತತ್ತೇ 
ವಯಂ ಸ್ತುಮ ಇತಿ ವಾಕೃಶೇಷೋತಪಿ ನೋತ್ತರಸ್ಯಾ ಮನ್ವಯೆಸ್ತೇನ ವ್ಯೇಷಿ! ನಿ. ೧೨.೨೨ | ಇತಿ | 
ಭುರಣ್ಯಂತಂ। ಭುರಣ ಧಾರಣಸೋಷಣಯೋಃ | ಕಂಡ್ವಾದಿತ್ವಾದ್ಯಕ್‌। ಶೆತಃ ಶತರಿ ಕರ್ತರಿ ಶಸ | 
ಅದುಪದೇಶಾಲ್ಲಸಾರ್ವಧಾತುಕಾನುದಾತ್ತಶ್ರೇ ಯೆಕೆ ಏನ ಸ್ವರಃ ಶಿಷ್ಯತೇ | ವರುಣ | ವೃಇು್‌ ವರಣೇ |. 
ಅಸ್ಮಾದಂತರ್ಭಾನಿಶಣ್ಯರ್ಥಾತ್ರ್ಯವೃತ್ಯ್ಯದಾರಿಭ್ಯ ಉನನ್‌ | ಉ. ೩೫೩1 ಇತ್ಯುನನ್ಭೃತ್ಯಯಃ | ಅತ್ರ 
ನರುಣಶಜ್ದೇನಾದಿತ್ಯ ಏವೋಚೈಶೇ | ಶೆಥಾ ಚಾನ್ಯತ್ರಾಮ್ನಾಶಂ। ತೆಸ್ಕೈ ಮಿತ್ರಶ್ಚ ಪರುಣಿಶ್ಲಾಜಾಯೇತಾ- 
ಮಿತಿ | ಮಿಶ್ರತ್ಹ ವರುಣಿಶ್ಚ ಧಾತಾ ಚಾರ್ಯಮಾ ಚೆ! ತೈ. ಆ. ೧-೧೩-೩! ಇತಿ ಚೆ! 


| ಪ್ರತಿಪದಾರ್ಥ || 


ಪಾವಕ--(ಸಕಲನನ್ನೂ) ಶುದ್ದಿಮಾಡತಕ್ಕವನಾಗಿಯೂ | ವರುಣಿ- ಅನಿಸ್ಪವನ್ನು ತೆಪ್ಪಿಸುವವನಾ 
ಗಿಯೂ ಇರುವ ಎಲೈ ಸೂರ್ಯನೇ, | ತ್ವೈಂ- ನೀನು! ಜರ್ನಾ--ಉತ್ಪ್ಸನ್ನಗಳಾದ ಸಕಲ ಪ್ರಾಣಿಗಳನ್ನೂ 
ಭುರಣ್ಯಿಂತೆಂ-- ಹೊತ್ತುಕೊಂಡಿರುವ ಅಥನಾ ಪೋಷಿಸುತ್ತಿರುವ ಈ ಲೋಕವನ್ನು | ಯೇನ ಚೆಕ್ಷಸಾ-ಯಾನ 
ಪ್ರಕಾಶದಿಂದ | ಅನು ಸೆಶ್ಯಸಿ-ಅನುಕ್ರಮವಾಗಿ ನೋಡುತ್ತೀಯೋ (ಬೆಳಗುನಂತೆನಾಡುತ್ತೀಯೋ ಆ ಪ್ರಕಾ 
ಶವನ್ನು ಸ್ತೋತ್ರಮಾಡುತ್ತೇವೆ). 


॥ ಭಾವಾರ್ಥ ॥ 


ಎಲ್ಫೈ ಸೂರ್ಯದೇವನೇ, ನೀನು ಸಕಲವನ್ನೂ ಶುದ್ಧಿ ಮಾಡತಕ್ಕವನು. ಅನಿಷ್ಟದಿಂದ ತಪ್ಪಿಸಿ ಎಲ್ಲರಿಗೊ 
ಒಳ್ಳೆಯದನ್ನು ಮಾಡುವವನು. ಸಕಲ ಪ್ರಾಣಿಗಳನ್ನೂ ಹೊತ್ತುಕೊಂಡಿರುವ ಅಥವಾ ಪೋಷಿಸುವ ಈ 
'ರೋಕವನ್ನು ಯಾವ ಪ್ರಕಾಶದಿಂದ ಬೆಳಗುವಂತೆ ಮಾಡುತ್ತೀಯೋ ಆ ಪ್ರಕಾಶವನ್ನು ನಾನು ಸ್ತೋತ್ರ 
ಮಾಡುತ್ತೇನೆ. 


English Translation. | 
| With that light with which you, the purifier and defender from evil, 
look upon this world tall of living beings. | 

॥ ವಿಶೇಷ ವಿಷಯಗಳು || ' 


ಭುರಣ್ಯಂತಂ. _ಭುರಣ ಧಾರಣಸಪೋಷಣಯೋಃ | ಧಾರೆಯೆಂತಂ ।! ಪೋಷಯೆಂತಂ ವಾ! 
ಜನರನ್ನು ಸೋಷಿಸುನ ಅಥವಾ ಧರಿಸುವ (ಕಾಪಾಡುವ). ' | 





ಅ. ೧. ಅ, ೪, ವ. ೮] ಖುಗ್ಗೇದಸಂಹಿತಾ. | 125 





ಗ್ಯಾಸ ಮ ಎ ¥ ಮಾ ಗ ನ. 





I RE RES TL on I ಅ ಬ ಜಬ 


ವರುಣ. ವೃ ನರಣೇ | ಅನಿಷ್ಟ ನಿವಾರತಕೆ | ಜನರ ಅನಿಷ್ಟ ಗಳನ್ನು (ಪಾಪಗಳನ್ನು ) ನಿವಾರಿ 
ಸುವವನು. ವರುಣಶಬ್ದಪು 'ಆದಿತ್ಯನನ್ನು ಸೂಚತುವುದೆಂದು ಭಾಷ್ಯಕಾರರು ಹೇಳಿ ಇದಕ್ಕೆ ತಸ್ಕೈ ಮಿತ್ರತ್ಹ 
ವರುಣಶ್ಚಾಜಾಯೇತಾಂ (ತೈ. ಬ್ರಾ. ೧-೧-೯-೨) ಮಿಶ್ರಶ್ಚ ವರುಣಿಶ್ಚ|! ಧಾತಾಚಾರ್ಯಮಾ ಚ (ತೈ. ಆ. 
೧-೧೩-೩) ಎಂಬ ಎರಡು ಶ್ರುತಿವಾಕ್ಯಗಳ ಉದಾಹರಣೆಯನ್ನು ಕೊಟ್ಟಿರುವರು, 


ಈ ಯಕ್ಕಿಗೆ ಯಾಸ್ಟರು ನಿರ್ವಚನವನ್ನು ಹೇಳಿರುವರು. 


ಭುರಣ್ಯುರಿಶಿ ಕ್ಲಿಪ್ರೆನಾಮ! ಭುರಣ್ಯುಃ ಶಕುನಿರ್ಭೊರಿಮಧ್ವIನಂ ನಯ ಸ್ವರ್ಗಸ್ಯ 
ಲೋಕೆಸ್ಕಾಪಿ ವೋಳ್ಚ್ವಾ ತೆತ್ಸಂಪಾತೀ ಭುರಣ್ಯುರನೇನ ಸಾವಕಖ್ಯಾಶೇನ | ಭುರಣ್ಯಂ 
ತಂ ಜನಾನ" ಅನು | ತ್ವೆಂ ವರುಣಪಶ್ಯಸಿ | ತತ್ತೇ ವಯೆಂ ಸ್ಮುನು ಇತಿ ನಾಕೆ 
ಶೇಷ! (ನಿ. ೧೨-೨೨) 


ಭುರಣ್ಯು ಶಬ್ದಕ್ಕೆ ಕ್ಷಿಪ್ರ-ಬೇಗನೆ, ಶ್ರೀಘವಾಗಿ ಎಂದರ್ಥವು. ವೇಗವಾಗಿ ಆಂತರಿಕ್ಷಮಾರ್ಗದಲ್ಲಿ ಸೆಂಚರಿ 
ಸುವವನು ಅಥವಾ ಸ್ವರ್ಗವನ್ನು: ಧರಿಸಿರುವವನು ಅಥವಾ ಸ್ವರ್ಗವನ್ನು ಸ೦ರಕ್ಷಿಸ ಸತಕ್ಕವನು ಎಂದು ಭುರಣ್ಯಂತಂ 
ಎಂಬ ಶಬ್ದದ ಅರ್ಥವು ಎಲ್ಫೆ ಸೂರ್ಯನೆ, ಇಂತಹೆ ನೀನು ಜನರನ್ನು ನೋಡುವೆ ಎಂದರೆ ಜನರು ನಿನ್ನನ್ನು 
ನೋಡುವರು. ಇಂತಹ ನಿನ್ನನ್ನು ಸ್ತೋತ್ರಮಾಡುನೆವು ಎಂದಭಿಪ್ಪಾಯವು ಅಥವಾ ಮುಂದಿನ ಖುಕ್ಕಿ ನಲ್ಲಿರುವ 
ನಿ ಏಹಿ ಎಂಬ ಸ್ರಿಯಾಪದದೊಡನೆ ಸಮನ್ವಯವನ್ನು ಬೇಕಾದರೆ ಮಾಡಬಹುದು. ಎಂದರೆ ಯೇನ ಚೆಕ್ತಸಾ 
ವ್ಯೇಷಿ_.ಯಾವ ಪ್ರಕಾಶದಿಂದ ಉದಯಿಸುತ್ತೀಯೋ ಅಂತಹೆ ನೀನು ಎಂದು ಉತ್ತರ ಬುಕ್ಕಿಗೆ ಸಂಬಂಧೆವನ್ನ್ನು 
ಹೇಳಬಹುದು. 


॥ ವ್ಯಾಕರಣಪ್ರಕ್ರಿಯಾ ॥ 


ಚಕ್ಷಸಾ-..ಚಕ್ಷಿಜ ವ್ಯಕ್ತಾಯಾಂ ವಾಚಿ ಧಾತು. ಚೆಕ್ಷೇರ್ಬಹುಲಂ ಶಿಚ್ಚ (ಉ. ಸೂ. ೪-೬೭೨) 
ಸೂತ್ರದಿಂದ ಆಸುನ್‌ ಪ್ರತ್ಯಯ ಬರುತ್ತದೆ. ಚಕ್ಷಸ್‌ ಎಂದು ಸಕಾರಾಂತ ಶಬ್ದವಾಗುತ್ತದೆ. ಶಿಶ್ತಾಗುತ್ತದೆ ' 
ಎಂದುದರಿಂದ ಆರ್ಧೆಧಾತುಕಸಂಚ್ಞೆಯು ಬರುವುದಿಲ್ಲ. ಆದುದರಿಂದ ಚೆಕ್ರಿಜಃ ಖ್ಯಾಇ್‌ ಸೂತ್ರದಿಂದ ಖ್ಯಾಇಾ 
ದೇಶವೂ ಬರುನುದಿಲ್ಲ. ತೃತೀಯಾ ಏಕವಚನದಲ್ಲಿ ಚಕ್ಷಸಾ ಎಂದು ರೂಪವಾಗುತ್ತದೆ. 


ಭುರಣ್ಯಂಶೆಂ-- ಭುರಣ ಧಾರಣಪೋಷಣಯೋಃ ಧಾತು. ಕಂಡ್ವಾದಿ. ಲಟ್‌ ವಿವಕ್ಷಾಮಾಡಿದಾಗೆ 
ಶತೃಪ್ರತ್ಯಯ ಬರುತ್ತದೆ. ಭುರಣ್‌-ಅತ್‌ ಎಂದಿರುವಾಗ ಹೆಂಡ್ವಾದಿಭ್ಯೋ ಯತ್‌ (ಪಾ. ಸೂ. ೩-೧-೨೭) 
ಸೂತ್ರದಿಂದ ಯಕ" ಪ್ರತ್ಯಯ ಬರುತ್ತದೆ. ಕರ್ತ,ೃರ್ಥಕ ಸಾರ್ವಧಾತುಕ ಪರೆದಲ್ಲಿರುವುಡರಿಂದ್ದ ಶಪ್‌ ವಿಕರಣ 
ಪ್ರತ್ಯಯ ಬರುತ್ತದೆ. ಯಶ್‌ ಸನಾದಿಯಲ್ಲಿ ಸೇರಿರುವುದರಿಂದ ಸೆನಾದ್ಯಂತಾ ಧಾತವಃ ಸೂತ್ರದಿಂದ ಯಗಂತಕ್ಕೆ 
ಧಾತುಸಂಜ್ಞೆಯು ಇರುತ್ತದೆ. ಭುರಣ್ಯ--ಅ*ಅತಿ್‌ ಎಂದಿರುವಾಗ ಲಕ್ಷ್ಯ ಭೇದದಿಂದ ಎರಡುಸಾರಿ ಅಶೋಗುಣೆ 
ಸೂತ್ರದಿಂದ ಪರರೂಪ ಬರುತ್ತದೆ. ಭುರೆಣ್ಯತ್‌ ಎಂಬ ತಾಂತಶಬ್ದದಮೇಲೆ ದಿ ್ವಕೀಯ್ಯೆ ಕವಚನ ವಿವಕ್ಷಾಮಾಡಿ 
ದಾಗ ಉಗಿತ್ತಾದುದರಿಂದ ಸಮಾಗಮ ಬಂದರೆ ಭುರಣ್ಯಂತಂ ಎಂದು ರೂಪವಾಗುತ್ತದೆ. ಇಲ್ಲಿ ಶಪ್‌ ಅನುದಾತ್ರ 
ವಾಗುತ್ತದೆ. ಅರುಪದೇಶದ ಪರದಲ್ಲಿ ಲಸಾರ್ವಧಾತುಕವಾದ ಶತೃ ಪ್ರತ್ಯಯ ಬಂದುದರಿಂದ ಶಾಸ್ಯನುದಾಶ್ರೇಶ್‌ 





126  ಸಾಯೆಣಭಾಷ್ಯಸಹಿತಾ [ಮಂ ೧. ಆ. ೯. ಸೂ. ೫೦ 


NN A RT TT 





MNT RT ರಾಗಗಳ ಇಗ ಫೈ 





ನಮ್ಯ 


ಸೂತ್ರದಿಂದ ಅನುದಾತ್ತನಾಗುತ್ತದೆ.- ಆಗೆ ಯಕ್‌ಸ್ನ ರವೇ ಸತಿಶಿಃ ಸ್ವವಾಗುವುದರಿಂದ ಯಕ್ಕಿನಸ್ವರವೇ ಉಳಿಯು 
ತ್ರಜಿ. ಯಕಾಕೋತ್ತರಾಕಾರವು ಉದಾತ್ರವಾಗುತ್ತದೆ. 


ವರುಣ. ವೃ ಇ ವರಣೆ. ಧಾತು. ಸ್ವಾದಿ. . ಇಲ್ಲಿ ಅಂತರ್ಭಾವಿತಜ್ಯರ್ಥವನ್ನು ಸ್ವೀಕರಿಸಬೇಕು 
ಚಿಜರ್ಥವನ್ನು (ಪ್ರೇರಣೆಯನ್ನು) ಧಾತ್ವರ್ಥದ ನಡುವೆ ಸೇರಿಸಿ ಹೇಳಬೇಕು. ಕ್ಯ ವೃ ದಾರಿಭ್ಯ8 ಉನನ್‌ 
(ಅ ಸೂ, ೩-೩೩೩) ಸೂತ್ರದಿಂದ ಉನನ್‌ ಪ್ರತ್ಯಯ ಬರುತ್ತಜಿ. ಸಾರ್ವಧಾತುಕಾರ್ಧ್ಥ್ಧಧಾತುಕೆಯೋಃ 
ಸೂತ್ರದಿಂದ ಉನನ್‌ ಪ್ರತ್ಯಯ ಸರದಲ್ಲಿರುನಾಗ ಧಾತುನಿಗೆ ಗುಣ ಬರುತ್ತದೆ. ಖಕಾರದ ಸ್ದಾನಕ್ಕೆ ಬರುವುದೆ 
ರಿಂದೆ ರ ಪರವಾಗಿ ಬಂದರೆ ವರುಣ ಎಂದು ರೂಪನಾಗುತ್ತದೆ. ರೇಫದೆ ಸರದಲ್ಲಿ ನಕ:ರನಿರುಪುದರಿಂದ ಅಹ್‌. 
ುಪ್ಪಾಜ್‌ ಸೂತ್ರದಿಂದ ಣತ್ತ ಬರುತ್ತ ದೆ, ಸಂಬುದ್ಧಿ ಯಲ್ಲಿ ಹ್ರೆಸ್ತದ ಪರದಲ್ಲಿ ಸು ಬಂದಿರುವುದರಿಂದ ಏಜಪ್ರಸ್ಟಾ- 
ಶ್ಸಂಬುದ್ಧೇಃ ಸೂತ್ರದಿಂದ ಸುನಿಗೆ ರೋಷಬರುತ್ತದೆ. ಆಗ ವರುಣ ಎಂದು ರೂಪವಾಗುತ್ತದೆ. ಇದಕ್ಕೆ 
ಆಮಂತ್ರಿತಸಂಜ್ಞಿ ಇರುವುದರಿಂದ ಆನಮುಂತ್ರಿತೆಸ್ಯ ಚೆ ಎಂಬ ಎಂಟಿನೇ ಅಧ್ಯಾಯದ ಸೂತ್ರದಿಂದ ನಿಘಾತಸ್ವರ 
ಬರುತ್ತದೆ. ಇಲ್ಲ ವರುಣಶಬ್ದದಿಂದ ಸೂರ್ಯನೇ ಅಭಿಹಿತನಾಗುತ್ತಾನೆ. ಇದು ಬೇರೆಡೆಗಳಲ್ಲಿ ಶ್ರುತಿಗಳಲ್ಲಿ 
ಹೇಳಲ್ಪಟ್ಟಿದೆ. ತಸ್ಯೈ ಮಿತ್ರಶ್ಚ ನರುಣಶ್ಚಾ ಜಾಯೇತಾಮ್‌ (ತೈ. ಬ್ರಾ. ೧-೧೯-೨) ಇತಿ | ತೈತ್ತರೀಯ 
ಬ್ರಾಹ್ಮಣಿದ ಈ ಮಂತ್ರದಲ್ಲಿ ವರುಣಶಬ್ದ ದಿಂದ ಅಭಿಹಿತನಾದವನು ಸೂರ್ಯನೇ. ಹಾಗೆಯೇ ತೈತ್ರ ರೀಯ 


ಆರಣ್ಯಕದಲ್ಲಿಯೂ-ಮಿತ್ರಶ್ರ ವರಣಶ್ನ ಧಾತಾಚಾರ್ಯಮಾಚ (ತೈ. ಆ. ೧-೧೩-೩) ಎಂದು ಸೂರ್ಯನ ಪರ್ಯಾಯ 
“ಪದಗಳಲ್ಲಿ ವರುಣಶಬ್ದವು ಪಠಿತವಾಗಿರುತ್ತದೆ. 


| ಸಂಹಿತಾಪಸಾಠಃ ॥ 


| 1 | { | | 
ನಿ ದ್ಯಾಮೇಷಿ ರಜಸ್ಸೃಃ ನ್ವಹಾ ಮಿಮಾನೋ ಅಕ್ತುಭಿಃ! 
ಪಶ್ಯ್ಞುನಾ ನಿ ಸೂರ್ಯ !೭॥ 


॥ ಹದಪಾಠಃ ॥ 


' | | | | 
ನಿ! ದ್ಯಾಂ! ಏಸಿ] ರಜಃ! ಪೃಥು! ಅಹಾ! ಮಿಮಾನಃ! ಅಕ್ತುಭಿಃ | 


ಮ ಕಿ 


| | 
ಪಶ್ಯನ್‌ | ಜನ್ಮಾನಿ! ಸೂರ್ಯ | ೭೫. 


1 ಸಾಯೆಣಭಾಷ್ಯಂ || 


ಲಾ 


| ಹೇ ಸೂರ್ಯ ತ್ಹ ಸೃಷು ವಿಸ್ತಿ ೫೯೦ ರಜೋ ಲೋಕಂ | ಲೋಕಾ ರಜಾಂಸ್ಕ್ರೈಚೈಂತೆ ಇತಿ 
ಯಾಸ್ತ್ರಃ 1 ನಿ. ೪.೧೯|1 ಕಂ ಕ ದ್ಯಾಮಂತರಿಶ್ಸಲೋಕಂ | ವ್ಯೇಸಿ | ನಿಶೇಷೇಣ ಗಚ್ಛಿಸಿ | 
80 ಕುರ್ವನ್‌ | ಅಹಾಹಾನ್ಯಕ್ತು ಭೀ ರಾತಿ ತ್ರಿಭಿಃ ಸಹ ಮಿಮಾನ ಉತ್ಸಾದಯೆನ್‌ | ಅದಿತ್ಯಗತ್ಯಥೀಸಸಾ 
ದಹೋರಾತ್ರ ನಿಭಾಗಸ್ಯ | | ತಥಾ ಜನ್ಮಾನಿ ಜನನವಂತಿ ಭೂಶೆಜಾತಾನಿ ಸೆಶ್ಯನ್‌ ಪ್ರೆಕಾಶಯೆನ್‌ | ರಜಸ್ಸೃ 





ಅ, ೧. ಅ. ೪. ವ. ೮, ] | ಯಗ್ತೇದಸಂಹಿತಾ 127 


ANAM ್ರ್ಯ್ರ್ಟಟ ತಾ ನ ಆ ಟ್‌ 








ಎ ತು ಗಡಿಯ ಬಾಯ ಬ ಗ ಜಾ (ಸ ಬ ಜಾ ಬೈ ಯ ಡಾ ಗರ ಶಿ ಭಾ ಶಬಲ Re Hy Sy gh ಜಂ. ಭಯ ಭಜ 


ತತ ಕೈ ಚೈಂದಸಿ ನಾಸ್ರಾನ್ರೇಡಿತೆಯೋಃ | ಪಾ. 6.೩.೪೯! ಇತಿ ನಿಸರ್ಜನೀಯಸೈ ಸತ್ತ್ವಂ |! ಅಹಃ | 
ಶೇಶ್ಛೆ ೦ಜನಸಿ "ಇಹುಲಮಿತಿ ಶೇಟ್ಟೋಪಃ | ನಿಮಾನಃ | ಮಾಜ ಮಾನೇ | ಜೌಹೋತ್ಕಾದಿಕಃ | ಶಾನಜಿ 
ಶೌ ದ್ವಿರ್ಭಾವೇ ಭೃ ಇಂಾಮಿದಿತ್ಯಭ್ಯಾಸೆಸ್ಯೇಶ್ವೆ € | ಶ್ನಾಭ್ಯಸ್ತಯೋರಾತ ಇತ್ಯಾಕಾರಲೋಪಃ | ಅಭ್ಯಸ್ತಾ- 


ನಾಮಾಡಿರಿತ್ರ ಭೈಸ್ತ ಸ್ಯಾದ್ಯೈದಾತ್ರೆಶ್ಟೆ 011 ಜನ್ಮಾನಿ | ಜನೀ ಪ್ರಾಮರ್ಭಾವೇ | ಅನ್ಯೇಜ್ಯೋತಸಿ ದೃ ಶಶ್ಯಂತ 
ಇತಿ ಮನಿನ್‌ | ನಿತ್ತ್ಯಾದಾಮ್ಯಪಾತ್ತೆತ್ವಂ || 


॥ ಪ್ರತಿಪದಾರ್ಥ ॥ 


ಸೂರ್ಯ ಎಲೈ ಸೂರ್ಯದೇವನೇ | (ತ್ರೈಂ-- ನೀನು) ಅಹಾ... ಹಗಲುಗಳನ್ನು | ಅಕ್ಕುಭಿ&- ರಾತ್ರಿ 
ಗಳೊಂದಿಗೆ ! ಮಿಮಾನಃ ಸೃಷ್ಟಿಸುತ್ತಾ (ಹಾಗೆಯೇ) | ಜನ್ಮಾನಿ... ಉತ್ಸನ್ನವಾದ ಸಕಲ ಭೂತಗಳನ್ನೂ | 


ಪಶ್ಯನ್‌. ಬೆಳಗಿಸುತ್ತ | ಪೈಥು. ವಿಸ್ತಾರವಾದ | ದ್ಯಾಂ ರಜಃ. ಅಂತರಿಕ್ಷರೋಕದಲ್ಲಿ | ನಿ ಏಸಿ. 
ಅಧಿಕವಾಗಿ ಸಂಚರಿಸುತ್ತೀಯೆ, 


1 ಭಾವಾರ್ಥ ॥ 
ಎಲ್ಸೆ ಸೂರ್ಯದೇವನೇ ಹಗಲು ರಾತ್ರಿಗಳೆಲ್ಲವೂ ನಿನ್ನ ಗತ್ಯಧೀನಗಳು. ನಿನ್ನ ಸಂಚಾರಗಳಿಂದ 
ಅವುಗಳನ್ನು ಅನುಕ್ರಮವಾಗಿ ಉಂಟುಮಾಡುತ್ತ ಹಾಗೆಯೇ ಉತ್ಪನ್ನ ಗಳಾದ ಸಕಲ ಭೂತಗಳನ್ನೂ ಬೆಳಗಿಸುತ್ತ 
(ನೋಡುತ್ತಾ) ನೀನು ವಿಸ್ತಾರವಾದ ಅಂತರಿಕ್ಷರೋಕದಲ್ಲಿ ಸರ್ವದಾ ಸಂಚರಿಸುತ್ತಿದ್ದೀಯೆ, 


English Translation. 


You travel through the vast space of the Sirmarnont measuring days 
and nights and observing all creatures. | § 


॥ ವಿಶೇಷ ವಿಷಯಗಳು ॥ 
ದ್ಯಾಂ ರಜಃ —ನಿಸ್ತಾ ರವಾದ ಅಂತರಿಕ್ಷಲೋಕವನ್ನು ರಜಃ ಎಂದರೆ  ರೋಕವು. ಲೋಕಾ ರಜಾಂಸ್ಕ್ರು- 
ಚ್ಯಂತೆ (ಈ ೪.೧೯) ಎಂದು ನಿರುಕ್ತ ನಚನೆನಿರುವುದು. | 
' ಮಿಮಾನಃ- ಮಾಜ್‌ ಮಾನೇ | ಅಳತೆಮಾಡುತ್ತಾ ಎಂದರೆ ಅಹೋರಾತ್ರೆಗಳನ್ನು ಸಮನಾಗಿ 


ವಿಂಗಡಿಸುತ್ತಾ ಎಂದರ್ಥವು. ಅಹೋರಾತ್ರೆಗಳ ಪ್ರಮಾಣವು ಸಮನಾಗಿರುವುದರಿಂದ ಮಾಜ್ಜಧಾತುವನ್ನು ಇಲ್ಲಿ 
ಉಸಯೋಗಿಸಿರುವುದು. | 


ಅಹಾ ಅಕು ಭಿ? ಹೆಗಲುಗಳನ್ನು ರಾತ್ರೆಗಳೊಡನೆ ಸಮನಾಗಿ ಮಾಡುತ್ತಾ ಅಹೋರಾತ್ರೆಗಳ 
ಕಾಲಪ್ರ ಮಾಣವನ್ನು ಒಂದೇ ಸಮನಾಗಿರುವಂತೆ ಮಾಡುತ್ತಾ ಎಂದಭಿಪ್ರಾಯವು. 


ಜನ್ಮಾನಿ. ಜನನವಂತಿ ಭೂತೆಜಾತಾನಿ ಹುಬ ದ ಅಥವಾ ಹುಟ್ಟುವ ಸಕಲ ಪ್ರಾ ಚಿಗಳನ್ನು; 
ಸೂರ್ಯನ ಕಣ್ಣಿಗೆ ಬೀಳದಿರುವ ಪ್ರಾಣಿಗಳು ಯಾವವೂ ಇರುವುದಿಲ್ಲ. ಅದುದರಿಂದ ಸೂರ್ಯನು ಎಲ್ಲವನ್ನು 
ಮೋಡುವನನು `ಫರ್ಮಸಾಕ್ತೀ ಎಂದು ಹೇಳುವ ರೂಢಿಯಿರುವುದು. 





128 .: ಸಾಯಣಭಾಸ್ಯಸಹಿತಾ [ಮಂ. ೧. ಅ. ೯. ಸೂ. ೫೦. 





ಈ ಖುಕ್ಕಿಗೆ ಯಾಸ್ಕರ ನಿರುಕ್ತವು--"" ನ್ಯೇಸಿ ದ್ಯಾಂ ರಜಶ್ಚ ಸೈಥು ಮಹಾಂಶೆಂ ಲೋಕೆಮಹಾಶಿ 
ಚೆ ವಿಮಾನೋ ಅಕ್ತುಭೀ ರಾತ್ರಿಭಿಃ ಸಹ ಪಶ್ಯನ" ಜನ್ಮಾನಿ ಜಾತಾನಿ ಸೂರ್ಯ '' ಎಂದಿರುವುದು. ಭಾಷ್ಯ 
ಕಾರರ ಅರ್ಥವಿನರಣೆಗೂ ಯಾಸ್ವರ ನಿರ್ವಚನಕ್ಕೂ ಏನೂ ವ್ಯತ್ಯಾಸವಿಲ್ಲ. 


| ವ್ಯಾಕರಣಪ್ರಕ್ರಿಯಾ | 


ರಜಸ್ಟೃ ಥು ರಜಃ ಪೃಥು ಎಂದಿರುವಾಗ ಛಂದಸಿ ನಾಪ್ರೇಮ್ರೇಡಿತೆಯೋಃ (ಪಾ. ಸೂ. ೮-೩-೪೯) 
ಪ್ರ ಕಬ್ಬನನ್ನೂ ಆಮ್ರೇಡಿತವನ್ನೂ ಬಿಟ್ಟು ಕವರ್ಗ ಸವರ್ಗಗಳು ಹರದಲ್ಲಿರುವಾಗ ಛಂದಸ್ಸಿನಲ್ಲಿ ವಿಸರ್ಗಕ್ಕೆ 
ಸತ್ವವು ವಿಕಲ್ಬವಾಗಿ ಬರುತ್ತದೆ ಎಂಬುದರಿಂದ ಇಲ್ಲಿ ಸಕಾರ ಪರದಲ್ಲಿರುವುದರಿಂದ ಉಪಧ್ಯ್ಮಾನೀಯವನ್ನು 
ಬಾಧಿಸಿ ನಿಸರ್ಗಕ್ಕೆ ಸಕಾರ ಏರುತ್ತದೆ. ರಜಸ್ಸೃಥು ಎಂದು ರೂಪವಾಗುತ್ತದೆ. 


ಅಹಾ--ಅಹನ್‌ ಶಬ್ದದಮೇಲೆ ದ್ವಿತೀಯಾ ಬಹುವಚನ ಶಸ್‌ ಪರದಲ್ಲಿರುವಾಗ ಶಸಿಗೆ ನಪುಂಸಕ 
ಲಿಂಗದಲ್ಲಿ ಶಶ್ಮಸೋಃ ಶಿಕ ಎಂಬುದರಿಂದ ಶಿ ಆದೇಶವು ಬರುತ್ತದೆ. ಅದಕ್ಕೆ ಸರ್ವನಾಮಸ್ಥಾನ ಸಂಜ್ಞೆ 
ಇರುವುದರಿಂದ ಅದು ಪರದಲ್ಲಿರುವಾಗ ನಾಂತಾಂಗದ ಉಪಥಧೆಗೆ ದೀರ್ಥ ಬರುತ್ತದೆ. ಅಹಾನ್‌% ಇ ಎಂದಿರು 
ವಾಗ ಶೇಶ್ಚಂದಸಿ ಬಹುಲಂ (ಪಾ. ಸೂ.. ೬-೧-೭೦) ಸೂತ್ರದಿಂದ ವಿಭಕ್ತಿಯ ಶಿಗೆ ಲೋಪಬರುತ್ತದೆ. 
 ನಲೋಪೆಃ ಪ್ರಾತಿಸದಿಕಾಂಶಸ್ಯ ಸೂತ್ರದಿಂದ ನ ಲೋನಬಂದರೆ ಅಹಾ ಎಂದು ರಪವಾಗುತ್ತದೆ. 


ಮಿಮಾನಃ ಮಾಜ್‌ ಮಾನೆ ಧಾತು. ಜುಹೋತ್ಯಾದಿ. ಜಕಿತ್ತಾದುದರಿಂದ ಆತ್ಮನೇ ಸದಿ. ಲ೫॥ 
ಶತೈಶಾನಚಾ ಸೂತ್ರದಿಂದ ಶಾನಚ್‌ ಪ್ರತ್ಯಯ ಬರುತ್ತದೆ. ಶಾನಜ್‌ ಪರದಲ್ಲಿರುವಾಗ ಶ್ಲು ವಿಕರಣ ಬರುತ್ತದೆ. 
ಶೌ ಸೂತ್ರದಿಂದ ಧಾತುವಿಗೆ ದ್ವಿತ್ವ ಬರುತ್ತಜಿ. ಮಾಮಾ!ಆನ ಎಂದಿರುವಾಗ ಭೈ ಇಗಾಮಿ 35 (ಪಾ. ಸೂ, 
೭-೪-೭೬) ಭ್ಲೈಳಳ ಮಾಜ್‌ ಓಹಾಜ್‌ ಈ ಮೂರು ಧಾತುಗಳ ಅಭ್ಯಾಸಕ್ಕೆ ಶ್ಲು ಪರದಲ್ಲಿರುವಾಗ ಇತ್ವವು 
ಬರುತ್ತದೆ ಎಂಬುದರಿಂದ ಅಭ್ಯಾಸಕ್ಕೆ ಇಕಾರ ಬರುತ್ತದೆ. ನಿಮಾ*ಆನ ಎಂದಿರುವಾಗ ಶ್ನ್ಯಾಭ್ಯಸ್ತ ಯೋರಾತಃ 
(ಪಾ. ಸೂ. ೬-೪-೧೧೨) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋಪ ಬರುತ್ತದೆ. ಮಿಮಾನ ಎಂದು ರೂಪ 
ವಾಗುತ್ತದೆ. ಅಭ್ಯಸ್ತಾ ನಾಮಾದಿಃ (ಪಾ. ಸೂ. ೬-೧-೧೮೯) ಇಟ್‌ಭಿನ್ನ ಅಜಾದಿ ಲಸಾರ್ವಧಾತುಕವು ಸರದಲ್ಲಿರು 
ವಾಗ ಅಭಛ್ಯಸ್ತಗಳ ಆದಿಯು ಉದಾತ್ತೆವಾಗುತ್ತದೆ ಎಂಬುದರಿಂದ ಇಲ್ಲಿ ಶಾನಚ್‌ ಲಸಾರ್ವಧಾತುಕವಾದುದ 
ರಿಂದ ಧಾತೋಃ ಸ್ವರವನ್ನು ಬಾಧಿಸಿ ಆದ್ಯುದಾತ್ರವಾಗುತ್ತದೆ. ಮಿಮಾನಃ ಎಂಬುದು ಆದ್ಯುದಾತ್ರವಾದ ಸದ. 


ಜನ್ಮಾನಿ- ಜನೀ ಪ್ರಾದುರ್ಭಾವೇ ಧಾತು. ದಿವಾದಿ, ಅನ್ಯೇಭ್ಯೋಪಿ ದೃಶ್ಯಂತೇ (ಪಾ ಸೂ. 
೩- ೨.೭೫) ಸೂತ್ರದಿಂದ ಈ ಧಾತುವಿಗೆ ಮನಿನ್‌ ಪ್ರತ್ಯಯ ಬರುತ್ತದೆ. ಜನ್ಮನ್‌ ಎಂದು ನಕಾರಾಂತ ಶಬ್ದ 
ವಾಗುತ್ತದೆ. ಇದಕ್ಕೆ ದ್ವಿತೀಯಾ ಬಹುವಚನ ಶಸ ನರದಲ್ಲಿರುವಾಗ ಶಸಿಗೆ ನಪುಂಸಕದಲ್ಲಿ ಶಿ ಆದೇಶ ಬರುತ್ತದೆ. 
ಸರ್ವನಾಮಸ್ಥಾನಸಂಜ್ಞೆ ಇರುವುದರಿಂದ ನಾಂತವಾದ ಆಂಗದ ಉಸಧೆಗೆ ದೀರ್ಥ ಬರುತ್ತದೆ. ಜನ್ಮಾನಿ ಎಂದು 
ರೂಪವಾಗುತ್ತದೆ. ಮನಿನ್‌ ಪ್ರತ್ಯಯವು ನಿತ್ತಾದುದರಿಂದ ಇಉಕ್ಸಿತ್ಯಾತಿರಿತ್ಯೈಂ ಸೂತ್ರದಿಂದ ಆದ್ಯುದಾತ್ರಸ್ವರವು 
ಬರುತ್ತದೆ. ಜನ್ಮಾನಿ ಎಂಬುದು ಆದ್ಯುದಾತ್ರವಾದ ಪದವಾಗುತ್ತದೆ. | | 


Co 404 ಹಾಳಕಆ ಚೂ ರ್ಗ/ತೂ, 





ಅಗಿಅಳವಲ] .  ಖುಗ್ರೇದಸಂಹಿತಾ 129 


ಕ್ಸ ಗ ಬ್ಬ ಸಜಿ ಭು ವರಾ ಲ್ನ ಅ ಗ NL Nee SL eT ee Nv Me Rg RY AN, MA SE ಗ 
NA ತ ಸಾ ಹಟ್‌ 





| “ಹಿತಾನಾತಃ | 
ಸಪ್ತ ತ್ವಾ ಹರಿತೋ ರಥೇ ವಹನ್ತಿ ದೇವ ಸೂರ್ಯ! 
ಶೋಟಿಷ್ಟೇಶಂ ವಿಚಕ್ಷಣ | ಆ | 


| ಸಡಪಾಠಃ | 


Al | i 
ಸಪ್ತ! ತ್ವಾ! ಹರಿತ! ರಥೇ! ನಹನ್ತಿ! ದೇನ! ಸೂರ್ಯ! 


— 65 — ಡು 


| 
ಶೋಚಿಃಕೇಶಂ! ವಿಚಕ್ಷಣ | ಲಗ 


| ಸಾಯಣಭಾಷ್ಯಂ [| 


ಹೇ ಸೂರ್ಯ ದೇವ ದ್ಯೋತಮಾನ ವಿಚಕ್ಷಣ ಸರ್ವಸ್ಯ ಪ್ರೆಕಾಶಯಿತಃ ಸಪ್ರೆ ಸಸ್ತೆಸೆಂಖ್ಯಾಕಾ 
ಹರಿತೋಶ್ಛಾ ರಸಹರಣಶೀಲಾ ರಶ್ಮಯೋ ವಾತ್ಚಾ ತ್ವಾಂ ವಹಂತಿ| ಪ್ರಾಪಯಂತಿ! ಕೀವೃಶಂ | ರಥೇ5- 
ವಸ್ಥಿತಮಿತಿ ಶೇಷಃ | ತಥಾ ಶೋಜಿಷ್ಯೆ (ಶಂ! ಶೋಜೀಂಷಿ ತೇಜಾಂಸ್ಕೇವ ಯೆಸ್ಮಿನ್ನೇಶಾ ಇವ ದೃಶ್ಯಂತೇ 
ಸ ತಥೋಕ್ತಃ | ತಂ ಹೆರಿತೆ ಇತ್ಯಾದಿತ್ಯಾಶ್ನಾನಾಂ ಸಂಜ್ಞಾ ಹರಿಶ ಆದಿತೈಸ್ಯೇತಿ ನಿಘಂಬಾವುಕ್ತತ್ವಾತ್‌ ॥ 
ಶೋಟಚಿಷ್ಟೇಶಂ 1 ಶುಚೆ ದೀಪ್ತೌ! ಅರ್ಚಿಶುಚಿಹೃಸೃಪೀತ್ಯಾದಿನೇಸಿಪ್ರತೈಯಾಂತೋತಂತೋವಾತ್ತೆ8 | ಸೆ 
ಏವ ಬಹಾವ್ರಿ (ಹೌ ಪೂರ್ವಸಡಸ್ರೆಕೃತಿಸ್ಟರತ್ತೇನ ಶಿಸ್ಕತೇ | ನಿತ್ಯಂ ಸೆಮಾಸೇಇಸುತ್ತ ರಪಪಸ್ಕಸೈೇತಿ ನಿಸರ್ಜ- 
ನೀಯಸ್ಯ ಷತ್ವಂ॥! 


| ಪ್ರತಿಪದಾರ್ಥ ॥ 


| ದೇನ ಪ್ರಕಾಶಮಾನನಾಗಿಯೂ | ನಿಚಸ್ಪಣ-- (ಸಮಸ್ತವನ್ನೂ) ಪ್ರಕಾಶಿಸುವಂತೆ ಮಾಡುವವ. 
ನಾಗಿಯೂ ಇರುವ | ಸೂರ್ಯ--ಎಲ್ಫೈೆ 'ಸೂರ್ಯದೇವನೇ, | ರಥೇ--ರಥದಲ್ಲಿ ಕುಳಿತಿರುವವನೂ (ಮತ್ತು) | ಶೋಟಿ- 
ಸ್ಟೇಶಂ--ಕೂದಲುಗಳಂತಿರುವ ತೇಜಸ್ಸಿ ನಿಂದ ಕೂಡಿದವನೂ ಆದ | ತ್ವಾ--ನಿನ್ನನ್ನು | ಸಪ್ತ ಹರಿತಃ- ಹರಿತ್ತು 
ಗಳೆಂಬ ಏಳು ಕುದುರೆಗಳು ಅಥವಾ ಜಲವನ್ನು ಹೀರತಕ್ಕೆ ಕಿರಣಗಳು |. ವಹಂತಿ... ಹೊರುತ್ತ ವೆ. 


॥ ಭಾವಾರ್ಥ ॥_ 


ಎಲ್ಫೆ ಸೂರೈದೇವನೇ, ನೀನು ಸ್ವಯಂಪ್ರಕಾಶಲನು ಮತ್ತು ಸಮಸ್ತವನ್ನೂ ಪ್ರಕಾಶಿಸುವಂತೆ ಮಾಡು. 
ವವನು. ನಿನ್ನತೇಜಸ್ಸೇ ನಿನಗೆ ತಲೆಯ ಕೂದಲುಗಳಂತೆ ಇರುತ್ತದೆ. ರಥದಲ್ಲಿ ಕುಳಿತಿರುವ ನಿನ್ನನ್ನು 
ಹೆರಿತ್ತುಗಳೆಂಬ ಏಳು ಕುದುರೆಗಳು ಅಥವಾ ರಸನನ್ನು ಹೀರತಕ್ಕ ಕಿರಣಗಳು ಹೊತ್ತುಕೊಂಡು ಸಂಚರಿ 
ಸುತ್ತವೆ. 

17 





130 ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೫೦. 








ಚನ್ನ ಕಾನನ ಪ್‌. 





ರ್‌ ನ್‌್‌, 


English Translation. 


Divine and light-spreading Surya, your seven horses (mares) bear you 
bright-haired in your 0೩7- 


॥ ವಿಶೇಷ ನಿಷಯೆಗಳು ॥ 


ಸಪ್ತ ಹರಿತೆಃ. ಸೂರ್ಯನ ರಥಕ್ಕೆ ಏಳು ಕುದುಕಿಗಳಿರುವವು. ಈ ಕುದುರೆಗಳು ಹರಿದ್ವರ್ಣಗಳೆಂದು 
ಪ್ರಸಿದ್ಧವು. ಹರಿತ ಅದಿತ್ಯಸ್ಯ (ನಿ. ೨-೨೮) ಎಂಬ ಯಾಸ್ಕರ ವಜನದಂತೆ ಸೂರ್ಯನ ಕುದುಕಿಗಳಿಗೆ ಹೆರಿತ! 
ಎಂದು ಹೆಸರು. ಹರಿತ8 ಎಂದರೆ ಕಿರಣಗಳೂ ಎಂದರ್ಥವಿರುವುದರಿಂದ ಸೂರ್ಯನ *ೆರಣಗಳೇ ಸೂರ್ಯನ 
ಕುದುರೆಗಳೆಂದು ಹೇಳಲ್ಪಡುವವು. ವಾರದ ಏಳು ದಿನಗಳೇ ಏಳು ಕುದುರೆಗಳೆಂದು ಕೆಲವರು ಹೇಳುವರು. 


ಶೋಜಿಸ್ಕೇಶಂ--ಶುಚೆ ದೀಸ್ತೌ | ಶೋಜೀಂಹಿ ತೇಜಾಂಸ್ಕೇವ ಯೆಸ್ಮಿನ್ನೇಶಾ ಇವ ದೈಶ್ಯಂತೆ 
ಸ ಶೋಟಚಿಸ್ಟೇಶಃ | ಪ್ರಕಾಕಮಾನವಾದ ಸೂರ್ಯಕಿರಣಗಳು ಕೂದಲಿನಂತೆ ಕಾಣುವುದರಿಂದ ಸೂರ್ಯನನ್ನು 
ಪ್ರಕಾಶಮಾನವಾದ ಕಿರಣಗಳುಳ್ಳ ವನು ಎಂಬರ್ಥವನ್ನು ಹೇಳುವುದಕ್ಕಾಗಿ ಶೋಚಿಷ್ಟೇಶಂ ಪ್ರಕಾಶಮಾನವಾದ 
ಕೂದಲುಗಳಿಂದ ಯುಕ್ತನಾದವನು ಎಂದು ಖುಹಿಯು ನರ್ಣಿಸಿರುವನು. 


| ವ್ಯಾಕರಣಪ್ರಕ್ರಿಯಾ | 


ವಹಂತಿ--ವಹೆ ಪ್ರಾಸಣೆ ಧಾತು. ಭ್ವಾದಿ. ಪ್ರಥಮಪುರುಷ ಬಹುವಚನದಲ್ಲಿ ವಹಂತಿ ಎಂದು 
ರೂಪವಾಗುತ್ತದೆ. ತಾಸ್ಕನುದಾತ್ತೆ (ತ್‌ ಸೂತ್ರದಿಂದ ತಿಜ್‌ ಪ ಸ್ರತ್ಯಯವು ಅನುದಾತ್ರವಾಗುತ್ತ ಡೆ. ಶಪ್‌ 
ಫಿತ್ತಾದುದರಿಂದ ಅನುದಾತ್ರ ವಾಗುತ್ತ ಗ್ರೆ ಆಗ ಧಾತುವಿನ ಅಂತೋಗಾತ್ರಸ್ಥ ರೆವು « ಉಳಿಯುತ್ತದೆ. 


 ಶೋಟಿನ್ಸೆ (ಶಮ್‌--ಶುಚ ದೀಪ್ತೌ ; ಧಾತು. ಭ್ರಾದಿ. ಅರ್ಚಿಶುಜಿಹೃಸ್ಥ ಪಿಛಾದಿಛರ್ದಿಭ್ಯ ಇಸಿಃ 
(ಉ. ಸೂ. sss) ಎಂಬುದರಿಂದ ಈ ಧಾತುವಿಗೆ ಇಸಿ ಪ್ರತ್ಯಯ ಬರುತ್ತದೆ. ಶುಡ್‌ ಜನ್‌ ಎಂದಿರುವಾಗ 
ಧಾತುನಿಗೆ ಉನಧಾಗುಣ ಬರುತ್ತದೆ. ಶೋಟಚಿನ್‌ ಎಂಬಲ್ಲಿ ರುತ್ತವಿಸರ್ಗಗಳು ಏಂದೆಕೆ ಶೋಚಿಃ ಎಂದು ರೂಪ 
ವಾಗುತ್ತದೆ. ಶೋಚಿಃ ಎಂಬುದು ಪ್ರತ್ಯಯಸ್ತರದಿಂದ ಅಂತೋದಾತ್ತವಾಗುತ್ತದೆ. ಶೋಚೀಂಹಿ ಕೇಶಾಃ ಯೆಸ್ಯ 
ಸ ಎಂದು ಬಹುವ್ರೀಹಿ ಸಮಾಸಮಾಡಿದಾಗ ನಿಶ್ಯಂ ಸಮಾಸೇ5ನುತ್ತ ರಪದಸ್ಥಸ್ಯ (ಪಾ. ಸೂ. ೮-೩-೪೫) 
ಸೂತ್ರದಿಂದ ಶೋಟಚಿಃ ಎಂಬಲ್ಲಿರುವ ಪೂರ್ವಪದದ ಇಸ್‌ ಸಂಬಂಧಿ ನಿಸರ್ಗಕ್ಕೆ ನಿತ್ಯವಾಗಿ ಹತ್ತ ಏರುತ್ತದೆ. 
ದ್ವಿತೀಯಾ ಏಕವಚನದಲ್ಲಿ ತೋಚಿಸೈ (ಶಂ ಎಂದು ರೂಪವಾಗುತ್ತದೆ. ಬಹುವ್ರೀಹಿ ಸಮಾಸನಾರುದರಿಂದ 
ಬಹುವ್ರೀಹೌ ಪ್ರೆಕೃತ್ಯಾ ಶ್ರೂರ್ವನೆಹಮ್‌ (ಪಾ. ಸೂ. ೬-೨-೧) ಸೂತ್ರ ದಿಂದ ಪೊರ್ವಸದ ಪ್ರಕೃತಿಸ್ವರವು 


ಸಮಾಸಸ್ವರಕ್ಕೆ ಅಪವಾದವಾಗಿ ಬರುತ್ತದೆ. ಶೋಚಿಷೆ (ಶಂ ಎಂಬಲ್ಲಿ ಚಕಾರೋತ್ತರ ಇಕಾರವು ಉದಾತ್ತೆವಾಗು 
ಶ್ರಜಿಿ, ಅದರ ಮುಂದಿರುವ ಅನುದಾತ್ತೆವು ಸ [ರಿತವಾಗುತ್ತ ದೆ 


ಜಿ 





ಅ. ೧, ಆ. ೪. ನ.೮.] ಖಯಗ್ರೇದಸಂಹಿತಾ 131 


ಬಸ Se dp” gene ee pg TY Nn, by ಪ RT AR Ne Tha MS Se ey ುಟು್‌ಾ್‌ ಚ WI ET 





| ಸಂಹಿತಾಪಾಠಃ 1 


ಅಯುಕ್ತ ಸಪ್ತ ಶುನ್ನು ವಃ ಸೂರೋ ರಥಸ್ಕ ನಸ್ಸ್ಯಃ। 


| | 
ತಾಭಿರ್ಯಾತಿ ಸ್ವಯುಕ್ತಿಭಿಃ॥ ೯॥ 


॥ ಪದಪಾಠಃ 1 


| | | | 
ಅಯುಕ್ತ | ಸಪ್ತ | ಶುನ್ಹ್ಯುವಃ । ಸೂರಃ! ರಥಸ್ಯ | ನಪ್ರ್ಯಃ! 


| 
ತಾಭಿಃ । ಯಾತಿ | ಸ್ವಯುಕ್ತೀಭಿಃ ಗ ೯॥ 


& Auf) 


॥ ಸಾಯಣಭಾಷ್ಕಂ | 


ಸೂರಃ ಸರ್ವಸ್ಯ ಸ್ರೇರಕೆ8 ಸೊರ್ಯ॥ ಶುಂಧ್ಯುವಃ ಶೋಧಿಕಾ ಅಶ್ವಸ್ತ್ರಿಯಃ ತಾದೃಶೀಃ ಸಸ್ತೆ 
ಸಸ್ತಸಂಖ್ಯಾಕಾ ಆಯುಕ್ತ | ಸ್ವರಥೇ ಯೋಜಿತವಾನ" | ಕೀದೃಶ್ಯಃ। ರಥಸ್ಯ ನಪ್ರ್ಕೋ ನ ಪಾತ- 
ಯಿಶ್ರ್ಯ8। ಯಾಭಿರ್ಯುಕತ್ರಾಭೀ ರಥೋ ಯಾತಿ ನ ಸೆಶತಿ ತಾದೈಶೀಭಿಂತೃರ್ಥಃ | ನಿವಂಭೂತಾಭಿಸ್ತಾಭಿ- 
ರಶ್ಚಸ್ರ್ರೀಭಿಃ ಸ್ವಯುಕ್ತಿಭಿಃ ಸ್ವಕೀಯಯೋಜನೇನ ರಥೇ ಸಂಬದ್ಧಾಭಿರ್ಯಾತಿ | ಯಜ್ಞಗೃಹಂ ಪ್ರತ್ಯಾ 
ಗಚ್ಛತಿ! ಅತಸ್ತಸ್ಮೈ ಹನವಿರ್ದಾತವ್ಯಮಿತಿ ವಾಕ್ಯತೇಷಃ॥ ಅಯುಕ್ತ | ಯುಜಿರ್‌ ಯೋಗೇ | ಸ್ವರಿತೇ- 
ತ್ತ್ಯ್ವಾತ್ಚರ್ಶ್ರಭಿಸ್ರಾಯ ಆತ್ಮನೇಪದಂ | ಲುಜಕಿ ಚ್ಛೇಃ ಸಿಚ್‌ | ಏಕಾಚೆ ಇತೀಬ್‌ಪ್ರೆತಿಸೇಧ: | ಅಲಿಜ್‌ಸಿಚಾ- 
ವಾತ್ಮನೇಷೆದೇಷು | ಪಾ. ೧-೨-೧೧1 ಇತಿ ಸಿಚಃ ಕತ್ಪ್ಯಾಲ್ಲಘೂಪಧಗುಣಾಭಾವಃ | ರುಲೋ ರುುಲೀತಿ 
ಸಿಜೆ ಸಕಾರಲೋಸೆಃ | ಜೋಃ ಕುರಿತಿ ಕುತ್ವೆಂ | ಶುಂಧ್ಯುವಃ।! ಶುನ್ನ ನಿಶುದ್ಧೌಾ |! ಯಜಿಮನಿಶುಂಧಿದ- 
ಸಿಜನಿಭ್ಯೋ ಯು; | ಉ. ೩-೨೦! ಇತಿ ಯುಪ್ರಶೈಯಃ। ಶಸಿ ತನ್ನಾದೀನಾಂ ಛಂದಸಿ ಬಹುಲಮುಪ- 
'ಸಂಖ್ಯಾನಂ | ಪಾ. ೬-೪-೩೭೧ ಇತ್ಯುವಜಾದೇಶಃ। ಸೂರಃ! ಷೂ ಪ್ರೇರಣೇ | ಸುಸೂಧಾಗೃಧಿಭ್ಯಃ 
ಶ್ರೆನ್‌। ಉ. ೨-೨೪1 ಇತಿ ಕ್ರನ್ರ್ರತ್ಯೈಯೆಃ! ನಿತ್ತ್ಯಾದಾದ್ಯು ದಾತ್ತತ್ವೆಂ | ನಪ್ಪೈಃ | ನ ಪಾತೆಯತೀತೈರ್ಥೇ- 
ನಸ್ಸೈನೇಸ್ಟೃ | ಉ. ೨೯೬1 ಇತ್ಯಾದಿನೋಣಾದಿಷು ನಪ್ನೃ ಶಬ್ದಸ್ತೃ ಜಂತೋ ನಿಪಾತಿತಃ | ಯುನ್ನೇಭ್ಯೊ 
ಇೀೀಬಿತಿ ಜೀಪ್‌ । ಯೆಣಾದೇಶ ಉದಾತ್ರಯಣೋ ಹಲ್ಪೂರ್ವಾದಿತಿ ಜಪ ಉದಾತ್ತೆತ್ವಂ1 ಸುಪಾಂ 
ಸುಪೋ ಭವಂತೀತಿ ಶಸೋ ಜಸಾದೇಶಃ । ತಕೋ ಯೆಣಾದೇಶ ಉದಾತ್ತಸ್ವೆರಿತೆಯೋರ್ಯಣ ಇತಿ ಸ್ವರಿ 
 ತೆತ್ಸಂ1 ರೇಫಳೋಪಶ್ಸಾಂದೆಸಃ | ಉಕ್ತೆಂ ಚ! ದ್ವೌ ಚಾಸರೌ ವರ್ಣನಿಕಾರನಾಶೌ | ಕಾ ೬-೩-೧೦೯. 
ಇತಿ | ಶಾಖಾಂತರೇ ತು ನಪ್ರ್ಯ ಇಶ್ಯೇನ ಸಠ್ಯತೇ। ಸ್ವಯುಕ್ತಿಭಿಃ। ಸ್ವಳೀಯಾ8 ಸೊರ್ಯಸಂಬಂಧಿ 
ನ್ಕೋ ಯುಕ್ಕಯೋ ಯೋಜನಾನಿ ಯಾಸಾಂ | ಬಹುವ್ರೀಹೌ ಸೂರ್ವೈಸೆದಪ್ರಕೃತಿಸ್ವರತ್ವೆಂ ॥ 


| ಪ್ರತಿಪದಾರ್ಥ 1 


ಸೂರ8- ಸಕಲವನ್ನೂ ಪ್ರೇರಿಸತಕ್ಕ ಸೂರ್ಯನು! ರಥಸ್ಯೆ ನಪ್ತ್ರ 8 (ಸಂಚರಿಸುವಾಗಲೂ) ರಥ 
ವನ್ನು ಕಳಕ್ಕೆ ಬೀಳಿಸದೇ ಇರತಕ್ಕೆ | ಸಪ್ರೆ ಶುಂಧ್ಯುವಃ- ಪರಿಶುದ್ಧ ಗಳಾದ ಎಳು ಹೆಣ್ಣು ಕುದುರೆಗೆಳನ್ನು 





132 |  ಸಾಯಣಭಾಷ್ಯಸಹಿತಾ [ ಮಂ. ೧. ಅ. ೯. ಸೂ. ೫೦. 





ಬ ಬಜ 





ಬ ಯ ಫ್‌ ಕ ರರ ಟಟ್ಮ SA I ಇಒ ಜಾಯ ಯಾ ಯಿಯ ಬಾಯ ಯಾ ಊಟ ಬ ಬಜ ಜ2 ಜ.3 





ಗಗ 


ಅಯುಕ್ತೆ- (ರಥಕ್ಕೆ) ಸೇರಿಸಿ ಕಟ್ಟಿದ್ದಾನೆ. | ಸ್ವೆಯುಕ್ತಿಭಿಃ-- ತಾವೇ ಸ್ವತಃ ರಥಕ್ಕೆ ಸೇರಿಕೊಂಡಿರುವ! 
ತಾಭಿಃ-- ಆ ಹೆಣ್ಣುಕುದುಕೆಗಳ ಸಹಾಯದಿಂದ | ಯಾತಿ... ಯಜ್ಞಗೃಹವನ್ನು ಕುರಿತು ಬರುತ್ತಾನೆ. (ಆದುದ 


ರಿಂದ ಅವನಿಗೆ ಹೆವಿಸ್ಸನ್ನರ್ನಿಸಬೇಕು). 
॥ ಭಾವಾರ್ಥ ॥ 


ಸಕಲವನ್ನೂ ಪ್ರೇರಿಸತಕ್ಕ ಸೂರ್ಯದೇವನು ತನ್ನ ರಥಕ್ಕೆ ಏಳು ಹೆಣ್ಣು ಕುದುರೆಗಳನ್ನು ಕಟ್ಟಿ ದ್ದಾನೆ. 
ಅವು ರಥವನ್ನು ಎಷ್ಟು ನೇಗವಾಗಿ ಎಳೆದುಕೊಂಡುಹೋದರೂ ಕೆಳಕ್ಕೆ ಬೀಳಿಸದೆ ಸುರಕ್ಷಿತವಾಗಿ ಎಳೆಯುತ್ತವೆ. 
ಈ ಪರಿಶುದ್ಧಗಳಾದ ಕುದುರೆಗಳು ತಾನೇ ಸ್ವತಃ ರಥಕ್ಕೆ ಹೊಡಿಕೊಂಡಿವೆ. ಈ ಕುದುರೆಗಳ ಸಹಾಯದಿಂದ 
ಸೂರ್ಯನು ಯಜ್ಞಗೃಹಕ್ಕೆ ಬರುತ್ತಾನೆ. ಆದುದೆರಿಂದ ಅವನಿಗೆ ಹವಿಸ್ಸನ್ನರ್ನಿಸೆಬೇಕು. 


English Translation. 


The sun has yoked the seven horses that safely draw his chaiot and 
comes with those self~harnessed horses. 


1 ವಿಶೇಷ ವಿಷಯಗಳು 


ಕುಂಧ್ಯುವಃ--ಶುಂಧ ನಿಶುದ್ದೌ | ಕುಂಧ್ಯುರಾದಿತ್ಕೋ ಭವತಿ ಕೋಧನಾತ್‌ | ತಸ್ಯಸ್ಥೆ ಸ್ವಭೂತಾಃ ! | 
ಸಕಲವನ್ನು ಶುದ್ದಿ ) ಮಾಡುನವನಾದುಡರಿಂದ” ಆದಿತ್ಯನಿಗೆ ಶುಂಧ್ಯು ಎಂದು ಹೆಸರು. ಆ ಶುಂಧ್ಯುವಿನ (ಆದಿತ್ಯನ) 


ಸಂಬಂಧವಾದ ಕುಡುಕೆಗಳಿಗೆ ಶುಂಥ್ಯುವಃ ಎಂದು ಹೆಸರು. ಅಥವಾ ಶೋಧಯಿತ ಶ್ರ? ಶುಂಧ್ಯುವಃ ಸನುಶ್ಮ 
ವನ್ನೂ ಶುದ್ಧಿ ಮಾಡುವ ಕರಣಗಳು, 


 ಸೊರ-.ಸೆರ್ನಸ್ಕ ಪ್ರೇರಕ ಸೂರ್ಯಃ | ಸರ್ವರನ್ನೂ ಪ್ರೇರಿಸುವ ಸೂರ್ಯನ. 


ಸತ್ತೆ ಕನ ಸಾಶೆಯಿತ್ರ್ಯ8 । ಯಾಭಿರ್ಯುಕ್ತಾಭೀ ರಥೋ ಯಾತಿ ನ ಪತತಿ ತಾಃ 
'ಬೀಳಿಸದಿರುವ ; ಈ ಕುದುರೆಗಳನ್ನು ಕಟ್ಟುವುದರಿಂದ ರಥವು ಬೀಳದಂತೆ ಸುಗಮವಾಗಿ. ಹೋಗುವುದರಿಂವ ಈ 
ಕುದುರೆಗಳಿಗೆ ನಸ್ತ ತಿ ರಥವನ್ನು ಕೆಡನದಿರುವ ಎಂದಭಿಪ್ರಾಯವು. 


ಸ್ಪಯುಕ್ತಿಭಿ _ಸ್ಹ್ವಕೀಯೆಯೋಜನೇನ ರಥೇ ಸೆಂಬದ್ದಾಜಿಃ | ಸ್ವಯೆನೇನ ಯಾ ರಥೇ 
ಯುಜ್ಯಂತೇ ಶಾಃ ಸ್ಹಯುಕ್ತೆಯೆಃ | ಸೂರ್ಯನ ರಥಕ್ಕೆ ಇನ್ನೊ ಬ್ಬರೆ ಸಹಾಯವಿಲ್ಲದೆ ತಾವೇ ಹೂಡಿಕೊಳ್ಳುವವು K 
ಎಂದರ್ಥವು. ಇಂದ್ರನ ಹರೀ ಎಂಬ ಕುದುರೆಗಳ ವಿನಯದ ದಲ್ಲಿಯೂ. ಇದೇ ಅಭಿಪ್ರಾಯವು ಸೂಚಿತವಾಗಿರುವುದು. 


| ನ್ಯಾಕರಣಪ್ರಕ್ರಿಯಾ 1. 


ಅಯುಕ್ತ. ಯುಜಿರ್‌ ಯೋಗೆ ಧಾತು. ರುಧಾದಿ. 
ಪ್ರಾಯೆ ಕ್ರಿ ಯಾಫಲೆ (ಪಾ. ಸೂ. ೧-೩- -೭೨) ಸ್ವ 


ಸ್ವರಿಕೇತ್ತಾದ ಧಾತು. ಸ್ಪೆರಿತೆಇಂಶಃ ಶರ್ತ್ರ- 
ಇ 
ಶ್ರಿಯಾದಿಂದುಂಟಾಗುವ 


ರಿತೇತ್ತಾ ಗಿಯೂ ಇತಿತ್ತಾಗಿಯೂ ಇರುವ ಧಾತುಗಳ ಮೇಲೆ 
ಫಲವು ಕರ್ತೃವನ್ನು "ಹೊಂದುಕ್ತಿರುವಾಗ ಆತ್ಮನೇಸದಸ್ರತ್ಯಯಗಳು ಬರುತ್ತವೆ. 





ಅ೧..ಅ, ೪. ವಲ].  ಖುಗ್ಟೇದಸಂಹಿತಾ 133 


MN ಲ ನ್ನ ಗ ನ ನ್ನು ಗ TT ಕ ಗ ಫಲ ಫೋ RS TNS MENT ಾ್ಯಾಃಾ ಜಾರ್‌ * ್ಹ್ಟೊೊ್ತ ್ಹ ್ಹ್ಪ ್ಯ ್ಣು 


ಇಲ್ಲಿ ಧಾತ್ವರ್ಥದಿ«ದ ತೋರುವ ವ್ಯಾಪಾರ ಜನಿತವಾದ ಫಲವು ಕರ್ತೃವಾದ ಸೂರ್ಯನನ್ನು ಹೊಂದುವುದರಿಂದ 
ಧಾತುವು ಸ್ವರಿತೇಶ್ತಾಮೆದರಿಂದ ಇದಕ್ಕೆ ಆತ್ಮನೇಪದ ಪ್ರತ್ಯಯಗಳು ಬರುತ್ತವೆ. ಲುಜ್‌ ಪ್ರಥಮಪುರುಷ 
ಏಕವಚನ ನಿನಕ್ಲಾಮಾಡಿದಾಗ ತ ಎಂಬ ಪ್ರತ್ಯಯವು ಬರುತ್ತದೆ. ಯುಜ್‌*ತ ಎಂದಿರುವಾಗ ಚೆ ವಿಕರಣ 
ಪ್ರತ್ಯಯ ಬರುತ್ತದೆ. ಚ್ಲೇಃ ಸಿಜ ಸೂತ್ರದಿಂದ ಅದಕ್ಕೆ ಸಿಚಾದೇಶ ಬರುತ್ತದೆ. ಏಕಾ ಚೆ ಉಪದೇಶೇು- 
ದಾತ್ತೇತ್‌ (ಪಾ. ಸೂ. ೭-೨-೧೦) ಎಂಬುದರಿಂದ ಧಾತುವು ಏಕಾಚಾದುದರಿಂದ ಅದರ ಪರದಲ್ಲಿರುವ ವಲಾದಿ 
ಆರ್ಥಧಾತುಕನಾದ ಸಿಚಿಗೆ ಇಟ್‌ ಪ್ರತಿಷೇಧೆ ಬರುತ್ತದೆ. ಪುಗಂತಲಘೂಪೆಥಸ್ಯಚೆ ಸೂತ್ರದಿಂದ ಧಾತುವಿನ 
ಉಪದಧೆಗೆ ಗುಣವು ಪ್ರಾಶ್ರವಾದರೆ ಲಿಜ್‌" ಸಿಚಾವಾತ್ಮನೇಸದೇಷಸು (ಪಾ. ಸೂ. ೧-೨-೧೧) ಇಕ್ಸಿನ ಪರದಲ್ಲಿ 
ಯಾವ ಹೆಲ್‌ ಇದೆಯೋ ಅದರ ಹರದಲ್ಲಿರುವ ರುಲಾದಿಯಾದ ಲಿಜ್‌ ಮತ್ತು ಆತ್ಮನೇಸದ ಪರದಲ್ಲಿರುವ ಸಿಚ್‌ 
ಪ್ರತ್ಯಯವೂ ಕಿತ್ತಾಗುತ್ತದೆ ; ಎಂಬುದರಿಂದ ಇಲ್ಲಿ ಉಕಾರದ ಪರದಲ್ಲಿ ಹೆಲ್‌ ಇದ್ದು ಆದರೆ ಪರದಲ್ಲಿ ಆತ್ಮನೇಪದ 
ಪರದಲ್ಲಿರುನ ಸಿಚ್‌ ಬಂದುದರಿಂದ ಕೆದ್ರದ್ಭಾವವನ್ನು ಹೊಂದಿರುವುದರಿಂದ ಕಿತ ಚೆ ಸೂತ್ರದಿಂದ ಗುಣ ನಿಷೇಧ 
ಏರುತ್ತದೆ. ಲಘೊನಥೆಗುಣ ಬಾರದಿರುವಾಗ ಯುಜ್‌ಸ್‌*ತ ಎಂದಿರುವಾಗ ರುಲೋ ರುಪಿ (ಪಾ. ಸೂ. 
ಆ.೨-೨೬) ರುಲಿನ ಪರದಲ್ಲಿರುವ ಸಕಾರಕ್ಕೆ ರುಲಕ್‌ ಪರದಲ್ಲಿರುನಾಗ ಲೋಪ ಬರುತ್ತಡೆ ಎಂಬುದರಿಂದ ಹಿಚಿನ 
ಸಕಾರಕ್ಕೆ ಕೋಪಬರುತ್ತದೆ. ಯುಜ್‌*ತ ಎಂದಿರುವಾಗ ರುಲ್‌ ಪರೆದಲ್ಲಿರುವುದರಿಂದ ಜೋಃ ಕುಃ ಸೂತ್ರದಿಂದ 
ಜಕಾರಕ್ಕೆ ಕುತ್ತ ಬರುತ್ತದೆ. ಅದಕ್ಕೆ ಪರಿಚೆ ಸೂತ್ರದಿಂದ ಚರ್ತ್ತ ಬರುತ್ತದೆ. ಅಂಗಕ್ಕೆ ಲುಜ್‌ ನಿಮಿತ್ರವಾದ 
ಆಡಾಗಮ ಬಂದರೆ ಅಯುಕ್ತ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರದಿದ್ದುದರಿಂದ ನಿಘೌತಸ್ವರ 
ಬರುವುದಿಲ್ಲ. ಧಾತುಸ್ವರದಿಂದ ಅದ್ಯುದಾತ್ತವಾಗುತ್ತದೆ. 


ಶುಂಧ್ಯುವ8ಶುಂಥೆ ವಿಶುದ್ಧೌ ಧಾತು. ಭ್ವಾದಿ. ಯಜಿಮನಿಶುಂಧಿದಸಿಜನಿಭ್ಯೋ ಯೆಂಃ 
{(ಉ. ಸೂ. ೩-೩೦೦) ಎಂಬುದರಿಂದ ಇದಕ್ಕೆ ಯು ಪ್ರತ್ಯಯ ಬರುತ್ತದೆ. ಆಗ ಶುಂಧ್ಯು ಎಂದು ಉಕಾರಾಂತ 
ಶಬ್ದವಾಗುತ್ತ ದೆ. ಇದಕ್ಕೆ ದ್ವಿತೀಯಾ ಬಹುವಚನ ಶಸ ಹರೆದಲ್ಲಿರುವಾಗ ಶುಂಧ್ಯೈ* ಅಸ್‌ ಎಂಬಲ್ಲಿ ಪೂರ್ವ 
ಸವರ್ಣದೀರ್ಫ್ಥಿಪು ಪ್ರಾಪ್ರವಾದಕಿ ತನ್ನಾದೀನಾಂ ಛಂದಸಿ ಬಹುಲಮುಪಸಂಖ್ಯಾನಮ್‌ (ಪಾ. ಸೂ. 
೬-೪-೭೭ ವಾ. ೧) ಎಂಬುದರಿಂದ ಉವಜತಾದೇಶ ಬರುತ್ತದೆ. ಶುಂಧ್ಯುವಸ್‌ ಎಂದು ಇರುವಾಗ ರುತ್ವನಿಸರ್ಗ 
ಬಂದರೆ ಶುಂಧಥ್ಯುವ8 ಎಂದು ರೂಸವಾಗುತ್ತದೆ. 


ಸೂರೂ-ಷೂ ಪ್ರೇಂಣೆ ಧಾತು. ತುದಾದಿ. ಧಾತ್ವಾದೇಃ ಷಃ ಸಃ ಸೂತ್ರದಿಂದ ಷಕಾರಕ್ಕೆ ಸಕಾರ 
ಬರುತ್ತದೆ. ಇದಕ್ಕೆ ಸುಸೂಧಾಗೃದಿಭ್ಯಃ ಕ್ರನಕ (ಉ. ಸೂ. ೨-೧೮೨) ಎಂಬುದರಿಂದ. ಕ್ರನ್‌ ಪ್ರತ್ಯಯ 
ಬರುತ್ತದೆ. ಕ್ರನ್ನಿನಲ್ಲಿ ರೇಫ ಉಳಿಯುತ್ತದೆ. ಸೂರ ಎಂದು ರೂಪವಾಗುಕ್ತದೆ. ನಿತ್‌ ಪ್ರತ್ಯಯಾಂಶವಾದುದ 
ರಿಂದ ಊಲ್ಲತ್ಯಾದಿರ್ನಿತ್ಯಂ ಸೂತ್ರದಿಂದ ಆದ್ಯುದಾತ್ರವಾಗುತ್ತದೆ. 


ನಪ್ತ 1ನ ಪಾತಯಕಿ ಇತಿ ನಪ್ತಾ ಕೆಡಹುವುದಿಲ್ಲನೆಂದರ್ಥ. ಈ ಅರ್ಥದಲ್ಲಿ ನಸ್ಸೃನೇಷ್ಟ್ಯೃ-. 
ತೈಷ್ಟೃ (ಉ. ಸೂ. ೨.೨೫೨) ಎಂಬುದರಿಂದ ಉಣಾದಿಯಲ್ಲಿ ನಪ್ಟೃಶಬ್ದವು ತ್ಯಜಂತವಾಗಿ ನಿಪಾತಿತವಾಗಿದೆ. 
ಇದಕ್ಕೆ ಸ್ರ್ರೀತ್ವವಿವಕ್ಷಾಮಾಡಿದಾಗ ಯನ್ಸೇಭ್ಯೋಜರೀಸಪ್‌ ಸೂತ್ರದಿಂದ ಜಸ್‌ ಬರುತ್ತದೆ. ನಪ್ತೃ*ಈ 
ಎಂದಿರುವಾಗ ಯಣಾದೇಶ ಬರುತ್ತದೆ. ಉದಾತ್ತಯಣೋ ಹಲೆಪೊರ್ವಾತೆ (ಪಾ. ಸೂ. ೬-೧-೧೭೪) 
ಉದಾತ್ತಸ್ಥಾನದಲ್ಲಿ ಯಾನ ಯಣ್‌ ಬಂದಿರುತ್ತಡೆಯೋ ಮತ್ತು ಅದಕ್ಕೆ ಹಲ್‌ ಪೊರ್ವನಾಗಿದೆಯೋ ಅದರ 





184 ಸಾಯೆಣಭಾಷ್ಯಸಹಿಶಾ [ ಮಂ. ೧. ಅ. ೯. ಸೂ. ೫೦ 


ಸರದೆಲ್ಲಿರುವ ನದಿಯೂ ಶಸಾದಿವಿಭಕ್ತಿ ಯೂ ಉದಾತ್ತೆ ವಾಗುತ್ತ ದೆ; ಎಂಬುದರಿಂದ ಇಲ್ಲಿ ನೆಪ್ರೀ ಎಂಬಲ್ಲಿ ಯಣ್‌ 
ಬಂದಾಗ ಪೂರ್ವದಲ್ಲಿ ಶಕಾರನಿರುವುದರಿಂದ ಯಣಿನ ಪರದಲ್ಲಿರುವ ನದೀ ಸಂಜ್ಞೆ ಯುಳ್ಳ ಈಕಾರವು ಉದಾತ್ತ 
ವಾಗುತ್ತದೆ, ವ್ಯತ್ಯಯೋಬಹುಲಂ ಎಂಬ ಸೂತ್ರದಿಂದ ಸಿದ್ಧವಾದೆ. ಸುಪಾಂ ಸುಪೋ “ವಂಶಿ ಎಂಬುದರಿಂದ 
ಇಲ್ಲಿ ದ್ವಿತೀಯಾ ಬಹುವಚನದ ಶಸಿಗೆ ಬದಲಾಗಿ ಪ್ರಥಮಾ ಜಸ್‌ ಬರುತ್ತದೆ. ನಪ್ರೀಆಅಸ್‌" ಎಂದಿರುವಾಗೆ 
ನೀಘ್ಫಾಜ್ಞಸಿಜಿ ಸೂತ್ರದಿಂದ ಪೊರ್ನೆಸರ್ವರ್ಣ ದೀರ್ಫ್ಥ ನಿಷೇಧೆವಿರುವುದರಿಂದ ಪುನಃ ಯಣಾದೇಕೆ ಬರುತ್ತದೆ 

ಉದಾತ್ತ ಸ್ಪರಿತಯೋರ್ಯಣಃ ಸ್ವರಿತೋಸುದಾತ್ರಸೈ (ಪಾ.-ಸೂ. ೮-೨-೪) ಉದಾತ್ರಸ್ಥಾ ನೆದೆಲ್ಲಿಯೂ ಸ್ವರಿತ 
ಸ್ಥಾನದಲ್ಲಿಯೂ ಯಾವ ಯಣ್‌ ಬಂದಿರುತ್ತದೆಯೋ ಅದರ ಪರದಲ್ಲಿರುವ ಅನುದಾತ್ತವು ಸ್ತರಿತವಾಗುತ್ತದೆ 

ಎಂಬುದರಿಂದ ಇಲ್ಲಿ ಉದಾತ್ತವಾದ ಜೀವಿಗೆ ಯಣಾದೇಶ ಬಂದಿರುವುದರಿಂದ ಪರದಲ್ಲಿರುವ ಅಮುದಾತ್ತವಾಥ 
ನಿಭಕ್ತಿಯು ಸ್ವರಿತವಾಗುತ್ತದೆ. ಇಲ್ಲಿ ಯಣಾದೇಶ ಬಂದಾಗ ನನ್ರ್ರೀ ಎಂದು ರೇಫವು ಶ್ರು ತವಾಗಿದೆ, ಅದಕ್ಕೆ 
ಲೋಪವನ್ನು ಛಾಂದಸವಾಗಿ ಹೇಳಬೇಕು. ಅದುದರಿಂದ ಮಂತ್ರದಲ್ಲಿ ನಪ್ರ್ಯಃ ಎಂದು ಕೇಫೆರಹಿತನಾಗಿ 
 ಫಠಿತವಾಗಿೆ. ಇದನ್ನೇ ಪ್ರೌ ಚಾಸರೌ ವರ್ಣನಿಕಾರನಾಶೌ (ಶಾ. ೬-೩-೧೦೯) ಎಂದು ಹೇಳಿರುತ್ತಾರೆ: 
ಛಂದಸ್ಸಿ ನಲ್ಲಿ ನಿರ್ನಿಮಿತ್ತನಾಗಿಯೇೇ ವರ್ಣವಿಕಾರವೂ ವಿನಾಶವೂ (ಲೋಪವೂ) ಬರುತ್ತದೆ ಎಂದು ಶಾಶ್ಚರ್ಯ, 
ಶಾಖಾಂತರದಲ್ಲಿಯಾದಕೋ ನಪ್ರ್ರ್ಯ 8 ಎಂದು ಕೇಫ ಘಟಿತವಾಗಿಯೇ ಔಠಿಶವಾಗಿದೆ. 


ಸ್ರಯುಕ್ತಿ ಸ್ವಕೀಯ ಸೂರ್ಯಸೇಂಬಂಧಿನ್ಯೋ ಯುಕ್ತಯೋ ಯೋಜನಾನಿ ಯಾಸಾಂ ಕಾಕ 
ಸ್ವಯುಕ್ತಯಃ | ಸೈ ಶಬ್ದದಿಂದ ಸೂರ್ಯನನ್ನು ತೆಗೆಹುಕೊಳ್ಳ ಬೇಕು. ಯುಕ್ತಿ ಎಂದರೆ ಇಲ್ಲ ಸೇರಿಸುವಿಕೆ 
ಎಂದು ಸಿ ಬೇಲ. ಹೀಗೆ ಇಲ್ಲ ಸೂರ್ಯಂ ಬಂಧವಾದ ಯೋಜನೆಗಳುಳ್ಳ ಅಶ್ಚಗಳು ಎಂದು ಅನ್ಯ 
ನದಾರ್ಥ ಪ್ರಧಾನವಾದ ಬಹೆಪವ್ರೀಹಿ ಸಮಾಸನನ್ನು “ಸ್ವೀಕರಿಸಬೇಕು, ಬಹುಪ್ರಿ ಹೌ ಪ್ರಕೈತ್ಯಾ ಪ್ರೂರ್ವಸೆದಂ 
ಎಂಬುವರಿಂದ ಪೊರ್ನನದ ಪ್ರಕೃತಿಸ್ವರವು ಬರುತ್ತದೆ. 


| ಸಂಹಿತಾಪಾಠಃ | 
1 [ | 
ಉದ್ದ ಯಂ ತಮಸಸ್ಪರಿ ಜೆ ಸ್ಯಾತಿಷ್ಟ ೈನ್ತ ಉತ್ತರಂ | 


ದೇನಂ ದೇವತ್ರಾ ಸೂ ಎರ್ಯಮಗನ್ನ ಜೊ ೀತಿರುತ್ತ ಮಂ॥ ೧೦ | 


| ಸದಹಾಠಃ || 


| | | | | 
ಉತ್‌ |! ವಯಂ ! ಶೆನುಸಃ | ಹರಿ | ಜ್ಯೋತಿಃ | ಸಶ್ಯಂತಃ | ಉತಾ್‌ತಿರೆಂ! 


| | | oo 
ದೇವಂ | ದೇವಃತ್ರಾ I ಸೂರ್ಯಂ | ಆಗನ್ಮ ಜ್ಯೋತಿಃ | ಉತ್‌ತೆವುಂ ॥ ೧೦ ॥ 





ಅ.೧ ಅ.೪. ನ,ಆ೮] ಯಗ್ವೇಶಸೇಹಿಶಾ 135 


ತ ದಿ ಬಾ ಗ 0 ಗ ಗಾನ್‌ ಬುಜ ಯ ಸಿ ಭೋದಿ ಸ್ನಾನಾ ಗಾ 





ಭಾಗ ಬ ಬ ಜಯ ಬುಡ ಬ ಎ ಬಿ ಭಶಿ ನ್ಮ ನಗ 





I ಗಾಗಾ ಗಿಗಾ ಗಾಗಾ ಗಾಗಾ. 


॥ ಸಾಯಣಭಾಸ್ಕ್ರಂ ॥ 


ಅನಭೃಥೇಸ್ಟ್‌ ಹೋತ್ರಕಾ ಜಲಾನ್ಸಿಷ್ಟ್ರನ್ಯೋದೈಯೆಂ ತಮಸಸ್ಪರೀತಿ ಮಂತ್ರಂ ಬ್ರೂಯುಃ। 
ತಥಾ ಚೆ ಪತ್ನೀಸೆಂಯಾಜ್ಛಶ್ನರಿತ್ವೇತಿ ಖಂಡೇ ಸೂತ್ರಿತಂ। ಉದ್ದಯಂ 'ತಮೆಸಸ್ಸರೀತ್ಯುದೇತೈ | ಆ. 
೬-೧೩ | ಇತಿ 
| ವಯುಮನುಷ್ಕಾತಾರಸ್ತಮಸೆಸ್ಸೆರಿ ತಮಸ ಉಸೆರಿ ರಾಶ್ರೇರೂರ್ಡ್ವಂ ವರ್ತಮಾನಂ ತಮಸೆಃ 
ಪಾಪಾಶ್ಚರ್ಯುಪರಿ ವರ್ತಮಾನಂ ವಾ! ಸಾಪರಹಿತಮಿತೈರ್ಥಃ | ಶಥಾ ಚಾಮ್ನಾಯೆತೇ | ಉದ್ರಯಂ 
ತಮಸಸ್ಪರೀತ್ಯಾಹ ಪಾಷ್ಮಾ ನೈ ತಮಃ ಸಾಸ್ಮಾನಮೇವಾಸ್ಮಾದಪೆ ಹಂತಿ | ಶೈ. ಸಂ. ೫-೧-೪-೬ | ಇತಿ | 
ಜ್ಯೋತಿಸ್ಕೇಜಸ್ವಿನೆಮುತ್ತರಮುಪ್ಹತತರಮುತ್ತೈೃಷ್ಟತೆರಂ ವಾ ಪೇವತ್ರಾ ದೇವೇಷು ಮಧ್ಯೇ ಪೇವಂ 
ದಾನಾದಿಗುಣಯುಕ್ತೆ೦ ಸೂರ್ಯಂ ಹಶ್ಯಂಶಃ ಸ್ತುತಿಭಿರ್ಹನಿರ್ಭಿಶ್ಲೊ(ಪಾಸೀನಾಃ ಸಂತೆ ಉತ್ತೆಮಮುತ್ವೃ- 
ಸ್ವತೆಮಂ ಜ್ಯೋತಿಃ ಸೊರ್ಯರೂಪಮಗನ್ನ ! ಪ್ರಾಸ್ನವಾಮ | ಶಫಾ ಚ ಶೂಯೆತೇ | ಅಗೆನ್ಶೆ ಜ್ಯೋತಿರು- 
ತ್ರ ಮಮಿತ್ಯಾಹಾಸೌ ವಾ ಆದಿತ್ಕ್ಯೋ ಜ್ಯೋತಕಿರುತ್ತಮಮಾದಿತ್ಯಸ್ಕೈವೆ ಸಾಯುಜ್ಯಂ ಗಚ್ಛ ತೀತಿ | ಯುಕ್ತೆಂ 
ಚೈಶೆತ್‌ | ತಂ ಯಥಾ ಯೆಘೋಸಪಾಸೆತೇ ತದೇವ ಭವಂತೀಶಿ ಶ್ರುತೈಂತೆರಾತ್‌ | ತಮಸಸ್ಪರಿ | ಸೆಂಚಮ್ಯಾಃ 
ಸೆರಾನಧ್ಯರ್ಫ್ಥ ಇತಿ ವಿಸರ್ಜನೀಯೆಸ್ಯ ಸೆತ್ಸೆಂ | ಜ್ಯೋಕಿಷ್ಟಶ್ಯಂತಃ | ಇಸುಸೋಃ ಸಾಮರ್ಥ | ಪಾ. ೮-೩- 
೪೪ | ಇತಿ ನಿಸರ್ಜನೀಯಸೈ ಷತ್ತಂ। ವ್ಯಪೇಶ್ಲಾಲಕ್ಷಣಂ ಸಾಮರ್ಥ್ಯಂ ತತ್ರಾಂಗೀಕ್ರಿಯೆತೇ | ಡೇವಕ್ರಾ! 
ಹೇವಮನುಷ್ಯಪುರುಷಪುರುಮರ್ತ್ಯೇಭ್ಯೋ ದ್ವಿತೀಯಾಸಸ್ತೆಮ್ಯೋರ್ಜಹೆಲಂ | ಪಾ. ೫-೪-೫೬ | ಇತಿ 
ಸಪ್ತೆಮ್ಯರ್ಥೇ ಶ್ರಾಪ್ರತ್ಯ್ಯಯಃ | ಪ್ರತ್ಯಯಸ್ಸೆರಃ। ಆಗನ್ಮ1 ಛಂದಸಿ ಲುಜ್‌ಲರ್ಜಲಿಟ ಇತಿ ಪ್ರಾರ್ಥ- 
ನಾಯಾಂ ಲಜು ಬಹುಲಂ ಛಂದಸೀತಿ ಶಪೋ ಲುಕ್‌ | ಮ್ರೋತ್ಸ | ಸಾ ೮-೨.೬೫| ಇತಿ ಧಾತೋರ್ಮ.- 
ಸಾರಸ್ಯ ನಕಾರಃ | ಅಡಾಗಮ ಉದಾತ್ತ! ಪಾದಾದಿತ್ತಾನ್ಸಿಘಾತಾಭಾವಃ | ಉತ್ತಮಂ | ತಮಸಃ ಪಿತ್ತ್ಯಾ 
ಪನುಪಾಶ್ರಶ್ನೇ ಪ್ರಾಪ್ತ ಉತ್ತಮಶಶ್ವತ್ರಮಾ ಸರ್ವತ್ರೇಶ್ಯುಂಭಾದಿಷು ಸಾಠಾದಂತೋಣಾತ್ತೆತ್ವಂ | | 


॥ ಪ್ರತಿಸದಾರ್ಥ ॥ 


ವಯಂ-(ಯಜ್ಞಾ ನುಷ್ಕಾನಮಾಡುವ) ನಾವು! ತಮಸಸ್ಪರಿ-. ಕತ್ತಲಿನಿಂದ ತುಂಬಿದ ರಾತ್ರಿಯಾದ 
ನಂತರ ಬರತಕ್ಕವನೂ ಅಥವಾ ಪಾಪರಹಿತನೂ! ಜ್ಯೋತಿಃ - ತೇಜಸ್ವಿ ಯೂ | ಉಶ್ತೆರಂ-ಉಡಯಿಸಿ ಮೇಲಕ್ಕೆ 
ಬರಶಕ್ಕನನೂ ಆಥವಾ ಅತ್ಯಂತ ಶ್ರೇಷ್ಠನೂ | ಪೇವತ್ರಾ-ದೇವತೆಗಳ ನಡುವೆ | ದೇವೆಂ- ದಾನಾದಿಗುಣ 
ಗಳಿಂದ ಕೂಡಿದವನೂ ಆದ | ಸೂರ್ಯಂ ಸೂರ್ಯದೇವನನ್ನು | ಹೆಶ್ಯಂತೆಃ-(ಸ್ತುತಿಗಳಿಂದಲೂ ಹವಿಸ್ಸು 
ಗಳಿಂದಲೂ) ಪೂಜಿಸುತ್ತ | ಉತ್ತೆಮಂ.. ಅತ್ಯಂತ ಶ್ರೇಷ್ಠ ನಾದ | ಜ್ಯೋತಿಃ-_(ಸೂರ್ಯರೂ ಸದಲ್ಲಿರುವ) ಜ್ಯೋತಿ 
ಯನ್ನು | ಅಗನ್ಮ--ಸೇರುವೆನು. 


| ಭಾವಾರ್ಥ ॥ 


ಕತ್ತೆಲುರೊ ನವಾದೆ ರಾತ್ರಿ ಯು ಕಳೆದಮೇಲೆ ಪಾನರಹಿತನೂ ತೇಜಿಸ್ತಿಯೆಣ ಅತ್ಯಂತ ಶ್ರೇಷ್ಠನೂ ಆದ 
ಸೂರ್ಯನು ಉದಯಿಸಿ ಮೇಲಕ್ಕೆ ಬರುತ್ತಾನೆ. ಹೇನಕೆಗಳೆ ನಡುನೆ ದಾನಾದಿಗುಣಗಳಿಂದ ಕೂಡಿರತಕ್ತು ಈ 
ಸೂರ್ಯದೇನನನ್ನು ನಾವು ಸ್ತುತಿಗಳಿಂದಲೂ ಹನಿಸ್ಸುಗಳಿಂದಲೂ ಪೂಜಿ ಕುತ್ತ ಈ ರೂಪದಲ್ಲಿರುವ ಜ್ಯೋತಿಯನ್ನು 
ಸೇರುವೆವು. 





136 ಸಾಯಣಜಾಷ್ಯಸಹಿತಾ [ಮಂ ೧. ಅ.೯. ಸೂ. ೫೦ 


ರ ಗ ಲ ಲ ಲ ರಲ ಲ್ಟಟ್ಟಿಿಯಿ ಯ ಬಿ ys TT ತ ಫಂ ನೆಂ ಸಭ ಗ ಗ ಅ ಸಸ ಹ ಫ್ರಂ ಭಾ ಸಂಕ ಫಂ ಅಕಾ ಸ ಯ ಸಾಂ ಘಾ ದ ಸಂಭ ವ ಪ ಬ ಯ ಬದು ಸನಾ ಭಂ ಸಂಭ Rng ಸಬ ಯ ಜು ಜಾಜಿ ಸ ಪಜ Teg 


| English Translation. 
Beholding the up-rising light above the darkness, we approach the divine 
Sun among the gods, the excellent light. 
| ॥ ನಿಶೇಷ ನಿಷಯೆಗಳು | 


| ಅವಭೃಥೇಷ್ಟಿ ಯಲ್ಲಿ ಹೋತೃವರ್ಗದ ಯತಿ ಕ್ಕು ಗಳು ಸ್ಟಾ ನಮಾಡಿ ನೀರಿನಿಂದ ಹೊರಕ್ಕೆ ಬರುವಾಗ 
ಉದ್ದ ಯೆಂ ತೆಮಸಸ್ಸರಿ ನಂಬ ಜುಕ್ಕಕ್ನು ಪಠಿಸುವರು. ಈ ನಿಷಯವು ಆಶ್ವಲಾಯನ ಶ್ರೌತಸ ಇತ್ರದ ತಫಾ ಚೆ 


ಪತ್ನಿ (ಸಂಯೊಾಜ್ಯೆ ಶರಿತ್ವಾ ಎಂಬ ಖಂಡದಲ್ಲಿ ಉಡ್ವಯೆಂ ತೆಮಸೆಸೆ ರಿತ್ಯುದೇಶೈ ಎಂಬ ಸೂತ್ರದಿಂದ ನಿವೃತ 
ವಾಗಿರುವುದು (ಆ. ೬- -೧೩) - | | 


ದ್ರ ಬಸ್ಳಿಗೂ ಸಹ ಭಾಷ್ಯಕಾರರು ಎಂಡು ವಿಧನಾದ ಅರ್ಥಗಳನ್ನು ಹೇಳಿರುವರು. 


ತಮಸೆಸ್ಪರಿ- ತೆಮಸ ಉಪೆರಿ ರಾಶ್ರೇರೂರ್ಧ್ಯೃಂ-_ ಕತ್ತಲೆಯು. ಹೋಗಿ ಬೆಳಕಾದ ಮೇಲೆ, ಉತ್ರೆಯು 
ಕಳೆದು ಪ್ರಾತಃಕಾಲವಾದ ಮೇಲೆ ಅಥವಾ ತಮಸಃ ಸಾಸಾಶ್ಸೆ ಯ್ಯರ್ಯ್ಬಪರಿ ವರ್ತಮಾನೆಂ ಸಾಪರಕಿತನಿ- 
ತೈರ್ಥಃ--ಅಜ್ಞಾ ನವೆಂಬ ಕತ್ತಲೆಯು ಸರಿಹಾರವಾದ ಬಳಿಕ ಅಥವಾ ಪಾಪವು ನಾಶವಾದ ಬಳಿಕ, ಪಾಸರಶಿತೆ 
ವಾದ ಎಂದರ್ಥವು. ಈ ನಿಷಯದಲ್ಲಿ ಉದ್ಯಯೆಂ ತಮಸಸ್ಪ ಸ್ಪರೀತ್ಯಾಹ ಸಾಸ್ಮಾ ನೈ ತಮಃ ಸಾಸ್ಮ್ಮಾನೆಮೇವಾ 
ಸ್ಮಾಡಪ ಹಂತಿ-..(ತೈ. ಸಂ. ೫-೧-೮- ೬) ಎಂದು ಕೈಕ್ತಿ ರೀಯೆಶು ತ್ರಿತಿವಾಕ್ಯ ವಿರುವುದು, 


ದೇವತ್ರಾ--ದೇವಕೆಗಳ ಮುಧ್ಯವಲ್ಲಿ, ಇದು ದ್ವಿತೀಯಾ ನಿಭತ್ರ್ಯಂತ ನೆಡವು ಸಪ್ತಮೃರ್ಥದಲ್ಲಿ ಉಸ- 
ಯೋಗಿಸಲ್ಪಟ್ಟಿ ಕುವುದು. ಈ ವಿಷಯದಲ್ಲಿ ನೇನಮನುಷ್ಯಪುರುಸಪುರುಮರ್ತ್ಯೇಳ್ಯೋಡಿ ದ್ವಿಶೀಯಾಸೆಸೆ ಪ್ರೈನ್ಯೋ. 
ರ್ಬಹುಲಂ (ಪಾ.. ಸೂ. ೫-೪- -೫೬) ಎಂದು ಪಾಣಿನಿಯ ಸೂತ್ರವಿರುವುದು. : 


ಅಗನ್ಮ ಜ್ಯೋತಿರುತ್ತ ಮಂ--ಉತ್ಪೃಷ್ಟ ನಾದ ಜ್ಯೋತಿಸ್ವರೂಪನಾದ ಸೂರ್ಯನನ್ನು (ಸೂರ್ಯ 
ರೋಕವನ್ನು ಅಡವಾ ಸಾಯು ಜೃಪದವಿಯನ್ನು) ಹೊಂದುವೆವು. ಈ ವಿಷಯಶಲ್ಲಿ ಸ್ವರ್ಗೋ ನೈ ಲೋಕಃ | 
ಸೂರ್ಯೋ ಜ್ಯೋತಿರುತ್ತೆಮಃ | ಸ್ವರ್ಗ ಏವ ಲೋಳೇಂ್ರಶ। ಪ್ರತಿತಿಷ್ಠತಿ | (ಶತ ಬ್ರಾ. ೧೨-೯-೨-೮) 
ಎಂಬ ಶತಸಥಬ್ರಾಹ್ಮಣಶ್ರುತಿವಾಕ್ಯವೂ ಅಗನ್ನ ಜ್ಯೋತಿರುತ್ತ ಮಮಿತ್ಯಾಹಾಸೌ ವಾ ಆದಿಶ್ಕೋ ಜ್ಯೋತಿ 
ಕುತ್ತ ತ್ರ ಮಮಾದಿತೃಸ್ಯೈವ ಸಾಯುಜ್ಯಂ. ಗೆಚ್ಚೆತಿ. ನಿಂಬ ಶೈತ್ರಿ ರೀಯ ಸು ್ರಿಕಿನಾಕ್ಯವೂ ಈ ವಿಷಯವನ್ನು 
ಸಮರ್ಥಿಸುವವು.. : 


| ವ್ಯಾಕರಣಪ್ರಕ್ರಿಯಾ | 
ತಮಸಸ್ಪರಿ-- ತಮಸಃ ನರ ಎಂದಿರುವಾಗ ಪಂಚಮ್ಯಾಃ ಸರಾನಧೈರ್ಜೆ (ಪಾ , ಸೂ. ೮೩-೫೧) 
ಮೇಲೆ ಎಂಬ ಅರ್ಥಕೊಡುವ ಹರಿ ಶಬ್ದವು ಪರದಲ್ಲಿರುವಾಗ ಪಂಚಮಿಯ ವಿಸರ್ಗಕ್ರೆ ಸತ್ತವು ಬರುತ್ತದೆ 
ಎಂಬುದರಿಂದ ನಿಸರ್ಗಕ್ಕೆ ಸಕಾರ ಬರುತ್ತದೆ. ತಮಸಸ ಸರಿ ಎಂದು ರೂಸವಾಗುತ್ತದೆ. 


ಜ್ಯೋಶತಿಸ್ಟ ಶ್ಯ ಒಂತೆ ಜ್ಯೋತಿ: ಪಶ್ಯಂತ ತಃ ಎಂದಿರುನಾಗ್ಯ ಇಸು ಸೋಃ ಸಾಮರ್ಶ್ಯೆ (ಪಾ. ಸೂ. 
೮-೩-೪೪) ನವೇಶ್ವಾಲಕ್ಷಣಸಾಮರ್ಶ್ಯ ತೋರುವಾಗ ಕೆವರ್ಗನನರ್ಗಗಳು ಪರದಲ್ಲಿರುವ ಇಸ್‌ ಉನ್‌ ಸಂಬಂಧಿ 
ನಿಸರ್ಗಕ್ಕೆ ಷತ್ತವು ಬರುತ್ತದೆ ಎಂಬುದರಿಂದ ಇಸ್‌ ಸಂಬಂಧಿ ವಿಸರ್ಗವಿರುವುದರಿಂದ ಹತ್ತ ಬರುತ್ತಪೆ 


Ke 





ಅ. ೧. ಅ, ೪. ವಲ] | ಮಸ್ತೀದಸಂಹಿಶಾ is 





ಗಾ ಗ್ನು ನ್ನ ಗ್ಯ ಗಾಗ ಸ್‌ A ಟ್ಟ NA NN hem Re RN ಟಿ ಟಟ ಫೆ 





ಆಕಾಂಕ್ರಾದಿಗಳಿಂದ ಪರಸ್ಪರ ಅನ್ವಯವೆ ವ್ಯಸೇಶ್ವಾಲಕ್ಷಣಸಾಮರ್ಥ್ಯ. ಅಲ್ಲಿ ಕ್ರಿ ಯಾದಲ್ಲಿ ಕರ್ಮತಾಸಂಬಂಧೆ 
ದಿಂದ ಜ್ಯೋಕಿಃಶಬ್ದಾರ್ಥಕ್ಕೆ ಅನ್ವಯ ವಿರುವುದರಿಂದ ಕ್ರಿಯಾಕಾರಕಭಾನ ಸಂಬಂಧವಿರುತ್ತದೆ. 


ದೇವತ್ರಾ--ದೇವನ ನುಪ್ಯಪು ಪುರುಮರ್ಶ್ಯ್ಯೇಭ್ಯೋ ದ್ವಿತೀಯಾಸಪ್ತ ನ್ಯೋರ್ಬಹುಲಂ. ( ಪಾ, ಸೂ. | 
೫-೪-೫೬) ದ್ವಿತೀಯಾಂತವಾದ ಮತ್ತು ಸಪ್ರಮ್ಯಂತೆನಾದೆ ಈ ಶಬ್ದಗಳ ಮೇಲೆ ತ್ರು ಎಂಬ ಪ್ರತ್ಯಯ ಬರುತ್ತಿದೆ. 
ಎಂಬುದರಿಂದ ಇಲ್ಲಿ ದೇವೇಷು ಎಂಬರ್ಥದಲ್ಲಿ ದೇನಶಬ್ಬದಮೇಲೆ ತ್ರಾ ಪ್ರಶ್ವಯವು ಬರುತ್ತದೆ. ಜೀವತ್ರಾ ಎಂದು. 
ರೂಪವಾಗುತ್ತದೆ. ಆದ್ಯುದಾತ್ತವಾದ ಸ್ರತ್ಯಯಸ್ವರದಿಂದ ದೇವತ್ರಾ ಎಂಬುದು ಅಂತೋದಾತ್ತವಾಡ ಪದೆ 
ಇಗುತ್ತದೆ. 


ಅಗನ್ಮ-- ಗಮಲ್ಯ ಗತಾ ಧಾತು. ಭ್ವಾದಿ. ಛೆಂದಸಿ ಲುಜ್‌ ಲರ್ಜಲಿನಃ ಸೂತ್ರದಿಂದ ಪ್ರಾರ್ಥನಾರ್ಥ 
ದಲ್ಲಿ ಲಜ್‌ ಬರುತ್ತದೆ. ಉತ್ತನುಪುರುಷಬಹುವಳನ ವಿವಕ್ಷಾಮಾಡಿದಾಗ ಮಸ್‌ ಪ್ರತ್ಯಯ ಬರುತ್ತದೆ. 
ವಿತ್ಥಂಜಃತೆಃ (ಪಾ. ಸೂ. ೩.೪೯೯) ಸೂತ್ರದಿಂದ ಮಸ್ಸಿನ ಸಕಾರಕ್ಕೆ ಲೋಪ ಬರುತ್ತದೆ. ಬಹುಲಂ ಛಂಡಸಿ 
(ಪಾ. ಸೂ, ೨-೪-೭೬) ಸೂತ್ರದಿಂದ ನಿಕರೆಣಪ್ರತ್ಯ್ಯಯವಾದ ಶೆನ್‌ ನಿಂಬುದಕ್ಕೆ ರೋಸ ಬರುತ್ತದೆ. ಅಂಗಕ್ಕೆ 
ಲಜ್‌ ನಿಮಿತ್ತಕನಾದ ಅಡಾಗಮ ಬರುತ್ತದೆ. ಅಗವರ್‌-ಮ ಎಂದಿರುವಾಗ ಮ್ಹೋತ್ಚ (ವಾ. ಸೂ. ೮-೨-೬೫) 
ಮಾಂತವಾದ ಧಾತುನಿನೆ ಮ ಕಾರಕ್ಕೆ ಮಾರ ಮತ್ತು ವಕಾರೆ ಹರದಲ್ಲಿರುವಾಗ ನಕಾರಾದೇಶ ಬರುತ್ತದೆ. 
ಎಂಬುದರಿಂದ ಇಲ್ಲಿ ಗಮಿನೆ ಮಕಾರಕ್ಕೆ ಮಕಾರ ಹರದಕ್ಕೆ ರುವ್ರದರಿಂದ ನಕಾರ ಬಂದರೆ ಅಗನ್ನ ಎಂದು ರೊಪ 
ವಾಗುತ್ತಡೆ -- ಆಡುದಾತ್ರ8 ಎಂದು ಉದಾತ್ರವಾಗಿಯೇ ನಿಧಾನಮಾಡಿರುನಪ್ರುದರಿಂದ ಅಗವ್ಮ ಎಂಬುದು ಆದ್ಯು 
ದಾತ್ರ ವಾದ ಸದವಾಗುತ್ತದೆ. ಪಾದದ ಆದಿಯಲ್ಲಿ ಬಂದಿರು ಪ್ರದರಿಂದ ಅಪಾದಾಡೌ ಎಂದು ನಿಸೇಧನಾಡಿರುವುದ 
ರಿಂದ ಕಿಜ್ಜತಿ೫ಃ ಸೂತ್ರದಿಂದ ನಿಘಾಶಸ್ತ ರವು ಬರುವುದಿಲ್ಲ. 


ಉತ್ತೆಮಮ್‌--ಅತಿಕಯಾರ್ಥದಲ್ಲಿ ತಮಪ್‌ ಪ್ರತ್ಯಯ ಬರುತ್ತದೆ. ತಮಪ್‌ ನಿತ್ತಾದುದರಿಂದ 
ಅನುದಾತ್ಮ್‌ ಸುಷ್‌ಪಿತೌ ಸೂತ್ರದಿಂದ ಅನುದಾತಕ್ತಸ್ವರವು ಪ್ರಾಪ್ತವಾಗುತ್ತದೆ. ಆದರೆ ಉಂಭಾದೀನಾಂಚೆ 
(ಪಾ. ಸೂ. ೬.೧.೧೬೦) ಈ ಗಣಪಠಶಿತವಾದವುಗಳಿಗೆ ಅಂತೋಪಾತ್ತಸ್ಥರ ಬರುತ್ತದೆ ಎಂಬುದರಿಂದ ಆಂತೋ 
ದಾತ್ತಸ್ವರ ಬರುತ್ತದೆ. ಉಂಭಾದಿಗಣದಲ್ಲಿ ಉತ್ತಮಶಕ್ಕತ್ತೈನತೌ ಸರ್ವತ್ರ ಎಂದು ಪಾಠಮಾಡಿರುತ್ತಾರೆ. 
ಆದುದರಿಂದ ಉತ್ತಮಂ ಎಂಬುದು ಆಂತೋ ದಾಶ್ರೆವಾದಶಬ್ಧವಾಗುತ್ತದೆ.. | 


| ಸಂಹಿತಾಪಾಕೆಃ | 


| 4 | ol, 
ದ್ಯನ್ನದ್ಯ ಮಿತ್ರಮಹ ಆರೋಹನ್ನು ಶ್ನತ್ತರಾಂ ದಿವಂ। 


ಡರ 


ಹೃದ್ರೋಗಂ ಮಮ ಸೂರ್ಯ ಹರಿಮಾ ಇಂ ಚ ನಾಶಯ ॥೧೧॥ 


18 





` 138 ಸಾಯಣಭಾಷ್ಯಸಹಿತಾ [ ಮಂ, ೧. ಅ.೯. ಸೂ, ೫೦. 





RT Ny 





Te ಧದ ಯು ಬರಾ ಜ್ರ ಟ್ಸ್‌್‌್‌ಚಪಅಂ6 ಹ 





| ಪದಪಾಠಃ ॥ 
ಉತ್‌sಯೆನ್‌ | ಅದ್ಯ | ಮಿತ್ರತಮಹಃ | ಆ;ರೋಹನ್‌ | ಉರ್ತ್‌೯ತರಾಂ! ದಿನಂ! 


ಹೃತ್‌5ರೋಗಂ | ಮನು! ಸೂರ್ಯ | ಹರಿಮಾಣಂ | ಚ! ನಾಶಯ Nee | 


॥ ಸಾಯಣಭಾಷ್ಯಂ ॥ 


ಉದ್ಯಸ್ನಿತ್ಯಯಂ ತೃಚೋ ರೋಗಶಾಂತ್ಯರ್ಥಃ| ತೆಥಾ ಚಾನುಕ್ರೆಮಣ್ಯಾಮುಕ್ತೆಂ! ಅಂತ್ಯ- 
ಸ್ಪೃಚೋ ಕೋಗಘ್ನು ಉಸೆನಿಸದಿತಿ! ಯುಕ್ತಂ ಚೈತತ" | ಯೆಸ್ಮಾದೆನೇನ ತೃಚೇನ ತ್ವಗ್ಲೋಸೆಶಾಂತೆಯೇ 
ಪ್ರಸೃಜ್ವಃ ಸೂರ್ಯಮಸ್ತೌ ೫ ಶೇನ ತೃಚೇನ ಸ್ತುತಃ ಸೂರ್ಯಸ್ತ್ರಮೃಷಹಿಂ ರೋಗಾನ್ನಿರಗಮುಯತ್‌ ತಸ್ಮಾ 
ದಿದಾನೀನುಪಿ ಕೋಗಶಾಂತಯೇ$ನೇನ ತೃಚೇನ ಸೂರ್ಯೆ ಉಸಾಸನೀಯಃ | ತಡುಕ್ತೆಂ ಶೌನಕೇನ | 


ಉದ್ಯನ್ನದ್ಯೇತಿ ಮಂತ್ರೋ ಯಂ ಸಾರೂ ಪಾಪೆಸ್ರೆಣಾಶನಃ | ರೋಗಫುುಶ್ಚ ನಿಷಸ್ನಕ್ಕ ಭುಕ್ತಿ ಮುಕ್ತಿ 
ಫಲಪ್ರದ ಇತಿ! § 


ಹೇ ಸೂರ್ಯ ಸರ್ವಸ್ಯ ಪ್ರೇರಕೆ ಮಿತ್ರಮಹಃ ಸರ್ದೇಷಾಮನುಕೊಲದೀಪ್ಲಿಯೊುಕ್ತ ಅದ್ಯಾಸ್ಮಿ- 
ನ್ವಾಲ ಉದ್ಯನ್‌ ಉದಯೆಂ ಗಚ್ಛನ್‌ ಉತ್ತರಾಮುದ್ದತೆತೆರಾಂ ದಿವಮಂಶರಿಕ್ಷಮಾಕೋಹನ್ನ ಅಭಿ- 
ಮುಖ್ಯೇನೆ ಪ್ರಾಸ್ತ್ನವನ್‌ | ಯೆದ್ವಾ | ಡಿವಮಂತರಿಕ್ಷಮುತ್ತ ರಾಮಾಕೋಹನ್‌ ಉತ್ಕರ್ಷೇಣ ಪ್ರಾಪ್ಲು- 
ವನ್‌ | ಏವಂನಿಧಸ್ತೈಂ ಮಮ ಹ್ಗ ದ್ರೋಗೆಂ ಹೈ ದಯಗಳತೆಮಾಂತೆರಂ ರೋಗೆಂ ಹರಿನೂಣಂ ಶರೀರಗತ- 
ಕಾಂತಿಹರಣಶೀಲಂ ಜಾಹ್ಯಂ ರೋಗಂ! ಯಡ್ದಾ | ಶರೀರಗತಂ ಹರಿದ್ವರ್ಣಿಂ ರೋಗಸ್ರಾಪ್ತೆಂ ವೈವರ್ಣ್ಯ- 
ಮಿತ್ಯರ್ಥಃ | ತೆದುಜಯೆಮಸಿ ನಾಶಯೆ | ಮಾಂ ಸ್ಲೋತಾರಮುಭಯೆವಿಧಾದೊ ಶ್ರೀಗಾನ್ಮೋಚಚೆಯೇತೈರ್ಥಃ!! 
ಮಿಶತ್ರಮಹಃ। ಮಿತ್ರೆಮನುಕೂಲಂ ಮಹಸ್ತೇಜೋ ಯಸ್ಯಾಸೌ| ಆಮಂತ್ರಿತೆನಿಘಾಶಃ | ಉತ್ತರಾಂ | 
ಉದಿತ್ಯನೇನೋಪೆಸರ್ಗೇಣ ಸ್ವಸೆಂಸೃಷ್ಟಧಾತ್ವರ್ಥೋ ಲಕ್ರ್ಷ್ಮಶೇ | ತೆಸ್ಮಾದಾತಿಶಾಯೆನಿ ಕೆಸ್ತೆ ರಪ್ರೆತ್ಯಯೆ8' 
ಪ್ರಥಮಸೆಕ್ಷೇಂತಂಕ್ಷವಿಕೇಷಣತ್ಕೆ ಆಕೆ ಪ್ರವ್ಯಪ್ರಕರ್ಷಪ್ರತೀಶತೇರಾಂ ನ ಭವತಿ! ದ್ವಿತೀಯೇ ತ್ರಾಕೋಹಣ- 
ಕ್ರಿಯಾಯಾಃ ಪ್ರೆಕರ್ಷೊೋ ಗಮ್ಯುತೆ ಇತಿ ಕಿಮೇತಿ ಶ್ರಿಬವ್ಯಯೆಹಾದಾಮ್ಸವ್ರವ್ಯಸ್ರ ಕೆರ್ನೇ | ಷಾ. ೫-೪-೧೧1 
ಇತಿ ಆಮು | ಪ್ರಥಮಸೆಕ್ಷೇ ಬಾಪ್ತೆರಪೋಃ ಪಿತ್ತ್ಯಾಡನುಬಾತ್ತತ್ತೆ ಉಪಸರ್ಗಸ್ವರ ಏವ ಶಿಸ್ಯತೇ! 
ದ್ವಿತೀಯೇ ತ್ವಾಮ್ರುಶೈಯಸ್ಕ ಸತಿ ಶಿಷೃತ್ತಾಶ್ಮಸ್ಥೈನ ಸರೇ ಸ್ರಾಹ್ರೇ ವ್ಯತ್ಯೆಯೇನಾದ್ಯುದಾತ್ರೆತ್ರೆಂ! 
ವೃಷಾದಿರ್ಮಾ ಬ್ರೆಷ್ಟವ್ಯಃ | ಸೆಹ್ಯಾಕೃತಿಗಣಃ! ಪೃದ್ರೋಗೆಂ! ನಾ ಶೋಕಷ್ಯಇಂರೋಗೇಹು | ಪಾ. ೬-೩- 
೫೧ | ಇತಿ ಹೈದಯಶಬ್ದಸ್ಯ ಹೈದಾದೇಶಃ |! ಮಮ! ಯೆೊುಸ್ಕದಸ್ಮೆದೊರ್ಜಸೀತ್ಯಾದ್ಯುವಾತ್ತೆತ್ನೆಂ! ಹೆಶಿ- 
ಮಾಣಂ | ಚ ಇತ್‌ ಹರಣೇ | ಜನಿಹೃಭ್ಯಾಮಿಮನಿನ್‌ | ಉ. ೪-೧೪೮ | ಇತ್ಯೌಣಾದಿಕೆ ಇಮುನಿಕ್ನೆ ಸ್ರತ್ಯಯಃ | 
ವ್ಯಶ್ರ ಯೇನಾಂತೋದಾತ ತತ್ವಂ | ಯದ್ವಾ! ಹರಿಚ್ಚೆಬ್ಬ ಸ್ಯ ವರ್ಣವಾಚಿತ್ಪಾದ್ದರ್ಣದೃಢಾದಿಭ್ಯಃ ಸ್ಯ ಇರ್‌ 


ಚ। ಸಾ. ೫-೧-೧೨೩! ಇತಿ ಚಿಕಾರಾದಿಮನಿನ್ಸ ಪ್ರತ್ಯಯ | ಇಷ್ಮೇನೀಯ; ಸ್ಥಿ ತನುನ ತೌ. : ಭೇರಿತ್ತಿ 
ಬಲೋಪೆಃ || | 


| 


ಅ, ೧. ಅ, ೪. ವ. ೮, ] | ಖುಗ್ರೇದಸಂಹಿತಾ 139 


ಗರ NS Ser, Np, 








WN TRAN A Te TTL, NL TM TT 


| ಪ್ರತಿಪದಾರ್ಥ | 


ಮಿತ್ರಮಹಃ-- (ಲೋಕಕ್ಕೆ ಲ್ಲ) ಅನುಕೂಲಮಾಡತಕ್ಕ ತೇಜಸುಳ್ಳ | ಸೂರ್ಯ (ಸಮಸ್ತ ಕ್ಟೂ) ಪ್ರೇರಕ 
ನಾದ ಎಲ್ಫೆ ಸೂರ್ಯನೇ | ಅದ್ಯ-_ ಈಗ | ಉದೈನ್‌-- ಉದಯಿಸುತ್ತ | ಉತ್ತರಾಂ ದಿವಂ ಆರೋಹನ್‌.-- 
ಅತ್ಯಂತ ಎತ್ತರದಲ್ಲಿರತಕ್ಕ ಅಂತರಿಕ್ಷವನ್ನು ಹತ್ತುತ್ತ | ಆಥವಾ ದಿವಂ ಉತ್ತರಾಂ ಆರೋಹನ"-ಅಂತರಿಕ್ಷನನ್ನು 
ಅತಿಶಯನಾಗಿ ಹತ್ತುತ್ತ |! ಮಮ- ನನ್ನ | ಹೈದ್ರೋಗೆಂ- ಹೃದಯಗತವಾದ (ದೇಹೆದ ಒಳಗಿನ) ರೋಗ 
ವನ್ನೂ | ಹರಿಮಾಣಂ- (ದೇಹದ ಲಾವಣ್ಯವನ್ನು) ಅಪಹರಿಸುವ (ಹೊರಗಿನ) ರೋಗವನ್ನೂ | ಅಥವಾ 
ವಿಕಾರವಾದ ಹಳದಿ ಬಣ್ಣವನ್ನುಂಟುಮಾಡುವ (ಕಂಮಾಲೆ, ತೊನ್ನು ಮುಂತಾದ) ರೋಗವನ್ನೂ | ನಾಶಯ-- 
ನಾಶಮಾಡು, 


| ಭಾವಾರ್ಥ | 


ಎಲ್ಫೈ ಸೂರ್ಯನೇ, ನೀನು ಲೋಕಕ್ಕೆಲ್ಲ ಅನುಕೂಲಮಾಡಶಕ್ಕ ತೇಜಸ್ಸಿನಿಂದ ಕೂಡಿ, ಎಲ್ಲಕ್ಕೂ 
ಪ್ರೇರಕನಾಗಿದ್ದೀಯೆ. ಈಗ ಉದಯಿಸಿ ಅತ್ಯಂತ ಎತ್ತರದಲ್ಲಿರತಕ್ಕ ಅಂತೆರಿಕ್ಷವನ್ನು ಹತ್ತುತ್ತಾ ನನ್ನ ಹೃದಯ 
ಗತವಾದ ಒಳಗಿನ ಕೋಗವನ್ನೂ ಹಳದಿ ಬಣ್ಣವನ್ನು ಂಟುಮಾಡುವ ಕಾಮಾಲ್ಕೆ ತೊನ್ನು ಮುಂತಾದ ದೇಹದ 
ಹೊರಗಿನ ಕೋಗಗಳನ್ನೂ ನಾಶಮಾಡು. 


English Translation. 


() Sub, rising to-day and mounting into the highest heaven you look 
radiant with benevolent light; remove the sickness of my heart and the 
yellowness (of my body). | 


॥ ನಿಶೇಷ ನಿಷಯೆಗಳು ॥ 


ಉದ್ಯನ್ನದ್ಯ-- ಎಂಬ ಈ ಯಕ್ಕೂ ಮುಂದಿನ ಎರಡು ಖುಕ್ಳುಗಳೂ ಕೋಗಶಾಂತ್ಯರ್ಥವಾಗಿ ಪಠಿಸ 
ಲೃಡುವನೆಂದು ಪ್ರಸಿದ್ಧವಾಗಿರುವುದು. ಅನುಕ್ರಮಣಿಕೆಯಲ್ಲಿಯೂ ಸಹ ಅಂತ್ಯಸ್ತೃಚೋ ರೋಗಫ್ಸು ಉಪೆ- 
ನಿಷದಿತಿ ಎಂದರೆ ಉದುತ್ಛ್ಯಂ ಎಂಬ ಈ ಸೂಕ್ತದ ಕಡೆಯ ಮೂರು ಖುಕ್ಕುಗಳು ರೋಗನಾಶಕಗಳು ಎಂದು 
ಹೇಳಿರುವುದು. ಇದು ಯುಕ್ತವಾಗಿಯೇ ಇರುವುದು. ಏಕೆಂದರೆ ಈ ಸೂಕ್ತದ ಖುಷಿಯಾದ ಪ್ರಸ್ಪಣ್ವಯಸಿಯು 
ಈ ಮೂರು ಬುಕ್ಳುಗಳಲ್ಲಿ ಚರ್ಮಸಂಬಂಧಥವಾದ ಕೋಗವನ್ನು ಸರಿಹಾರಮಾಡಬೇಕೆಂದು ಸೂರ್ಯನನ್ನು 
ಪ್ರಾರ್ಥಿಸಲು ಸೂರ್ಯನು ಅದರಂತೆ ಆ ಹಖಷಹಿಯ ರೋಗವನ್ನು ಇಶಮಾಡಿದನು. ಆದುದರಿಂದ ಈ ಮೂರು 
ಬುಕ್ಳುಗಳಿಂದ ಸೂರ್ಯನನ್ನು ಪ್ರಾರ್ಥನೆಮಾಡಿದರೆ ಈಗಲೂ ರೋಗ ನಿವಾರಣೆಯಾಗುವುದು. ಈ ನಿಷಯವನ್ನು 
ಉದ್ಯನೃದ್ಯೇಶಿ ಮಂತ್ರೋ$ಯಂ ಸೌರಃ ಹಾಹೆಪ್ರಣಾಶನಃ | ರೋಗಫ್ನುಶ್ನ ನಿಷಘ್ನುಶ್ಚ ಭುಕ್ತಿ ಮುಕ್ತಿ- 
ಫಲಪ್ರದ ಇತಿ ಎಂದರೆ ಉದ್ಯನೃದ್ಯ ಎಂಬ ಸೂರ್ಯದೇವತಾಕವಾದ ಈ ಮೂರು ಖುಕ್ಕುಗಳ್ಳು ಪಠಿಸಿದವರೆ 
ಪಾಸಗ್ಗಳನ್ನು ನಾಶಮಾಡುವುದಲ್ಲದೆ ಸಕಲಕೋಗಗಳನ್ನೂ ವಿಷವನ್ನೂ ನಾಶಮಾಡಿ ಇಹಲೋಕ ಪರಲೋಕ 
ಸೌಖ್ಯಗಳಾದ ಭುಕ್ತಿಮುಕ್ತಿಗಳನ್ನು ಕೊಡುವವು ಎಂದು ಶೌನಕಮಹರ್ಹಿಯು ಹೇಳಿರುವರು. ಬೃಹದ್ದೇವತಾ 
ಎಂಬ ಗ್ರಂಥದಲ್ಲಿಯೂ ರೋಗಘ್ನುಸ್ಸೈ ಚೆ ಉತ್ತಮಃ (ಬೃ. ದೆ. ೩-೧೧೩) ಎಂದು ಹೇಳಿರುವುದು. 





140 ಸಾಯಣಭಾಷ್ಯಸಹಿತಾ [ಮಂ. ೧. ಅ. ೯, ಸೂ. ೫೦ 





Pe 


ಉಡ್ಯನ್ನದ್ಯ-- ಈಗತಾನೇ ಉದಯಿಸಿರುವ ಸೂರ್ಯನು ಪೂರ್ವದಿಕ್ಕಿನ ಅಥೋಭಾಗದಲ್ಲಿ ಉದಯಿಸಿ 
ಕ್ರಮವಾಗಿ ಆರೋಹನ್‌ ಉತ್ತರಾಂ ದಿವಂ ಎಂದರೆ ಸ್ವರ್ಗದ (ಅಂತರಿಕ್ಷದ) ಮೇಲುಭಾಗಕ್ಕೆ ಹೋಗುವನು. 


ನಿತ್ರೆಮಹಃ. -ಮಿತ್ರಮನುಕೂಲಂ ಮಹಸ್ಟೇಜೋ ಯೆಸ್ಯಾಸೌ | ಸರ್ವೇಷಾಮನುಕೂಲ- 
ದೀಸ್ತಿಯುಕ್ತ ಇತ್ಯರ್ಥಃ ಸರ್ವರಿಗೂ ಅನುಕೂಲನಾದ ಅಥವಾ ಅತ್ಯವಶ್ಯಕವಾದ ಕಾಂತಿಯಿಂದ (ಜಿಳಕಿ 
ನಿಂದ) ಕೂಡಿರುವವನು. 


| ಉತ್ತರಾಂ ದಿವಂ ಆರೋಹನ್‌ --ಉದ್ಡಿತೆತೆರಾಂ ದಿವಮಾರೋಹೆನ್‌__ಉದಯಾನಂತೆಕ ಕ್ರಮ 
ಕ್ರಮವಾಗಿ ಅಂತರಿಕ್ಷದಲ್ಲಿ ಮೇಲುನೇಲಕ್ಕೆ ಹೋಗುವನು. ಸೂರ್ಯನು ಪ್ರಾತಃಕಾಲದಲ್ಲಿ ಅಂತರಿಕ್ಷದ 
ಸೆಳಭಾಗದಲ್ಲಿ ಉದಯಿಸಿ ಕ್ರಮೇಣ ಮಧ್ಯಾಹ್ನ ಕಾಲಕ್ಕೆ ಅಂತರಿಕ್ಷದ ಮೇಲುಭಾಗಕ್ಕೆ ಬರುವನೆಂದಭಿಪ್ರಾಯನು. 


ಹೃದ್ರೋಗೆಂ--ಹೃದಯ ಸಂಬಂಧವಾದ ರೋಗವನ್ನು. 


ಹರಿಮಾ೫0- ಶರೀರದಲ್ಲಿ ಉಂಟಾದ ಹಳದೀಬಣ್ಣದಿಂದ ಕೂಡಿದ ಒಂದು ವಿಧವಾದ ಚರ್ಮರೋಗ : 
ಅಥವಾ ಈ ಶಬ್ದಕ್ಕೆ ತೊನ್ನು (1.:001087) ಎಂಬ ಅರ್ಥವನ್ನು ಕೆಲವರು ಹೇಳುವರು. ಈ ವಿಧವಾದ ಚರ್ಮ 
ಕೋಗವನ್ನೂ ಸರಿಹರಿಸಬೇಕೆಂದು ಪ್ರಸ್ಥಣ್ಬ ಖುಷಿಯು ಸೂರ್ಯನನ್ನು ಪ್ರಾರ್ಥಿಸಿರುವನು. 


I ವ್ಯಾಕರೆಣಪ್ರ ಶ್ರಿಯಾ I 


ಮಿತ್ರಮಹಃ--ಮಿತ್ರಂ ಅನುಕೂಲಂ ಮಹಃ ತೇಜೋ ಯಸ್ಯ ಅಸೌ ಮಿತ್ರಮಹಾಃ | ಎಲ್ಲರಿಗೂ 
ಅನುಕೂಲವಾದ ತೇಜಸ್ಸುಳ್ಳವನು ಎಂದು ತಾತ್ಪರ್ಯ. ಮಿತ್ರಮಹಸ್‌ ಶಬ್ದದ ಮೇಲೆ ಸ೦ಬುದ್ದಿವಿವಕ್ತಾ 
ಮಾಡಿದಾಗ ಮಿತ್ರಮೆಹೆಸ್‌*ಸ್‌ ಎಂದಿರುತ್ತದೆ. ' ಅಸಂಬುದ್ಧೌ ಎಂದು ದೀರ್ಥ ನಿಷೇಧಮಾಡಿರುವುದರಿಂದ 
ದೀರ್ಥಬರುವುದಿಲ್ಲ. ಹೆಲ್‌ಜ್ಯಾದಿ ಲೋಪದಿಂದ ಸು ಲೋಪವಾಗುತ್ತದೆ. ಸಕಾರಕ್ಕೆ ರುತ್ವವಿಸರ್ಗಗಳು ಬಂದರೆ 
ಮಿತ್ರಮಹೆಃ ಎಂದು ರೂಪವಾಗುತ್ತದೆ. ಆಮಂತ್ರಿಶೆಸ್ಯೆಚ ಎಂಬ ಎಂಟನೇ ಅಧ್ಯಾಯದ ಸೂತ್ರದಿಂತ ಸರ್ವಾನು 
ದಾತ್ರಸ್ಪರ ಬರುತ್ತದೆ. 


ಉತ್ತೆರಾಮ್‌- ಉತ್‌ ಎಂಬುದು ಉಪಸರ್ಗ. ಉಪಸರ್ಗಾಃ ಕ್ರಿಯಾಯೋಗೇ ಎ೦ಬುದರಿಂದ ಕ್ರಿಯೆಯ 
ಸಂಬಂಧವಿರುವಾಗ ಮಾತ್ರ ಉಪಸರ್ಗಸಂಜ್ಞೆ ಬರುತ್ತದೆ. ಆದುದರಿಂದ ಇಲ್ಲಿ ಕೇವಲ ಉಪಸರ್ಗವಿರುವುದರಿಂದ 
ಉಪಸರ್ಗ ಸಂಬಂಧವಿರುವ ಪ್ರಾಕರಣಿಕನಾದ ಒಂದು 'ಧಾತ್ವರ್ಥವನ್ನು ಸ್ತೀಕರಿಸಬೇಕು. ಲುತಿನಿಂದ ಲಕ್ಷಣಾ 
ವೃತ್ತಿಯಿಂದ ಧಾತ್ವರ್ಥವು ಬೋಧಿತವಾಗುತ್ತದೆ. ಲಕ್ಷ್ಯವಾದ ಧಾತ್ವರ್ಥದಲ್ಲಿರುವ ಅತಿಶಯವನ್ನು ವಿನಕ್ಷಾಮಾಡಿ 
ದಾಗ ತರೆಪ್‌ ಪ್ರತ್ಯಯ ಬರುತ್ತದೆ. ಉತ್ತರಾಂ ಎಂಬಲ್ಲಿ ಹಿಂಜಿ ಎರೆಡು ರೀತಿಯಿಂದ ವ್ಯಾಖ್ಯಾನ ತೋರಿಸಿದೆ. 
ಮೊದಲನೇ ವ್ಯಾಖ್ಯಾನದಲ್ಲಿ ಉತ್ತರಾಂ ಎಂಬುದು ಅಂತರಿಕ್ಷಕ್ಕೆ ನಿಶೇಷಣವಾಗಿರುತ್ತದೆ. ಆಗ ಉತ್ತರಾಂ ಎಂಬಲ್ಲಿ 
ವಿಶೇಷ ನಿವಕ್ತಾಮಾಡಿದರೆ ದ್ರವಗತನಾದ ವಿಶೇಷವನ್ನು ವಿವಕ್ಷಾಮಾಡಿದಂತೆಯೇ ಆಗುತ್ತದೆ. ಆಗ ತರಪಿನ 
ಮೇಲೆ ಆನರ್‌ ಪ್ರತ್ಯಯ ಬರುವುದಿಲ್ಲ. ಕೆಮೇತ್ರಿಜವ್ಯಯಘಾದಾಮೃದ್ರಮ್ಯ ಪ್ರಕರ್ನೆ (ಪಾ. ಸೂ. ೫-೪-೧೧) 
ಇದು ಅಮನ್ನು ವಿಧಾನಮಾಡುವ ಸೂತ್ರ. ತರಪ್‌ತಮಪ್‌ ಪ್ರತ್ಯಯಗಳಿಗೆ ಘೆ ಎಂದು ಸಂಜ್ಞೆ. ಕವರ್‌, 
ಏದಂತವಾದ ಶಬ್ದ, ತಿ೫ಂತ್ಕ, ಅವ್ಯಯ ಇವುಗಳಮೇಲೆ ಬಂದಿರುವ ತರಪ್‌ತಮಖಪ್‌ ಪ್ರತ್ಯಯಗಳ ಮೇಲೆ ಆಮ್‌ 





ಅ, ೧. ಅ. ೪. ವ. ೮] ,  ಖುಗ್ರೇದಸಂಹಿತಾ 141 





TR y ಗ ಸ್‌ ಗಸ ದನ್ನು ನನ್ನಗೆ 1 


ಬರುತ್ತದೆ. ದ್ರವ್ಯಗತವಾದ ಪ್ರಕರ್ಷ ತೋರುತ್ತಿದ್ದಕೆ ಬರುವುದಿಲ್ಲ. ಹೀಗೆ ಅದ್ರವ್ಯಪ್ರಕರ್ಸೆ ಎಂದು ವನಿಸೇಧೆ 
ಮಾಡಿರುವುದರಿಂದ ಅಂತರಿಕ್ಷನಿಶೇಷಣವಾಗುವಾಗ ಬರುವುದಿಲ್ಲ. ಎರಡನೆಯ ವ್ಯಾಖ್ಯಾನದಲ್ಲಿ ಆರೋಹಣ 
ಕ್ರಿಯಾದಲ್ಲಿರುವ ಪ್ರಕರ್ಷವು ತೋರುತ್ತದೆ. ಆದುದರಿಂದ ಹಿಂದಿನ ಸೂತ್ರದಿಂದ ತರನಿನಮೇಲೆ ಆಮ್‌ ಬರುತ್ತದೆ. 
ಪ್ರಥಮ ವ್ಯಾಖ್ಯಾನದಲ್ಲಿ ತರಪಿನಮೇಲೆ ಆಮ್‌ ಬರದಿರುವುದರಿಂದ ಸ್ತ್ರೀತ್ವವಿನಕ್ಷಾಮಾಡಿದಾಗ ಅದಂತವಾದುದ 
ರಿಂದ ಟಾಪ್‌ ಬರುತ್ತದೆ. ದ್ವಿತೀಯಾ ಏಕವಚನದಲ್ಲಿ ಉತ್ತರಾಂ ಎಂದು ರೂಪವಾಗುತ್ತದೆ. ಬಾಪ್‌ ಮತ್ತು 
ತರಪ್‌ ಎರಡು ಪ್ರತ್ಯಯಗಳೂ ಏಿತ್ತಾದುದರಿಂದ ಅನುದಾತ್ತಸ್ತರವು ಬರುವುದರಿಂದ ಉಪಸರ್ಗದ ಉದಾತ್ತ 
ಸ್ವರವೇ ಉಳಿಯುತ್ತದೆ. ಉತ್ತರಾಂ ಎಂಬುದು ಆದ್ಯುವಾತ್ಮವಾದ ಪದವಾಗುತ್ತದೆ. ಎರಡನೇ ವ್ಯಾಖ್ಯಾನದಲ್ಲಿ 
ತರಪ್‌ ಪಿತ್ತಾದುದರಿಂದ ಅನುದಾತ್ತಸ್ವರ ಬರುತ್ತದೆ. ಆದರೆ ಅದರಮೇಲೆ ಆಮ್‌ ವಿಧಾನಮಾಡಿರುವುದರಿಂದ 
ಅದು ಸತಿಶಿಷ್ಟವಾಗುವುದರಿಂದ ಪ್ರತ್ಯ್ಯಯಸ್ವರದಿಂದ ಅಂತೋದಾತ್ರವು ಪ್ರಾಪ್ತವಾದರೆ ಛಂದಸ್ಸಿನಲ್ಲಿ ವ್ಯತ್ಯಯವನ್ನು 
ಸ್ವೀಕರಿಸಿ ಆದ್ಯುದಾತ್ರವನ್ನು ಹೇಳಬೇಕು. ಅಥವಾ ವೃಷಾದಿಗಣವು ಆಕೃತಿಗಣವೆಂದು ಸ್ವೀಕರಿಸಿರುವುದರಿಂದ 
 ಉತ್ತರಾಂ ಎಂಬ ಆಮಂತಶಬ್ದವನ್ನು ಆ ಗಣದಲ್ಲಿ ಪಠಿಸಿದೆ ಎಂದು ಸ್ವೀಕರಿಸಬೇಕು. ವೃಷಾದಿಗಳಿಗೆ ಆದ್ಯು 
ದಾತ್ರವನ್ನು ಹೇಳಿರುವುದರಿಂದ ಸ್ವರಸವಾಗಿ ಉತ್ತರಾಂ ಎಂಬುದಕ್ಕೆ ಆದ್ಯುದಾತ್ತವು ಸಿದ್ಧವಾಗುತ್ತದೆ. 





ಹೃದ್ರೋಗಮ್‌. ಹೃದಯಸ್ಯ ಕೋಗಃ ಹೃದ್ರೋಗಃ ತಂ ಹೃದ್ರೋಗಂ || ದೇಹೆದ ಒಳಗಿನ ರೋಗ 
ಎಂದರ್ಥ. ವಾ ಶೋಕಷ್ಕೇ೫್‌ರೋಗೇಷು (ಪಾ. ಸೂ. ೬-೩-೫೧) ಹೈದಯ ಶಬ್ದಕ್ಕೆ ಶೋಕ, ಸ್ಯಇ್‌್‌, ರೋಗ 
ಶಬ್ದಗಳು ಪರದಲ್ಲಿರುವಾಗ ಹೃದಾದೇಶವು ವಿಕಲ್ಪವಾಗಿ ಬರುತ್ತದೆ ಎಂಬುದರಿಂದ ಇಲ್ಲ ರೋಗಶಬ್ದ ಪರದಲ್ಲಿರು 
ವುದರಿಂದ ಹೃದಯಶಬ್ದಕ್ಕೆ ಹೈದಾದೇಶ ಬರುತ್ತದೆ. ಹೈಥ್ರೋಗಂ ಎಂದು ರೂಪವಾಗುತ್ತದೆ. 


ಮಮ ಅಸ್ಮಚ್ಛಬ್ದಕ್ಕೆ ಷಸ್ಲೀ ಏಕವಚನ ಪರದಲ್ಲಿರುವಾಗ ಶೆವಮಮಾಜಸಿ (ಪಾ. ಸೂ. ೭-೨-೯೬) 
ಸೂತ್ರದಿಂದ ಮನರ್ಯಂತಕ್ಕೆ ಮಮ ಎಂಬ ಆದೇಶ ಬರುತ್ತದೆ. ಶೇಷೇಲೋಪಃ ಸೂತ್ರದಿಂದ ಮಹರ್ಯಂಶದ 
ಪರದಲ್ಲಿರುವ ಅದ್‌ ಎಂಬುದಕ್ಕೆ ಲೋಪ ಬರುತ್ತದೆ. ಯುಷ್ಮದಸ್ಮದ್ಭ್ಯಾಂ ಜಸೋ*ಶ್‌ (ನಾ. ಸೂ. ೭-೧-೨೭) 
ಸೂತ್ರದಿಂದ ಷಸ್ಕಿಯ ಜಸ್‌ ವಿಭಕ್ತಿಗೆ ಅಶಾದೇಶ ಬರುತ್ತದೆ. ಅತೋಗುಣೆ ಸೂತ್ರದಿಂದ ಪರರೂಪವು ಏಕಾ 
ದೇಶವಾಗಿ ಬಂದರೆ ಮಮ ಎಂದು ರೂಪವಾಗುತ್ತದೆ. ಏಕಾದೇಶೇ ಉದಾಶ್ರೇನೋದಾತ್ರ ಸೂತ್ರದಿಂದ ವಿಭಕ್ತಿಗೆ 
ಉದಾತ್ರವು ಪ್ರಾ ಪ್ರವಾದರೆ ಯುಸಷ್ಮದೆಸ್ಮದೋರ್ಜಸಿ (ಪಾ. ಸೂ. ೬-೧-೨೧೧) ಎಂಬುದರಿಂದ ಆದ್ಯುದಾತ್ರ 


ವಾಗುತ್ತದೆ. ಮಮ ಎಂಬುದು ಆದ್ಯುದಾತ್ರವಾದ ಪದವಾಗುತ್ತದೆ- 


ಹೆರಿಮಾಣಮ್‌--ಹೃ ಜ್‌ ಹರಣೆ ಧಾತು. ಭ್ವಾದಿ. ಜನಿಪೃಭ್ಯಾಮಿಮನಿನ್‌ (ಉ. ಸೂ. ೪-೫೮೮) 
ಎಂಬ ಉಣಾದಿ ಸೂತ್ರದಿಂದ ಈ ಧಾತುವಿಗೆ ಇಮನಿನ್‌ ಪ್ರತ್ಯಯ ಬರುತ್ತದೆ. ಹೃ ಇಮನಿನ್‌ ಎಂದಿರುವಾಗ 
ಇನ್‌ ಲೋಪವಾಗುತ್ತದೆ. ಧಾತುವಿಗೆ ಅರ್ಥೆಧಾತುಕನಿಮಿತ್ತವಾದ ಗುಣ ಬರುತ್ತದೆ. ಯಕಾರಸ್ಥಾ ನಕ್ಕೆ ಬರುವ 
ಗುಣವು ರ ಪರವಾಗಿ ಬಂದರೆ ಹೆರಿಮನ್‌ ಎಂದು ನಾಂತವಾದ ಹದವಾಗುತ್ತದೆ. ದ್ವಿತೀಯ್ಛೆ ಕವಚ ನದಲ್ಲಿ ಅಮ್‌ 
ಪ್ರತ್ಥಯ ಬಂದಾಗ ಹೆರಿಮಾಣಂ ಎಂದು ರೂಪವಾಗುತ್ತದೆ. ಅಬ್‌ ಕುಸ್ವಾಜ್‌ನುಮ್‌ ವ್ಯವಾಯೇಸಸಿ ಸೂತ್ರ 
ದಿಂದ ನಕಾರಕ್ಕೆ ಐತ್ಯ ಬಂದಿರುತ್ತದೆ. ನಿತ್‌ ಪ್ರತ್ಯಯವಾದುದರಿಂದ ಆದ್ಯುದಾತ್ರವು ಪ್ರಾಪ್ರವಾದರೆ ವ್ಯತ್ಯಯ 
ದಿಂದ ಅಂತೋದಾತ್ವಸ್ವರವು ಬರುತ್ತದೆ. ಹರಿಮಾಣಂ ಎಂಬಲ್ಲಿ ಮಕಾರೋತ್ತರಾಕಾರವು ಉದಾತ್ತವಾಗುತ್ತದೆ. 
ಅಥವಾ ಹರಿತ” ಎಂಬುದು ವರ್ಣವಾಚಕವಾದ ಶಬ್ದ. ವರ್ಣದೃಢಾದಿಭ್ಯಃ ಸ್ಯಂಚ (ಪಾ. ಸೂ. ೫-೧-೧೨) 


142 ' ಸಾಯಣಭಾಷ್ಯಸಹಿತಾ [| ಮಂ. ೧. ಅ. ೯. ಸೂ. ೫೦ 


TT ುರ್ಟುುು ೈಹಾಸ್‌ ಬ್‌ ಬಣ NN ಲು ರಾ ಚ್ರ್ರಾಕೋೂಾ್ಸ್ಮ್‌ಾ ್ಪ_ಜ ಟ್ರ MI ್ತ್ಕೂಮೈ ು,ು, ರ್ಸ್‌ 


ವರ್ಣವಾಚಕಶಬ್ದಗಳಿಗೂ ದೃಢಾದಿಗಳಿಗೂ ಸ್ಕಣ್‌ ಪ್ರತ್ಯಯವೂ ಚಕಾರದಿಂದ ಇಮನಿಚ್‌ ಪ್ರತ್ಯಯೆವೂ 
ಬರುತ್ತದೆ ಎಂಬುದರಿಂದ ಇಲ್ಲಿ ಹರಿತ" ಶಬ್ದಕ್ಕೆ ಇಮನಿಚ್‌ ಪ್ರತ್ಯಯ ಬರುತ್ತದೆ. ಹೆರಿಶ್‌*ಇಮನ್‌ ಎಂದಿರೆ 
ವಾಗ ಟೇಃ (ಪಾ. ಸೂ. ೬-೪-೧೫೫) ಭಸಂಜ್ಞಾಾ ಇರುವ ಅಂಗದ ಟಿಗೆ ಇಷ್ಮನ್‌ ಇಮನಿಚ್‌ ಈಯಸುನ್‌ 
ಪ್ರತ್ಯಯಗಳು ಪರದಲ್ಲಿರುವಾಗ ಲೋಪಬರುತ್ತದೆ ಎಂಬುದರಿಂದ ಬಿಗೆ (ಇತ್‌) ಲೋಪಬರುತ್ತದೆ. ಆಗ 
ಹೆರಿಮನಕ್‌ ಎಂದು ನಾಂತಶಬ್ದವಾಗುತ್ತದೆ. ದ್ವಿತೀಯಾ ಏಕವಚನದಲ್ಲಿ ಹರಿಮಾಣಂ ಎಂದು ಪೂರ್ವದಂತೆಯೇ 
ಆಗುತ್ತದೆ. 


| ಸಂಹಿತಾಪಾಠ।$ ॥ 
"4. | | 
 ಶುಕೇಷು ಮೇ ಹರಿಮಾಣಂ ರೋಪಣಾಕಾಸು ದಧ್ಮಸಿ | 


ಅಥೋ ಹಾರಿದ್ರವೇಸು ಮೇ ಹರಿಮಾಣಂ ನಿ ದಧ್ಯಸಿ ೧೨ | 


|| ಪಡಪಾಠಃ || 
| 
ಶುಕೇಷು! ಮೇ! ಹರಿಮಾಣಂ। ರೋಪಣಾಕಾಸು! ದಧ್ಯ್ಮಸಿ! 


4 
ಅಥೋ ಇತಿ | ಹಾರಿದ್ರವೇಷು! ಮೇ! ಹರಿಮಾಣಂ! ನಿ! ದಧ್ಮೆಸಿ ೧೨೫ 


ತಾ pee 


|| ಸಾಯಣಭಾಷ್ಕಂ | 


ಮೇ ಮಡೀಯಂ ಹರಿಮಾಣಂ ಶರೀರಗತೆಂ ಹರಿದ್ರೆರ್ಣಸ್ಯೆ ಭಾವಂ ಶುಕೇಷು ತಾದೈಶಂ ವರ್ಣಂ 
ಕಾಮಯಮಾನೇಷು ಪೆಕ್ಚಿಷು ತಥಾ ರೋಪೆಣಾಕಾಸು ಶಾರಿಕಾಸು ಸೆಕ್ತಿನಿಶೇನೇಷು ದಧ್ಮಸಿ| ಸ್ಥಾಪೆ 
ಯಾವು | ಅಥೋ ಅಹಿ ಚೆ ಹಾರಿದ್ರವೇಷು ಹೆರಿಕಾಲದ್ರುಮೇಷು ತಾಡೃಗ್ವಣ: ಸಕ್ಸು ಹೇ ಮದಿಯೆಂ 
ಹರಿಮಾಣಂ ನಿ ವಧ್ಮಸಿ! ನಿಜಧೀಮಹಿ। ಸ ಚಿ ಹರಿಮಾ ತಶ್ರೈವ ಸುಖೇನಾಸ್ತಾಮಸ್ಮಾನ್ಮಾ ಮಾಧಿಷ್ಟೇ- 
ಶ್ರೈರ್ಥ8 | ದಧ್ಮಸಿ! ಇದೆಂಶೋ ಮಸಿರಿತ ಮಸ ಇಕಾರಾಗನುಃ ॥ 


| ಪ್ರತಿಪದಾರ್ಥ ॥ 


ಮೊ ನನ್ನ (ದೇಹದ) | ಹರಿಮಾಣಂ--ಹಳವೀಬಣ್ಣವನ್ನು | ಶುಕೇಕು - (ಆ ಬಣ್ಣಕ್ಕೆ 
ಇಷ್ಟ ಸಡುವ) ಗಿಳಿ ಮುಂತಾದ ಪಸ್ತಿಗಳಲ್ಲಿಯೂ! ರೋಪಣಾಶಕಾಸು-- ಶ೫ಾರಿಕಾ (ಮೈನಾ) ಪಕ್ಷಿಗಳಲ್ಲಿಯೂ | 
ದಧ್ಮಸಿ-(ನನ್ನ ದೇಹದಿಂದ ಬದಲಾಯಿಸಿ) ಇಡೋಣ | ಆಥೋ--ಅಲ್ಲದೆ | ಹಾರಿದ್ರೆವೇಷು--ಹೆರಿತಾಳವೃಕ್ಷ 
ಗಳಲ್ಲಿಯೂ | ಮೇಇ-ನನ್ನ (ದೇಹದ) | ಹರಿಮಾಣಂ--ಹಳದೀ ಬಣ್ಣಿವನ್ನು | ನಿಡಧ್ಮಸಿ--ಇಡೋಣ. 





ಅ. ೧, ಅ. ೪. ವ.೮,. ] |  ಖುಗ್ರೇದಸಂಹಿತಾ | 143 








Ne TNS TT ಗ Te ಯ ಜ.6 


॥ ಭಾನಾರ್ಥ | 


ನನಗೆ ಅನತುಕೂಲವಾಗಿರುವ ನನ್ನ ದೇಹದ (ಸಜ್ಚೆ) ಹಳದೀ ಬಣ್ಣ ನನ್ನು ಆ ಬಣ್ಣಕ್ಕೆ ಆಸೆಪೆಡುವ. 
ಗಿಳಿಗಳಲ್ಲಿಯೂ. ಮೈನಾ ಪಕ್ಷಿಗಳಲ್ಲಿಯೂ ಹೆರಿತಾಳ ವ ೈಕ್ಷಗಳನ್ಲಿಯೂ ಇಡೋಣ. 


3131188 Translation. 


Let 1 us transfer the yellowness (of my body) to the parrots, to the star- 
lings or to the Haridala tree: 


| ನಿಶೇಷ ನಿಷಯೆಗಳು | 


ಹಿಂದಿನ ಯಕ್ಕಿನಲ್ಲಿ ಪ್ರಸೃ ಬ್ಯಯಸಿಯು ತನ್ನ ಚರ್ಮಗತವಾದ ಕೋಗವನ್ನು ಸರಿಹರಿಸಬೇಕೆಂದು 
ಸೂರ್ಯನನ್ನು ಪ್ರಾರ್ಥಿಸಿರುವನಷ್ಟೆ. ಆ ರೋಗನರಿಹಾರಕ್ರಮನವನ್ನು ಈ ಮಂತ್ರದಲ್ಲಿ ನಿಶದಪಡಿಸಿರುವನು. 


ಶುಕೇಷು.._ಗಿಣಿಗಳಲ್ಲಿ; ಗಿಚಿಗಳ ಬಣ್ಣವು ಹೆ ಸುರಾಗಿಯೂ ಹಳದಿಯಾಗಿಯೂ ಇರುವುದು. ನನ್ನ 
ಚರ್ಮಗತವಾದ ಆ ಬಣ್ಣವು ಶುಕಾದಿಗಳಿಗೆ ಸ್ವೆಭಾವಸಿದ್ಧ ವಾದುದು. ಆದುದರಿಂದ ಕೋಗಜನಿತನಾದ ಈ ಹರಿ 
ದ್ವರ್ಣವನ್ನು ಶುಕಾದಿಪಕ್ಷಿಗಳಲ್ಲಿ ಇಟ್ಟಲ್ಲಿ ಎಂದರೆ ಸೇರಿಸಿದಲ್ಲಿ ನನ್ನ ರೋಗವು ಸುಲಭವಾಗಿ ನಾಶವಾಗುವುದೆಂಬ 
ಉಪಾಯವನ್ನು ಸೂಚಿಸಿ ಯುಷಿಯು ಸೂರ್ಯನನ್ನು ಪ್ರಾರ್ಥಿಸಿರುವನು. 


ಹಂಮಾಣಂ- ಹರಿನ ಪೂರ್ಣಸ್ಯ ಭಾವಂ | ಹಳದೀ ಬಣ್ಣದಿಂದ ಕೂಡಿದ ಈ ನನ್ನ ಚರ್ಮರೋಗ 
ವನ್ನು ; ಹಳದಿಯ ಬಣ ಎ ವನ್ನು. | 


ಕೋನೆಣಾಕಾಸು__ಶಾರಿಕಾ ಎಂಬ ಪಕ್ಷಿನಿಶೇಷಗಳಲ್ಲಿ. Starlings. 


ಹಾರಿದ್ರೆವೇಷು.... ಹೆರಿತಾಲವೆಂಬ ವೃಕ್ಷನಿಶೇಷಗಳಲ್ಲಿ- ಇಲ್ಲಿ ಹರಿತಾಲ ವೃಕ್ಷವು ಯಾವುದು ಎಂಬುದು 
ಸ್ಪಷ್ಟವಾಗಿಲ್ಲ. ಬಹುಶಃ ಆ ವೃಕ್ಷದ ಎಲೆಗಳು ಹಳದೀ ಬಣ್ಣಡ್ಡಾಗಿರಬಹುದು. ಹರಿತಾಲ ಎಂದರೆ ಅರಸಿನ 
ಎಂದೂ ಹೇಳಬಹುದು. 


॥ ವ್ಯಾಕರಣಪ್ರಕ್ರಿಯಾ | 


ಡೆಧ್ದಸಿ-- ಡುಧಾಅ್‌ ಧಾರಣಪೋಷಣಯೋಃ ಧಾತು. ಜುಹೋತ್ಯಾದಿ. ಅಟ್‌ ಉತ್ತಮಪುರುನ 
ಬಹುವಚನ ವಿನಕ್ಷಾಮಾಡಿದಾಗ ಮ್‌ ಪ್ರ ತ್ಯಯ ಏರುತ್ತದೆ. ಧಾ*ನುಸ್‌ ಎಂದಿರುವಾಗ ಚುಹೋತ್ಯಾದಿಭ್ಯಃ 
ಶರ್ಲಃ ಎಂಬುದರಿಂದ ಶ್ಲುವಿಕರಣ ಬರುತ್ತದೆ. ಪೌ ಎಂಬ ಸೂತ್ರದಿಂದ ಧಾತುವಿಗೆ ದ್ವಿತ್ಯ ತ್ರ ಬರುತ್ತದೆ. ಧಾಧಾ* 
ಮಸ್‌ ಎಂದಿರುವಾಗ ಹ್ರಸ್ಟೆಃ ಸೂತ್ರದಿಂದ ಅಭ್ಯಾಸಕ್ಕೆ ಹ್ರಸ್ವ ಬರುತ್ತದೆ. ಅಭ್ಯಾಸೇ ಚರ್ಚೆ ಸೂತ್ರದಿಂದ ಜಸ್ತ 
ಬರುತ್ತದೆ. ದಧಾ*ಮಸ್‌ ಎಂದಿರುವಾಗ ಶ್ನಾಭ್ಯಸ್ಕಯೋರಾತಃ (ಪಾ. ಸೂ. ೬-೪-೧೧೨) ಎಂಬುದರಿಂದ 
ಅಭ್ಯಸ್ಮಸಂಜ್ಞೆ ಇರುವುದರಿಂದ ಧಾತುವಿನ ಆಕಾರಕ್ಕೆ ಲೋಸ ಬರುತ್ತಜಿ. ದಥ್ಮೆನ್‌ ಎಂದಿರುವಾಗ ಸಕಾರಕ್ಕೆ 
ರುತ್ವವಿಸರ್ಗಗಳು ಪ್ರಾಪ್ತವಾಗುತ್ತವೆ. ಇದೆಂತೋಮಸಿ (ಪಾ. ಸೂ. ೭-೧-೪೬) ಮಸಿ ಎಂಬುದು ಅವಿಭಕ್ತೆ ಷ್ಟ 


ಹೊ 





144 ಸಾಯಣಭಾಷ್ಯಸಹಿತಾ [ಮೆಂ. ೧. ಅ. ೯. ಸೂ. ೫೦. 


eB ರೂರ ಫೊ ರು ಟ್ಟ ದಧಿ ಟೂ RT ಬಬ ಬಟಟ ಕ ಟು (0005000600 ಬಟರ ಜಟ ಮ ರ ಫೋ ಫಲ TM ಅಂ 222್ಪಾ ್ಠ್ಠ4 5 5 


ವಾದ ನಿರ್ದೇಶ. ಇಕಾರವು ಉಚ್ಚಾರಣಾರ್ಥವಾಗಿ ಗೃಹೀತವಾಗಿದೆ. ಮಸ್‌ ಎಂಬುದು ಇಕಾರರೂಸವಾದ 
ಅಂತ್ಯಾವಯವದಿಂದ ಕೂಡಿಕೊಂಡು ಬರುತ್ತದೆ; ಅಂದರೆ ಮನಸಿಗೆ ಇತ್‌ ಎಂಬುದು ಆಗಮವಾಗಿ ಬರುತ್ತದೆ ಎಂದು 
ತಾತ್ಸರ್ಯ. ಇದರಿಂದ ರುತ್ವವಿಸರ್ಗಗಳು ಬಾಧಿತವಾಗಿ ಮಸಿ ಎಂದು ಪ್ರತ್ಯಯವಾಗುತ್ತದೆ. ದಧ್ಮ್ಮಸಿ ಎಂದು 
ರೊಪವಾಗುತ್ತದೆ. ತಿಜ್ಜತಿ೫8 ಸೂತ್ರದಿಂದ ನಿಘಾತಸ್ತರ ಬರುವುದರಿಂದ ದಥ್ಮಸಿ ಎಂಬುದು ಸರ್ವಾನುದಾತ್ತ 


ವಾಗುತ್ತದೆ 


| ಸಂಹಿತಾಪಾಠಃ ॥ 


ಉದಗಾದಯಮಾದಿತ್ಯೋ ವಿ ಶ್ರೇನ ಸ ಸಹಸಾ ಸಹ | 
ದ್ರಿ ಸನ್ನ 0 ಮಹ್ಯ ೦ ರನ್ನಯನ್ಮೊ! € ಅಹಂ ದ ಿಷತೇ ರದಂ | ೧೩ | 


1 ಪದಪಾಠಃ ॥ 
| | 
ಉತ್‌ ! ಅಗಾತ್‌ | ಅಯಂ | ಆದಿತ್ಯಃ ! ನಿಶ್ವೇನ | ಸಹಸಾ | ಸಹ! 


| | | | 
ದ್ವಿಸಪ್ರಂ! ಮಹ್ಯಂ ! ರಂಧಯನ್‌! ಮೋ ಇತಿ] ಅಹಂ ! ದ್ವಿಷತೇ! ರಥಂ (೧೩! 


ನವ್ಯಾ 


| ಸಾಯಣಭಾಷ್ಯಂ || 


ಅಯೆಂ ಪುಕೋವರ್ಕ್ಯಾದಿತ್ಕೋತದಿತೇಃ ಪುತ್ರ: ಸೂರ್ಯೋ ವಿಶ್ಟೇನ ಸೆಣಸಾ ಸರ್ವೇಣ 
ಬಲೇನ ಸಹೋದಗಾತ್‌ | ಉಡೆಯಂ ಪ್ರಾಪ್ತೆಮಾನ್‌ | ಕಂ ಕುರ್ವನ್‌! ಮಹ್ಯಂ ದ್ವಿಣಂತೆಂ ರಂಥಯೆನ್‌ 
ಮಮೋಪದ್ರವಳಾರಿಣಿಂ ಓಂಸನ್‌ | ಅಪಿ ಚಾಹಂದ್ದಿ 'ಸಶೇನಿಷ್ಟ ಕಾರಿಣೇ ರೋ/೧ಯ ಮೋ ರಥಂ | 
ನೈವ ಹಿಂಸಾಂ ಕರೋಮಿ | ಸೊರ್ಯ ನಿನ ಅಸೆ ಒಡನಿಷ್ಟಕಾರಿಣಿಂ ರೋಗಂ ವಿನಾಶಯತ್ನಿಶ್ಯರ್ಥಃ /! 
ಅಗಾಕ್‌ ನಿಶತೇರ್ಲುಜೀಣೋ ಗಾ ಲುಜಕೀತಿ ಗಾಜೇಶಃ | ಗಾತಿಸ್ಸೇತಿ ಸಿಚೋ ಲುಕ್‌ | ಆದಿತ್ವಃ | 
ದಿತೈದಿಕ್ಯಾದಿತ್ಕೇತ್ಯ ಪತ್ಯಾರ್ಥೆೇ ಪ್ರಾಗ್ಲೀವ್ಯತೀಯೋ ಜೃಪ್ರ ತ್ಯ ಯಃ | ರೆಂಧಯನ್‌ | ರಥ ಹಿಂಸಾಸಂರಾ.- 
ದ್ದ್ಯ್ಯೋಃ | ಇ್ಯಂತಾಲ್ಲಜಃ ಶತ್ಛ |! ರಥಿಜಭೋರಚಿ | ಹಾ. ೩. ೧. ೬೧ | ಇತಿ ಣಾ ಧಾಶೋರ್ನುಮಾಗಮಃ | 
ನೋ | ಮಾ ಉ ನಿಸಾತದ್ದ ಯೆಸಮುದಾಯೋ ಮ್ಶೆ ವೇತೃಸ್ಯಾರ್ಥೇ | ಓತ" | ಪಾ. ೧.೧.೧೫ | ಇತಿ 
ಸ್ರಗೃಹ್ನ ತ್ವ ಸ್ಲುತಪ್ರಗೃಹ್ಯಾ ಅಚೇತಿ ಸ್ಟ್‌ ್ರಕೃತಿಭಾವಕ | ದ್ವಿಷತೇ | ಶತುರನುಮ ಇತಿ ವಿಭಕ್ತೇರುದಾತ್ತ. 
ಶೃಂ. | ರಥಂ | ರಥೇರ್ಲುಜ್‌ ಪುಷಾದಿತ್ವಾರ್‌ ಜ್ಲೇರಜಾದೇಶಃ | ರಧಿಜಭೋರಚೀತಿ ಧಾತೋರ್ನುಂ | 
ಅನಿದಿತಾಮಿತ್ಯನುಷಂಗಲೋಪಃ | ನ ಮಾಣಕ್ಕೋಗ ಇತ್ಯಡಭಾವಃ 





ಆ. ೧. ಅಆ. ೪. ವ. ಆ. ] ಖಗ್ರೇದಸಂಹಿತಾ | 145 





|| ಪ್ರತಿಪದಾರ್ಥ || 
ಅಯಂ ಆದಿತ್ಯ $-- ಎದುರಿಗಿರುವ ಅದಿತಿಪುತ್ರನಾದ ಈ ಸೂರೈನು | ನಿಶ್ರೇನ ಸಹಸಾ ಸಹಿ 
(ತನ್ನ) ಸ ಸಮಸ್ತ ಬಲದೊಂದಿಗೆ! ಮಹ್ಯಂ-- ನನಗಾಗಿ | ದ್ಧಿ ಿಷಂತೆಂ-(ರೋಗರೂಪದಲ್ಲಿರುವ). ಶತ್ರುವನ್ನು | 
ರಂಧಯಿರ್‌-..ಹಿಂಸಿಸುತ್ತ (ನಾಶಮಾಡುತ್ತ) | ಉದಗಾಶ್‌--ಉದಯಿಸಿದ್ದಾನೆ. (ಮತ್ತು) | ಅಹೆಂ-- ನಾನ 
ದ್ವಿಸಶೇ-(ನನಗೆ ಕೇಡನ್ನು ಂಟುಮಾಡುವ ರೋಗರೂ ಪವಾಡ) ಶತ್ರು ನಿಗೆ! ಮೋ ರಥಂ--ಹಿಂಸೆ ಸನ್ನು 
ಮಾಡುವುದಿಲ್ಲ. (ನನಗೋಸ್ಟುರ ಸೂರ್ಯನೇ ಶತ್ರುವನ್ನು ನಾಶಮಾಡಲಿ). 


| ಭಾವಾರ್ಥ || 


ಎದುರಿಗಿರುವ ಅದಿತಿ ಪುತ್ರನಾದ ಈ ಸೂರ್ಯನು ತನ್ನ ಸಮಸ್ತ ಬಲದೊಂದಿಗೆ ನನ್ನ ರೋಗರೂಪದ 
ರುವ ಶತ್ರುವನ್ನು ನಾಶಮಾಡುತ್ತ ಉದಯಿಸಿದ್ದಾನೆ. ಆ -ಶತ್ರುನಾಶಮಾಡಲು ನನಗೆ ಶಕ್ತಿಯಿಲ್ಲ. ಸೂರ್ಯ; 
ನಾಶಮಾಡಲಿ. | 


English ‘Translation. 


This Aditya has risen with all his might (glory) destroying my adversar 
for I am unable to resist my enemys 


| ವಿಶೇಷ ವಿಷಯಗಳು ॥ 


ಅಯಂ ಅದಿತೈಃ-- ಈ ಸೂರ್ಯನು ಎಂದರೆ ನನ್ನ ಮುಂದೆ ಕಾಣಿಸುತ್ತಿರುವ ಈ ಸೂರ್ಯ: 
ಈಗತಾನೇ ಉದಯಿಸಿರುವ ಸೂರ್ಯನು. 

ವಿಶ್ಚೇನೆ ಸಹಸಾ ಸಹ- ಸಮಸ್ತ ಬಲಸಹಿತನಾಗಿ ಎಂದರೆ ಸಮಸ್ತರಶ್ಮಿಸಹಿತನಾಗಿ, ಬಹಳ ಪ್ರಕ 
ಮಾನವಾಗಿ. wth ೩11 his glory. ಸಹಸ್‌ ಎಂಬ ಶಬ್ದವು ಬಲನಾಮಗಳಲ್ಲಿ ಪಠಿತವಾಗಿದೆ. (ನಿ. ೩. 

ಮಹ್ಯಂ ದ್ವಿಷಂತೆಂ ರಂಧಯನ್‌-- ನನ್ನ ಹಿಂಸೆಯನ್ನು ಂಟುಮಾಡುವ ಶತ್ರುಗಳನ್ನು ಹಿಂಸಿಸುತ 
ಸ್ವಂದಸ್ಟಾಮಿಯು ರಂಥೆಯೆನ್‌ ಎಂಬ ಶಬ್ದಕ್ಕೆ ರೆಥ್ಯತಿರ್ವಶಗಮನೇ |! ಮಮ ವಶಂ ನಯೆನ್ಸಿತ್ಯಥ' 
ಎಂದರೆ ನನ್ನ ಶತ್ರುಗಳನ್ನು ನನ್ನ ವಶಮಾಡುತ್ತಾ ಎಂದರ್ಥವಿವರಣೆಮಾಡಿರುವರು. ಮತ್ತು. 

ನೋ ಅಹಂ ದ್ವಿಷತೇ ರಥಂ--ಅಸ್ಯ ಭಗವತಃ ಪ್ರೆಸಾದಾನ್ಮಾಹಂ ಶತ್ರೋರ್ವಶಂ ಗಚ್ಛೇಯ 
ನಾನು ಸಹ ಶತ್ರುಗಳ ವಶವಾಗದಂತೆ ಮಾಡಬೇಕೆಂದು ಹೇಳಿರುವ ಅರ್ಥವೂ ಸಮಂಜಸವಾಗಿರುವುದು. ಇ 
ಕಾರರು ಈ ಶಬ್ದಗಳಿಗೆ ನಾನು ನನ್ನ ಶತ್ರುಗಳಾದ ರೋಗಾದಿಗಳನ್ನು ಹಿಂಸಿಸದಿರಲಿ, ಸೂರ್ಯನೇ ಅವುಗಳ 
ನಾಶನೂಾಡಲಿ ಎಂಬ ಅರ್ಥವನ್ನು ವಿವರಿಸಿರುವರು. 


॥ ವ್ಯಾಕರಣಪ್ರಕ್ರಿಯಾ ॥ 
ಅಗಾತ್‌ಇಣ್‌ ಗತೌ ಧಾತು. ಅದಾದಿ. ಲುಜ್‌ ಪ್ರಥಮಪುರುಷ ನಿಕವಚನ ನಿವಕ್ತಾಮಾ0 
ತಿಪ್‌ ಪ್ರತ್ಯಯ ಬರುತ್ತದೆ. ಇತಶ್ಚ ಸೂತ್ರದಿಂದ ಪ್ರತ್ಯಯದ ಇಕಾರಕ್ಕೆ ರೋಸ ಬರುತ್ತದೆ. ಇಣೋಗಾ 


(ಪಾ. ಸೂ, ೨-೪-೪೫) ಲುಜ್‌ ಪರದಕಿರುವಾಗ ಇಣ್‌ ಧುತುನಿಗೆ ಗಾ ಎಂಬ ಆದೇಶವು ಬರುತ್ತದೆ. 
19 





146 ಸಾಯಣಭಾಸ್ಯಸಹಿ ತಾ | [ಮಂ. ೧, ಆ, ೯. ಸೂ. ೫೦. 


ಗಟಾರ ಕ 





hn ಗಗ, ಗ ಗಾ ಗ್ಯ ಎರ ಲಲ ಲಚ ಹ ೫ ಜ ೧ ಅಸಗ ಹ 7. ಎಚ ವ ಅಆ ಅಂ ಅಭ ುು ರಾಟ್‌ ಚೈ ್ತುುೈ pO 0 (ಬಡ 


ನಿಕರಣಕ್ಕೆ ಸಿಚಾದೇಶ ಬರುತ್ತದೆ. ಧಾತುನಿಗೆ ಲುಜ” ನಿಮಿತ್ತಿಕವಾದ ಅಡಾಗಮ ಬರಿತ್ತದೆ. ಅಗ--ಸ್‌- 


ಎಂದಿರುವಾಗ ಗಾತಿಸ್ಟಾಘುಪಾ (ಪಾ. ಸೂ, ೨-೪-೭೭) ಸೂತ್ರದಿಂದ ಸಿಚಿಗೆ ಲುಕ್‌ ಬರುತ್ತೆಡೆ. ಅಗಾತ್‌ ಎಂದು 
ರೊನನಾಗುತ್ತದೆ. 


| ಆದಿತ್ಯಃ ಅದಿಕ ಅಸತ್ಯಂ ಪುಮಾನ್‌ ಆದಿತ್ಯಃ ಅದಿತಿಯ ಮಗನು ಎಂದರ್ಥ. ದಿಶೈದಿತ್ಯಾದಿಕ್ಯ. 
ಸತ್ಯುತ್ತರನೆದಾಣ್ಯ (ಪಾ. ಸೂ. ೪-೧-೮೫) ಸೂತ್ರದಿಂದ ತಸ್ಯಾಪತ್ಯ೦ ಎಂಬರ್ಥದಲ್ಲಿ ಅಣಿಗೆ ಅಪವಾದವಾಗಿ 
ಣ್ಯ ಪ್ರತ್ಯಯನ್ರ ಏರುತ್ತದೆ. ಅದಿತಿಯ ಎಂದಿರುವಾಗ ಪ್ರತ್ಯಯ ಚಿತ್ತಾದುದರಿಂಡ ತೆದ್ದಿತೇಷ್ವಚಾಮದೇಃ 
ಸೂತ್ರದಿಂದ ಆದಿನೃದ್ಧಿ ಬರುತ್ತದೆ, ಯಸೈ ತಿಚೆ ಸೂತ್ರದಿಂದ ಪ್ರಶ್ಯಯ ಪರದಲ್ಲಿರುವಾಗ ಕೊನೆಯ ಕಾರಕ್ಕೆ 
ಲೋ ನಬಂದಕಿ ಆದಿತ್ಯ ಎಂದು ರೂಪವಾಗುತ್ತದೆ. ಪ್ರತ್ಯಯ ಸ್ವರದಿಂದ ಅಂಕೊ ದಾತ್ರವಾಗುತ್ತದೆ. 


ರೆಂಥಯೆನ್‌_ಕಥೆ ಹಿಂಸಾಸಂರಾಧ್ಯೋಃ ಧಾತು. ದಿನಾದಿ. ಪ್ರೇರಣಾ ಕೋಮಿವಾಗ ಹೇತುಮತಿಚೆ 
ಸೂತ್ರದಿಂದ ಜೆಚ್‌ ಬರುತ್ತದೆ. ರಾಧಿ ಎಂದು ಧಾಶುವಾಗುತ್ತದೆ. ಸನಾದಿಯಲ್ಲಿ ಣಿಚ್‌ ಸೇರಿರುವುದರಿಂದ 
ಸನಾದೈೆಂತಾ ಧಾತೆಷಃ ಸೂತ್ರದಿಂದ ಧಾಶುಸಂಜ್ಞೆಯನ್ನು ಹೇಳಬೇಕು. ಲಡರ್ಥದಲ್ಲಿ ಲಟೆಃ ಕತೈಶಾನಚ್‌ 
ಸೂತ್ರದಿಂದ ಶತೃಪ್ರತ್ಯಯ ಬರುತ್ತದೆ. ರಥ. ಇ--ಅತಿಕೆ ಎಂದಿರುವಾಗ ರಧಿಜಭೋರಜಿ (ಪಾ. ಸೂ. ೩-೧-೬೧) 
ಆಜ್‌ ವರದಲ್ಲಿರುವಾಗ ಈ ಎರಡು ಧಾತುಗಳಿಗೆ ನುಮ್‌ ಬರುತ್ತೆಡಿ ಎಂಬುದರಿಂದೆ ಸುಮಾಗನು ಬರುತ್ತಡಿ. 
 ಮಿಶ್ತಾದುಡರಿಂದ ಅ ಂತ್ಯಾಚಿನ ಪರಕ್ಕ ಅವಯನನಾಗಿ ಬರುತ್ತದೆ. ರೆಂಥಧ್‌ ಎಂದಿರುವಾಗ ಅಕಾರವು ಉಪಥೆ 
| ಯಾಗದಿರುವುದರಿಂದ ವೃದ್ಧಿ ಬರುವುದಿಲ್ಲ. ಜಿಚಿನ ಇಕಾರಕ್ಕೆ ಗುಣಾಯಾದೇಶಗಳು ಬಂದನೆ ರಂಧೆಯತಿಕೆ ಎಂಬ 
ತಾಂತಕಬ್ಬವಾಗುತ್ತದೆ. ಪ್ರಥಮಾ ನಿಕವಚನ ನರದಲ್ಲಿರುವಾಗ ಸರ್ವನಾನುಸ್ಥಾನಸಂಜ್ಞೆ ಇರುವುದರಿಂದ ಅಂಗಕ್ಕೆ 
ನುಮಾಗಮ ಬರುತ್ತ ಜಿ, ಹಲ್‌ಜ್ಯಾದಿ ಸೂತ್ರದಿಂದ ಸು ಲೋಪ ಬರುತ್ತದೆ. ಸಂಯೋಗಾಂತೆ ಲೋಕದಿಂದ 
ತಕಾರವು ಲೋಪವಾಗುತ್ತದೆ. ಸಂಯೋಗಾಂತ ಲೋಸವು ಅಸಿದ್ದವಾದುದರಿಂದ ಪುನಃ ನಲೋಸೆಃ ಪ್ರಾತಿಸೆಡಿ- 
ಸಾಂತೆಸೈ ಸೂತ್ರದಿಂದ ನ ಲೋನನು ಬರುವುದಿಲ್ಲ. ರೆಂಥೆಯನ್‌ ಎಂದು ರೂಸವಾಗುತ್ತದೆ. 


ನೋ. ನರಾ ಮತ್ತು ಉ ಎಂಬ ಎರಡು ನಿಪಾತಗಳೆ ಸಮುನಾಯದಿಂದ ಮೈವ ಎಂಬರ್ಥದಲ್ಲಿ ನೋ 
ಎಂಬ ರೂಪವಾಗಿದೆ. ಮೋಹಂ ಎಂದಿರುವಾಗ ಅವಾದೇಶವು ಪ್ರಾಪ್ತವಾಗುತ್ತದೆ, ಹಿತ್‌ (ಪಾ, ಸೂ. 
೧-೧-೧೫) ಓದಂತೆವಾದ ನಿಪಾಕನು ಪ್ರಗೃಹ್ಯಸಂಜ್ಞೆಯನ್ನು ಹೊಂದುತ್ತದೆ. ನೋ ಎಂಬುದು ಓದಂತನಾದ 
ನಿಪಾತವಾದುದರಿಂದ ಪ್ರಗ್ಬಹ್ಯಸಂಚ್ಞೆಯು ಬರುತ್ತದೆ. ಸ್ಥುತಪ್ರ ಗೃಹ್ಯಾ ಅಚಿ ನಿತ್ಯಂ (ಸಾ. ಸೂ. ೬-೧-೧೨೫) 


ಸೂತ್ರದಿಂದ ಮೋ ಎಂಬುದಕ್ಕೆ ಅಜ್‌ ಸರದಲ್ಲಿರುವುದರಿಂದ ಅವಾದೇಶವು ಬಾಧಿತವಾಗಿ ಸ್ರಕೃತಿಛಾವನು 
ಬರುತ್ತದೆ, ಮೋ ಅಹಂ ಎಂದೇ ಇರುತ್ತದೆ, 


ದ್ವಿಷಕೆ-ದ್ವಿಸ *ಪ್ರೀತೌ ಧಾತ್ಮ, ಅದಾದಿ, ಇದಕ್ಕೆ ಶೆತೃಪ್ರತ್ಯಯ ಬರುತ್ತಜಿ, ದ್ವಿಷತ್‌ ಎಂದು 
ತಾಂತಶಕಬ್ದನಾಗುತ್ತದೆ. ಚತುರ್ಥಿ( ಏಕವಚನದಲ್ಲಿ ದ್ವಿಸತೆ ಎಂದು ರೂ ಸವಾಗುತ್ತದೆ. ಶಶುರನುಮೋ ನದ್ಯ- 
 ಜಾದೀ (ಪಾ. ಸಾ. ೬-೧-೧೭೩) ನಮ್‌ ಹೊಂದದಿರುವ ಶತ್ರಂತದ ಪರದಲ್ಲಿರುವ ಅಜಾದಿಯಾಡ ಶೆಸಾದಿ 


ವಿಭಕೆ ಯು ಉದಾತ್ತವಾಗಿತ್ತಡೆ ಎಂಬುದರಿಂದ ವಿಭಕ್ತಿ ಯು (ನಿ) ಉಪಾತ್ರವಾಗುತ್ತಪೆ. ದ್ವಿಷತೆ ಎಂಬುದು 
ಅಂತಶೋದಾತ್ರೆ ವಾದ ಶಬ್ದ. | 3. 


ರಥಮ್‌  ರಥೆ ಹಿಂಸಾಸೆಂಉಾಡಥ್ಯೋಃ ಧಾತು. ಅದಾದಿ. ಛಂದಸಿ ಲುಜ್‌ಲಜ' ಅಟ ಸೂತ್ರದಿಂದ 
ವರ್ತಮಾನಾರ್ಥದಲ್ಲಿ ಲುಜ” ಬರುತ್ತದೆ. ಉತ್ತ ಮಪುರುಷೈೆ ಕನ ಚೆನದಲ್ಲಿ ರಥ್‌+ಮಿ ಎಂದಿರುವಾಗ ಇತಕ್ಕ 





ಅ.೧ ಅ.೪. ವ] ಯಗ್ರೇದಸಂಹಿತಾ 147 





PM MN SE TN A A Te ಯ ಅ ಜಪ ಸ ಸಪ ಮು TN PN ಟ್‌ 


ಸೂತ್ರದಿಂದ ಪ್ರತ್ಯಯದ ಇಕಾರವು ರೋಸನಾಗುತ್ತಬೆ. ಪುಷಾದಿಯಲ್ಲಿ ಈ ಧಾತುವು ನಠಿತವಾಗಿನೆ. ಪುಷಾದಿ- 
ದ್ಯುತಾ (ಹಾ. ಸೊ. ೩-೧-೫೫) ಲುಜ್‌ ನರಸ್ಮೈಸದ ಹರದಲ್ಲಿರುವಾಗ ಇವುಗಳಿಗೆ ಬಂದಿರುವ ಚ್ಲಿಗೆ ಅಜಾದೇಶೆ: 
ಬರುತ್ತದೆ ಎಂಬುದರಿಂದ ಅಲ್ಲಿ ಚ್ಲೆಗೆ ಅಜಾದೇಶ ಬರುತ್ತದೆ. ರಧಿಜಭೋರತಿ ಸೂತ್ರೆದಿಂದ ಧಾತುವಿಗೆ ಅರ್ಜ್‌ 
ಪರದ ಯವಾಗ ನುಮಾಗವು ಬರುತ್ತದೆ. ರೆನ್‌ಛಕ*ಆಮ್‌ ಎಂದಿರುವಾಗ ಸತ್ತಾ ದ ಆಜ್‌ ಪರೆದಲ್ಲಿರುವುದರಿಂದ 
ಅನಿದಿಕಾಂ ಹಲಉಸದಧಾಯಾಃ ಕ್ರತಿ ಸೂತ್ರದಿಂದ ನುಮಿನ ನಕಾರಕ್ಕೆ ಲೋಪ ಬರುತ್ತದೆ. ನೆಮಾ೫ಕಯೋಗೆ. 
(ಪಾ. ಸೂ, ೬-೪-೭೪) ಮಾಜ್‌ ಸಂಬಂಧವಿರುವಾಗ ಅಂಗಕ್ಕೆ ಉಚ ನಿಮಿತ್ತಕನಾದ ಆಚ್‌ ಆಚ್‌ ಆಗಮಗಳು 
ಬರುವುದಿಲ್ಲ. ಇಲ್ಲಿ ಮೋ ರಧೆಂ ಎಂದು ಸಂಬಂಧವಿರುವುದರಿಂದ ಮಾಬ್‌ ನಿಮಿತ್ತಕವಾಡ ಅಡಾಗಮಕ್ಕೆ ನಿಷೇಧ. 
ಬರುತ್ತದೆ. ರಥೆಮ್‌ ಎಂದು ರೂಪವಾಗುತ್ತದೆ. ಅತಿಜಂತದ ನರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


ಐವತ್ತೊಂದನೆಯ ಸೂಕ್ತವು 


ದಶಮೇಕುನಾಸೇ ಸಪ್ತ ಸೂಕ್ತಾನಿ | ತತ್ರಾಭಿ ತೈನಿತಿ ಪಂಚೆದೆಶರ್ಚಂ ಪ್ರಥಮಂ ಸೂಕ್ತೆಂ! 
ಅತ್ರೇ(ತಿಹಾಸಮಾ ಚೆಫ್ನತೇ ಅಂಗಿರಾ ಇಂದ್ರಸೆದೈಶಂ ಪುಶ್ರಮಾತ್ಮನಃ ಕಾಮಯೆಮಾನೋ ದೇವತಾ 
ಉಪಣಇಸಾಂ ಚೆಕ್ರೇ! ಶಸ್ಯ ಸವ್ಯಾಖ್ಯೇನ ಸಪ್ರಶ್ರರೂಪೇಣೇಂವ್ರೆ ನಿವ ಸ್ವಯಂ ಜಚ್ಚೇ ಜಗತಿ ಮತ್ತು ಲ್ಯ8 
ಶ್ರಿ ನಾ ಭೂದಿತಿ! ಸ ಸ ಸೆನ್ಯ ಅಂಗಿರೆಸೋಸಸ್ಯ ಸೂಕ್ತ ಸೈ ಯಷಿಃ | ಚತುರ್ಪಶೀಖೆಂಚೆಡತ್ಯೌ ತ ತ್ರಿ ಸ್ಬುಭೌ | 
ತ್ರಿ ಸ್ಟುಬಂತಸ್ಯ ಸೊತ್ತಸ್ಯೆ ಶಿಷ್ಟಾ ಜಗತೈ ಇತಿ ಪೆರಿಭಾಷಯಾವಶಿಷ್ಟಾಸ್ತ್ರಯೋಪೆಕರ್ಚೊೋ ಜಗಕ್ಕ! 
ಇಂದ್ರೋ ದೇವಶಾ | ತೆದೇತೆತ್ಸೆರ್ವಮನುಕ್ರ ನುಣ್ಯಾಮುಕ್ತಂ। ಅಭಿ ಶೈಂ "ಜೋನಾ ಸವ್ಯೋ ವತ್ರಿಷ್ಟು- 
ಬಂತಘುಂಗಿರಾ ಇಂದ್ರಶುಲ್ಯಂ ಸ್ರತ್ರಮಿಚೆ 3 ನ್ನಭ್ಯೃಧ್ಯಾ ಯತ್ಸವ್ಯ ಇತೀಂದ್ರ ಏಿವಾಸ್ಯ ಪುತೋಜಾಯಕಶೇತಿ ॥ 
ಅತಿರಾಶ್ರೇ ಪ್ರಥಮೋ ರಾತ್ರಿ ಸರಾಯಿ ಹೋಕೆಃ ಶಸ್ತ್ರ ಇದಂ ಸೂಕ್ತಂ ಶಂಸೆನೀಯಂ | ಅತಿರಾಶ್ರೇ 
ಸೆರ್ಯಾಯಾಕಾಮಿತಿ ಖಂಡೇ ಸೊತ್ತಿತೆಂ | ಅಭಿತೈಂ ಮೇಷಮಧ, ರ್ಯವೋ ಭರಶೇಂದ್ರಾಯ ಸೋಮು. 
ನಿತಿ ಯಾಜ್ಯಾ) ಆ. ೬.೪ | ಇಕಿ | ಗವಾಮಯನಸ್ಯ ಮಧ್ಯಭೂತೇ ವಿಷುವತ್ಸಂಜ್ವ ಕೇ ೇಹನ್ಯಪಿ ಶಿಷ್ಟೇ- 
ವಲ್ಯ ಇಜೆಂ ಸೂಕ್ತಂ ಶಂಸನೀಯಂ | ತಥಾ ಚೆ ಸೂತ್ರಿಶೆಂ! ಯೆಸ್ತಿಗ ಕ್ಕಂಗೋ ಭಿ ತ್ಯಂ ಮೇಷ- 
ಮಿಂಪ್ರಸ್ಯ ನು ಹೀರ್ಯಾಣೀತ್ಯೇಶೆಸ್ಮಿತ್ಸ್ಯೈಂದ್ರೀಂ ನಿನಿದಂ ಶಸ್ತ್ರ! ಅ. ೮-೬1 ಇತಿ 


ಅನುವಾದವ್ರೆ...ಈ ಸೂಕ್ತದಿಂದ ಪ್ರಥಮನುಂಡಲದ ಹತ್ತನೆಯ ಅನುವಾಕವು ಆರಂಭನಾಗುವುದ್ದ 
ಈ ಅನುನಾಕದಲ್ಲಿ ಎಳು ಸೂಕ್ತಗಳಿರುವವು (೫೧-೫೬) ಅಪುಗಳಲ್ಲಿ ಅಜಿ ಶ್ಶಂ ಮೋಷಂ ಎಂಬ ಮೊದಲನೆಯ. 
ಸೂಕ್ತದಲ್ಲಿ ಹದಿನ್ನದು ಖುಕ್ಳುಗಳಿರುವವು. ಇಲ್ಲಿ ಒಂದು ಇತಿಹಾಸವು ಉಕ್ತವಾಗಿರುವುದು. ಒಂದಾನೊಂದು ಕಾಲ 
ದಲ್ಲಿ ಅಂಗಿರಾ ಎಂಬ ಖುಹಿಯು ತನಗೆ ಇಂದ್ರಸಮಾನನಾದ ಪುತ್ರನಾಗಬೇಕೆಂಯು ಬಯಸಿ ಹೇವತೆಗಳನ್ನು 
ಉಪಾಸನೆಮಾಡಿದನು. ಆಗ ಇಂದ್ರನು ಜಗತ್ತಿನಲ್ಲಿ ತನಗೆ ಸಮಾನರಾದನರು ಯಾರು ಇರೆಜಾರದೆಂಬ ಭಾವನೆ 
ಯಿಂದ ಶಾನೇ ಆ ಖುಡಿಗೆ ನ ಸವ್ಯ ಎಂಬ ಹೆಜರಿನ ಪುತ್ರ ರೂಪದಿಂದ ಉತ್ರ ನ್ತ ನಾದನು. ಅಂಗಿರಸಸ್ರತ್ರ ನಾದ ಈ 
ಸವ್ಯನೆಂಬುನೆಃ ಈ ಸೂಕ್ತ ಕ್ಸ ಮಹಿಯ. ಈ ಸೂಕ್ತ ದ ಹದಿನಾಲ್ಕು ಮತ್ತು ಹದಿನ್ಸೈೆದನೆಯ ಬಕ್ಕ ಗಳು ತ್ರಿ ಷ್ಟು ಪ ನರ್‌ 
ಭಂದಸೃಷು, ಉಳಿದ ಬುಕು ಗಳು ಜಗತೀಭಂದಸ್ಸಿ ನವು, ಇಂದ್ರನೇ ದೇವತೆಯು, ಇದೆಲ್ಲವೂ ಅನುಕ್ರಮಣಿಕೆ 


148 ಸಾಯಾಭಾನ್ಯಸನಾ [ಮಂ ೧.೮.೧೦. ಸೂ.೫೧ 


ಹ ಲೊ ಲ ಲ ಲ ್‌ಪಲ್‌ಲ್‌ೌ್‌ಹಲತೀತಯ ಯಾ ರ್ಸಾರಾಾಾ್‌ ೊಾ 
ತ ಹ್‌ ಸಗ ಗಾಗ್‌ ಟಕ್‌ ಸರಾಗ ರಾಗರಾವ ರಾರಾ ರಾರಾ ರಾ ರಾರಾರರರ ಗಗ ಆ ಟ್‌ ಲಲ (6 
ಯ 


ಯಲ್ಲಿ ಈ ರೀತಿ ಉಕ್ತ ವಾಗಿರುವುದು. ಅಭಿ ತಂ ಸಂಚೋನಾ ಸಮೋ ದ ಕ್ರಿಷ್ಣ ಬಂತೆಮಂಗಿರಾ ಇಂಪ್ರ- 
ತುಲ್ಯಂ ಪುತ್ರಮಿಚ್ಛೆ ಸೆ ಸ ಶ್ಯಧ್ಯಾಯೆತ್ಸೆವ್ಯ ಇತೀಂಡ್ರೆ ಏವಾಸ್ಯ ಪುತ್ರೊ ಯಥಾಯೆತೇತಿ ಎಂದು. ಅಕಿ ಉತ್ರ 
ವೆಂಬ ಯಾಗದ ಪ ಲ ಭಮರಾತ್ರಿನ ಸರ್ಯೌಯದಲ್ಲಿ ಹೋತ್ಸ ನೆಂಬ ಖುತ್ತಿಜನು ನಠಿಸೆ ಬೇಕಾದ ಶಸ್ತ್ರಮಂತ್ರಗಳಿಗಾಗಿ 
ಪ ಸೂಕ್ಷ್ಮದ ವಿನಿಯೋಗವಿರುವುದು. ಈ ನಿಷಯನ್ರೆ ಆಶ್ವಲಾಯನ ಶ್ರೌತಸೂತ್ರದ ಅತಿರಾತ್ರೇ ಪರ್ಯಾ- 
ಯಾಣಾಂ ಎಂಬ ಖಂಡದಲ್ಲಿ ಅಭಿತ್ಯಂ ಮೇಷಮುದ್ವರ್ಯವೊ! ಭರತೇಂದ್ರಾಯ ಹೋಮಮಿತಿ ಯಾಜ್ಯಾ ಎಂಬ 
ಸೂತ್ರದಿಂದ ವಿವ ತೆವಾಗಿರುವುದು. (ಆ. ೬-೪). ಮತ್ತು ಗನಾಮಯನನೆಂಬ ಯಾಗದಲ್ಲಿಯೂ ವಿಷವಶ್ಸೆಂಜ್ಯ್ಯಕ 
ನೆಂಬ ಮಧ್ಯೆದದಿವದಲ್ಲಿ ನಿಷ್ಟೇನಲ್ಯಶಸ್ರ ಮಂತ್ರ ಗಳಿಗಾಗಿ ಈ ಸೊಕ್ತದ ವಿನಿಯೋಗವಿರುನ್ರದೆಂದು ಯಸ ಸ್ವಿಗ್ಮೆ 
ಶೈಂಗೋಳಭಿ ತ್ವ ೦ ಮೇಸಮಿಂದೆ ದ್ರಸ್ಯ ನು ನೀರ್ಯಾಣೀತ್ಯೇತೆಸ್ಮಿನ್ನೆ ೈಂದ್ರಿ €೦ ನಿವಿದಂ ಶಕ್ತ್ಯಾ ಎಂಬ ಸೂತ್ರವು 
ವಿವರಿಸುವುದು (ಅ. ೮-೬). 
ಸೂಕ್ತ್ರ---೫೧ 


ಮಂಡಲ-೧ 1 ಅನುವಾಕ--೧೦ 1 ಸೂಕ್ತ--೫೧ | 
ಅಷ್ಟಕ--೧ 1 ಅಧ್ಯಾಯ-೪ | ವರ್ಗ, ೧೦, ೧೧॥ 
ಸೂಕ್ತ ದಲ್ಲಿರುವ ಯಕ್ಸಂಖ್ಯೆ--೧೫ || 
ಚಷಿಃ ಸವ್ಯ ಅಂಗಿರಸ! | 
ದೇವತಾ- ಇಂದ್ರ [ 
ಛಂದಃ. ೧.೧೩, ಜಗತೀ | ೧೪-೧೫ ತ್ರಿಷ್ಟುಪ್‌ || 
| ಸಂಹಿತಾನಾಠಃ | 


ಅಭಿ ತ್ಯಂ ಮೇಷಂ ಪ್ರರುಹೂತಮೃಗ್ನಿಯನಿಂಥ ಆ ಗೀರ್ಥಿರ್ಮೆದತಾ 
ವಸ್ತೋ ಆನಂ | 
ಯಸ್ಯ ದ್ಯಾವೋ ನ ವಿಚರಂತ್ರಿ ಮಾನುಷಾ ಭುಜೇ ಮಂಹಿಸ್ನಮಭಿ. 
ನಿಸುಮರ್ಚತ 1 ೧1 


| ಸಠಪಾಠೆಃ | 
ಅಭಿ! ತೈಂ! ಮೇಷ! ಪ್ರುರು5 ಹೂತಂ | ಯುಗ್ಮಿ ಯಂ! ಇಂದ್ರ ೦ | ಗೀ ಭಃ! 
ಮದತ | ನಸ್ತ್ರಃ |. ಅರ್ಜವಂ | 


ಯಸ್ಕ |ದ್ಕಾ ನಃ | ಪ! ವಿಂಚರಂತಿ | ನಾನುಸಾ ' ಭುಜೇ | ಮೆಂಹಿಷ್ಠಂ ಅಭಿ! 
ವಿಪ್ರಂ. ಅರ್ಚೆತ lol 





ಅಣ, ಅ.೪. ವ. ೯. ] ಯಗ್ವೇದಸಂಹಿತಾ 149 


|| ಸಾಯಣಭಾಸ್ಯಂ ॥ 


 ತೈಂಪ್ರಸಿದ್ದೆಂ ಮೇಷೆಂ ಶತ್ರುಭಿಃ ಸ್ಪರ್ಧಮಾನಂ | ಯದ್ವಾ | ಕೆಟಣ್ಟಸ್ರೆತ್ರಂ ಮೇಧಾಶಿಥಿಂ 
ಯೆ[ಜಮಾನಮಿಂದ್ರೋ ಮೇಷರೊಸೇಣಾಗಕ್ಕೆ ತಷೀಯಂ ಸೋಮಂ ಪಪೌ | ಸ ಯೆಷಿಸ್ತಂ ಮೋಸ 
ಇತ್ಯವೋಚಿತ್‌ | ಅತೆ ಇದಾಸೀಮಹಿ ಮೇಷ ಇತೀಂದ್ರೊೋತಭಿಧೀಯತೇ | ಮೇಧಾತಿಥೇರ್ನೇಷೇತಿ 
ಸುಬ್ರ ಸ್ಮಖ್ಯಿ ಮಂತ್ರೈ ಕೆದೇಶಸ್ಯೆ ವ್ಯಾಖ್ಯಾನರೂಪೆಂ ಜ್ರಾಹ್ಮಣನೇವಮಾಮ್ಮ್ಮಾಯೆಶೇ | ಮೇಧಾಕಿಥಿಂ ಹಿ 
ಸಣ್ವಾಯನಿಂ ಮೇಹಷೋ ಭೂತ್ತಾಜಹಾರೇಶಿ | ಆಗೆಕ್ಯೆ ಸೋಮಮಸೆಹೃ ತೆವಾನಿತೈರ್ಥಃ | ಪುರುಹೂತಂ 
ಪುಬಭಿರ್ಯಜಮಾನೈರಾಹೂಶಂ ಯಗ್ಮಿಯಮೃಗ್ಬಿರಿಕ್ರೀಯೆ ಮಾಣಂ | ಸ್ಹೋಯಮಾನನಿತ್ಛರ್ಥಃ | ಸ್ತು- 
ತ್ಯಾ ಹಿ ವೇವತಾ ನಿಕ್ರಿಯಶೇ | ಯದ್ವಾ | ಬಾಕಿ ನ ರ್ಮಾಯತೇ ಶಬ್ದ್ಯತ ಇತಿ ಯುಗ್ಮೀಃ | ತೆಂ | ವಸ್ಟೋ 
ಅಣಿನಂ ಧನಾನಾಮಾವಾಸೆಭೂಷಮಿಂ ಏವಂಗುಖನಿಶಿಸ್ಟ ಮಿಂಪ್ರಂ ಹೇ ಸ್ಫೋತಾರೋ ಫೀರ್ಥಿ8 ಸ್ತುತಿ 
ಭಿರಭಿ ಮದತ | ಆಭಿಮುಖ್ಯೇನ ಹರ್ಷಂ ಪ್ರಾಹೆಯತ | ಯಸ್ಕೇಂದ್ರಸ್ಯ ಕರ್ಮಾಣಿ ಮಾನುಷಾ ಮನ್ನ 
ಉ್ಯಾಹಾಂ ಹಿತಾನಿ ನಿಚರಂತಿ ನಿಕೇಷೇಣ ವರ್ತೆಂತೇ | ತತ್ರ ದೈಷ್ಟಾಂಶೆಃ। ದ್ಯಾವೋನೆ| ಯೆಥಾ ಸೂರ್ಯೆ- 
ರಶ್ಶಯಃ ಸರ್ವೇಷಾಂ ಹಿತೆಕೆರಾಃ | ಭುಜೇ ಭೋಗಾಯೆ ಮಂಹಿಷ್ಯಮತಿಶಯೇನೆ ಪ ಪ್ರವೃ ದ್ರೆಂ ವಿಪ್ರಂ 
ಮೇಧಾನಿನಂ ತಥಾನಿಧಮಿಂದ್ರಮಜ್ಯರ್ಚತ | ಶಿಭಿಪೊಜಯತ 1 ಮೇಷಂ ಮಿಷೆ ಸ್ಪ ಭಯ | ಇಗ 
ಪಥಲಕ್ತ್ಷಣೇ ಕೇ ಪ್ರಾಪ್ತೇ ದೇವಸೇನಮೇಷಾದಯೆತ ಪೆಚಾದಿಷು ಪ್ರೆಷ್ಟನ್ಯಾ ಇತಿ ವಚನಾದೆಚ್‌ಸ್ರತ್ಯಯಃ। 
ಮುಗಿ ಹಯಂ! ತೆಸೈೆ ನಿಕಾರೆ ಇತ್ಯರ್ಥ ಏಕಾಜೋ ನಿಶೈಂ ಮಯಜನಮಿಚ್ಛೆ ೦೨1 *ಾ. ೪-೩-೧೪೪1 ಇತಿ 
ಮಯಕರ್ಶಪ್ರ ತೈಯೆಃ | ಅಕಾರಸ್ಯೆ (ಕಾರಶ್ಪಾ ೦ದಸ1 ಪ್ರೆತ್ಯಯಸ್ವರಃ | ಯದಾ | ಮಾಜ್‌ ಮಾನೇ ಶಜ್ಲೇ 
ಚ| ಖಯುಗ್ರಿ ರಾಯತ ಇತಿ ಖುಗ್ಮೀ:ಃ | ಕ್ಲಿ 3 ವಲಿ ಲೋಸಾತ್ಪೂರ್ವನೇವ ಸೆರತ್ವಾಶ್‌ ಘುಮಾಸ್ಥೆ ೀತೀತ್ರೆಂ1 
ಅಜಿ ಕ್ಲ ಧಾ ತ್ಯಾ ದಿನೇಯೆಜ೫ ದೇಶಃ ಕೃದುತ್ತರಪದಪ್ಪ ಕೃಶಿಸ್ಟ ರತ್ಟಂ | ಮಠತ | ಮದೀ ಹರ್ನೆೇ | 
ಹೇತುಮಿತಿ ಚ್‌ | ಮನಿ ಹರ್ಷಗ್ಗೆಪನಯೋರಿತಿ ಘಜಾದಿಷು ಪಾಠಾಶ್‌ ಹರ್ಷುರ್ಥೆೇ ವರ್ಶಮಾನಸ್ಯ 
ಘಟಾದೆಯೋ ಮಿತೆಃ। ಧಾ | ೧೯.೦ | ಇತಿ ಮಿಶ್ಚೀ ಸೆತಿ ಮಿತಾಂ ಹ್ರೆಸ್ತೇ। ಪಾ. ೬.೪.೯೨ | ಇತಿ 
ಹ್ರಸ್ಟೆಶ್ವಂ | ಲೋಣ್ಮದಧ್ಯಮಸ್ರರುಷಬಹುವನೇ ಶಪಿ ಚೃಂದೆಸ್ಕುಭಯೆಫೇತ್ಯಾರ್ಧೆಧಾತುಸೆ ಶ್ವಾ ತ್‌ ಹೇರ- 
ನಿಲೀತಿ ಚೆಲೋಪಃ! ತಶಬ್ದಸ್ಯ ಸಾರ್ವಧಾತುಕೆಮಹಿದಿಶಿ ಬತ ಶೇ ಯಜಿ ಸುನುಘಮನುಸ್ಸುತಖ್‌ ಕುಳ್ಳೋರು- 
ಹಷ್ಯಾಣಾನಿಂತಿ ದೀರ್ಥಃ8। ನಸ್ಟಃ | ಬಸ್ಕಾಗಮಾನು ಶಾಸಫಸ್ಯಾನಿ ತ್ಯೆ ಶ್ಹಾನ್ನು ಮಭಾವ81 ಜನಾದಿಸು ಚ್ಛಂದೆಸಿ 
ವಾವಚಿಕೆಂ | ಸಾ. ೭.೩.೧೦೯.೧ | ಇತಿ ವಚೆನಾತ್‌ ಥೇರ್ಜ೯ತಿ | ಪಾ. ೭-೩-೧೧೧ | ಇತಿ ಗುಣಾಭಾವೇ 
ಯಣಾವೇಶಃ | ಅರ್ಣವಂ | ಅರ್ಥ ಉದಕಮಸ್ಮಿನ್ನ ಸ್ತೀಶೈರ್ಣವಃ ಸಮುದ್ರ8। ಅರ್ಣಸೋ ಲೋಪಶ್ಚ। 
ಕಾ. ೫-೨.೧೦೯.೩ | ಇತಿ ಮತ್ತರ್ಥೀಯೋ ವಸೆ ಕೈತ ಯಃ ಸಲೋಸೆಶ್ಸ | ತೇನ ಶಜ್ದೇನೆ ಜಲಾಕ್ರಯವಾಜಿ- 
ನಾಶ್ರಯವಮೂತ್ರಂ ಲಕ್ಷ್ಯತೇ! ಪ್ರತ್ಯಯಸ್ಸೆರಃ | ನಿಚೆರಂತಿ! ಚರ ಗಶ್ಯ ರ | ಅಡುನೆಣೇಶಾಲ್ಲನಾರ್ನಥಾತು- 
ಕಾನುದಾತ್ರೆಶ್ಟೇ ಜಾಶುಸ್ಟರ81 ತಿಜ9 ಜೋದಾತ್ತವತೀತಿ ಗತಿರನುದಾತ್ಮಾ | ಯದ್ಬೈತ್ತಯೋಗಾದ- 
ನಿಷಾತೆಃ। ಮಾಸುಷಾ | ಶೇತ್ಸಂಡಿಸಿ ಬಹುಲಮಿಶಿ ಶೇರ್ಲೋಸೆಃ। ಭುಜೇ। ಭುಜ ಪಾಲನಾಜ್ಯವ- 
ಹಾರಯೋಃ | ಸಂಪದಾದಿಲಪ್ರಣೋ ಭಾವೇ ಸ್ವಿಸ್‌ | ಸಾವೇಕಾಚೆ ಇತಿ ನಿಭಕ್ತೇರುದಾತ್ರ್ಮತ್ವಂ! 
ಮಂಟಷ್ಠ 0! ಮಹಿ ವಓವ ವೃದ್ಹಾ! ಅತಿಕಯೇನೆ ಮಂಹಿತಾ ಮುಂಹಿಸ್ಕೆ8! ತುಶ್ಸಂದೆಸೀಕಿನಷ್ಮನ ಸ್ಟ್ರತ್ತ್ಯಯ; | 


ತುರಿಸ್ಕೇನೇಯುಸ್ಲಿ ಸ್ಥಿತಿ ತೃಲೋಧಃ | ನಿತ್ಹಾ, ದಾಮ್ಮೆ ದಾತ್ತೆ ತ್ವ ೦ ಅರ್ಜತ।| ಅರೆ ಪೂ ೫೮3 | 
ಭೌನಾದಿಕಃ | 


150  ಸಾಯಣಭಾಷ್ಯಸಹಿತಾ [| ಮಂ.೧. ಅ. ೧೦. ಸೂ. ೫೧. 
5 | | | 


ವೆ ಡ್‌ 

KN A 4 ಹ ಜ್‌ ಆ ಲ್‌ 
ಕಲ್ಯಾ ಲ್ಸ ದರದರ ಕ ಜಾರದ ಡಗಕರ ಕು ಜಾರಿಗ ಗಕಾರಾಾರ ಕ ರಾರ ರಾರ ಸಕಾಕಾರಳರ ರಾರಾಗಾರಾರಾದಾರು ರಾರಾ ಡಾ” ಗ 
ನ ಗ ಗ ಗಾಣ 

ಗ್‌ ಗದ 


ಯೆಸ್ಯ ಯಾವ ಇಂದ್ರನ (ಕರ್ನುಗಳು)! ದ್ಯಾವೋ ನ-- ಸೂರ್ಯನ ಕಿರಣಗಳಂತೆ | ಮಾನುಷಾ- 
ಮಾನವರಿಗೆ (ಹಿತಕರಗಳಾಗಿ) | ನಿಚರಂತಿ- ಸುತ್ತಲೂ ಪ್ರಸರಿಸುತ್ತನೆಯೋ, | ತ್ಯಂ--ಆ ಪ್ರಸಿದ್ಧನಾಗಿಯೂ| 
ಮೇಷಂ--ಶತ್ರುಗಳೊಡನೆ ಹೋರಾಡುವವನಾಗಿಯೂ ಅಡ್ಡವಾ ಮೇಷ (ಟಗರು) ರೂಪದಲ್ಲಿರುವವನಾಗಿಯೂ 
ಪುರುಹೂತೆಂ- ಅನೇಕ ಯಜಮಾನರಿಂದ ಕಕಿಯಲ್ಪಟ್ರವನಾಗಿಯೂ | ಯಗ್ಮಿಯೆಂಖಯಕ್ಳುಗಳಿಂದ ಸ್ತುತಿ 
ಸಲ್ಸಡುವವನಾಗಿಯೂ ಆಥವಾ ಕರೆಯಲ್ಪಡುವವನಾಗಿಯೂ || ವಸ್ಟಃ ಅರ್ಜವಂ--ಧನಗಳಿಗೆ ಸಾಗರಪ್ರಾಯ 
ನಾಗಿಯೂ ಇರತಕ್ಕ | ಇಂದ್ರೆಂ--ಇಂದ್ರನನ್ನು | ಗೀರ್ಭಿ8- (ಸ್ತುತಿರೂಸಗಳಾದ) ವಾಶ್ಫುಗಳಿಂದ | ಅಭಿ. 
ಮದೆತ- ಅಭಿಮುಖರಾಗಿ ತೃಪ್ತಿ ನಡಿಸಿ | ಭುಜೇ--(ಅಭ್ಯುದಯವನ್ನು) ಅನುಭನಿಸುವುದಕ್ಕಾಗಿ ಮಂಹಿಷ್ಯಂ.__ 
ಅತ್ಯಂತ ವೃದ್ಧಿ ಹೊಂದಿರುವ | ನಿಪ್ರೆಂ-ಮೇಧಾನಿಯಾದ ಇಂದ್ರನನ್ನು 1 ಅಭಿ ಅರ್ಚೆತ. (ಸುತ್ತಲೂ) 
ಪೂಜೆಮಾಡಿ. 4 | | 


॥ ಭಾನಾರ್ಥ ॥ 
ಯಾವ ಇಂದ್ರನ ಕರ್ಮಗಳು ಸೂರ್ಯನ ಕಿರಣಗಳಂತೆ ಸುತ್ತಲೂ ಪ್ರಸರಿಸಿ ಮಾನವರಿಗೆ ಹಿತಕರಗಳಾ 
ಗಿವೆಯೋ, ಅಂತಹ ಪ್ರಸಿದ್ಧವಾಗಿಯೂ ಓಗರುರೂಪದಲ್ಲಿರುವವನಾಗಿಯೂ ಅನೇಕ ಯಜವತಾನರಿಂದ ಖುಕ್ತು 
ಗಳಿಂದ ಸ್ತುತಿಸಲ್ಪಡುವವನಾಗಿಯೂ- ಧನಗಳಿಗೆ ಸಾಗರದಂತೆ ಆಧಾರನಾಗಿಯೂ ಇರತಕ್ಕ ಇಂದ್ರನನ್ನು ಸ್ತುತಿ 
ರೂಪವಾದ ವಾಕ್ಫುಗಳಿಂದ ತ.ಪಿಸಡಿಸಿ, ಅತ್ಯಂತ ವೃದ್ಧಿ ಹೊಂದಿರುವ ಮೇಧಾನಿಯಾದ ಇಂದ್ರನನ್ನು ಅಭ್ಯು 


ಲದ 
ದಯವನ್ನು ಅನುಭವಿಸುವುದಕ್ಕಾಗಿ ಸುತ್ತಲೂ ಪೂಜೆಮಾಡಿ. 


Englhsh Translation. 

Animate with praises that ram (Indra) whois adored by mriny, who is 
gratiled by hymns and 18 an ocean of wealth; whose good deeds spread abroad 
tor the benefit of mankind; Worship the wise and powerful 1111110. for the 
enjoyment of prosperity. 


| ವಿಶೇಷ ವಿಷಯಗಳು ॥ 


ಶೈಂ- ಈ ಶಬ್ದಕ್ಕೆ ತಚ್ಛಬಾರ್ಥವಿರುವುದು, ತ್ಯಂ ಎಂದರೆ ತಂ, ಆ ಅಡವಾ ಪ್ರಸಿದ್ದವಾದ 

ಮೇಷಂ ನಿಷ ಸ್ಪರ್ಧಾಯಾಂ ! ಶತ್ರುಭಿಃ ಸ್ಪರ್ಧಮಾನಂ | ಶತ್ರುಗಳೊಡನೆ ಹೋರಾಡುವ, 
ಅಥವಾ ಇಲ್ಲಿ ಭಾಷ್ಯಕಾರರು ಒಂದು ಪೂರ್ವೇತಿಹಾಸವನ್ನು ಹೇಳಿರುವರು, ಕಣ್ರಪುತ್ರನಾದ ಮೇಧಾತಿಥಿ 
ಖಯಸಿಯು ಯಜ್ಞ ಮಾಡುತ್ತಿರುವಾಗ ಇಂದ್ರನು ಮೇಷ (ಮೇಕೆ, ಟಗರು) ರೂಪದಿಂದ ಅಲ್ಲಿಗೆ ಬಂದು ಅಲ್ಲಿ ಸಿದ್ಧ 
ಪಡಿಸಿದ್ದ |ಸೋಮರಸವನ್ನು ಪಾನಮಾಡಿದನು ಅದುದರಿಂದ ಈ ಸೂಕ್ತದ ಖುಹಿಯಾದ 


ಮೇಧಾತಿಥಿಯು 
ಇಂದ್ರನನ್ನು ಮೇಷ ಎಂಬದಾಗಿ ಸ್ಫೋತ್ರಮಾಡಿರುವನು, ಈ ವಿಷಯನ್ರ--ಮೇಧಾತಿಥಿಂ ಹಿ ಕಣ್ಣೂಯೆನಿಂ 
ಮೇಸಷೋ ಭೂಶ್ವಾಜಹಾ 


ರೆ! ಎಂಬ ಬ್ರಾಹ್ಮಣವಾಕ್ಯವು ಸಮರ್ಥಿಸುವುದೆಂದು ಭಾಷ್ಯಕಾರರು ಹೇಳಿರುವರು. 





ಅ, ೧. ಅ. ೪. ವ. ೯. ] ಖುಗ್ಗೇದಸಂಹಿತಾ 151 


mA 7 ಸ್ಪ 


ಪುರುಹೂಶೆಂ... ಪುರುಭಿಃ ಬಹುಭಿರ್ಯೆಜವಾನೈರಾಹೊತೆಂ | ಅನೇಕ ಯಜ್ಞ ಮಾಡುವ ಯಜ 
ಮಾನದಿಂದ ಆಹ್ವಾನಿಸಲ್ಪಡುವನನು. 


ಯಗ್ಮಿಯಂ-- ಯಗ್ಗಿರ್ನಿಕ್ರಿಯೆಮಾಣಂ ಸ್ತೂಯೆಮಾನನಿತೈರ್ಥಃ | ಖಯಕ್ಕುಗಳಿಂದ ಅಥವಾ 
ಮಂತ್ರಗಳಿಂದ ಸ್ತುತಿಸಲ್ಪಡುವನನು. ಇಲ್ಲಿ ದೇವತಾವಿಕ್ರಿಯವೆಂದಕೆ ಜೀನಶಾಸ್ತೋತ್ರನೆಂದರ್ಥವು ಅಥವಾ 


ಯಗ್ರಿನ್ನಾಯತೆ ಶಬ್ದ್ಯತ ಇತಿ ಖುಗ್ಮೀಃ| ಖುಕ್ಳುಗಳಿಂದ ಶಬ್ದಸಹಿತವಾಗಿ ಹೊಗಳೆಲ್ಪಡುವವನಾದುದರಿಂದ 
ಖುಗ್ಮೀ8 ಎಂದು ಹೆಸರು. 


ವಸ್ಟೋ ಆರ್ಣಿವಂ--.ಧನಗಳಿಗೆ ಆನಾಸಭೂಮಿಯು ಎಂದಕೆ ಆಶ್ರಯಕರ್ಶನು. ಬಹಳ ಧನವುಳ್ಳ 
ನನು, ಸಮುದ್ರವು ನೀರಿಗೆ ಹೇಗೆ ಮುಖ್ಯಾಶ್ರಯವಾಗಿರುವುದೋ ಹಾಗೆ ಇಂದ್ರನು ಧನಾದ್ಮೈಶ್ವರ್ಯಗಳಿಗೆ 
ಮುಖ್ಯಾಶ್ರಯನಾಗಿರುವನು. 

ದ್ಯಾವೋ ನೆ. ಸೂರ್ಯರಶ್ಮಿಯಂತೆ ಹಿತಕರವಾದ, 


ಮಂಹಿಷ್ಯ ೦ ಅತಿಶಯೇನ ಪ್ರ ವೃ ದ್ದ ೦1 ಅತಿಶಯವಾಗಿ ಹ ಸ್ರವೃದ್ಧ ನಾದ, ಮಹಾಮಹಿಮೆಯುಳ್ಳ, 

ವಿಸ್ರಂ-ಮೇಧಾವಿನಂ | ಬುದ್ಧಿವಂತನಾದ, ವಿವೇಕಿಯಾದ 

ಮಾನುಷಾ ಮನುಷ್ಯಾಣಾಂ. ಮನುಷ್ಯರ, ಇಲ್ಲಿ ಷಷ್ಟ್ಯರ್ಥದಲ್ಲಿ ಪ್ರಥಮಾಭಕ್ತಿಯ ಪ್ರಯೋಗ 
ಏರುವುದು. ಇಲ್ಲಿ ಹಿತಾನಿ ಎಂಬ ಪದವನ್ನು ಅಧ್ಯಾಹಾರಮಾಡಿಕೊಳ್ಳ ಬೇಕು. 

ನಿಚೆರಂತಿ- ವಿಶೇಷೇಣ ವರ್ಶೆಂಶೆ! ವಿಶೇಷವಾಗಿ ಇರುವವು. 

ಅಭಿ ಅರ್ಚಶ--ಪೂಜಿಸಿರಿ ಸ್ತೋತ್ರಮಾಡಿರಿ. 


| ನ್ಯಾಕರಣಪ್ರಕ್ರಿಯಾ || 


ಮೇಣೆಮ್‌ ವ ಮಿಷ ಸ್ಪರ್ಧಾಯಾಂ ಧಾತು. ತುದಾದಿ. ಇಗುಪಥಜ್ಞಾ ಬ್ರೀಕಿರಃ ಕೆ ಸೂತ್ರದಿಂದ 
ಧಾತುವು ಇಗುಪಧೆನಾದುದರಿಂದ ಕ ಸ್ರತ್ಯಯವು ಪ್ರಾಸ್ತವಾಗುತ್ತದೆ. ಆಡಕೆ ದೇವಸೇನ ಮೇಷಾದಯಃ। 
ಪೆಚಾದಿಷು ದ್ರಷ್ಟವ್ಯಾಃ ಎಂದು ವಚನವಿರುವುದರಿಂದ ನಂದಿಗ್ರಹಪೆಚಾದಿಭೈ8 ಸೂತ್ರದಿದ ಅಜ್‌ ಪ್ರತ್ಯಯ 
ಬರುತ್ತದೆ. ಮಿಷ್‌-ಅ ಎಂದಿರುವಾಗ ಲಘೂಸದ ಗುಣ ಬಂದರೆ ಮೇಷ ಎಂದು ರೂಪವಾಗುತ್ತದೆ. ದ್ವಿತೀಯಾ 
ಏಕವಚನದಲ್ಲಿ ಮೇಸಂ ಎಂದು ರೂಪವಾಗುತ್ತದೆ. 


ಯಗ್ಮಿಯೆಮ್‌-.- ತ್ಯ ವಿಕಾರಃ ಎಂಬರ್ಥದಲ್ಲಿ ಅಣಾದಿಪ ಗ್ರತ್ಯಯಗಳು ಬರುತ್ತವೆ. ಖುಚಾಂ ವಿಕಾರಃ 
ಎಂದು ಅರ್ಥವಿವಕ್ಷಾಮಾಡಿದಾಗ ನಿತ್ಯಂ ವೃದ್ಟಶರಾದಿಭ್ಯಃ ಎಂಬ ಸೂತ್ರದಲ್ಲಿ ಏಕಾಚೋ ನಿತ್ಯಂ ಮಯ 
ಬಮಿಚ್ಚಂತಿ (ನಿಕಾಜೋ ನಿತ್ಯಂ) (ಕಾ. ೪-೩-೧೪೪) ಎಂದು ಪಾಠಮಾಡಿರುತ್ತಾರೆ. ನಿಕಾರಾರ್ಥದಲ್ಲಿ 
ಏಕಾಚಾದ ಪ್ರಾತಿಸದಿಕಕ್ಕೆ ನಿತ್ಯವಾ ಗಿ ಮಯಜಚ್‌ ಪ ಗ್ರತ್ಯಯ ಬರುತ್ತದೆ ಎಂದು ಅದರೆ ತಾಶ್ಸ್ಫರ್ಯ. ಬಜಿಂಬುದು 
ಖಕಾಚಾದುದರಿಂದ ವಿಕಾರಾರ್ಥ ವಿವಕ್ಷಾಮಾಡಿದುದರಿಂದ ಮಯೆಚ್‌ ಪ್ರತ್ಯಯ ಬರುತ್ತ ಬೈ ಮಯಚ್‌ 
ಹರದಸ್ಬಿರುವಾಗ ಪದಸಂಜ್ಞಿ ಇರುವುದರಿಂದ ಖುಚಿನ ಚಕಾರಕ್ಕೆ ಚೋ *ಃ ಸೂತ್ರದಿಂದ ಕುತ್ತ ಗಳಾರ 
ಬರುತ್ತದೆ, ವ್ಯತ್ಯ ಯಥಿಂದ ಮುಯಚಿನ ಅಕಾರಕ್ಕೆ ಇಕಾರ ಬರುತ್ತದೆ. ಖುಗ್ಮಿಯಂ ಎಂದು ರೂಸ ಸಾಗುತ್ತದೆ. 
ಹ ಪ್ರತ್ಯಯಸ್ಟ ರದಿಂದ ಖಯಗ್ಮಿಯೆಂ ಎಂಬುದು ಮಧ್ಲೋದಾತ್ರ ವಾಗುತ್ತೆ ಜೆ. ಪ್ರತ್ಯಯವು ಆದ್ಯುದಾತ್ತ ವಾಗುವುದರಿಂದ 





152 | ಸಾಯಣಭಾಸ್ಯಸಹಿತಾ ಗಮಂ. ೧. ಅ. ೧೦. ಸೂ. ೫೧. 


ನ 








“oy Sn  ್‌ ್‌್‌ಲ್ಚ್ಮ೪ಅಂೀ 





ಲ lea 








ಗ ಜಾ 


ಮಕಾರದ ಫರದಲ್ಲಿರುವ ಇಕಾರವು ಉದಾತ್ತವಾಗುತ್ತದೆ. ಅಥವಾ ಮಾಜ್‌ ಮಾನೆ ಶಬ್ದೇ ಚ ಧಾತು. ದಿವಾದಿ. 
(ಜುಹೋತಾಾ ದಿ) ಖುಗ್ಬಿಃ ಮೀಯಕೆ ಇತಿ ಖಗ್ಮೀಕ ಯ ಕ್ರುಗಳಿಂದ ಶಬ್ದ ಮಾಡಲ್ಪ ಡುವವನು (ಹೊಗಳಲ್ಪ ಡ್ಳ 
ವವನು) ಎಂದರ್ಥ. ಸ್‌ ಚೆ ಎಂಬುದರಿಂದ ಮಾಜ್‌ ಧಾತುವಿಗೆ ಕ್ರಿಪ್‌ ಬರುತ್ತದೆ. ಸ್ವೈನಿನಲ್ಲಿ ಕಕಾರನ್ರ 
ಲಶಕ್ಷತದ್ದಿತೆ ಸೂತ್ರದಿಂದಲೂ ಸಕಾರವು ಹೆಲಂತ್ಯಂ ಸೂತ್ರ ದಿಂದಲೂ ಲೋಪವನಾಗುತ್ತದೆ. ಇಕಾರ ಉಚ್ಚಾರಣಾ 
ರ್ಥವಾಗಿ ಕೇಳಿ. ವಕಾರಕ್ಕೆ ನೇರಪೈತೆ ಕಸ್ಯ (ಪಾ. ಸೂ. ೬-೧-೬೭) ಎಂಬುದರಿಂದ ರೋಸ ಬಗ ಜೇಕಾದಕೆ 
ಮೊದಲು ಷರಳೂತ್ರ ವಾಡುದರಾದ ಘುಮಾಸ್ಕಾ ಗಾಹಾಜಹಾಕಿಸಾಂಹಲಿ (ಪಾ. ಸೂ. ೬-೪-೬೬) ಎಂಬ ಸೂತ ತ್ರವು 
ಬರುತ್ತದೆ. ಕಿತ್ತು ಜತ್ತಾದ ಹೆಲಾದಿಸ ್ರತ್ರಯಗಳೆ ಪರದಲ್ಲಿರುವಾಗ ದಾಮುಂತಾದುವುಗಳ ಆಕಾರಕ್ಕೆ ಈಕಾರ- 
ಬರುತ್ತದೆ. ಖುಗ್ಮೀ ಎಂದು ಈಕಾರಾಂತ ಶಬ್ದ ವಾಗುತ್ತದೆ, ದ್ವಿತೀಯಾ ಏಕವಚನ ಅವರ್‌ ಶರೆದ ರುವಾಗ 
 ಅಚಿಶ್ಸುಧಾತುಭ್ರುನಾಂ ಯ್ಫೋರಿಯಜುವಜಕಾ ಸೂತ್ರದಿಂದ ಈಕಾರಕ್ಕ ಇಯಜಕಾದೇಶ ಬರುತ್ತದೆ. 
ಗಿ ಕಂ ಎಂದು ರೂಪವಾಗುತ್ತದೆ. ಗತಿಕಾರಕೋಪಸದಾಶ್‌ ಸ ಕ್ಸ್‌ (ಪಾ. ಸೂ. ಹಿ-೨.೧೩೯) ಎಂಬುದರಿಂದ 
ಇಂಕೋಪಪದಕವಾದ ಕೃ ದಂತವಿರುವುದರಿಂದ ಕೃದುತ್ತ ರಸದ ಪ್ರ ಸ್ವರ ಬರುತ್ತದೆ. 


ಮದತೆ_ ಮದೀ ಹರ್ನೇ ಧಾತು. ಭ್ಹಾದಿ. ನರಿ ತೋರುವುದರಿಂದ ಹೇತುಮತಿಚೆ 
(ಪಾ. ಸೂ. ೩-೧-೨೬) ಸೂ 3ತ್ರದಿಂದ ಣಿಚ್‌ ಬರುತ್ತದೆ, ಸನಾದಿಯಲ್ಲಿ ಣಿಚ್‌ ಸೇರಿರುವುದರಿಂದ ಧಾತುಸಂಜ್ಞೆ 
ಬರುತ್ತದೆ. ಕೋಟ ಮಧ್ಯಮಪುರುಷ ಬಹುವಚನ ವಿನಕ್ಷಾ ಮಾಡಿದಾಗ ಥ ಎಂಬ ಪ್ರತ್ಯಯ ಬರುತ್ತದೆ. 
ಲೋಟೋಲಜ್ವತ್‌ ಎಂದು ಲಜ್ವದ್ಭಾನ ಹೇಳಿರುವುದರಿಂದ ತಸ್‌ಥಸ್‌ಫಮಿಪಾಂ ತಾ೦ ಶಂ ಶಾಮಃ ಎಂದು 
ಆಯಾಯ ವಿಭಕ್ತಿಗಳಿಗೆ ಆದೇಶ “ ಠೇಳಿರುವುದರಿಂದ ಥ ಎಂಬುದಕ್ಕೆ ತ ಎಂಬ ಆದೇಶ. ಬರುತ್ತದೆ. 
ಮದ್‌4ಇತ ಎಂದಿರುವಾಗ ಅತ ಉಸೆಧಾಯಾಃ ಎಂಬ ಸೂತ್ರದಿ೧ದ ಧಾತುವಿನ ಆಕಾರಕ್ಕೆ ನೃದ್ಧಿ ಬರುತ್ತದೆ, 
ಘಟಾದಯೋಮಿತಃ ಎಂಬುದರಿಂದ ಭ್ರಾದಿಯ ಅಂತರ್ಗಣವಾದ ಘಬಾದಿಗೆ ಮಿದ್ವದ್ಭಾನವನ್ನು ಹೇಳಿರುತ್ತಾರೆ, 
ಘಬಾದಿಯನ್ಲಿ ಮದೀ ಹರ್ನೆಗ್ಗಸನಯೋಃ | ಎಂದು ಪಾಠಕನಾಡಿರುತ್ಕೂಕೆ. ಆದುದರಿಂದ ಹರ್ಷಾರ್ಥಕನಾಠ 
ಈ ಈ ಧಾತುವಿಗೆ ಹೆಚ್ಚಿ ನಲ್ಲಿ ಮಿಕಾಂ ಹ್ರಸ್ಟಃ (ಪಾ. ಸೂ, ೬-೪-೯೨) ಮಿತ್‌ ಸಂಜ್ಞೆ, ಉಳ್ಳ ಸ್ರಗಳಿಗೆ ಪ್ರಸ್ತ 
ಬರುತ್ತದೆ ಎಂಬುದರಿಂದ ಹ್ರಸ್ವ ಬರುತ್ತದೆ. ಮದಿ*-ತ ಎಂದಿರುವಾಗ ವಿಕರಣವಾದ ಶಪ್‌ ನ ಪ್ರತ್ಯಯ ಬರುತ್ತದೆ. 
ಛ೦ದಸ್ಯುಭಯೆಥಾ ಎಂಬುದರಿಂದ ವಾಸ್ತವಿಕವಾಗಿ ಇದು ಸಾರ್ವಧಾತುಕವಾದರೂ ಇಲ್ಲಿ ಅರ್ಧಧಾತುಕ 
ಸಂಸ್ಥೆ ಕೈಯನ್ನು ಹೊಂದುತ್ತದೆ. ಆದುದರಿಂದ ನುದಿೀಅ4ತ ಎಂದಿರುವಾಗ ಹೇರನಿ (ಪಾ. ಸೂ. ೬-೪-೫೧) 
ಅನಿಂ ಇದಿಯಾದ ಆರ್ಧೆಧಾತುಕನು ಸರದ£ೇರುವಾಗ ಣಿಚಿಗೆ ಲೋಪ ಬರುತ ತ್ತದೆ, ಮದತ ಎಂದು ರೂಪವಾಗುತ್ತದೆ. 
ಏನ ತ ಪ್ರತ್ಯೆಯಕ್ಕೆ ಸಾರ್ವಧಾತುಕಮಪಿಶ್‌ ಸೂತ್ರದಿಂದ ಜಠಿದ್ವದ್ಭಾವ ಬರುತ್ತದೆ. ಇವರಿಂದ ಯಜಿ- 
ತುನುಘ ನುನ್ನುತೆಜ್‌ ಕುತ್ರೋರುಪಸಂಖ್ಯಾನಮ್‌ (ಪಾ. ಸೂ. ೬. NN ಎಂಬುದರಂದ ಮಂತ್ರಪಾಠೆದಲ್ಲಿ 
ದೀರ್ಥಿ ಬರುತ್ತದೆ. ಆದುದರಿಂದ ನುಂತ ತ್ರ ಪಾಠದಲ್ಲಿ ಮದತಾ ಎಂದು ಸಾಗುತ್ತ 


(ಗ 


ವಸ್ಟ8-- ವಸು ಶಬ್ದದಮೇಲೆ ಷಷ್ಮೀ ಏಕವಚನ ವಿವಕ್ತಾಮಾಡಿದಾಗ ಜಸ ಪ್ರತ್ಯಯ ಬರುತ್ತದೆ. 
| ಎಂದಿರುವಾಗ ಇಕೋಚಿವಿಭಕ್ತಾ ಸೂಕ್ರವಿಂದ ಆಜಾದಿಸ ಸ್ರತ್ಯಯ ಸರದಲ್ಲಿರುವುದರಿಂದ ನುಮಾ 
ಗಮವು ಪ್ರವಾಗುತ್ತದೆ. ಆದರೆ ಆಗಮಶಾಸೆ ಸ್ತ್ರಮನಿತ್ಯಂ ಎಂಬುದರಿಂದ ನುವರ್‌ ಆಗಮವಾದುದರಿಂದ 
ತ್ರ ೩ ಇಲ್ಲ ಬರುವುದಿಲ್ಲ. ಜಸಾದಿಷುಚ್ಛೆ ೦ದಸಿ ವಾನಚನಮ್‌ (ಪಾ. ಸೂ. ೭-೩-೧೦೯- ೧) 
ಜನಾದಿನಿಭಕಿ ಪರದಲಿ 


ರದಲ್ಲಿರುವಾಗ ಗುಣಾದಿಗಳು ಛಂದಸ್ಸಿ ನಲ್ಲಿ” ವಿಕಲ್ಪವಾಗಿ ಬರುತ್ತವೆ. ಶೇಷೋಫ್ಯಸಖ ಸೂತ್ರ 
ಸ್ಕಾ Re 
ದಿಂದ ವಸು ಶಬ್ದ ಈ ಸಂಜ್ಞಾ ವಿರುಮಾಗ ಫೀರ್ಯತಿ (ಪಾ. ಸೂ, ೭. "ಸಿ -೧೧೧) ಜ್‌ತ್ರಾದ ಫ ಗ್ರತ್ಯಯ ಸರದಲ್ಲಿಕೆು 


ವಸು-ಆಸರ 


ಸಲು ಇಲ 


ದ್ರಿ 
ಸ್ವ 
ವ್‌ 
ಶ 





ಹಿ 





ಎಡ ಬು ಬಟ ಬ ಸ ಸ ಭನ ಎಂಟಿ ಬ. ಹು ಬಿ ಎ ಗ  ಜ$ 





ಹ ಲ ್‌್‌ಾ8 ಟುಟ me 


ವಾಗ ಫಿಸಂಜ್ಞ್ಯಾ ಉಳ್ಳ ಅಂಗಕ್ಕೆ ಗುಣ ಬರುತ್ತದೆ ಎಂಬುದರಿಂದ ಇಲ್ಲಿ ಗುಣವು ಪ್ರಾಪ್ತವಾಗುತ್ತದೆ. ಆದರೆ: 
ಹಿಂದೆ ಹೇಳಿದ. ನಾರ್ತಿಕದಿಂದ ಇಲ್ಲಿ ಗುಣವು ಬರುವುದಿಲ್ಲ. ಆಗ ಸಾಮಾನ್ಯವಾದ `ಯಸಾದೇಶನೇ ಬಂದು. 


ರುತ್ವ ವಿಸರ್ಗಗಳು ಬಂದಕೆ ವಸ್ತ್ರ 8 ಎಂದು ರೂಪವಾಗುತ್ತ ಜೆ. 


ಹ್‌ 





ಅರ್ಣವಮ್‌- ಅರ್ಣ॥ ಉದಕಂ ಅಸಿ ಒನ್‌ ಅಸ್ತಿ ಇತಿ ಅರ್ಣವಃ ಸಮುದ್ರ ನೀರಿಗೆ ಆಶ್ರ ಯವಾದುದು. 

ಎಂದರ್ಥ. ಅರ್ಣಸೋಲೋಪಶ್ಚ (ಕಾ. ೫-೨-೧೦೯- -೨) ಅರ್ಣಸ್‌್‌ ಶಬ್ದ ದಮೇಲೆ ಮತ ಪರ್ಥದಲ್ಲಿ ವ ಪ್ರತ್ಯಯ: 
ಬರುತ್ತದೆ.' ತತ್ಸಂನಿಯೋಗದಿಂದ ಅರ್ಣಸಿನ ಕೊನೆಯ ಸಕಾರಕ್ಕೆ ಲೋಪ ಬರುತ್ತದೆ." ಆರ್ಣವ ಎಂದು. 
ರೂಪವಾಗುತ್ತದೆ.. ನೀರಿಗೆ ಅಶ್ರಯ ಎಂಬರ್ಥಳೊಡುವ ಅರ್ಣವಶಬ್ದದಿಂದ ಇಲ್ಲಿ ಕೇವಲ ಆಶ್ರಯ ಎಂಬರ್ಥವನ್ನು 
ಲಕ್ಷಣಾವೃತ್ತಿಯಿಂದ ಹೇಳಬೇಕು. ಪ್ರತ್ಯಯಸ್ವರದಿಂದ ಅರ್ಣವ ಶಬ್ದವು ಅಂತೋದಾತ್ರವಾಗುತ್ತದೆ. 

ವಿಚರಂತಿ- ವಿ ಗತಿಸಂಜ್ಞೆಯುಳ್ಳ ಶಬ್ದ. ಚರ ಗತಿಭಕ್ಷಣಯೋಕಃ ಧಾತು. ಭ್ರಾದಿ. ಇಲ್ಲಿ ಗತ್ಯರ್ಥ: 
ವನ್ನು ಸ್ತೀಕರಿಸಬೇಕು. ಪ್ರಥಮಪುರುಷ ಬಹುವಚನದಲ್ಲಿ ಚರಂತಿ ಎಂದು ರೂಪವಾಗುತ್ತದೆ. ಶಪ್‌ ಪಿಶ್ತಾದುದ. 
ದಿಂದ ಅನುದಾತ್ರವಾಗುತ್ತದೆ. ತಾಸ್ಯನುದಾತ್ರೇತ್‌ ಸೂತ್ರದಿಂದ ಲಸಾರ್ವಧಾತುಕವು ಅನುದಾತ್ರವಾಗುತ್ತದೆ. 
ಆಗ ಧಾತುನಿನ'ಅಂತೋದಾತ್ರ್ಯ ಸ್ವರವೇ ಸತಿಶಿಷ್ಟವಾಗುತ್ತ ದೆ, . ತಿಜಿ ಚೋದಾತ್ರ ವತಿ (ಪಾ. ಸೂ. ೮-೧-೭೧). 
ಸೊತ್ರ ದಿಂದ ನಿ ಎಂಬ ಗತಿಯು ಅನುದಾತ, ವಾಗುತ್ತದೆ. “ಜಿ ಯಸ್ಯ ಎಂಬ ಯಚ್ಚ ಬ ೫_ಯೋಗವಿರುವುದರಠಿಂದ. 
| ಯುದ್ದ ತ್ತಾನ್ಸಿತ್ಯಂ (ಪಾ. ಸೂ. ೮-೧-೬೬) ಸೂತ್ರದಿಂದ ತಿಜಂತಕ್ಕೆ ನಿಘೌಾತಪ್ರ ತಿನೇದೆ. ಬರುತ್ತ ಜಿ. 
ಮಾನುಷಾ-- ಮಾನುಷಶಬ್ದದಮೇಲೆ ಸ್ಕೀ ಬಹುವಚನವಿರುನಾಗ ಸುಪಾಂ ಸುಲುಕ್‌ ಸೂತ್ರದಿಂದ: 


ತೆ ಆದೇಶ ಬರುತ್ತದೆ. ಅದಕ್ಕೆ ಶೇಶ್ಛೆ ೧ದಸಿ ಬಹುಲಂ ಎಂಬುದರಿಂದ ಲೋಪ ಬರುತ್ತ ದೆ. ಮಾನುಷಾ ಎಂದು. 


ಮಾತ್ರ 


ರೂಪವಾಗುತ್ತದೆ. 
ಭುಜೆ. ಭುಜ ಪಾಲನಾಭ್ಯವಹಾರಯೋಃ ಧಾತು. ರುಧಾದಿ. ಸೆಂಪದಾದಿಭ್ಯಃ ಕ್ರಿಸ್‌ (ವಾ. ೨೨೩೩). 


ಎಂಬುದರಿಂದ ಸಂಪದಾದಿಯಲ್ಲಿ ಈ ಧಾತುವು ಸೇರಿರುವುದರಿಂದ ಕ್ವಿಪ್‌ ಪ್ರತ್ಯಯ ಬರುತ್ತದೆ. ಕ್ರಿಪಿನಲ್ಲಿ ಸರ್ವ 
ಲೋಪವಾಗುವುದರಿಂದ ಭುಜ್‌ ಎಂದೇ ಉಳಿಯುತ್ತದೆ. ಕೃದಂತವಾದುದರಿಂದ ಪ್ರಾತಿನದಿಕಸಂಜ್ಞೆ ಬರುತ್ತದೆ, 
ಇತತುರ್ಥೀ ವಿಕವಚನದಲ್ಲಿ ಜಕೀ ಪ್ರತ್ಯಯ ಬರುತ್ತದೆ. ಭುಜೆ ಎಂದು ರೂಸವಾಗುತ್ತದೆ. ಸಾವೇಕಾಚೆಸ್ತ ಹ 
೦ರ (ಪಾ. ಸೂ. ೬-೧-೧೬೮) ಎ೦ಬುದರಿಂದ ದಿಭಕ್ತಿಗೆ ಉದಾತ್ತಸ್ಥ ರ ಬರುತ್ತ ದಿ. ಧುಜಿ ನಿಂಬುದು ಆತೋ 
ದಾತ್ತವಾದ ನದವಾಗುತ್ತದೆ. 

ಮಂಓಷ್ಕಮ್‌-_ಮಹಿ ವಹಿವ ದೌ ಧಾತು. ಅತಿಶಯೇನ ಮಂಹಿತಾ ಮಂಹಿಸ್ನ ಃ | ಅತಿಶಯವಾಗಿ. 
ಪ್ರ ವೃದ್ಧವಾದುದು ಎಂದರ್ಥ. ಮಹಿ ಧಾತುವ ಇದಿತ್ತಾ ದುದರಿಂದ ನುಮಾಗಮ ಬರುತ್ತದೆ. ಇದಕ್ಕೆ ತೃಚ್‌ 
ಪ ದ್ರ ತ್ಯಯ ಪರದಲ್ಲಿರುವಾಗ ಮಂಹಿತಾ ಎಂದು ರೂಪವಾಗುತ್ತಡೆ. ತುಶ್ಫ ಂದೆಸಿ (ಪಾ. ಸೂ, ೫-೩. -೫೮) ತೃನ್‌ 
ತ ಜಂತದಮೇಲೆ ಅತಿಶೆಯಾರ್ಥದಲ್ಲಿ ಇಷ್ಠನ್‌ ಈಯಸುನ್‌ ಪ ್ರತ್ಯಯಗೆಳು ಬರುತ್ತ ವೆ. ಇದರಿಂದ ಇಲ್ಲಿ ಮುಂಹಿಶ್ಯ 
ಎ೦ಬ ತೃಜಂತದಮೇಲೆ ಇಷ್ಕನ್‌ ಪ್ರತ್ಯಯ ಬರುತ್ತದೆ. ತುರಿಷ್ಕೆ ಮೇಯೆಃ ಸು (ಪಾ. ಸೂ. ೬-೪-೧8೪) 
ಎಂಬುದರಿಂದ ಇಷ್ಟ ನ್‌ ಪರದಲ್ಲಿರುವಾಗ ತೃ ಶಬ ಕೈ ಲೋಪ ಬರುತ್ತ ಜಿ. ದ್ವಿತೀಯ ಕವಚನದಲ್ಲಿ ಮಂಹಿಷ್ಠ o 
ಎ೦ದು ರೂಪವಾಗುತ್ತ,ದೆ. ಇಸ್ಕಿ ನ್‌ ನಿತ್ಸಾ ದುದರಿಂದ ಆದ್ಯುದಾತ್ತಸ್ವ ರ ಬರುತ್ತದೆ. ಮಂಹಿಷ್ಕ ಂ ಎಂಬುದು. 
ಆದ್ಯುದಾತ್ತ ವಾದ ಸದವಾಗುತ್ತ ದೆ. 

ಅರ್ಚೆತ--ಅರ್ಚ ಪೂಜಾಯಾಂ ಧಾತು ಭ್ವಾದಿ. ಲೋಟ್‌. ಮಧ್ಯಮಪುರುಷ. ಬಹುವಚನದಲ್ಲಿ. 
ಇ ೌರ್ಶತಶ ಎಂದು ರೂಪವಾಗುತ್ತದೆ,' ಅತಿಜಂತದ ಸರದಲ್ಲಿರುವುದರಿಂದ ನಿಫಾತಸ್ವ ರ ಬರುತ್ತ ದೆ. 
20 





354. | | ಸಾಯಣಭಾನ್ಯೃಸಹಿತಾ ([ಮೆಂ. ೧. ಅ.೧೦. ಸೂ ೫೧ 


ಇಂದ 


| ಸಂಹಿತಾಪಾಕೆಃ ॥ 


ಅಭೀಮವನನ್ವನ್ತ ಸಿಸಿ ಮೂತಯೊಟಂತರಿಕ್ಷದ್ರಾಂ ತವಿಸೀಭಿರಾವೈತಂ। 
ಸ ಯಭವೋ ಮದಚ್ಕು ತಂ ಶತಕ) ತುಂ ಜವನೀ ಸೂನೃತಾ. 


4 


ಇಂದ್ರಂದ 
ರುಹತ ೯ 1೨॥ 


| ಪದೆಪಾಠೆ! | 


ಅಳಿ | ಕಂ | ಅನಕ್ವನ್‌ | ಸಾಸ! ಊತಯಃ | ಅಂತ್ತರಿಕ್ಷಃಪ್ಟಾ ವಂ ! 


 ತವೀಸೀಭಿಃ! ಆ ವೃತಂ! 
1.060. 
ಇಂದ್ರಂ | ದಕ್ಷಾ ಸ | ಯಭವಃ ] ಮದಂಚ್ಛು ತೆಂ | ಶತ 5 ಕ್ರ ತುಂ! ಜನನೀ | 


ಸೂನ್ರತಾ !ಆ! ಅರುಹತ್‌ ॥೨॥ 


ಕಾಣದು ee ನಾನ 


॥ ಸಾಯಣಭಾಸ್ಕೃಂ॥ 


ಊತೆಯೋ(ವಿತಾರೋ ರಕ್ಷೀಇರೋ ದಶ್ರಾಸೋ ಶೆಕ್ಷಯಿತಾರಃ ಪ್ರೆವರ್ಧಯಿತಾರ ಯುಭವಃ! 
ಉರು ಭಾಂತೀತಿ ಸೈರುಕ್ತ ವ್ಯತ್ಪ ತ್ತಾ ಯುಭನೋತಕ್ರ ಮರುತೆ ಉಚ್ಛೈಂತೇ 1 ಏವೆಂಭೊಶಾ ಮರುತ 
ಇಂಪ್ರಮಭೀಮವನ್ವನ್‌ | ಅಭಿಮುಖ್ಯೇನೆ ಖಲ್ವಭಜಂತ | ವ ತ್ರೇಣ ಸೆಹ ಯು ಧ್ಯಮಾನಮಿಂದ್ರೆ: ಸರ್ವೆ 
ದೇನಾಃ ಸ ಸರ್ಯತ್ಯ ಜನ್‌ | ಮರುತೆಸ್ತು ತೆಥಾ ನ ಸರ್ಯೆಕ್ಯಾಕೆ ೩1 | ತಥಾ ಚಾಮಾ ಸ್ಯೃತೇ | ನಿಶ್ರೇ 
ಜೇನಾ ಅಜಹುರ್ಯೆೇ ಸಖಾಯೇಃ | ಮರುದ್ಳಿರಿಂಪ್ರ ಸೆಖ್ಯಂ ಶೇ ಆಸ್ತು | ಯೆಗ್ಬೇ ೮-೯೬-೭! ಇತಿ! 
ಬ್ರಾಹ್ಮಣೆಸ್ಯಾನ್ನಾತಂ | ಮರುತೋ ಹೈನಂ' ನಾಜಹುಃ! ಐ. ಬ್ರಾ ೩-೨೦! ಇತಿ! ಕೀಪೈಶಮಿಂದ್ರೆಂ | 
ಸ್ಪಭಿ ಭಿಸ್ಸಿ ೦ ಕೋಭನಾಭ್ಯೇಷೆಣವಂತಂ | ಕೋಚನಾಭಿಗಮನಮಿತ್ಯೆ ರ್ಥ। | ಅಂತೆರಿಕ್ಚಸ್ರಾಂ | ಅಂತರಿಕ್ಷ 
ಮ್ಯುಲೋಕಂ ಸ್ವತೇಜಸಾ ಪ್ರಾತಿ ಸೊರೆಯೆಕೀತ್ರ ಂತೆರಿಕ್ಷೆಪ್ರಾ $ | ದ್ತಾದೆಪಸ್ತಾ ದಿತ್ಕೇ ಸ್ಟಿಂದ್ರಸ್ಯ ನಿ ದೃಮಾನ- 
ತ್ಪಾತ್‌। ಶಾಖಾಂತೆಕೀಿ ಶ್ರೂಯತೇ | ತಸ್ಯಾ ಇಂದ್ರೆಶ್ಚ್ಟ ನಿವಸ್ವಾಗ"ಶ್ಲಾಜಾಯೆೋತಂ | ತೈ. ಬ್ರಾ. 
೧-೧-೩ | ಇತಿ | ಇಂದ್ರೆಶ್ಟ್ರ ನಿನಸ್ವಾಂಕ್ಲೇತ್ಯೇಶೇ ಇತಿ ಚೆ | ತನಿಷೀಭಿರಾವೃ ತಂ। ತವಿಷೀತಿ ಬಲನಾವ! 
ತವಿಷೀ ಶುಸ್ಕೆಮಿತಿ ತೆನ್ನಾಮನು ಪಾಠುತ್‌ | ಬಲೈೈ ಕಾವ್ಯ ತೆಂ| ಅತಿ ಬಳಿನನಿ ತೈರ್ಥಃ | ಅತೆ ಏನ ನುದ- 
ಚ್ಯುತೆ ಶತ್ರೂಣಾಂ ಮದಸ್ಯ ಗರ್ವಸ್ಯ ಚ್ಯಾವೆಯಿತಾರಂ | ಕಿಂಚೆ ಶತಕ್ರತುಂ ಶತಸೆಂಖ್ಯಾನಾಂ ಕ್ರತೂ- | 





ಆ. ೧. ಅ. ೪. ವ. ೯.ಸ 14 ಮೆಗ್ರೇದಸಂಹಿತಾ | 155 








ne we’ wy ಎ Ny A Ne” ತಕಕ ಗಲಗ ರ್ಕ ಜ್ಯಾ ತಾಸ ಗಾಗಾ 





EN ಯಯ ಮಹಯ ಯ ತಡ ಬ ಹಟ ಬೈದು ಜಂ ಖಂಡ ಸಜೆ ಯಬ ಯ ಯಂಚ ಜು ಜಥ ಪಜುಟ ಹಶಿ ಯಾ ಜ್‌ 


ನಾಮಾಹರ್ಶಾರಂ ಬಹುನಿಧಕರ್ಮೊಣಂ ನಾ | ಪೂರ್ಮೋಕ್ತಂ ತೆಮಿಂಪ್ರಂ ಜವನೀ ವೃಶ್ರೆವಫಂ ಪ್ರತಿ 
ಪ್ರೇರಯಿಶ್ರೀ ಸೊಸ್ಪತಾ ತೈರ್ಮರುದ್ಧಿಃ ಪ್ರೆಯುಕ್ರಾ ಪ್ರಹರ ಭಗಫೋ ಜಹಿ ವೀರಯೆಸ್ವ।| ಐ. ಜ್ರಾ 
೩-೨೦ | ಇತಿ ಬ್ರಾಹ್ಮಣೋಕ್ತೆರೂಪಾ ಸ್ರಿಯೆಸೆತ್ಯಾತ್ಮಿಕಾ ವಾಗಪ್ಯಾರುಹತ್‌ | ಆರೂಢೆವತೀ | ವೃತ್ರವಧಂ 
ಪ್ರತಿ ಸಾಪಿ ವಾಗಿಂದ್ರಸ್ಕೋತ್ಸಾಹಕಾರಿಜ್ಯಭೂದಿಶ್ಯರ್ಥೆಃ  ಅವನ್ವನ್‌ | ನನ ಸಣ ಸೆಂಭಕ್ಸ್‌ | ಲಜರ ಶಫಿ 
ಪ್ರಾಪ್ತೇ ವ್ಯತ್ಯಯೇನೋಸಪ್ರತ್ಯಯಃ। ಸ್ವಭಿಷ್ಟಿಂ | ಇಷ ಗೆಶ್‌ | ಭಾನೇ ಸೈನ್ರತೃಯೆ | ತಿತುತ್ರೇಶ್ಯಾದಿ- 
ನೇಟ್‌ಸ್ರೆತಿಷೇಥಃ | ಏಿಮನಾದಿತ್ಪಾತ್ತರರೂಪಶತ್ವಂ! ಪಾ. ೬-೧೯೪-೬1 ಶೋಭನಾ ಅಭಿಷ್ಟೆಯೋ 
ಯಸ್ಯೇಕಿ ಬಹುಪ್ರೀಹೌ ನಇಬ್ಸಖ್ಯಾಮಿತ್ಯುತ್ತರಸದಾಂಶೋದಾತ್ರತ್ವಂ। ಊತಯಃ | ಅನತೇ; ಕೃತ್ಯ 
ಲ್ಳುಖೋ ಬಹುಲನಿತ ಕರ್ತರಿ ಕ್ರಿನ್ಟ್ರತೈಯಃ | ಯದ್ವಾ । ಕ್ವಿಚ್‌ಕ್ತೌ ಚ ಸಂಜ್ಣಾಯಾನಿತಿ ಕ್ಷಿಚ್‌ 
ಜ್ವರತ್ವರೇತ್ಯಾನಿನೋಟ್‌ | ಚಿತೆ ಇತ್ಯೆಂತೋದಾತ್ರಕ್ಸೆಂ | ಅಂತರಿಕ್ಷಸ್ಪಾಂ | ಪ್ರಾ ಪೂರಣೇ | ಅಂತರಿಸ್ಸಂ- 
-ಪ್ರಾತಿ ಪೂರಯೆಶೀತ್ಯಂತೆರಿಕ್ಷಸ್ರಾಃ 1 ಆತೋ ಮನಿನ್ನಿತ್ಯತ್ರ ಚಶಬ್ದಾದ್ವಿಚ್‌ | ಆವೃತಂ | ವೃಜ್‌ 
ವರಣೇ | ಆವ್ರಿಯತ ಇತ್ಯಾವೃತೆ: | ಕರ್ಮಣಿ ನಿಷ್ಠಾ | ಗತಿರನಂತರ ಇತಿ ಗತೇಃ ಪ್ರೆಕೃತಿಸ್ತರತ್ತೆಂ | 
ದಶಕ್ಷಾಸಃ | ದಸ್ತ ವೃದ್ದಾ | ದಕ್ಷಂತೆ ಐಭಿರಿಶಿ ವಕ್ತಾ: ಕರಣೇ ಘೆಇಖ್‌ |! ಇ%ತ್ತ್ವಾದಾದ್ಯುದಾತ್ರತ್ನಂ| ಆ 
ಜ್ಹಸೇರಸು ಕ" ಮದಚ್ಯುಶಂ। ಚ್ಕುಜ್‌ ಗತೌ | ಅಂಶರ್ಭಾನಿತಖ್ಯರ್ಥಾಶ್‌ ಕ್ವಿಪ್ಟೇತಿ ಕ್ಟಿಪ್‌ | ಪ್ರಸ್ವಸ್ಯ 
ಹಿತಿ ಸೃತೀಶಿ ತುಕ್‌ | ಶಶಕ್ರತುಂ | ಶತೆಂ ಕ್ರತವೋ ಯಸೈ | ಬಹುಪ್ರೀಹೌ ಪೂರ್ತಸದಪ್ರೆಕೃ ತಿಸ್ವರೆತ್ವೆಂ | 
ಇಜವರೀ | ಜು ಇತಿ ಸೌತ್ರೋ ಧಾತುಃ | ಕರಣೇ ಲ್ಯುಶಿ್‌ | ಓಡ್ಮಾಣಇಗಿತ್ಯಾದಿನಾ ಜಕೇಸ್‌ | ಲಿಶ್ಸ್ವರೇಣ: 
ಜಕಾರಾತ್ಸರಸ್ಕೋದಾತ್ತತ್ಸೆಂ1 ಆರುಹತ್‌ | ಅರುಹೇರ್ಲುಜಕೆ ಕೈಮೃದೈರುಹಿಭ್ಯಶ್ಚಂದಸೀತಿ ಚ್ಲೇರ- 
ಜಕಾದೇಶಃ | | 
॥ ಪ್ರತಿಸದಾರ್ಥ ॥ 

ಊತೆಯಃ- ರಶ್ಷಿಸುವವರೂ | ದಶ್ರಾಸ8--(ಪೋಸಿಸಿ) ವೃದ್ಧಿ ಹೊಂದಿಸುವವಕೂ ಆದ |ಚಯಭವಃ.... 
ಅಧಿಕವಾಗಿ ಪ್ರಕಾಶಿಸುವ ಮರುತ್ತುಗಳು ಸ್ಪೆಭಿಷ್ಟೆಂ--ಗಂಭೀರವಾದ ಗಮ ನಪುಳ್ಳ ವನೂ | ಅಂತೆರಿಕ್ಷಪ್ರಾಂ-.. 
ಅಂಶರಿಕ್ಷವನ್ನು (ತನ್ನ ತೇಜಸ್ಸಿನಿಂದ) ತುಂಬುವವನೂ | ತವಿಷೀಭಿಃ ಆವೃತಂ. ಬಲಗಳಿಂದ ಶುಂಬಿದವನೂ: 
(ಅತ್ಯಂತ ಬಲಶಾಲಿಯಾದವನೂ) | ಮವಚ್ಛೈತೆಂ- (ಆದ್ದರಿಂದಲೇ ಶತ್ರುವಿನ) ಗರ್ವವನ್ನು ನಾಶಮಾಡ. 
ತಕೃವನೂ | ಶತಕ್ರತುಂ- ನೂರು ಯಜ್ಹಕರ್ತನೂ ಅಥವಾ ಬಹುನಿಥೆವಾದ ಸವಿತ್ರಕರ್ಮಗಳನ್ನು ಮಾಡು. 
ವವನೂ ಆದ | ಇಂದ್ರಂ. ಇಂದ್ರನನ್ನು | ಅಭೀಂ ಅವರ್ನ ಅಭಿಮುಖವಾಗಿ ಹೋಗಿ ಸೇವಿಸಿದರು. 
ಜವಫನೀ- (ವೃತ್ರವಥಕ್ಕಾಗಿ)` ಪ್ರೇರಿಸೆತಕ್ಕದ್ದೂ | ಸೂವೃ ತಾ--(ಮರುತ್ತು ಗಳಿಂದ ಉಚ್ಛೆರಿಸಲ್ಪಟ್ಟು) ಪ್ರಿಯೆ. 
ವಾದಪ್ನೂ ಸತ್ಯರೂನವುಳ್ಳ ದ್ಹೂ ಆದ ವಾಕ್ಕು | ಆರುಹತ್‌ (ಇಂದ್ರನಿಗೆ ಉತ್ಸಾ ಹೆವನ್ನುಂಟುಮಾಡುನಂತೆ) 


ಹೋಗಿ ಸೇರಿತು. 
॥ ಭಾವಾರ್ಥ ॥ 


| ರೋಕರಕ್ಷಳರೂ ಪೋಷಕರೂ ಅಧಿಕವಾಗಿ ಪ್ರಕಾಶಿಸುವವರೂ ಆದ ಮರುತ್ತುಗಳ್ಳು ಗಂಭೀರಗಮನ. 
ವುಳ್ಳವಮೂ, ಅಂತರಿಕ್ಷವನ್ನು ತನ್ನ ತೇಜಸ್ಸಿನಿಂದ ಚೆಳೆಗಿಸುವವನೊ, ಬಲಶಾಲಿಯಾದವನೂ, ಆದ್ದರಿಂದಲೇ 
ಶತ್ರುಗಳ ಗರ್ವವನ್ನಡಗಿಸುವವನೂ, ನೂರಾರು ಪವಿಶ್ರಕರ್ಮಗಳನ್ನು ಮಾಡುವವನೂ ಆದ ಇಂದ್ರನನ್ನು 
ಅಭಿಮುಖವಾಗಿ ಹೋಗಿ ಸೇವಿಸಿದರು. | ವೃತ್ರವಧಕ್ಕೆ ಪ್ರೇಶಿಸಲು ಅವರು ಉಚ್ಚರಿಸಿದ ಬ್ರಯವಾದದ್ದೂ ಸತ್ಯ 
ವಾದದ್ದೂ ಆದ ವಾಕ್ಕು ಇಂದ್ರನಿಗೆ ಉತ್ಪಾಹನನ್ನುಂಟು ಮಾಡಿತು. 





156 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೧ 





ಸ ತ ಭ್‌ ಳ್‌ ಬಡು ಜಾ ಇಡಾ ಭಾ ಯಾ ಯು ಸರ ನ. 





Bnglish Translation. 


Tt । was this Indra, the great granter of wishes, the pervadet of heaven, 
surrounded by powers that his allies, Marnts: loved ; it was brave Indra that 
the mighty and wise Maruts loved; it was Iudra of hundred wisdoms that 
their encouraging vaice reached | : 


| ವಿಶೇಷ ವಿಷಯಗಳು | 


ಭುಭವಃ_ಉರು ಭಾಂತಿ ಇತಿ ನೈರುಕ್ತವ್ಯೈತ್ಪತ್ತಾ ಯಭವೋತತ್ರ ಮರುತ ಉಚ್ಛಂೇ | 
ಬಹಳವಾಗಿ ಪ್ರಕಾಶಿಸುವ ದೇವತೆಗಳಾದ ಮರುತ್ತುಗಳಿಗೆ ಮೇಲಿನ ನಿರುಕ್ತೆವೃುತ್ರತ್ತಿಯಿಂದ ಖುಭು ನದನ್ರ 
ವಾಚ್ಯವಾಗಿದೆ. ಮತ್ತು ನಿರುಕ್ತದಲ್ಲಿ ಯಶೇನ ಭಾಂತೀತಿ ವಾ | ಖುತೇನ ಭವಂಶೀತಿವಾ | ಎಂದು ಬೇಕಿ 
ಎರಡು ರೀತಿಯಲ್ಲಿ ವ್ಯುತ್ಪತ್ತಿಯನ್ನು ತೋರಿಸಿ ಸತ್ಯದಿಂದಲೂ, ಸತ್ವದಿಂದಲೂ ಪ್ರಕಾಶಿಸುತ್ತಿರುವರು ಎಂಬ 
ರ್ಥವನ್ನು ಖಭುಸದಕ್ಕೆ ಕಲ್ಪಿಸಿರುವರು. ಇವರು ಸತ್ಯವಂತರೆಂಬುದಕ್ಕೆ ಒಂದು ನಿದರ್ಶನೆನಿದೆ. ವೃತ್ರಾಸುರೆ 
ನೊಡನೆ ಇಂದ್ರನು ಹೋರಾಡುವಾಗ ಸಕಲ ದೇವತೆಗಳೂ ವೃತ್ರನಿಗೆ ಹೆದರಿ ಓಡಿಹೋದರು. ಆದಕಿ ಈ ಮರುತ್ತಗಳು 
ಮಾತ್ರ ಇಂದ್ರನ ಪಕ್ಷವನ್ನು ಬಿಡಲಿಲ್ಲ. ಆದ್ದರಿಂದಲೇ ಇಂದ್ರಸುಖರೆಂದೂ ಮರುತ್ತುಗಳಿಗೆ ಸ್ರಸಿದ್ಧಿಯಿದೆ. ನಿಶ್ಚೀ 
ದೇವಾ ಆಜಹುರ್ಯೇ ಸೆಖಾಯಃ | ಮರುದ್ಬಿರಿಂದ್ರ ಸಖ್ಯಂ ತೇ ಅಸ್ತು (ಖು. ಸಂ. ೮-೯೬-೭) “ ಮರುತೋ 
ಹೈನಂ ನಾಜಹುಃ'' (ಐ. ಬ್ರಾ. ೩-೨೦) ಈ ಶ್ರುತಿಗಳೂ ಅದೇ ಅರ್ಥವನ್ನೇ ಸಾರುತ್ತಿ ರುವುವು. 


ಅಂತೆರಿಕ್ಷಸ್ರಾಂ--_ ಅಂತರಿಕ್ಷಂ ದ್ಯುಲೋಕಂ ಸ್ವತೇಜಸಾ ಸ್ರಾತಿ ಪೂರಯತೀತಿ ಅಂತರಿಸ್ಸಸ್ಕಾ; | 
ದ್ವಾದಶಸ್ವಾದಿತ್ಯೇಷು ಇಂದ್ರಸ್ಯ ವಿದ್ಯೆಮಾನತ್ನಾತ್‌ | ದ್ವಾದಶಾದಿತ್ಯರು ದೇವಲೋಕವನ್ನೂ ಇತರ ಎಲ್ಲ 
ಲೋಕಗಳನ್ನೂ ತೆಮ್ಮ ತೇಜಸ್ಸಿನಿಂದ ಬೆಳೆಗಿಸುವರು. ಆದರೆ ಅವರು ಇಂದ್ರನಿಗೆ ಅಧೀನರಾಗಿರುವುದರಿಂದ ದ್ವಾದ 
ಶಾದಿತ್ಯ ವಾಚಕವಾದ್ಕ ಈ ಪದವು " ಇಂದ್ರ” ಎಂಬರ್ಥಕ್ಕೂ ವಿಶೇಷಣವಾಗಿರುವುದು. “ ತಸ್ಯಾ ಇಂದ್ರೆಕ್ಟ 
ವಿವಸ್ವಾಂಶ್ಚಾಜಾಯೇತಾಂ'' ತೈ. ಬ್ರಾ. (೧-೧೯-೩) " ಇಂಜೆಶ್ಚ ವಿನಸ್ವಾಗ"ಶ್ಲೇತ್ಯೇತೇ ” (ತೈ. « ಆ. 
೧-೧೩-೩) ಎಂಬ ಶ್ರುತಿಗಳೂ ಇದಕ್ಕೆ ನಿದರ್ಶನಗಳಾಗಿವೆ. | 


ತವಿಷೀ ತನಿಷೀತಿ ಬಲನಾಮ | * ತೆನಿಸೀ ಶುಸ್ಮೆಂ' (ನಿ. ೨೯7) ಹೀಗೆಂದು ಬಲಾರ್ಥದಲ್ಲಿ 
ಉಕ್ತವಾಗಿರುವುದರಿಂದ ತವಿಹೀ ಎಂದರೆ ಬಲ್ಯ ಶಕ್ತಿ ಎಂದರ್ಥ. 


ಶತೆಕ್ರತು೦-_ನೂರು ಯಾಗಗಳನ್ನು ನಡೆಸಿದನನ್ನು ಅಥವಾ ಅನೇಕ ಕರ್ಮಗಳನ್ನು ನಡೆಸುವವನು. 
ಎಂದರ್ಥವು. | 


ಜವಸೀ--ವ ನೃ ತಾಸುರನಥೆಗೆ ಪ್ರೇರಿಸಿದ ಮಾತು. ಜು. ಎಂಬುದು ಸೂತ್ರ ಸಂಬಂಧವಾದ ಧಾತು. 
ಇದಕ್ಕೆ ಕರಣಾರ್ಥದಲ್ಲಿ ಲ್ಯುಟ್‌ ಪ. ಪ್ರತ್ಯಯವು ಬಂದಿದೆ. | 


ಸೂನೃ ತಾ__ಮರುಜಿ ರೀವತೆಗಳು ದೇವೇಂದ್ರ ನನ್ನು ಸ್ತುತಿಸುವ “ ಪ್ರಹರ ಭೆಗೆನೋ ಜಹಿ. ವೀರ- 
ಯೆಸ್ಸೆ (ಐ. ಬ್ರಾ. ೩.೨೦) ಇತ್ಯಾದಿ ಬ್ರಾಹ್ಮಣೋಕ್ತನಾದ ಪ್ರಿಯವೂ ಸತ್ಯವೂ ಆದ ಮಾತುಗಳು. 





ಅ.೧. ಅ.೪. ವ. ೯.] `` ಖುಗ್ರೇದಸಂಹಿತಾ 1857 





ROR ಕಾ ನಾ ನ್ನ್ನ ಆಜಾ ಪಿಇ ಬ ಇ ಎ ಮನನ ಸ ಗಲ್ಲು ರ್ಯ ರ ಫಲ NN NE ಹಹ 





॥ ಸ್ಯಾಕರಣಶ್ರತ್ರಿ $೬ಯಾ ॥ 


ಅವನ್ನ ನ್‌ ವಧ ಹಣ ಸಂಭಳ್ತಾ ಧಾತು. ಲಜ್‌ ಪ್ರಥಮವುರುಷ ಬಹುವಚನ ವಿವಕ್ಷಾಮಾಡಿದಾಗ 


ಜು ಪ್ರತ್ಯಯ ಬರುತ್ತ ಜಿ. ಅದಕ್ಕೆ ಅಂತಾದೇಶ ಬಂದು ಇಕಾರ ಲೋಪಮಾಡಿದಕಿ ಅನ್‌ ಎಂದು ಉಳಿಯುತ್ತದೆ. 


ವನ್‌* ಅನ್‌ ಎಂದಿರುವಾಗ ಕರ್ತೆರಿಶಸ್‌ ಸೂತ್ರದಿಂದ ಶೆಪ್‌ ಪ್ರಾಪ ಸ ವಾದಕಿ ವ್ಯತ್ಯಯೋ.. ಬಹುಲಂ ಸೂತ್ರದಿಂದ 
ಉ ವಿಕರಣ ಬರುತ್ತದೆ. ವನು*ಅನ್‌ ಎಂಬಲ್ಲಿ ಯಣಾದೇಶ ಬಂದು ಧಾತುವಿಗೆ ಅಡಾಗಮ ಬಂದರೆ ಅವನ್ವನ್‌ 


ಎಂದು ರೂಪವಾಗುತ್ತ ದೆ. 


ಸ್ವಭಿಷ್ಟಿ ಮ್‌-_ಇಷ ಗತ್‌ ಧಾತು. ತುಬಾದಿ. ಭಾವೆ ಎಂಬ ಅಧಿಕಾರದಲ್ಲಿರುವ ಸ್ತ್ರಿಯಾಂಕ್ಕಿನ್‌ 


(ಪಾ. ಸೂ. ೩-೩-೪೪) ಸೂತ್ರದಿಂದ ಭಾವಾರ್ಥದಲ್ಲಿ ಕನ್‌ ಪ್ರತ್ಯಯ ಏರುತ್ತದೆ. ಅದು ಅರ್ಥಧಾತುಕವಾದುದ 


ರಿಂದ ಇಡಾಗಮವು ಪ್ರಾ ಪ್ರವಾದರೆ ಶಿತುಶ್ರತಥಸಿ (ಪಾ. ಸೂ. ೭-೨-೯) ಸೂತ್ರದಿಂದ ಇಣ್ಣಿಷೇಥೆ ಬರುತ್ತದೆ. 
ಇಸ್‌ ತಿ ಎಂದಿರುವಾಗ ಸ್ಟುತ್ವ ಬಂದರೆ ಇಷ್ಟಿ ಎಂದು ರೂಪವಾಗುತ್ತದೆ. ಅಭಿ, ಇಷ್ಟಿ ಎಂದಿರುವಾಗ ಸವರ್ಣ 
ದೀರ್ಫವು ಪ್ರಾ ಪ್ರವಾದರೆ ವಜಿಸೆರರೂಸೆಂ (ಪಾ. ಸೂ. ೬-೧-೯೪) ಸೂತ್ರ ದಲ್ಲಿ ಅನ್ನಾದೀನಾಮುಪಸಂಖ್ಯಾನಂ 


(ಪಾ. ಸೂ. ೬-೧-೪೪-೬) ಎಂದು ಪಾಠಮಾಡಿರುವುದರಿಂದ ಅನ್ನಾದಿಯಲ್ಲಿ ಇದನ್ನು. ಸೇರಿಸಿರುವುದರಿಂದ ಪರ 


ರೂಪವು ಬರುತ್ತದೆ. ಅಭಿಷ್ಟಿ ಎಂದು ರೂಪವಾಗುತ್ತದೆ. ಶೋಭನಾ ಅಭಿಸ್ಟಯಃ ಯಸ್ಯ ಸಃ ಸ್ವಭಿಷ್ಟಿ 
ದ್ವಿತೀಯಾ ಏಕವಚನದಲ್ಲಿ ಸ್ವಭಿಷ್ಟ್ರಿಂ ಎಂದು ರೂಪವಾಗುತ್ತದೆ. ಇದು ಬಹುವ್ರೀಹಿ ಸಮಾಸ. ನರ್‌ಸುಭ್ಯಾಂ 


(ಪಾ. ಸೂ, ೬-೨-೧೭೨) ಸೂತ್ರದಿಂದ ಬಹುನ್ರೀಹಿಯಲ್ಲಿ ಉತ್ತರಪದಾಂತೋದಾತ್ರ ಸ್ವರ ಬರುತ್ತದೆ. ಸ್ವಭಿಷ್ಟಿಂ 


ಎಂಬುದು ಅಂತೋದಾತ್ತವಾದ ಪದವಾಗುತ್ತದೆ. 


ಊತೆಯ... ಅವ ರಕ್ಷಣೆ ಧಾತು. ಭ್ವಾದಿ. ಕೃತ್ಯೆಲ್ಯುಖೋ ಬಹುಲಂ (ಪಾ. ಸೂ. ೩-೩-೧೧೩) 


ಎಂಬುದರಿಂದ. ಕರ್ತ್ರರ್ಥದಲ್ಲಿ ಕ್ತಿನ್‌ ಪ್ರತ್ಯಯ ಬರುತ್ತದೆ ಅಥವಾ ಕ್ರಿಚ್‌ ಕೌ ಚೆ ಸಂಜ್ಞ್ಯಾಯಾಂ (ಪಾ.ಸೂ. 
೩-೩-೧೭೪) ಅಶೀರರ್ಥದಲ್ಲಿಯೂ ಸಂಜ್ಞಾದಲ್ಲಿಯೂ ಧಾತುಗಳಿಗೆ ಈ ಎರಡು ಪ್ರತ್ಯಯಗಳು ಬರುತ್ತವೆ ಎಂಬುದ 


ರಿಂದ ಕ್ರಿಚ್‌ ಪ್ರತ್ಯಯ ಬರುತ್ತದೆ. ಅವ್‌* ಎಂದಿರುವಾಗ ಜ್ವರತ್ವೆರಸ್ರಿನಿ (ಪಾ. ಸೂ. ೬-೪-೨೦) ಸೂತ್ರ 


ದಿಂದ ಉಪಧಾ ಮತ್ತು ವಕಾರಕ್ಕೆ ಏಕಕಾಲದಲ್ಲಿ (ಎರಡೂ ಸಾ ನಿ) ಊಶಾದೇಶ ಬರುತ್ತದೆ. ಊತಿ ಎಂದು 
ರೂಪವಾಗುತ್ತದೆ. ಪ್ರಥಮಾ ಬಹುವಚನದಲ್ಲಿ ಊತಯಃ$ ಎಂದು ರೂಪವಾಗುತ್ತದೆ. ಕ್ರಿಚಿನಲ್ಲಿ ಚಕಾರ 
"ಇತ್ತಾದುದರಿಂದ ಚಿತ; ಸೂತ್ರದಿಂದ ಅಂತೋದಾತ್ತಸ್ತೆರ ಬರುತ್ತದೆ. ವಿಭಕ್ತಿಗೆ ಅನುದಾತ್ರೆಸ ಸರ ಬರುತ್ತದೆ. 
'ಊತಯಃ ಎಂಬುದು ಮಧ್ಯೋದಾತ್ತವಾಗುತ್ತದೆ. 


ಅಂತರಿಕ್ಷಸ್ರಾಮ್‌-- ಪ್ರಾ ಪೂರಣೆ ಧಾತು. ಅದಾದಿ. ಅಂತೆರಿಕ್ಷಂ ಪ್ರಾತಿ ಪೊರೆಯತಿ ಇತಿ 


ಅಂತರಿಕ್ಷಪ್ರಾಃ ಆಕಾಶವನ್ನು ತುಂಬುವುದು ಎಂದರ್ಥ. ಆತೋ ಮನಿನ್‌ ಕ್ವನಿಬ್ಬನಿಸಶ್ರ (ಪಾ. ಸೂ. ೩-೨-೬೪) 
" ಸೂತ್ರದಲ್ಲಿ ಚಕಾರ ಪಾಠಮಾಡಿರುವುದರಿಂದ ಛಂದಸ್ಸಿನಲ್ಲಿ ಸುಬಂತವು, ಉಪನದವಾಗಿರುವಾಗ ಆದಂತವಾದ 


ಧಾತುವಿಗೆ ವಿಜ್‌ ಪ್ರತ್ಯಯ ಬರುತ್ತದೆ. ವಿಚಿನಲ್ಲಿ ಸರ್ವಟೋಪವಾಗುತ್ತದೆ. ಕೃದಂತವಾದುದರಿಂದ ಪ್ರಾತಿಪದಿಕ 
ಸಂಜ್ಞೆ ಬರುತ್ತದೆ. ದ್ವಿತೀಯಾ ಏಕವಚನದಲ್ಲಿ ಅಂತರಿಕ್ಷಪ್ರಾಂ ಎಂದು ರೂಪವಾಗುತ್ತದೆ. ಚಿತಃ ಎಂಬುದರಿಂದ 


'ಅಂಶೋದಾತ್ತವಾಗುತ್ತದೆ. 


ಆವೃಶೆಮ್‌. ವೃರ್ಣಾವರಣೆ ಧಾತು. ಕ್ಯ್ಯಾದಿ. ಆವ್ರಿಯತೆ ಇತಿ ಆವೃತಃ ಆವರಿಸಲ್ಪಡುವುದು 


“ಎಂದರ್ಥ. ತಯೋರೇವಕ್ತತ್ಯಕ್ತ ಖಲರ್ಥಾಃ (ಪಾ. ಸೂ. ೩-೪-೭೦) ಎಂದು ಭಾನಕರ್ಮಾರ್ಥದಲ್ಲಿ ಕ್ರ ಪ್ರತ್ಯಯ 


158 ಸಾಯಣಭಾಷ್ಯಸಹಿತಾ | [ಮಂ. ೧. ಅ. ೧೦. ಸೊ, ೫೧. 








ಮ ಚ್‌ ಕಜ ್ಟ್ಬ್ಬ್ಬಹ್ಬ್ಟರ ಟ್ಟು?! ಗ ಗಾಗಾ ಗಿಗಾ we TNT TN NNN ದ  ್ಕ್ಛಟು 


ವನ್ನು ವಿಧಾನಮಾಡಿರುವುದರಿಂದ ಕರ್ಮಾರ್ಡದಲ್ಲಿ ಇಲ್ಲಿ ಕ್ರ ಪ್ರತ್ಯಯ ಬರುತ್ತದೆ. ಆಜ ಎಂಬುದು ಗತಿಸಂಜ್ಞೆ 
ಯುಳ್ಳ ಶಬ್ದ. ಕತ್ತಾದ ಪ್ರತ್ಯಯ ಸರದಲ್ಲಿರುವುದರಿಂದ ಧಾತುವಿಗೆ ಗುಣ ಬರುವುದಿಲ್ಲ. ಆವೃತಃ ಎಂದು 
ಕೊಪನಾಗುತ್ತುೆ. ಗಕಿರನಂತರಃ (ಪಾ. ಸೂ. ೬-೨-೪೯) ಕರ್ಮಾರ್ಥಕಕ್ರಾ ಂತವ್ರ ಸರದಲ್ಲಿರುವಾಗ, ಅವ್ಯ ನಹಿತ 
ಫೂರ್ವದಲ್ಲಿರುವ ಗತಿಯು ಶ್ರಕೃತಿಸ್ಟರನನ್ನು ಹೊಂದುತ್ತ ಥೆ ಎಂಬುದರಿಂದ ಇಲ್ಲಿ 'ಗತಿಗೆ ಪಕ್ಕ ತಿಸ್ವ ರ ಬರುತ್ತಿಜೆ, 
ಆವೃತಂ ಎಂಬುದು ಆಮ್ಯದಾತ್ರ ವಾದ ಪದವಾಗುತ್ತಡೆ.. 


ಡಿಕ್ರಾಸೆಃ- -ದಕ್ಷ ನೃದ್ಸೌ ಧಾತು. ಭ್ರಾದಿ. ದಕ್ಷಂತ ಏಜಭಿ8 ಇತಿ ದಕ್ಷಾಃ | ಇವುಗಳಿಂದ ಅಭಿವೈದ್ಧಿ 
ಯನ್ನು ಹೊಂದುತ್ತವೆ ಎಂದರ್ಥ. ಕರಣಾರ್ಥದಲ್ಲಿ ಘೆ%್‌ ಪ್ರತ್ಯಯ ಬರುತ್ತದೆ. ದಕ್ಷೆ ಎಂದು ರೊಸವಾಗುತ್ತದೆ. 
ದಕ್ಷಶಬ್ದದ ಮೇಲೆ ಪ್ರಥಮಾ ಬಹುನಚೆನ ಪರದಲ್ಲಿರುವಾಗ ಅಜ್ಜಸೇರಸುಕ್‌ (ಪಾ. ಸೂ. ೭-೧-೫೦) 
ಅವರ್ಣಾಂತವಾದ ಅಂಗದ ಹರದಲ್ಲಿರುನ ಜಸಿಗೆ ಆಸುಕ್‌ ಬರುತ್ತದೆ. ಎಂಬುದರಿಂದ ಇಸಿಗೆ ಅಸುಕಾಗನು 
ಬರುತ್ತದೆ. ಕಿತ್ತಾದುದೆರಿಂದ ಅಂತಾವಯವವಾಗಿ ಬರುತ್ತ ಡೆ ದಕ್ಷಾಸೆಸ್‌ ಎಂದಿರುವಾಗ ರುತ್ವವಿಸರ್ಗ ಬಂದರೆ 
ದಕ್ಷಾಸಃ ಎಂದು ರೂಪನಾಗುತ್ತದೆ. | | 

ಮವಚ್ಛ್ಯೈತಮ್‌--ಮದಂ ತ್ಯಾವಯತಿ ಇತಿ ಮದಚ್ಯುತ್‌. ಚ್ಯುಜ್‌ ಗತೌ ಧಾತು. ಛ್ವಾದಿ. 
ಚಿಜರ್ಥನು ಧಾತ್ಮರ್ಥದಲ್ಲಿ ಅಂತರ್ಭೂತವಾಗಿದೆ. ಕ್ರಿಷ್‌ ಚೆ ಸೂತ್ರದಿಂದ ಕ್ವಿಪ್‌ ಪ್ರತ್ಯಯ ಬರುತ್ತದೆ. 
ಪಿತ್ತಾಮದರಿಂದ ಹೆಸ್ವಸ್ಯ ಹಿಶಿ ಕೃತಿ ತುಕ್‌ (ಪಾ. ಸೂ, ೬೧-೭೧) ಸೂತ್ರದಿಂದ ಚ್ಚು ಎಂಬುದಕ್ಕೆ ತುಕಾಗಮ 
ಬರುತ್ತದೆ. ಸುದ ಎಂದು. ತಾಂತನದವಾಗುತ್ತ ಡೆ, ದ್ವಿತೀಯಾ ಏಕವಚನದಲ್ಲಿ ಮದಚ್ಯ್ಯತಂ ಎಂದು 
_ಕೂನಪನಾಗುತ್ತದೆ. | 


ಶತಕ್ರತುಮ್‌ದ್ವಿತೀಯ್ಕೆ ಕನಚನರೂನ ಶೆತಂ ಕ್ರತವೋ ಯಸ್ಯ ಸಃ ಶತಕ್ರತುಃ ಬಹುವ್ರೀಹಿ. 
ಸಮಾಸ: ಬಹುದ್ರೀಹೌ ಪ್ರಕೃತ್ಯಾ ಪೂರ್ವಪದಮ್‌ ಎಂಬ ಸೂತ್ರದಿಂದ ಪೂರ್ವಪದ ಸ್ರಕೃಕಿಸ್ತರಬರುತ್ತದೆ. 
ತಕಾರೋತ್ತರಾಕಾರನು ಉಪಾತ್ರವಾಗುತ್ತದೆ. 


ವರಿ ಜು ಎಂಬುದು ಸೂತ್ರ ನಿರ್ದಿಷ್ಟ ವಾದ ಧಾತು. ಇದು ಗತ್ಯರ್ಥದಲ್ಲಿಯೂ ನೇಗಾರ್ಥದಲ್ಲಿಯೂ 
ಇದೆ. ಕರಣಾರ್ಥದಲ್ಲಿ ಲ್ಯುಟ್‌ ಪ್ರತ್ಯಯ ಬರುತ್ತದೆ. ಯುವೋರನಾಕಾ ಸೂತ್ರದಿಂದ : ಲ್ಯುಖಿನಲ್ಲಿ ಉಳಿಯುನ 
ಯು ಎಂಬುದಕ್ಕೆ ಅನಾದೇಶ ಬರುತ್ತದೆ. ಜವನ ಎಂದು ರೂಪವಾಗುತ್ತದೆ. ಸ್ತ್ರೀತ್ವ ವಿನಕ್ನಾಮಾಡಿದಾಗ 
ಚಿಡ್ಡಾಣಳ (ಪಾ. ಸೂ, ೪.೧-೧೫) ಎಂಬುದರಿಂದ ಓದಂತವಾದ ಪ್ರಾತಿಪದಿಕವಾದುದೆರಿಂದೆ ಜಪ್‌ ಬರುತ್ತದೆ. 
ಜನನಿ ಎಂದು ರೂಸವಾಗುತ್ತದೆ. ಲಿತಿ (ಪಾ. ಸೂ. ೬-೧-೧೯೩) ಲಿತ್ತಾದ ಪ್ರತ್ಯಯದ ಪೂರ್ವವು ಉದಾತ್ತ 
ವಾಗುತ್ತದೆ ಎಂಬುದರಿಂದ. ಇಲ್ಲಿ ಜಕಾರದೆ ಪರದಲ್ಲಿರುನ ಅಕಾರವು ಉದಾತ್ರವಾಗುತ್ತದೆ. 


ಆರುಹತ್‌-_ರುಹೆ ಬೀಜಜನ್ಮನಿ ಪ್ರಾದರ್ಭಾವೇ ಚ ಧಾತು. ಜ್ವಾದಿ. ರುಹೆ ಧಾತುವಿಗೆ ಲುಜ” ಪ್ರಥ 
ಮಪುರುಷ ವಿಕವಚನದಲ್ಲಿ ತಿ ಪ್ರತ್ಯಯ ಬರುತ್ತದೆ. ಕೈಮೃದ್ಧೆ ರು ಹಿಭ್ಯಶ್ಸಂಡಸಿ (ಪಾ. ಸೂ. ೭.೨.೧೩) ಸೂತ್ರ 
ದಿಂದ ತ್ಲಿಗೆ ಅಜಾದೇಶ ಬರುತ್ತಜಿ. ಧಾಶವಿಗೆ ಅಡಾಗನು "ಬಂದರೆ ಅರುಹತ್‌ ಎಂದು ರೂಪವಾಗುತ್ತದೆ. 


ಸೇ 





NN a ನ ಸ ಚಾ ಜು ಜಾರ A An SN, ಅಂ NN, NN SN. Pm MN 





1 ಸಂಹಿತಾಪಾಠಃ 1 


| ತ್ವಂ ಗೋತ್ಸ 5 ಮಂಸೆರೋಟ್ಲೊ ಕವ ಹೋರಪೋತಾಕ್ರಯೇ ಶತಯೆರೇಷು 
ಗಾತುವಿತ್‌ | 


ಸನೇನೆ ಚಿದಿ ಮದಾಯಾವಹೋ ವಸಾ ಜಾವದ ್ರಿಂ ವಾನಸ್ತಾ ಾನಸ್ಯ 
ನರ್ತಯನ್‌ 1೩1 


॥ ಪದಹಾಕಃ | 
ತ್ವಂ! ಗೋತ್ರಂ | ಅಗಿಂರಃಭ್ಯೈಃ | ಅನೃಣೋಃ |! ಅಪ | ಉತ | ಅತ್ರಯೇ ! 
| 
ಶತ:ದುರೇಷು | ಗಾಮೂನಿತ್‌ | 


ಸೇನ | ಚಿತ್‌ | ವಿಂಮದಾಯ | ಅನಹಃ | ವಸು | ಅಜ್‌ | ಅದ್ರಿಂ 1 ವವ- 


ಸಾನಸ್ಯ | ನರ್ತಯನ್‌ I 4 HM 


॥ ಸಾಯಣಭಾಸ್ಯಂ 1 
ಹೇ ಇಂದ್ರ ತಂ ಗೋತ್ರಮವ್ಯಕ್ತಶಬ್ದವಂತೆಂ ವೃಷ್ಟ್ರ್ಯು ಜಿಕೆಸ್ಯಾವರಳಂ ಮೇಘಮಂಗಿರೋ.- 


(ಳ್‌, 
ಭ್ಯೋಟಂಗಿರಸಾಮೃ ಸೀಣಾಮರ್ಥಾಯಾ ಸಾನೃಣೋಃ | ಆಸವರಣಂ ಕೃತನಾನಸಿ | ವೃಷ್ಟೇರಾವರಕೆಂ 
ಮೇಘಂ ವಚ್ರೇಣೋಡ್ರಾಟ್ಯ ವರ್ಷಂ ಕೃತೆನಾನಸೀತೈರ್ಥಃ | ಯೆದ್ವಾ | ಗೋಶ್ರಂ ಗೋಸಮೂಹೆಂ 
ಸೆಣಿಭಿರಪೆಹೈತಂ ಗುಹಾಸು ನಿಹಿತಮಂಗಿರೋಭ್ಯ ಯಹಿಭ್ಯೋಂಸಾವ್ರಣೋ | ಗುಹಾದ್ದಾರೋಪ್ಯಾಟ- 
ನೇನ ಪ್ರಾಕಾಶಯಃ | ಉತಾಸಿ ಚಾತ್ರಯೇ ಮಹರ್ಷಯೇ! ಕೀಪೈಶಾಯೆ! ಶತೆಡುರೇಷು ಕಶತದ್ವಾರೇಷು 
ಯಂತ್ರೇಷ್ಟಸುರೈಃ ಹೀಡಾರ್ಥೆಂ ಪ್ರಕ್ಷಿಸ್ತಾಯೆ | ಗಾತುನಿತ್‌ ಮಾರ್ಗಸ್ಯ ಲಂಜಯಿತಾಭೂ$ | ಶೆಥಾ 
ನಿಮದಾಯ ಚಿಕ್‌ ನಿಮಡನಾಮ್ನೆ « ಮಹರ್ಷಯೇಪಿ ಸಸೇನಾನ್ಸೇನ | ಯುಕ್ತಂ ವಸು ಧನಮವಹಃ॥ | 
ಪ್ರಾಪಿತವಾನ್‌ | ಶೆಥಾಜೌ ಸೆಂಗ್ರಾಮೇ ಜಯಾರ್ಥಂ ವವಸಾನಸ್ಥ ಫಿವಸತೋ ವರ್ಶೆಮಾನಸ್ಯಾನ್ಯಸ್ಯಾಪಿ 
ಸ್ತೋತಶುರದ್ರಿಂ ವಜ್ರಂ ನರ್ತೆಯೆನ್‌ ರಕ್ತಂ ಕೈತನಾನಸೀತಿ ಶೇಷಃ | ಅತೆಸ್ತವ ಮಹಿಮಾ ಕೇನ 'ವರ್ಜ- 
ಯಿತುಂ ಶಕೈತ ಇತಿ ಭಾವಃ |! ಗೋಶ್ರೆ೦ | ಗುಜ" ಅನೈಕ್ತೇ ಶಜ್ದೇ | ಔಣಾದಿಕಸ್ರ್ರಸ್ರತ್ಯಯಃ। ಯದ್ವಾ | 
ಖಲಗೋರಥಾದಿಶೃನುವೃತ್ತಾವಿನಿತ್ರ ಕಳ್ಛಚೆತ್ಚ | ಪಾ. ೪-೨-೫೧ | ಇತಿ ಸಮೂಹಾರ್ಥೆೇ ಶ್ರಪ್ರಶ್ಯಯ। | 





160 ಸಾಯಣಭಾಸ್ಯಸಹಿತಾ [ಮಂ. ಗಿ. ಅ. ೧೦. ಸೂ ೫೧ 





Ng ಯಾ ಟೋ ಫಮೊಟ ಗಾಗಾ? ಸಾಗ 


























ಗ ಗಾಗ್‌ 


ಶತಡುರೇಷು | ಶತೆಂ ಮೆರಾ ದ್ರಾರಾಣ್ಯೇಷಾಂ | ದ್ವೈ ಇತ್ಯೇಕೇ | ದ್ವರ್ಯಂತೇ ಸಂನವ್ರಿಯೆಂತ ಇತಿ 
ಮುರಾ: ಘಇರ್ಥೇ ಕನಿಧಾನಮಿತಿ ಕಪ್ರೆತ್ಯಯ: | ಛಾಂದೆಸೆಂ ಸಂಪ್ರೆಸಾರಣಂ ಸರಪೂರ್ವತ್ನಂ | Wu 
ಯೋ ಹ್ಯುಭಯೋಃ ಸ್ಥಾನೇ ಭವತಿ. ಸ. ಲಭತೆಆನ್ಯತರೇಣಾಪಿ. ವೃಪೆದೇಶಮಿತ್ಯುರಣ್‌ ರಸರಃ। ಸಾ 
೧-೦-೫೧ | ಇತಿ ರಪರಂ ವತಿ | ಯದ್ವಾ | ದ್ವಾರಶಬ್ದ ಸೈವ ಚ್ಛಾ ೦ಡೆಸೆಂ ಸಂಪ್ರಸಾರಣಂ ದೆ ್ರೆಷ್ಟವ್ಯಂ' “| 
ಗಾತುನಿತ್‌ | ಗಾಜ್‌ ಗತೌ | ಅಸ್ಮಾ ಕ ಮಿಮನಿಜನಿಭಾಗಾಪಾಯಾಹಿಭ್ಯಕ್ನ | ಉ. ೧-೭೩ | ಇತಿ ತುಪ್ರತ್ಯ. 

ಯೆಃ | ತಂ ನೇಡೆಯತಿ. ಲಂಭಯತೀತಿ ಗಾತೆವಿತ್‌ | ನಿದ್ಭೈ ಲಾಭೇ | ಅಂತರ್ಭಾನಿತೆಬ್ಯರ್ಥಾತ್‌ ಕಿಪ್‌ | 
ಕೃದುತ್ತರಸದಪ್ಪ ಕೈಶಿಸ್ವರತ್ವೆ 0! ಸಸೇನ | ಸಸಮಿತ್ಯನ್ನನಾಮ | ಸಸಂ ನಮ ಆಯುಂರಿತಿ ತೆನ್ನಾ ಮತ್ತು 
ಸಾಠಾತ್‌ 1 ಆಜಿರಿಕಿ ಸಂಗ್ರಾ ಮನಾಮ | ಆಹವ ಆಜಾವಿತಿ ತತ್ರ ಪಾಠಾಕ್‌ | ಅದ್ರಿಂ | ಅತ್ತಿ ಭಕ್ಷಯತಿ 
ವೈರಿಣಮಿತ್ಯದ್ರಿರ್ವಜ್ರಃ | ಅದಿಶದಿಭೂಶುಭಿಭ್ಯಃ ಕ್ರಿನ್ಲಿತಿ ಕ್ರಿನ್ಚತ್ಯಯ: | ನಿತ್ತಾ ಎದಾಮ್ಯುದಾತ್ತೆತ್ವಂ | 
ಯಾಸ್ಟ್ರಸ್ತೆ 4ನಮಡ್ರಿಶಬ್ದ್ಬಂ ವ್ಯಾಚಿಖ್ಯೌ | ಅದ್ರಿ ಸ ಣಾತ್ಯನೇನಾಪಿ ವಾತ್ತೇಃ ಸ್ಯಾತ್‌ | ನಿ, ೪-೪ ಇಕಿ | 
ವವಸಾನಸೈ | ವಸ ನಿವಾಸೇ ಕರ್ತರಿ ಕಾಚ್ಫೇಲಿಕಶ್ವಾನಶ್‌ | ಬಹುಲಂ ಛಂಪಸೀತಿ ಕಪಃ ಶ್ಲು: | ದ್ವಿರ್ಟಾ 
ವಹಲಾದಿಶೇಷೌ | ಚಿತ್ತ್ಪಾದಂತೋದಾತ್ರತ್ತಂ || 


ಪ್ರ ತಿಪದಾರ್ಥ ॥ 


(ಇಂದ್ರ--ಎಲೈ ಇಂದ್ರನೇ) | ತ್ರಂ--ನೀನು | ಸೋತ್ರಂ(ನೈಷಿ ಸ್ಟಿಯನ್ನು ತಡೆದು) ಶಬ್ದಮಾಡು 
ತ್ತಿರುವ ಮೇಘಿವನ್ನು | ಅಂಗಿರೋಭ್ಯಃ--(ಸುಹಿಗಳಾದ) ಅಂಗಿರಸ್ಸುಗಳಿಗಾಗಿ | ಅಸ ಅವ ಣೋ! -(ವಜ್ರ 
ದಿಂದ) ಸೀಳಿಬಿಡಿಸಿದ್ದೀಯೆ (ಮಳೆಯನ್ನು ಸುರಿಸಿದ ಯೆ) | [ಆಥವಾ ಗೋತ ಶ್ರಂ--(ಪಣಿಯಿಂದ ಅಪಹೃ ತನಾಗಿ 
ಗುಹೆಗಳಲ್ಲಿಟ್ಟಿರುವ್ರು ಗೋಸಮೂಹವನ್ನು | ಅಂಗಿರೋಭ್ಯಃ--(ಖಹಿಗಳಾದ) ಅಂಗಿರಸ್ಸುಗಳಿಗಾಗಿ | ಅಸ 
ಅವ ಹೋ (ಗುಹಾದ್ರಾ ರಗಳನ್ನು) ಸೀಳಿ ಹೊರಕ್ಕೆ ಹೊರಡಿಸಿದೆ | ] ಉತ. ಮುತ್ತು | ಶತೆದುರಕೇಷು- 
(ಶತ್ರುದಮನಕ್ಕಾಗಿ) ನೂರಾರು ದ್ವಾರಗಳಲ್ಲಿ | ಅತ್ರಯೇ. ಅತ್ರಿ ಮಹರ್ಷಿಗೆ [ಗಾತುವಿತ್‌-- ಮಾರ್ಗದರ್ಶಕ 
ನಾಗಿ ಆದೆ | ವಿಮದಾಯೆ ಚಿತ್‌. -ವಿಮದನೆಂಬ ಮಹರ್ಷಿಗೂ ಕೂಡ | ಸಸೇನ ಅನ್ನದಿಂದೊಡಗೂಡಿದ | 
ವಸು. ಧನವನ್ನು | ಅವಹ॥. ತಂದು ಹೊಂದಿಸಿದ್ಧಿ ೀಯೇ (ಹಾಗೆಯೆ) | ಆಜೌ- ಯುದ್ದದಲ್ಲಿ | ವವಸಾನಸ್ಯ- 
(ಆತ ರಕ್ಷಣೆಯಲ್ಲಿ) ಉದ್ಯುಕ್ತ ನಾದ ಭಕ್ತ ನಿಗೂ (ಅವನ ಸಹಾಯಾರ್ಥವಾಗಿ) | ಅದಿಂ-ವಜ್ರಾ ಯುಧೆ 
ವನ್ನು | ನರ್ತೆಯನ್‌...ಸ್ವ ಪ್ರಬೋಗಿಸುತ್ತಾ (ಅವನನ್ನೂ ಕ್ಸಿಸಿರುವೆ). 1.64 


| ಭಾವಾರ್ಥ | 


ಎಲ್ಫೆ ಇಂದ್ರನೇ, ನೀನು ಖಸಿಗಳಾದ ಆಂಗಿರಸ್ಸು ಗಳಿಗಾಗಿ ಮೇಘವನ್ನು ಒಡೆದು ಮಳೆಯನ್ನು 
ಸುರಿಸಿದ್ದೀಯೆ. ಶತ್ರುದಮನಕ್ಕಾಗಿ ನೂರಾರು ದ್ವಾರಗಳಲ್ಲಿ ಯಂತ್ರಗಳನ್ನ್ನಿಟ್ಟುಕೊಂಡು ಕಾದಾಡುತ್ತಿರುವ 
ಆಕ್ರಿಮಹರ್ಷಿಗೆ ಮಾರ್ಗದರ್ಶಕನಾಗಿದ್ದೀಯೆ. ವಿಮದನೆಂಬ ಮಹರ್ಷಿಗೆ ಅನ್ನದಿಂದ ಕೂಡಿದ ಧನವನ್ನು 


ಆನುಗೃ ಹಿಸಿಕೊಟ್ಟದ್ದೀಯೆ, ಯುದ್ಧದಲ್ಲಿ ಆತ ಒರಕ್ಷಣೆಯನ್ಲಿ ಉಡ್ಯುಕ್ತ ನಾದ ಭಕ್ತನಿಗೂ ಅವನ ಸಹಾಯಾರ್ಥ 
ವಾಗಿ ವಜಾ ತ್ರಿಯುಧವನ್ನು' ಪ್ರಯೋಗಿಸುತ್ತ. ಅವನನ್ನೂ ರಕ್ಷಿಸಿರುನೆ. | 





ಅಆ. ೧. ಅ. ೪. ನ. ೯,] ಯ ಜುಗ್ರೇದಸಂಹಿತಾ | 16 








ಗ್ಯಾಸ ರಾ ಮಾದಾ 
KR ಗ ಎದ ಗಾ 


English Translation. 


You have opened the cloud for the Angirasas, you have shown the way 
to Atri who vexes his adversaries by a hundred devices; you have granted 
wealth with food to VIMADA; you ate weilding your thunderbolt in defence 


of a worshipper engaged in battle. 


1 ನಿಶೇಷ ನಿಷಯಗಳು | | 
ಅಂಗಿರೋಭ್ಯಃ- ಅಂಗಿರಾಖುಸಿಗಳ ವಿಷಯವಾಗಿ ನಾವು ಬರೆದಿರುವ ವಿಸ್ತಾರವಾದ ವಿವರಣೆಯನ್ನು 
ಯ. ಸಂ. ಭಾಗ ೩ ಪೇಜು 520-522 ನೋಡಿ. 


ಅತ್ರಯೇ-ಅತ್ರಿಮಹರ್ಷಿಗಾಗಿ. ಅತ್ರಿ ಎಂಬ ಖಹಿಯು ಪ್ರಸಿದ್ಧವಾದ ಅತ್ರಿವಂಶಕ್ಕೆ ಮೂಲ 
ಪುರುಷನು. ಈ ಅತ್ರಿಯಹಿಯೂ ಇನನ ವಂಶಸ್ಥರೂ ಖಯಗ್ವೇದದೆ ಐದೆನೆಯ ಮಂಡಲದ ಸೂಕ್ಕಗಳಿಗೆ ಯಿ 
ಗಳಾಗಿರುವರು. ಅತ್ರಿವಂಶದವರ ವಿಷಯದಲ್ಲಿ ಪ್ರಿಯಮೇದರೂ, ಕಣ್ತ್ವರೂ, ಗೋತಮರೂ, ಕಕ್ಸೀವತರೂ ಹತ್ತಿರದ 
ಸೆಂಬಂಧವನ್ಸ್ಟಿಟ್ಟುಕೊಂಡಿದ್ದರೆಂದು ತಿಳಿದುಬರುವುದು. ಖು. ಸಂ. ಐದನೇ ಮಂಡಲದ ೯ ಮತ್ತು ೧೭ನೇ 
ಖಕ್ಳುಗಳಲ್ಲಿ ಪರುಸ್ಲಿ ಮತ್ತು ಯಮುನಾ ಎಂಬ ನದಿಗಳು ಪಠಿತವಾಗಿರುವುದರಿಂದ ಈ ಅತ್ರಿವಂಶಸ್ಥರು ಆ 
ಪ್ರದೇಶಗಳಲ್ಲಿ ನೆಲಸಿದ್ದರೆಂದು ಊಹಿಸಬಹುದು. ತ 


ಗೋತ್ರಂ-- ಅವ್ಯಕ್ತ ಶಬ್ದವಂತಂ ವೃಷ್ಟ್ರ್ಯುಪಕಸ್ಥಾವರಳೆಂ ಮೇಘಂ। ಯೆದ್ವಾ ಗೋತ್ರೆಂ ಗೋ- 
ಸಮೂಹಂ ಪಣಿಭಿರನಹೃತೆಂ | ಗೋತ್ರಶಬ್ದವು “ ಗುಜ" ಅವ್ಯತ್ತೇ ಶಬ್ಧೇ'' ಎಂಬ ಔಣಾದಿಕವಾದ ಧಾತುನಿ 
ನಿಂದ ನಿಸ್ಸನ್ನವಾಗಿ, ಅವ್ಯಕ್ತವಾಗಿ ಗುಡುಗುವ ಮತ್ತು ವೃಸ್ಟಿಗೆ ಆಶ್ರಯವಾಗಿರುವ ಮೇಘ ಎಂಬರ್ಥವನ್ನು 
ಕೊಡುವುದು. ಅಥವಾ ಗೋಶಬ್ದದಮೇರೆ “ ಇನಿತ್ರಕಟ್ಯಚಶ್ಚ? (ಪಾ. ಸೂ. ೪-೨-೫೧) ಎಂಬ ಸೂತ್ರದಿಂದ 
ಸಮೂಹಾರ್ಥದಲ್ಲಿ ತ್ರ ಪ್ರತ್ಯಯನವಿಟ್ಟಿ ರೆ ಗೋಸಮೂಹ ಎಂಬರ್ಥವೂ ಆಗುವುದು. 


ಶತಡುರೇಷು- ಶತದ್ವಾರೇಷು ಯಂತ್ರೇಷ್ಟ ಸುನ್ಕಿಃ ಪೀಡಾರ್ಥಂ ಸ ಸ್ರಕ್ತಿಸ್ತಾಯ | ಶತಂ ಮರಾ 
ದ್ವಾರಾಣ್ಯೆ €ಷಾಂ | ನಾನಾವಿಧೆಗಳಾದ ದ್ವಾರ (ಅಲುಗು) ಗಳುಳ್ಳ ಯಂತ್ರವಿಶೇಷ. ರಾಕ್ಷಸರನ್ನು ಹಿಂಸಿಸು. 
ವುದಕ್ವಾ ಗಿ ಉಪಯೋಗಿಸುವ ಆಯುಧ. 


ಸಸೇನ--ಅನ್ಫೇನ ಯುಕ್ತಂ | " ಸಸಂ ನಮ8 ಆಯುಃ (ನಿ. ೩.೯೪) ಎಂದು ಅನ್ಸಾರ್ಥದಲ್ಲಿ ಸಸ: 
ಶಬ್ದವು ಪಠಿತವಾಗಿಜಿ. | | 


ಅದ್ರಿಂ_ವಜ್ರಂ | ಅತ್ತಿ ಭಕ್ಷಯತಿ ವೈರಿಣಿಂ ಇತಿ ಅದ್ರಿರ್ವಜ್ರಃ | ವೈರಿನಾಶಕವಾದದ್ದು ಎಂಬ. 

ರ್ಷದಲ್ಲಿ ಆದ್ರಿಶಬ್ದವನ್ನು ವಜ್ರಾ ಯುಧದ ಪರವಾಗಿ ಅರ್ಥಮಾಡಲಾಗಿನೆ. ಯಾಸ್ಕರು ನಿರುಕ್ತದಲ್ಲಿ ಆದ್ರಿಶಬ್ದಕ್ಕೆ 
ಈ ರೀತಿ ನಿವರಣೆಕೊಟ್ಟದ್ದಾಕಿ. “ ಅದ್ರಿರಾದೃಣಾತ್ಯೇತೇನಾಪಿ ವಾತ್ತೇಃ ಸ್ಯಾತ್‌ | ಶೇ ಸೋಮಾದೆ ಇತಿ ಹ. 
ವಿಜ್ಞಾ ಯೆತೇ? ಎಂದರೆ ಅದ್ರಿ (ಪರ್ವತ) ಸಾರವನ್ನೇ ಈ ವಜ್ರಾಯುಧವು ಭತ್ರಿಸುತ್ತದೆ. ಅಥವಾ ಸೋಮಾ. 
ಭಿಷವಗ್ರಾ ವವುಳ್ಳದ್ದು ಅದ್ರಿನಾನ್‌ ಎನ್ನಿ ಸಿಕೊಳ್ಳು ವುದು ಅಂತಹ ಸೋಮನನ್ನು ಜಜ್ಜುವ ಅಥವಾ ಹಿಂಡುವ. 
"ಲೂ ಅದ್ರಿ ಯೆನಿಸಿಕೊ ಳ್ಳು ವುದು. 
21 





162 ಸಾಯಣಭಾಷ್ಯಸಹಿತಾ . [ ಮಂ. ೧. ಅ. ೧೦. ಸೂ. ೫೧ 


ತಾ 0 ಜೆ ಇ ಛ್ಷ ಲಂ | ||. ಸಿ ಎ ಇಲಾ ಸ ಪ ಎ ಎಜೆ 6 ಸ ಹಾ ಜಸ ನಿ ಎಜಿ ಅಂ ಜಂ ಪ್ರ ಭಜ ಪ ಅಂ RL TN ಭಜ (ಷಾ ಪ ಭಾ ಸವ ಅ ಯ ಲಲ 





A NNN NMA me Te er AN, 


| ನವಸಾನೆ ಸ್ಯ" ವಸ ಠಿನಾಸೆ” ಎಂಬ ಧಾತುನಿಗೆ ಕರ್ಶ್ಶೃತಾಚ್ಛೆ (ಲ್ಯಾರ್ಥದಲ್ಲಿ ಚಾನಶ್‌ ಪ್ರತ್ಯಯ 
ಬಂದ್ರು " ವಾಸಮಾಡುತ್ತಲಿರುವೆ' ಎಂಬರ್ಥವು ಇಲ್ಲಿ ಉಸಲಬ್ಬನಾಗಿದೆ. : 


ನಿಮನಾಯ- -ವಿನುದರೆಂಬುನನು ಒಬ್ಬ ಖುಹಿಯು. ಈ ಖಹಿಯು ಖಯಗ್ವೇಡ ಹತ್ತನೆಯ ಮಂಡಲದೆ 
೨೦-೨೬ ಸೂಕ್ತಗಳಲ್ಲಿರುವ ೬೬ ಖಳ್ಳುಗಳಿಗೆ ಯಹಿಯು, ಕ ಸೂಕ್ತಗಳಲ್ಲಿ ಎಂದಕೆ ಬು. ಸೆಂ ೧೦-೨೦-೧೦ ; 
೧೦-೨೩-೩ ಬಳ್ಳುಗಳಲ್ಲಿ ವಿಮದಖುಷಿಯ ಮತ್ತು ಅನನ ವಂಶದ ವಿಷಯವು ಪ್ರಸ್ತಾಫಿಸಲ್ಪ ಲ್ಭ ರುವುದು. ಅರ್ಥ 
ರ್ನಣನೇಕ. ೪-೨೯-೪; ಸುತ್ತು ಐತರೇಯ ಬ್ರಾಹ್ಮಣ ೫-೫-೧ ಮಂತ್ರಗಳಲ್ಲಿಯೂ. ವಿರುರಭಹಿಯ ಹೆಸರು 
ಹಠಿತನಾಗಿರುನುದು. 


I ವ್ಯಾ ಸರಣಪ್ರಕಿ ಕ್ರಿಯಾ | 


| ಗೋತ್ರೆಮ್‌- ಗುರ್‌ ಅವ್ಯಕ್ತೇ ಶಬ್ದೆ ಧಾತು. ಭ್ಯಾದಿ. ಇದಕ್ಕೆ ಉಣಾದಿಸಿದ್ದನಾದ ತ್ರ ಪ್ರತ್ಯಯ 
ಬರುತ್ತದೆ, ತ್ರ ಪ್ರತ್ಯಯ ಫರದಲ್ಲರುವಾಗ ಧಾತುವಿಗೆ ಗುಣ ಬಂದರೆ ಗೋತ್ರ ಎಂದು ರೂಪವಾಗುತ್ತದೆ. ಅಥವಾ 
MRA ಸೂ. ೪-೨-೫೧) ಹಮಿಲಗೋರಥಾತ್‌ ಸೂತ್ರದಿಂದ ಗೋ ಶಬ್ದವು ಅನುವೃತ್ತವಾಗುತ್ತದೆ. 


ತಿ ಶ್ರತ್ಯಯಗಳಿಗೆ ಯಥಾಸಂಖ್ಯ ಇರುವುದರಿಂದ ಅದಕ್ಕೆ ತ್ರ ಪ್ರತ್ಯಯ ಬರುತ್ತದೆ. ತೆಸ್ಕೆ ಸಮೂಹೆ! 


wd) 


ಎಂದು ಅರ್ಧಾಧಿಕಾರವಿರುವುದರಿಂದ ಸಮೂಹಾರ್ಡದಕ್ಷೆ- ಈ ಸತ್ಯ ಯವು ಏರುತ್ತೆದೆ. ಗೋತ್ರೆಂ ಎಂದು ರೂಪ 
ವಾಗುತ್ತ ಠಿ. | 


ಶಕೆಹೆರೇಷು ಶತಂ ದುರಾ ದ್ವಾರಾಣಿ ಏಷಾಂ ಶತದುರಾಣಿ, ಶೇಷು. ಶತದುರೇಷು. ದ್ವ 
ಸಂನಕಣೆ ಭ್ವಾದಿ, ದ್ವರ್ಯೆಂಕೆ ಸಂದ್ರಿಯಂಕೆ ಇತಿ ದುರಾಃ, ಘೆಇಈರ್ಥೆೇ ಕೆನಿಧಾನಮ್‌ (ಪಾ. ಸೂ. 
೩೩-೫೮-೨) ಎಂಬುದ ರಿಂದ ಕೆ ಪ್ರತ್ಯಯ ಬರುತ್ತ ಡೆ, ದ್ವ ಅ ಎಂದಿರುವಾಗ ಛಾಂದಸನಾದ ಸಂಪ್ರ ಸಾರಣ 
ಬರುತ್ತದೆ. ದ್‌.ಉ-ಖ ಎಂದಿರುವಾಗ ಸಂಶ್ರೆಸಾರಣಾಚ್ಜೆ ಸತ್ರ ದಿಂದ ಯಕಾರಕ್ಕೆ ಪೂರ್ವರೂಪವು ಬರುತ್ತದೆ, 
ಅಂಶಾದಿನಚ್ಛೆ (ಪಾ. ಸೂ. ೬.೧.೮೫) ಸೂರ್ವಪರದಲ್ಲಿ ಬಂದಿರುವ ಏಕಾದೇಶವು ಪೂರ್ವಾಂತೆಡೆಂತೆಯೂ 
ಪರಾದಿಯಂತೆಯೂ ಆಗುವುದು ಎಂಬುದರಿಂದ ಇಲ್ಲಿ ಪೂರ್ನೆರೂಕನು ಖುಕಾರಕ್ಕೂ ಬರುವುದರಿಂದ ಉರಣ್‌ರಸೆರಃ 
(ಪಾಇ. ಸೂ. ೧೧-೫೧) ಸೂತ್ರದಿಂದ ರ ಪರವಾಗಿ ಬರುತ್ತದೆ. ಡುರ್‌4ಅ ಎಂದಾಗುತ್ತದೆ. ಸಪ್ತಮಿ ಬಹುವಚನ 
ದಲ್ಲಿ ಕತರುಕೀಷು ಎಂದು ರೂಪವಾಗುತ್ತದೆ. ಅಥವಾ ದ್ವಾರೆ ಶಬ್ದಕ್ಕೆ ಛಾಂದಸವಾದ ಸಂಪ್ರಸಾರಣ ಬರುತ್ತದೆ. 
ದು ಆರ ಎಂದಿರುವಾಗೆ ಪೂರ್ವರೂಪ ಬಂದೆ! ದುರ ಎಂದು ರೂಪನಾಗುತ್ತದೆ. 


ಗಾತುನಿತ--- ಇಲ್ಲಿ ಎರಡು ಥಾತುಗಳಿನೆ. ಗಾಜ್‌ ಗತ್‌ ಧಾತು. ಅದಾದಿ. ಇದಕ್ಕೆ ಕೆನಿಮುಥಿ- 
"“ಜನಿಭಾಗಾಪಾಯೊಾಹಿಭ್ಯಶ್ವ (ಉ. ಸೂ. ೧-೭೨) ಎಂಬ ಉಣಾದಿಸೂತ್ರದಿಂದೆ ತು ಪ್ರತೈಯ ಬರುತ್ತದೆ. 
'ಗಾತು ಎಂದು ರೂಪವಾಗುತ್ತದೆ. ಗಾಶುಂ ನೇದಯತಿ ಲಂಭಯೆತಿ ಇತಿ ಗಾತುವಿಶ್‌. ಮಾರ್ಗವನ್ನು 
'ಹೊಂದಿಸುವವನು ಎಂದರ್ಥ. ವಿದಲ್ಭ ಲಾಜೆ ಧಾತು. ಣಿಜರ್ಕವು ಧಾತ್ರರ್ಥದಲ್ಲಿ ಅಂತೆರ್ಭೂತವಾಗಿಜೆ. ಈ 
'ಧಾತುನಿನ ಮೇಲೆ ಸುಬಂತವು ಉಪನದವಾಗಿರುನಾಗ ಕ್ರಿಪ್‌ ಪ್ರತ್ಯಯ ಬರುತ್ತದೆ. ಅವಸಾನಚರ್ತ್ರದಿಂದ 
ಗಾತುನಿತ್‌ ಎಂಡು ರೊಫವಾಗುತ್ತದೆ. ಗತಿಕಾರಕೊನಪೆಡಾಪ್‌ ಕೈ ತ್‌ ಸೂತ್ರದಿಂದ ಕೃದುತ್ತೆರಪದ ಪ್ರಕೃತಿ 


ಸ್ವ ರೆ ಬರುತ್ತೆದೆ. 





ಅ,೧ ೫,೪. ವ. ೯, ] ಖಗೆ (ಹಸಂಹಿತಾ | 163 


Mom . ಗಜಲ್‌ 





ಸಲಗ ಮ ಗ ng, 





ಮ್‌ ರ ನಾ ಸಾ ಸ ಪಜ ಜಾ 


ಸೆಸೇನ--ಸಸೆಂ ಎಂಬುದು ಅನ್ನದ ಕೆಸರು. ಸಸಂ ನಮಃ ಆಯೆ; (ಸಿ. ೩೯) ಎಂಬು 
ಪಾಗಿ ಅನ್ನ ನರ್ಯಾದಲ್ಲಿ ಇದನ್ನು ಪೌರವ ರಾಡಿರುತ್ತಾರೆ, ತೃತೀಯಾ ಏಕವಚನದಲ್ಲಿ ಸನೇನೆ ಎಂದು ರೂಪ 


ಮಾಗುತ್ತ ಬ 





ಆಜಕೌ_ಆಜಿಃ ಎಂಬುದು ಯುಶ್ಚದ ಹಸರು. ಆಹವೆ ಆಜಾ (ನಿ. ೩-೯) ಎಂಬುದಾಗಿ 
ಆದರ ಅರ್ಥವನ್ನು ಪರ್ಯಾಯ ಹದದಿಂದ ಡೇಳಿರುತ್ತಾರೆ. ಸಪ್ತಮಿ ಏಕವಚನದಲ್ಲಿ ಆಜ ಎಂದು ರೂಪ 
ವಾಗುತ್ತದೆ. 1 
| ಅದ್ರಿವ್‌ ಅತ್ತಿ ಭಕ್ಷಯತಿ ವೈರಿಣಂ ಇತಿ ಅದ್ರಿಃ ವಬ್ರಃ ಶತ್ರು ಗಳನ್ನು ತಿನ್ನುವುದು (ಸಂಹಾರ ' 
| ಮಾಕುವುರು) ಎಂದರ್ಥ. ಆದಿಶದಿಭೂಶುಭಿಭ್ಯೈಃ ಕ್ರಿನ್‌ (ಉ. ಸೂ. ೪-೫೦೫) ಎಂಬುದರಿಂದ ಭಕ್ಷಣಾರ್ಥಕ 
ಆದ್‌ ಫಾತುವಿಗೆ ಕ್ರಮ್‌ ಪ್ರತ್ಯಯ ಬರುತ್ತದೆ. ಫೈನ್‌ « ಎಂಬಲ್ಲಿ ರಿ ಎಂಬುದು ಉಳಿಯುತ್ತದೆ. ದ್ವಿತೀಯಾ: 
ಏಕವಚನದಲ್ಲಿ ಅದ್ರಿಂ ಎಂದು ರೂಪವಾಗುತ್ತದೆ. ಪ್ರತ್ಯಯನ್ರೆ ನಿತ್ಕಾದುದರಿಂದ ಇತ ತ್ಯಾ ದಿರ್ನಿತೈಂ ಸೂತ್ರ 
ದಿಂದ ಆದ್ಯುದಾತ್ರ ವಾಗುತ್ತ ದಿ. ಯಾಸ್ಟರು ಅದ್ರಿ ಶಬ್ದವನ್ನು ರೀತಿಯಾಗಿ ವ್ಯಾ ಖ್ಯಾನಮಾ ಡಿರುತ್ತಾರೆ. 
ಅದ್ದಿರಾಣ್ದೆ ಹಾತ್ಯ ನೇ ನಾಪಿ ನಾತ್ತ್ರೇಃ ಸ್ಯಾತ್‌ ( ನಿರು. ೪-೪) ದೃ ಧಾತುನಿನಿಂದಲಾಗಲೀ ಆದ್‌ ಥಾತುವಿ 
ಎಂದಾಗಲಿ! ಅದ್ರಿ ಎಂಬುದು ಆಗಿದೆ ಎಂದು ತಾತ್ಪರ್ಯ. | 
| ವವಸಾನಸ್ಕ _. ವಸ ನಿವಾಸೆ ಧಾತು ಭ್ರಾದಿ. ತಾಜ್ಟೇಲನಯೋವಚನೇಷು ಚಾನೆಶ್‌ (ಪಾ. ಸೂ. 
೩-೨-೧೨೯) ಎಂಬುದರಿಂದ ತಚ್ಚೀಲಾರ್ಥ ತೋರುವಾಗ ಕರ್ತ್ರರ್ಥದಲ್ಲಿ ಚಾನಶ್‌ ಪ್ರತ್ಯಯ ಬರುತ್ತದೆ. 
ತಿತ್ತಾಶುದರಿಂದ ಧಾತುವಿಗೆ ಶನ್‌ ನಿಕರಣ ಬರುತ್ತದೆ. ಬಹುಲಂ ಛಂದಸಿ ಎಂಬುಹರಿಂದ ಅದಕ್ಕೆ ಶ್ಲು 
ಬರುತ್ತದೆ. ಶ್ಲೌ ಎಂಬುದರಿಂದ ಧಾತುವಿಗೆ ದ್ವಿತ್ವ ಬರುತ್ತದೆ. ಹಲಾದಿ: ಶೇಷಃ ಸೂತ್ರದಿಂದ: ಅಭ್ಯಾಸದ 
ಆದಿಹೆಲಿಗೆ ಕೇನ ಬಂದರೆ ವವಸಾನ ಎಂದು ರೂಹವಾಗುತ್ತದೆ. ಸಹ್ಮ್ರೀ ಏಕವಚನದಲ್ಲಿ ವವಸಾನಸ್ಯ ಎಂದು 
ರೂಪವಾಗುತ್ತದೆ. ಚಾನಕ್‌ ಚಿತ್ತಾದುದರಿಂದ ಚಿಶಃ ಎಂಬುದರಿಂದ ಅಂತೋದಾತ್ರ ಸ [ರ ಬರುತ್ತದೆ. 


| 1 ಸಂಹಿತಾಪಾಠಕೆಃ 
| | | | 
ತ್ವ ಮಹಾಮಫಿಧ ಇನಾವೃಣೋರಪಾಧಾರಯಃ ಪರ್ವತೇ ದಾನುಮದ್ವಸು! 


ವೃತ್ರಂ ಯದಂದ್ರ ಶವಸಾವಧೀರಹಿಮಾದಿತ್ಸೂರ್ಯಂ ದಿವ್ಯಾಕೋ 
ಹಯೋ ದದೃಶೇ 1೪1 
| | | ಪಡಪಾಠಃ ॥ 


ತ್ರಂ | ಅಷಾಂ | ಅರ್ಥಿಧಾನಾ | ಅನ್ರಣೋಃ | | ಅಸ | ಅಧಾರಯಃ | ಪರ್ವತೇ! 


ದಾನಂ ಮತ್‌ | ನಸು | 
ವೃತ್ರಂ | ಯತ್‌ | ಇಂದ್ರ | ಶನಸಾ | ಅವಧೀಃ | ಅಹಂ | ಅತ್‌! ಇತ್‌ | 


ಸೂರ್ಯ ೦ | ದಿನಿ |ಆ(| ಅರೋಹಯ! ದೃಶೇ 1೪॥ 





164 | ಸಾಯೆಣಭಾಷ್ಯಸಹಿತಾ [| ಮಂ. ೧. ಅ. ೧೦. ಸೂ. ೫೧ 


ಟಟ ರ ರೌ ಫೋ ತ TT ಭಟಟ ಯೂ 242 805 


| ಸಾಯಣಭಾಷ್ಯಂ ॥ 


ಹೇ ಇಂದ್ರ ತ್ವೈಮಪಾಮುದೆಕಾನಾಮಸನಿನಾನಾಪಿಧಾನಾನ್ಯಾಚ್ಛಾದಕಾನ್ಮೇಘಾನಪಾವೃ ಹೋತ | 
ಅಸಪಾನರೀಷ್ಠಾ8 | ತಥಾ ಪರ್ವತೇ ಪರ್ವವತಿ ಪೂರಯಿತವ್ಯ ಪ್ರದೇಶಯೊುಕ್ಷೇ ಸ್ವಕೀಯನಿವಾಸಸ್ಥಾನೇ 
 ಡಾನುಮತ್‌ ದಾನುಮಶೋ ಹಿಂಸಾಯುಕ್ತೆ ಸೈ! ಯದ್ವಾ | ದನುರಸುರಮಾತಾ ಸೈವ ದಾನು:! ತೆಜ್ಜೆತಃ! 
ತಾದೃಶಸ್ಯ ವೃತ್ರಾದೇರ್ವಸು ಧನಮಧಾರಯಃ | ಶತ್ರೂಇ ತ್ವಾ ಶದೀಯಂ ಧನಮಪಹೃತ್ಯ ಸ್ವಗೃಹೇ ನ್ಯಚಿ- 
ಕ್ರಿ ಇತ್ಯರ್ಥಃ | ಯದ್ವಾ | ದಾನುಮದಿತಿ ವಸುನಿಶೇಷಣಂ | ಶೋಭನದಾನಯುಕ್ತಮಿತ್ಯರ್ಥಃ |! ಹೇ 
ಇಂದ್ರ ತ್ವಂ ಯೆದ್ಯದಾ ಶವಸಾ ಬಲೇನ ವೃತ್ರಂ ತ್ರಯಾಣಾಂ ಲೋಕಾನಾಮಾನರೀತಾರಂ | ತಥಾ ಜೆ 
ಶಾಖಾಂತೆರೇ ಸಮಾನ್ನಾತಂ | ಯೆದಿಮಾನ್‌ ಲೋಕಾನವೃಣೋತ್ತದ್ಟೃತ್ರಸೈ್ಯ ವೃತ್ರತ್ವಂ | ಶೈ. ಸೆಂ. 
೨-೪-೧೨-೨ | ಇತಿ | ಅಹಿಂ ಆ ಸಮಂಶಾದ್ದೆಂತಾರಂ | ತಥಾ ಚೆ ನಾಜಸನೇಯಿನಃ ಸಮಾಮನಂತಿ |. 
ಸೋ5ಗ್ನೀಸೋಮಾವಭಿಸೆಂಬಭೂವ ಸರ್ವಾಂ ವಿದ್ಯಾಂ ಸರ್ವಂ ಯಶಃ ಸರ್ವಮನ್ನಾದೈಂ ಸರ್ವಾಂ ಶ್ರಿಯಂ 
ಸ ಯಶ್ಸರ್ವಮೇಶತ್ಸಮಭವತ್ತಸ್ಮಾದಹಿರಿತಿ। ಏವಂಭೂತಮಸುರಮವಧೀಃ ವಧಂ ಪ್ರಾಪಿಶಃ | ಆದಿತ್‌ 
 ಅನಂತೆರಮೇವ ದಿವಿ ದೈಲೋಕೇ ದೈಶೇ ದ್ರಷ್ಟುಂ ಸೂರ್ಯೆಮಾರೋಹಯೆಃ | ವೃತ್ರೇಣಾವೃತೆಂ 
ಸೂರ್ಯಂ ತೆಸ್ಮಾಡ್ಟೈ ತ್ರಾಣೆಮೂಮುಚೆ ಇತ್ಯರ್ಥಃ! ಅಸಾಂ | ಊಡಿದಮಿತ್ಯಾದಿನಾ ನಿಭಕ್ತೇರುದಾತ್ರೆತ್ತಂ! 
ಅನಿಧಾನಾ | ಅಪಿಧೀಯತೆ ಆಚ್ಛಾದ್ಯತ ಏಭಿರಿತೃಪಿಧಾನಾನಿ | ಕೆರಣೇ ಲುಟ್‌ | ಲಿಶೀತಿ ಪ್ರತ್ಯಯಾತ್ಪೂ- 
ರ್ವಸ್ಯ ಧಾತ್ವಾಕಾರಸ್ಕೋದಾತ್ತತ್ವಂ | ತತ ನಿಕಾಡೇಶಸ್ವರಃ | ಕೈಮುತ್ತರಸದಸ್ರಕೃತಿಸ್ವರಶ್ವೆಂ | ಸುಪಾಂ 
ಸುಲುಗಿತಿ ನಿಭಕ್ಷೇಃ ಪೂರ್ವಸವರ್ಣದೀರ್ಥತ್ತಂ | ಅಧಾರಯಃ | ಪಾದಾದಿತ್ವಾನ್ಸಿಘೊತಾಭಾವಃ | 
ಪರ್ವತೇ | ಪರ್ವವಾನ್‌ ಸರ್ವತಃ | ಪರ್ವ ಪುನಃ ಪೈಣಾಕೇಃ ಪ್ರೀಣಾತೇರ್ವಾ ನಿ. ೧-೨೦ | ಇತಿ ಯಾಸ್ಟ್ರಃ | 
 ದಾನುಮುತ್‌ | ದೋ ಅವಖಂಡನ ಇತ್ಯಸ್ಮಾದ್ದಾ ದಾಣ್‌ ದಾನ ಇತ್ಯೆಸ್ಮಾದ್ವಾ ದಾಭಾಭ್ಯಾಂ ನುರಿಶ್ಯೌಣಾದಿ- 
ಹೋ ನುಪ್ರೆತ್ಯಯೆಃ | ಅಸುರನಿಶೇಷಣತ್ವೇ ಸುಪಾಂ ಸುಲುಗಿತಿ ಷಸ್ಕ್ಯಾ ಲುಕ್‌ 1 


ಕು 


| ಪ್ರತಿಪದಾರ್ಥ ! 

ಇಂದ್ರೆಎಳ್ಳೆ ಇಂದ್ರನೇ | ತೈಂ- ನೀನು | ಅಸಾಂ ನೀರುಗಳಿಗೆ | ಅಪಿಧಾನಾ-ಆಚ್ಛಾದಕ 
ಗಳಾದ (ಮುಚ್ಚಿಡುವ) ಮೋಡಗಳನ್ನು | ಅಪ ಅನೃಣೋಃ- ಬಿಡಿಸಿರುವೆ (ಮಳೆಯನ್ನು ಸುರಿಸಿರುಷೆ) | 
| ಪರ್ವತೇ (ನಿನ್ನ ವಾಸಸ್ಥಾನನಾದ ) ಪರ್ವತಪ್ರದೇಶದಲ್ಲಿ | ದಾಸುಮ3ರ೯--ಶಹೊಿಂಸಾಯುಕ್ತನಾದ ಅಥವಾ 
'`ದಾನುವಿನಿಂದೊಡಗೂಡಿದ ವೃತ್ರಸುರನ | ವಸು--ಧನವನ್ನು [ಅಥವಾ ದಾನುಮದೃಸು- ಶ್ರೇಷ್ಠವಾದ ದಾನ 
'ಯುಕ್ತವಾದ ಧನವನ್ನು ] ಅಧಾರಯೆಃ-ನಿಕ್ಷೇಪಮಾಡಿರುವೆ (ಸೇರಿಸಿಟ್ಟರುವೆ ಎಲ್ಫೆ ಇಂದ್ರನೇ) ಯತ್‌... 
ಯಾವಾಗ | ಶವಸಾ -- ಬಲದಿಂದ | ಅಹಿಂ--ಎಲ್ಲ ಕಡೆಯೂ ಹಿಂಸಕನಾದ (ಮತ್ತು) | ವೃತ್ರಂ--(ಮೂರು 
ಲೋಕಗಳನ್ನೂ) ಆವರಿಸಿದ್ದ ವೃತ್ರಾಸುರನನ್ನು | ಅವಧೀಃ--ಕೊಂಡೆಯೋ | ಆದಿತ7--ಆಕೂಡಲೆ | ವಿವಿ- 
ಅಂತರಿಕ್ಷದಲ್ಲಿ! ದೈಶೇ--(ಎಲ್ಲರ) ಗೋಚರಕ್ಕಾಗಿ | ಸೂರ್ಯಂ--(ವೃತ್ರನಿಂದ ಆವೃತನಾದ) ಸೂರ್ಯನನ್ನು | 
ಆರೋಹಯ.... ಬಿಡಿಸಿ ಪ್ರಕಾಶಿಸುವಂತೆ ಮಾಡಿರುವೆ. 

| ಭಾವಾರ್ಥ 1 


ಎಲ್ಫೆ ಇಂದ್ರನೇ, ನೀನು ನೀರುಗಳನ್ನು ತುಂಬಿ ಆಚ್ಛಾದಕವಾದ ಮೇಘೆಗಳನ್ನು ಬಿಡಿಸಿ ಮಳೆ 
ಯನ್ನು ಸುರಿಸಿರುವೆ. ಕೇಡನ್ನುಂಟುಮಾಡುವ ರಾಕ್ಷಸನನ್ನು ಜಯಿಸಿ ಅವನ ಸಕಲ ಧನನನ್ನೂ ನಿನ್ನ ವಾಸ 





ಅ. ೧. ಅ. ೪. ವ, ೯, ]. ಯಗ್ಕೇದಸಂಹಿತಾ 165 





ಗ 


ಸ್ಥಾನವಾದ ನರ್ವತಪ್ಪದೇಶಗಳಲ್ಲಿಟ್ಟ ರುನೆ. ನಿನ್ನ ಶಕ್ತಿಯಿಂದ ಮೂರು ರೋಕಗಳನ್ನೂ ಆವರಿಸಿದ್ದ ವೃತ್ರಾ 
ಸುರನನ್ನು ಕೊಂದಾಗ ಒಡನೆಯೇ ಆ ಮರೆಯಿಂದ ಸೂರ್ಯನನ್ನು ಬಿಡಿಸಿ ಮೂರು ಲೋಕಕ್ಕೂ ಕಾಣಿಸುವಂತೆ 
ಮಾಡಿದೆ. 


English "Translation: 


You have opened the receptacle of the waters ; you have detained in the 
mountain the treasure of the malignant; when you had slain Vritra, the 
‘destroyer, you made the sun visible in the sky- 


| ನಿಶೇಷ ಓಿಷಯಗಳು 1 


ಪರ್ವತೇ--ಪೆರ್ವತಿ ಪೂರಯಿಶವ್ಯಪ್ರೆದೇಶಯುಕ್ತೇ ಸ್ವತೀಯನಿವಾಸಸ್ಥಾನೇ | ಪರ್ವವಾನ” 
ಪರ್ವತಃ ಪರ್ವಪುನಃ ಪೃಣಾಶೇಃ ಪ್ರೀಣಾಶೇರ್ವಾ ( ನಿರು. ೧-೨೦) ಪರ್ವಶಬ್ದಕ್ಕೆ ಯಾಸ್ಕಕು. ಕಲ್ಲು 
ಶಿಖರ ಮುಂತಾದ ವಸ್ತುಗಳಿಂದ ತುಂಬಿರುವುದು ಎಂದು ಅರ್ಥಮಾಡಿದ್ದಾರೆ. ಪ್ರೀಣಾತೇರ್ವಾ ಎಂದು ಹೇಳಿ 


ಕೇವಲ ಶಿಲಾಸೂರಣಾರ್ಥನೆಂದೇ ಹೇಳಬೇಕಾಗಿಲ್ಲ; ಶಿಲಾದಿವಸ್ತುಗಳಿಂದ ದೇವತೆಗಳನ್ನು ತೈಪ್ಲಿಪಡಿಸುವ 


ಲ 
ವಸ್ತು ಎಂದೂ ಹೇಳಬಹುದೆಂದು ವಿವರಿಸಿದ್ದಾರೆ. 


ಅಹಿಂ- ಆ ಸಮಂತಾತ್‌ ಹಂತಾರ೦ | ಸಂಪೂರ್ಣವಾಗಿ ಎಲ್ಲವನ್ನೂ ನಾಶಮಾಡುವವನು 
ಎಂದರ್ಥ. ಇದು ವಾಜಸನೇಯ ಶ್ರುತಿಯಲ್ಲಿ ಸೊಆಗ್ಲೀಷೋಮಾವಭಿಸೆಂಬಭೂವ ಸರ್ವಾಂ ವಿದ್ಯಾಂ ಸರ್ವಂ : 


-ಯೆಶಃ ಸರ್ವಮನ್ನಾದ್ಯಂ ಸರ್ವಾಂ ಶ್ರಿಯಂ ಸೆ ಯತಶ್ಸರ್ವಮೇಶತ್ಸಿಮಭನತ್ತಸ್ಮಾದಹಿಃ ಅಗ್ನಿಷೋಮದೇವತೆ 
ಗಳನ್ನು ಜಯಿಸಿ ಅವರ ಎಲ್ಲಾ ವಿಧವಾದ, ವಿದ್ಯೆ, ಕೀರ್ತಿ, ಅನ್ನಾದಿಗಳು, ಐಶ್ವರ್ಯ ಇವುಗಳನ್ನು ಅಪಥರಿಸಿದ 
ವನು, ರಾಕ್ಷಸನು ಎಂದು ವಿವೃತವಾಗಿದೆ. 


ವೃತ್ರಂ ತ್ರಯಾಣಾಂ ಲೋಕಾನಾಮಾವರೀತಾರಂ | ಮೂರು ಲೋಕಗಳನ್ನೂ ವ್ಯಾಸಿಸುವವನು. 
ಇದನ್ನೇ ಯದಿಮಾನ್‌ ಲೋಕಾನವೃಣೋತ್ತದ್ವ್ವೃತ್ರಸ್ಕ್ಯ ಪೃತ್ರತ್ವೆಂ (ತೈ. ಸಂ. ೨-೪.೧೨.೨) ಎಂಬ 
ಶ್ರುತಿಯು ಸಮರ್ಥಿಸುತ್ತದೆ. | 


| ವ್ಯಾಕರಣಪ್ರಕ್ರಿಯಾ | 


ಅಸಾಮ್‌-- ಅಪ್‌ ಶಬ್ದದ ಷಸ್ಮೀ ಬಹುವಚನದಲ್ಲಿ ಅಪಾಂ ಎಂದು ರೂಪವಾಗುತ್ತದೆ. ಊಡಿದೆಂ 


“ಪದಾದ್ಯ--(ಪಾ. ಸೂ. ೬-೧-೧೭೧) ಸೂತ್ರದಿಂದ ವಿಭಕ್ತಿಗೆ ಅನುದಾತ್ತಸ್ವರವು ಬಾಧಿತವಾಗಿ ಉದಾತ್ತಸ್ತರ 
ಬರುತ್ತದೆ. 


ಅಪಿಧಾನಾ--ಅಪಿಧೀಯತೇ ಆಚ್ಛಾದ್ಯತೆ ನಭಿಃ ಇತಿ ಅಪಿಧಾನಾನಿ ಇವುಗಳಿಂದ ಮುಚ್ಚಲ್ಪಡುತ್ತವೆ 
'ಎಂದರ್ಥ. ಕರಣಾರ್ಥದಲ್ಲಿ ಲ್ಯುಟ್‌ ಪ್ರತ್ಯಯ ಬರುತ್ತದೆ. ಧಾ" ಧಾತುವಿಗೆ ಲ್ಕುಟ್‌ ಬಂದರೆ ಲ್ಯುಓಗೆ 
'ಯುವೋರನಾಳೌ ಎಂಬುದರಿಂದ ಅನಾದೇಶ ಬರುತ್ತದೆ. ಅಪಿಧಾನ ಎಂದು ರೂಪವಾಗುತ್ತದೆ. ದ್ವಿತೀಯಾ 





166 | | ಸಾಯಣಭಾಷ್ಯಸಹಿತಾ | ಮಂ. ೧. ಅ. ೧೦. ಸೂ. ೫೧ 


ಮ ನಗ ಮ ಮ ನಗು ನ ಟೂ ಬ ಅ ಅರ ೂ ರ ಬ 5 ರ ಟಟ ಯ್ಯ ಪ ರ ಎಸ ಲ ಬ... ೂ ಊ ್ಠ ದ ಯ ್ಬ ್ಬ  ್ಬ ್ಳ್ಳ್ಪ್ದ ಯಬ ಸೃ ಾಾ ಜಾ ಜಟಾ NN ಜ್‌ 


ಬಹುವಚನದಲ್ಲಿ ಕೆಸ್‌ ಶ್ರಾಸ್ತವಾದರೆ ಸುಪಾಂಸುಲುಕ" ಸೂತ್ರದಿಂದ ಆದಕ್ಕೆ ಪೂರ್ವಸವರ್ಣದೀರ್ಥವು ಬರು. 
ತ್ತರೆ. ಅಿತಿ ಸೂತ್ರದಿಂದ ಪ್ರತ್ಯಯದ ಪೂರ್ವದಲ್ಲಿರುವ ಧಾತುನಿನ ಅಕಾರಕ್ಕೆ ಉದಾತ್ತಸ್ವಕ ಬರುತ್ತದೆ. ಧಾ-೨ನ. 
ಎಂದಿಕುವಾಗ ಹಿಂಜಿ ಐಕಾದೇಶ ನನ್ನು ಮಾಡಿರುತ್ತೆ. ಆದುದರಿಂದೆ ಏಕಾದೇಶೆ ಉದಾತ್ತೇನೋದಾತ್ತೆಃ (ಪಾ. 
ಸೂ. ೮.೨-೫) ಸೂತ್ರದಿಂದ ಏಿಕಾದೇಶವೂ ಉದಾತ್ತನಾಗುತ್ತದೆ. ಅಪಿ ಎಂಬುದರೊಡನೆ ಸಮಾಸನಾದಾಗೆ 
-ಗತಿಕಾರಕೋಪೆಸೆದಾತ್‌" ಕೈತ ಸೂತ್ರದಿಂದ ಕೃದುತ್ತರೆನದ ಪ್ರಕೃತಿಸ್ವರ ಬರುತ್ತದೆ- 


ಜ್ರ ಧಾರೆಯೆಃಥೃಟ್‌ ಅವಸ್ಥಾನೆ ಧಾತು, ತುದಾದಿ, ಜೆಜಂಶತಮೇಲೆ ಲಜ್‌ ಮೆದ್ಧಮಪುರುಷ ವಿಕ 
ವಚನದ ಲ್ಲಿ ಅಧಾರಯಃ ಎಂದು ರೂಪವಾಗುತ್ತದೆ. ಅಸಾದಾದೌ ಎಂದು ನಿಷೇಧ ಮಾಡಿರುವುದರಿಂದ ತಿಜ್ಜಶಿ೫88 
ಎಂಬುದರಿಂದ ನಿಘಾತಸ್ವರ ಬರುವುದಿಲ್ಲ. ಅಡಾಗಮ ಉದಾತ್ರನಾಗುತ್ತದೆ ಎಂದು ವಿಧಿಸಿರುವುದರಿಂದ ಅಧಾ 
ರಯ। ಎಂಬುದು ಆಮ್ಯು ದಾತ್ರ ನಾದ ಸದವಾಗುತ್ತದೆ. | 


ಸೆರ್ವಕೆ-. ನರ್ವವಾನ್‌ ಸರ್ವತಃ ಪೂರಣಮಾಡುವ ಸ್ಥಳವುಳ್ಳದ್ದು ಎಂದರ್ಥ. ತೆಪ್‌ ಸೆಕ್ಸೆ ಮರುಣ್ನಾ ಲಿ 
(ವಾ. ೩-೨೮೧) ಎಂಬುದರಿಂದ ip ದಲ್ಲಿ ಶಸ” ಪ್ರತ್ಯಯ ಬರುತ್ತದೆ. ನರ್ನ ಶಬ್ದದ ಎರ್ನಡ ನದಲ್ಲಿ 
ಯಾಸ್ಕರು ಹೀಗೆ ಹೇಳಿರುತ್ತಾರೆ. ಪೆರ್ವ ಪುನೆಃ ಸೃಣಾಕೇಃ ಪ್ರೀಣಾತೇರ್ನಾ (ನಿರು. ೧-೨೦) ನೃ ಪಾಲನ 
KN ಪುರಣಯೋಃ ಎಂಬ ದಾತ ದಾಸರೇ ಫ್ರ್ರೀ%್‌ 'ತರ್ಪಜಿಕಾಂತೌಚ ಎಂಬ ಧಾತುವಿನಿಂದಾಗಲೀ ಹರ್ವ 
ಶಬ್ದವು ಆಗಿದೆ ಎಂದು ಅದರ ತಾತ್ಪರ್ಯ. | 


ದಾನುಮತ್‌--ನೋ ಅವಖಂಡನೆ ಅಥವಾ ದಾಣ್‌ ದಾನೆ ಬಾತು, ನಾಭಾಧ್ಯಾಂಗ (ಉ. ಸೂ. 
೨-೩೧೨) ಎಂಬುದರಿಂದ ಮು ನ ನ್ರತ್ಯ ಯ ಬರುತ್ತದೆ. ದೋ ಧಾತುವಿಗೂ ಅನಿಶ್‌ ಪ್ರಶ್ಯ ಯೆ ಪರೆದಲ್ಲಿಕುವಾಗ 
ಆದೇಚೆ ಉಸೆ ದೇಶೀಲಶಿತಿ ಸೂತ್ರದಿಂದ ಆತ್ಮ ಬರುವುದರಿಂದ ರೊಪವ್ಯತ್ಕಾಸವಾಗುವುದಿ್ಲ. ದಾನು ಎಂದು 
, ಕೂಪನಾಗುತ್ತದೆ. ದಾನುಃ ಅಸ್ಯಾಸ್ತೀತಿ ದಾನುಮತ್‌ ತೆದಸ್ತ ಸ್ಮಿನ್‌ ಇತಿಮತುಸ್‌ ಸೂತ್ರದಿಂದ ಮತುರ್ಪ 
ಪ್ರತ್ಯಯ ಬರುತ್ತದೆ. ಇದರಮೇಲೆ ನಹೀ ನಿಕನಚನ ವಿವಕ್ಷಾಮಾಡಿದಾಗ ಜಸ್‌ ಪ್ರತ್ಯಯ ಸ್ರಾಪ್ರವಾದಕೆ. 


ಅದಕೆ ಸುಪಾಂ ಸುಲುಕ್‌ ಸೂತ್ರದಿ೦ದ ಉುಕ್‌ ಬರುತ್ತದೆ. ದಾನುನುತ್‌ ಎಂದೇ ರೂಪವಾಗುತ್ತದೆ. ಅಸುರೆಸಿಗೆ 


ಇದು ವಿಶೇಷಣ. ಮತುಪ್‌ ಫಿತ್ರಾದುದರಿಂದ ಅನುದಾತ್ತವಾಗುತ್ತದೆ. 


| ಸೆಂಹಿತಾಪಾಕಃ 1 


| ತ್ರ © ' ಮಾಯಾಬ್ರಿರನ ನಾಯಿನೊಣಧಮಃ ಸ್ವಧಾಭಿರ್ಯೇ ಅಧಿ ಶುಪ್ರಾ- 
 ವಜುಹ್ಡ ತ | | 
ತ್ವಂ ಬಪೂ ಸಾ ಪ್ರಾರುಜಃ ಪುರಃ ಪ ಪ್ರ ಮುಜಿಶ್ವಾನಂ ಸ್ಯ. 


ಪತ ್ಯೇಸ್ಟಾನಿಫ 1 ೫॥ 





' ಅಣ. ೮.೪.ನ.೯.] ' ಖುಗ್ಗೇದಸಂಹಿತಾ oo 167 


ಮಸ ಸನ ಸಾ ಮ 


| ನನೆಪಾಕಃ | 


| | | | | 1 1. 
ತ್ವಂ | ಮಾಯಾಭಿಃ ! ಅಪ | ಮಾಯಿ ಯಿನಃ |" ಅಧಮಃ | ಸೈಧಾಭಿಃ | ಯೇ | ಅಧಿ! 


ಶುಪಹ್ತೌ ! ಅಜುಹ್ವೆತ | 


1. 


| | | | | ( . 
ತಂ | ಪಿಪ್ರೋಃ! ನ್ವಮನಃ। ಪ್ರ! ಅರುಜಃ | ಪುರಃ | ಪ್ರ! ಯಜಿಶ್ವಾನಂ ! 


Rese ಓಟ ಬು 


ದಸ್ಯುಂಹಕ್ಕೆ (ಷು | ಆನಿ 1೫ 


| ಸಾಯಣಭಾಷ್ಯ ೦ || 


ಹೇ ಇಂಪ್ರ ಶಂ ಮಾಯಾಭಿರ್ಜ್ಣಯೋಸಪಾಯೆಚ್ಞಾನೈಃ | ಮಾಯೇತಿ ಜ್ಞಾನನಾಮ | ಶಚೀ 
ಮಾಯೀಕಿ ತನ್ನಾಮಸು ಪಾಠಾತ್‌ | ಯದ್ವಾ ನಾಯಾಭಿರ್ಲೋಕೆಪೆ ಪ್ರೆಸಿದ್ದೈಃ ಫಸಲ | ನಾಯಿನ 
ಉಕ್ತೆ ಲಕ್ಷಣಮಾಯೋಪೇತಾನ್ವ ತ್ನ ್ರಿದೀನಸು ರಾನಸಾಧನೆ॥ | ಅಸಾಜೀಗಮ | ಧಮತಿರ್ಗತಿಕರ್ಮತಿ. 
ಯಾಸ್ಸಃ | ನಿ..೩.೨1! ಯೆಜಸೆರಾ ಸ್ವಧಾಭಿರ್ಹವಿರ್ಲಕ್ಷಣೈರನ್ನೈಃ ಕುಷ್ತಾ ನಧಿ ಶೋಭಮಾನೇ ಸ್ಪ- 
ಕೇಯೇ ಮುಖ ಏನಾಜುಪ್ರಶತ ಅಹ್‌ೌಷುಃ ನಾಗ್ಗೌ | ಶಾನಸುರಾನಿತಿ ಪೂರ್ವೇಣ ಸಂಬಂಧಃ | ಶಥಾ ಚೆ 
ಈೌಹೀತಕಿವಿರಾಮ್ಮಾಯಿತೇ | ಅಸುರಾ ನಾ ಆತ್ಮನ ಸಜುಹವುರುದ್ದಾತೆ ಟಗ ತೇ ಸೆರಾಜವನ್ನಿತಿ | ವಾಜ- 
ಸನೇಯಿಭಿರಷ್ಕಾನ್ನಾ ತೆಂ | ದೇವಾಶ್ಚ ಹೆ ವಾ ಅಸುರಾಶ್ಯಾ _ಸ್ಪರ್ಧಂತ ಶೆತೋ ಹಾಸುರಾ ಆಭಿ ಮಾನೇನೆ 
ಕಸ್ಮೈ ಚೆ ನ ಜುಹುಮ ಅತಿ ಸ್ಟೇಷ್ಟೇವಾಸ್ಕೇಷು ಜುಹೃತೆಕ್ಲೀರುಸ್ತೇ ಸೆರಾಬಭೂವುರಿತಿ | ತಥಾ ಹೇ 
ನೃನುಣೋ ನೃಷು ಯೆಜಮಾನೇಷು ರಕ್ಷಿಶಕನ್ಯೇಷ್ಟನುಗ್ರ ಹಬುಡ್ದಿಯುಕ್ತ ಶಂ ಸಿಪ್ರೋ8 ಪೂರಯಿಶುಕೇ. 
ತನ್ನಾಮ್ನೋಂಸುರಸ್ಯ ಪುರಃ ಪುರಾಣಿ ನಿವಾಸೆಸ್ಥಾನಾನಿ ಪ್ರಾರುಜಃ | ಪ್ರಾಭಾಂಕ್ರೀ8 | ಏವಂ ಶೈತ್ಛಾ ತೇನಾ 
ಸುಕೀಹೋಪದ್ರು ತಮ್ಬುಜಿತಾನಮೃ ಜುಗಮನಮೇತೆತ್ಸಂಜ್ಞು ಕಂ ಸೋೋತಾರಂ ದಸ್ಕು ಹತ್ಯೇಷು ಧಸ್ಕೊ ನಾಮು 
ಪಸ್ಸಪೆಯಿತ್ಯಣಾಂ ಹನನೇನ ಯುಕ್ತೇಷು ಸಂಗ್ರಾಮೇಷು! ಯದ್ವಾ | ದಸ್ಯೊನಾಂ ಹನನೇ ನಿಮಿತ್ತ ಭೂ- 
ತೇಷು | ಪ್ರಾನಿಥೆ | ಪ್ರಕೆರ್ನೇಣ ರರಸ್ತಿಫ! ಮಾಯಿನಃ | ಮಾಯಾಶಬ್ಬಸ್ಯ ಪವ್ರೀಹ್ಯಾದಿಸು ಪಾಠಾಶ್‌ 
ನಿ ್ರೀಹ್ಯಾಧಿದ್ಯ ಕ್ಸ ಮತ್ತರ್ಥೀೀಯ ಇನಿಃ! ಶುಪ್ತೌ | ಶುಭ ದೀಸ್ಟ್‌ | ಕರ್ಮಣಿ ಕ್ಲಿನ್‌ 1 ತಿಶುತೆ ತ್ರ (ತ್ಯಾದಿ- 
ನೇಟ್‌ಪ್ರಶಿಸೇಧಃ | ರುಷಸ್ತಥೋರಿತಿ ಧೆತ್ವಾಭಾನಶ್ಸಾಂದಸಃ | ಖರಿ ಚ | ಪಾ. ೮-೪-೫೫ | ಇತಿ ಚರ್ತ್ಪಂ 
ಅಜುಹ್ವತೆ | ಜುಹೋತೇರ್ಲಜಂ ವ್ಯತ್ಯಯೇನಾತ್ಮನೇಸದಂ | ಅಪೆಭೈಸ್ತಾಕ್‌ | ಸಾ. ೭-೧೪ | ಇತಿ 
ರುಸ್ಯಾದೇಶಃ | ಹುಶ್ನುವೋ8 ಸಾರ್ವಫಾತುಕ ಇತಿ ಯೆಣಾದೇಶಃ | ಸಿಸ್ಕೋ: | ಹ್ಹೆ ಪಾಲನೆಸೂ. 
ರಣಯೋ ಟ ಪ್ಲೈಭಿದಿವ್ಯಧೀತ್ಯಾದಿನಾ | ಉ. 7-೨೪ |ಹಿಪ ್ರತೈಯೆಃ | ಉಡೋಸ್ಯೆ ಸೂರ್ವಸ್ಯೇತ್ಯತ್ರೆ 
'ಬಹುಲಂ ಛಂಪೆಸೀತ್ಯುಕ್ತತ್ತಾದುತ್ತಾಭಾವಃ | ಭಾಂದೆಸಂ ದ್ವಿರ್ವಚೆನೆಂ | ಅಧ್ಯಾಸಸ್ಯೋರಪೆತ್ತ ಹಲಾದಿ._ 
ಶೇಷಾಃ। ಅರ್ತಿನಿಸರ್ತ್ಯೋಶ್ಚ ಬಹುಲಂ ಛಂಪಸೀತ್ಯಭ್ಯಾಸಸ್ಯೇತ್ವೆಂ 1 ಯಣಾದೇಶಃ | ನೈಮಣಃ | ನೃಷು 
ಮನೋ ಯಸ್ಯೆ | ಛಂದಡಸ್ಕೃದವಗ್ರಹಾತ್‌ | ಪಾ. ೮-೪.೨೬ | ಇತಿ ಇತ್ವೆಂ 1 ಅರುಜಃ | ರುಜೋ 
ಭಂಗೇ | ಶಸ್ಯೆ ಜತ್ಸ್ಸಾಮ್ಮಣಾಭಾವಃ | ಖೆಜಿಶ್ಚಾನಂ | ಮಜ್ಯಕ್ಕುತೇ ಪ್ರಾಸ್ಟೋತೀತ್ಯ ಜಿಶ್ಚಾ | ಸೈ- 





168 ಸಾಯಣಭಾಸ್ಯಸಹಿತಾ [ಮಂ. ೧. ಅ. ೧೦. ಸೂ. ೫೧. 





ಸ ಕಜ ಜಾ ಜಾ 5ಎ ನ್‌ ಸ ಚಚ ಜಾ ಚಾ ಬಾ ಹು ಜಾ ಹಾಚಾ 





EA ಗಾಗಾರ TN. 


ಹೋದರಾದಿಃ | ವಸ್ಕುಹತ್ಯೇಷು | ಹನ ಹಿಂಸಾಗತ್ಕೊ 8 | ಹನಸ್ತ ಜೆ | ಪಾ. ೩-೧.೧೦೮ | ಇತಿ ಭಾನೇ 
ಫೃಸ್ಟೆ ತ್ಯಯಸ್ತೆ ಇಾರಶ್ಹಾ ೦ತಾದೇಶಃ | ದಸ್ಕೂನಾಂ ಹತ್ಯಾ ಯೇಷು ಸೆಂಗ್ರಾಮೇಸು | ಸರಾದಿಶ್ಚ ದೆಸಿ. 
ಬಹುಲನಿತ್ಯುತ್ತೆ ೆಡಾನ್ಯುರಾತ್ತತ ತ್ವಂ | ತತ್ತು ುರುಷನಸ್ಟೇ ತು ಫ್ಸೈ ದುಶ್ತರಪಡೆಪ್ರೆ ಕೈತಿಸ್ಟ ರತ್ನಂ | ಆನಿಥ 
ಅವ ರಕ್ಷಣೇ | 


| | ಪ್ರತಿಪದಾರ್ಥ 1 
(ಎಲ್ಛೆ ಇಂದ್ರನೇ) ತೆ ಶೈಂ--ನೀನು | ಮಾಯಾಭಿ (ಜಯಸಾಧೆನಗಳಿಂದ) ಜಾ ನ ನಗಳಿಂದ ಅಥವಾ 
| ತಂತ್ರಗಳಿಂದ. | ಯೇ--ಯಾವ ರಾಕ್ಷಸರು | ಸ್ವಧಾಭಿಃ ಹವಿಸ್ಸಿನ ರೂಪದಲ್ಲಿರುವ ಅನ್ನ ಗಳಿಂದ | ಶುಷ್ತಾ 


ಅಧಿ-ಪ್ರ ಕಾಶಮಾನ ಗಳಾದ ತಮ್ಮ ಬಾಯಿಗಳಕ್ಲೇ | ಆಅಜುಹ್ಹತ-ಹೋಮ ಮಾಡಿಕೊಂಡರೊೋ | 
ಮಾಯಿಕೆಃ._ಮೋಸಗಾರರಾದ ಆ ರಾಕ್ಷಸರನ್ನು | ಅಸ ಅಧಮಃ. ಸದೆಬಡಿದು. ಜಯಿಸಿದೆ | ಸಮರ : 
ಮಾನವರಲ್ಲಿ ಅನುಗ್ರ ಹಬುದ್ದಿ ಯುಳ್ಳ ಇಂದ್ರನೇ | ತೈಂ- ನೀನು ! ಪಿಪ್ರೋಃ--ಪಿಪ್ರುವೆಂಬ ರಾಕ್ಷಸನ | ಸುರ: 


ಸಟ್ಟಣಗಳನ್ನು | ಪ್ರ ಅರುಜಃ ಭಗ್ನ ಮಾಡಿದೆ | ಬುಜಿಶ್ಚಾನಂ--(ಆ `ರಾಕ್ಷನೆಸಿಂದ ಹಿಂಸಿತನಾದ) ಜಿಕ 
ಫೆಂಬ ಭಕ್ತನನ್ನು | ದಸ್ಕುಪತ್ಕೇಷು ಜೋರರಾ ದ ರಾಕ್ಷಸರನ್ನು ನಾಶಮಾಡಲು ನಡೆದ ಯುದ್ಧ ಗಳಲ್ಲಿ | 
ಸ್ರ ಆನಿಧ ಸಂಪೂರ್ಣವಾಗಿ ರಕ್ಷಿಸಿದೆ. 


| ಭಾವಾರ್ಥ | | 
ಎಲ್ಫೆ ಇಂದ್ರನೇ ನೀನು ಹವಿಸ್ಸನ್ನು ಅಗ್ನಿಯಲ್ಲಿ ಹಾಕಿ ಹೋಮಮನಾಡಡೇ ತಮ್ಮ ಬಾಯಲ್ಲೇ 
ಹಾಕಿಕೊಂಡ ನೋಸಗಾರರಾದ ರಾಕ್ಷಸೆಕನ್ನು ಜಯಸಾಧ ನಗಳಾದ ತಂತ್ರಗಳಿಂದ ಜಯಿಸಿದೆ. ಮಾನ ನರನ್ಲಿ 
ಅನುಗ್ರಹಬುದ್ಧಿಯುಳ್ಳೆ ಎಲ್ಫೆ ಇಂದ್ರನೇ, ನೀನು ಪಿಪ್ರುವೆಂಬ ರಾಕ್ಷಸನ ಸಟ್ಟ ಣಗಳನ್ನು ಧ್ವೃಂಸೆಮಾಡಿನೆ. 
ಚೋರರಾದ ರಾಕ್ಷಸರನ್ನು ನಾಶಮಾಡಲು ನಡೆದ ಯುದ್ಧಗಳಲ್ಲಿ ಖುಜಿಶ್ವನೆಂಬ ಭಕ್ತನನ್ನು ಸಂಪೂರ್ಣನಾಗಿ 
ರಕ್ಷಿಸಿದೆ, 
English Translation. 


0 11618, by your devices you have humbled the deceivers who presented 
oblabions to their own moubhs ; propitions 80 men, you have destroyed the 
cities of Pipru and have well defended oman in robber-desixoying contests. 

| | | ನಿಶೇಸ ವಿಷಯಗಳು ॥ 


ಸಿಪ್ರೋಃ--ಪಿಪ್ರು ಎಂಬ ರಾಕ್ಷಸನು ಇಂದ್ರನ ಶತ್ರುವು. ಖುಜಿಶ್ಚಾ ಎಂಬುವನನ್ನು ಕೌಾಪಾಡುವುದ. 
ಕಾಗಿ ಇದ್ರನು ಇನನನ್ನು ಸೋಲಿಸಿದನೆಂದು ಖುಗ್ತೀದದೆ ಅನೇಕ ಯಕ್ಕುಗಳಲ್ಲಿ ಎಂದರೆ ಯ. ಸಂ. ೧-೧೦೧-೨ ; 
೪-೧೬-೧೩ ; ೫.೨೯.೧೧ ; ೬-೨೦-೭; ೮೪೯.೧೦; ೧೦.೯೯.೧೧; ೧೦-೧೩೮-೩ ; ೧-೧೦೩-೮ ; ೨-೧೪೫; 
೬-೧೮-೮ ಮತ್ತು ಖು. ಸಂ. ೧-೫೧-೫ ; ೬-೨೦-೭ ಎಂಬ. ಯಕ್ಕುಗಳಲ್ಲಿ ಈ ಪಿಪ್ರುವಿನ ಪಟ್ರ ಣದ ವಿಷಯವು 
ಪ್ರಸ್ತಾ ಪಿಸಲ್ಪಟ್ಟಿದೆ. ಖು. ಸೆಂ. ೮-೬೨೨ ; ೧೦-೧೩೮-೩ ಮಕ್ಕುಗಳಲ್ಲಿ ಇವನು ದಾಸ ತುತ್ತು. ಅಸುರೆಸೆಂದು 
ಕಕಿಯಲ್ಪಟ್ಟ ಬಾನೆ. ಖು. ಸಂ, ೧-೧೦೧-೧; ೪-೧೬-೧೩ರಲ್ಲಿ ಇವನು ಈ ದೇಶದ ಪೊರ್ವಸಿವಾಸಿಗಳಾದ ತಪ್ಪು, 
ಇತರಾ ಸಂಬ ಂಧವಿಟ್ಟು ಕೊ ಂಡಿದ್ದ ನೆಂಬ ಭಾವನೆಯು ಭಾಸವಾಗುವುದು. 





ಅ.೧. ಅ.೪. ವ. ೯] ಜುಗ್ರೇದಸಂಹಿತಾ 169 


ಒಂ ಲಾಲ್‌ ನ್‌್‌ ನ್‌ ಕಾನ್‌ ನ್‌್‌ ನ್‌ ನವಲ್‌ ಗಾನ್‌ ಬ್‌ ನ್‌್‌ ಸ್‌ ನ! ಸಜನ್‌ ನಾನ್‌ 


ಮಾಯೊಭಿತ- ಇಲ್ಲಿ ಮಾಯಾಶಬ್ದಕ್ಕೆ ಜಯವನ್ನು ನಡೆಯುವ ಉಪಾಯ ಎಂಬರ್ಥನಿನೆ, 
ಸಾಮಾನ್ಯವಾಗಿ ಮಾಯಾಶಬ್ದವು ಕನಟ ಎಂಬರ್ಥದಲ್ಲಿ ಪ್ರ ಸಿದ್ದಿ ಇದ್ದ ರೊ ಶಚೇ ಮಾಯಾ (ನಿ. ೩-೯) ಎಂಬ. 
ನಿರುಕ್ತಸೂತ್ರದಳಿ ಜ್ಗಾ ಸಿ ನಾರ್ಥಕವಾಗಿ ಮಾಯಾಶಬ್ಧ ವನ್ನು ಹೇಳಿರುವರು. 


ಮಾಯಿನಃ-- ಜಲ್ಲಿ ಹೇಳಿಬವ ಮಾಯಾಶಬ್ದನು ಕೋಕಪ್ರ ಸಿದ್ದವಾದ ಕಸಟಿ ಎಂಬರ್ಥವನ್ನೆ € ತಿಳಿಸು 
ವುದು. `ಮಾಯಿನ$ ನಿಂದಕಿ ಕಸಟೋಪಾಯವನಿರತರಾದ ವೃತ್ರಾದಿಗಳು ಎಂದರ್ಥ. 


ಅಧಮಃ--ಧಮಶಿರ್ಗತಿಕರ್ಮಾ (ನಿ. ೬.೨) ಎಂದು ಯಾಸ್ಟರ್ಕ ಧಮ್‌ ಧಾತುವಿಗೆ ಗಕಿಕರ್ಮಾರ್ಥ 
ವನ್ನು ಹೇಳಿರುವುದರಿಂದ ಈ ಪದವು, ನೀನು ಜಯಸಪಿನೆ. ಎಂಬರ್ಥ್ಯವುಳ್ಳ ಲೋಟ್‌ ಮಧ್ಯಮಪುರುಸೈ ಕವಚನ. 
ಪದವಾಗಿದೆ. 

ಅಧಿಶುಪ್ತೌ ಅಜುಹ್ಪತ. ಇಲ್ಲಿ ರಾಕ್ಷಸರು ಹವಿಸ್ಸ ನ್ನ ಅಗ್ನಿಯಲ್ಲಿ ಹೋಮನುನಾಡದೆ ತಮ್ಮ ತಮ್ಮ 
ಬಾಯಿಗಳಲ್ಲಿಯೇ ಹಾಕಿಕೊಂಡರು ಎದು ಹೇಳಿದೆ. ಇದೇ ಅಭಿಸ್ರಾಯನನ್ನೆೇ ಅಸುರಾ ನಾ ಆತ್ಮೆನ್ನೆಹುಹ 
ವ್ರರುನ್ವಾತೇೇಗೌ ಶೇ ಸರಾಭವನ್‌್‌ ಎಂಬ ಕೌಶೀಶಕ( ಶ್ರುತಿಯೂ ಜೀವಾತ್ಚ ಹೆ ವಾ ಅಸುರಾಶ್ಚಾಸ್ಸೆರ್ಷಂತಶ 
ತತೋ ಹಾಸುರಾ ಅಭಿಮಾನೇನ ಕಸ್ಮೈ ಚೆ ನ ಜುಹುಮ ಇತಿ ಸ್ಟೇಷ್ಟೇನಾಸ್ಯೇಷು ಜುಹ್ಹತಶ್ಚೇರುಸ್ತೇ. 
ಪರಾಜಭವುಃ ಎಂದಕೆ ದೇವತೆಗಳಿಗೂ ಅಸುರರಿಗೂ ಸ್ಪರ್ಧೆಯುಂಟಾಗಲು ಅಗ ಅಸುರರು ತಾವು ಯಾರಿಗೂ 
ಹೋಮಮುಡುವುದಿಲ್ಲವೆಂದು ಹೇಳಿ ಹೆನಿಸ್ಸನ್ನು ತಮ್ಮ ತಮ್ಮ ಬಾಯಿಯಲ್ಲೇ ಹಾಕಿಕೂೊಂಡರೆಂದೂ ಅದರಿಂದೆ. 
ಅವರು ಪರಾಜಿತರಾಡರೆಂದೂ ನಾಜಸೇನೆಯ ಶ್ರುತಿಯಲ್ಲಿಯೂ ಹೇಳಿರುವುದು. | 

ನೃಮಣಃ--ನೃಷು ಮನೋ ಯಸ್ಯ ಸಃ ನೃಮಣಃ ಎಂದು ವ್ಯತ್ಸತ್ತಿನಾಡಿದಾಗ ಮನುಷ್ಯರನ್ನು 
ಸಾವಧಾನನುನಸಿ ನಿಂದ ರಕ್ಷಿಸುವವನು ಎಂದರ್ಥ ಬರುವುದು, ಅದರೆ ಇಲ್ಲಿ ಮನುಷ್ಯರೆಂದರೆ ಯಜ್ಞ ಕ್ರಿಯೆಯಲ್ಲ 
ದೀಕ್ಷಿತರಾದ ಯಜಮಾನರು ಎಂದರ್ಥಮಾಡಿ ಅವರನ್ನು ಕಾಪಾಡುವನನು ಎಂಬರ್ಥವನ್ನು ಸ್ಪಷ್ಟ ನಡಿಸಿದ್ದಾರೆ. 


ದಸ್ಯು ಹತ್ಯೇಷು- ಈ ಪದಕ್ಕೆ ಯಾಗಸಾಧನಾಧಿಗಳನ್ನು ಅಪಹರಿಸುವ ತಸ್ಕರರನ್ನು ಕೊಲ್ಲುವ. 
ಯುದ್ಧದಲ್ಲಿ ಎಂಬರ್ಥವ ನ್ನಾದರೂ ಕೇಳ ಬಡದು. ಅಥವಾ ಮೇಲೆಹೇಳಿದ ದಸ್ಯುಗಳನ್ನು ಕೊಲ್ಲುವ ನಿಮಿತ್ತವಾಗಿ 
ಎಂದಾದರೂ ಅರ್ಥವನ್ನು ಕಲ್ಪಿಸಬಹುದು. ಈ ಎರಡರ್ಥಗಳಲ್ಲಿಯೂ ಈ ಶಬ್ದವು ಇಲ್ಲಿ ಉಪಯುಕ್ತವಾಗಿದೆ. 

ಬುಜಿಶ್ವಾನಂ--ಖುಜಿಶ್ವನ್‌ ಎಂಬುವನ ಹೆಸರು ಖುಗೇದದಲ್ಲಿ ಖು. ಸಂ. ೧೨೫೧-೫ ; ೧-೫೩೮ ; 
೧-೧೦೧-೧; ೬-೨೦-೭; ಆ-೪೯-೧೦; ೧೦-೯೯-೧೧ ; ೧೦-೧೩೮-೩ ಎಂಬ ಖಯಕ್ಕುಗಳದ್ದಿ ಪಠಿತವಾಗಿರುವುದು 
ಆದರೆ ಹೆಚ್ಚು ಸಂಗತಿಗಳೇನೂ ತಿಳಿಸುವಂಶಿಲ್ಲ. ಪಿಪ್ರು ಎಂಬುನೆ ನೊಡನೆ ಇಂದ್ರನು ಯುದ್ಧಮಾಡುವಾಗ 
ಇಂದ್ರನಿಗೆ ಇವನು ಸಹಾಯಮಾಡಿದ ಫಿಷಯನ್ರು ಸೂಚಿತವಾಗಿರುವುದು. ಪಾಶ್ಚಾತ್ಯರಲ್ಲಿ Ludwig ಎಂಬ 
ಜರ್ಮನ್‌ ಪಂಡಿತನು ಯ. ಸಂ. ೧೦-೯೯.೧೧ ಎಂಬ ಖುಕ್ವಿನ ಆಧಾರದ ಮೇಲೆ ಈ ಖುಜಶ್ಚನ್‌ ಎಂಬುವನು. 
ಕೌತಿಜನ ಮಗನೆಂದು ಅಜ್ಜಿಪ್ರಾ ಯನನ್ನು ನೈಕ್ರ ಸಡಿಸಿರುವನು. ಹು. ಸಂ. ೪-೧೬-೧೩ ; ೫-೯-೧೧ ಈ ಖುಕ್ಚು 
ಗಳಲ್ಲಿ ಅವನು ವಿದಧಿನ ಎಂಬುವನ ಪುಶ್ರನಾದ ವೈದಧಿನ ಎಂದು ಸ್ಪಷ್ಟೆವಾಗಿ ಕರೆಯಲ್ಪಟ್ಟರುವುದು ಕಂಡು. 
ಬರುವುದು. 

i ವ್ಯಾ ಕರಣಪ್ರ ಕ್ರಿಯಾ p 

ಮಾಲಯಿನೂ-ಮಾಯಾ ಅಸ್ಯ ಅಸ್ತಿ ಇತಿ ಮಾಯೀ ತಾನ್‌ ಮಾಯಿನಃ ಮಾಯೆ ಉಳ್ಳೆವರು 

ಎಂದರ್ಥ. ದ್ರೀಹ್ಯಾಡಿಭ್ಯತ್ವ್ವ (ಶಾ. ಸೂ. ೫-೨-೧೧೬) ಈಗಣಪರಿತವಾದವುಗಳಿಗೆ ಮತ್ವದಲ್ಲಿ ಇನಿ ಪ್ರತ್ಯಯವು. 
22 | 





170 ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ೫೧ 





ತ ವ ನ ಮ ರ ಲೋ ಲೋಲೋಲೋೇೋಲ್ಟ ಗಟ ಸ ಈ ಹ ಬಾ ಸ ಪ ಯು IST ಛೆ ಭಂಡ ಬೀಡಿ ಸಥ ಜಪ ಜದ ಸಂಜ ಹಾಚಿ ಬಸ ಜಂ ಯ ಜಯ ಪ್ಪ Em 








ಬರುತ್ತದೆ. ವ್ರೀಹ್ಯಾದಿಯಲ್ಲಿ ಮಾಯಾಶಬ್ದವನ್ನೂ ಪಾಠಮಾಡಿರುವುದರಿಂದ ಇದಕ್ಕೆ ಇನಿ ಪ್ರತ್ಯಯ ಬಂದರೆ 
ಮಾಯಿಸನ್‌ ಎಂದು ನಾಂತಶಬ್ದವಾಗುತ್ತಡಿ. ದ್ವಿತೀಯಾ ಬಹುವಚನದಲ್ಲಿ ಮಾಯಿನಃ ಎಂದು ರೂಪನಾಗುತ್ತ ಡೆ. 


ಶುಪ್ಕೌ-_-ಶುಭ ದೀಪ್ತೌ ಧಾತು. ಭ್ರಾದಿ ಕರ್ಮಾರ್ಥದಲ್ಲಿ ಕ್ರಿನ್‌ ಪ್ರತ್ಯಯ ಬರುತ್ತದೆ. ಸೇಚಾದುದ 
ರಿಂದ ಇಡಾಗನುವು ಪ್ರಾ ಪ್ರವಾದಕಿ ತಿತುತ್ರತೆಥಸಿ (ಪಾ. ಸೂ. ೭-೨-೯) ಎಂಬ ಸೂತ್ರದಿಂದ ಇಣ್ಣಿ ಸೇಧ ಬರು 
ತ್ತದೆ. ಶುಭ್‌--ತಿ ಎನಿನಿರುವಾಗ ರುಷಸ್ತೆಘೋರ್ಧಃ ಎಂಬುದರಿಂದ ತಿ ಎಂಬ ತಕಾರಕ್ಕೆ 'ಥೆಕಾರವು ಪ್ರಾಪ್ತ 
ವಾಗುತ್ತದೆ. ಆದಕೆ ವ್ಯತ್ಯಯೋಬಹುಲಂ ಎಂಬುದರಿಂದ ಛಾಂದಸವಾಗಿ ಇಲ್ಲಿ ಬರುವುದಿಲ್ಲ. ಖರಿಚೆ (ಪಾ. 
ಸೂ. ೮-೪-೫೫) ಖರ್‌ ಪರದಲ್ಲಿರುಪಾಗ ರುಲ್‌ ವರ್ಣಗಳಿಗೆ ಚರ್‌ ವರ್ಣಗಳು ಬರುತ್ತವೆ ಎಂಬುದರಿಂದ ಇಲ್ಲಿ 
ಭಕಾರಕ್ಕೆ ಪಕಾರವು ಆಂತರತಮ್ಯದಿಂದ ಬರುತ್ತದೆ. ಶುಪ್ತಿ ಎಂದು ಇಕಾರಾಂತ ಶಬ್ದವಾಗುತ್ತದೆ. ಸಪ್ತಮೀ 
ಏಕವಚನದಲ್ಲಿ ಶುಪ್ತೌ ಎಂದು ರೂಪವಾಗುತ್ತದೆ. 


ಅಜುಕ್ಜ್‌ತೆ...ಹು ದಾನಾದನಯೋಃ ಧಾತು ಜುಹೋತ್ಯಾದಿ. ಇದು ಪರಸ್ಮೈ ಪದಿಯಾದರೂ ವ್ಯತ್ಯಯ 
ದಿಂದ ಇಲ್ಲಿ ಆತ್ಮನೇಷದ ಪ್ರತ್ಯಯಗಳು ಬರುತ್ತವೆ. ಲಜ್‌ ಪ್ರಥಢಮಪುರುಷ ಬಹುವಚನದಲ್ಲಿ ರು ಪ್ರತ್ಯಯ 
ಬರುತ್ತದೆ. ಶ್ಲು ವಿಕರಣ ಬರುತ್ತದೆ. ಶೌ ಎಂಬುದರಿಂದ ಧಾತುವಿಗೆ ದ್ವಿತ್ವ ಬರುತ್ತದೆ. ಅಭ್ಯಾಸಕ್ಕೆ 
ಕುಹೋಶ್ಚುಃ ಎಂಬುದರಿಂದ ಚವರ್ಗಾದೇಶ ಬಂದು ಜಕಾರೆ ಬರುತ್ತದೆ. ಜುಹು--ರು ಎಂದಿರುವಾಗ ಅದೆಭ್ಯ- 
ಸ್ತಾತ್‌ (ಪಾ. ಸೂ. ೭-೧-೪) ಅಭ್ಯಸ್ತದ ಪರದಲ್ಲಿರುವ ರು ಪ್ರತ್ಯಯಕ್ಕೆ ಅತ್‌ ಎಂಬ ಅದೇಶ ಬರುತ್ತದೆ ಎಂಬು 
ದರಿಂದ ಇಲ್ಲಿ ದ್ವಿತ್ವದ ಪರದಲ್ಲಿರುವುದರಿಂದ ಅತ್‌ ಎಂಬ ಆದೇಶವು ಬರುತ್ತದೆ. ಜುಹು"ಅತ ಎಂದಿರುವಾಗ 
'ಉವಜಾದೇಶ ಪ್ರಾಪ್ತವಾದಕೆ ಹುಶ್ನುವೋಃ ಸಾರ್ವಧಾತುಕೆ (ಪಾ. ಸೂ. ೬-೪-೮೭) ಎಂಬುದರಿಂದ ಸಾರ್ವ 
ಧಾತುಕವು ಸರದಲ್ಲಿರುವುದರಿಂದ ಉವಜಔರಿಗೆ ಅಪವಾದವಾಗಿ ಯಣಾದೇಶವು ಬರುತ್ತದೆ. ಧಾತುವಿಗೆ ಅಡಾಗಮ 


ಬಂದರೆ ಅಜುಹ್ವತ ಎಂದು ರೂಪವಾಗುತ್ತದೆ. 


ವಿಪ್ರೋ ನ್ಯು ಪಾಲನಪೂರಣಯೋಃ ಧಾತು ಜುಹೋತ್ಯಾದಿ ಪೈೈಭಿದಿವ್ಯಧಿಗೃಧಿಧೃಹಿಭ್ಯ್ಯಃ (ಉ. 
ಸೂ. ೧-೨೩) ಎಂಬುದರಿಂದ ಕು ಪ್ರತ್ಯಯ ಏರುತ್ತದೆ. ಹ್ಯೃ4ಉ ಎಂದಿರುವಾಗ ಉದೋಹಷ್ಯ್ಯಪೂರ್ವಸ್ಯೆ (ಪಾ. 
ಸೂ. ೭೧-೧೦೨) ಎಂಬುದರಿಂದ ಉತ್ಪನ್ರು ಧಾತುವಿಗೆ ಪ್ರಾಸ್ತನಾಡಕೆ ಬಹೆಲಂಛಂದೆಸಿ (ಪಾ. ಸೂ. ೭-೧,೧೦೩) 
ಎಂಬುದರಿಂದ ಛಂದಸ್ಸಿ ನಲ್ಲಿ ಬರುವುದಿಲ್ಲ. ನಿಮಿತ್ತವಿಲ್ಲದಿದ್ದರೂ ಛಾಂದಸನಾಗಿ ಧಾತುವಿಗೆ ದ್ವಿತ್ತ ಏರುತ್ತದೆ. 

ದ್ವಿತ್ವ ಬಂದಾಗ ಉರತ್‌ ಸೂತ್ರದಿಂದ ಅಭ್ಯಾಸದ ಯಕಾರಕ್ಕೆ ಅತ್ವವು ಬರುತ್ತದೆ. ಅಕಾರವು ರಸರವಾಗಿ ಬಂದು 
ಹಲಾಡಿಶೇಷದಿಂದ ಆದಿಹಲನ್ನು ಬಿಟ್ಟು ಉಳಿದ ಅಭ್ಯಾಸದ ವ್ಯಂಜನಗಳು ಲುಪ್ತವಾಗುತ್ತದೆ. ಪಸ್ಮ4ಉ ಎಂದಿ 
ರುವಾಗ ಅರ್ಶಿಪಪೆರ್ತ್ಯೋಂಶ್ಚ (ಪಾ.ಸೂ. ೭-೪-೭೭) ಎಂಬುದರಿಂದ ಅಭ್ಯಾಸಕ್ಕೆ ಇಕಾರ ಬರಲು ಶ್ಲು ನಿಮಿತ್ತ 
ವಿಲ್ಲದುದರಿಂದ ಬರುವುದಿಲ್ಲ. ಆದಕಿ ಬಹುಲಂಭಂದಸಿ (ಪಾ. ಸೂ. ೭-೪-೭೮) ಛಂದಸ್ಸಿನಲ್ಲಿ ಅಭ್ಯಾಸಕ್ಕೆ 
ಇಕಾರ ಏರುತ್ತದೆ. ಎಂಬುದರಿಂದ ಇಕಾರೆ ಬರುತ್ತದೆ. ಧಾತುವಿನ ಬುಕಾರಕ್ಕೆ ಯಣಾದೇಶ ಬಂದರೆ ಪಿಪ್ರು 
ಎಂದು ರೂಪವಾಗುತ್ತದೆ. ಷಷ್ಮೀ ಏಳವಚನದಲ್ಲಿ ನಿಪ್ರೋಃ ಎಂದು ಕೊಜವಾಗುತ್ತ ದೆ. | 


ನೃಮಣಃ ನೃಷು ಮನೋ ಯಸ್ಯ ಸಃ ನೈಮನಃ ತನ್ನವರಲ್ಲಿ ಪಾಲನಮಾಡುವ ಬುದ್ಧಿ ಯುಳ್ಳ ವನ್ನು 
ಎಂದರ್ಥ. ಛಂದೆಸ್ಕೈ ಪವಗ್ರೆಹಾತ್‌ (ಪಾ. ಸೂ. ೮-೪-೨೬) ಯಕಾರಂತವಾದ ಅವಗ್ರಹದ 'ಸರಪಲ್ಲಿರುವ 
ನಕಾರಕ್ಕೆ ಣಕಾರ ಬರುತ್ತ ದೆ ಎಂಬುದರಿಂದ ಇಲ್ಲಿ ಅನಗೃಹೆದ ಪರದಲ್ಲಿರುವುದರಿಂದ « ಇತ್ತ ಬರಂತ್ತದೆ. ನೃ ಮುಣಃ 
ಎಂದು ರೂಪವಾಗುತ್ತ ದೆ. | ಗ 





ಅ. ೧. ಅ.೪. ವ. ೧೦. ] ಚುಗ್ಗೇದಸಂಹಿತಾ 171 


yr A ಬುಂಛ ಬುಜ ಬಂ 0 ್ಷನ ನ್‌ kok ಸ ಸಗ ಗಾ ಇಛಥ್ಯ ಉಂ 








ಸ ಗ ಓಡಿಸಾಗಿ ಯದ 0 





ಕಷ್ಟ 2 ಬ ಚ. ಎ0 ಬಗ ಬ (ಟೆ ೧ ೧ ನ್ನ್ನ ೧ ಓಗಿ ಯಿ ಸ್ನ 


ಅರುಜಃ ರುಜೋ ಭೆಗೆ ಧಾತು ಶುದಾಡಿ ಲಜ್‌ ಮಧ್ಯೆಮಪುರುಷ ಏಕವಚನದಲ್ಲಿ ಸಿಪ್‌ ಪ್ರತ್ಯಯ 
ಬರುತ್ತದೆ. ತುದಾದಿಗೆಶ ವಿಕರಣ ಬರುತ್ತದೆ. ಸಾರ್ವಧಾತುಕಮಹಿತ್‌ ಎಂಬುದರಿಂದ ವಿಕರಣವು ಜರಿತ್ತಾ 
ದುದರಿಂದ ಕ್ವಿತಿಚೆ ಸೂತ್ರದಿಂದ ಧಾತುವಿಗೆ ಲಘೊಪಧೆಗುಣ ನಿಷೇಧ ಬರುತ್ತದೆ. ಇತೆತ್ಚ ಎಂಬುದರಿಂದ ಸಿಪ್ಪಿನ 
ಇಕಾರಕ್ಸೆ ಲೋಪ ಬಂದು ಅಡಾಗಮ ಬಂದರೆ ಅರುಜಃ ಎಂದು ರೂಪವಾಗುತ್ತದೆ. 


ಯಜಿಶ್ರಾನಮ್‌__ಖುಜು ಅಶ್ನು ತೆ ಪ್ರಾಪ್ಟೋತಿ ಇತಿ ಯಜಿಶ್ರಾ. ಅಶೂ ವ್ಯಾಪ್ತೌ ಧಾತುಃ ಸ್ವಾದಿ 
ಸೃಸೋದರಾದೀನಿಯೆಥೋಪದಿಷ್ಟಮ (ಪಾ. ಸೂ. ೬-೩-೧೦೯) ಈ ಗಣದಲ್ಲಿ ಪಠಿತವಾದವುಗಳು ಶಿಷ್ಟೋ 
ಚ್ಚಾರಣೆಯಿಂದ ಸಾಧುತ್ಚವನ್ನು ಹೊಂದುತ್ತವೆ ಎಂಬುದರಿಂದ ಈ ಶಬ್ದವು ಸೃಷೋದರಾದಿಯಲ್ಲಿ ಸಠಿತವಾಗಿದೆ. 
ಅಲ್ಲಿ ಕೆಲವು ವರ್ಣಗಳಿಗೆ ಲೋಸವೂ, ವಿಕಾರವೂ, ಆಗಮವೂ, ವ್ಯತ್ಯಾಸವೂ ಬರುತ್ತವೆ. ಆದುದರಿಂದ ಇಲ್ಲಿ 
ಯಜು ಎಂಬಲ್ಲಿ ಉಕಾರಲೋಪವೂ ಅಶುಧಾತುನಿನ ಅಕಾರಕ್ಕೆ ಇಕಾರವೂ ಬಂದಿದೆ. ದ್ವಿತೀಯಾ ಏಕೆವಚನ 
ದಲ್ಲಿ ಖಜಿಶ್ಚಾನಂ ಎಂದು ರೂಪವಾಗುತ್ತದೆ. 


ದಸ್ಕ್ಯುಹತ್ಯೇಷು._ದಸ್ಯೂನಾಂ ಹತ್ಯಾ ನಿಷು ತಾನಿ ದಷ್ಯುಹತ್ಯಾನಿ. ಅನ್ಯ ಸದಾರ್ಥದಿಂದ ಸಂಗ್ರಾ 
ಮನು ಗೃಹೀತವಾದುದರಿಂದ ದುಷ್ಟರ ವಥೆಯುಳ್ಳ ಯುದ್ದೆಗಳು ಎಂದರ್ಥವಾಗುತ್ತದೆ. ಹೆನಸ್ಮಚೆ (ಪಾ. ಸೂ. 
೩.೧-೧೦೮) ಭುವೋ ಭಾಷೆ ಎಂಬುದರಿಂದ ಭಾವೆ ಎಂಬುದು ಅನುವೃತ್ತವಾಗುತ್ತೆಡೆ.  ಅನುಪಸರ್ಗವಾದ 
ಸುಬಂತವು ಉಪಪದವಾಗಿರುವಾಗ ಹೆನಥಾತುನಿಗೆ ಭಾವಾರ್ಥದಲ್ಲಿ ಕೃಪ್‌ ಪ್ರತ್ಯಯ ಬರುತ್ತದೆ. ತತ್ಸಂನಿಯೋಗ 
ದಿಂದ ಥಾತುನಿನ ಕೊನೆಯ ನಕಾರಕ್ಕೆ ತಕಾರವು ಆದೇಶವಾಗಿ ಬರುತ್ತದೆ. ಎಂಬುದರಿಂದ ದಸ್ಯು ಎಂಬುದು ಇಲ್ಲಿ 
ಉಪಪದವಾಗಿರುವುದರಿಂದ ಹನ ಧಾತುವಿಗೆ ಕೃಪ್‌ ಪ್ರತ್ಯಯ ಬರುತ್ತದೆ. ದಸ್ಕುಹತ್ಯ ಎಂದು ರೂಸವಾಗುತ್ತದೆ. 
ಸಸ್ತಮೀ ಬಹುವಚನದಲ್ಲಿ ದಸ್ಕುಹತ್ಕೇಷು ಎಂದು ರೂಪವಾಗುತ್ತದೆ. ಪರಾದಿಶ್ಚಂದಸಿ ಬಹುಲಂ (ವಾ. ಸೂ. 
೬-೨-೧೯೯) ಎಂಬುದರಿಂದ ಉತ್ತರಪದಕ್ಕೆ ಅದ್ಯುದಾತ್ರಸ್ತರ ಬರುತ್ತದೆ. ತತ್ಪುರುಷಸಮಾಸ ಮಾಡಿದಲ್ಲಿ ಗೆತಿ 
ಕಾರಕೋಪೆಸದಾತ್‌ ಕೃತ್‌ ಸೂತ್ರದಿಂದ ಕೃದುತ್ತರಪದ ಪ್ರಕೃತಿಸ್ಟರವು ಬರುತ್ತದೆ. 


ಆನಿಥ--ಅವ]ರಕ್ಷಣೆ ಧಾತು ಭ್ಹಾದಿ ಲಿಟ್‌ ಮಧ್ಯ್ಯಮವುರುಷ ಏಕವಚನದಲ್ಲಿ ದ್ವಿತ್ವ, ಹಲಾದಿಶೇಷ, 
ದೀರ್ಥ, ಇಡಾಗಮಗೆಳು ಬಂದರೆ ಆವಿಥ ಎಂದು ರೂಪವಾಗುತ್ತದೆ. | 


| ಸಂಹಿತಾಖಾರ] ॥ 
ತ್ವಂ ಕುತ್ಸಂ ಶುಷ್ಣಹತ್ಯೇಷ್ಟಾವಿಥಾರಂಧಯೊಳ್ಳತಿಥಿಗ್ನಾಯ ಶಂಬರಂ | 
ಮಹಾನ್ತಂ ಚಿದರ್ಬುದಂ ನಿ ಈ ೨ಮಾಃ ಪದಾ ಸನಾದೇವ ದಸು ಹತ್ಕಾಯ 

ಜಜ್ಜಿಷೇ 1೬॥ 





172 4 ನಾಯಣಭಾನ್ಯಸಹಿತಾ [ಮಂ. ೧. ಆ. ೧೦. ಸೂ. ೫೧. 








IN TN ಇ nS TTR NN Ny Ny 





1 ಪದಪಾಠಃಗ 


ತ್ವಂ! ಕುತ್ಸಂ | ಶುಷ್ಕ ಂಹಕ್ಕೇಷು | ಅವಿಥ | ಅರನ್ನ ಯಃ | ಅತಿಥಿಗ್ತಾ ಯೆ | 


ಜನಾ ಮಾರನ ಮನು ಅಣ ಪರ ಜಾ 
ಕಾಸ 


ಕೊಬರಂ | 


ಮಹಾಸ್ತಂ | ಚಿತ್‌ | ಅರ್ಬುದಂ | ನಿ | ಕ್ರಮಿಸಾಃ | ಪದಾ |! ಸೆನಾತ್‌ | ಏವ L: 


ದಸ್ಯುಂಹತ್ಯಾಯ ಜಜ್ಞೆ ಹೇ ಗಗ 


ಸಾಯಣಭಾಸ್ಯಂ | 


ಹೇ ಇಂದ್ರ ಶ್ವೆಂ ಕುತ್ಸಂ ಕುತ್ಸಸಂಜ್ವಳಮೃಹಿಂ ಶುಷ್ಣೆಹತ್ಯೇಷು | ಶುಸ್ಥಃ ಶೋಷೆಯಿತಾ |. 
ಏತನ್ನಾನ್ನೊ 3ಸುರಸ್ಕ ಹನೆನೆಯುಕೆ ಸು ಸಂಗ್ರಾ ನೇಸ್ಬಾ ನಿಫ | ರರತ್ತಿಥೆ ! ತೆಥಾತಿಥಿಗ್ಕಾ ಯಾತಿಥಿಭಿಗ ೯೦- 
ತೆನ್ಯಾಯ ದಿಮೋದಾಸಾಯೆ ಶಂಬರಮೇತನ್ನಾ ಮಾನಮಸುರಮರಂಥಧಯೆಃ | ಹಿಂಸುಂ ಸ್ರಾ ನತಃ | ತಥಾ 
ಮಹಾಂತಂ ಚಿತ್‌ ಅತಿಪ್ರನೃಷ್ಸೆಮಪೈರ್ಬುಡಮೇತೆತ್ಸಂಜ್ಞ ಕೆಮಸುರಂ ಸದಾ ಪಾದೇನ ಸಿ ಕ್ರೆನಿಸಾಃ | 
ನಿತರಾಮಾಕ್ರಮಿತಾಭೂಃ! ಯೆಸ್ಮಾಜೀವಂ ತೆಸ್ಮಾತ್ಸನಾದೇವ ಜಿರಕಾಲಾದೇನಾರಭ್ಯ ಪಸ್ಕುಹತ್ಯೂಯೋ ಹ- 
ಪ್ಲಸಯಿತ್ವಣಾಂ ಹೆನನಾಯೆ ಜಜ್ಜಿಷೇ | ಸರ್ವದಾ ತೈಂ ಪಸ್ಯುಹನನಶೀಲೋ ಭವಸೀತೈರ್ಥಃ | ಆರಂ 
ಧಯಃ | ರಥ ಹಿಂಸಾಸಂರಾಡ್ಟೋ | ಧಿಜಭೋರಜಿ | ಸಾ. ೭-೧-೬೧ | ಇಕಿ ಧಾತೋರ್ನುಂ | ಅಕಿ 
ಥಿಗ್ವಾಯೆ | ಗಮೇರೌಣಾದಿಕೋ ಡೃಸ್ರೆತ್ಸಯಃ | ಕೈನ! ಕ್ರಮ ಸಾದೆನಿಸ್ನೇಸೇ | ಹ್ಹ್ಯಂಶಕ್ಷಣ | 
ಹಾ. ೭.೨.೫ | ಇತಿ ವೃದ್ಧಿ ಸ್ರೆತಿಷೇಧಃ | ಬಹುಲಂ ಭಂದೆಸ್ಕ್ಯಮಾಜಕ್ಕ್ಯೋಗೇಹೀತ್ಯಡಭಾವಃ | ಸದಾ! 
ಸಾನೇಕಾಚೆ ಇಕಿ ನೋಡಿಜಿಂನೆದಾದೀತಿ ವಾ ನಿಭಕ್ರೇರುದಾತ್ರೆ ತ್ವಂ | ಜಲ್ಲೆಷೇ | ಜನೀ ಪ್ರಾಮೆರ್ಭಾವೇ |. 
ಲಿಟಿ ಗಮಹನೇತ್ಯಾದಿನೋಸಧಾಳೋಪಃ ॥ 


॥ ಪ್ರತಿಪದಾರ್ಥ ॥ 


(ಎಲೈ ಇಂದ್ರನೇ) ತೈೈಂ--ನೀನು | ಕುಶ್ಸಂ--ಕುತ್ಸನೆಂಬ ಖುಹಿಯನ್ನು | ಶುಷ್ಕ  ಹೆಶ್ಕೇಷು--ಶುಷ್ಡ 
ನೆಂಬ ರಾಶ್ಚಸನನ್ನು ನಾಶ ಮಾಡಲು ನಡೆದ ಯುದ್ಧಗಳಲ್ಲಿ | ಅನಿಥ--ಕಾಪಾಡಿದೆ | ಅತಿಥಿಗ್ವಾಯ-- ಅತಿಫಿಗಳ 
ಜತೆಯಲ್ಲಿ ಹೋಗತಕ್ಕದಿವೋ ದಾಸನೆಂಬ ಜಕ್ತನಿಗಾಗಿ | ಶಂಬರಂ--ಶಂಬರನೆಂಬ ರಾಕ್ಷೆಸೆನನ್ನು | ಅರಂಧಯಂಃ 
ಹಿಂಸಿಸಿಕೊಂನೆ | ಮಹಾಂತಂ ಚಿತ್‌--ಅತಿ ಪ್ರಬಲನಾದಾಗ್ಯೂಕೂಡ | ಆರ್ಬಾದಂ | ಆರ್ಬುದನೆಂಬ ರಾಕ್ಷಸ 
ನನ್ನು ಪದಾ- ಕಾಲಿನಿಂದ | ನಿಕ್ರನೀ-ಮೆಟ್ಟತುಳಿದೆ. (ನಾಶಮಾಡಿದೆ ಅದ್ದರಿಂದಲೇ) ಸನಾದೇವ- ಚಿರಕಾಲ 
ದಿಂದಲೇ | ಜೆಸ್ಕುಹತ್ಯಾಯ. ಜೋರರಾದ ರಾಕ್ಷಸರನಾಶಕ್ಕಾಗಿ (ಯೇ) | ಇಜ್ಜಿಸೇ--ಉತ್ಪನ್ನನಾಗಿರುವೆ. | 





ಅ. ೧. ಅ.೪. ವ. ೧೦] ಖುಗ್ಗೇದೆಸಂಹಿತಾ | 173 


NN A I SN RS NA ST ಎ TN ಆಜ್‌ ಗಗ ಗಗ ey ರಗ ಗಾಗಾರ ಅಕಾ, 








॥ ಭಾವಾರ್ಥ | 


ಎಲ್ಫೆ ಇಂದ್ರನೇ, ಶುಸ್ಜೆ ನೆಂಬ ರಾಕ್ಷಸನನ್ನು ನಾಶಮಾಡೆಲು ನಡೆದ ಯುದ್ಧಗಳಲ್ಲಿ ನೀನು ಕುತ್ಪುನೆಂಬ 
ಖುಷಿಯನ್ನು ಕಾಪಾಡಿದೆ. ಅತಿಥಿಸತ್ಕಾರದಲ್ಲಿ ನಿರತನಾಗಿ ಹೋಗುತ್ತಿದ್ದ ದಿವೋದಾಸನಿಗಾಗಿ ಶಂಬರನೆಂಬ ರಾಕ್ಷ 
ಸನನ್ನು ಹಿಂಸೆಮಾಡಿ ಕೊಂದೆ. ಅರ್ಬುದನೆಂಬ ರಾಕ್ಷಸನು ಅತ್ಯಂತ ಪ್ರಬಲನಾದಾಗ್ಯೂ ಅವನನ್ನು ಕಾಲಿಫಿಂದ ' 
ಮೆಚ್ಚಿಕೊಂಡೆ. ಆದ್ದರಿಂದಲೇ ನೀನು ಜೋರರಾದ ರಾಕ್ಷಸರ ನಾಶೆಕ್ಟಾುಗಿಯೇ ಚಿರಕಾಲದಿಂದಲೂ ಉತ್ಪನ್ನ 
ನಾಗಿರುವೆ. ” 


English Translation. 


You have defended Kubsa, in fatal fights with Sushna ; You have destroy- 
ed Sambara in defence of Atithigwa ; you have trodden with your foot upon 
the great Arbuda ; from remote times you were born for the destructlon 01 
. Oppressors. 


| ವಿಶೇಷ ನಿಷೆಯೆಗಳು ॥ 


ಈುಶ್ಸಂ_ _ಕುತ್ಸನೆಂಬುವನು ಒಬ್ಬ ಶೂರನು ಇನನ ಹೆಸರು ಯಗ್ರೇದದೆಲ್ಲಿ ಅನೇಕ ಕಡೆ ಪಠಿತವಾಗಿರು 
ವುದು. ಆ ಕಾಲದಲ್ಲಿಯೇ ಇವನ ಹೆಸರು ಬಹಳ ಹಳೆಯೆದಾಗಿದ್ದುದರಿಂದ ಇವನ ವಿಷಯೆವಾಗಿ ಜುಗ್ಗೇದದಲ್ಲಿ 
ಹೆಚ್ಚು ನಿಷಯಗಳು ತಿಳಿದುಬಂದಿಲ್ಲ. ಖೆ, ಸಂ ೪-೨೬-೧; ೩೧೯೨; ೮.೧-೧೧ ಖುಕ್ಕುಗಳಲ್ಲಿ ಇವನು 
ಆರ್ಜುನೇಯ ಎಂದಕೆ ಅರ್ಜುನನ ಮಗನೆಂದು ಕರೆಯಲ್ಪ ಟ್ಟಿ ದಾನೆ ಮತ್ತು ಶುಷ್ಲ್ವಾಸುಕನೊಡಕೆ ಇಂದ್ರನು 
ಯುದ್ದಮಾಡಿದಾಗ ಇವನ ಹೆಸರು ಅಲ್ಲಲ್ಲಿ ಸೂಚಿತವಾಗಿರುವುದು. ಈ ವಿಷಯವು ಖು. ಸೆಂ. ೧-೬-೩; ೧-೧೨೧- 
೧೯; ೧-೧೭೪-೫; ೧.೧೭೫.೪ ; ೪-೩೦-೪ ; ೫ಓ೨೯-೪ ; ೬.೨೦-೫; ೭-೧೯.೨; ೧೦೯೯೯ ಈ ಬುಕ್ಳು ಗಳಲ್ಲಿ 
ಸೂಚಿತವಾಗಿದೆ. ಮತ್ತು ಇವನು ಸ್ಮದಿಭ, ಶುಗ್ರ, ವೇತಸು ಎಂಬುನೆರನ್ನು ಸೋಲಿಸಿದನೇ'ಬ ವಿಷಯವು ಖು. ಸಂ, 
೧೦-೯೪-೪ ರಲ್ಲಿ ಉಕ್ತವಾಗಿದೆ. ಖು, ಸಂ ೧೫೩-೧೦; ೨-೧೪-೭; ೮-೫೩-೨ ಎಂಬ ಖುಕ್ಕಗಳಲ್ಲಿ ಅಶಿಥಿಗ್ಟ 
ಮತ್ತು ಆಯು ಎಂಬುವಕೊಡನೆ ಸವನ ಹೆಸರು ಪಠಿತವಾಗಿರುವುದು. ಖು. ಸಂ. ೧-೫೩-೧೦ ರಲ್ಲಿ ತೂರ್ವಯಾಣ 
ನೆಂಬುವನಿಂದ ಇವನು ಷರಾಜಿತನಾದನೆಂದು ಹೇಳಿದೆ. ಖಯ. ಸಂ, ೧-೫೧-೬; ೬.೨೬.೩ ರೆಬ್ದಿ ಇವನು ಇಂದ್ರನ 
ಸ್ನೇಹಿತನಔೆಂದು ಪರಿಗಣಿಸಲ್ಪಟ್ಟ ದಾನೆ. ಇದಲ್ಲದೆ ಇವನ ಹೆಸರು ಖು. ಸಂ. ೧೦-೩-೫; ಸಂಚವಿಂಶಬ್ರಾ ಶ್ಮಣ 
೯-೨-೨೨; ಜೈನಿಫೀಯ ಬ್ರಾಹ್ಮಣ ೧-೨೨೮ ಎಂಬ ಸ್ಥಳಗಳಲ್ಲಿ ಸೆಠಿಶವಾಗಿ ರುವುದು, 


ಕುಷ್ಟ ಹತ್ಯೇಷು- _ಶುಸ್ಹನೆಂಬ ರಾಕ್ಷಸನನ್ನು ಕೊಲ್ಲುನ ಯುದ್ದದಲ್ಲಿ ಎಂದರ್ಥ. 


ಅತಿಧಿಗ್ವಾಯೆ- ಅತಿಥಿಗಳಿಗಾಗಿ ಎಲ್ಲಿಗಾದರೂ ಪ್ರಯಾಣಮಾಡುನ ದಿವೋದಾಸಫಿಗೆ ಶಂಬರಾಸುರೆನು 
ಖಹಳನಾಗಿ ಹಿಂಸೆಕೊಡುತ್ತಿದ್ದನು. ಅ೦ಕಹ ಶಂಬರಾಸುರನನ್ನು ಇಂದ್ರನಫು ದಿವೋದಾಸನ ರಕ್ಷಣಾರ್ಥನಾಗಿ 
ತೊ ಂದುಹಾಕಿದನು. 174 ನೇ ಪೇಜು ನೋಡಿ. 


ಚಿತ್‌ ಈ ಸದಕ್ಕೆ ಅತ್ಯಂತನಾಗಿ ಬೆಳೆದಿದ್ದರೊ ಕೂಡ ಎಂಬರ್ಥ. 





374 ಸಾಯ ಇಭಾಷ್ಯಸಓಿತಾ [| ಮಂ. ೧. ಆ, ೧೦. ಸೂ, ೫೧, 





ಆ ಗಾ” MN ಅದ ವ ಫಸ ಹಜಜ ಬಟ ಬಚಚ ತಯ ಬಜ RS ಪಂಪ ಉದ ದಫನ I ಬುಡಿ ಭಾ ದಸ ಜಯ 





ಸಗ ತ ಗಾ ನ ಸ ಗಾ ಗಿ 


ಸನಾತ್‌- ಬಹುಕಾಲದಿಂದ ಎಂಬ ಇದರ ಅರ್ಥವು ಸನಾತನ: ಎಂಬ ಪಜೈ ಕಜೇಶದಿಂದ ಲಬ್ಧ ವಾಗಿಡೆ 
ಯೆಂದು ತಿಳಿಯಬಹುದು. 


ಅತಿಥಿಗ್ಭಾಯೆ-_ಅತಿಥಿಗ್ವ ಎಂಬ ಹೆಸರು ಬಗ್ಗೆ (ದದಲ್ಲಿ ಅನೇಕಕಡೆ ನರಿತವಾಗಿರುವುರು. ಸಾಧಾರಣ 
ವಾಗಿ ಈ ಸ್ಥಳಗಳಲ್ಲೆ ಲ್ಲಾ ದಿವೋಜಾಸನೆಂಬ ರಾಜನೊಡನೆ ನಠಿತೆನಾಗಿರುಪುವರಿಂದ. ಇವರಿಬ್ಬರೂ, ಓಬ್ಬ ನೇ 
ವ್ಯಕ್ತಿ ಯೆಂದು ಊಹಿಸಲು ಸಾಕಾದಷ್ಟು ಕಾರಣಗೆಳಿನೆ. ಖು. ಸಂ. ೧-೫೧-೬ ; ೧-೧೧೨-೧೪; ೧- ೧೩೦. ೭; 
೪.೨೬.  ; ೬.೪೭-೨೨ ಖುಕ್ಳುಗಳು by ವಿಷಯವನ್ನು ಸಮರ್ಥಿಸುವವು. ಈ ಸ್ಥಳಗಳಲ್ಲಿ 4ಂಬರಫಂಬುವಕೊಡನೆ 
ಯುದ್ಧಮಾಡಿದೆ ವಿಚಾರವು ಸೂಚಿತವಾಗಿರುವುದು. ಖು. ಸಂ. ೧-೫೩-೮ ; ೧೦-೪೮-೪ ರಲ್ಲಿ ಇಂದ್ರ ನು ಸರ್ಣಯ 
ಮತ್ತು ಕರಂಜಕೆಂಬುವರನ್ನು ಸಂಹಾರಮಾಡಿದಾಗ ಇನನು ಇಂದ್ರನಿಗೆ ಶಹಾಯಕನಾಗಿದ್ದನೆಂದು ಹೇಳಿಡೆ. 
ಖೆ. ಸಂ. ೭-೧೯-೮ ರಲ್ಲಿ ಇವನು ತುರ್ವಶ ಮತ್ತು ಯದು ಎಂಬುವರ ಶತ್ರುವೆಂದು ಹೇಳಿದೆ. ಖು. ಸೆಂ. 
೧-೫೩-೧೦; ೨-೧೪-೭ `೬೬೧೮- ೧೩; ೪-೫೩-೨ ಈ ಖುಕ್ಕುಗಳೆಲ್ಲಿ ಅತಿಥಿಗ್ನ ಕು ಅಯು ಮತ್ತು ಕುತ್ಸ ಎಂಬುನ 
ಕೊಡಸೆ ಸೇರಿ ತೂರ್ವಯಾಣನೇಂಬುವನನ್ನು ಸೋಲಿಸಿರುವುದು ಉಕ್ತ ವಾಗಿದೆ. ಯ. ಸಂ, ೮-೬೮-೧೬; 
೮-೬೮-೧೭ ನೇ ಖುಕ್ಬುಗಳಲ್ಲಿ ಕಂಡುಬರುವ ದಾಸಸ್ತುತಿಯಲ್ಲಿ ಅತಿಥಗ್ವನೆಂಬುವನು ಬೇಕಿ ವ್ಯಕ್ತಿ ಯಾಗಿರಬಹುದು 
ಅಲ್ಲಿ ಇವನ ಮಗನಾದ ಜಇಂದ್ರೋತನೆಂಬುವನ ಹೆಸರು ಇರುವುದು. 


ಪಾಶ್ಚಾತ್ಯರಲ್ಲಿ ಕೆಲವರು ಅತಿಥಿಗ್ಬ ಎಂಬ ಹೆಸರಿನ ಮೂರು ವ್ಯಕ್ತಿಗಳಿದ್ದರೆಂದೂ ಅವರಲ್ಲಿ ಪರ್ಣಯ 
ಮತ್ತು ಕರಂಜರ ಶತ್ರುನಾದ ಅತಿಥಿಗ್ವೆನೆಂಬುವನು ಒಬ್ಬನು; ಅತಿಥಿಗ್ರ ದಿವೋದಾಸನು ಎರಡನೆಯವನು ; 
ತೂರ್ವಯಾ ಣನ ಶತ್ರುನಾದ ಅತಿಧಿಗ್ರಮು ಮೂರನೆಯವನು ಎಂದು ಅಭಿಪ್ರಾಯನಡುನರು. ಆದರೆ ಆ 
ಪ್ರಾಚೀನಕಾಲದಲ್ಲಿಯೇ ಇವನ ಹೆಸರು ವಿಶೇಷವಾಗಿ ಬಳಕೆಯಲ್ಲಿದ್ದುದರಿಂದ ಇನನು ಪ್ರೆರಾತನನಾದ ಓರ್ವ 
ಶೂರನೆಂಡು ನರಿಗಣಿಸಲ್ಪಬ್ಬು ಆದರಂತೆ ಅನೇಕ ಬುಕ್ಳುಗಳಲ್ಲಿ ಪಠಿತವಾಗಿ ರುವುದು ಕಂಡುಬರುವುದು. 


ಶಂಬರಂ-ಶಂಬರನೆಂಬುವನು ಇಂದ್ರನ ಶತ್ರುವು. ಇರನವ ಹೆಸರೊ ಇನನ ವಿಷಯವೂ ಖು, ಸೆಂ. 
೧-೫೧-೬; ೧-೫೪-೪; ೧-೫೯-೬ ೧-೧೦೧-೨; ೧-೧೦೬-೮; ೧-೧೧೨-೧೪; ೧-೧೩೦-೭; ೨-೧೨-೧೧; 
೨-೧೪-೬, ೨೧೯೬; ೪.೬.೩ ; ೪.೩೦-೧೪ ; ಹಿ.೧೮೨೮ ; ೬-೨೩-೫ ೬.೩೧-೪; ೬೩೧೧ ೬-೪೭-೨; 
೬-೪೭-೨೧ ; ೭-೧೮-೨೦; ೩೯.೫ ಈ ಖಯಕ್ಕುಗೆಳಲ್ಲಿ ಉಕ್ತವಾಗಿರುವುದು. ಖು. ಸಂ. ೬-೨೬-೫ ರಲ್ಲಿ 
ಇವನು ಕುಲಿಕಾರ ಎಂಬುವನ ಮಗನಾದ ದಾಸನೆಂದು ಹೇಳಿದೆ. ಸಾಧಾರಣವಾಗಿ ಇವನ ಹೆಸರು ಶು್ತೆ, ವಿಪ್ರ 
ವರ್ಟಿನ್‌ ಎಂಬುವರೊಡನೆ ಸೇರಿ ಪಠಿವಾಗಿಕುವುದು. ಇವನೆ ಕೋಟಿಗಳು (ದುರ್ಗಗಳು) ೯೦, ೯೯ ಮತ್ತು ೧೦೦ 
ಇದ್ದವೆಂದು ಖು. ಸಂ. ೧-೧೩೦-೭ ; ೨-೧೯-೬; ೨-೧೪.೬ ರೆಲ್ಲಿ ಹೇಳಿದೆ. . ಖು. ಸಂ. ೨-೨೪-೨ ರಲ್ಲಿ ಇನನ 
ದುರ್ಗಗಳನ್ನು ಸೂಚಿಸುವುದಕ್ಕೆ ಶಂಬರಾಣಿ ಎಂಬ ಶಬ್ದವನ್ನೇ ಉಪಯೋಗಿಸಲಾಗಿದೆ. ಇನನು ದಿಮೋದಾಸ 
ಅಕಿಥಿಗೃನೆಂಬುವನ ಮುಖ್ಯಶುತ್ರುನೆಂದೂ ಇವನನ್ನು ಅತಿಧಿಗ್ದನು ಇಂದ್ರನ ಸಹಾಯದಿಂದ ಗೆದ್ದನೆಂಡೂ 
ಯ. ಸಂ, ೧-೫೧-೬ ; ೧-೧೩೦-೭; ೨-೧೯.೬ ; ೪-೨೬-೩ ಇತ್ಯಾದಿ ಯಕ್ಕುಗಳೆಲ್ಲಿ ವರ್ಣಿತವಾಗಿದೆ. 


ಈ ಶಂಬರನ ವಿಷಯದಲ್ಲಿ ಕೆಲವು ಪಾಶ್ಚಾತ್ಯರು ಬೇರೆ ನಿಧನಾದ ಅಭಿಪ್ರಾ ಯೆವನ್ನು ವ್ಯಕ್ತನಡಿಸು 
ವರು ಇವನು ನಿಜವಾಗಿ ಜೀನಂತೆನಾದ ವ್ಯಕ್ತಿಯೇ ಅಥನಾ ಹೆಸರು ಮಾತ್ರದಿಂದ ಪ್ರಸಿದ್ಧ ನಾದವನೇ ಎಂಬ 
ಸಂಶಯವು ಉಂಟಾಗುವುದು 5111007806 ಎಂಬ ಸಂಡಿತನು ಇವನು ನಿಜವಾದ ವೈಕ್ತಿ ಯೆಂದು ದಿವೋದಾಸ 





ಅ. ೧. ಅ.೪. ವ. ೧೦] ಬುಗ್ಗೇದಸೇಹಿತಾ | 175 
| ನೆಂಬುವನ ಮುಖ್ಯಶತ್ರು ವಾಗಿದ್ದ ನೆಂದೂ ಭಾವಿಸುವನು. ಇವನು ಈ ದೇಶದ, ಪೂರ್ವನಿನಾಸಿಗಳಲ್ಲಿ 


ಒಬ್ಬ ಮುಖಂಡನೆಂದೂ ಇವನು ಬೆಟ್ಟ ಗುಡ್ಡ ಗಳಲ್ಲಿ ವಾಸಮಾಡುತ್ತಾ ಆರ್ಯೆರಿಗೆ ತೊಂದರೆಕೊಡುತ್ತಿದ್ದ ನೆಂದೂ 
ಕೆಲವೆ ಅಭಿಪ್ರಾ ಯನಿರೆವುದು. ' | 





ಗ ಗ ಶಿ ಇಡ 





ಅರ್ಬುಜಿಂ_ಇವನು. ಒಬ್ಬ ರಾಕ್ಷಸನು. ಸಂಚವಿಂಶಬ್ರಾ ಹ್ಮೆ ಣದ ಲ್ಲಿ.೨೫-೧೫ ಲ್ಲಿ ಅರ್ಬುದನೆಂಬುನೆನು 
ಸರ್ನ ಯಾಗದಲ್ಲಿ ಗ್ರಾವಸ್ತುತಿಯನ್ನು ಮಾಡುವ ಬಬ್ಬ ಯುತಿ ತ್ರೈ ೦ದು ತ್‌ ಪ್ರಾಯಶಃ ಇವನು ಐತರೇಯ 
ಬ್ರಾಹ್ಮಣ ೬-೧; ಕೌತೀಶಕೀಬ್ರಾ ಹ್ಮಣ ೧೯-೧; ಕತಸಥಬ್ಟಾ ಹ್ಮಣ ೧೩-೪-೩-೯ ಎಂಬ ಮಂತ್ರಗಳಲ್ಲಿ ಕಂಡ್‌ 
ಬರುವ ಅರ್ಜ್ಬ್ಜುಪಃ ಕಾದ್ರವೇಯಕ, ಎಂಬ ಖುಸಿಯಾಗಿರೆಬಹುಡು. ಇವನ ನಿಸಯವಾಗಿ ಹೆಚ್ಚು ಸಂಗತಿಗಳು 
ತೆ ಳಿದುಬಂದಿಲ್ಲ. 


[| ನ್ಯಾಕರಣಪ್ರಕ್ರಿಯಾ [| 


| ಅರಂಧಯೇ. ರಥ ಹಿಂಸಾಸಂರಾಜ್ಯೋಃ ಧಾತು, ಚುರಾದಿ ಲಜ್‌ ಮಧ್ಯೆಮಪುರುಷೆ ಏಕವಚಸದಲ್ಲಿ 
ಸಿಪ್‌ ಪ್ರತ್ಯಯ ಬರುತ್ತದೆ. ಚುರಾದಿಗಳಿಗೆ ಸ್ವಾರ್ಥದಲ್ಲಿ ಣಿಜ್‌ ಬರುತ್ತದೆ. ರಧಿಜಭೋರಚಿ (ಪಾ. ಸೊ. 
೩೬-೧-೬೧) ಎಂಬುದೆರಿಂದ ಚ್‌ ಪರದಲ್ಲಿ ) ರುವುದರಿಂದ ಧಾತುವಿಗೆ ನುಮಾಗನು ಬರುತ್ತ ನೆ. ಶವ್‌ ಸರದ ಲ್ಲಿರೆ 
ವಾಗ ಣಿಚಿಗೆ ಗುಣ ಅಯಾಜೀಶಗಳು ಬಂದರೆ ಅರೆಂಥೆಯ ಎಂದು ರೂಸವಾಗುತ್ತದೆ. 


ಅತಿಥಿಗ್ಬಾಯ. ಅತಿಥಿಭಿಃ ಗಂತವ್ಯಃ ಅತಿಥಿಗೃಃ ಗಮ್‌ಲೃ ಗತೌ ಧಾತು. ಇರಕ್ಕೆ ಉಣಾದಿನಿಷ್ಟನ್ನ 
ವಾದ ಡ್ಕ ಪ್ರತ್ಯಯ ಬರುತ್ತದೆ. ಡಿತ್‌ ಮಾಡಿರುದರಿಂದ ಭಸೆಂಜ್ಞಾ ಇಲ್ಲದಿದ್ದರೂ ಪ್ರಕೃತಿಯ ಟಿಗೆ ಲೋಪ 
ಇರುತ್ತದೆ. ಅನಿಗೆ ಲೋಸವಾಗುತ್ತದೆ. ಚತುರ್ಥೀ ಏಕವಚನದಲ್ಲಿ ಅಶಿಥಿಗ್ಹಾಯ ಎಂದು ರೂಪವಾಗುತ್ತದೆ. 


ಕ್ರೈಮೀಃ--ಕ್ರಮು ವಪಾದನಿಕ್ಷೇಪೆ ಧಾತು, ಭ್ವಾದಿ ಉಜ್‌” ಮಧ್ಯ್ಯಮಪ್ರೆರುಷೆ ಏಕವಚನದಲ್ಲಿ ಸಿಪ್‌ 
ಪ್ರತ್ಯಯ ಬರುತ್ತದೆ. ಚ್ಲಿ ವಿಕರಣವು ಪ್ರಾಪ್ತನಾಡರೆ ಅದಕ್ಕೆ ಸಿಚಾದೇಶ ಬರುತ್ತದೆ. ಸಿಚಿಗೆ ಇಡಾಗಮ 
ಬರುತ್ತದೆ. ಸಿನಿನ ಇಶಾರಕ್ಕೆ ರೋನ ಬರುವುದರಿಂದ ಆಸ್ತಿಸಿಬೋಸ್ಕ ಕೈ ಸೂತ್ರದಿಂದ ಅದಕ್ಕೆ ಈಡಾಗವು 
ಬರುತ್ತನೆ. ಇಟಿ ಈಟಿ ಎಂಬುದರಿಂದ ಸಿಚಿಗೆ ರೋಸ ಬರುತ್ತದೆ. ಅಕೋಹಲಾದೇಃ ಸೂತ್ರದಿಂದ ವೃದ್ಧಿಯು 
ಪ್ರಾಸ್ತವಾದರೆ ಧಾತುವು ಮಾಂತವಾದುದೆರಿಂದ ಹ $೦3 ಕ್ಲಿಣಶ್ವ ಸ--(ಪಾ. ಸೂ, ೭-೨-೫) ಎಂಬುದರಿಂದ ವ 
ನಿಸೇಥ ಬರುತ್ತೆ. ಬಹುಲಂ ಛಂವಸೈಮಾಜ್‌ ಯೋಗೇತಹಿ ಎಂಬುದರಿಂದ ಲುಜ್‌ ನಿಮಿತ್ರಕವಾದ ಅಡಾ 
ಗಮನವು ಧಾತುವಿಗೆ ಬರುವುದಿಲ್ಲ. ರುತ್ತವಿಸರ್ಗ ಬಂದಕಿ ಕ್ರಮೀಃ ಎಂದು ರೂಪವಾಗುತ್ತ ದೆ 


ಸದಾಪಾದಶಬ್ದಡಮೇರೆ ತೃತೀಯಾ ಏಕವಚನನಿರುಪಾಗ ಸೆದೈನ್ನೋಮಾಸ್‌ ಸೂತ್ರದಿಂದ ಪದಾ 
ಹೀಶ ಬರುತ್ತವೆ. ಸಾನೇಕಾಚೆಸ್ತ ತೀಯಾದಿಃ --ಎಂಬುದರಿಂದ ಎಏಕಾಚಿನನರದಲ್ಲಿ ವಿಭಕ್ತಿ ಬಂದುದರಿಂದ 
ಅನುದಾತ್ತವು ಜಾಧಿತವಾಗಿ ಉದಾತ್ತಸ್ವರ ಬರುತ್ತದೆ. ಅಥವಾ ಊಡಿಪಂಪೆದಾಡಿ--(ಪಾ. ಸೂ ೬-೧-೧೭೧) 
ಸೂತ್ರ ದಿಂದ ನಿಭಕ್ಕಿಯು. ಉದಾತ್ತ ವಾಗುತ್ತದೆ. 


೨.66 ಜಬ್ಗೆ ನ ಜನೀ ಪ್ರಾದುರ್ಭಾವೆ ಧಾತು ದಿವಾದಿ ಲಿಟ್‌ ಮಧ್ಯೆಮಪುರುಷ ಏಕನ ಚನದಲ್ಲಿ ಥಾಸ 
ಪ್ರತ್ಯಯೆ ಬರುತ್ತದೆ. ಥಾಸೆಃ ಸೆ ಎಂಬುದರಿಂದ. ಅದಕ್ಕೆ ಸಿ ಆದೇಶ ಬರುತ್ತದೆ. : ಅರ್ಥೆಧಾತುಕವಾದುದ ಸಂದ 
ಇಡಾಗನು ಬರುತ್ತ. ದೆ. 'ಥಾತುವಗೆ € ದಿಣ್ಮ್ನಿ ಮಿತ್ತಕದ್ವಿತ್ತ ಕ ಲಾದಿಶೇಷ ಗಳು ಬಂದರೆ ಜಜನಕ--ಇಸೆ ಎಂದಿರುತ್ತದೆ, 





376 ಸಾಯಣಭಾಸ್ಯಸಹಿತಾ (ಮಂ. ೧. ಅ. ೧೦. ಸೂ. ೫೧, 


ಬೂ ಕಾ ಚ ಅಡಾ ಬ ಯ ರ್‌ ಚಾ ಯು ರ 








ರಾ. 





ಹ ರಾ ಬಾ ಬ, 





ಹ 


ಗಮಹನಜನ._(ಪಾ. ಸೂ. ೬-೪-೯೮) ಎಂಬುದರಿಂದ ಲಿಟ್‌ ಪರದಲ್ಲಿರುವಾಗ ಧಾತುವಿನ ಉಪಧಾಕೈೆ ಲೋಪ 
ಬರುತ್ತದೆ. ಶ್ವುತ್ವದಿಂದ ನಕಾರಕ್ಕೆ ಇಕಾರ ಬರುತ್ತದೆ. ಜಕಾರೆ ಇಕಾರ ಯೋಗದಿಂದ ಜ್ವಕಾರವಾಗುತ್ತದೆ. 
ಇಣ್‌ ನರದ್ಲಿುವುರರಿಂದ ಪ ಪ್ರತ್ಯಯ ಸಕಾರಕ್ಕೆ ಷತ್ವ ಬಂದರೆ ಜಜ್ಜಿ ಷೆ ಎಂದು ರೂಪವಾಗುತ್ತದೆ. 


| ಸಂಹಿತಾನಾಕಃ | 
೧ | 
ತೇ ವಿಶ್ವಾ ತನಿಸೀ ಸಧ್ಯ ಗ್ರಿತಾ ತವ ರಾಧಃ ಸೋಮನೀಥಾಯ 


ಹರ್ಷತೇ | 
ತವ ವಜ ಇತ ಬಾಹ್ಟೋರ್ಜಿತೊ ವೃಶ್ಚಾ ಶತ್ರೋ "ರವ ನಿಶಾ ಶ್ವಾನಿ 


| ಪದೆನಾಕೆಃ ॥ 


| | 1 I | 
ತೇ ಅತಿ ವಿಶ್ವಾ! ತವಿಷೀ | ಸಧ್ರ್ಯಕ್‌ | ಹಿತಾ | ಶವ! ರಾಧ |! ಸೋಮಃ- 


॥ ಸಾಯಣಭಾಸ್ಯಂ ॥ 


ಹೇ ಇಂದ್ರ ಶ್ವೇ ತ್ವ ಯಿ ನಿಶ್ವಾ ತೆನಿಷೀ ಸರ್ವಂ ಬಲಂ ಸದ್ಯ್ಯಕ್‌ ಸದ್ರೀಜೀನಂ ಅಪರಾ- 
ಜ್ಮುಖಂ ಯಥಾ ಭವತಿ ತಥಾ ಹಿತಾ ನಿಹಿತಂ | ತೆಥಾ ತವ ರಾಧೋ ಮನಃ ಸೋಮಸೀಥಾಯ ಸೋಮ.- 
ಪಾನಾಯೆ ಹರ್ಷತೇ |! ಹೃಷ್ಯತಿ | ಕಿಂಚೆ ತವ ಬಾಹ್ನೋರ್ಹಸ್ತಯೋರ್ಹಿಕೋಇವಸ್ಥಿತೋ ವಜ್ರಶ್ಚಿಕಿತೇ। 
ಅಸ್ಮಾಭಿಜ್ಞಾಯತೇ | ಅತಃ ಶತ್ರೋಃ ಶಾತೆಯಿತುರ್ವೈರಿಣೋ ವಿಶ್ವಾಸಿ ಸರ್ವಾಣಿ ವೃಷ್ಟ್ಯಾ ವೃಷ್ಟ್ಯಾನಿ 
ನೀರ್ಯಾಣ್ಯವವೃಶ್ಚ | ಛೇಡನಂ ಕುರು | ಸಹಾಂಚೆತೀತಿ ಸಧ್ರ್ಯಕ್‌ | ಅಂಚಿತೇರ್ಬುತ್ತಿಗಿತ್ಯಾದಿನಾ: 
ಶೈನ್‌ | ಅನಿದಿತಾಮಿತಿ ನಲೋಸೆಃ | ಸಮಾಸೇ ಸಹಸ್ಯೆ ಸದ್ರಿರಿತಿ ಸಹಶಬ್ದಸ್ಯ ಸಧ್ರ್ಯಾದೇಶಃ | ಚೋಃ 
ಕುರಿತಿ ಕುತ್ತಂ! ಕೃಮತ್ತರಸೆದಪ್ರಕೃತಿಸ್ವರತ್ತೇ ಪ್ರಾಪೆ ಆದ್ರಿ ಸಧ್ರೊ ಕರಂತೋಡದಾತ್ತೆ ಶ್ರೈನಿಪಾತನಂ ಕೈಶ್ಸ್ಟ- 


| 





ಅ.೧, ಅ, ಇ.ವ.೧೦.] ಖುಗ್ಗೇದಸಂಓತಾ 1 


ಕನಿವೃತ್ತೈರ್ಥಂ! ಪಾ. ೬-೩೯೫-೧ | ಇತಿ ವಚೆನಾತ್ಸೆಧ್ರ್ಯಾಡದೇಶೊಟಆಂಶೋಜಾತ್ಮಃ | ತಸ್ಯ ಯೆಣಾ- 
ವೇಶ ಉದಾತ್ರಸ್ತೆರಿತಯೋರ್ಯಣ ಇತಿ ಪರಸ್ಯಾನುದಾಶ್ರೆಸ್ಯ ಸ್ವರಿತೆತ್ಸೆಂ | ರಾಧಃ | ರಾಜ್ಟ್ರೋತಿ ಸೆಮೃ- 
ದ್ಫೋ ಭವತ್ಯನೇನ | ರಾಥೋತ್ರ ಮನ ಉಚ್ಛತೇ | ಅಸುನೋ ನಿತ್ಪ್ಯಾದಾಮ್ಯದಾತ್ತತ್ವೆಂ | ಸೋಮ- 
ಪೀಥಾಯ | ಪಾ ಪಾನೇ ! ಪಾಶ್ರೃತುದಿವಚೇತ್ಯಾದಿನಾ ಥಕ್ಸ್ರತ್ಯಯಃ | ಘುಮಾಸ್ಸೇತೀತ್ರೆಂ | ಹರ್ಷತೇ!' 
ಹೃಷ ತುಪ್ಪೌ | ಶ್ಯನಿ ಪ್ರಾಪ್ತೇ ವ್ಯತ್ಯಯೇನ ಶಪ್‌ | ಆತ್ಮೆನೇಸದಂ ಚೆ | ಚಿಕಿತೇ | ಕತೆ ಜ್ಞಾನೇ! 
ಛಂದಸಿ ಲುಜ"ಲಜ"ಲಿಬ ಇತಿ ವರ್ತ್ಶೆಮಾನೇ ಕರ್ಮಣಿ ಲಿಟ್‌ | ಜಾಹ್ನೋಃ | ಉದಾಶ್ರಯೆಣ ಇತಿ. 
ವಿಭಕ್ಷೇರುದಾತ್ತತ್ವೆಂ | ವೃಶ್ತ | ಓವ್ರಶ್ನೂ ಛೇಡೆನೇ | ತೌದಾದಿಕಃ | ಗ್ರಹಿಜ್ಯಾದಿನಾ ಸಂಪ್ರಸಾರಣಂ | 
ವಿಕರಣಸ್ವರಃ | ಸಂಹಿತಾಯಾಂ ದೈೈಜೋಂತಸ್ತಿಇ ಇತಿ ದೀರ್ಫ್ಥಕಶ್ರಂ | ವೃ ಸ್ಥಾ | ವೃಷ ಸೇಚನೇ | 
ಔಣಾದಿಕೋ ನಳ್ಸ್ರತ್ಯಯಃ | ತತ್ರ ಭವಾನಿ ವ ಸ್ಟ್ಯಾನಿ | ಭವೇ ಛಂಡೆಸೀತ ಯತ್‌ | 'ಯಹಿತೊಲನಾನ 
ಇತ್ಯಾಡ್ಯುದಾತ್ತ ತ್ವಂ | ಶೇಶೈಂದಸೀಶಿ ಶೇರ್ಲೋಪ; ೆ 


| ಪ್ರತಿಪದಾರ್ಥ ॥ 


(ಎಲೈ ಇಂದ್ರನೇ) ಶ್ವೇ--ನಿನ್ನ ನ್ಲಿ | ವಿಶ್ವಾ ತನಿಷೀ-ಸಮಸ್ತ ಬಲವೂ | ಸಧ್ರ್ಯಕ್‌ ಹಿತಾ-ಒಟ್ಟಿಗೆ. 
ಶೇಖರಿತವಾಗಿಡಲ್ಪಟ್ಟಿದೆ | ತವ--ನಿನ್ನ | ರಾಧಃ--ಮನಸ್ಸು | ಸೋಮಪೀಘಾಯಿ--ಸೋಮರಸಪಾನಕ್ಕಾಗಿ 
ಹರ್ಷಶೇ--ಹಿಗ್ಗು ತ್ರ ನ | ತವ ಬಾಕ್ಟೋಃ- ನಿನ್ನ ಕೈಗಳಲ್ಲಿ | ಹಿತಃ--ಇಟ್ಟು ಿಕೊಂಡಿರೆತಕ್ಕ | ವಜ್ರ ' 
ವಜ್ರಾಯುಧವು | ಚಿಕಿತೇ-.(ನಮ್ಮ ) ತಿಳಿವಳಿಕೆಗೆ ಬಂದಿದೆ (ಅದರಿಂದ) | ಶತ್ರೊ (8 ಹಿಂಸಕನಾದ ಶತ್ರು 
ಎನ | ನಿಶ್ವಾನಿ ವೃಷ್ಣಾ ಕ್ವಿ ಸಕಲ ವೀರ್ಯಗಳನ್ನೂ | ಅವ ವೃತ್ಚ--ಛೇದನ ಮಾಡು | 


॥ ಭಾನಾರ್ಥ | 


ಎಲ್ಫೈ ಇಂದ್ರನೇ, ಸಮಸ್ತ ಬಲವೂ ಒಟ್ಟಿಗೆ ನಿನ್ನಲ್ಲಿ ಶೇಖರಿತವಾಗಿದೆ. ನಿನ್ನೆ ಮನಸ್ಸು ಸೋಮರಸ 
ಪಾನಕ್ಕಾಗಿ ಹಿಗ್ಗುತ್ತಿದೆ. ನೀನು ಕೈಗಳಲ್ಲಿ ವಜ್ರಾಯುಧವನ್ನಿಟ್ಟು ಕೊಂಡಿರುವುದನ್ನು ನಾವು ಬಲ್ಲೆವು. ಆದ 
ರಿಂದ ಹಿಂಸಕನಾದ ಶತ್ರುವಿನ ಸಕಲ ನೀರ್ಯಗಳನ್ನೂ ಛೇದನಮಾಡು. 


English Translation. 


O Indra, all Vigour 1s fully concentrated in you; your will delight to 
. drink the soma juice ; it is known by us that the thunderbolt is deposited in 
your hands ; cut off all prowess from the enemy. 


|| ವಿಶೇಷ ವಿಷಯಗಳು || 


ತ್ವೇ--ತ್ನಯಿ--ಯುನ್ಮಚ್ಛಬ್ಬವು ವೈದಿಕಪ್ರಕ್ರಿಯಾನುಸಾರವಾಗಿ 'ಸಪ್ತಮಾ ವಿಭಕ್ತಿಯಲ್ಲಿ ತ್ವಯಿ. 
ಎಂಬುದಕ್ಕೆ ಬದಲಾಗಿ ಶ್ರೇ ಎಂಬ ರೂಪವನ್ನು ಪಡೆದಿರುವುದು.. 
23 | | 





378 | | ಸಾಯಣಭಾಷ್ಯಸಹಿತಾ  [ಮೆಂ೧ ಅ.೧೦. ಸೂ. ೫೧ 





| ಸದ್ರ್ಯಕ್‌--ಸಧ್ರೀಚೀನಂ ಅಸೆರಾಜ್ಮುಖಂ ಯಥಾ ಭವತಿ ತಥಾ ಈ ಪದವು ಜೊತೆಯಲ್ಲಿಯೇ 
ದ್ದು ಯಾವ ಕಾರಣದಿಂದಲೂ ಎದುರಾಗದಿರುವ ಬಲಿಷ್ಠವಾದ ಮತ್ತು ಪ್ರಾಮಾಣಿಕವಾದ ಸೈನ್ಯವು ಎಂಬರ್ಥ 
ವನ್ನು ಕೊಡುವುದು. ದೇವೇಂದ್ರನ ಬಲದ ವಿಶೇಷ ಗುಣವನ್ನೆಲ್ಲಾ" ಸುಲಭವಾದ ಮಾತಿನಿಂದ ತಿಳಿಸುವ 
ಪದವಿದು. 6 ೨೩... | 
 ಸೋಮಹೀಫಾಯೆ-ಇಲ್ಲ ನೀಡ ಶಬ್ದವು ಪಾನಾರ್ಥದಲ್ಲಿ ಉನಯೋಗಿಸಲ ಲ್ಪಟ್ಟದೆ. ಸ 
ವೃಷ್ಟ್ವಾ-- ವೃಷ್ಠಾ ತಿ ನೀರ್ಯಾಣಿ-. ವೃಷ ಸೇಚನೇ ಎಂಬ ಸೇಚಕಾರ್ಥವಾದ ವೃಷಧಾತುವಿಥಿಂದ 
ಸಿಷ್ಸಾ ದಿತನಾದ ವ ವೃಷ್ಟಾ ಶಬ್ಬಿರ ನೀರ್ಯ ಎಂಬರ್ಥವನ್ನು ಕೊಡುವುದು. 


 ವೈಶ್ನ-- ಇದಕ್ಕೆ ಕತ್ತರಿಸು ಎಂದರ್ಥ. ಸಂಹಿತೆಯಲ್ಲಿ ಮಾತ್ರ ಇದು ದ್ವ್ಯ್ಯಚೋತೆಸ್ತಿಜ: ಎಂಬ 
ಸೂತ್ರದಿಂದ ದೀರ್ಥೆವಾಗಿ ಉಚ್ಚರಿಸಲ್ಪಡುವುದು. | | 


| ನ್ಯಾಕರಣಪ್ರಕ್ರಿಯಾ ॥ 


ಸೆಧ್ಯ್ಯಕ್‌--ಸಹ ಆಂಚತಿ ಇತಿ ಸಥ್ರ್ಯೈಕ್‌ ಅಂಚು ಗತಿಪೂಜನಯೋಃ ಧಾತು. ಯೆತ್ಸಿಕ್‌ ದಧೃಕ್‌ 
(ಪಾ. ಸೂ. ೩-೨-೫೯) ಸೂತ್ರದಿಂದ ಸುಬಂತವು ಉಪಪದವಾಗಿರುವಾಗ ಅಂಚು ಧಾತುವಿಗೆ ಕ್ವಿನ್‌ ಪ್ರತ್ಯಯ 
ಬರುತ್ತದೆ, ಕಿತ್ತಾದ ಪ್ರೆತ್ಯಯ ಪರದಲ್ಲಿರುವುದರಿಂದ ಅನಿದಿತಾಂ ಎಂಬ ಸೂತ್ರದಿಂದ ಅಂಚುಧಾಶುವಿನ 
'ಉಪಥೆಯಾದ ನಕಾರಕ್ಕೆ ಲೋಪ ಬರುತ್ತದೆ. ಅಚ್‌ ಎಂದು ರೂಪವಾಗುತ್ತದೆ. ಸಹೆ ಎಂಬುದರೊಡನೆ 
'ಸಮಾಸಮಾಡಿದಾಗ ಸಹಸ್ಯ ಸೆದ್ರಿಃ (ಪಾ. ಸೂ. ೬-೩-೯೫) ಅಂಚುಧಾತು ಪರೆದಲ್ಲಿರುನಾಗ ಸಹ ಎಂಬುದಕ್ಕೆ 
ಸದ್ರಿ ಆದೇಶಬರುತ್ತದೆ ಎಂಬುದರಿಂದ ಸಧ್ರಾ ದೇಶ ಬಂದರೆ ಸಧ್ರ ಚ್‌ ಶಬ್ದವಾಗುತ್ತದೆ. ಸು ಪರದಕ್ಲಿರುವಾಗ 
'ಹೆಲಜ್ಯಾ ಭ್ಯೊ ಸೂತ್ರದಿಂದ ಸುವಿಗೆ ರೋಸ ಬರುತ್ತದೆ. ಚಜೋಕುಃ ಎಂಬುದರಿಂದ ಪದಾಂತವಾದುದರಿಂದ 
'ಚಕಾರಕ್ಕೆ ಕುತ್ವದಿಂದ ಕಳಾರ ಬರುತ್ತದೆ. ಸಧ್ರ್ಯಕ್‌ ಎಂದು ರೂಸನಾಗುತ್ತದೆ. ಗೆತಿಕಾರಕೋಪೆಪೆದಾತ" ಕೃತ್‌ 
ಸೂತ್ರದಿಂದ ಕೃದುತ್ತರಷೆದಪ್ರಕೃತಿಸ್ವರವು ಪ್ರಾಸ್ತವಾದಕ್ಕೆ ಅದ್ರಿಸಧ್ರೊ 1ರಂತೋದಾತ್ರ ತೈನಿಪಾತಿನಂ ಕೆ ಕೃತ್‌ಸ್ವರ 
| ಶಿವೃತ್ತ್ಯರ್ಥಂ (ಪಾ. ಸೂ. ೬-೩೯೫-೧) ಕೃತ್‌ ಸ್ವರಕ್ಕೆ ಬಾಧೆಕನಾಗಿ ಅದ್ರಿ ಸ ದ್ರಿ ಆದೇಶಗಳಿಗೆ ಅಂತೋದಾತ್ತ್ವ 
ಸ್ವರವನ್ನು ನಿನಾತ ಮಾಡಬೇಕು ಎಂದು ವಚನಾಂಶರವಿರುವುದರಿಂದ' ಇಲ್ಲಿ ಪೂರ್ವ ಪದವಾದ ಸದ್ರಿ ಆಜೇಶಕ್ಸೆ 
ಅಂತೋದಾತ್ತಸ್ವರ ಬರುತ್ತದೆ. ಅದರೊಡನೆ ಧಾತುವಿನ ಅನುದಾತ್ರವಾದ ಅಕಾರದೊಡನೆ ಯಣ್‌ ಸಂಧಿಮಾಡಿ 
ರುವುದರಿಂದ 'ಉದಾತೆ ಸ್ಫಕತೆಯೋರ್ಯೇಣಿ? (ಪಾ. ಸೂ. ೮.೨-೪) ಎಂಬುದರಿಂದ ರಿತು ಬರುತ್ತ ಜಿ.. 
ಸ್ವರಿತಾಂತವಾದ ನದವಾಗುತ್ತ ಡೆ. 


| ರಾಧಿಕ ರಾಧೆ ಸಂಸಿದ್ಧೌ ಧಾತು. ರಾಧ್ಲೋತಿ ಸಮೃದ್ಧೋ ಭವತಿ ಅನೇನ ರಾಧೆಃ.. ಇದರಿಂದ 
ಅಭಿವೃದ್ಧವಾಗುತ್ತದೆ ಎಂದು ತಾತ್ಪರ್ಯ. ರಾಧ ಶಬ್ದದಿಂದ ಇಲ್ಲಿ ಮನಸ್ಸು ಅಭಿಹಿತವಾಗುತ್ತದೆ. ಸರ್ವ 
ಭಾತುಭ್ಯೋಃ ಸುನ್‌ (ಉ. ಸೂ. ೪-೬೨೮) ಸೂತ್ರದಿಂದ ಆಸುನ್‌ ಪ್ರತ್ಯಯ ಬರುತ್ತದೆ. ರಾಧೆಸ್‌ ಎಂಬ 
ಸಾಂತವಾದ ಸದವಾಗುತ್ತದೆ. ಅಸುನ್‌ ನಿತ್ತಾದುದಶಿಂದ | ಇ್ನಿತ್ಯಾದಿರ್ನಿತೃಂ. ಸೂತ್ರದಿಂದ , ಆದ್ಯುದಾತ್ತಸ್ವರೆ 
ಬರುತ್ತದೆ. | ೨. | | 





ಅ, ೧. ಅ. ೪. ನ.೧೦]... ' ಇ. ಖಗ್ದೇದಸಂಹಿತಾ | 179 





NT SN ತ್ಸ ರ್ಟ 





ಹ ಧಾನ ಬಡ ಎ ಡಿಸ ದಿ ಬಡಿ ಯದ ಬ ಗಾಗ ನಜ ಗಜ ಇರಾ ೋ್ಫಉ 


ಸೋಮಪೀಥಾಯೆ--ಸೋಮಸ್ಯ ವೀಥಃ ಸೋಮಫೀಥಃ ತಸ್ಮೈ ಸೋಮನೀಥಾಯ. ಪಾ. ಪಾನೆ 
ಧಾತು ಭ್ರಾದಿ ಇದಕ್ಕೆ ಪಾತ್ಮೆತುದಿವಚಿ-(ಉ. ಸೂ. ೧.೧೬೪) ಎಂಬುದರಿಂದ ಥಕ್‌ ಪ್ರತ್ಯಯ ಬರುತ್ತದೆ. 
ಪಾ--ಥ ಎಂದಿರುವಾಗೆ ಘುಮಾಸ್ಕಾಗಾಪಾ (ಪಾ. ಸೂ. ೬-೪-೬೬) ಸೂತ್ರದಿಂದ ಕಿತ್ತಾದ ಪ್ರತ್ಯಯ ಪೆರದಲ್ಲಿರು 
ವುದರಿಂದ ಆಕಾರಕ್ಕೆ ಈತ್ವ ಬರುತ್ತದೆ. ಚತುರ್ಥಿಯಲ್ಲಿ ಸೋಮಸೀಥಾಯ ಎಂದು ರೂಸವಾಗುತ್ತದೆ. 


ಹರ್ಷತೆ--ಹೃಷ ತುಷ್ಪೌ ಧಾತು ದಿವಾದಿ. ಲಟ್‌ ಪ್ರಥಮಪುರುಸ ವಿಕವಚನದಲ್ಲಿ ಹರ್ಷತೆ ಎಂದು 
ರೂಪವಾಗುತ್ತದೆ. ದಿವಾದಿಗೆ ಶ್ಯನ್‌ ವಿಕರಣವು ವಿಹಿತವಾಗಿದೆ. ಇಲ್ಲಿ ವ್ಯತ್ಯಯೋಬಹುಲಂ ಸೂತ್ರದಿಂದ 
ಶೃನ್ನಿನ ಸ್ಥಾನದಲ್ಲಿ ಶಪ್‌ ಬರುತ್ತದೆ... ಆದುದರಿಂದ ಧಾತುವಿಗೆ ಗುಣ ಬರುತ್ತದೆ. ನಿಘಾತಸ್ವರ ಬಂದಿದೆ. 


ಚಿಕಿತೆ ಕಿತ ಜ್ಞಾನೆ ಧಾತು. ಭ್ರಾದಿ ಛಂಡೆಸಿ ಲುಜ್‌ಲರ್ಜಲಿಟಃ ಸೂತ್ರದಿಂದ ವರ್ತಮಾನಾ 
ರ್ಥದಲ್ಲಿ ಕರ್ಮಣಿಯಲ್ಲಿ ಲಿಟ್‌ ಬರುತ್ತದೆ. ಥಾತುವಿಗೆ ದ್ವಿತ್ವ ಬಂದು ಹೆಲಾದಿಶೇಷ ಅಭ್ಯಾಸ ಚುತ್ತಬಂದರೆ 
ಚಿಕಿತೆ ಎಂದು ರೂಪವಾಗುತ್ತದೆ. | | 


ಬಾಹ್ಟೋಃ- ಬಾಹುಶಬ್ದದ ಷಷ್ಠೀ ದ್ವಿವಚನದಲ್ಲಿ ರೂಪವಾಗುತ್ತದೆ. ಉದಾತ್ತಯಣೋಹಲ್‌- 
ಪೊರ್ವಾತ್‌ (ಪಾ. ಸೂ. ೬-೧-೧೪) ಸೂತ್ರದಿಂದ ವಿಭಕ್ತಿಗೆ ಉದಾತ್ರಸ್ವರ ಬರುತ್ತದೆ. oo 
| ವೃಶ್ಚ--ಓವ್ರಶ್ಚೂ ಛೇದನೆ ಧಾತು. ತುದಾದಿ ಲೋಟ್‌ ಮಧ್ಯಮಪುರುಷ ಏಕವಚನದಲ್ಲಿ ಸಿಪ್‌ 
ಪ್ರತ್ಯಯ ಬರುತ್ತದೆ. ಶುದಾದಿಭೈ8ಶಃ ಎಂಬುದರಿಂದ ಶ ವಿಕರಣ ಪ್ರತ್ಯಯ ಬರುತ್ತದೆ. ಅದು ಅಪಿತ್ತಾದು 
ದರಿಂದ ಜೌತ್ತಾಗುತ್ತದೆ. ಆದುದರಿಂದ ಗ್ರೆಹಿಜ್ಯಾವಯಿ (ಪಾ. ಸೂ. ೬-೧-೧೬) ಸೂತ್ರದಿಂದ ಧಾತುನಿಗೆ 
ಸಂಪ್ರಸಾರಣ ಬರುತ್ತದೆ. ರೇಫಕ್ಕೆ ಖುಕಾರ ಸಂಪ್ರಸಾರಣ ಬಂದರೆ ವೃಶ್ಸ್‌*ಅ*ಸಿ ಎಂದಾಗುತ್ತದೆ. ಸಿಹಿಗೆ 
ಹಿ ಆದೇಶ ಬಂದು ಅದಂತದ ಸರದಲ್ಲಿ ಬಂದುದರಿಂದ ಅತೋಹೇಃ ಸೂತ್ರದಿಂದ ಲೋಪವನ್ನು ಹೊಂದುತ್ತದೆ. 
ವೃಶ್ಹ ಎಂದು ರೂಪವಾಗುತ್ತದೆ. ವಿಕರಣಸ್ವರವು ಸತಿಶಿಷ್ಟವಾಗುವುದರಿಂದ ಅಂತೋದಾತ್ರವಾಗುತ್ತದೆ. 
ಸಂಹಿತಾಪಾಠದಲ್ಲಿ ದ್ವ್ವಜೋತಸ್ತಿಜಃ ಸೂತ್ರದಿಂದ ದೀರ್ಫೆವು ಬರುತ್ತದೆ. 


ವೃಸ್ಟ್ವಾ--ವೃನ ಸೇಚನೆ ಧಾತು ಚುರಾದಿ ಇದಕ್ಕೆ ಉಣಾದಿಸಿದ್ದವಾದ ನಕ್‌ ಪ್ರತ್ಯಯ ಬಂದರೆ 

ವೃಷ್ಣ ಎಂದು ರೂ ಸವಾಗುತ್ತದೆ. ವೃಷ್ಣೆೇ ಭವಾನಿ ವೃಷ್ಣ್ಯಾನಿ. ಅಲ್ಲಿ ಹುಟ್ಟದುದು ಎಂದರ್ಥ. ಭವೇ ಛೆಂದೆಸಿ 

ಪಾ. ಸೊ. ೪-೪-೧೧೦) ಸೂತೃದಿಂದ ಭವಾರ್ಧದಲಿ ಯತ್‌ ಪೃತ್ಗಯ ಬರುತ್ತದೆ. ಯಹಸ್ಕೇತಿಚೆ ಸೂತ ದಿಂದ: 
{ ಶ್ರ ಛ್ಲ ನ್ರತ್ಯ ತ್ರ ಕ ತ್ರ 

ಅಲೋಪ ಬಂದರೆ ವೃಷ್ಟ್ಯ್ಯ ಎಂದು ರೂಪವಾಗುತ್ತದೆ. ದ್ವಿತೀಯಾ ಬಹುವಚನದಲ್ಲಿ ಶಸಿಗೆ ಶಿ ಆದೇಶ ಬಂದರೆ 

ಶೇಶ್ಚಂದಸಿ ಸೂತ್ರದಿಂದ ಲೋಪಬರುತ್ತದೆ. : ವೃಷ್ಟ್ವಾ ಎಂದು ' ರೊಪವಾಗುತ್ತದೆ. ಯೆತಶೋತನಾವಃ 


(ಪಾ. ಸೂ. ೬-೧-೨೧೩) ಸೂತ್ರದಿಂದ ಯತ್‌ ಪ್ರತ್ಯಯಾಂತವಾದುದರಿಂದ ಆದ್ಯುದಾತ್ರ ಸ್ವರವು ಪ್ರತ್ಯಯ 
ಸ್ವರಕ್ಕೆ ಅಸವಾದವಾಗಿ ಬರುತ್ತದೆ. | 


ಎ 





180 'ಸಾಯಣಭಾಕ್ಯಸಹಿತಾ  [ ಮಂ. ೧. ಅ. ೧೦. ಸೂ. ೫೧ 








ಅರಾ ಉದು ಮಾ ಬ ಯಾ ಬಾ ಬಾ ಜ್‌ 


॥ 'ಸಂಹಿತಾಪಾಠಃ ॥ 


ವಿ ಜಾನೀಹ್ಯಾ ರ್ಯಾನ್ಯೇ ಚ ದಸ್ಯವೋ ಬರ್ಹಿಷ್ಮತೇ ರನ್ಹಯಾ ಶಾಸ 
ದವ್ರತಾನ್‌ | 


ಪಾಕೀ ಭವ ಯಜಮಾನಸ್ಕ ಚೋದಿತಾ ಶ್ವೇತಾ ತೇ, ಸಧಮಾದೇಷು 
ಚಾಕನ 1೮॥ 


| ಸದೆಪಾಠೆಃ ॥ 


ವ | ಜಾನೀಹಿ | ಆರ್ಯಾನ್‌ | ಯೇ | ಚ [ ದಸ್ಯ ನಃ ಬರ್ಹಿಷ್ಮ ತೇ | ರಂಥಯ |! 


ಶಾಸ್ತ | ಅಪ್ರತಾನ್‌ | 


| ಫಾಕೀ ಭವ! ಯಜಮಾನ್ಯ | ಜೋದಿತಾ | ವಿಶ್ವಾ ! ಇತ್‌! ತಾ| ತೇ! 


ಸಧಂಮಾದೇಷು | ಚಾಕನ ಲಗ 


‘Il ಸಾಯೆಣಭಾಷ್ಯ ೦ [| 


ಹೇ ಇಂದ್ರ ತ್ವೈಮಾರ್ಯೌನ್ವಿದುಹೊಟನುಸ್ಠಾ ತ್ವನ್ವಿ ಜಾನೀಹಿ | ವಿಶೇಷೇಣ ಬುಧ್ಯಸ್ಥೆ | ಯೇ 
ಚ ದಸ್ಯವಸ್ತೆ ಷಾಮನುಷ್ಕಾ ತ್ವಣಾಮುಹಕ್ಷಪೆಯಿತಾರಃ ಶತ್ರವಸ್ತಾನಹಿ ನಿ ಜಾನೀಹೀತಿ ಶೇಷಃ | ಜ್ಞಾ ತ್ತಾ 
ಚೆ ಬರ್ಹಿಸ್ಮತೇ ಬರುಷಾ ಯಜ್ಞ ನ ಯುಶ್ತಾಯ ಯಜಮಾನಾಯಾವ್ರತಾನ್‌ | ಪ್ರತಮಿತಿ ಕರ್ಮ- 
ನಾಮ | ಕರ್ಮವಿರೋಧಿನಸ್ತಾ ನ್ವಸ್ಯೂನ್‌ ರಂಧಯೆ | ಹಿಸಾಂ ಪ್ರಾಪೆಯೆ |. ಯೆದ್ವಾ I ಯೆಜಮಾನಸ್ಯ 
ವಶಂ ಗಮಯೆ ! ರಧ್ಯತಿರ್ವಶಗೆಮನೇ | ನಿ. ೬.೩೨ | ಇತಿ ಯಾಸ್ವೆಃ: | 80 ಕುರ್ವನ್‌ | ಶಾಸೆಕ್‌ ದುಸ್ಪಾ- 
ನಾಮನುಶಾಸನಂ ನಿಗ್ರಹಂ ಕುರ್ವನ್‌ | ಅತಃ ಶಾಕೀ ಶಕ್ತಿ ಯುಕ್ತ ಸ್ತೈೇಂ ಯೆಜಮಾನಸ್ಯ ಚೋದಿತಾ 
ಪ್ರೇೇರಕೋ ಭನ 1 ಯಜ್ಞ ನಿಘಾತೆಕಾನಸುರಾಂಸ್ತಿರಸ್ಕೃತ್ಯೈ ಯಜ್ಞಾ ನ್ಯ ಜಮಾನ ಸಮ್ಯಗನುಷ್ಠಾಸಯೇತಿ 
ಭಾವಃ | ಅಹಮಸಿ ಸ್ತೋತಾ ಶೇ ತವ ತಾ ತಾನಿ ಪೂರ್ವೋಕ್ತ್ಪಾನಿ ಕರ್ಮಾಣಿ ವಿಶ್ವೇತ್‌ ಸರ್ವಾಣ್ಯೇವ 
ಸಧಮಾದೇಷು ಸಹಮದೆನಯುಕ್ತೇಷು ಯಜ್ಞೇಷು ಸ್ತೋತುಂ ಚಾಕನ | ಕಾಮಯೇ! ಜಾನೀಹಿ [ಜ್ಞಾ 
 ಅನಬೊಧನೇ! ಕ್ರೈಯಾದಿಕಃ | ಜ್ಞಾ ಜನೋರ್ಜೆಶಿ ಜಾದೇಶಃ | ಅತ್ರ ಸ್ಲೀ ಗತೌ ವೃತ್‌ | ಧಾ &೦- ೩೨! 
ಇತಿ ವೃತ್ವರಣಿಂ ಲ್ಹಾದಿಸೆರಿಸಮಾಪ್ರ ರ್ಥೆಮೇನೆ ನ ಸ್ವಾದಿಸರಿಸಮಾನ್ತ, ಕರ್ಕೆಮಿತಿ ಯೇಷಾಂ ದರ್ಶನಂ 





ಆ. ೧. ೫೨೪. ವ.೧೦] ೦೦೦ ಜುಸ್ರೀಡಸಂಹಿತಾ ೨. | 181 


R | 
Rm ಸ ಸ ಗ ತ ಮಚ ಬ ಬಜ ತಪ ಫಡ ಸ ಬ ಭು ಜಬ ಜಂಬ ಯ ಬಯ ಯ ಸಯ NNN Te Nn (್ಳ ಬಡಗ ರಾಗಾ ಎ ve Ne ಹಬ ಬ ಬಂಡ ಊ PR NN SP RR ಕ ಲ್‌ ಹ 
Co 





ತೇಷಾಂ ಪ್ವಾದೀನಾಂ ಹ್ರಸ್ತ ಇತಿ ಹ್ರಸ್ಪತ್ವೇಸ ಭನಿತವ್ಯಂ ಮೈವಂ J ಜ್ಞಾ | ಜನೋರ್ಜೇತಿ ದೀರ್ಫೋ- 
ಜ್ಹಾರಣಿಸಾಮರ್ಥ್ಯ್ಯಾಶ್‌ | be 'ಸ್ರಾಡುರ್ಭಾವ ಇತ್ಯಸ್ಯ: ತು ದೀರ್ಫೊಚ್ಛಾ _ರಣಿಮಂತರಣಾಪೈತೋ 
ದೀರ್ಫೊೋ ಯಇ? | ಪಾ. ೭-೩-೧೦೧ |: ಇತ್ಯನೇನೈವ ದೀರ್ಫಃ ಸಿಧ್ಯತಿ | ತಸ್ಮಾದ್ದೀರ್ಫೊಚ್ಚಾರಣ- 
ನೈಯರ್ಶ್ಯಪ್ರಸಂಗಾವಪತ್ರ ಹಪ್ರಸ್ಫೋನ ಭವತೀತಿ ಸಿದ್ದೆಂ | ಬರ್ಹಿಷ್ಮಶೇ | ಶಸೌ ಮತ್ತರ್ಥ ಇತಿ ಭತ್ತಾತ್‌ 
ರುತ್ತಜಶ್ಚ್ವಯೋರಭಾವ: |! ರಂಧಯೆ | ರಥ ಹಂಸಾಸಂರಾಜ್ಟೋೋಃ | ಶಾಸೆತ್‌ | ಶಾಸು ಅನುಶಿಸ್ಟ್‌ | 
ಶತರ್ಯದಾದಿತ್ವಾಚ್ಛೆಪೋ ಲುಕ್‌ | ಜಕ್ಷಿತ್ಯಾಪೆಯಃ ಷಟ್‌ | ಪಾ. ೬-೧-೬1 ಇತ್ಯಭ್ಯೈಸ್ತಸಂಜ್ಞಾಯಾಂ 
ನಾಭ್ಯಸ್ತ್ಯಾಚ್ಛೆ ತುರಿತಿ ಮ ತಿಕಿಸೇಧಃ | ಅಭ್ಯಸ್ತಾ ನಾಮಾದಿರಿತ್ಯಾಡ್ಕು ದಾತ್ತಶ್ನೆ ಶಂ | ಶಾಕೀ | ಶಕ್ಲೈ ಶಕ್ತಾ! 
ಭಾವೇ ಘ್‌ | ತತೋ ಮತ್ತರ್ಥೀಯೆ ಇನಿಃ | ವ್ಯತ್ಯಯೇನಾದ್ಯುದಾತ್ತ ತ್ವಂ | ಯದ್ವಾ ¥ ನೃಷಾದಿ. 
ರ್ರ್ರೈಷ್ವ್ಯವ್ಯಃ | ನಿಶ್ಚಾ ತಾ| ಉಭೆಯತ್ರೆ ಶೇಶೃಂದಸೀತಿ ಶೇರ್ಲೋಸೆಃ | ಸಧಮಾದೇಷು | ಸಹ ಮಾಡ್ಯಂ.- | 
ತ್ರೇಷ್ಟಿತಿ ಸಧಮಾದಾ ಯೆಜ್ಜಾಃ | ಅಧಿಕರಣೇ ಘಲ್‌ ತೈಯಃ |! ನನು ಮದೊಣನುಪೆಸರ್ಗ ಇತ್ಯಸ್ಪ್ರ ತೃ- 
ಯೇನ ಭನಿತವ್ಯೃಂ | ಮೈವಂ | ವ್ಯಧಜಸೋರನುಪಸರ್ಗೇ | ಪಾ. ೩-೩-೬೧1 ಇತ್ಯತ್ಸೈವ ಮದ ಇತಿ 
ವಕ್ತೆವೈೇ ಯನ್ಮದೋತನುಪಸರ್ಗ ಇತಿ ಪೃಥಗುಪಾದಾನಂ ತದ್ಭಇಸಿ ಪೆಕ್ಷೇ ಯಥಾ ಸ್ಯಾದಿತಿ ನ್ಯಾಸಕಾ- 
ರೇಣ ಪ್ರ ಕ್ರತ್ಯಸಾದೀತ್ಯ ಸ್ಮಾಭಿರ್ಧಾತುವೃ ತಾ ವಕ ೦ | ಸಧಮಾದಸ್ಥ ಹಂಲ್ಸಂದನೀತಿ ಸಹಶಬ್ದಸ್ಯ ಸಧಾ- 
ದೇಶಃ | ಚಾಕನ | ಕನ ದೀಪ್ತಿ ಕಾಸಿ ಗತಿಸು | ಅತ್ರ ಕಾಂತ್ಯರ್ಥಃ | ಛಂದಸಿ ಲುಜ್‌ಲಜಕಲಿಟ ಇತಿ 
ವರ್ತಮಾನೇ ಲಿಟ್‌ | ಣಲುತ ತ್ರಮೋ ವಾ! ಸಾ. ೭-೧-೯೧ | ಇತಿ ಚಿತ್ತ ತ್ರ ಸ್ಯ ನಿಕಲ್ಪನಾಡ್ವೃ ದೆ ಭಾವಃ | 
ತುಜಾದಿತ್ವಾ ಸಿದಭ್ಯಾ ಸಪ ದೀರ್ಫತ್ವಂ | | 


॥ ಪ್ರತಿಪದಾರ್ಥ ॥ 


(ಎಲೈ ಇಂದ್ರನೇ, ನೀನು) ಆರ್ಯಾನ್‌. (ಜ್ಞಾನಿಗಳೂ, ಅನುಷ್ಕಾತ್ರುಗಳೂ ಆದ) ಆರ್ಯರನ್ನು | 
ನಿ ಜಾನೀಹಿ--ನಿನೇಚನೆಯಿಂದ ಕಿಳಿ[ ಯೇ ಚ ದಸ್ಕವಃ-- ಯಾರು (ಇಂತಹ ಆರ್ಯರನತ್ನಿ: ಹಿಂಸಿಸ ಸುವ 
ಕಳ್ಳ ರಾದ ಶತ್ರುಗಳೋ (ಅವರನ್ನೂ ವಿವೇಚನೆಯಿಂದ ತಿಳಿ ಅನಂತರ) | ಬರಿಷ ಒತೇ-ಯಜ್ಞ ಯುಕ್ತನಾದ 
ಯಜಮಾನನಿಗೆ | ಅವ್ರತಾನ್‌- ಕರ್ಮವಿರೋಧಿಗಳಾದ ದಸ್ಕುಗಳನ್ನು ‘| ಶಾಸತ್‌--ಶಿಕ್ಷಿಸುತ್ತ (ಸಿಗ್ರ ಸುತ್ತ). 1 
ರಂಧೆಯೆ- ಅಧೀನರಾಗುವಂತೆ ಮಾಡು. (ಅಥವಾ ಅವನಿಗಾಗಿ ಅವರನ್ನು ಹಿಂಸಿಸಿ ನಾಶಮಾಡು) | ಶಾಕ 
ಶಕ್ತಿಯುತನಾದ ನೀನು | ಯೆಜಮಾನಸ್ಯ--ಯಜ್ಞ ಕರ್ತನಿಗೆ] ಚೋಡಿತಾ ಜಿವ. —ಫ್ರೇರಕನಾಗು, (ಭಕ್ತ ನಾದ 
ನಾನೂ ಕೂಡ) | ತೇನಿನ್ನ | ತಾ ವಿಶ್ವೇತ್‌-- ಹಂಡೆ ವರ್ಣಿತಗಳಾದ ಸಕಲ ಕರ್ಮಗಳನ್ನೂ | ಸಧಮಾ- 
ದೇಷು--(ನಿನಗೆ) ತೃಪ್ತಿಕೊಡತಕ್ಕ ಯಜ್ಞ ಗಳಲ್ಲಿ | ಚಾಕನ- (ಕೊಂಡಾಡಲು) ಇಷ್ಟೆ ಪಡುತ್ತೆ ನೆ. 


_ ॥ ಭಾವಾರ್ಥ | . 


ಎಲೈ ಇಂದ್ರನೇ, ಜಾ ತ್ಲನಿಗಳೂ ಯಜ್ಞಾನುಷ್ಕಾ ನಮಾಡುವವರೂ ಆದ ಆರ್ಯರಾರು, ಯಜ್ಞಾನು 
ಷಾ ನಮಾಡನೇ ಈ ಆರ್ಯರನ್ನು ಹಿಂಸಿಸುವ ದಸ್ಯುಗಳಾರು ಎಂಬುದನ್ನು ವಿವೇಚನೆಯಿಂದ ತಿಳಿ. ಕರ್ಮ 
ವಿರೋಧಿಗಳಾದ ಪಸ್ಯುಗಳನ್ನು ನಿಗ್ರಹಿಸಿ ಅವರನ್ನು ಯಜ್ಞ ಕರ್ತನಾದ ಯಜಮಾನನಿಗೆ ಆಧೀನರಾಗುವಂತೆ' 





182  ಸಾಯಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ. ೫೧ 





ಮಾಡು. ಮತ್ತು ಬಲಶಾಲಿಯಾದ ನೀನು ಯಜಮಾನನು ಯಜ್ಞವನ್ನು ನೆರವೇರಿಸುವಂತೆ ಪ್ರೇರಿಸು. ನಾನೂ 
ಕೂಡ ಹಿಂದೆ ವರ್ಣಿತಗಳಾದ ನಿನ್ನ ಸಕಲ ಕರ್ಮಗಳನ್ನೂ ನಿನಗೆ ತೃಪ್ತಿಕೊಡತಕ್ಕ ಯಜ್ಞಗಳಲ್ಲಿ ಕೊಂಡಾಡ 
ಲಿಷ್ಟ ಸಡುತ್ತೇನೆ. | 


English Translation: 


Discriminate botween the Aryas, aud they who are Dasyus; restraining 
those who perform 20 religious rites, compel them to submit to the performer 
of sacrifices; you are powerful, be the encourage of the sacrificer; I am desirous 
of celebrating all your deeds in ceremonies fhat give you satisfaction. 


ವಿಶೇಷ ವಿಷಯಗಳು 


ಆರ್ಯಾನ್‌-ಆರ್ಯಕೆಂದಕ ಯಜ್ಞಯಾಗಾದಿನೇದೋಕ್ತ ಕರ್ಮಗಳಲ್ಲಿ ಆಸಕ್ತರಾಗಿ ಅವುಗಳನ್ನು 
ಆಚರಿಸುವ ಸಜ್ಜನರೆಂದೂ, ದಸ್ಯುಗಳೆಂದರೆ ಆರ್ಯರ ಕರ್ಮಾಚರಣೆಗೆ ವ್ಯತಿರಿಕ್ತವಾಗಿ ಆಚರಿಸುತ್ತಾ ಯಜ್ಞಾದಿ 
ಕರ್ಮಗಳನ್ನು ನಾಡದೆ ಇರುವನರೆಂದೂ, ವ್ಯಕ್ತವಾಗುವುದು. ಮತ್ತು ಈ ದಸ್ಕುಗಳು ಈ ಬೇಶದ ಪೂರ್ವ 
ನಿವಾಸಿಗಳಾದ ಕಪ್ಪು ಜನರೆಂದೂ, ಆರ್ಯರಿಗೆ ವಿರೋಧಿಗಳೆಂದೂ, ಆರ್ಯರೊಡನೆ ಸಂಪರ್ಕವನ್ನಿಟ್ಟುಕೊಳ್ಳದೆ 
ಅವರಿಗೆ ವಿಧವಿಧವಾದ ತೊಂದರೆಗಳನ್ನು ಕೊಡುತ್ತಿದ್ದಕಿಂದೂ ಆದುದರಿಂದ ಖಸಿಗಳು ಈನರನ್ನು ಕಳ್ಳಕೆಂದೂ, 
ಡೇವತೆಗಳಿಗೆ ಶತ್ರುಗಳೆಂದೂ ಅಲ್ಲಲ್ಲಿ ವರ್ಣನೆಮಾಡಿರುವರು. ಆಯ್‌ನ್‌ ಪೂಜ್ಯಾರ್ಥಕವಾಜ ಈ ಶಬ್ದವು 
ವಿದ್ವಾಂಸರಾಗಿಯೂ್ಯೂ. ಯಾಗಕರ್ಮಾನುಷ್ಠಾನಮಾಡುವವರಾಗಿಯೂ ಇರುವ ಕರ್ಮಠರು ಎಂಬರ್ಥವನ್ನು 
ಕೊಡುವುದು. 


ಡಿಸೈವಃ- ಇವರು ಯಾಗಾದಿ ತ್ರಾತಕರ್ಮಗಳಲ್ಲಿ ಆಸಕ್ತರಾದ ಆಸ್ತಿಕರಿಗೆ ನಾನಾರೀತಿ ಹಿಂಸೆ 
ಕೊಡುತ್ತಿದ್ದ ನೀಚಜನರು. ಆಸ್ತಿಕರನ್ನು ರಕ್ಷಿಸುವುದಕ್ಕೂ, ನಾಸ್ತಿಕರನ್ನು ಶಿಕ್ಷಿಸ ಸುಪುದಕ್ಕೂ ಮುಂದುವರಿಯ 
ಬೇಕು ಎಂದು ಇಂದ್ರನನ್ನು ಪ್ರಾರ್ಥಿಸಲಾಗಿದೆ. 

ಅವ್ರ ಕಾನ್‌ ವ್ರತಶೂನ್ಯರು ಎಂದರೆ ಸಕಲಶ್‌ ್ರಾತಕರ್ಮಕ್ಕೂ ವಿರೋಧಿಗಳು ಎಂದು ಹೇಳಬಹುದು. 

ರಂಥಧಯ--ಈ ಪದಕ್ಕೆ " ಓಂಸೆಮಾಡು' ಅಗ್ಗವಾ " ವಶಪಡಿಸು' ಎಂಬ ಎರಡರ್ಥವನ್ನೂ ಹೇಳ 
ಬಹುದು. ರಧ್ಯತಿರ್ವಶಗಮನೆ (ನಿ. ಹ ೩೨) ಎಂಬ ಫಿರುಕ್ತಸೂತ್ರವು ಮೇಲಿನ ಅರ್ಥವನ್ನು ಸೂಚಿಸುವುದು. 

ಶಾಕೀ--ಶಕ್ತಿಯುಕ್ತನು, ಸರ್ವಸಮರ್ಥನು. ಎಂಬರ್ಥದಿಂದ ಈ ಹದವು ಇಂದ್ರನದಕ್ಕೆ ವಿಶೇಷಣ 
ವಾಗಿರುವುದು. 





ವಿಶ್ವಾ ಇತ್‌- ವಿಶ್ವೇತ್‌-- ಇಲ್ಲಿ ಇತ್‌ ಶಬ್ದವು ನಿವಕಾರಾರ್ಥದಲ್ಲಿ ನ ಪ್ರಟೋಗಿಸಲ್ಪ ಟ್ರ ಡೆ. 
ಸಧಮಾದೇಸು-- ಸಹಮದನಯುಕ್ತಿ (ಷು ಯೆಜೆ ಸ್ಲೇಷು ಸ್ಫೋತುಂ | ಸಹ ಮಾಡ್ಯಂತಿ ಏಸು ಎಂಬ 
ವ್ಯತ್ಪಶ್ರಿಯಿಂದ ಸಧೆಮಾದ ಎಂಬ ಶಬ್ದವು ಯಜ್ಞಾರ್ಥವನ್ನು "ಕೊಡುವುದು. ಹೋತ್ಸ, ಉದ್ದಾತೃ ಇವರೊಡನೆ 
| ಯಜಮಾನನು ದೀಕ್ಷಾಬದ್ಧನಾಗಿ ಮಾಡುವ ಕರ್ಮವು ಯಾಗವಾದ್ದರಿ೧ದ ಸಧಮಾದಶಬ್ದವು ಯಜ್ಜಾರ್ಥದಲ್ಲಿ 
ರೂಢವಾಗಿದೆ. 








| ಅ. ೧. ಆ೯ವ.೧ಂ) |  ಖುಗ್ವೇದಸೆಂಹಿತಾ | | 183 


pa 





ನ 





ಗ್‌ ರಾ ಗಾ 





pe ಮಾ ಗ 





ಚಾಕನ--ದೀಪ್ತಿ, ಕಾಂತಿ, ಗತಿ, ಈ ಅರ್ಥಗಳುಳ್ಳ ಕನ ಧಾತುವಿನಿಂದ ಫಿಪ್ಪುನ್ನ ನಾದ. ಈ ಶಬ್ದವು 
ಕಾಂತೃರ್ಥವನ್ನು (ತಿಳಿಯುತ್ತೆ ನೆ) ಕೊಡುವುದು. 


ವ್ಯಾಕರಣಪ್ರಕ್ರಿಯಾ 


ಜಾನೀಹಿ-ಜ್ಞಾ ಅವಬೋಧನೆ ಧಾತು. ಕ್ರ್ಯಾಡಿ ರೋಟ್‌ ಮಧ್ಯಮಪುರುಷ ಏಕವಚನದಲ್ಲಿ 
ಆದೇಶವಾಗಿ ಬಂದಿರುವ ಹಿಗೆ ಅಪಿತ್ವ ಹೇಳಿರುವುದರಿಂದ ಜರಿತ್ವ್ಯ ಬರುತ್ತದೆ. ಅದರಿಂದ ವಿಕರಣಕ್ಕೆ ಈಹ. 
ಲೃಘೋಃ ಸೂತ್ರದಿಂದ ಕತ್ರ ಬರುತ್ತದೆ. ಜ್ಞಾ, ಜನೋರ್ಜಾ (ಪಾ. ಸೂ- ೬-೩-೭೯) ಎಂಬುದರಿಂದ ಧಾತು 
ನಿಗೆ ಜಾ ಎಂಬ ಆದೇಶಬರುತ್ತದೆ.. ಜಾನೀಹಿ ಎಂದು ರೂಪವಾಗುತ್ತದೆ. ಇಲ್ಲಿ ಹ್ವಾದೀನಾಂ ಹ್ರಸ್ತಃ ಎಂದು 
ಕಾ ತ್ರ್ಯದ್ಯಂತರ್ಗಣ ಪ್ವಾದಿಗಳಿಗೆ ಹಸ್ತವು ವಿಹಿತವಾಗಿದೆ. ಪ್ವಾದಿಯ ನಿವ್ಸತ್ತಿ ಯಲ್ಲಿ ಮತಾಂತರವಿಜಿ. ಪ್ಲೀಗತೌ 
ಎಂಬ ಧಾತುವಿ ನಲ್ಲಿ ವೃತ್‌ಕರಣ ಮಾಡಿರುವುದರಿಂದ ಪ್ವಾದಿಯು ಥಿವೃತ್ತವಾಯಿತು (ಮುಗಿಯಿತು) ಎಂದು 
ಕೆಲವರ ಮತ. ಇನ್ನು ಕೆಲವರು ಅಲ್ಲಿರುವ ವೃತ್‌ಕರಣವು ಕೇವಲ ಲ್ವಾದಿಗಳಿಗೆ ಮಾತ್ರ. ಪ್ವಾದಿಯು 
ಮುಂದೆಯೂ ಅನುವೃತ್ತವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಆಗ ಎರಡೆನೆಯವರೆ ಮತದಲ್ಲಿ ಮುಂದೆ 
ಪಠಿತವಾಗಿರುವ ಜ್ಞಾ ಧಾತುವೂ ಪ್ರಾದಿಯಲ್ಲಿ ಸೇರಿರುವುದರಿಂದ ಜಾಡೇಶಬಂದಾಗ ಪ್ರಸ್ವವು ಪ್ರಾಪ್ತವಾಗುತ್ತದೆ. 
ಆಗ ಉಕ್ತರೂಹವು ಆಗಲಾರದು. ಹೀಗೆ ಪೂರ್ವಸಕ್ಷನು ಪ್ರಾ ಪ್ರವಾದಕೆ ಜ್ಞಾ ಜನೋರ್ಜಾ ಎಂದು ಸೂತ ಶ್ರದಲ್ಲಿ 
ದೀರ್ಥಫಘಓತವಾಗಿ ಉಚ್ಚಾರಣ ಮಾಡಿರುವುದರಿಂದಲೇ ಹ್ರಸ್ತ್ರ ಬರುವುದಿಲ್ಲ ಎಂದು ಹೇಳಬೇಕು. ಇಲ್ಲವಾದರೆ 
ದೀರ್ಫೋಚ್ಚಾರಣೆಯು ವ್ಯರ್ಥವಾಗುತ್ತದೆ. ದೀರ್ಥ್ಫೋಚ್ಚಾರಣೆಗೆ ಜನೀ ಪ್ರಾದುರ್ಭಾವೆ ಎಂಬ ಧಾತುವಿನಲ್ಲಿ 
ಚಾರಿತಾರ್ಥ್ಯ ಬರುತ್ತದೆ. ಅದು ಕ್ರಾೃದಿಯಲ್ಲವಷ್ಟೆ ಎಂದು ಶಂಕಿಸಬಾರದು. ಅಲ್ಲಿ ದೀರ್ಥೆ ಹೇಳದಿದ್ದರೂ 
ಬಾಧಕನಿಲ್ಲ. ಹ್ರಸ್ವಾದೇಶ ಹೇಳಿದರೂ ಅತೋದೀರ್ಥೊೋ ಯಣ? ಎಂಬ ಸೂತ್ರದಿಂದ ಶೈನ್‌ ಪರದಲ್ಲಿರು 
ವುದರಿಂದ ದೀರ್ಫ್ಥ ಬರುತ್ತದೆ. ಆದುದರಿಂದ ಸೂತ್ರದಲ್ಲಿ ದೀರ್ಫೊೋಚ್ಸಾರಣೆಯು ವ್ಯರ್ಥವಾಗುವುದರಿಂದ 
ಪ್ರಾದಿಯಾದರೂ ಇಲ್ಲಿ ಮಾತ್ರ ಹ್ರೆಸ್ಟ ಬರುವುದಿಲ್ಲ ಎಂದು ಸಿದ್ಧ ವಾಗುತ್ತದೆ. ಮೊದಲನೇ ಪಕ್ಷದಲ್ಲಿ ಆ ಶಂಕೆಗೆ 
ಅವಕಾಶವೇ ಇಲ್ಲ. ಪ್ಲೀ ಗತೌ ಎಂಬುದರ ಮುಂದೆ ಈ ಧಾತುವು ಪಠಿತವಾಗಿದೆ. 


ಬರ್ಹಿಸ್ಮೆತೆ-- ಬರ್ತಿ: ಅಸ್ಯ ಅಸ್ತಿ ಇತಿ ಬರ್ಜಿಷ್ಮಾನ್‌ ತಸ್ಮೈ ಬರ್ಹಿಷ್ಮತೆ ಮತುಪ್‌ ಪರದಲ್ಲಿರು 
ವಾಗ ಸದಸಂಜ್ಞಾ ಇರುವುದರಿಂದ ಬರ್ಜಿಸ್‌ ಎಂಬಲ್ಲಿ ಪದಾಂತ ಸಕಾರಕ್ಕೆ ರುತ್ವಾದಿಗಳು ಪ್ರಾ ಣ್ರನಾಗು ತ್ತವೆ. 
ತೆಸೌ್‌ಮತ್ವರ್ಥೆ ಎಂಬುದರಿಂದ ಮತುಪ್‌ ಪರದಲ್ಲಿರುವಾಗ ಸಾಂತವಾದುದರಿಂದ ಭ ಸಂಜ್ಞೆಯನ್ನು ಹೊಂದು. 
ತ್ತದೆ. ಆದುದರಿಂದ ರುತ್ವ ಜಸ್ತ್ಪಗಳು ಬರುವುದಿಲ್ಲ. ಷತ್ತೆದಿಂದ ಬರಿಷ್ಮತೆ ಎಂದು ರೂಪವಾಗುತ್ತದೆ. 

ರಂಧಯು--ರಧ ಏಂ ಸಾಸಂರಾಧ್ಯೋಃ ಧಾತು. ಆರನೇ ಮಂತ್ರದಲ್ಲಿ ವ್ಯಾಖ್ಯಾತವಾಗಿದೆ, 

ಶಾಸತ್‌--ಶಾಸು ಅನುಶಿಷ್ಟೌ ಧಾತು ಅದಾದಿ. ಲಟ॥ಶತೃಶಾನಚಾ ಸೂತ್ರದಿಂದ ಶತ್ಛೃ ಪ್ರತ್ಯಯ 
ಬರುತ್ತದೆ. `ಅದಿಪ್ರಭ್ಛತಿಭ್ಯಃಶಪೆಃ ಎಂಬುದರಿಂದ ವಿಕರಣದ ಶನಿಗೆ ಲುಕ್‌ ಬರುತ್ತದೆ. ಶಾಸಶ್‌ ಎಂದು 
ರೂಪವಾಗುತ್ತದೆ. ಜಕ್ಷಿತ್ಯಾದಯೆಃ ಷಟ್‌ (ಪಾ. ಸೂ. ೬-೧-೬) ಜಕ್ಷಿತಿ ಮುಂತಾದ ಏಳು ಧಾತುಗಳಿಗೆ 
(ದ್ವಿತ್ವಬಾರದಿದ್ದರೂ) ಅಭ್ಯಸ್ತಸಂಜ್ಞೆಯ ಬರುತ್ತದೆ. ಆದುದರಿಂದ ಉಗಿತ್ತಾದುದರಿಲಂದ ನುನುಕ ಪ್ರಾನ 
ವಾದರೆ ನಾಭ್ಯಸ್ತಾ ಚ್ಛೆ ಶು (ಪಾ. ಸೂ. ೭-೧-೭೮) ಎಂಬುದರಿಂದ ನುಮಿಗೆ ಸ್ರಕಿಷೇಧ ಬರುತ್ತದೆ. ಅಭ್ಯಸ್ತಾ- 


ನಾಮದಿ: (ಸಾ. ಸಾ ೬-೧-೧೮೯) ಎಂಬುದರಿಂದ ಇದಕ್ಕೆ ಅಭ್ಯಸ್ತ ಸಂಜ್ಞೆ ಹೇಳಿರುವುದರಿಂದ ಅಮ್ಯುದಾತ್ತ. 
ಸ್ವರ ಬರುತ್ತದೆ. | 





184 ಸಾಯಣಭಾನ್ಯಸಹಿತಾ : [ ಮಂ. ೧. ಅ. ೧೦. ಸೂ. ೫೧. 





Ne ಗಿರಾ NAT, 





ಗ ಗಗ A ಹ 





ಶಾಕೀ--ಶಕ್ಷೃ ಶಕ್ತೌ ಧಾತು ಸ್ವಾದಿ. ಭಾವಾರ್ಥದಲ್ಲಿ ಭರ್‌ ಪ ್ರತ್ಯಯೆ ಬರುತ್ತದೆ. ಇತ್ತಾ 
ದುದರಿಂದ ಆತಉಪಧಾಯಾಃ ಸೂತ್ರದಿಂದ ಧಾತುವಿನ ಅಕಾರಕ್ಕೆ ವೃ ದ್ಧಿ ಬರುತ್ತದೆ. ಶಾಕ ಎಂದು ರೂಪ 
ವಾಗುತ್ತದೆ. ಶಾಕಂ ಅಸ್ಯ ಅಸ್ತೀತಿ ಶಾಕೀ. ಮತ್ನ ರ್ತಿ ಅತ ಇನಿತನಾ ಸೂತ್ರದಿಂದ ಇನಿ ಪ್ರತ್ಯಯ 
ಬರುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ರ ವ್ರ ಪ್ರವಾದಕೆ ವ್ಯತ್ಯಯದಿಂದ ಛಂದಸ್ಸಿನಲ್ಲಿ ಆದ್ಭುದಾತ್ಮ 
ಸ್ವರಬರುತ್ತದೆ. ಅಥವಾ ವೃಷಾದಿಯಲ್ಲಿ ಇದನ್ನು ಮಾಡುವುದ ವೃಸಾದೀನಾಂಚೆ (ಪಾ. ಸೂ. 
೬-೧-೧೦೩) ಎಂಬುದರಿಂದ ಅದ್ಯವಾತ್ರ ಸ್ವರಬರುತ್ತದೆ. 


ವಿಶ್ವಾ ಕಾ ವಿಶ್ವಾಸಿ, ತಾನಿ ಎಂದು ರೂಪವು. ಛಂದಸ್ಸಿ ನಲ್ಲಿ ನಪುಂಸಕದ ಬಹುವಚನಾದೇಕ ಶಿಗೆ 
ಶೇಶೃ ಂಡೆಸಿ ಬಹುಲಂ: ಸೂತ್ರದಿಂದ ಲೋಪಬರುತ್ತದೆ. ಆಗ ಎರಡು ಶಬ್ದಗಳ ರೂಪವು ವಿಶ್ವಾ ತಾ, ಎಂದ 
ಆಗುತ್ತದೆ.. 


`ಸಧಮಾಜೇಟು- ಸಹ ಮಾಡ್ಯಂತೆ ವಿಷು ಇತಿ ಸದಮಾದಾಃ ಯಜ್ಞಾಃ ಯಜ್ಞ ಗಳಲ್ಲಿ ಎಲ್ಲರೂ 
ಸಂತೋಷಗೊಳ್ಳುತ್ತಾರೆ ಎಂದು ಭಾವ. ಅಧಿಕರಣಾರ್ಥದಲ್ಲಿ ಹರ್ಷಾರ್ಥಕ ಮದಧಾಶುನಿಗೆ ಫೇರ್‌ ಪ್ರತ್ಯಯ್ನ 


ಬರುತ್ತದೆ. ಅಕಾರಕ್ಕೆ ವೃದ್ಧಿ ಬಂದರೆ ಮಾದ ಎಂದು ರೂಪವಾಗುತ್ತದೆ. ಆದರೆ ಇಲ್ಲಿ ಒಂದು ಫೂರ್ವ ಪಕ್ಷವು ಪ್ರಾಸ್ಮ 
ವಾಗುತ್ತದೆ.  ಉನಸರ್ಗ ಭಿನ್ನವಾದ ಪದವು ಉಪಸದವಾಗಿರುವಾಗ ಮದಧಾತುವಿಗೆ ಮದೋನುಪಸರ್ಗೆ 
(ಪಾ. ಸೂ. ೩-೩-೬೭) ಎಂಬುದರಿಂದ- ಘಳಿಗೆ ಅನವಾದವಾಗಿ ಅಪ್‌ ಪ್ರತ್ಯಯ ಬರುತ್ತದೆ. ಹೀಗಿರುವಾಗ 
ಫೆಇಠಿನಿಂದ ರೂಪನಿಷ್ಟ ತ್ರಿ ಹೇಗೆ ಅಗುತ್ತದೆ? ಎಂದರೆ ಇದಕ್ಕೆ ನಾವು ಧಾತುವ್ನಕ್ತಿಯಲ್ಲಿಯೇ ಸಮಾಧಾನ 
ಹೇಳಿರುತ್ತೆ ವೆ, ವ್ಯಧಜಶೋರನುಖೆಸೆರ್ಗೆ (ಪಾ. ಸೊ. ೩-೩-೬೧) ಎಂಬ ಸೂತ್ರವು ಇದರ ಹಿಂದಿ ಪಠಿತವಾಗಿದೆ, 


೨. ಅಲ್ಲಿಯೂ ಅಪ್‌ ಪ ಶ್ರತ್ಯಯವನ್ನು ವಿಧಾನಮಾಡುತ್ತಾ ಕೆ. ಹೀಗಿರುವಾಗ ಮದ ಧಾತುವನ್ನು ಅಲ್ಲಿಯೇ ಸೇರಿಸಿದರೆ 


ಲಾಘೆನವಾಗುತ್ತ ದೆ, ಅದನ್ನು ಬಿಟ್ಟು ಮದೋನುಸೆಸರ್ಗೆ ಎಂದು ಬೇಕಿ ಯೋಗೆಮಾಡಿರುವುದರಿಂದ ಈ ಮದ 
ಧಾತುವಿಗೆ ಫ್‌ ಪ್ರತ್ಯಯವೂ ಪಾಕ್ಟಿಕವಾಗಿ ಬರುತ್ತದೆ ಎಂದು ಜ್ಞಾ ಓತವಾಗುತ್ತದೆ ಎಂದು ನ್ಯಾಸಕಾರರು 
ಪ್ರತಿಪಾದನಮಾಡಿರುತ್ತಾರೆ. ಇದನ್ನೇ ಧಾತುವೃತ್ತಿಯಲ್ಲಿ ಹೇಳಿರುತ್ತೇವೆ.. ಆದುದರಿಂದ ಪಾಕ್ಷಿಕವಾದ ಘೌಬ್‌ನಿಂದ 
_ ಇಷ್ಟರೂನ ಸಿದ್ಧಿಯಾಗುತ್ತದೆ. ಸಧಮಾದಸ್ಥಯೋಶೃಂದೆಸಿ (ಪಾ. ಸೂ. ೬-೩-೯೬) ಎಂಬುದರಿಂದ ಸಹ 
ಎಂಬುದಕ್ಕೆ ಸಧ ಆದೇಶ ಬರುತ್ತದೆ. ಸಪ್ತಮಿಯಲ್ಲಿ ಸಥೆನಾದೇಷು ಎಂದು ರೂಪವಾಗುತ್ತದೆ. 


| ಚಾಕನ--ಕನ ದೀಪ್ತಿ ಕಾಂತಿಗಕಿಸು ಧಾತು. ಇಲ್ಲಿ ಕಾಂತ್ಯರ್ಥದಲ್ಲಿ ಪ್ರಯುಕ್ತ ವಾಗಿರುತ್ತದೆ. 
ಛಂದೆಸಿ ಲುಜ" ಲಜ್‌ಲಿಟಃ ಎಂಬುದರಿಂದ ವರ್ತಮಾನಾರ್ಥದಲ್ಲಿ ಲಿಟ್‌ ಬರುತ್ತದೆ. ಲಿಟ್‌ ಉತ್ತಮಪುರುಷ 
ಏಕವಚನಕ್ಕೆ ಇಲ್‌ ಆಡೇಶ ಬರುತ್ತದೆ. ಧಾತುವಿಗೆ ದ್ವಿತ್ವ ಹಲಾದಿಶೇಷ ಅಭ್ಯಾಸಚರ್ಶ್ವಗಳು ಬಂದರೆ ಚಕನ 
ಎಂದು ರೂಪವಾಗುತ್ತದೆ. ಣಲ್‌ ಣಿತ್ತಾದುದರಿಂದ ಧಾತುವಿಗೆ (ಉಪಥೆಗೆ) ದ್ವಿತ್ವವು ಪ್ರಾ ಸ್ತ ವಾದಕೆ ಣಲುತ್ತೆ ಮೋ 
ವಾ (ಪಾ.ಸೂ. ೭-೧೯೧) ಉತ್ತಮಪುರುಷದ ಣಲ್‌ ವಿಕಲ್ಪವಾಗಿ ಣಿತ್ತಾಗುತ್ತಡೆ ಎಂಬುದರಿಂದ ಇಲ್ಲಿ ಚಿತ್ವೆ ಇಲ್ಲ 
ದಿರುವಾಗ ವೃದ್ಧಿಯು ಬರುವುದಿಲ್ಲ. ತುಜಾದೀನಾಂ ದೀರ್ಫೋಭ್ಯಾಸಸ್ಯ ಎಂಬುದರಿಂದ ತುಜಾದಿಯಲ್ಲಿ. 
ಇದು ಸೇರಿರುವುದರಿಂದ ಅಭ್ಯಾಸಕ್ಕೆ ದೀರ್ಫೆ ಬರುತ್ತದೆ. ಚಾಕನ ಎಂದು ರೂಪವಾಗುತ್ತದೆ. 


'ಅ. ೧. ಅ.೪. ವ. ೧೦, ] 1 ಖಗೇದಸಂಹಿತಾ . ೩85 


ನ ಶಬ ಸ ಬಂಡ ಫು ನ ಗಟ 





॥ ಸಂಹಿತಾಪಾಠಃ ॥ 


ಅನುವುತಾಯ ರಂಥಯನ್ನಪವ್ನ ಪ್ರತಾನಾಭೂಬ್ಷರಿಂದ್ರ॥ ಶ್ನಥಯನ್ನನಾ- 
ಭುವಃ | 

| |} |] | 

ವೃದ್ಧಸ್ಯ ಜದ್ವರ್ಧತೋ ದ್ಯಾ 


ನಾನೋ ವಮ್ರೋವಿ ಜಘಾನ 


ಲಿ 
ರ್ಜ 
Ys 
MM 


] 
ಸಂದಿಹ | ೯॥ 
| ಪದಸಾಠಃ ॥ 
| ] | 
ಅನುತವ್ರತಾಯೆ ! ರಂಧೆಯನ್‌ ! ಅಪಃವ್ರತಾನ್‌ | ಆಭೂಭಿಃ ! ಇಂದ್ರಃ! 


1 1 
ಶ್ಚಥಯನ್‌ | ಅನಾಭುವಃ | 


2೨ 


ಗ | | 
ವೃದ್ಧಸ್ಯ | ಚಿತ್‌ ! ವರ್ಧತಃ! ದ್ಯಾಂ | ಇನಕ್ತತೇ! ಸ್ತವಾನಃ ! ವಮ್ರಃ | ಜಘಾನ 


| | 
ಸಂಕದಿಹಃ ॥1 ೯: 


| ಸಾಯಣಭಾಷ್ಯೆಂ ॥| 


ಯೆ ಇಂಡ್ರೊ ಆನುವ್ರ ತಾಯಾನುಕೂಲಕರ್ಮಣೇ ಯೆಜಮಾನಾಯಾಪವ್ರತಾನಪಗತಕ- 
ರ್ಮಣೋ ಯ ಜಮಾನಾನ್‌ ರಂಧಯನ" ಹಿಂಸಯೆನ್ಪಶೀಕುರ್ವನ್ಹೂ ತಥಾಭೂಭಿಃ | ಆಭಿಮುಖ್ಯೇನ ಭೆವಂ- 
ತೀತ್ಯಾಭುವಃ ಸ್ತೋತಾರಃ | ಶೈರನಾಭುವಸ್ತದ್ಧಿಸರೀತಾನ್‌ ಶ್ಲಥಯನ್ನಿಂಸಯಸ್ವರ್ಕೆತೇ | ವೃದ್ದಸ್ಯ ಚಿಪ್ಪ- 
ರ್ಧಶಃ ಪೂರ್ವಂ ವೃಷ್ಣಸ್ಯಾಪಿ ಸುನರ್ವರ್ಧಮಾನಸ್ಯ ದ್ಯಾನಿಂನಸ್ತತೆಃ ಸ್ವರ್ಗಂ ವ್ಯಾಪ್ನುವಶಸ್ತೆ ಸ್ಕೇಂದ್ರೆಸ್ಯ 
ಸ್ನವಾನಃ ಸ್ತುತಿಂ ಕುರ್ನಾಹೋ ವಮ್ರಃ ಸ್ತುತ್ಯುದ್ಧಿರಣಶೀಲ ಏಿತೆತ್ಸಂಜ್ಞಕ ಯುಷಿಃ ಸಂದಿಹಃ ಸಮ್ಯಗು- 
ಪಚಿತಾ ನಲ್ಮೀಳವಸಾನಿ ಜಘಾನೆ | ಇಂದ್ರೇಣ ಸೆರಿಹೃತಾಂಶರಾಯಃ ಸನ್ಫೃಥಿನ್ಯಾಃ ಸಾರಭೂತಂ ವಲ್ಮೀ- 
ಕವಪಾಲಕ್ಷಣಂ ಯಜ್ಞ ಸಂಭಾರಮಾಹಾರ್ಷೀದಿಶೈರ್ಥ: | ತಥಾ ಚೆ ಶಾಖಾಂತರೇ ಸಮಾಮ್ನಾತೆಂ | 
ಯಡ್ವಲ್ಮೀಕೆನ ಸಾಸಂಭಾರೋ ಭವತಿ ಊರ್ಜಮೇವ ರಸಂ ಪೃಥಿವ್ಯಾ ಅನರುಂಥೇ | ತೈ. ಬ್ರಾ. ೧-೧-೩- 
೪ | ಇತಿ | ಅನುವ್ರತಾಯೆ | ಅನುಕೂಲಂ ವ್ರತಂ ಯೆಸ್ಯೆ | ಬಹುಪ್ರೀಹೌ ಸೂರ್ವಪದಸ್ರ ಸೃತಿಸ್ಟರತ್ವಂ 
ಶ್ಲಥೇಯನ" | ಶೃಫ ಹಿಂಸಾಯಾಂ | ಜೆಚಿ ಫಬಾದಿತ್ತಾನ್ಮಿತ್ತೀ ಮಿತಾಂ ಪ್ರಸ್ತ. ಹ್ರಸ್ತತ್ವಂ | 
ವರ್ಥತಃ। ವ್ಯತ್ಯಯೇನ ಸರಸ್ಮೈಸದಂ | ಇನಪ್ಲತೆಃ | ನಕ್ಷ ಗೆತೌ!| ಇಕಾಶೋಪಚನೆಶ್ಚಾ ಸ | ಯದ್ದಾ! 

24 | 





186 ' ಸಾಯೆಣಭಾಸ್ಯಸಹಿತಾ [ಮಂ. ೧. ಆ. ೧೦. ಸೂ. ೫೧: 


| 


ಹ ಫಾ ಲ್‌ ಬ್ಬ ್ಪ್ಥ್ಪ ಚ [ಠಿ K K ಮ 
ಸಮೋ ನ ರಾ 
ಇ 


ಇನಸ್ಸತಿರ್ಗತೈರ್ಥಃ | ಪ್ರಕೃತ್ಯಂತರಮನ್ವೇಸ್ಟವ್ಯಂ | ಸ್ತವಾನಃ | ಸೆಮ್ಯಾನಚ್‌ ಸುವಃ | ಲು. ೨-೮೯1 
ಇತಿ ಸ್ತೌತೇರ್ಬಹುಲನವಚೆನಾಸ್ಸಿರುಸಸದಾಡೆಪ್ಯಾನಜ್‌ಪ್ರೆತ್ಯಯೆಃ ವೃತ್ಯಯೇನಾದ್ಯುದಾತ್ತತ್ವಂ | ಜಘಾ- 
ನ! ಅಭ್ಯಾಸಾಚ್ಲೇತೈಭ್ಯಾಸಾಮುತ್ತೆರಸ್ಯೆ ಹಂಶೇರ್ಹಕಾರಸ್ಯ ಕುತ್ವಂ | ಸಂದಿಹಃ | ದಿಹ ಉಸಚಿಯೇ | 
ಸೈತ್ಯಲ್ಯುಖೋ ಬಹುಲನಿತಿ ಬಹುಲನಚೆನಾತ್ಕರ್ಮಣೆ ಕ್ವಿಸ್‌ | ಕೈಷುತ್ತರಸೆದಸ್ರೆ ಕೃತಿಸ್ವರತ್ವಂ ॥ 


| ಪ್ರತಿಸದಾರ್ಥ ॥| 


ಇಂದ್ರೆ$--ಇಂದ್ರನು | ಅನುವ್ರತಾಯೆ- ಅನುಕೂಲನಾಡ ಯಜ್ಚಕರ್ಮಗಳಷ್ನು ಮಾಡುವ ಯಜ 
ಮಾನೆನಿಗಾಗಿ | ಅಪೆವ್ರರ್ತಾ--ಯಜ್ಞರಹಿತರಾದ ಕರ್ಮಭ್ರಷ್ಟರನ್ನು | ರಂಧರ್ಯ--ನಿಗ್ರಹಿಸಿ ವಶಮಾಡಿ 
ಕೊಂಡು (ಮತ್ತು) | ಅಭೂಭಿಃ- ಅಭಿಮುಖವಾಗಿ ಸ್ತೋತ್ರಮಾಡುವ ಭಕ್ತರಿಂದ! ಅನಾಭುವಃ.. ಪೂಜಾ 
ರಹಿತರನ್ನು | ಶ್ಲಫೆರ್ಯೆ-- ಹಿಂಸೆಪಡಿಸುತ್ತಾ (ನೆಲಸಿದ್ದಾನೆ) | ವೃದ್ಧಸೈ ಚಿದ್ವರ್ಧತಃ-.-ಹಿಂದೆ ವೃದ್ಧಿ ಹೊಂದಿ 
ದರೂ ಪುನಃ ಪ್ರನೈದ್ಧನಾಗುತ್ತಿರುವ (ಮತ್ತು) | ದ್ಯಾನಿನಸ್ತತೆೇ-ತ್ರರ್ಗವನ್ನೆಲ್ಲಾ ವ್ಯಾಪಿಸಿರುವ ಆ ಇಂದ್ರನ 
ಸ್ತವಾನೆಃ--ಸ್ರೋತ್ರಮಾಡುತ್ತಿರುವ | ವಮ್ರಃ--ನಮ್ರನೆಂಬ ಖುಹಿಯು | ಸೆಂದಿಹ8. ಚೆನ್ನಾಗಿ ಶೇಖರಿತ 


md 


"ಗಳಾದ ಯಜ್ಞಸಂಭಾರೆಗಳನ್ನು | ನಿಜಘಫಾನ-ಅಸಹೆರಿಸಿದನು | 


॥ ಭಾವಾರ್ಥ ॥ 


ಇಂದ್ರನು ಯಜ್ಞ ಕರ್ಮಗಳನ್ನು ಮಾಡುವ ಯಜಮಾನನಿಗೋಸ್ಕರ ಯಜ್ಞರೆಹಿ ತರಾದ ಕರ್ಮಭ್ರೆಷ್ಟ 
ರನ್ನು ನಿಗ್ರಹಿಸಿ ನಶಮಾಡಿಕೊಂಡು ತನ್ನ ಅಭಿಮುಖನಾಗಿ ತನ್ನನ್ನು ಸ್ತೋತ್ರಮಾಡುವೆ ಭಕ್ತರಿಂದ ಪೊಜಸ 
'ರಹಿತರಾದನರನ್ನೆಲ್ಲಾ ಹಿಂಸೆಸಡಿಸುತ್ತ ನೆಲಸಿದ್ದಾರೆ. ಹಂದೆ ವೃದ್ದಿ ಹೊಂದಿದ್ದರೂ ಪುನಃ ಪ್ರನ್ಭದ್ಧ ನಾಗುತ್ತಿರು 
ವವನೂ, ಸ್ಪರ್ಗವನ್ನೆಲ್ಲ ವ್ಯಾಪಿಸಿರುವನನೂ ಆದ ಆ ಇಂದ್ರನನ್ನು ಸ್ಟೋತ್ರನಮಾಡುತ್ತಿರುನ ನಮ್ರನೆಂಬ 
ಯಹಿಯು ಇಂದ್ರನಿಗಾಗಿ ಶೇಖರಿತಗಳಾದ ಯಜ್ಞಸೆಂಭಾರಗಳನ್ನು ಆಪಹರಿಸಿದನು. 


English Translation. 


Indra abides, humbling the neglecters of holy acts in favour of those 
who observe them, and punishing those who turn away from his worship 83೩ 
favour of those who are present with their praise ; Vamra, while praising him 
though old still growing, and spreading through heaven, carried off the 
accumulated (materials of the sacrifice). | 


॥ ವಿಶೇಷ ವಿಷಯಗಳು ॥ 


ಅನುವುತಾಯೆ ಇದು ಅನುಕೂಲಂ ವ್ರತೆಂ ಯಸೈಸಃ ಎಂಬ ವ್ಯೃತ್ಸತ್ತಿಯಿಂದ ಶ್ರುತ್ಯುಕ್ತವಾದ: 
ವಿಧಿಯಂತೆ ಯಾಗಾದಿಗೆಳನ್ನು ನಡೆಸುವ ಯಜಮಾನನಿಗೆ ನಿಶೇಷಣನಾಗಿಕುವುದು. 





ಆ. ೧. ಅ.೪. ವ. ೧೦, ] ಹುಗ್ಬೇದಸಂಹಿತಾ 4 | | 187 


ಕ ಸಂ ಉದ ಸ. PR RN MS - ಮ ಜ್‌ 
ಸ” ಗಾಗ” TT 
ಗ ನ ಯ ಥಿ ನ ಭಾ ಜಾ ಬಫೆ ಪ್ರಾನ ಬು ಪಂ ಸ ಇ ನ ನನ ಗ 





ನ್‌ ಎ 
ಸಾಧಕರಾಗಿ ಗಿಟಾರ್‌ ಇ ಸಬರದ ದಾಸರಾದ 


ಆಭೂಭಿಃ--ಆಭಿಮುಖ್ಯೇತೆ ಭೆವಂತೀತಿ ಅಳುವಃ ಸ್ತೊ ತಾರಃ | ಜೀವತೆಗಳಿಗೆ ಎದುರಾಗಿ, 
ನಂತು ಸ್ತೊ ತ್ರ ಮಾಡುವವರು ಎಂದರ್ಥ. . 13.1 | 


ವೃಷ್ಟಸ್ಯ ಚಿತ್‌ ವರ್ಧತೆಃ ಮೊದಲು ವೃದ್ಧ ನಾಗಿದ್ದ ರೂ (ಲ್ಪ ಬಲವುಳ ಕೈ ವನಾದರೂ) ಮತ್ತಿ ಇತರ. 
ತಳಾ ಕ್ರಿದಿಗಳಿಂದ ವೈ ವ ದ್ಧಿಹೊಂದುತ್ತಿ, ರುವ ಇಂದ್ರ ಎಂಬರ್ಥವು ಇಲ್ಲಿ ಸ್ಪಷ್ಟ ಸ ಪಡುವುದು. 

ಚಿತ್‌ ಎಂಬ ಪದವು ಪುನಃ ಎಂಬರ್ಥದಲ್ಲಿ ಇಲ್ಲಿ ಉಪಯುಕ್ತವಾಗಿದೆ. 

ಡ್ಯಾಮಿನಶ್ಸತೆ-- ದ್ಯಾಂ--ಇನಶ್ಸತೆಃ--ಆಕಾಶದಲ್ಲಿ ಸಂಚರಿಸುವನನು ಅಥವಾ ನೆಲಸಿರುವವನು. 
ಎಂದರ್ಥ. ಇಲ್ಲಿ ನಕ್ಷ ಗತೌ ಎಂಬ ಧಾತುವಿನಿಂದ ಉಂಟಾದ ಇನಕ್ಷತಃ ಎಂಬ ಪದದಲ್ಲಿ ಮೊದಲನೆಯದಾದ. 
ಇಕಾರವು ಛಾಂದಸವಾಗಿ ಬಂದಿದೆ. ವ್ಯಾಕರಣ ನಿಯಮಕ್ಕೆ ಒಳಪಟ್ಟು ಆ' ಅಕ್ಷರವು ಬರುವಂತಿಲ್ಲ. ಅಥವಾ: 
ಗತ್ಯರ್ಥಕವಾದ ಇನಕ್ಷತಿ ಎಂಬ ಬೇರೆ ಪ್ರಕೃತಿಯೇ ಇರಬಹುದೆಂದು ಹೇಳಬೇಕು. 


ವಮ್ರಃ- ಕೇವತಾಸ್ತೊ (ತ್ರ ವನ್ನು ಮತ್ತೆ ಮತ್ತೆ ಹೇಳಬಯಸುವ ಒಬ್ಬ ಖಹಿಯ ಹೆಸರು ಇದು. 
ಈತನು ಇಂದ್ರನನ್ನು ಬಹಳವಾಗಿ ಸ್ತುತಿಸಿ ಸಕಲ ಪ್ರತಿಬಂಧೆಕಗಳನ್ನೂ ಕಳೆದುಕೊಂಡು, ಪೃಥಿವಿಯ ಸಾರ: 


Ne! 
ಇತೂತಮನಾದ ವಲ್ಮೀಳವಪಾಲಕ್ಷಣಭೂತವಾದ ಯಜ್ಞ ಸಾಮಗ್ರಿ ಯೊಂದನ್ನು ಸಂಪಾದಿಸಿಕೊಂಡನು. ಪ ಪೃಥಿವೀ 
ಸಾರವೇ ವಲ್ಮೀಕವಪೆಯು ಎನ್ನುವುದಕ್ಕೆ ಯ್ನಲಿ ಲ್ಮೀಕವಸಾಸಂಭಾರೋ ಭವತಿ ಊರ್ಜಮೇನ ರಸಂ. 


ಸೃೈಥಿನ್ಯಾ ಅವರುಂಥೇ (ಶೈ. ಬ್ರಾ. ೧-೧-೩-೪) ಎಂಬ ಶ್ರುತಿಯು ಪ್ರಮಾಣವಾಗಿದೆ. 


॥ ನ್ಯಾಕರಣಪ್ರಕ್ರಿಯಾ 1 
ಅತುವ್ರತಾಯ--ಅನುಕೂಲಂ ವ್ರತಂ ಯಸ್ಯ ಸಃ ಅನುವ್ರತಃ ತಸ್ಮೈ ಅನುವ್ರತಾಯ. ಬಹು. 
ಪ್ರೀಹಿ ಸಮಾಸ. ಬಹುಪ್ರೀಹೌ ಪ್ರಕೃತ್ಯಾ . ಪೂರ್ವಪದಮ* ಎಂಬುದರಿಂದ ಪೂರ್ವಪದಪ್ರಕ್ಕ ೈತಿಸ್ವರವು: 
ಒರುತ್ತದೆ. | 
ಶ್ನಥೆಯರ೯--ಶಥ ಹಿಂಸಾಯಾಂ ಭ್ರಾಡಿ. ಜಿಜಂತದ ಮೇಲೆ ಶತ ೈಪ್ರತ್ಯಯ ಬರುತ್ತ ಜೆ. ಚರ: 
ಪರದಲ್ಲಿರುವಾಗ ಅತೆಉಪಧಾಯಾಃ ಸಾತ್ರದಿಂದ ಧಾತುನಿನ ಅಕಾರಕ್ಕೆ ವೃದ್ಧಿ ಬರುತ್ತದೆ. ಶ್ಲಾಥಯತ್‌ 
ಎಂದು ರೂನವಾಗುತ್ತದೆ. ಇದು ಭ್ವಾದ್ಯಂತರ್ಗಣಘಟಾದಿಯಲ್ಲಿ ನೀರಿದೆ ಆದುದರಿಂದ ಫಹಖಾಷಯೋ- 
ಪುಂತಃ ಎಂಬುದರಿಂದ ಮಿತ್‌ ಸಂಜ್ಞಾ ಬರುತ್ತದೆ. ಚಿಚ್‌ ಪರದಲ್ಲಿರುವುದರಿಂದ ಮಿತಾಂಪ್ರಸ್ಪೆಃ (ಪಾ. ಸೂ." 
೬-೪-೯೨) ಸೂತ್ರದಿಂದ ಹ್ರಸ್ತ್ರಬರುತ್ತದೆ. ಪ್ರಥಮಾ ಏಕವಚನದಲ್ಲಿ ಸುರ ಸುಲೋಪತಲೋಪಗಳು ಬಂದಕೆ. 
ಶ್ಲ ಥೆಯನ್‌ ಎಂದು ರೂಪವಾಗುತ್ತದೆ. | 
| ವರ್ಷತ:--ವೃಢು ವೃದ್ಧಾ ಧಾತು. ಭ್ಹಾದಿ ಅನುದಾತ್ರೇತ್‌ ವ್ಯತ್ಯಯೋ ಬಹುಲಂ ಎಂಬುದ: 
ದಿಂದ ಪರಸ್ಮೈಷದ ಪ್ರತ್ಯಯ ಬರುತ್ತದೆ. ಶಾನಚಿಗೆ ಬದಲಾಗಿ ಶತೃಪ್ರತ್ಯೈಯ ಬರುತ್ತಡೆ'ಎಂದು ತಾತ್ರರ್ಯ, 
ಷಷ್ಠೀ ಏಕವಚನದಲ್ಲಿ ವರ್ಧತಃ ಎಂದು ರೂಪವಾಗುತ್ತ ದೆ, | | | 
| ಇನಕ್ಷತಃ--ನಕ್ಷ ಗತೌ ಧಾತು, . ವರ್ತಮಾನಾರ್ಥದಲ್ಲಿ ಕತ್ಕಪ್ರತ್ಯಯ ಬರುತ್ತ ಡೆ. ಭಾಂದಸವಾಗಿ. 
ಇ ರಾರವು ಉಪನದವಾಗಿ ಬರುತ್ತದೆ. ಸಸ್ಟ್ರೀ ಏಕವೆಚನರೊಪ. ಅಥವಾ ಇನೆಕ್ಷತಿ ಪಿಇಬುದೇ ಧಾತುವೆಂದು. 





188 3.464 ಸಾಯಣಭಾನ್ಯಸಿತಾ | | [ ಮೇ. ೧. ಅ. ೧೦. ಸೊ. ೫೧ 


NN Te ಬಿದ ರಾ ಗಾರಿ ಟರ ಎ ವಗ ಛಂ ಜಿ ಗ ಎ ಬ ಜಾ ್ಮ್ಸ್ಥ ಎರಾ ಎ ಟೋ ಯ ಸ್ಥೂಪ ಟೂ ಆ ಅ ಪಜ ಚು ೧ರ ೮ 1 
MN TN 


ಸ್ವೀಕರಿಸಬೇಕು. | ಧಾತುಗಣಪಾಕದಲಿ ನೆರಿತವಾಗದಿರುವುದರಿಂದ ಈ ಪ್ರಕೃತಿಯನ್ನು ಅನುಮಾನದಿಂದ 
ತಿಳಿಯಬೇಕು. ಭ್ರಾದಿ, ಚುರಾದಿಗಳು ಆಕೃ ತಿಗಣವಾದುದರಿಂದ ಅವುಗಳಲ್ಲಿ ಸೇರಿಸಬೇಕು ಎಂದು ತಾತ್ಪ ರ್ಯ. 





ಸ್ಪವಾನಃ- ಸ್ಟ್‌ ಸ್ತು ತೌ ಧಾತು. ಅದಾದಿ ಸಮಾನಚ್‌ ಸ್ತುವಃ (ಉ.ಸೂ, ೨.೨೪೬) 
ಸಮ್‌ ಉಸಪದನಾಗಿರುವಾಗ ಈ ಧಾತುವಿಗೆ ಆನಚ್‌ . ಪ್ರತ್ಯಯ ಬರುತ್ತದೆ.  ಬಹುಲಗ್ರ ಹಣವಿರುವುದರಿಂದ 
 ಉಪಪದವಿಲ್ಲದಿದ್ದರೂ ಆನಚ್‌ ಪ್ರತ್ಯಯ ಬರುತ್ತದೆ. ಕೇವಲ ಧಾತುವಿಗೆ ಆನಚ್‌ ಬಂದರೆ ಧಾತುವಿಗೆ ಗುಣವೂ 

ಅವಾದೇಶವೂ ಬರುತ್ತದೆ. ಸ್ತವಾನೆ ಎಂದು ರೂಪವಾಗುತ್ತದೆ. ಪ್ರತ್ಯಯಸ್ತರದಿಂದ ಪ್ರತ್ಯಯಕ್ಕೆ 
ಆದ್ಯುದಾತ್ತವು ಪ್ರಾ ಪ್ರವಾದರೆ ವ್ಯತ್ಯಯದಿಂದ ಅದ್ಯುದಾತ್ತಸ್ವ ರವು ಬರುತ್ತದೆ. 
ಜಘಾನ_ಹನ ಹಿಂಸಾಗತ್ಯೋಃ ಧಾತು ಅದಾದಿ ಲಿಟ್‌ ಪ್ರಥಮಪುರುಷ ಏಕವಚನಕ್ಕೆ ಣಇಲಾದೇಶೆ 
ಬರುತ್ತದೆ. ದ್ವಿತ್ವಹೆಲಾದಿಕೇಷ ಅಭ್ಯಾಸಚಿರ್ತ್ವಗಳು ಬಂದರೆ ಜಹಾನ ಎಂದು ರೂಪನಾಗುತ್ತದೆ. ಅಭ್ಯಾ- 
ಸಾಚ್ಹೆ (ಪಾ. ಸೂ. ೭.೩-೫೫) ಅಭ್ಯಾಸದ ಪರದಲ್ಲಿರುವ ಹೆನಿನ ಹಕಾರಕ್ಕೆ ಕುತ್ತ ಬರುತ್ತದೆ ಎಂಬುದರಿಂದ 
ಹಕಾರಕ್ಕೆ ಆಂತರತಮ್ಯದಿಂದ ಫೆಕಾರ ಬಂದರೆ ಜಘಾನ ಎಂದು ರೂಪವಾಗುತ್ತದೆ. | 

ಸೆಂದಿಹಃ-ದಿಹೆ ಉಷಚಯೆ ಧಾತು ಅದಾದಿ ಕೃತ್ಯಲ್ಯುಖೋ ಬಹುಲಂ (ಪಾ. ಸೂ. ೩-೩-೧೧೩) 
ಎಂಬಲ್ಲಿ ಬಹುಲವಚನವಿರುವುದರಿಂದ ಕರ್ಮಣಿಯಲ್ಲಿ ಕ್ಲಿಪ್‌ ಪ್ರತ್ಯಯ ಬರುತ್ತದೆ. ಕ್ವಿವಿನಲ್ಲಿ ಸರ್ವಲೋಪ 
ವಾಗುತ್ತದೆ. ದ್ವಿತೀಯಾ ಬಹುವಚನದಲ್ಲಿ ಸಂದಿಹ ಎಂದು ರೂಪವಾಗುತ್ತದೆ. ಗೆತಿಕಾರಕೋಸೆಸೆದಾತ್‌- 
ಸೈತ್‌ ಸೂತ್ರದಿಂದ ಕೃದುತ್ತರನದ ಪ್ರಕೃತಿಸ್ವರವು ಬರುತ್ತದೆ... 


| ಸಂಹಿತಾಸಪಾಕಃ ॥ 


1 ಟ್ರ ಹಟ (.. 
ತಕ್ಷದ್ಯತ್ತ ಉಶನಾ ಸಹಸಾ ಸಹೋ ನಿ ರೋದಸೀ ಮಜ್ಮನಾ ಬಾಧತೇ 


'ವಾತಸ್ಯ ನ್ನ ಮಣೋ ಮನೋಯುಜ ಭ್ರ ಪೂರ್ಯಮಾಣಮನ. 
ಹನ್ನಭಿ ಶ್ರವಃ moon 
| ॥ ಪಡಪಾಠಃ ॥ 
ತಕ್ಸತ್‌ | ಯತ! ತೇ | 'ಉಶನಾ | ಸಹಸಾ | ಸಹಃ [ವಿ | ರೋದಸೀ ಇತಿ! 


ಮಜ್ಯಾ | ಬಾಧತೇ | ಶನಃ | 


2 | 
ಆ |ತ್ವಾ! ನಾತಸ್ಯೆ 1 | ನೃ5ಮವ್ತಃ | ಮನ್ತೂಯುಜಃ | ಆ | ಪೂರ್ಯಮಾಣಂ | 


ಅನಹೆನ್‌ | ಅಭಿ! ಶ್ರವಃ ॥ ೧೦. 





-ಅ೧. ಅ.೪.ವ.೧ಂ.] | ಜಗ್ಗೇದಸಂಹಿತಾ . | 189 


MM ಲಲ್‌ ಚ್ಚ್‌ ಕ್ರಾ ಾಾ್ಕುಾಾರ್ಮ್ಮಾರುುುು 


+ ಣ್ಣ ಳಾ ಡಿ 0 (ನ್ನು ANON ಗಿ 
ಸ ಬ ಪ ಫಲ ನಾರಾ ಜಿ ಹಾಣಿ 0೫೫ ರಿಗ 2 ಎ 0ಎ ಎ0 ಕ ಎ ಇ ಇಂ ಂ ಸ ಭಜ ಪಾಸ ್ಸ್ಸಟ್ಟ್ಲ್ಟ್ಬ್ಲಉಲಫ ಅ ರೋೋಲೀೋ ಬೋೂರಖ್ಸಾ`ಾರ್‌್‌್‌ಹ್ಹ  ಹಶಹಸ್ತ್ಚತ್ತ್ಮ್ತುಟುುುುಯಮ$« ಿು ು ು 


| ಸಾಯಣಭಾಷ್ಯಂ || 


ಹೇ ಇಂದ್ರೆ ಯೆದ್ಯ ದೋಶನಾ ಕಾವ್ಯಃ ಸಹಸಾತ್ಮೀಯೇನ ಬಲೇನ ಕೇ ಸಹಸ್ತ ದೀಯೆಂ ಬಲಂ 
-ತೆನ್ಷತ್‌ ತನೂ ಕೈ ತವಾನ್‌ | ಸಮ್ಯಕ್‌ ತೀಕ್ಷ್ಣ ಮಕಾರ್ನೀದಿತೈರ್ಥೆಃ | ತದಾ ಶವಸ್ತೆ ದೀಯೆಂ. ಬಲಂ 
- ಮಜ್ಮನಾ ಸರ್ವಸ್ಯೆ ಶೋಧಕೇನ ಸ ತೈಕ್ಸ್ನೆ ಕನ ರೋಪಸೀ ದ್ಯಾವಾಸೈಥಿನ್ಯಾ ವಿ ಜಾಥತೇ | ತೇ ಬಿಭೀತೆ 
"ಇತ್ಯರ್ಥಃ | ತೆಥಾ ಚಾನ್ಯತ್ರಾಮ್ನಾತೆಂ | ಯಸ್ಯ ಶುಷ್ಮಾದ್ರೋಡಸೀ ಅಭ್ಯಸೇತಾಂ | ಯಗ್ವೇ. ೨-೧೨-೧1 
ಇತಿ | ಯದ್ವಾ | ರೂಡೆಸೀ ಯೆಸ್ಮಾದ್ರೃತ್ರಾದೇರ್ಬಿಭೀತೆಸ್ತೆಂ ಜಾಧತ ಇತ್ಯರ್ಥ: | ಹೇ ನೈಮಣೋ 
-ನೈಷು ರಕ್ಷಿತೆನ್ಯೇಷು ಯಜಮಾನೇಷ್ಟನುಗ್ರಹಬುದ್ಧಿಯುಕ್ತೇಂದ್ರೆ ಆ ಪೂರ್ಯೆಮಾಣಂ ಪೂರ್ವೋಕ್ತೇನ 
'ಬಲೇಕಾ ಸೆಮಂತಾತ್ಪೊರ್ಯೆಮಾಣಂ ತ್ವಾ ತ್ವಾಂ ಮನೋಯುಜೋ ಮನೋನ್ಯಾಪಾರಮಾಶ್ರೇಣ 
“ಯುಕ್ತಾ ವಾಶೆಸ್ಥೆ ವಾಯೋಃ ಸೆಂಬಂಧಿನಃ | ಶದ್ರೆದ್ರೇಗೇನ ಗಚ್ಛೆ ತೆ ಇತ್ಯರ್ಥಃ | ಏನಂಭೂತಾ ಅಶ್ವಾಃ 
ಶ್ರವೋಸಭಿ ಹವಿರ್ಲಸ್ಷಣಮನ್ನಮಭಿಲಶ್ಯಾವಹನ | 'ಅಭಿಮುಖ್ಯೇಕ ಪ್ರಾಸಯಂತು ॥ ಶೆಕ್ಷತ್‌ | ತೆಕ್ತೂ 
ತೃಶ್ರೂ ತನೂಕೆರಣೇ | ಲಜಂ ಬಹುಲಂ ಭಂದಸ್ಯಮಾಜ್ಯೋಗೇಸೀತ್ಯಡಭಾವಃ | 'ಶಪಃ ಹಿಶ್ಚ್ವಾದನು- 
-ದಾಶ್ರಶ್ವೇ ಧಾತುಸ್ವರಃ ಶಿಷ್ಯತೇ। ಉಶನಾ | ವಶ ಕಾಂಶೌ | ವಶೇಃ ಕನಸಿಃ | ಉ. ೪-೨೩೮ | ಇತಿ 
ಕೆನಸ್‌|ಗ ಸೈಹಿಜ್ಯೇತ್ಯಾದಿನಾ ಸಂಪ್ರೆಸಾರಣಂ | ಯದಡುಶನಸ್ಸುರುದಂಶೋಂನೇಹಸಾಂ ಚೆ | ಸಾ. ೭.೧- ೯೪! 
`ಇತ್ಯನಜಾದೇಶಃ | ಸರ್ವನಾಮಸ್ಥಾ ನೇ ಚ! ಪಾ. ೬.೪.೮ | ಇತು ಪಧಾದೀರ್ಫತ್ತೆ ೦ | ಹಲ್ಲಾ ದಿನ- 
'ಲೋಸಾ] ಮಜ್ಮಾನಾ | ಟುಮಸ್ಸೊ ಶುದ್ಧೌ | ಔಣಾದಿಕೋ ಮನಿಸ್ರ ತ್ಯ ಯೆಃ | ನೃಮಣಃ | ಭಂದಸ್ಥ್ಯ. 
:ಜಿವಗ್ರಹಾದಿತಿ ಐತ್ತೆಂ | ಅವಹನ" | ಛೆಂಡೆಸಿ ಲುಜ್‌ ಲಜ್‌ ಲಿಟೆ ಇತಿ ಪ್ರಾರ್ಥನಾಯಾಂ ಲಜ | 


॥| ಪ್ರತಿಪದಾರ್ಥ || 


(ಎಲ್ಲೆ ಇಂದ್ರನೇ) ಯತ್‌ ಯಾನಾಗ | ಉಶನಾ--ಉಶನಸ್ಸು | ಸಹಸಾ-(ತನ್ನ) ಬಲದಿಂದ | 
-ತೇ_-_ನಿನ್ನ | ಸೆಹೆ8- ಬಲವನ್ನು | ತಕ್ಷತ್‌--(ಅತ್ಯಂತ) ಕತೀಕ್ಷ್ಣವಾಗುವಂತೆ ಮಾಡಿದನೋ (ಆಗ) ! ಶವಃ-- 
ನಿನ್ನ ಬಲವು 1 ಮಜ್ಮನಾ- ಎಲ್ಲವನ್ನೂ ಶೋಧಿಸತಕ್ಕ ತೈ ಕ್ಷ ದಿಂದ | ರೋಪಸೀ--ಸೃಥಿವ್ಯಂತರಿಕ್ಷ 
'ಗಳೆರಡನ್ನೂ | ವಿ ಬಾಧತೇ -- ಭಯಸಡಿಸುತ್ತದೆ ( ಅಥವಾ ದ್ಯಾವಾಪೃಥಿನಿಗಳೆರಡನ್ನೂ ಬೆದರಿಸುವ 
ವೃತ್ರನನ್ನೂ ಬೆದರಿಸುತ್ತದೆ) | ನೈಮಣ॥--(ಯಜ್ಞ, ಕರ್ತರಾದ) ಮಾನವರಲ್ಲಿ ಅನುಗ್ರಹೆಬುದ್ದಿಯುಳ್ಳಿ 
ಇಂದ್ರನೇ | ಆ ಪೊರ್ಯಮಾಣಂ (ಇಂತಹ ಬಲದಿಂದ) ಸಂಪೂರ್ಣವಾಗಿ ವ್ಯಾಸ್ತನಾಗುವ | ತ್ವಾ. ನಿನ್ನನ್ನು | 
`ಮನೋಯುಜ8--ಸಂಕಲ್ಪಮಾತ್ರದಿಂದಲೇ ರಥಕ್ಕೆ ಸೇರಿಕೊಳ್ಳ ತಕ್ಕವೂ | ವಾತಸ್ಯೆ--ವಾಯುನಿನ (ವೇಗದಲ್ಲಿ 
'ಶಿಡಬಲ್ಲವೂ ಆದ ಕುದುರೆಗಳು) | ಶ್ರವಃ ಅಭಿ ಹವಿಸ್ಸಿನರೂಪದಲ್ಲಿರುವ ಅನ್ನವನ್ನುದ್ದೇಶಿಸಿ 1 ಆ ಅವರ್ಶ್‌--- 
(ಅದರ) ಅಭಿಮುಖವಾಗಿ ಕರಿತರಲಿ.. 


1 ಭಾವಾರ್ಥ ॥ 


ಎಲೈ. ಇಂದ್ರನೇ, ಉಶನಸ್ಸು ಯಾವಾಗ ತನ್ನ ಬಲದಿಂದ ನಿನ್ನೆ ಬಲವನ್ನು ತೀತ್ಷ್ಣನಾಗುವಂತೆ.. 
-ಮಾಡುವನೋ ಆಗ ಎಲ್ಲವನ್ನೂ ಶೋಧಿಸತಕ್ಕ ತೈಕ್ಷ್ಯದಿಂದ ಕೂಡಿದ ನಿನ್ನ ಬಲವು ಸೃಥಿವ್ಯಂತರಿಕ್ಷಗಳೆರ 
`ಡನ್ನೂ ಬೆದರಿಸುತ್ತಡಿ, (ವೃತ್ರನನ್ನೂ ಬೆದರಿಸುವ ಸಾಮರ್ಥ್ಯವುಳ್ಳದ್ದಾಗಿರುತ್ತದೆ). ಮಾನವರಲ್ಲಿ ಅತ್ಯಂತ 








190 ಸೌಮಣಭಾಸ್ಯಸಹಿತಾ [ ಮಂ. ೧. ಅ. ೧೦. ಸೂ. ೫೧ 


ಹ ವ ಎ MN ಲೋ ಕ ಫಿ ೋ ಮ ಬಿ ಫಲಿ ಟು । ್ಯರಾ ಟ್ಟ ಟ್‌ NN ಒಪರ್ಚುಾಕ ಟರ ಟಫ್‌ ತ ್ಲ್ಲ್ಲ್ರ್ಣಾ್ಷಾಾಾಾಹಹಾಹಷಷ್ಟ್ಮುುರೆ 





ಅನುಗ್ರ ಹಬುದ್ದಿ ಯಳ್ಳ ವನಾದ ಇಂದ ದ್ರನೇ, ಇಂತಹ ಪ್ರಭಾವದಿಂದ ಕೂಡಿದ ನಿನ್ನನ್ನು ಸಂಕಲ್ಪ ಮಾತ್ರ ದಿಂದಲೇ 


ಕ್ಕೆ ಸೇರಿಕೊಳ್ಳ ತಕ್ಕವೂ, ವಾಯುವಿನ ವೇಗದಲ್ಲಿ ಓಡತಕ್ಕವೂ ಆದ ಕುದುರೆಗಳು ಹವಿಸ್ಸಿ ಸರೂ ಸದಲ್ಲಿರುನ 
ಅನ್ನದ ಅಭಿಮುಖವಾಗಿ ಕರೆತರಲಿ, 


೩701181 Translation. 
1! 88088 should sharpen your vigour by his own, then your might 


would terrify by its intensity both heaven and earth. Friend of man, let the 
- will-harnessed horses, with the velocity of the wind couvey you, replete with 


vigour to partake of the sacrificial food. 


1 ವಿಶೇಷ ವಿಷಯಗಳು ॥ 


ಉಶನಾ-- ಉಶನಸ್‌ ಎಂಬುವನು ಕವಿಯ ಸುತ್ರನು, ಅದುದರಿಂದ ಇವನಿಗೆ ಉಕನಾಃ ಕಾವ್ಯ? 
ಎಂಬ ಹೆಸರು ರೂಢಿಯಾಗಿರುವುದು. (ಯ. ಸಂ. ೪-೨೬-೧) ಈ ಉಶನಸ್‌ ಎಂಬುವನು ಒಬ್ಬ ಬಹು ಪುರಾ 
ತನನಾದ ಹಖುಹಿಯು, ಸಾಧಾರಣವಾಗಿ ಕುತ್ಸ, ಮತ್ತು ಇಂದ್ರನೊಡನೆ ಇವನ ಹೆಸರು ಖುಸ್ತೇದದ ಅನೇಕ 
ಖಯಕ್ಕುಗಳಲ್ಲಿ ಖು. ಸಂ. ೧-೫೧-೧೦; ೧-೮೩-೫; ೧-೧೨೧-೧೨; ೪-೧೬-೨; ೬-೨೦-೧೧; ೮-೨೩-೧೭; 
೯-೮೭-೩; ೯-೯೭೭; ೧೦-೪೦-೭ ; ೧-೧೩೦-೯೪ : ೫-೩೧-೮; ೫-೩೪೨೨; ೮.೬.೨೬ : ೧೦-೨೨-೬ ಯಕ್ಕುಗಳೆ 
ಲ್ಲಿಯೂ ಅಥರ್ವವೇದ ೪-೨೯-೬ರಲ್ಲಿಯೂ ಪಠಿತವಾಗಿದೆ. ಅಸುರರು ಡೇವತೆಗಳೊಡನೆ ಯುದ್ದಮಾಡಿದಾಗ 
ಇವನು ಚಸುರರಿಗೆ ಪುರೋಹಿತನಾಗಿದ್ದ ನೆಂದು ತೈ. ಸಂ, ೨-೫-೮.೫ ; ಸಂಚವಿಂಶಬ್ರಾಕ್ಮಣ. ೭-೫-೨೦; 
ಸಾಂಖ್ಯಾಯನಶ್ರೌತಸ ಸೂತ್ರ ೧೪-೨೭-೧ ಇತ್ಯಾದಿ ಸ್ವ ಸ್ಥಳಗಳಲ್ಲಿ ಹೇಳಿದೆ. 


ಮಜ, ಫಾ ಎಲ್ಲವನ್ನೂ ಕಂಡುಹಿಡಿಯುವಂತಹೆ ತೀಕ್ಷ್ಯಸ್ತಭಾವ, ಶುಕ್ರಾಚಾರ್ಯರು ದೇವಸ್ಯೆನ್ಯ 
ವನ್ನು ನಾಶಗೊಳಿಸಲು ಉಪಯೋಗಿಸಿದ ಶಕ್ತಿ ಇದು. 


ಕೋಡಸೀ...-ಭೂಮ್ಯಂತರಿಕ್ಷಗಳು. ಇಲ್ಲಿ ವೃತ್ರಾಸುರನಿಂದ ಪೀಡಿತಗಳಾದ ಭೂಮ್ಯ ಂತರಿಕ್ಷಗಳನ್ನು 
ನೀನ: ರಕ್ಷಿಸು ಎಂದು ಇಂದ್ರನನ್ನು ಪ್ರಾರ್ಥಿಸುವ ಸನ್ನಿವೇಶ ಇದು. ಯಸ್ಯ ಶುಷ್ಮಾದ್ರೋದಸೀ ಅಭ್ಯಸೇಶಾಂ 
(ಖು. ಸಂ. ೨-೧೨: ೧) ಎಂಬ ಶ್ರುತಿಯು ಈ ಅರ್ಥವನ್ನು ಸಮರ್ಥಿಸುವುದು.. 


ತವಃ- ಈ ಪದವು ಬಲ ಅಥವಾ ಸೈನ್ಯಾರ್ಥದಲ್ಲಿ ಇಲ್ಲಿ ಉಪಯುಕ್ತವಾಗಿದೆ. WN 


'ನೃಮ8--ರಕ್ಷಿಸ ಬಡ ಬೇಕಾದ ಯಾಗದೀಕ್ಷಿತರನ್ನು ಅನುಗ್ರ ಹಬುದ್ಧಿ ಯಿಂದ 'ಕಾಪಾಡುವವನು. 
(ಇಂದ್ರ)... 3.4 | | 


ಶತ್ರವಃ ಅಭಿ--ಹನಿರ್ಲಕ್ಷಣಮನ್ನ ಮಭಿಲಸ್ಷ್ಯ | ಇಲ್ಲಿ ವಾಯುವೇಗದಿಂದ ಓಡುವ ನಿನ್ನ (ಇಂದ್ರ ನ) 
ಕುದುರೆಗಳು “ಕತ್ತು ಸಂಹಾರ ಕಾಲದಲ್ಲಿ ಯಜಮಾನರು (ಯಾಗದೀಕ್ಷಿತರು) ಕೊಡುವ. ಹೆವಿಸ್ಥ ಸನ್ನು ಎದುರು : 
ನೋಡುತ್ತಾ ಇಲ್ಲಗೆ ಬಂಲಿ ಎಂದಭಿಪ್ರೂಯವು. | 





ಅ. ೧. ಅ. ೪. ವ, ೧೧. ]. ಖಯಗ್ವೇದಸೆಂಹಿತಾ 191 


॥ ವ್ಯಾಕರಣಪ್ರಕ್ರಿಯಾ |: 


| ತಸ್ಷಿನ್‌ತಕ್ಷೂ ತ್ವಕ್ಷೂ ತನೂಕರಣೇ ಧಾತು. . ಭ್ರಾದಿ ಲಜ್‌ ಪ್ರಥಮಪುರುಷ ವಿಕವಚನರೂಪ. 
ಶಷ್‌ ವಿಕರಣಪ್ರತ್ಯಯ ಬರುತ್ತದೆ. ತಿನಿನ ಇಕಾರಕ್ಕೆ ಲೋಪಬರುತ್ತದೆ. ಬಹುಲಂಛಂದಸ್ಯಮಾಜ್‌- 
ಯೋಗೇಪಿ ಎಂಬುದರಿಂದ ಲಜ್‌ ನಿಮಿತ್ರಕವಾದ ಅಡಾಗಮ ಬರುವುದಿಲ್ಲ. ಶಪ್‌ ಪಿತ್ತಾದುದರಿಂದ ಅನು 
ದಾತ್ರ ಸ್ವರಬರುತ್ತದೆ. ಧಾತೋಃ ಎಂಬುದರಿಂದ ಧಾತುವಿನ ಅಂತೋದಾತ್ತ್ಮಸ್ಪರವೇ ಉಳಿಯುತ್ತದೆ. 


ಉಶನಾ- ವಶ ಕಾಂತ್‌ ಧಾತು ಅದಾದಿ ವಶೇಃಕನಸಿಃ (ಉ. ಸೂ. ೪-೬೭೮) ಎಂಬುವರಿಂದ 
ಕನಸ್‌ ಪ್ರತ್ಯಯ ಬರುತ್ತದೆ. ಕಿತ್ತಾದುದರಿಂದ ಗ್ರಹಿಜ್ಯಾವಯಿ- ಸೂತ್ರದಿಂದ ಸಂಪ್ರಸಾರಣ ಬರುತ್ತದೆ- 
ವಕಾರಕ್ಕೆ ಉಕಾರಬಂದರೆ ಉ--ಅಶ್‌--ಅನಸ್‌ ಎಂದಾಗುತ್ತದೆ ಸಂಪ್ರಸಾರಣದ ಪರೆದಲ್ಲಿರುವ ಅಕಾರಕ್ಕೆ ಪೊರ್ವ 
ರೂಪಬಂದರೆ ಉಶನಸ್‌ ಶಬ್ದವಾಗುತ್ತೆಡೆ. ಪ್ರಥಮಾ ಏಕವಚನ ಪರದಲ್ಲಿರುವಾಗ ಉಶನಸ್‌*ಸ್‌ ಎಂದಿರು 
ವಾಗ ಯಡುಶನಸ್ಸು ರುಜೆಂಸೋನೇಹಸಾಂ ಚ (ಪಾ. ಸೂ. ೭-೧-೯೪) ಅಸಂಬುದ್ಧಿಸ ಸು ಪರದಲ್ಲಿ ರುವಾಗ 
ಯದಂತ ಶಬ್ದಗಳಿಗೂ ಉಶನಸಾದಿಗಳಿಗೂ ಅನಜಾದೇಶೆ ಬರುತ್ತದೆ ಎಂಬುದರಿಂದ ಅನರ್ಜ ಬರುತ್ತದೆ. ಜಂತ್ರಾ 
ದುದರಿಂದ ಅಂತ್ಯಾದೇಶವಾಗಿ ಬರುತ್ತದೆ. ಉಶನನ್‌ ಎಂದಾಗುತ್ತದೆ. ಸರ್ವನಾಮಸ್ಥಾನೇ ಚಾಸಂಬುದ್ಡೌ 
(ಪಾ. ಸೊ. ೬-೪-೮) ಸೂತ್ರದಿಂದ ಸು ಪರೆದಲ್ಲಿರುನಾಗ ನಾಂತದ ಉಪಥೆಗೆ ದೀರ್ಫೆ ಬರುತ್ತದೆ. ಹೆಲ್‌ಜ್ಯಾದಿ 
ಸೂತ್ರದಿಂದ ಸುಲೋಸ ಬರುತ್ತದೆ. ನಲೋಪಃ ಪ್ರಾತಿಸೆದಿಕಾಂಶಸ್ಯ ಸೂತ್ರದಿಂದ ನಲೋನ ಬಂದರೆ 
ಉಶನಾ ಎಂದು ರೂಪವಾಗುತ್ತದೆ. | | 

ಮಜ್ಮನಾ--ಟುಮಸ್ಹೋ ಶುದ್ಡೌ ಧಾತು ತುಡಾದಿ. ಇದಕ್ಕೆ ಉಣಾದಿಸಿದ್ದ ವಾದ ಮನಿ ಸ್ರ 
ಯಪ್ರೆ ಬರುತ್ತ ಜೆ. ಮಸ್‌ ಮನ್‌ ಎಂದಿರುವಾಗ ಸ್ಳೋ ಸಂಯೋಗಾದ್ಯೋ ಸೂತ್ರ ದಿಂದ ಸ ಸಕಾರಕ್ಕೆ ತ 
ಬರುತ್ತದೆ. ತೃ ಶೀಯಾ ಏಕವಚನದಲ್ಲಿ ಮಜ್ಮನಾ ಎಂದು ರೊಸನಾಗುತ್ತದೆ, ' 


ನೃ ಮಣಃ೫ನೇ ಮಂತ್ರ ದಲ್ಲಿ ನ್ಯಾಖಾತವಾಗಿದೆ. 


 ಅವಹೆನ್‌--ವಹೆ ಪ್ರಾನಣೇ ಧಾತು ಭ್ವಾದಿ. ಛಂದಸಿ ಲುಜ್‌ ಲಜ್‌ಲಿಟಿಃ ಎಂಬುದರಿಂದ ಪ್ರಾರ್ಥ 
ನಾರೂಪ ಅರ್ಥದಲ್ಲಿ ಲಜ್‌ ಬರುತ್ತದೆ. ಲಜ್‌ ಪ್ರಥಮನಪುರುಷ ಬಹುವಚನದಲ್ಲಿ ಅವಹೆನ್‌ ಎಂದು ರೂಪವಾ 
ಗುತ್ತದೆ. ಸಿಘಾತಸ್ವರ ಬರುತ್ತದೆ. 


| ಸಂಹಿತಾಪಾಠಃ ॥ 


ಮಂದಿಷ್ಟ ಯದುಶನೇ ಹಾವೆ  ಸಚಾ ಇಂದ್ರೋ ವಚ್ಚೂ, ವಜ್ಯುತರಾಧಿ 
ತಿಷ್ಠ ತಿ ! 

ಉಗ್ಗೊ ತ್ರೀ ಯಯಿಂ ನಿರಪಃ ಸೊ ್ರೀತಸಾಸ್ಕಜದ್ದಿ ಶುಸ್ಥಸ್ಯ ದೃಂಹಿತಾ ನರ- 
ತ್ಪುರಃ | ೧೧॥ 





K $ 


192 ಸಾಯಣಭಾಷ್ಯಸಹಿಶಾ [ಮಂ. ೧. ಆ, ೧೦. ಸೂ. ೫೧. 
& 

ಸ kd 
ರ ಕ ದ್‌ ಇತ. ಎ0... ಎಂದ ಅ ಇಂ ಅಂ A RN ANA, 


'॥ ಪದಪಾಠಃ ॥ 


4 | | 44 | | | (೧. (| 
ಮಂದಿಷ್ಟ ! ಯತ್‌ | _ಉಶನೇ | ಕಾವ್ಯೇ | ಸಚಾ | ಇಂದ್ರಃ! ವಂಶೂ ಅತಿ? 


ನಂಕುಂತರಾ | ಅಧಿ | ತಿಷ್ಠತಿ | 


§ § 8 
ಉಗ್ರಃ | ಯಯಿಂ! ನಃ | ಅಪಃ | ಸ್ರೋತಸಾ! ಅಸೃಜತ್‌ | ನಿ! ಶುಷ್ಮಸ್ಯ' 


ದ್‌ 
ದೃಂಹಿತಾಃ | ಬರಯತ್‌ | ಪುರಃ ॥ ೧೧ 1! 


I ಸಾಯಣಭಾಸ್ಕ o 1 


ಯಡ ದೇಂಪ್ರ ಉಶನೇ ಕಾಮಯಮಾನೇ ಕಾವ್ಯೇ ಸೆಚಾ ಸಹ ಮಂದಿಷ್ಟ ಸ್ತು ತೋಭೂತ್‌ 

ತೆದಾನೀಂ ವಂಕೂ ವಂಕುತೆರಾತಿಶಯೇನ ಕುಟಿಲಂ ಗಚ್ಛ | ಂತಾವಶ್ವಾನಧಿತಿಸ್ಕತಿ 1 ರಥೇ ಸಂಯೋಜ್ಯ 
ತಮಾರೋಹತೀತೃರ್ಥಃ | ಯದ್ದಾ ವಂಕುತರಾತಿಶಯೇನ ವಳ್ರಿಂ ಗೆಚ್ಛೆ ತಿ ರಥೇ ವಂಕೊ ವಕ ಕ್ರೈಗಮನ 
 ಶೀಲಾವಶ್ಶ್‌ ಸಂಯೋಜ್ಯೇತಿ ಯೋಜನೀಯೆಂ | ಉಗ್ರೆ ಉದ್ಲೊ ರಸ್ತ ದೃಶ ಇಂದ್ರೋ ಯೆಯಿಂ: 
ಗೆಮನಯುಕ್ತಾನ್ಮೇಘಾತ್‌ ಸ್ರೊ (ತೆಸಾ ಪ್ಲ ಸ್ರ ನಾಹೆರೂಪೇಣಾ ಸೋ ನಿರಸೃ ಜತ್‌ | 'ಜಲಾಸಿ ಎರಗಮಯೆತ” | ` 
ತಥಾ ಶುಷ್ನಸ್ಯ ಸರ್ವಸ್ಯ ಶೋಷಯಿತುರಸುರಸ್ಯ ದೃಂಹಿತಾಃ ಪ್ರೆವೃದ್ಧಾಃ ಪುರೋ ನಗರಾಣಿ ನಿವಾಸೆ- 
ಸ್ಥಾನಾನಿ ವೈ ನ ರಯತ್‌! ವಿವಿಧಂ ಪೆ ಶ್ರೇರಿತವಾನ್‌॥| ಮುಂಡಿಸ್ಟ | ಮದಿ ಸ ತಿನೋಡಮಡೆಸ್ವಸ ಸ್ಟ ಕಾಂತಿಗತಿಷು! 
ಲುಜು ಬಹುಲಂ ಛಂಡೆಸ್ಕೆಮಾಜಸ್ಯೋಗೇಣ ಪೀತೈಡಭಾವಃ 1 ಉಶನೇ ! ವಶೇರಾಣಾದಿಕಃ ಕ್ಕು ಪ್ರೆತ್ಯಯೆಃ ' 
ಗ್ರಹಿಜ್ಯಾದಿನಾ ಸಂಪ್ರೆಸಾರಣಂ | ಯೋರನಾದೇಶಃ | ಸೆಚಾ | ಷಚೆ ಸೆಮವಾಯೇ | ಸಂಸದಾದಿ.- 
ಲಕ್ಷಣೋ ಭಾವೇಕ್ವಿಷ್‌ |! ಆಜ್‌ಯಾಜಯಾರಾಂ ಜೋಸೆಸೆಂಖ್ಯಾನಂ | ಮ. ೭-೧-೩೯೧! ಇತಿ ವಿಭಕ್ತೇ- 
ರಾಜಾದೇಶಃ | ಸಂಹಿತಾಯಾಂ ಆಜಕೋ ನುನಾಸಿಕಶ್ಚ ೦ಡೆಸಿ! ಪಾ. ೬-೧-೧೨೬. | ಇತಿ ಶಸ್ಯ ಸಾನುನಾ- 
ಸಿಕತ್ವಂ | ವಂಕೊ! ನಂಚು ಗತಾ | ಔಣಾದಿಕ ಉಪ್ಪತ್ಕ ಯಃ | ಬಹುಲವಚನಾತೃುತ್ತಂ | ವಂಕುತರಾ | 
ಅತಿಶಯೇನ ವಂಕೂ ವಂಕುತರಾ | ಸುಹಾಂ ಸುಲುಗಿತಿ ನಿಭಕ್ಕೇರಾಕಾರಃ | ಅತ್ರ.  ಗತಿಸಾಮಾನ್ಯ- | 
ವಾಜಚಿನಾ ಗತಿವಿಶೇಷೋ ಲತ್ಷ್ಯಶೇ ಯಂದಿ:ಂ | ಯಾ ಪ್ರಾಪಣೇ | ಆದೈಗಮಹನಜನ ಇತಿ *ಿಷೆ ಕ್ರತ್ಯಯಃ | 
ಸುಸಾಂ ಸುಪೋ ಭವಂತೀತಿ ಲಿಡ್ತ ದ್ಭ್ರಾ ಪಾತ್‌ ದಿ ್ಸಿರ್ವಚೆನಪ್ರಸ್ವೆತ್ಟೇ | ಆತೋ ಲೋಪೆ ಇಟ ಚೇತ್ಕಾ ಕಾರ 
ಲೋಪಃ। ಪ್ರತ್ಯೇಯಸ್ವರಃ |ಪ ನೆಂಚೆಮ್ಮಾ ಅಮಾದೇಶಃ | ಪೈಂಹಿತಾಃ | ದೃಹಿ ವೃದ್ಧೌ। ಇದಿತ್ತ್ಯಾಾನ್ಸುಮ್‌ | 
ಐರಯೆತ್‌ | ಈರ ಪ್ರೇರಣೇ | ಚೌರಾದಿಕಃ | ಲಜ್ಯಾಡಾಗಮಃ | ಆಭಶ್ಚ (ಸಾ. ಒ.೧- ೯೦ | ಇತಿ ವೃದ್ಧಿಃ || 
| ॥ ಪ್ರತಿಪದಾರ್ಥ ॥ ಸ್ಪ | | 
ಯೆತ್‌ ಯಾವಾಗ | ಇಂದ್ರ&8- ಇಂದ್ರನು | ಶನೇ ಕಾವ್ಯೇ ಸಜಾ ಕವಿಪುತ್ರನಾದ 
ಉಶನಸ್ಸಿನಿಂದ ಸ್ತುತನಾಗಿ | ಮಂಡದಿಷ್ಟ-_ತೃಪ್ತನಾದನೋ (ಆಗ) | ವಂಕೊ ವಂಕುತರಾ-ಅತ್ಯಂತ ಕುಟಿಲ 
ಗಮನವುಳ್ಳ (ಅಶ್ವಗಳಿಂದ ಎಳೆಯಲ್ಲ ಡುವ ರಥವನ್ನು) ಅಥನಾ ವಂಕುತರಾ ನಂಕೂ- ಅತ್ಯಂತ ಕುಟಿಲ. 





ಅ. ೧. ಅ.೪, ಪ ೧೧, ] 0 ಹುಗ್ಯೇದಸಂಹಿತಾ | | 198 


ಗಾ ಸಾ ಅ ಮಾ ವಾ ಖಸಾ ಮುಜ್ರುಮ್ಮ್ಮ್ಮ್ಟ್ಗಟಟು ಚಚ ಜ್‌ 


ವಾಗಿ ಹೋಗುವ (ರಥಕ್ಕೆ) ವಕ್ರಗಮನ ಶೀಲಗಳಾದ (ಕುದುರೆಗಳನ್ನು ಕಬ್ಬ) ಅಧಿ ತಿಹ್ಮತಿ- ಹತ್ತಿ ಶುಳಿತು.. 
ಕೊಳ್ಳುತ್ತಾನೆ | ಉಗ್ರ8--(ಅಂತಹೆ) ಭಯಂಕರನಾದ ಇಂದ್ರನು | ಯೆಯಿಂ-..ಸಂಚರಿಸುವ ಮೇಘದಿಂದ 
ಸ್ಪೋತಸಾ--ಪ್ರವಾಹೆರೂಪವಾಗಿ | ಅಪೆಃ-- ನೀರುಗಳನ್ನು | ನಃ ಅಸ್ಪಜತ್‌. ಹೊರಡಿಸಿ ಹರಿಸಿದನು. ' 
(ಹಾಗೆಯೆ) ಶುಷ್ಣೆಸ್ಫೃ-- ಶುಷ್ಣ ನೆಂಬ ಸರ್ವಶೋಷಕನಾದ ರಾಕ್ಷಸನ | ದೈಂಹಿತಾಃ. ವಿಸ್ತಾರವಾಗಿ ಬೆಳೆದಿ 
ರುವ | ಪುರಃ... ಪಟ್ಟಿ ಣಗಳನ್ನು | ಥಿ ಐರಯ ತ್‌ -ನಾನಾವಿಧವಾಗಿ ಬೆದರಿಸಿದನು..: (ದ್ರಂಸಮಾಡಿದನು). 


॥ ಭಾವಾರ್ಥ ॥ 


ಇಂದ್ರನು ತನಗೆ ಅಭೀಷ್ಟ ವಾದ ಸ್ತೋತ್ರದಿಂದ ತೃಪ್ತನಾದಾಗ ಅತ್ಯಂತ ಕುಟಲಗಮನವುಳ್ಳ ಅಶ್ವ 
ಗಳು ಎಳೆಯುವ ರಥವನ್ನು ಹತ್ತಿ ಕುಳಿತುಕೊಳ್ಳುತ್ತಾನೆ. ಭಸುಂಕರನಾದ ಇಂದ್ರನು ಸಂಚರಿಸುವ ಮೇಘೆ 
ದಿಂದ ಪ್ರವಾಹರೂಪವಾಗಿ ನೀರುಗಳನ್ನು ಹೊರಡಿಸಿ ಹರಿಸಿದನು. ವಿಸ್ತಾರವಾಗಿ. ಬೆಳೆದಿರುವ ಸರ್ವಶೋಸಕ 
ನಾದ ಶುಸ್ಥ ನೆಂಬ ರಾಕ್ಷಸನ ಪಟ್ಟ ಣಗಳನ್ನು ನಾನಾ ವಿಧನಾಗಿ ಹೊಡೆದು ಥ್ಹೆಂಸಮಾಡಿದನು. | 


English Translation. 


When Indra 16 delighted with acceptable hy mins, he ascends Gis car) 
drawn by 1nore and more obliquely- -curveting horses ; fierce, he extracts the. 
water frorn the passing cloud in a torrent) and has overwhelmed the extensive 


cities of Sushna. 
1 ವಿಶೇಷ ವಿಷಯಗಳು || 


ಸಚಾಈ ಶಬ್ದವು ಸಹಾರ್ಥದಲ್ಲಿ ಉಪಯೋಗಿಸಲ್ಪ ಬ್ಬ ಬೆ. 


ಹಕ್ಕೂ ವಜ್ಯುತರಾಧಿತಿಷ್ಯತಿ- ಅತಿಶಯವಾದ ರೀತಿಯಲ್ಲಿ. ವಕ್ರರೀತಿಯಿಂದ ಹೋಗುವ ಕುದುಕೆ 
ಗಳನ್ನು ರಥಕ್ಕೆ ಕಟ್ಟ ಇಂದ ನು ಯುದ್ಧ ಕ್ಳ್ಯಾಗಿ ಹೊರಡುವನು. ಅಥವಾ ವಕ್ರಮಾರ್ಗದಲ್ಲಿ ಮುಂದುವರಿ 
ಯುವ ತನ್ನ ರಥಕ್ಕೆ 'ಬಲಿಷ್ಮವಾದ ಕುದುರೆಗಳನ್ನು ಕಟ್ಟಿಕೊಂಡು ಇಂದ್ರನು ಯುದ್ದಾಭಿಮುಖನಾಗುವನು. 
ಎಂಬ ಎರಡು ರೀತಿಯ ಅರ್ಥವೂ ಮೇಲಿನ ವಾಕ್ಯದಿಂದ ತೋರಿಬರುವುದು ವಣಇಬ್ಬ- ಗತೌ ಎಂಬ ಧಾತುವಿನಿಂದ 
ಸಾಮಾನ್ಯಗತ್ಯರ್ಥಬೋಧಕವಾಗಿರುವ ವಜ್ಜು ಶಬ್ದಕ್ಕೆ ಗತಿವಿಶೇಷಾರ್ಥವನ್ನು ಹೇಳುವುದೇ ತರಪ್ಪ ಅ್ರತ್ಯಯಸಹಿತ 


ವಾದ ವಜ್ಜುಶಬ್ದದ ಉದ್ದೇಶ... 
ಶುಷ್ಣಸ್ಯ- ಸರ್ವವನ್ನೂ ಒಣಗಿಸುವ ಎಂದಕೆ ನೀರಸವನ್ನಾಗಿ ಮಾಡುವವನು, ರಾಕ್ಷಸ. 


| | ವ್ಯಾಕರಣಪ್ರಕ್ರಿಯಾ || . 
_ಮಂದಿಷ್ಟ- ಮದಿ ಸ್ತುತಿಮೋದಮದಸ್ತಸ್ಟಕಾಂತಿಗತಿಷು ಧಾತು. ಲುಜ್‌. ಪ್ರಥಮಪುರುಷ ಏಕ 
ವಚನದಲ್ಲಿ ತ ಪ್ರತ್ಯಯ ಬರುತ್ತದೆ. ಚ್ಲಿಗೆ ಸಿಚಾದೇಶ ಬರುತ್ತದೆ. ಧಾತುವು ಇದಿತ್ತಾದುದರಿಂದ ನುಮಾಗಮ 
ಬರುತ್ತದೆ. ಸಿಚಿಗೆ ಇಡಾಗಮ ಬರುತ್ತದೆ. ಆದೇಶ ಷತ್ವಬಂದರಕೆ ಮಂದಿಷ್ಟ ಎಂದು ರೂಪವಾಗುತ್ತದೆ. ಬಹುಲಂ 


ಛಂದಸ್ಯ ಮಾಳ” ಯೋಣೇತಪಿ ಸೂತ್ರದಿಂದ ಆಡಾಗಮ ಬರುವುದಿಲ್ಲ. . 
2ರ 





194 | §  ಗೌಮಣಳಾನ್ಯಸಹಿತಾ [ಮಂ. ೧. ಆ. ೧೦. ಸೂ. ೫೧. 


ಕಗಗ ಗಾಗಾ ಗಾದ ಸ್ನ ಗಾಗ ದಾರಾ ಗಾಗ ಗಾ ಸ್‌ ಸ ಲ ಲ ಲ್‌ಹಲಅಕಪ್ರಾಾಾಾರ್ರಾ ರು ವ ಲು ್‌ ್ಟ್ಕ್ಟ್ಸ್ಸ್ಸು್ಕುು , * ॥*ುು ರ್ಸ್ಸುು್ಟು್ಟುು ರ ್ಕು್ತ್ತೂ ಎ 


| ಉಶನೇ--ವಶ ಕಾಂತ ಧಾತು. ಔಣಾದಿಕ ಕ್ಯು ಪ್ರತ್ಯಯ ಬರುತ್ತದೆ, ಯುವೋರನಾಶೌ ಸೂತ್ರ 
ದಿಂದ ಅವಶಿಷ್ಟ ವಾಗುವ ಯು ಎಂಬುದಕ್ಕೆ ಅನಾದೇಶ . ಬರುತ್ತದೆ. ಗೆ ಹಿಜ್ಯಾ - ಸೂತ್ರ ದಿಂದ ಧಾತುವಿಗೆ 
ಸಂಪ್ರಸಾರಣ "ರುತ್ತದೆ. ಪರದ ಅಚಿಗೆ ಕ್ರರ್ವೆರೂನ ಬಂದರೆ ಉಶನ ಎಂದು ರೂಪವಾಗುತ್ತದೆ. ಸಪ್ತಮೀ 
ಏಕವಚನ ರೂಪ. 


ಸಚಾನಷಚ ಸಮವಾಯೇ ಧಾತು. ಭ್ಹಾದಿ. ಸಂಪೆದಾದಿಭ್ಯಃ ಕ್ವಿಪ್‌ (ಪಾ. ೨೨೩೩) ಎಂಬುದರಿಂದ 
ಇದು ಸಂಪದಾದಿಯಲ್ಲಿ ಸೇರಿರುವುದರಿಂದ ಸ್ವೈಪ್‌ ಪ್ರತ್ಯಯ ಬರುತ್ತದೆ. ಧಾತ್ವಾದೇಃ- ಸೂತ್ರದಿಂದ ಷಕಾರಕ್ಕೆ 
ಸಕಾರ ಬರುತ್ತದೆ. ತೃತೀಯಾ ಏಕವಚನದಲ್ಲಿ ಟಾ ಬರುತ್ತದೆ. ಅದಕ್ಕೆ ಆಜ್ಯಾ ಜಯಾರಾಂ ಚೋಸೆಸೆಂಖ್ಯಾ- 
ನಮ್‌ (ಪಾ. ಮ. ೭-೧-೩೯-೧) ಎಂಬುದರಿಂದ ಆಜ್‌ ಅದೇಶ ಬರುತ್ತದೆ. ಸಂಹಿತಾಪಾಕದಲ್ಲಿ ಅಣಳೋನು- 
| 'ನಾಸಿಕಶ್ಸಂದಸಿ (ಪಾ. ಸೂ. ೬-೧-೧೨೬) ಎಂಬುದರಿಂದ ಬಂದಿರುವ ಆಜಕಿಗೆ ಅನುನಾಸಿಕತ್ವವು ಬರುತ್ತವೆ. 


ವಜ್ವೂ-ವಂಚು ಗತೌ ಧಾತು. ಉಣಾದಿಸಿದ್ದವಾದ ಉ ಪ್ರತ್ಯಯ ಬರುತ್ತದೆ. ಛಂದಸ್ಸಿನಲ್ಲಿ 
ಬಹುಲವಚನವಿರುವುದರಿಂದ ನಿಮಿತ್ತವಿಲ್ಲದಿದ್ದರೂ ಕುತ್ವ ಬರುತ್ತದೆ. ದ್ವಿತೀಯಾ ದ್ವಿವಚನದಲ್ಲಿ ಪೂರ್ವ ಸವರ್ಣ 
ದೀರ್ಫ ಬಂದರೆ ವಜ್ಯೂ ಎಂದು ರೊಪವಾಗುತ್ತದೆ. - 


ವಜ್ಜು ತೆರಾ-ಅತಿಶಯೇನ ವಜ್ಳೂ ವಜ್ಯುತರಾ. ದ್ವಿವಚೆನ ನಿ. ಸೂತ್ರದಿಂದ ತರಪ್‌ ಪ್ರತ್ಯಯ 
'ಬರುತ್ತ ದೆ. ದ್ವಿತೀಯಾ ದ ್ರಿವಚನದ ಚ ಪ್ರತ್ಯಯಕ್ಕೆ ಛಂದಸ್ಸಿ ನಲ್ಲಿ ಸುಪಾಂ ಸುಲುಕ್‌- ಸೂತ್ರದಿಂದ ಆಕಾರಾ 
'ಹೇಶ ಬರುತ್ತದೆ. ವಜ್ಜುತರಾ ಎಂದು ರೂಪವಾಗುತ್ತದೆ. ಇಲ್ಲಿ ಗತಿಸಾಮಾನ್ಯಬೋಧಕಶಬ್ದ ದಿಂದ ಗತಿವಿಕೇಷವು 
'ಲಕ್ಷಣಾದಿಂದ ಬೋಡಿತವಾಗುತ್ತದೆ. ಕುಟಲಗಮನವೆಂದು ವಿಶೇಷಾರ್ಥ ತೋರುತ್ತದೆ. | 


ಯೆಯಿಮ್‌. ಯಾ ಪ್ರಾಪಣೇ ಧಾತು. ಅದಾದಿ. ಅದೃಗಮಹನಜನ--(ಪಾ. ಸೂ. ೩-೨-೧೭೧) 
ಸೂತ್ರದಿಂದ ಆದಂತವಾದುದರಿಂದ ಕಿ ಪ್ರತ್ಯಯ ಬರುತ್ತದೆ. ಇದಕ್ಕೆ ಲಿಡ್ರಡ್ಸಾವ ಹೇಳಿರುವುದರಿಂದ ಧಾತುವಿಗೆ 
'ದ್ವಿತ್ವವೂ ಅಭ್ಯಾಸಕ್ಕೆ ಪ್ರಸ್ವವೂ ಬರುತ್ತದೆ. ಯಯಾ*ಇ ಎಂದಿರುವಾಗ ಆತೋ ಲೋಪೆ ಇಸಚಿಚೆ ಎಂಬುದರಿಂದ 
"ಧಾತುವಿನ ಆಕಾರಕ್ಕೆ ಲೋಸ ಬರುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ರಸ್ವರ ಬರುತ್ತದೆ. ಸುಸಾಂ ಸುಪೋ 
ಭವಂತಿ ಎಂಬುದರಿಂದ ಪಂಚಮಿಗೆ ಅಮಾದೇಶ ಬರುತ್ತದೆ. ಅನಿಪೂರ್ವಃ ಎಂಬುದರಿಂದ ಪೊರ್ವರೂಪ 
ಬಂದರೆ ಯಯಿಂ ಎಂದು ರೂಸವಾಗುತ್ತದೆ. | 


ವೈಂಹಿತಾಃ-ದೃಹಿ ವೃದ್ಧಾ ಧಾತು. ಭ್ವಾದಿ. ಇದಿತ್ತಾದುದರಿಂದ ಧಾತುವಿಗೆ ನುಮಾಗಮ ಬರುತ್ತದೆ 
ಕ್ರ ಪ್ರತ್ಯಯಕ್ಕೆ ಇಡಾಗಮ ಬಂದರೆ ದೃಂಹಿತೆ ಎಂದು ರೂಪನಾಗುತ್ತದೆ. ದ್ವಿತೀಯಾ ಬಹುವಚನದಲ್ಲಿ ದೃಂಹಿತಾಃ 
ಎಂದು ರೊಪವಾಗುತ್ತದೆ. 


ಐರಯರ್‌-_ ಈರ ಪೆ ಸ್ರೇರಣೇ. ಧಾತು. ಚುರಾದಿ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ 
ಬರುತ್ತದೆ. ಚುರಾದಿಗೆ ಸ್ಪಾರ್ಥದಲ್ಲಿ ಡೆಚ್‌ ಬರುತ್ತದೆ, ಶಪ್‌ ವಿಕರಣ ಬರುತ್ತದೆ. ಅಜಾದಿಯಾದುದರಿಂದ 
ಅಡಾಗಮ ಬರುತ್ತದೆ.. ಆ*ಈರಿ-ಅತ್‌ ಎಂದಿರುವಾಗ ಆಟತ್ನ (ಪಾ. ಸೂ. ೬-೧-೯೦) ಎಂಬುದರಿಂದ ಆಟಗೆ . 
ಅಜ್‌ ಸರದಲ್ಲಿರುವುದರಿಂದ ವ್ಯ ವೃದ್ಧಿ ಬರುತ್ತದೆ. ಐರಯತ್‌ ಎಂದು ರೂಪವಾಗುತ್ತದೆ. ` 











೧. ಆ. ೪, ವ, ಗಿ೧ ಖುಗ್ಗೇದಸಂಹಿತಾ | 195 
ಆ ಈ ೪೨ ತ್ರ ಕಿ 9 [2 33 | 
pu ರ ಒಗೆ ೩ pS TN ಗು ಗು ನಾ ಗ್ನಾನ ನ್ಮೆ ಕಾರಾ ದಾ ಅಷ ಎ6 ಬಿಜ ಸಿ ಇಟಿ ಎಚ 1 ಇ. ಇ NN TT, 


. || ಸಂಹಿತಾಪಾಶ$ | 


ಐ. | | 
ಆಸ್ಮಾ ರಥಂ ವ್ಹಷಪಾಣೇಷು ತಿಷ್ಠಸಿ ಶಾರ್ಯಾತಸ್ಯ ಪ್ರಭೃತಾ ಯೇಷು 


ಈ ಲ [ಲ ಎ 
_ | `ನ 
ಮುಂದಸೇ | 
i | I oo 
ಇಂದ್ರ ಯಥಾ ಸುತಸೋಮೇಷು ಚಾಕನೊ€ನರ್ವಾಣಂ ಶ್ಲೋಕಮಾ 


ಳೋಹಸೇ ದಿವಿ 1 ೧೨॥ 


ಕ ಪಡೆಬಾಠಃ | | ಟ 


೧೧ 


ಆ|ಸ್ಕ! ರಥಂ | ನೃಷಠಪಾಸೇಷು | ತಿಷ್ಠಸಿ! ಶಾರ್ಯಾತಸ್ಯ | ಪ್ರಂಭೃತಾ 
ಯೇಷು | ಮಂದಸೇ | 
ಇಂದ್ರ ಯಥಾ ಸುತ್ತಸೋಮೇಷು | ಚಾಕನ! ಅನರ್ವಾಣಂ | ಶ್ಲೋಕಂ | 
ಆ | ರೋಹಸೇ ! ದಿವಿ 8 ೧೨॥ 


ಅತ್ರ ಕೌಷೀತಕಿನ ಇತಿಹಾಸಮಾಚಕ್ಷತೇ | ಶಾರ್ಯಾತನಾಮ್ಮೋ ರಾಜರ್ಷೇರ್ಯಜ್ಞ್ಜೇ ಭೃಗುಗೋ- 
ತ್ರೋತ್ಸನ್ನ ಶ್ಚ Jವನೋ ಮಹಿರ್ಷಿರಾಶ್ಚಿನಂ ಗ್ರಹಮಗೃಹ್ನ್ಮಾತ್‌ | ಇಂದ್ರಸ್ತಂ ದೃಷ್ಟಾ ಕ್ರುದ್ಧೋಳಭೂತ್‌| 
ತಮಿಂಪ್ರಮನುನೀಯೆ ಪುನಃ ಸೋಮಂ ತಸ್ಮೈ ಪ್ರಾದಾದಿತಿ | ಆಯಮರ್ಥೋ ಸ್ಯಾಂ ಪ್ರೆತಿಪಾದ್ಯತೇ !! 
ಹೇ ಇಂದ್ರ ತ್ವಂ ವೃಷಸಾಣೇಷು | ವೃಷ್ಣಃ ಸೇಚೆನಸಮರ್ಥಸ್ಯ ಸೋಮಸ್ಯ ಪಾನಾನಿ ವೃಷಸಾಣಾನಿ | 
ತೇಷು ನಿಮಿತ್ತ ಭೂಶೇಷು ರಥೆಮಾತಿಸೆಸಿ ಸ್ಮ! ಸ್ವಯಮೇವ ರಥಮಾರುಹ್ಯ ಗೆಚ್ಛಸಿ | ನ ತ್ವನ್ಯಃ ಕಶ್ಚಿ- 
ತ್ರವರ್ತಯಿತೇತಿ ಭಾವಃ | ಏವಂ ಚೆ ಸತಿ ಯೇಸು ಸೋಮೇಷು ಶ್ಲೆಂ ಮಂದೆಸೇ ಹರ್ಷಂ ಪ್ರಾಪ್ನೋಷಿ 
ತಾದೃೈತಾಃ ಸೋಮಾಃ ಶಾರ್ಯಾತಸ್ಯೈತನ್ನಾ ಮ್ಹೋ ರಾಜರ್ಷೇಃ ಸೆಂಬಂಧಿನಃ ಸ್ರಭೃಕಾಃ | ಪ್ರಕರ್ಷೇಣ 
ಸಂಪಾದಿತಾಃ | ಅಭಿಷವಾದಿಸಂಸ್ಥಾರೈಃ ಸಂಸ್ಕೃತಾ ಇತ್ಯರ್ಥಃ | ಅತಃ ಸುತಸೋಮೇಷ್ಟಭಿಷುಶೆಸೋಮ. 
ಯುಕ್ತೇಷ್ಟನ್ಯದೀಯೇಷು ಯಜ್ಞೇಷು ಯಥಾ ಚಾಕನಃ ಯೆಫಾ ಕಾಮಯಸೇ ಏನಮಸ್ಕಾಸಿ 
ಶಾರ್ಯಾತಸ್ಯೆ ಸೋಮಾನ್ವಾಮಯೆಸ್ವ | ತಥಾ ಸತಿ ಡಿನಿ ಮೈಲೋಕೇ$ನರ್ನಾಜಿಂ ಗಮನರಹಿತೆಂ ಸ್ಥಿರಂ 
ಶ್ಲೋಕಂಸ್ತೋತ್ರಲಕ್ಷಣಂ ವಚೋ ಯೆಶೋ ನಾ ಆ ಕೋಪಹಸೇ। ಪ್ರಾಪ್ಲೋಷಸಿ! ಯೆದ್ರಾ | ಇಮಂ ಯೆಜ- 
ಮಾನಂ ದಿನಿ ದ್ಯುಲೋಕೆ ಉಕ್ತ ಲಕ್ಷಣಂ ಯಶಃ ಸ್ರಾಸೆಯೆಸಿ | ಸ್ಮ |. ನಿಸಾತಸ್ಯ ಚೇತಿ ದೀರ್ಪತ್ತೆಂ | 





196 | ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ೫ 


ವೃಷಸಾಣೇಷು | ಪಾ ಸಾನೇ | ಭಾವೇ ಲ್ಯುಟ್‌ | ನಾ ಭಾವಕರಣಿಯೋಃ | ಫಾ. ೮-೪-೧೦ | ಇಕಿ 
ಪೂರ್ವಪೆದೆಸಾ ನ್ಸ್ಸಿನಿಂತ್ರಾ ಡುತ್ತರಸ್ಯ ಸಾನಶಬ ಿನಕಾರಸ್ಯ ತ್ವಂ ಪ್ಲೆ ಶೈಭ್ಸ ತಾ| ಭ್ಯ ಭರಣೇ! ಕರ್ಮಣಿ 
ನಿಷ್ಠಾ | ಗೆತಿರನೆಂತರ ಇತಿ ಗತೇಃ ಪೆ ಪ್ರೆಸ್ಳ ತಿಸ್ಪೆರತ್ತಂ | ಮಂದಸೇ | ಮದಿ ಸ್ತು ತಿಮೋದಮದಸ್ವೆಪ್ನೆ ಕಾಂತಿ- | 
ಗತಿಸು | ಅಡುಸದೇಶಾಲ್ಲಸಾರ್ವಧಾತುಕಾನುದಾತ್ತಶ್ತೇ ಧಾತುಸ್ವರಃ | ಚಾಕನಃ | ಕನೆ ದೀಪ್ತಿ ಕಾಂತಿ. 
_ ಗತಿಷು | ಆತ್ರ ಕಾಂತೈರ್ಥಃ | ಕಾಂತಿಶ್ಲಾಭಿಲಾಷ$ | ಲೇಟ ಸಿಸೈಜಾಗಮಃ | ಬಹುಲಂ ಭಂದಸೀತಿ ಕಸೆಃ | 
ಶ್ಲುಃ | ತುಜಾದಿಶ್ವಾಪಭ್ಯಾಸಸ್ಯ ದೀರ್ಥಕಶ್ಚಂ | ಸರ್ವೇ ನಿಧಯಶ್ಚಂದೆಸಿ ವಿಕಲ್ಸ್ಯಂತೆ ಇತ್ಯಭ್ಯಸ್ತ್ವಸ್ಯಾಮ್ಯು. 
ದಾತ್ರೆ ತ್ಸಾಭಾವೇ ಧಾತೋರಿತಿ ಧಾಶ್ಮಂತಸ್ಕೋದಾತ್ತತ್ಚಂ`| ಅನರ್ವಾಣಂ | ಅರ್ಶೆೇರನ್ಯೇಭ್ಯೋಸಿ 
ದೃಶ್ಯಂತ ಇತಿ ದೃಶಿಗ್ರಹಣಾವ್ಭಾವೇ ವನಿಪ್‌ | ನಇಾ ಬಹುನ್ರೀಹಾನಮ್ಯರ್ವಣಿಸ್ರಸಾವನ ಇ” ಇತಿ ಸೆರ್ಯು. 
ದಾಸಾಶ್ರ್ಮ ಆದೇಶಾಭಾನೇ ಸರ್ವನಾಮಸ್ಥಾನೇ ಚೇತ್ಯುಸೆಧಾದೀರ್ಥತ್ವಂ.! ನರಸುಭ್ಯಾಮಿತ್ಯುತ್ತರ. 
ಪದಾಂತೋದಾತ್ರೆತ್ವೆಂ | ಶ್ಲೋಕಂ | ಶ್ಲೋಕೃ ಸಂಘಾಶೇ |! ಶ್ಲೋಕ್ಯತೆ ಇತಿ ಶ್ಲೋಕಃ | ಕರ್ಮಣಿ 
ಘ್‌ | ಇಂಿತ್ತ್ವಾದಾದ್ಯುದಾತ್ರತ್ವಂ | ರೋಹಸೇ ! ರುಹೇರ್ವ್ಯತ್ಯಯೇನಾತ್ಸನೇಸೆದಂ |! 


| ಪ್ರತಿಪದಾರ್ಥ ॥ 


ಇಂದ್ರ ಎಲ್ಫೈ ಇಂದ್ರನೇ, (ನೀನು) | ವೃಷಸಾಣೇಷು-- ಸೋಮರಸಪಾನದ ಸಂದರ್ಭಗಳಲ್ಲಿ | 
ರಥೆಂ--ರಥವನ್ನು | ಆ, ತಿಷ್ಮೆಸಿ-ಸ್ಮ--(ಇತರರ ಪ್ರೇರಣೆಯಿಲ್ಲದೇ) ನೀನೇ ಸ್ವಯಂ ಹೆತ್ತಿ ಹೋಗುತ್ತೀಯೆ. 
(ಆದ್ದರಿಂದ) | ಯೇಷು. ಯಾವ ಸೋಮರಸಗಳಲ್ಲಿ | ಮಂದಸೇ--(ನೀನು ತೃಪ್ತಿಯನ್ನು ಹೊಂದುತ್ತೀಯೋ 
 (ಅಂತಹೈೆಸೋಮರಸಗಳು) ['ಶಾರ್ಯಾತೆಸೈ--ಶಾರ್ಯಾತನೆಂಬ ರಾಜರ್ಹಿಯ (ಯಾಗದಲ್ಲಿ) | ಪ್ರೆಜೈ 88 (ಅಭಿನ 
_ ವಾದಿಸಂಸ್ಥಾರಗಳಿಂದ) ಚೆನ್ನಾಗಿ ಸಂಪಾದಿತವಾಗಿವೆ. (ಆದ್ದರಿಂದ) | ಸುತಸೋಮೇಷು-( ಇತರರು ನೇರನೇರಿ 
ಸಿದ ಯಾಗಗಳಲ್ಲಿ) ಹಿಂಡಿದ ಸೋಮರಸಗಳಲ್ಲಿ | ಯೆಥಾ-- ಯಾವರೀತಿ | ಚಾಕೆನಃ- ಇಷ್ಟ ಪಡುತ್ತೀಯೋ 
(ಅದೇರೀತಿ ಶಾರ್ಯಾತನಿಂದ ಅರ್ಪಿಸ ಲ್ಪ ಸೋಮರಸವನ್ನೂ ಇಚ್ಛೆಸಿಪಾನಮಾಡು) ಮತ್ತು ತೃಪ್ತನಾಗು | ದಿವಿ- 
ದ್ಯುಲೋಕದಲ್ಲಿ | ಅನರ್ವಾಣಂ...ಸ್ಥಿ ರವಾದ | ಶ್ಲೋಕೆಂ--ಯಶಸ್ಸನ್ಮು (ಅಥವಾ ಸ್ತೋತ್ರರೂಸವಾದ 
ವಾಕ್ಕನ್ನು ) ಆ ಕೋಹಸೇ--ಹೊಂದುತ್ತೀಯೆ (ಅಥವಾ ಯಜಮಾನನಿಗೆ ಆ ಯಶಸ್ಸನ್ನು ತರುತ್ಮೀಯೆ). 


| ಭಾವಾರ್ಥ ॥' 


ಎಲ್ಫೆ ಇಂದ್ರ ನೇ, ನೀನು ಯಜ್ಞ ಕಾಲದ ಸೆ ಸೋಮರಸಪಾನದ ಸಂದರ್ಭಗಳಲ್ಲಿ ಇತರರ ಪ್ರೇರಣೆಯಿಲ್ಲದೇ 
ನೀನೇ ಸ್ವಯಂ ರಥವನ್ನು ಹತ್ತಿ ಹೋಗುತ್ತಿ ಯೆ. ನಿನಗೆ ತೃಪ್ತಿಯನ್ನು ಕೊಡತಕ್ಕ ಸೋಮರಸಗಳು ಶಾರ್ಯಾತ 
ನೆಂಬ ಗಾಜರಿಯ: ಯಾಗದಲ್ಲಿ ಸಂಪಾದಿತವಾಗಿನೆ. ಇತರರು ನೆರವೇರಿಸಿದ ಯಾಗಗಳಲ್ಲಿ ಹಿಂಡಿದ ಸೋಮು 
ರಸಪಾನಕ್ಕಾಗಿ ಹೇಗೆ ಇಷ್ಟ ಸಡುತ್ತಿ ಯೋ ಹಾಗೆ ಶಾರ್ಯಾತನಿಂದ ಅರ್ಪಿಸಲ್ಪಟ್ಟ ಸೋಮರಸವನ್ನೂ ಇಚ್ಛಿಸಿ 
ಪಾನಮಾಡು ಮತ್ತು ತೃಪ್ತ ನಾಗು. ಆದ್ದರಿಂದ ನೀನು ದ್ಯುಲೋಕದಲ್ಲಿ ಸ್ಥಿರವಾದ ಯಶಸ್ಸನ್ನು ಹೊಂದುತ್ತೀಡಿ: I 


ಅಥವಾ ಯಜಮಾನನಾದ ಶಾರ್ಯಾನಿಗೆ ಆ ಯಶಸ್ಸನ್ನು ತರುತ್ಮೀಯೇ. 





ಅ, ೧. ಆ. ೪. ವಂ) | ಖುಗ್ವೇದಸಂಹಿತಾ 197 


KR ರ ರ್‌ ಗ , ತ 
ಗ 2 ೨. 


| | English Translation. | 
0 Indra, you mount your chariot willingly for the sake of drinking the 
libations; at the sacrifice of Saryata such libations 171 which you 661181 have 


been prepared ; be pleased with then as you are cratified by the effused soma . 
juices at the sacrifices of others, 80 you obtain imperishable fame In heaven. 


| ವಿಶೇಷ ವಿಷಯಗಳು ॥ 


ಶಾರ್ಯಾತಸ್ಯ- _ಶಾರ್ಯಾತನೆಂಬುವನು ಭ್ಯ ಭ್ಲಗುವಂಶದಲ್ಲಿ ಉತ್ಸ ನನಾದ ಒಬ್ಬ ಯಹಿಯು. ಐತರೇಯ 
| ಬ್ರಾಹ್ಮಣದಲ್ಲಿ ಇವನು ಮನುನಂಶದ ಒಬ್ಬ ರಾಜನೆಂದು ಹಂಡೆ. ಶಾರ್ಯಾತನೆಂಬ ಹೆಸರು ಶರ್ಯಾತಿ ಎಂಬುವನ 
ಮಗನೆಂಬ ಅರ್ಥವನ್ನು ಸೂಚಿಸುವುದು. ಇವನು ವ್ಠೆ ವಸ ್ರೈತೆಮನುವಿನ ನಾಲ್ಕ ನೆಯ ಮಗನು. ಇವನ ಮಗಳನ್ನು 
ಚ್ಯವನನೆಂಬ ಖಯಹಿಯು ಮದುವೆಮಾಡಿಕೊಂಡಾಗ ಜದ ಯಜ್ಞದಲ್ಲಿ ಇಂದ್ರನೂ ಅಕ್ತಿನೀಡೇನತೆಗಳೂ 
ಬಂದಿದ್ದರು. ಆಗ ಚೃವನನು ಅಶ್ವಿನೀದೇವತೆಗಳಿಗಾಗಿ ಮಾಸಲಾಗಿದ್ದ ಹವಿಸ್ಸನ್ನು ತಾನೇ ಭಕ್ಷಿಸಿದವು. ಇದರಿಂದ 
ಇಂದ್ರ ನಿಗೆ ಕೋಪಬಂದಿತು. ಇಂದ್ರನನ್ನು ಸಮಾಧಾನಮಾಡುವುದಕ್ಕಾಗಿ ಬೇರೆ ಹವಿಸ್ಸನ್ನು ಸಿದ್ಧ ಪಡಿಸಲಾಯಿತು. 
ಪ ನಿಷಯವನ್ನೆೇ ಇಲ್ಲಿ ಹೇಳಿರುವುದೆಂದು ಭಾಷ್ಯಕಾರರು ಕೌಷೀತಕೀಬ್ರಾಹ್ಮಣವಾಕ್ಯವನ್ನು ಉಡೆಹೆರಿಸಿರುನೆರು- 
ಈ ವಿಷಯವು ಭಾಗವತ ಮತ್ತು ಪದ್ಮಪುರಾಣಗಳಲ್ಲಿ ಉಕ್ತವಾಗಿದೆ. 


ವ್ಗ ಷಸಾಣೇಷು--ಇಲ್ಲಿ ವೃ ಷಶಬ್ದ ಕ್ಕ ಸೋಮರಸವೆಂಬ ಅರ್ಥವಿದೆ. ಅದು ಸೇಚನಸಮರ್ಥನಾದುದು. 
ಎಂದರೆ ಯಾಗದಲ್ಲಿ ಪ್ರಾಶನಾದಿ ಸಮಸ ಕಾರ್ಯಗಳಿಗೂ ವೀರ್ಯವಶ್ತಾಗಿ ನಿಂತು ಸಮಸ್ತ ದೇವತೆಗಳಿಗೂ ಬಲವನ್ನು 


ಹೆಚ್ಚಿ ಸಬಲ್ಲುದು. ಅಂತಹ ಸೋಮನನ್ನು ಪಾನಮಾಡುವ ಕಾರ್ಯದಲ್ಲಿ ದೇವೇಂದ್ರನು ರಥಾರೂಢನಾಗಿ ತಾನೇ 
ನೇಗನಿಂದ ಹೊರಟುಬರುವನು. 


ಶಾರ್ಯಾತೆಸ್ಯ ಪ್ರೆಭ್ಛ೫8-_- ಶಾರ್ಯಾತನೆಂಬ ಪದವು ಅದೇ ಹೆಸರಿನ ಒಬ್ಬ ರಾಜರ್ಹಿಯ ಹೆಸರನ್ನು 
ತಿಳಿಸುವುದು. ಹಿಂದೆ ಶಾರ್ಯಾತನೆಂಬ ರಾಜರ್ಹಿಯು ಯಾಗಮಾಡಿದಾಗ್ಯ ಭೃಗುಗೋತ್ರೋದ್ಭವನಾದ ಚ್ಯವನ 
ಮಹರ್ಷಿಯು ಅಶ್ಲಿನೀ ದೇವತೆಗಳಿಗೆ ಮೊದಲು ಹನಿರ್ಭಾಗವನ್ನು ಕೊಟ್ಟನು. ಆಗೆ ಇಂದ್ರನಿಗೆ ವಿಶೇಷನಾಗಿ 
ಕೋಪಬಂದಿತು. ಆಗ ಶಾರ್ಯಾತನು ಇದನ್ನರಿತು, ಇಂದ್ರನನ್ನು ನಾನಾರೀತಿಯಾಗಿ ಸುತ್ತಿಸಿ ಆತನನ್ನು 
ಪ್ರಸನ್ನನಾಗಿ ಮಾಡಿಕೊಂಡು, ಅಭಿಷವಾದಿ ಸೋಮರಸನನ್ನು ಸಂಸ್ಕರಿಸುವ ಕರ್ಮಗಳಿಂದ ಶುದ್ಧವಾದ ಸೋಮ 
, ನನ್ನು ಇಂದ್ರನಿಗೆ ಸಮರ್ಪಿಸಿದರು. ಈ ಇತಿಹಾಸವನ್ನು ಈ ಶಾರ್ಯಾತವೆಂಬ ಪದವು ಇಲ್ಲಿ ತಿಳಿಸುವುದು. ಈ 
ಶಾರ್ಯಾತನ ಹೆಸರು ಖು. ಸಂ. ೩-೫೧-೭ ರೆಕ್ಷಿಯೂ ಐತರೇಯ ಬ್ರಾಹ್ಮಣ ೪-೩೨-೭ ರಲ್ಲಿಯೂ ಶತಪಥ 
ಬ್ರಾಹ್ಮಣ ೪.೧.೫೧ ;. ಜ್ಯ ಮಿನೀಯ ಬ್ರಾಹ್ಮಣ ೩-೧೨೧ ಈ ಸ್ಥಳಗಳಲ್ಲಿ ಸೂಚಿತವಾಗಿರುವುದು. k 

ಅನರ್ನಾಣಂ- ಇದು ಯಶೋವಾಚಕವಾದ ಶ್ಲೊ ಕಶಬ್ದಕ್ಕೆ ವಿಶೇಷವಾಗಿದೆ, ಗಮನರಹಿತವಾದದ್ದು 
ಎಂದರೆ ಚಂಚಲವಾಗದೆ ಸ್ಥ ರವಾದದ್ದು ಎಂಬುದೇ ಇದರ ಅರ್ಥ. 


1 ವ್ಯಾಕರಣಪ್ರಕ್ರಿಯಾ ॥ 


| ಸ್ಮ-_ಚಾದಿಯಲ್ಲಿ ಸೇರಿರುವುದರಿಂದ ನಿಪಾತ. ನಿಪಾತಸ್ಯ ಚೆ(ಪಾ. ಸೂ. ೬-೩-೧೩೬) ಎಂಬುದರಿಂದ 
ಛೆಂದಸ್ಸಿ ನಲ್ಲಿ ಇದಕ್ಕೆ ದೀರ್ಫ ಬರುತ್ತ ಡೆ. 





198 ಸಾಯಣಭಾಷ್ಯ ಸಹಿತಾ [ ಮಂ. ೧. ಆ. ೧೦. ಸೂ. ೫೧. 


ST SMR  ೈ ಟ್ರಾ ್ಟ್ಚ್ಷ ರು ಟು ್ಟ್ಟೀರ ್ಪ ್‌ಫ_್‌ಟ್ಜ್‌ಲಬಿ 0 ಗಾರ ಗ ಎ ಗ ಸಿಡೆ110. 02. 1 102 1 011 2 ಐ... . 20 ಇ... 1 ೪13೫ 


ವೃಷಪಾಣೇಷು-_ ಪಾ ಪಾನೇ ಧಾತು. ಭ್ರಾದಿ. ಭಾವಾರ್ಥದಲ್ಲಿ ಲ್ಯುಟ್‌ ಪ್ರತ್ಯಯ ಬರುತ್ತಜಿ. 

ಆನಾನೇಶ ಬಂದರೆ ಪಾನ ಎಂದು.ರೂಪವಾಗುತ್ತದೆ. ವೃಷ್ಟಃ ಪಾನಾನಿ ವೃಷಪಾನಾನಿ. ವಾಭಾವಕೆರಣಿಯೋಃ 

5-೪-೧೦) ಪೂರ್ವಪದದ ನಿನಿತ್ತದ ಸರಡಲ್ಳಿರುವ ಉತ್ತ ರನದವಾದ ಭಾವಾರ್ಥ, ಕರಣಾರ್ಥಡಲ್ಲಿ 

ಇರುವ ಶಾಸಕ ಸ ನಕಾರಕ್ಕೆ ೫ತ್ವವು ಬರುತ್ತದೆ ಎಂಬುದರಿಂದ ಇಲ್ಲಿ ಭಾವಾರ್ಥದಲ್ಲಿ ಪಾನಶಬ್ದವಿರುವುದರಿಂಡ 
ಸಪ್ತಮೀ ಬಹುವಜನದಲ್ಲಿ ವೃಷಪಾಣೇಷು ಎಂದು ರೂಪವಾಗುತ್ತದೆ. | 


ಪ್ರೆಭೈತಾ8--ಭ್ರೈರ್ಗ್‌ ಭರಣೇ ಧಾತು. ಕರ್ಮಾರ್ಥದಲ್ಲಿ ಕ್ತ ಪ್ರತ್ಯೆಯ ಕಿತ್ತಾದುದರಿಂದ ಧಾತುನಿಗೆ 
ಗುಣ ಬರುವುದಿಲ್ಲ. ಪ್ರ ಎಂಬುದರೊಡನೆ ಗತಿ ಸಮಾಸವಾದಾಗ್ಯ ಗತಿರನಂತೆರಃ (ಪಾ. ಸೂ. ೬-೨-೪೯) ಎಂಬುದ 
ರಿಂದ ಗೆತಿಗೆ ಪ್ರಕೃತಿಸ್ವರ ಬರುತ್ತದೆ. ಪ್ರಭ್ರೃತಾಃ ಎಂಬುದು ಅದ್ಯುದಾತ್ತವಾಗುತ್ತಡೆ. 


ಮಂಡೆಸೇ. ಮದಿ ಸ್ತುತಿನೋದಮದಸ್ವಸ್ನ ಕಾಂತಿಗತಿಷು ಧಾತು. ಇದಿತೋ ನುಮ್‌ ಧಾತೋಃ 
ಎಂಬುದರಿಂದ ಧಾತುವಿಗೆ ನುಮಾಗಮ. ಥಾಸೆಃ ಸೇ ಎಂಬುದರಿಂದ ವಿಭಕ್ತಿಗೆ ಸೇ ಅದೇಶ. ಕರ್ತರಿ ಶಸ್‌ 
ಸೂತ್ರದಿಂದ ಶಶ್‌ ಮಂದಸೇ ಎಂದು ರೂಪವಾಗುತ್ತದೆ. ಶಪ್‌ ನಿತ್ತಾದುದರಿಂದ ಅನುದಾತ್ರ.. ಅದು ಪದೇಶದ 
ಪರದಲ್ಲಿರುವುದರಿಂದ ಲಸಾರ್ವಧಾತುಕವು. ತಾಸ್ಯನುದಾತ್ರೆ (ತ್‌ ಸೂತ್ರದಿಂದ ಅನುದಾತ್ರವಾಗುತ್ತದೆ. ಧಾತುವಿನ 
ಆಂತೋದಾತ್ರ _ರದಿಂದ ಮಂದಸೇ ಎಂಬುದು ಆದ್ಯುದಾತ್ತವಾಗುತ್ತದೆ. ಯಚ್ಛೆಬ್ಬಯೋಗವಿರುವುದರಿಂದ ನಿಫಾತ 


ಚಾಕನ--ಕನ ದೀಪ್ತಿ ಕಾಂತಿಗತಿಸು. ಧಾತು. ಇಲ್ಲಿ ಕಾಂತೈರ್ಥದಲ್ಲಿ ಗೃಹೀತವಾಗಿದೆ. ಕಾಂತಿ 
ಎಂದರೆ ಅಭಿಲಾಷೆ ಎಂದರ್ಥ. ಲೇಟ್‌ಮಧ್ಯೆಮವುರುಷ. ಏಕವಚನದಲ್ಲಿ ಸಿಪ್‌ ಬರುತ್ತದೆ. ಇತೆಶ್ಚ ಎಂಬುದರಿಂದ 
ಆದರ ಇಕಾರಕ್ಕೆ ಲೋಪ ಲೇಜಟೋತಡಾಟೌ ಎಂಬುದರಿಂದ ಅದಕ್ಕೆ ಅಡಾಗಮ. ಬಹುಲಂ `ಬಂಪಸಿ ಸೂತ್ರ. 
ದಿಂದ ಶನಿನಸ್ಥಾನದಲ್ಲಿ ಶ್ಲು ನಿಕರಣ, ಶೌ ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ 
ಚುತ್ತ. ಪ್ರತ್ಯಯ ಸಕಾರಕ್ಕೆ ಕುತ್ವ ವಿಸರ್ಗಗಳು ಬಂದರೆ ಚಕನಃ ಎಂದಾಗುತ್ತದೆ. ಇದು ತುಜಾದಿಯಲ್ಲಿ 
ಸೇರಿರುವುದರಿಂದ ತುಜಾದೀನಾಂ” ದೀರ್ಫೊೋಭ್ಯಾಸಸ್ಯ (ಪಾ. ಸೂ. ೬-೧-೭) ಎಂಬುದರಿಂದ ಅಭ್ಯಾಸಕ್ಕೆ. 
ದೀರ್ಫ್ಥೆ ಬಂದರೆ ಚಾಕನಃ ಎಂದು ರೂಪವಾಗುತ್ತದೆ. ಅಭ್ಯಸ್ತಸ್ಯಚೆ (ಪಾ. ಸೂ. ೬.೧.೩೩) ಸೂತ್ರದಿಂದ 
ಆದ್ಭುಡಾತ್ರ್ಯಸ್ವರವು ಪ್ರಾಪ್ತವಾದಕೆ ಸರ್ವೇ ವಿಧಯಃ ಛಂಜಿಸಿ ವಿಕಲ ತೇ ಎಂಬ ವಚನನಿರುವುದರಿಂಥ 


ಇಲ್ಲ ಅದ್ದುಡಾತ್ತವು ಬಾರದಿರುವುದರಿಂದ ಧಾತೋಃ ಎಂಬುದರಿಂದ ಧಾತ್ತ ಂತಕ್ಕೈ ಉದಾತ್ರಸ್ತರವು ಬರುತ್ತದೆ. 
ಚಾಕನಃ ಎಂಬುದು ಮಧ್ಯೋದಾತ್ತ ವಾದ ಪದವಾಗುತ್ತದೆ. 


ಅನರ್ವಾಣಮ್‌- ಜು ಗತಾ ಧಾತು, ಜಾ ದೃಶ್ಯಂತೇ (ಪಾ. ಸೂ. ೩-೨-೬೫) ಸೂತ್ರ 
೩ ಸೈತಿಗ್ರ ಹಣದಿಂದ ಭಾವಾರ್ಥದಲ್ಲಿ ಇಲ್ಲಿ ವನಿಪ್‌ ಪ್ರತ್ಯಯ, ವನಿಪ್‌ ಪರದಲ್ಲಿರುವಾಗ ಧಾತುವಿಗೆ ಗುಣ 
ಅವ ನತ ಗುತ್ತದೆ, ಇದಕ್ಕೆ ನಳಇಣಿನೊಡನೆ ಬಹುವ್ರೀಹಿ ಸಮಾಸಮಾಡಿದಾಗ ಅನರ್ವನ್‌ ಶಬ್ದ ವಾಗುತ್ತ ದಿ. 
ನ ಅಮು ಪರದಲ್ಲಿರುವಾಗ ಅರ್ವಣಸ ಸ್ತೃಸಾವನ ಇ ಎಂಬ ಸೂತ್ರ ದಲ್ಲಿ ಅನಇಃ ಎಂದು ಸರ್ಯದಾಸ 
ಮಾಡಿ ರುವುಪರಿಂದ ತೃ ಆದೇಶವು ಬರುವುದಿಲ್ಲ. ಸರ್ವನಾಮಸ್ಸಾ ನೇ ಚಾಸೆಂಬುದ್ದೌ ಎಂಬುದರಿಂದ ಉಪಧಾ 
Mp ಲ್ಲಿ ನಕಾರವಿರುವುದರಿಂದ ಅಟ್‌ ಕುಷ್ವಾ ೫ ಸೂತ್ರ ದಿಂದ ಇತ್ತ. ಅನರ್ವಾಣಮ್‌ ಎಂದ್ಟು 
11 ಈ” ಸುಭ್ಕಾಂ ಎಂ ಬುದರಿಂದ ಉತ್ತ ರಪದ ಅಂತೋದಾತ್ತಸ ಸೈ ರವು ಬರುತ್ತದೆ. 





ಆ. ೧. ಅ, ೪. ನ. ೧೧.]  ಖುಗ್ರೇವೆಸಂಹಿತಾ | 199 


A 





ಹ ಲ ಫ ಷಸ ರಾರಾ ರ ರಾ ಬ ಜುಂ ಳ್‌ ನ ನೆ ಟಟ ್ಟ್ಟಾ್ಸುಾಹದ ತಾ 
ಮಾ ಇಗ ರಾ ಚ ಖಾ ಸರಾ ಚಾ ರಾ ಜಾ ಗ್‌ ಹಾ ಜಾ ಖಾಜಾ 


ಶ್ಲೊ (ಕಮ್‌ ಕ್ಲೊ (ಕೃ ಸಂಘಾತೇ ಧಾತು. ಶ್ಲೋಕ್ಯತೇ ಇತಿ ಶ್ಲೋಕಃ ಕರ್ಮಾರ್ಥದಲ್ಲಿ ಘ್‌ 
ಪೆ ಸ್ರ ತಯ ಶ್ಲೋಕ ಎಂದು ಕೊಪಿವಾಗುತ್ತ ದೆ. ಜತಿ ಸತ್ಯಾದಿರ್ಥಿತ್ಯಂ ಎಂಬುದರಿಂದ ಇತ್‌ ಪ್ರತ್ಯಯಾಂತವಾದುದ. 
ರಿಂದ ಆದ್ಯುದಾತ್ರ ವಾಗುತ್ತೆ. | oo 


ಕೋಹಸೇ._ರುಹ ಬೀಜಜನ್ಮನಿ ಪ್ರಾಧುರ್ಭಾವೇ ಚ ಧಾತು. ವ್ಯತ್ಯಯೋ ಬಹೊಲಂ ಎಂಬುದ 
ರಿಂದ ಆತ್ಮನೇನದ ಪ್ರತ್ಯಯ ಬರುತ್ತದೆ. ಲಟ್‌ ಮಧ್ಯಮಪುರುಷ ಏಕವಚನದ ರೂಪ. ಅತಿಜಂತದ ಪಕವಲ್ಲಿರು 
ವುದರಿಂದ ನಿಘಾತಸ್ತರ ಬರುತ್ತದೆ. | 


| ಸಂಹಿತಾಸಾಶಃ ॥ 
ಅದದಾ ಅರ್ಬಾಂ ಮಹತೇ ವಚಸ್ಯವೇ ಕಕ್ಷೀವತೇ ವ ಚಯಾಮಿಂದ್ರ- 
ಸುನೃತೇ | ೨. 4 
ಮೇನಾಭವೋ ವೃಷಣಶ್ವಸ್ಥ ಸುಕ್ರತೋ ಿಶ್ವೇತ್ತಾ ತೇ ಸನಿನೇಷು 
ಸ್ರವಾಚ್ಕಾ | ೧೩॥ 


| ಪದೆಸಾಠಃ ॥ 
1 
ಅದೆದಾ: | ಅರ್ಭಾಂ | ಮುಹತೇ | ವಚಸ್ಸ ತೇ 'ಕ್ಷಷ್ಟೀನತೇ | ವೃಚಯಾಂ!. 


ದ್ರ | ಸುನ್ವ ತೇ | 


ವೆ 


| | | 
ಮೇನಾ | ಭವಃ | ನೃಷಣತೈಸ್ಥೆ | ಸುಕ್ರತೋ ಅತಿ ಸುಕ್ರತೋ! ವಿಶ್ವಾ | 


K | | 
ಇತ್‌|ತಾ!ತೇ! ಸನನೇಷು! ಪ್ರೇನಾಚ್ಛಾ | ೧೩. 


| | ಗ ಸಾಯಣಭಾಷ್ಯಂ | 
- ಅತ್ರೇಯೆಮಾಖ್ಯಾಯಿಕಾ | ಅಂಗರಾಜ: ಸಸ್ಮಿಂಶ್ಚಿದ್ದಿವಸೇ ಸೈಕೀಯಾಜಿರ್ಯೋಪಸಿದ್ಧಿಃ ಸಹ 
ಗೆಂಗಾಯಾಂ ಜಲಕ್ರೀಡಾಂ ಚೆಕ್ರೇ | ತೆಸಿ ಒನ್ನಮಯೇ : ದೀರ್ಫ್ಥತಮಾ ನಾಮ ಯಸಹಿ:ಃ ಸ್ವಭಾರ್ಯಯಾ 
ಪುತ್ರಭೃತ್ಯಾದಿಭಿಶ್ಚ ದುರ್ಬಲತ್ವಾತ್ಸಿ ಮನಿ ಕುರ್ವನ್ನ ಕಕ್ನೋತೀತಿ ದ್ವೇಷೇಣ ಗಂಗಾಮಜ್ಯೇ ಪ್ರಚಿಕ್ರಿಷೇ | 
ಸೆ ಚೆ ಜಸಿ ಕೇನಚಿತ್ಸ್ಸ ವೇನಾಂಗರಾಜಸ್ಯ ಕ್ರೀಡಾಜೇಶಂ ಸ್ರೆತಿ ಸಮಾಜಗಾಮ | ಸೆ ಚೆ ರಾಜಾ ಸರ್ವಜ್ಞಂ 





೨೧0 | | ಸಾಯಣಭಾಸ್ಯ ಸಹಿತಾ § ಮಂ. ೧. ಅ. ೧೦. ಸೂ, ೫೧. 


RN ಮ  ೋ ೊೋೋ ೋ ೋ  ಚಅತಪ ಜ್ಡ್ಡ್‌ ಹೋ ರ್ಸ್‌ ರ್ಮ ಟ್ಟಾುುಾಾ೭್ಮಉಟ್ಮಟ್ಮೂುು ನ ಆ 
ಬಂ 0 ಬಟ. . 0. ಜನ ಬ ಗೆಂಬ ಟರ 2 ಎಂಕ ಜ... ಗ್‌ 


ತಮ್ಮಸಿಷಮವಗತ್ಯ ಸ್ಲವಾಡವಕಾರ್ಯೈವಮುವೋಚಿತ್‌ | ಹೇ ಭಗವನ್‌ ಮಮ ಪುತ್ರೋ ನಾಸ್ತಿ | ಏಷಾ 
ಮಹಿಷೀ | ಅಸ್ಯಾಂ ಕಂಚಿತ್ಪುತ್ರಮುಶ್ಸಾದಯೇತಿ | ಸೆ ಚೆ ಶಥೇಶ್ಯಬ್ರವೀತಿ | ಸಾ ಮಹಿಷೀ ತು 
ರಾಜಾನಂ ಪ್ರತಿ ತಥೇತ್ಯುಕ್ತ್ವಾಯೆಂ ವೃದ್ಧತರೋ ಜುಗುಸ್ಸಿತೋ ಮಮ ಯೋಗ್ಯೋ ನ ಭವತೀತಿ 
ಬುಡಾ ಸ್ಪೆಕೀಯಾಮುಶಿಕ್ಸಂಜ್ಹಾಂ ದಾಸೀಂ ಸ್ರಾಹೈಷೀತ್‌ | ತೇನ ಚೆ ಸರ್ವಜ್ಞೇನ ಬುಹಿಣಾ ಮಂತ್ರ. 
ಪೂತೇನ ವಾರಿಣಾಭ್ಯುಕ್ತಿತಾ ಸತೀ ಸೈವ ಯಷಿಸತ್ಲೀ ಬಭೂವ | ತಸ್ಕಾಮುತ್ಛೆನ್ನ: ಕಕ್ಷೀವಾನ್ನಾಮ 
ಯಷಿಃ ! ಸ ಏನ ರಾಜ್ಞಃ ಪ್ರತ್ರೋಂಭೊತ” | ಸಚ ಬಹುವಿಭಫೇನ ರಾಜಸೊಯಾದಿನೇಜೇ | ತಸ್ಮೈ 
ರಾಜ್ಞೇ ತತ್ತ್ವ ತೈರ್ಯ್ಗೆ ಕ್ಪೈಃ ಪರಿತುಷ್ವ ಇಂದ್ರೋ ವೃಚಯಾಖ್ಯಾಂ ತರುಣಾಂ ಯೋಸಿತಂ ಪ್ರಾದಾತ್‌ | 
| ಆಯೆಮರ್ಥೆಃ ಫೂರ್ನಾರೇ ಸ ್ರತಿಪಾದ್ಯೆತೇ | ಹೇ ಇಂದ್ರ ತ್ವಂ ಮಹತೇ ಪ್ರವೃದ್ಧಾಯ ವಚೆಸ್ಕವೇ 
ತೃದೀಯಸ್ತೋತ್ರ ಲಕ್ಷಣಂ ವಚ ಆತ್ಮನ ಇಚ್ಛೆ ತೇ ಸುನ್ವತೇ ತ್ತ ದ್ಲೇವತಾಕೇಷು ಯಜ್ಞ (ಷು ಸೋಮಾ- ' 
ಬಭಿಷವಂ ಫುರ್ವತೇ ಕಕ್ಷೀವತ ಏತನ್ನಾನ್ನೆ € ರಾಜ್ಞೇ ವೃಚಯಾಂ ವ ಶೈ ಚಯಾಖ್ಯಾ ಮರ್ಭಾಮಲ್ಲಾ 0 | 
ಯುವತಿಮಿತ್ಯರ್ಥಃ | ಏವಂಭೂತಾಂ ಸಿ ಸ್ತ್ರಿಯಮಹದಾಃ | ತೆಪಾ ಸುಕ್ರತೋ ಶೋಭನಕೆರ್ಮನ್‌ ಶೋಭನ- 
ಪ್ರಜ್ಞ ವಾ ಹೇ ಇಂದ್ರ ತ್ವಂ ವೃಷಣತ್ವಸ್ಥೈ ತೆದಾಖ್ಯಸ್ಯ ರಾಜ್ಞೋ ಮೇನಾಭವಃ | ಮೇನಾ ನಾಮ ಸೈ. 
ಕಾಭೂಃ | ಶಥಾ ಚೆ ಶಾಬ್ಯಾಯನಿಭಿಃ ಸುಬ್ರಹ್ಮಣ್ಯಾಮಂತ್ರೆ )ಕವೇಶವ್ಯಾಖ್ಯಾನರೂಪೆಂ ಬ್ರಾಹ್ಮಣನೇ- 
ವಮಾಮ್ಹಾಯತೇ | ವೃಷಣತ್ವಸ್ಯ ಮೇನ ಇತಿ ವೃಷಣಿಶ್ಚಸ್ಯ ಮೇನಾ ಭೂತಾ ಮಘವಾ ಕುಲ ಉನಾ- 
ಸೇತಿ ! ತಾಂಚಿ ಪ್ರಾ ಫೆ ಸ್ಲಯೌವನಾಂ ಸ್ಪ ಯುಮೇನೇಂದ್ರ ಕ ಶ್ವಕಮೇ | ತಥಾ ಚೆ ತಾಂಡಿಭಿರಾಮ್ಮ್ಯಾತಂ ನ 
ಉತ್ತಸ್ಯ ಮೇನಾ ನಾಮ ಡುಹಿತಾಸ | ತಾಮಿಂಪ್ಲ ್ರಶ್ಞಕಮ ಇತಿ | ಅತ ಉಕ್ತರೂಪಾಣಿ ಯಾನಿ ky 
ತ್ವಯಾ ಕೃತಾನಿ ತೇ ತಾ ತ್ವದೀಯಾನಿ ತಾನಿ ವಿಶ್ಚೇತ್‌ ಸರ್ವಾಣ್ಯೇವ ಸೆವನೇಷು ಯಜ್ಞೇಷು ಪುನಾ 
ಚ್ಯಾ: ಪ್ರತರ್ನೇಣ ವಕ್ತನ್ಯಾನಿ | ಸ್ತುತಿಭಿ: ಸೊ ಓೀತನ್ಯಾನೀತ್ಯರ್ಥ: | ಮಹತೇ | ಬೃಹನ್ಮಹತೋರುಪ- 
ಸಂಖ್ಯಾನಮಿತಿ ವಿಭಕ್ತೆ (ರುದಾತ್ತ ತತ್ವಂ | ವಚೆಸ್ಕವೇ | ಸುಸ ಆತ್ಮನಃ ಕೈಚ್‌ | ಕ್ಯಾಚ್ಛ ಂಡೆಸೀತ್ಯುಪ್ರೆ- 
ತ್ಯಯ;. ಕಕ್ಷೀವತೇ | ಅಶ್ಚಬಂಧನಹೇತವೋ ರಜ್ಜವಃ ಸ್ಟಾ! ಕೆಕ್ಷೀವಾನ್‌ ಕೆಕ್ಟ್ಯಾವಾನ್‌ ನಿ. ೬-೧೦ | 
. ಇತಿ ಯಾಸ್ತ್ರಃ | ಆಸಂದೀವದೆಸ್ಮಿ (ವಚ್ಚೆಕ್ರೀವತ್ವೆ ಕ್ಷೀವತ್‌ | ಹಾ. ೮-೨-೧೨ | ಇತಿ ಸೆಂಪ್ರೆಸಾರಣಂ ಮತುಪೋ 
ವತ್ವೆಂ ಸಹಾ ಯಾಂ ನಿಪಾತೃತೇ | ಮೇನೇತಿ ಸ್ತ್ರೀನಾಮ | ಮೇನಾ ಗ್ನಾ ಇತಿ ಪಾಠಾತ್‌ | ಮನೆ 
ಜ್ಞಾನೇ | ಮನ್ಯತೇ ಗೃಹಕೃತ್ಯಂ' ಜಾನಾತೀತಿ ಮೇನಾ | ಪಚಾದ್ಯೈಚ್‌ | ನಶಿಮನ್ಯೋರಲಿಟ್ಯೇಶ್ವಂ 
ವಕ್ತವ್ಯಂ | ಸಾ. ೬೪-೧೨೦-೫ | ಇತ್ಯೇತ್ವಂ | ವೃಷಾದಿರ್ದ್ರಷ್ಠ ಸವ್ಯ | ಮೇನಾ | ಮಾನಯಂತ್ಯೇನಾ ಇತಿ 
ಯಾಸ್ತಃ 'ನಿ. ೩.೨೧! ಸವನೇಷು | ಸವನಮಿತಿ . ಯಜ್ಜನಾಮ | ಸೂಯೆಶೇ೯ಭಿಷೂಯತೆ ಏಸ್ಟಿ ತ್ಯ. 
ಧಿಕರಣೇ ಲ್ಯುಟ್‌ |' ಪ್ರಮಾಜ್ಯಾ | ವಚೆ ಪೆರಿಭಾಷಣೇ [ ಇೃತಿ ಯೆಜಯಾಚರುಚಸ್ರವಚರ್ಚಶ್ನ ! ಪಾ. 
೭-೩-೬೬ | ಇತಿ ಕುತ್ವಾಭಾವಃ | ತಿತ್ಸ್ವರಿತೇಸ್ರಾಪ್ತೇ ವ್ಯತ್ಯಯೇನಾಷ್ಯುವಾತ್ರತ್ವಂ | ಯದ್ವಾ ! ನಾಚ- 
ಯಶೇರಜೋ ಯದಿತಿ ಯತ್‌ | ಯಶೋನಾವ ನ ಇತ್ಯಾದ್ಯುದಾತ್ರ ತ್ವಂ | ಕೃಡುತ್ತರಸಡಪ್ರಕೃತಿಸ್ಟರತ್ವೆಂ | 


॥| ಪ್ರತಿಸರಾರ್ಥ || 


ಇಂದ್ರ. ಎಲೈ ಇಂದ್ರನೇ (ನೀನು), | ಮುಹತೇ _ಶ್ರವೃ ದೃನಾದವನೂ | ವಚಸ್ಕವೇ.-(ನಿನ್ನ ಸೊ ಸತ್ರ 
ರೂಪಗಳಾದ) ವಾಕ್ಯಗಳನ್ನು ಹೊಂದಲು ಇಚ್ಛಿ ಸಿದ (ನಿನ್ನನ್ನು "ಪ್ರಶಂಸಿಸಲಿಚ್ಛ ಸಿದ) ವನೂ | ಸುನ್ಪತೇ- 
(ನಿನ್ನನ್ನೆ ಜೇವತೆಯನ್ನಾ ಗಿ ಉದ್ದೇಶಿಸಿ ಮಾಡಿದ ಯಾಗಗಳಲ್ಲಿ). ಸೋಮರಸವನ್ನು ಹಿಂಡಿ (ಅರ್ಪಿಸಿ) ದವನೂ 





ಅ. ೧. ಅ.೪. ವ.೧೧] ' ' `ಖಗ್ರೇದಸಂಹಿತಾ ° 201 


ಹ ಶ್‌ ನ ““ ಾ*_|ು*್ಸುಟ್ಟ್‌್‌ 
Mm ಗೀ SN ಹಾಟ ಯ ಗ ಧಡ (|... (ಈ 22 3 ಈ ತತ 


ಆದ | ಈ ಕೀವರ್ತ--ಕತೀಸಂತನೆಂಜ ರಾಜನಿಗೆ ಮ , ನಂಬ ಹೆಸರು ಳ್ಳ 1: ಅರ್ಭಾಂ-- 
ಪ್ರಜ್ಞ ಯುಳ್ಳ; ಇಂದ್ರ ನೇ (ನೀನು)! ವೃಷಣತ್ನ ಸ್ಯ ವ್ಯಷಣಶ್ಚ ನೆಂಬ in |. ಮೇನಾಭವಃ _ಮೇನಾ ಎಂಬ 
ಕನ್ಯೆಯಾಗಿ “ಹುಟ್ಟಿದ. (ತೇ. ತಾ ನಿನ್ನ: ಇಂತಹ (ಮಹಿಮೆಯುಳ್ಳ)! |  ನಿಶ್ವೇಶ್‌-ಸಕಲ ಕ ಕಾರ್ಯಗಳೂ, 1 
ಸನನೇಸು- ಯಜ್ಞ ಗಳಲ್ಲಿ |! ಪ್ರವಾಚ್ಯಾ. -ಶ್ರೇಷ್ಠ ನಾದ ವಾಕ್ಕುಗಳಿಂದ. ಪ್ರಶಂಸೆನೀಯವಾದವು. : K 


॥ ಭಾನಾರ್ಥ 4 oo 


Me ಯೋ 


| PEE ನುಮುಸೆಮಾಡಿಕೊ್ಟಿ. ಶೀಷ್ಮ ವಾಡ. 'ಕರ್ಮಯುಕ್ತ "ನಾಡ ಎಕ್ಕೆ ಇಂದ್ರ ಕ್ಲೇ, ವೃಷಣ ನೆಂಬ ರಾಜನಿಗೆ 
ಮೇನಾ ಎಂಬ ಕನ್ರಯಾಗಿ : ಸುಟ್ಟ ಪೆ. ನಿನ್ನ ' ಇಂತಹ ಮಹಿಮೆಯುಳ್ಳ ಸಕಲ ಕಾರ್ಯಗಳೂ ಯಜ್ಞ ಗಳಲ್ಲ ಉತ್ಕೃ 
ಸ್ಪವಾಗಿ ಕ್ರ ; ಪ್ರಶಂಸಿಸಿ ಸಠಿಸಬೇಕ್ತಾ ಇದವುಗಳಾಗೆ... " ನ Oo ೨4 
ಸ ೨.4 English Translation | 1.11. 1111111. 
India, ೫700 have given the youthful Vrichaya, 10. ther aged 1 Kakshivat, 


praising “you and ‘offering. libations ; 0 Satakratu, you were born.as Mena: 
the daughter of Vrishanasws ; all these your 6668 : are to be recited ಡಿ your 


worships. 1.1.1144. 0 0, oo se 


॥ ನಿಶೇಷ ವಿಷಯಗಳು ॥ ' 


ಯ ವೃಚಯೊಂ--ವೃ ಚಯ್ತಾ ಎಂಬ ಸ್ತ್ರೀಯ ಹೆಸರು. ಖುಗ್ತೆ ದಲ್ಲಿ ಕ್ರ ಹಕ್ಕಿನಲ್ಲಿ ನ ಮಾತ್ರ. ಪಠಿತವಾಗಿನೆ 
ಇವಳನ್ನು  ಅ್ವೀನೀಜೀವತೆಗಳು ಕಕ್ಷೀವಂತ್‌. ಎಂಬ ಖುಷಿಗೆ ಮದುನೆಮಾಡಿಕೊಟ್ಟ ರೆಂದು ಹೇಳಿದೆ. ಖು. ಸಂ. 
| ೧-೧೧೬.- ೧೭, ರಲ್ಲಿ .ಹೇಳಿರುವ. ಸೂರ್ಯವುತ್ರಿ: ಯಾದ ಸೂರ್ಯಾ ಎಂಬ, ಸ್ತ್ರೀಯು ಪ್ರ ವೃ ಚೆಯಾ ಎಂಬವಳ್ಳೇ ಆಗಿರ 
ಬಹುದು. ಈಸ್ತಿ ಪ್ರೀಯ ವಿಷಯವಾಗಿ ನಮಗೆ. ಹೆಚ್ಚು ವಿಷಯಗಳೇನೂ., ತಿಳಿದಿಲ್ಲ. ಎ ವ? 
ವೃಷಣಶ್ವಸ್ಯ ಮೇನಾಭವಃ--ವೃ ಸಣಶ್ವ ಸೆಂಬುವನಿಗೆ ಇಂದ್ರನು: ನೇನಾ ಎಂಬ- ) ಕ್ಯೈಯಾಗಿ ಹುಟ್ಟಿ ದ 


ವಿಷಯವು. ಪ್ರಸಕ್ತ, ಖಕ್ಕಿನಲ್ಲಿರುವುದು. ಇದೇ: ನಿಷಯವು ಜೈವಿನೀಯ ಬ್ರಾಹ್ಮಣ. ೨-೬೯; ಶತಪಢಬ್ರಾಹೆ 
೨-೩-೪-೧೮.; ಷಡ್ತಿ ಂಶೆಟ್ರಾ ಹ್ಮಣ, ೧-೧-೧೬; ತೈತ್ತಿರೀಯ ಸಂಹಿತಾ ೧-೧೨-೩ ಎಂಬ ಸ್ಥಳಗಳಲ್ಲಿಯೂ ಸೂಚಿತ 


ವಾಗಿರುವುದು. . ಆಧರೆ ಅಲ್ಲಿ ಹೇಳಿರುವುದೆಲ್ಲಾ: ಈ. ಜ್ತಿ ಹೇಳಿರುವ. ವಿಷಯಕ್ಕೆ ಸಂಬಂಧಪಟ್ಟ ರುವುದೆ ಂದು 

ವೃಢವಾಗಿ ಹೇಳಲು ಸಾಧ್ಯವಿಲ್ಲ. ಮ 

ನಯ ವೃ ನಣಶ್ವ. ಎಂಬ ಹೆಸರಿನವನು. ಒಬ್ಬ. ರಾಜನು... ಅವನು : ಮಾಡಿನ. ಯಾಗಾದಿಕರ್ಮಗಳಿಂದ ತೃ ಪ್ರ 

ನಾದ. ಇಂದ್ರ ನು ಮೋನಾ. ಎಂಬ ಹೆಸರಿನ - ಪುತ್ರ ಯೊಬ್ಬ ಳನ್ನು. ಕರುಣಿಸಿಡನು.. ತಾನೇ ಆ ಹೆಸರಿನ ಸುಕ್ತಿ 

ಯತಾಗಿ: ಅವತರಿಸಿದರು. ಎಂದು ವೃಷಜಶ್ವಸ್ಯೆ. ಮೇನ ಇತಿ: ವ ೈಷಣಶ್ಚಸ್ಯ: ಮೇನಾ ಭೂತ್ವಾ, 'ಮಘವಾ : ಕುಲ 
26 





202 ಸಾಯಣಭಾಷ್ಯಸಹಿತಾ [ಮೆಂ.೧. 6. ೧೦. ಸೂ. ೫೧. 


» nd ಬ ವಿ ಟೂ ಯ ಟಯಯೋೋೋಉಯ ಬ ನ್‌್‌ 
NE RR ರ ಅ ರ ಓಂ - 1 4 ಗಗ ಬಡು ಬ ಭೂ ಭಾ ಅ ಮಾ 
NL ಸ ನ ಫೋ ಯ ಯ ರ ಲ ಪಿ ಭೋ  ಉಲಪಪಅಂಪಂಂಪಂ49ಾ% (್ಪ 


ಉವಾಸೆ ಎಂಬ ಶ್ರುತಿಯಲ್ಲಿ ಶಾಟ್ಯಾಯನಿಗಳು ಹೇಳುತ್ತಾರೆ. ಆ ಮೇನಾಡೇನಿಯು ಯುನತಿಯಾದಾಗೆ 
ಅವಳನ್ನು ನೋಡಿ ಇಂದ್ರನೇ ಮೋಹಿಸಿದನು. ಇದನ್ನೇ ವೃಷಣಶ್ಚಸ್ಯೆ ಮೇನಾ ನಾಮ ಮೆಪಿಶಾಸೆ 
ತಾಮಿಂದ್ರೆಶ್ಚಕೆನೇ ಎಂಬ ತಾಂಡ್ಯಶ್ರುತಿಯು ತಿಳಿಸುವುದು. ಮೇನಾ ಶಬ್ದವು ಸ್ತ್ರೀವಾಚಕವಾಗಿ ಮೇನಾಗ್ನಾಃ 
(ಸಿರು. ೩-೨೧) ಎಂಬ ನಿರುಕ್ತ ಸೂತ್ರದಲ್ಲಿ ಹೇಳಲ್ಪಟ್ಟ ರುವುದು. ಇದಕ್ಕೆ ಮನ್ಯತೇ ಗೃಹಕೃತ್ಯೆಂ ಜಾನಾತೀತಿ 
ಮೇನಾ ಗೃಹಕೃತ್ಯಗಳನ್ನು ತಿಳಿದವಳು ಎಂದು ವ್ಯ್ಯತ್ಸಕ್ತಿ ಯಿರುವುದು. 

ಚಕ್ರೀವತೇ ಕಕ್ಷೀನಾನ' ಎಂಬ ಹೆಸರಿನವನು ಒಬ್ಬ ರಾಜನು, ಇವನ ಉತ್ಪತ್ತಿಯ ಇತಿಹಾಸವು 
ಹೀಗಿದೆ. ಹಿಂದೆ ಅಂಗದೇಶದ ರಾಜನು ಒಂದುಸಾರಿ ಪಶ್ಚೀದಾಸೀಯರೊಡನೆ ಜಲಕ್ರೀಡಾರ್ಥನಾಗಿ ಗಂಗಾನದಿಗೆ 
ಹೋಗಿದ್ದನು. ಆ ಸಮಯಕ್ಕೆ ಸರಿಯಾಗಿ ದೀರ್ಫೆತಮನೆಂಬ ಖುಹಿಯು ಒಂದು ದೋಣಿಯಲ್ಲಿ ಶೇಶರಿಕೊಂಡು 
ಬರುತ್ತಿದ್ದನು. ಆ ಖುಸಿಯು ಅತ್ಯಂತ ದುರ್ಬಲನಾಗಿದ್ದರಿಂದ ಆ ಖುಷಿಯ ಪತ್ನ್ಷೀಪುತ್ರಾದಿಗಳು ಇಂತಹೆ 
ದುರ್ಬಲನು ತಮಗೆ ಬೇಡವೆಂದು ಅನನನ್ನ ಒಂದು ಜೋಣಿಯಲ್ಲಿ ಟ್ರ ಗಂಗಾನದಿಗೆ ಎಸೆದಿದ್ದರು. ಅಂಗರಾಜನು 
ಅಕಸ್ಮಾತ್ತಾಗಿ ತಾನಿದ್ದ ಸ್ಥಳಕ್ಕೆ ದೋಣಿಯಲ್ಲಿ ಬಂದ ದೀರ್ಫೆತಮ ಮೆಷಿಯನ್ನು ನೋಡಿ, ಅತ್ಯಂತ ಸಂತೋಷ 
ದಿಂದ ವಂದಿಸಿ, ಅವನನ್ನು ದೋಣಿಯಿಂದಿಳಿಸಿ ಪೊಜಿಸಿ, * ಸ್ವಾಮಿ ನನಗೆ ಬಹುಕಾಲದಿಂದ ಮಕ್ಕಳಿಲ್ಲ. ಇದೋ 
ನನ್ನ ಪತ್ನಿಯು ಇಲ್ಲಿಯೇ ಇರುವಳು. ಇವಳಲ್ಲಿ ಒಬ್ಬ ಪುತ್ರನನ್ನು ಉತ್ಪಾದನೆ ಮಾಡಿ” ಎಂದು ಪ್ರಾರ್ಥಿಸಿ 
ಹೊಂಡನು. ಆಗ ರಾಣಿಯು ಅತ್ಯಂತ ವೃದ್ಧನಾಗಿರುವ ಈ ಖುಹಿಯನ್ನು ನೋಡಿ ಅವನೊಡನೆ ಕೂಡಲು 
ಇಷ್ಟ ಪಡದೆ ಉಶಿಕ್‌ ಎಂಬ ಹೆಸರಿನ ತನ್ನ ದಾಸಿಯೊಬ್ಬಳನ್ನು ಕಳುಹಿಸಿಕೊಟ್ಟ ಛು, ಸರ್ವಜ್ಞನಾದೆ ಆ ಮಹೆ 
ರ್ಸಿಯು ಆಕೆಯ ಮೇಲೆ ಮಂತ್ರಪೊತವಾದ ಜಲವನ್ನು ಪ್ರೋಕ್ಷಿಸಲು ಆ ದಾಸಿಯು ಯಸಿಸತ್ತಿಯೆಂತೆ ಕಂಗೊಳಿ : 
ಸಿದಳು. ಆಕೆಯಲ್ಲಿ ಜನಿಸಿದ ಮಗನೇ ಕಕ್ಷೀವಾನ್‌ ಎಂಬ ಖುಹಿಯು. ಈತನು ರಾಜಸೂಯವೇ ನೊದೆ 
ಲಾದ ಅನೇಕ ಯಾಗಗಳನ್ನು ಮಾಡಿದನು. ಆ ಯಾಗಗಳಿಂದ ತೃಪ್ತನಾದ ಇಂದ್ರನು ಕಕ್ಷೀವತನಿಗೆ ವೃಚಯಾ 
ಎಂಬ ಹೆಸರಿನ ತರುಣಿಯೊಬ್ಬಳನ್ನು ಅನುಗ್ರಹಿಸಿಕೊಟ್ಟನು. ಕಕ್ಟ್ಯಾ ಶಬ್ದಕ್ಕೆ ಕುದುರೆಯನ್ನು ಕಟ್ಟುವ ಹಗ್ಗ 
ಎಂದೂ ಅರ್ಥವಿಜಿ ಕೆಕ್ಷೀನಾನ್‌ ಕಶ್ರ್ಯಾವಾನ್‌ (ನಿ. ರು. ೬-೧೦) ಅರ್ಭಾಂ--- ಇದಕ್ಕೆ . ಅಲ್ಪನೆಂದೂ 
ಸ್ತ್ರೀಯೆಂದೂ ಅರ್ಥವಿದೆ. | 

ಈ ಕಕ್ಷೀವಾನನ ಹೆಸರು ಜುಗ್ರೇದ ಸಂ. ೧-೧೮-೧; ೧-೫೧-೧೩; ೧-೧೧೨-೧೧ ; ೧-೧೧೬-೭ ; 
೧-೧೧೭-೬ ; ೧-೧೨೬-೩ 3 ೪-೨೬.೧ ; ೮.೯.೧೦; ೯.೭೪-೮; ೧೦-೨೫-೧೦; ೧೦-೬೧-೧೬ ಎಂಬ ಖುಕ್ಕುಗಳೆ 
ಲ್ಲಿಯೂ ಅಥರ್ವ ನೇದ ೪.೨೯-೫ರಲ್ಲಿಯೂ ಪಠಿತವಾಗಿಜಿ. ಇವೆನ ವಂಶದ ಹೆಸರು ಸಜ್ರ ಎಂದಿರಬೇಕು. 
ಏಕೆಂದರೆ ಇವನನ್ನು ಫಜ್ರಿಯ ಎಂದು ಖು. ಸೆಂ. ೧-೧೧೬.೭ ; ೧.೧೧೭-೬ರಲ್ಲಿ ಕಕೆಯಲಾಗಿದೆ ಮತ್ತು ಜು. ಸಂ. 
೧-೧೨೬-೪ರಲ್ಲಿ ಇವನ ಸಂತತಿಯವರನ್ನು ಪಜ್ರಾ8 ಎಂದೂ ಕಕಿದಿದಾರೆ, ಖು. ಸಂ. ೧-೧೨೬ನೇ ಸೂಕ್ತದಲ್ಲಿ 
ಈ ಖುಷಿಯು ಸ್ವನಯಭಾವ್ಯ ಎಂಬ ರಾಜನು ತನಗೆ ಕೊಟ್ಟ ದಾನವಸ್ತುಗಳ ವಿಷಯವಾಗಿ ಪ್ರಶಂಸೆಮಾಡಿ 
ದಾನೆ ಮತ್ತು ಸಾಂಖ್ಯಾಯನ ಶ್ರೌತಸೂತ್ರ. ೧೬-೪-೫: ರಲ್ಲಿ ನಾರಾಶಂಸಸೂಕ್ತಗಳೆಂಬ ವೀರರನ್ನು ಪ್ರಶಂಸೆ 
ಮಾಡುವ ಮಂತ್ರಗಳ ಸಮುದಾಯದಲ್ಲಿ ಉಶಿಜ ಪುತ್ರನಾದ ಕಕ್ಷಿವಾನ್‌ ಎಂಬುವನು ಸ್ವನಯ ಭಾವಯವ್ಯ 
ಎಂಬ ರಾಜನ ದಾನಪ್ರಶಂಸೆಯ ಮಂತ್ರವೂ ಸೇರಿರುವುದು. : ಇವನು ವಯಸ್ಸಾದ ಮೇಲೆ ವೃಚಯಾ ಎಂಬ 
ಕನ್ಯೆಯನ್ನು ಮದುವೆಯಾದ ವಿಷಯವು ಪ್ರಸಕ್ತ ಖುಕ್ಕೆನಲ್ಲಿ (ಯ. ಸಂ. ೧-೫೧-೧೩) ವರ್ಣಿತವಾಗಿದೆ. ಇನನು 
ಒಂದು ನೂರು ವರ್ಷಗಳವರೆಗೆ ಜೀವಿಸಿದ್ದನೆಂದು ಖು, ಸಂ. ೯೨೭೪೮ ಯಕೈನಿಂದ ತಿಳಿದುಬರುವುದು. 
ಯ. ಸಂ. ೪-೨೬-೧ ರಲ್ಲಿ ಇವನ ಹೆಸರು ಕುತ್ಸ ಮತ್ತು ಕವಿ ಉಶನಸ್‌ ಎಂಬುವರೊಡನೆ ಸೂಚಿತವಾಗಿದೆ. 





ಅ. ೧ ಅ.೪. ವ.೧೧.] . ಹಖಗ್ಗೇದಸಂಹಿತಾ 203 


ಗಾ ಬಾ ಯ 
ನ, 








ಜೂ 
ಕರು. ಸಂ, ೮.೯.೧೦ ಎಂಬ ಒಂದು ಪಖುಕ್ಕಿನಲ್ಲಲ್ಲದೆ ಮತ್ತೆಲ್ಲಿಯೂ ದೀರ್ಫೆತಮಸ್‌ ಎಂಬ ಖುಹಿಯೊಡನೆ 
ಇ ಂಧೆವಿರುವ ವಿಷಯವು ಕಂಡುಬರುವುದಿಲ್ಲ. ಆದರೆ ಬೃಹದ್ದೇನತಾ ಎಂಬ ಶೌನಕೋಕ್ತಗ್ರಂಥದಲ್ಲಿ ಈ 
= ವಾನ್‌ ಎಂಬುವನು ದೀರ್ಫ್ಥತಮಸ್ಸೆಂಬ ಖುಹಿಗೆ ಯತಿಜ ಎಂಬ ದಾಸಿಯಲ್ಲಿ ಜನಿಸಿದ ಪುತ್ರನೆಂದು 
ನಡೀ ೪ರುವುದು. 

Weber ಎಂಬ ಪಾಶ್ಚಾತ್ಯ ಸಂಡಿತನು. ತೈ. ಸಂ. ೫೬-೫-೩; ಕಾಶಕಸಂಹಿತಾ ೧೩-೩; ಪಂಚ | 
ಪ೦ಶಬ್ರಾಹ್ಮಣ ೨೫-೧೬-೩ ಎಂಬ ಮಂತ್ರಗಳ ಅಧಾರದ ಮೇಲೆ ಈ ಕಕ್ಸೀವಾನ್‌ ಎಂಬುವನು ಮೊದಲು ಕ್ಷತ್ರಿ 
ಲೆ ವಾಗಿದ್ದ ನೆಂದೂ ಆದುದರಿಂದಲೇ ಇವನ ಹೆಸರು ಮೇಲೆ ಕೊಟ್ಟ ರುವ ಮಂತ್ರಗಳಲ್ಲಿ ಪರ ಆತ್ಮಾರ್ಯ ವೀತ- 

ಕರವ, ಶ್ರಾಯಸ, ತ್ರಸದಸ್ಯು ಪೌರುಕುತ್ಸ ಎಂಬ ರಾಜರ ಜತೆಯಲ್ಲಿ ಸಠಿತವಾಗಿರುವುದೆಂದೂ ಅಭಿಪ್ರಾಯ 
ತರಹ ವನು, 

ವಚಿಸ್ಯವೇ--ಇಂದ್ರಸ್ತೊ "ತ್ರವನ್ನು ಸೂಚಿಸುವ ಮಾತಿಗೆ ಇಲ್ಲಿ ವಚಃ ಎಂದು ವ್ಯವಹಾರ. ಅಂತಹ 
ಇ೦ದ್ರಸ್ತೋತ್ರವನ್ನು ತಾನು ಸರ್ವದಾ ಹೇಳಲಪೇಕ್ಷಿಸುವವನು ವಚಸ್ಕು. ಈ ಪದವು ಕಕ್ಷೀವಾನ್‌ ಎಂಬ ಪಡಕ್ಕೆ 


ವಏತೇಷಕಣ. 


[| ವ್ಯಾಕರಣಸ್ರ ಕ್ರಿಯಾ [| 


ಮಹತೇ_ಮಹ ಪೂಜಾಯಾಂ ಧಾತು. ಶತೃ ಪ್ರತ್ಯಯ ಮಹತ್‌ ಶಬ್ದದ ಚತುರ್ಥೀ ಎಕಷಚನ 
ಶೊ ಪ. ಬೃಹನ್ಮಹಶೋರುಪಸೆಂಖ್ಯಾನಮ್‌ ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. 

ವಚಸ್ಯವೇ--ವಚಃ ಆತ್ಮನಃ ಇಚ್ಛತಿ ಎಂಬರ್ಥದಲ್ಲಿ ಸುಪೆ ಆತ್ಮನಃ ಕೃಚ್‌ ಎಂಬುದರಿಂದ ಕ್ಯಚ್‌ 
ವ ಜತ ಸೈ ಎಂಬುಡು ಸನಾವ್ಯೆಂತಾಧಾಕವಃ ಎಂಬುದರಿಂದ ಧಾತುಸಂಜ್ಞೆಯನ್ನು ಹೊಂದುತ್ತದೆ. ಶ್ಯಾಚ್ಛೆಂದಸಿ 
(ಪಾ. ಸೂ. ೩-೨-೧೭೦) ಸೂತ್ರದಿಂದ ವಚಸ್ಕ ಎಂಬುದರ ಮೇಲೆ ಉ ಪ್ರತ್ಯಯ. ಉ ಪರದಲ್ಲಿರುವಾಗ 
ಆ ತೋಲೋಪೆಃ ಎಂಬುದರಿಂದ ಪೂರ್ವದ ಅಕಾರಕ್ಕೆ ಲೋಪ. ವಚಸ್ಯು ಎಂಬ ಉಕಾರಾಂತ ಶಬ್ದವಾಗುತ್ತದೆ. 
ಇ ತೆಎರ್ಡೀ ವಿಕವಚನಾಂತರೂಪ,. § 

ಕೆಸ್ಷೀವತೇ- ಅಶ್ವಬಂಧನಹೇತವೋ ರಜ್ಜವಃ ಕಕ್ಟ್ಯಾಃ (ಕುದುರೆಯನ್ನು ಕಟ್ಟುವ ಹಗ್ಗಗಳು) 
ಶಹ್ಮೀವಾನ್‌ ಕಕ್ಟ್ಯಾನಾನ್‌ (ನಿರು. ೬-೧೦) ಎಂದು ಯಾಸ್ವರು ಹೇಳಿರುತ್ತಾರೆ. ಆಸಂದೀವದಷ್ಟೀವಚ್ಛಕ್ರೀವತ್ಸ 
ಪೀಂತ್‌ (ಪಾ. ಸೂ. ೮-೨-೧೨) ಎಂಬುದರಿಂದ ಕಕ್ಟ್ಯಾ ಶಬ್ದಕ್ಕೆ ಸಂಪ್ರಸಾರಣವೂ ಮತುನಿನ ಮಕಾರಕ್ಕೆ 
ವತ್ತ ಮಾ ಸಂಜ್ಞಾ ತೋರುವಾಗ ನಿಪಾತಿತವಾಗಿದೆ. ಚತುರ್ಥೀ ಏಿಕವಚನಾಂತರೂಪ. 

| ಮೇನಾ-ಮೇನಾ ಎಂಬುದು ಹೆಂಗಸಿನ ಹೆಸರು. ಮೇನಾ ಗ್ಹಾಃ (ನಿರು. ೩-೨೧) ಎಂದು ಪಾಠ 

ಮತಾ ಡೌರುತ್ತಾರೆ. ಮನ ಜ್ಞಾನೇ ಧಾತು. ಮನ್ಯತೇ ಗೃಹಕೃತ್ಯಂ ಜಾನಾತಿ ಇಕಿ ಮೇನಾ. ಪಚಾದಿಯಲ್ಲಿ 
ಸೇ ದ ದೆವುದರಿಂದ ನಂದಿಗ್ರಹಪೆಚಾದಿಭ್ಯಕ--ಸೂತ್ರದಿಂದ ಅಚ್‌. ಮನ್‌ #೮ ಎಂದಿರುವಾಗ ನಶಿಮನ್ಯೋ- 
ರಲಿ ಈತ್ಯೇತ್ವೆಂ ವ ಕೃವ್ಯಂ (ಪಾ. ಸೂ. ೬-೪-೧೨೦-೫) ಎಂಬ ವಚನದಿಂದ ಲಿಟ್‌ ಭಿನ್ನಪ್ಪ ಪ್ರತ್ಯಯ ಪರದಲ್ಲಿರುವುದ 
ವಂದ ಧಾತುವಿನ ಅಕಾರಕ್ಕೆ ಏತ್ವ ಬರುತ್ತದೆ. ಶ್ರ್ರೀತ್ವದಲ್ಲಿ 'ಅಚಾದ್ಯೆತಸ್ಟ್ರಾಪ್‌ ಎ ಎಂಬುದರಿಂದ ಟಾಪ್‌ 
ವೃ ಇಡ ದಿಯಲ್ಲಿ ಸೇರಿರುವುದರಿಂದ ವೃಷಾದೀನಾಂಚ ಹ ಜುವರಿಂದ ಆದ್ಯುದಾತ್ತಸ್ವರ ಬರುತ್ತದೆ. ಮೇನಾ 
ವತಾ ವ ಯಂತಿ ಏನಾ (ನಿರು. ೩- 3೧). ಎಂದು ಯಾಸ್ಟರು ನಿರ್ವಚನ ಮಾಡಿರುತ್ತಾರೆ. 





204 ಸಾಯಣಭಾಷ್ಯಸೆಹಿಶಾ [ ಮಂ. ೧. ಅ. ೧೦. ಸೂ. ೫೧ 





ಬ ರ ದ ರ ು್ಟ ಷರ ಲ್ಟಫೂೂ ಸ ಗ ಪ ಎಟ ಸಖಾ ಫಾ ಕಾ ಅಭಾಸ ವಾಗ ಯ 


'ಸೆವನೇಷು ಸನನನೆಂಬುದು ಯಾಗದ ಹಸರು. .ಸೂಯಶೇ ಅಭಿಷೂಯತೇ ಏಷು ಇತಿ ಸವನಂ 
(ಸೋಮವು ಹಿಂಡಲ, ) ಡುವುದು) ಆದಿಕರೆಣಾರ್ಥದಲ್ಲಿ ಲ್ಕುಟ್‌' ಯುವೋರನಾಕ್‌ . ಎಂಬುದರಿಂದ ಆಲ್ಲಿ ಉಳಿಯುವ! 
ಯು ಎಂಬುದಕ್ಕೆ. ಅನಾದೇಶ; ಸಪ್ತಮೀ ಬಹುವಚನದ. ಕೊಪ. ೫1... 1 ಬ ಯು 


ಸ್ರೆನಾಚ್ಯಾ-.. ವಚ ಸರಿಭಾಷಣೇ ಧಾತು. ಬುಹಲೋರ್ಣತ್‌ ( ಪಾ. ಸೂ. ೩. ೧- ಧಗ) 
ಸೂತ್ರ ದಿಂದ ಜ್ಯುತ್‌. ಅತ ಉಪಧಾಯೊಃ ಎಂಬುದರಿಂದ. ಧಾತುವನ ಉಪಥೆಗೆ' ವೃದ್ಧಿ... ಚೋ ಕಃ ಸೂತ್ರ 
ದಿಂದ ಚಕಾರಕ್ಕೆ ಕುತ್ತವು. ಪ್ರಾ ಕ್ರೈವಾದಕಿ ಯೆಜಯಾಚರುಚಿ' 'ಪ್ರವಚಿರ್ಟೆಶ (ಪಾ. ಸೂ. ೬.೩ ೩೬೬) ಎಂಬುದ 
ರಿಂದ ಕುತ್ತ ನಿಷೇಧ ಬರುತ್ತದೆ. ಣ್ಯೃತ್‌ ತಿತ್ತಾ ದುದರಿಂದ ಶಿತ್‌ಸ್ಪ ರಿತಮ್‌ ' ಎಂಬುದರಿಂದ ಸ್ವೈರಿತವು' ಪ್ರಾಪ್ತ 
ವಾದಕಿ ವೃತ್ಯಯೋ ಬಹುಲಂ ಎಂಬುದರಿಂದ. ವ್ಯತ್ಯಯದ ಅದ್ಯುದಾತ್ತಸ್ವ ಸರವು ಬರುತ್ತದೆ. ಅಥವಾ ವಜ 
ಧಾತುವಿಗೆ ಜಿಜಂತದ ಮೇಲೆ ಯತ್‌ ಶ್ರತ್ಯ ಯಮಾಡಿದರೆ ವಾಚ್ಯಾ ಎಂದಾಗುತ್ತದೆ. ಅಗ ಯೆತೊಟ್ಟನಾವಃ 
(ಪಾಸೂ. ೬- ೧-೨೧೩). ಎಂಬುದರಿಂದ: ಸ್ವ ರಸವಾಗಿ ಅದ್ಭುದಾತ್ರ್ಯ ಸ್ವರ: ಬರುತ್ತೆ. ಪ್ರ. ಎಂಬ ಗತಿಯೊಡನೆ 
ಸಮಾಸವಾದಾಗ ಗೆಕಿಕಾರಕೊಸೆಸೆದಾತ್‌: ಕ್ಸ ತ್‌ ಎಂಬುದರಿಂದ. ಕೃ ದುತ್ತ ರಪದ' ಕ್ರ ಕ ತಿಸ್ವ ರ. ಬರುತ್ತ ಜೆ 


1, BN 
ಬ 113111 


| ಸಂಹಿತಾಪಾಶಃ | 
1. ನಗ” Oe ಟ್‌ Ne Kt ' 





"೯ ಸಯ ' ಸರ್ಷೆಸೂಯುರಿಂದ್ರ. ಬಿ ಇದ್ರಾಯಃ ಕ್ರೆಯತಿ ತಿ 
ಪ್ರಯನ್ತಾ nov . 





WN | 1 ಹಡೆದಾರಃ I 


Fp 
ಇಂದ್ರಃ! ಅಶ್ವ ಯಿ! ಸ | | ಸರಕೇ! ಪ ಪಜ್ರೆ ಷು 1 ಸ್ತೋಮಃ | ಮರ್ಯಃ॥ 


BE 


ಒನೆ! ಯೂಪಃ | 
NE 


ಅಶ್ವಯುಃ | ಸವ್ಯಂ! | ಶರ್ತಾಯುಃ, ಪಸಂ 1 | ಇಂದ್ರಃ, 1 ಇತ್‌ ರ್ರಾಯಃ | 


ಕೆಯಿ | ಪ್ರೇಯನ್ರಾ ॥ ೧೪॥ .' 





ಅಣ: ಆಳವು] 1. 'ಹುಗ್ಗೇದಸಂಹಿತಾ '' ೨೦5 


ಇಂಪ್ರೋ. ದೇವಃ ಸುಧ್ಯಃ ಶೋಭನಕರ್ಮಣೋ ಯೆಜಮಾನಾನ್‌. ಶೋಭನಪ್ರ ಜ್ಞ್ಯಾನ್ನಾ 
ನಿಕೀಕೇ ಕೈರ್ಥನ್ಯೇ ನಿಮಿತ್ತೆಭೂತೇ. ಸೆತಿ ತಾನ ಪ್ರಶ್ತಿತುಮಶ್ರಾಯಿ, |... ಆಸೇವಿಷ್ಯ ! ಹೆಜ್ರೆ €ಷು:! ಹೆಜ್ರಾ: 
ಇತ್ಯ ಂಗಿರಸಾಮಾಖ್ಯಾ | ತಥಾ ಚೆ ಶಾಟ್ಯಾ ಯನಿಭಿರಾಮ್ಮ್ಮಾ ತೆಂ.| ಸೆಜ್ರಾ ವಾ ಆಂಗಿರಸ: ಪೆಶುಕಾಮಾಸ್ತೆ- 
ಪೋ ತಸ್ಯೆಂತೇತಿ 1. ಯೇಷು. ಯಜಮಾನೇಷ್ಟಂಗಿರಸು ಸ್ರೋಮಃ. ಸ್ರೋತ್ರಂ- ಡಿಶ್ಚಲಂ: .ತಿಷ್ಮತಿ 
ದುರ್ಯೋ ನ ಯೂಪೋ . ದ್ವಾರಿ: 'ನಿಖಾತಾ;: ಸ್ಫೊಣೇವ | ಶಾನ್ಸುಧ್ಯ - ಇತಿ ಪೂರ್ನೇಹಾನ್ವಯೇ:! ತಸ್ಮಾ. 
ದಾನೀಮಪಿ ರಾಯೆಃ ಸ್ರೆಯೆಂತಾ ಧನಸ್ಯ ಪ್ರೆ ದಾತೇಂದ್ರ ಇತ್‌ ಇಂದ್ರ ಏವ ಯೆಜಮಾನಾನಾಂ 
ಸಟ ಕೆಥಾ ಗವ್ರ್ಯರ್ಗಾ ಇಚ್ಛೆ ನ್‌ 'ರಥಯೂ ರಥಾನಿಚ್ಛೆನ್‌ ವಸೊಯು- 
ರೇವಮನ್ಯದಪಿ  ಯದ್ದನಮಸ್ತಿ ತಜೆಪೀಚ್ಛ ನ್‌ ಕ್ವಯತಿ ವರ್ತತೇ! ಅಶ್ರಾಯಿ | ಹೀಡ್‌ 
ಸೇಮಾಯಾಂ. :|.. ಕರ್ತರಿ: ::ಲುಜಿಂ 'ವ್ಯತ್ಯ ಯೇನ ಚ್ಲೇಶ್ಚಿಣಾದೇಶ: ಸು 1 | ಥೀರಿತಿ 
ಶೆರ್ಮನಾವು |: “ಶೋಭನಾ ' 'ಧೀರ್ಯೇಸಾಂ | ನೇಣ್‌ಸುಭ್ಯಾಮಿತ್ಯುತ್ತ re |. `ಶಸಿ 
ಛಂಡಸ್ಯುಭಯಥಾ | ಸಾ. ೬.೪.೮೬ | ಇತಿ ಯಣಾದೇಶಃ | ಉಡಾತಸ್ವರಿತಯೋರ್ಚಿಣ, ಇತಿ ಸ್ಥ ಸ್ವರ. | 
ಶತ್ತಂ | ನಿರೇಕೇ | ನಿತರಾಂ ರೇಚೆನಂ ನಿಕೀಕ: | ರಿಚಿರ್‌ ವಿರೇಚನೇ ! | ಭಾನೇ ಘ್‌ ] ಥಾಥಾದಿನೋ- 
ಶ್ರರಪೆದಾಂತೋದಾತ್ರತ್ವಂ 1 ಡುರ್ಯಃ | ದುರೀ ಭವೋ ದುರ್ಯಃ | ಭವೇ ಘಂಡಿಸೀತಿ ಯತ್‌ | 
ಯತೊಃನಾವ ಇತ್ಯಾದ್ಯುದಾತ್ರತ್ರೆಂ | ಯೂಪೆ: | ಯು ಮಿತ್ರ ಣೇ । ಯೂಯತೇ ಯುಜ್ಯತೆಸ್ಟಿ ನ್ಸಿತ 
ಕುಯುಭ್ಯ್ಯಾಂ ಚೆ |, ಉ. ೩-೨೭1 ಇತಿ ಸಪ್ರತ್ಯಯೆಃ | ದೀರ್ಥ ಇಕ್ಳಸುವತ್ತೀರೀ.. 
ರ್ಫತ್ವ ೦ 1 ಅಶ್ವ ಯುಃ |. ಯೆಜಮಾನೇಭ್ಯೋಶಶ್ವಾನಿಚ್ಛನ್‌. | ಛಂಜಹಿ ಸೆಕೇಜಾ ಯಾಂ: kn 
೮-೨ "ತಿ ಕೃರ್ಚ | ನ ಛಂಡೆಸ್ಯವುತ್ರ ಸ್ಫೇತೀತ್ಸೆ ದೀರ್ಥಯೋರ್ಶಿಸೇಧಃ: | ಅಕ್ಕಾಘಸ್ಯಾದಿತ್ಟಿತ್ತೆಂ ತು 
ಛಾಂಷೆಸತ್ವಾನ್ನ ಭವತಿ | ಸ್ಯಾಚ್ಛೆ ಂದೆಸೀತ್ಯುಪು ಶ್ಯಯಃ. | ನವಮುತ್ತ ರತ್ನಾ ಪಿ: ಏಶಾವಾಂಸ್ತು: 'ವಿಶೇಷಃ | 
ಗೆಮ್ಯೈರಿತೈತ್ತ ನಾಂತೋ ಯಿ ಪ್ರತ್ಯಯ ಇತ್ಯವಾದೇಶಃ |. ಯಾಸ್ಯಸ್ತೆ ದೀಪಂ ವ್ಯಾಚಪ್ಟೇ | ಇದಯ. 
ರಿದಂ ಕಾಮಯಮಾನೊಟಥಾಪಿ ತದ್ವದರ್ಥೇ ಭಾಷ್ಯತೇ | ವಸೂಯುರಿಂದ್ರೋ ವಸುಮಾನಿಶ್ಯರ್ಥಃ 
ಆಶ್ವಂಯಂಂರ್ಗವ್ಯೂ ರಥಯುರ್ವಸೂಯುರಿತೃಪಿ ನಿಗಮೋ ಭವತಿ | ನಿ. ೭.೩೧ | ಇತಿ | ಶಯತ | ಕ್ರಿ 
ಕ್ಷಯೇ | ಭೌನಾದಿಕಃ | ಪ್ರೆಯೆಂತಾ। ಯಮ ಉಪರಮೇ | ತೃಚ್ಛೇಕಾಚ ಇತೀಟ್‌ ಪ್ರ ತಸೇಧಃ ಹಿತ. 
ಇಶ್ಯಂಶೋದಾತ್ತ ತ್ವಂ (ಕ್ಕೆ ನಮುತ್ತೆರಸವೆಪ್ರೆ ಕೆ ೈತಿಸ್ವರತ್ತೇ ol 








ಪ ಪ್ರತಿಪದಾರ್ಥ 4 


” ಸುಧ್ಯಃ ಉತ್ತ ಮವಾದ' ಯಜ್ಞ ಕರ್ಮಗಳನ್ನು ಮಾಡುವ ಯಜಮಾನರಾದ ಜನರು |} ಸಿತೀಕೇ 
ನಿರ್ಗತಿಕರಾಧರೂ (ಧನರಹಿತರಾದರೂ ಅಂತವರಿಂದ) | ಇಂದ್ರೆ ॥-- ಇಂದ್ರನು | ಅಶ್ರಾ ಯಿ--ಸೇವಿಸಲ್ಪ ಡೆತ್ತಾ ಪೆ 
ಸೆಚ್ರೇಷು-ಆಂಗಿರಾ ಖಷಿಗಳು ನಿರ್ಧನರಾಗಿದ್ದರೂ | ಸೊ ಮೋ ಅವರು. ಇಂದ್ರ ನ ವಿಷಯವಾಗಿ ಮಾಡುವ 
ಸೊ ಸಾ ೀತ್ರಗಳು | ಮುರ್ಯೋ ನ ಯೊಪೆಃಬಾಗಿಲ್ಲಿನಲ್ಲಿ ಯೂಪಸ್ವ ೨ಭ್ಯದಲ್ಲತೆ, 'ನಿಸಿಲವಾಗಿರುವವು [ | ಅತ್ವಯುಃ 
ತಪ್ಪ ನ್ಟ ಸ್ತೋತ್ರ ಮಾಡುವವರಿಗೆ ಅಶ್ವ ಗಳನ್ನು ಕೊಡಬೇಕೆಂದು. ಇಚ್ಛಿ ಸುವ, |, ರಥೆಯು--ರಥಗಳನ್ನು. ಹೊಡ. 
ಬೇಕೆಂದು ಇಚ್ಛಿ ಸುವ | ಸೋಯ ಧನವನ್ನು ಕೊಡಬೇಕೆಂದು. ಇಚ ಸುವ. | ಇಂದ್ರ. ಇತ್‌ ಇಂದ ಪ್ರೇ. 


wn 
ಕಾಯೇ ಧನ | ಪ್ರೆಯಂತಾ- ದಾತನಾಗಿ (ಕೊಡುವವನಾಗಿ) | ಕ್ಷಯತಿ-- ಇರುತ್ತಾನೆ ಬ (ವಾಸಿಸುತ್ತಾ ನೆ.) 


206 ಸಾಯಣಿಭಾಷ್ಟಸಹಿತಾ [ಮಂ. ೧. ಅ, ೧೦, ಸೂ. ೫೧. 


PN ಟಟ ny a ೈ್ಕುುರು ್‌ೈ್‌ ೈು ೈ ೈ ್ಯೈ ಚರಕ 
PTS ru ಶತ್ರು ್ಟುೂ » » ಕ ಬರಬರ 
ದ ಮ ನ ಗರ ದಾ ಗ ಗಗ KR 


1 ಭಾವಾರ್ಥ 1 


ತನ್ನನ್ನು ಸ್ತೊ ತ್ರ ಮಾಡುವ ಯಜಮಾನರು ನಿರ್ಧೆನರಾಗಿದ್ದ ರೂ ಇಂದ್ರನು ಅವರ ಸ್ರೊ (ತ್ರ ಗಳನ್ನು 
ಡಿ ್ರೀಕರಿಸುವನು. ಆದುದರಿಂದ ಅಂಗಿರಾಖಷಿಗಳು ನಿರ್ಧನರಾದರೂ ಅವರು ಮಾಡಿದ ಸ್ತೊ (ತ್ರ ಗಳು ಬಾಗಿಲ ಬಳಿ 
ಹೊಳರುವ ಯೂಪಸ್ತಂಭದಂತೆ ಸ್ಥಿರವಾಗಿರುವುದರಿಂದ ಇಂದ್ರನು ಆ ಸ್ರೋತ್ರಗಳನ್ನು ಸ್ವೀಕರಿಸಿದನು ಮತ್ತು 
ಇಂದ್ರನು ಭಕ್ತರಿಗೆ ಕೊಡುವುದಕ್ಕಾಗಿ ಅತ್ವಗಳು ಗೋವುಗಳು, ರಥಗಳುು ಧನಗಳು ಮೊದಲಾದವುಗಳನ್ನು 
ಅಪೇಕ್ಷಸುವನು. ಸ್ಫೋತ್ರ ಮಾಡುವವರಿಗೆ ಇಂದ್ರನು ಮಾತ್ರ ವೇ ಧನಾದಿಗಳನ್ನು ಕೊಡುವವನು. 


Enelish Translation. 


{ 


12678 repairs to the house of the pious even in poverty ; with the Pajras 
the praise of Indra is firm as the doorpost. Desirous of (winning in battle) 
02585, cows, chariots and riches for his worshippers, Indra the giver of riches 
is ೩1೦29 the lord of riches. 


fi ವಿಶೇಷ ವಿಷಯಗಳು | 


ಏತಮಕ್ತಂ ಭವತಿ | ಇಂದ್ರೋ ನ ಕೇವಲಂ ಸತಿ ಧನೇ ಸ್ಪೋಪಾಸಕಾನಾಂ ಗೃಹೇ ಸೋಮ- 
ಸಾನಾಯ ಗಚ್ಛತಿ ತೇ ವಾ ತಮುಪಾಸತೇ ಅಪಿ ತು ಪ್ರಾಪ್ರೇಃಸಿ ನೈರ್ಧನ್ಯೇ ಸ ತೇಷಾಂ ಗೃಹೇ ಗಚ್ಛತಿ ತೇ 
ತಮುಪಾಸತೇ ! ಅತೆ ಏವ ಸೆಜ್ರೇಷು ಸತಿವಾನವಾ ಸತಿ ಧನೇ ಇಂದ್ರಸ್ಯ ಸ್ತೋತ್ರಂ ದ್ವಾರಿ ಸ್ಥಿತಾ 
ಸ್ಕೂಷೇವ ನಿಶ್ಚಲಂ | ಸತತಮಿತಿ ಯಾವತ್‌ | ಗೀಯತೇ | ಅಸಿ ಚ ಯಜಮಾನೇಭ್ಯೋಃಶ್ಸಾದೀನ್‌ 
ಸೆಂಪಾವಯಸನ್ಸಿಂದ್ರ ಏವ ಧನಸ್ಯ ಪ್ರಭುರಸ್ತೀತ್ಯರ್ಥಃ ॥ 


ಎಂದ ಸುಧ್ಯ&-- ಪ್ರಶಸ್ತವಾದ ಕರ್ನುವುಳ್ಳವರು ಅಥವಾ ಫಿಷ್ಭಲ್ಮನವಾಡ ಪ್ರಜ್ಞೆಯುಳ್ಳ ಯಜಮಾನರು 
ಂದರ್ಥ. | 


ನಿಕೇಫೆ_ಬಡತಫನೆ ೇ ಮೊಡಲಾದುವುಗಳಿಂದ ನೀಡಿತರಾದಾಗ ಯಜಮಾನರು ಇಂದ್ರನನ್ನು ತೃಪಿ 
ಪಡಿಸಲು ಯಜಾ ನ ದಿಗಳನ್ನಾ ಚರಿಸುವರು ಎಂಬರ್ಥವನ್ನು ಇದು ಸೂಚಿಸುವುದು. 


ಪಜ್ರೇಷು--ಸಜ್ರಾ ಎಂಬುದು ಅಂಗಿರಸ್ಸೆಂಬ ಖುಹಿಗಳ ಹೆಸರು ಸಚ್ರಾ ನಾ ಅಂಗಿರಸೆಃ ಸೆಶೂಕಾಮಾ- 
ಸ್ತಪೋತಪೈಂತ ಎಂಬ ಶ್ರುತಿಯು ಇದನ್ನು ತಿಳಿಸುವುದು. | 
ಸ್ತೋಮಃ:.-_ಧಿಶ್ಚ ಅವಾದ ಸ್ತ್ಕೊ ತ ತ್ರವು, | ' 


ಡುರ್ಯೋನ ಯೂಪೆ: ಡುಕೇ ಭವಃ ಡುರ್ಯಃ ದ್ವಾರಿ ಇತ್ಯರ್ಥಃ ಇಲ್ಲಿ ನ ಶಬ್ದಕ್ಕೆ ಯಥಾ ಎಂದರ್ಥ 


ಇಳ 3 ( 
ಬಾಗಿಲಿನಲ್ಲಿ ನೆಡಲ್ಪಟ್ಟಿ ಯೂನಸ್ತ 2ಛದಂತೆ ಎಂಬದು ಇದರ ಅರ್ಥ. ಇದು ಒಂದಿನ ಯಜಮಾನಾರ್ಥಕವಾದ 
ಸುಧ್ಯ ಎಂಬ ನದದಲ್ಲಿ ಅನ್ವಯವನ್ನು ನಡೆಯುವುದು. 





ಅ. ೧. ಅ. ೪. ವ. ೧೧. ]  ಖುಗ್ರೇಡಸೆಂಹಿತಾ 207 


WR NS MNT ಗ ಬ್ಬ ಯ ಯಯ ದಾ. SS 


ವ್‌ ಯುಗ ನ ಗಗ ಉಳ ಸನಾ 2 2 ಎ ಎ ಇಗ ಕ್ಲಿ ನ್ನ ಗ ಲ್‌ ಹ ಪ ಆ ಶತ 


ಅಶ್ವಯುಃ, ಗವ್ರ್ಯಃ, ರಥಯುಃ, ವಸುಯುಃ-- ಇಲ್ಲಿ ಅಶ್ವಾದಿ ಪದಗಳ ಮೇಲೆ ಛೇೇಪಸಿ ಸರೇ- | 
ಇತ್ಸ್ಯಾಯಾಂ (ಕಾ. ೩-೧-೮-೨) ಎಂಬ ಸೂತ್ರಾನುಸಾರವಾಗಿ ಸರೇಚ್ಛಾರ್ಥದಲ್ಲಿ, ಕಚ್‌, ಪ್ರತ್ಯಯವು ಬಂದಿದ್ದರೂ 
ಇಹಂಯುರಿದೆಂ ಕಾಮಯಮಾನೋಕಾಹಿ ತದ್ವವರ್ಥೇ ಭಾಷ್ಯೆತೇ | ವಸೂಯುರಿಂಜ್ರೋ ವಸುಮಾನಿ 
ತ್ಯರ್ಥಃ | ಅಶ್ವಯುರ್ಗವ್ಯೂರಥಯುರ್ವಸೂಯುರಿತ್ಯನಿ ನಿಗಮೋ ಭವತಿ (ನಿರು ೬-೩೧) ಎಂಬ ಸೂತ್ರಾನು 
ರವಾಗಿ ಅಶ್ವಾದಿ ಪದಾರ್ಥಗಳನ್ನು ಇಚ್ಛೆ ಸುವವನು ಎಂದು ಅರ್ಥಹೇಳಬಹುದು. : 


| ವ್ಯಾಕರಣಪ್ರಕ್ರಿಯಾ ! 


ಆಶ್ರಾಯಿ-ಶ್ರಿೀಇ್‌ ಸೇವಾಯಾಂ ಥಾತು. ಕರ್ತ್ರರ್ಥದಲ್ಲಿ ಲಉುರ್ಜಿ ಪ್ರಥಮಪುರುಷ ಏಕನಚನ 
ಪರದಲ್ಲಿರುವಾಗ ಚ್ಲೆಲುಜ್‌ ಎಂಬುದರಿಂದ ಚ್ಲಿ ವಿಕರಣ, ಅದಕ್ಕೆ ವ್ಯಶ್ಯಯೋ ಬಹುಲಂ ಎಂಬುದರಿಂದ 
ಇಕಿಕಾದೇಶ. ಜಿತ್ತಾದುದರಿಂದೆ ಅಚೋಣಇ ಶಿ ಸೂತ್ರದಿಂದ ಧಾತುವಿನ ಇಕಾರಕ್ಕೆ ವೃದ್ಧಿ. ಇಕಾರ ಪರದಲ್ಲಿರು 
ವುದರಿಂದ ಆಯಾದೇಶ. ಜಿಣೋ ಲುಕ್‌ (ಪಾ. ಸೂ. ೬-೪-೧೦೪) ಸೂತ್ರದಿಂದೆ ಚಿಣಿನ ಪರದಲ್ಲಿಕುವ ತ 
ಪ್ರತ್ಯಯಕ್ಕೆ ಲುಕ್‌. ಅಡಾಗಮ ಬಂದರೆ ಅಶ್ರಾಯಿ ಎಂದು ರೂಪವಾಗುತ್ತದೆ. | 


ಸುಧ್ಯಃ--ಧೀಃ ಎಂಬುದು ಕರ್ಮದ ಹೆಸರು. ಶೋಭನಾ ಧೀಃ ಯೇಷಾಂ' ಸುಫೈ£ ಸುಧೀಶಬ್ದಕ್ಕೆ 
ಪಶೆಸ್‌ ಪರೆದಲ್ಲಿರುವಾಗ ನೆಭೊಸುಧಿಯೋ ಎಂಬುದರಿಂದ ಯಣ್‌ ನಿಷೇಧೆ ಪ್ರಾ ಪ್ರವಾದರಿ ಛೆಂದಸ್ಕುಭಯಥಾ 
ಎಂಬುದರಿಂದ ಯಣಾದೇಶ ಬರುತ್ತದೆ. ಸುಭೈಃ ಎಂದು ರೂಪವಾಗುತ್ತದೆ. ನa್‌ಸುಭ್ಛ್ಯಾಂ ಎಂಬುದರಿಂದ 
ಬಕನ ಪ್ರೀಹಿಯಲ್ಲಿ ಉತ್ತ್ರರನದಾಂತೋದಾತ್ತ ಸ್ವರ ಬರುತ್ತದೆ. ಉದಾತ್ತವಾದ ಇಕಾರಕ್ಕೆ ಯಣಾವೇಶ ಬಂದುದ 
ದಿಂದ ಉದಾಕ್ತಸ್ವರಿಶೆಯೋರ್ಯೆಣ:ಃ (ಪಾ. ಸೊ. ೮-೨-೪) ಸೂತ್ರದಿಂದ ಯಣಿನ ಸರದ ಅನುಣಾತ್ತಕ್ಕೆ 
ಸ್ವದಿತಸ್ಟರ ಬರುತ್ತದೆ. 


`ನಿಕೇಕೇ--ನಿತರಾಂ ಕೇಚನಂ ನಿಕೇಕಃ! ರಿಚರ್‌ ನಿರೇಚನೇ ಧಾತು. ಭಾವಾರ್ಡದಲ್ಲಿ ಘರ 
ಪ್ರತ್ಯಯ. ಘಣಇ ಪರದಲ್ಲಿರುವಾಗ ಧಾತುವಿನ ಲಘೂಪಥೆಗೆ ಗುಣ, ಚೆಜೋಃ ಕುಫಿಜ್ಯಿತೋಃ ಎಂಬುದರಿಂದ 
ಬಾರಕ್ಕೆ ಕುತ್ತ ನಿ ಉಪಸರ್ಗ (ಗತಿ) ವಿರೇಕಃ ಎಂದು ರೂಪವಾಗುತ್ತದೆ. ಥಾಥಫುಜ್‌ ಶ್ರಾಜ (ನಾ. ಸೂ. 
ಹಿ -.೨.೧೪೪) ಎಂಬುವರಿಂದ ಉತ್ತರಪದಾಂತೋದಾತ್ರಸ್ಪರ ಬರುತ್ತದೆ. 


ಮರ್ಯಃ--ದುರೀ ಭವಃ ದುರ್ಯಃ. ಭವೇಭಛಂಷೆಸಿ (ಪಾ. ಸೂ. ೪-೪-೧೧೦) ಎಂಬುಡರಿಂದೆ 
ಇೆವಾರ್ಥದಲ್ಲಿ ಯತ್‌ ಪ್ರತ್ಯಯ. ಯಸ್ಯೇತಿಚೆ ಸೂತ್ರದಿಂದ ಪೂರ್ವದ ಅಕಾರಕ್ಕೆ ಲೋಪ. ಯತೋನಾವಃ 
ಎ೦ ುದರಿಂದ ಅದ್ಯುದಾತ್ರಸ್ವರ ಬರುತ್ತದೆ. | | 


ಯೊಪೆಃ ಯು ಮಿಶ್ರಣೇ ಧಾತು. ಯೂಯೆತೇ ಯುಜ್ಯತೇಣಸ್ಮಿನ್ಸಿಕಿ ಯೂಪಃ. ಸುಯುಭ್ಯಾಂ 
23ೆ (ಉ. ಸೊ. ೫-೩೦೭) ಎಂಬುದರಿಂದ ಸಷ ಪ್ರತ್ಯಯ. ಸ್ಮ ವೋದೀರ್ಥ್ಫಿಶ್ಚ ಸೂತ್ರದಿಂದೌದೀರ್ಥೆಃ ಎಂದು 
ಅ ಮವೃತ್ತವಾಗುವುದರಿಂದೆ ಧಾತುವಿಗೆ ದೀರ್ಫ್ಥೆ ಬರುತ್ತದೆ. ಚ್ಯುವಃ ಕಚ್ಚ ಎಂಬುದರಿಂದ ಕೆಕ್‌ ಎಂದು 
ಅ ಮೆವೃತ್ತವಾಗುವುದರಿಂದ ಗುಣ ಬರುವುದಿಲ್ಲ ಅಥವಾ ದೀರ್ಫ್ಥನಿಧಾನಮಾಡಿರುವುದರಿಂದಲೇ ಗುಣಬರುವುದಿಲ್ಲ. 
ಗುಣ ಬರುವುದಾದಕೆ ದೀರ್ಫಿವು ವ್ಯರ್ಥವಾಗುವುದು. 





208 ಸಾಯಣಭಾಷ್ಯಸಹಿತಾ ಮಂ.,೧. ಅ. ೧೦... ಸೂ. ೫೧ 


AT ೧ ಇಇ... TN oe ರಾಹು a ಟ್‌ 


| ...ಅತ್ಚಯುಃ-ಯಜಮಾನೇಶ್ಯೋಲಕ್ಸಾನಿಚ್ಛ ನ್‌ ಅಶ್ವಯುಃ 'ಭೇರೊಬ್ಬನಿಗೆ, ಇಚ್ಛೆ ಸುವಾಗ ಛಂದೆಸಿ 
be ಯಾಂ (ಕಾ. ೩-೧೮- ಜಿ). ಎಂಬುದರಿಂದ ಕ್ಯಜ್‌ 'ಅಶ್ವಯ, ಎಂದಿರುವಾಗ.. ಕ್ಯಚಿಚೆ -ಸೂತ್ರ! ದಿಂದ 


ಈತ್ವವು ನ ಪ್ವವಾದಕೆ ನ. ಭೆಂದಸ್ಯ, ಪುತ್ರ ತ್ರಸ್ಯ (ಪಾ..ಸ್ಕೂ&-೪-೩೫) ಸೂತ್ರದಿಂದ. ಈತ್ವ: ವೀರ್ಫೆಗಳಿಗೆ: ನಿಷೇಧ 
ಬರುತ್ತದೆ. ತಾ ಘಸ್ಯಾತ್‌ . ಎಂಬುದರಿಂದ : ಬರಬೇಕಾದ ಆತ್ಮವೂ _ ನಾ ೦ದಸವಾಹುಡರಿಂದಲೇ ಬರುವುದಿಲ್ಲ. 
ಆಶ್ತ ಯ ಎಂಬ ಕ್ಯಚಂತವು ಧಾಶುವಾಗುತ್ತ, ತ್ತದೆ ಕ್ರ್ಯಾಚ್ಸ ವಸಿ, ಎಂಬುದರಿಂದ, ಕೃಜಂತದಮೇಲೆ ಉ ಪ್ರತ್ಯಯ 
ಆತೋಲೋಪಃ ಸೂತ್ರದಿಂಡೆ ಕೃಚಿನ ಅಕಾರಕ್ಕೆ ಲೋಪ್ಕ ಅಶ್ವ ಯು$ ಎಂದು ರೂಪವಾಗುತ್ತದೆ. ಹೀಗೆಯೇ 
ಗೋನನ್ನು ಯಜಮಾನನಿಗೆ ಇಚ್ಛೆ ಸುವವನು. ಎಂಬರ್ಥದಲ್ಲಿ ಮುಂದಿನ ಗವ್ಯ ಎಂಬ ಶಬ್ದವಾಗುತ್ತ ದೆ. ಅದಕೆ 
ಅಲ್ಲಿ ಗೋಶಬ್ಬ ಕ್ರ ಕ್ಯಚ್‌ ನದಲ್ಲಿರುವಾಗ ಯಾದಿ ಪ ತ್ರತ್ಯಯವು ಪರದಲ್ಲಿ ್ಲಿ ರುವುದರಿಂದ ನಾಂತೋ ಯಿ ಪ್ರತ್ರ ಯೇ 


ಕ! [4 


ಸೂತ್ರದ: ದಿಂದ ಓಕಾರಕ್ಸೈ 'ಅವಾಡೇಶ ಬರುತ್ತದೆ. ಜೀಕಿ ಎಲ್ಲಾ ಕಾರ್ಯಗಳು ಹಂದಿನಂತೇ ತಿಳಿಯಬೇಕು. 
ಆಫಾಸಿ ತಪ್ಪ | ಪರ್ಫೇ 'ಭಾಷ್ಯತೇ | ವಸೊಯೆರಿಂಜ್ರೋ ವಸುಮಾನಿತ್ಯ ರಃ | ಅಶ್ಚಯುರ್ಗವ್ಯೂ ರಥ 
ಯುರ್ವ ಸಂ ಯುರಿತೈಪಿ ನಿಗಮೋ ಭವತಿ (ನಿರು. ೬-೩೧). :ಇದಂಯಂತಿಃ. ಎಂಬುದು... ಇದನ್ನು ತ ನಗೆ ಇಚ್ಛಿಸ- 
ವವನು ಎಂಬರ್ಥದಲ್ಲಿಯೇ ಕ್ಯುಜಂತಕ್ಕೆ ಉ. ಸ್ರತ್ಯ್ಯಯದಿಂದ ಸಿದ್ಧ ವಾಗುತ್ತದೆ. ಆದರೆ ಅದು ಉಳ್ಳ. ವನು ಎಂಬ 
ಮತ್ತರ್ಥದಲ್ಲಿಯೂ ಕೆಲ್ಲವೆಜಿ ಹೇಳಲ್ಪ ರುತ್ತವೆ.. ಉದಾಹರಣೆಗಾಗಿ, ಪಸೂಯ್ಯಸಿ-ಇಂದ್ರ ದ್ರನು. 'ಹೆಣವುಳ್ಳ ನನು 
ಎಂದರ್ಥ. ಆದುದರಿಂದ. ಅಶ್ವ ಯಾಃ ಮುಂತಾದ. ಶಬ್ದಗಳು: ಮತ್ತ್ಯರ್ಥದಲ್ಲಿಯೂ ಸೌಧುವಾಃ ಗುತ್ತವೆ” ಏಂದು 


wp 


ಯಾಸ್ವ್ರ ರು ತತ್ರ ಇನ್ನೊಂದು. ರೀತಿಯಲ್ಲಿ ವಾ ಖ್ಯಾನಮಾಡಿರುತ್ತಾ! ಕಿ | ಇದಂಯುಃ ಇದಂ ಕಾಮಯಮಾನಃ 


ಗ ತಾತ್ಸ ರ್ಯ... 


ತ. iach ಭ್ರಾದಿ ತಿ ಪರದಲ್ಲಿರುವಾಗ ಕರ್ತರಿತಸ್‌. ಎಂಬುದರಿಂದ. ಶರ್ಪ 
ವಿಕರಣ. ಸಾರ್ವಧಾತುಕನಿಮಿತ್ತ ಕವಾಗಿ ಧಾತುವಿಗೆ 1 ಗುಣ. ಆಯಾದೇಶ, ಶ್ರಯತಿ ಎ ಎಂದು ಊಪವಾಗುತ್ತದೆ, 


ಗೂ 


ಆತಹಂತದೆ' ರಥಿಕ: ರುವುದರಿಂದ ನಿಘಾತಸ್ವಃ ರ ಬರುತ್ತ ಎ. 


ವ್ಸ ಡಿ 1 ಲೆ ಸೇ ಹ Ml ೬ 
111 61 


ಕ್ರಿಯೂತಾ--ಯಮ ಉತರಮೇ ಧಾತು. ಶತ್ರ ನರ್ಥದಲ್ಲಿ ತ ಟ್‌. ಏಕ: ಇ. ಚ ಕ ಉಪದೇಕೇನುದಾ. 


pe 


ಕಾತ್‌ ಸೂತ್ರ ದಿಂದ ಇಣ್ಣಿಸೇದ. ಧಾತುವಿನ: ಮಹನಾರಕ್ಕೆ ನಶ್ನಾ , ಪೆದಾಂತಸ್ಯೆ ಮುಲಿ: ಎಂಬುದರಿಂದ ಅನುಸ್ವಾರ 
ಅನುಸ್ಥಾ ನರಸ್ಯ | ಯೆಯಿ ಸರವಸವರ್ಣಃ ಎಂಬುದರಿಂದ ಪರಸವರ್ಣದಿಂದ. _ನಕಾರಾದೇಶ್ವ, ಯಪ್ರ್ಯ ಶಬ್ದವಾಗು 





ತ್ತದೆ. ಪ್ರಥಮಾ ಏಕವಚನ ರೂಪ. ಜಿತಃ ಎಂಬುದರಿಂದ ಅಂತೋದಾತ್ರ ವಾಗುತ್ತ ಜೆ ಪ್ರ ಎಂಬುದಕೊಡನೆ 
| ಗತಿಸಮಾಸವಾದಾಗ ಗತಿಕಾರಕೋಸೆಸದಾತ್‌ ಸ್ಸ್‌ ಸೂಕ್ರ ದಿಂದ ಕ್ರ ಹುತ್ತ ತ್ತ್ಯರಪದ ನ ್ರಕೃತಿ್ಟರ ಬರುತ್ತದೆ. - 


ಸಿ _ 
ದ 
Ne 


ಅ, ೧. ಆ, ೪. ವ. ೧೧] _ ಖಗ್ರೇದಸಂಹಿತಾ 


ರಾರಾ ರ್‌ ಗಾ ಖಘ್ರಪಚಚಾ ಘೂ ಅನಾ ಖಾ ೫ ಈ ರಗ ಟಾ ಜಾ ೫ 2 ಜಿ ಈ ನಾರ್‌ ಟಾ ಅಂ ಪಂ ಭಾ ಹಾಹಾ ಅರಾ ಆರ್ಟ ಗಗ 


| ಸಂಹಿತಾಸಾತೆಃ 8 


ಇದಂ ನಮೋ ವೃಷಭಾಯ ಸ್ನರಾಜೇ ಸತ್ಯಶುಷ್ಠಾಯ ತವಸೆಆವಾಚ | 
| pO 
ಅಸ್ಮಿನ್ನಿಂದ್ರ ವೃಜನೇ ಸರ್ವವೀರಾಃ ಸ್ಮಶ್ಸೂರಿಭಿಸ್ತವ ಶರ್ಮನ್ತಾ ಚೆ ಮ ೧೫ 
1 ಪದಪಾಕಃ ॥ 


ಇದಂ! ನಮಃ ವೃಷಭಾಯ ಸ್ವೆರಾಜೇ | | ಸೆತ ತ್ಯಂಶುಷ್ಠಾಯ | ತವಸೆ ( 'ಅವಾಚಿ | 
1 


| | | 
ಅಸ್ಥಿನ್‌ 1 ಇಂದ್ರ! ವೃಜಿನೇ! ಸರ್ವತವೀರಾಃ | ಸ್ಮತ್‌ | ಸೂರೀಭಿಃ | ತವ | 


es 


| | | 
ಶರ್ಮನ್‌ | ಸ್ಮಾಮು ॥೧೫॥ 


| ಸಾಯಣಭಾಷ್ಕಂ || 


ಇಡೆಂ ಪುರೋವರ್ಶಿ ನಮಃ ಸ್ತುತಿಲಕ್ಷಣಿಂ ವಚೋ ಹೇ ಇಂದ್ರ ಶುಭ್ಯಮನಾಚಿ |! ಅಸ್ಮಾಭಿಃ 
ಪಾ ಯೋಜಿ | ಕೀಡೃಶಾಯೆ | ವೃಷಭಾಯ | ವರ್ಷಣಶೀಲಾಯ | ಸ್ವರಾಜೇ | ಸ್ಪಕೀಯೇನ ತೇಜಸಾ 
ರಾಜಮಾನಾಯ | ಸತ್ಯತುಷ್ಮಾಯ | ಶುಷ್ಕಮಿತಿ ಬಲನಾಮ ಶತ್ರೂಣಾಂ ಶೋಷಳತ್ಪಾತ್‌ | ಅವಿತಥ- 
ಬಲಯುಕ್ತಾಯ | ತವಸೇಅತ್ಯಂತಂ ಪ್ರವೃದ್ಧಾಯ | ಯೆಸ್ಮಾಡೇವಂ ಶಸ್ಮಾದಸ್ಮಿಸ್ಟೃ್ಯ ಜನೇ ವರ್ಜನ- 
ವತಿ ಸಂಗ್ರಾಮೇ ಸರ್ವವೀರಾಃ | ನಿಶೇಷೇಣೇರೆಯಂತ್ಕಮಿತ್ರಾನಿತ ವೀರಾ ಭಜಾಃ | ತಾಪೃಶೈ:ಃ ಸರ್ವೈ- 
ರ್ಭಟೈರುಷೇತಾ ವಯಂ | ಸ್ಮೆದಿತಿ ನಿಷಾತಃ ಸುಶಜ್ದಾರ್ಥಃ | ಶವ ಸ್ಮರ ಶರ್ಮನ" ತ್ವಯಾ ಹತ್ತೇ 
ಶೋಧನೇ ಗೃಹೇ ಸೂರಿಭಿರ್ನಿಷ್ಟದ್ಧಿ: ಪುತ್ರಾದಿಭಿಃ ಸಹ ಸ್ಯಾಮ ಭವೇಮ | ನಿವಸೇಮೇಶೈ ರ್ಥ: | 
ಯಜ್ಞಾ ತ್ತತ್ಸಂಬಂಧಿಕಿ ಶೋಭನೇ : ಯೆಚ್ಹಗೃಹೇ ಸೂರಿಭಿರ್ವಿದ್ರನ್ಧಿ ಿರ್ಬುತಿಗ್ಸಿ ಸಹ ಸ್ಥಾಮ | 
ಶರ್ಮೆೇತಿ ಗೃಹನಾಮ | ಶರ್ಮ ವರ್ಮೇೇತಿ ಸರಿತತ್ಕಾತ್‌ ತ್‌ || ಸ್ವರಾಜೇ | ರಾಜ್ಯ ನೀಸ್ತಾ | ಸತ್ಸೂದ್ದಿಷೇತಿ 
ಕ್ವಿಷ್‌ | ಸತೃತುಷ್ಮಾಯ | ಸತ್ಯಂ ಶುಷ್ಮಂ ಬಲಂ ಯಸ್ಯ | ಬಹುವ್ರೀಹ್‌ ಫೂರ್ನಸಫೆಪ್ರಳ್ಳ ್ಸತಿಸ್ಟರೆತ್ಸೆಂ | 
ತವಸೇ | ತವತಿ: ಸಾತ್ರೋ ಧಾತುಃ | ಅಸ್ಮಾದೌಜಾದಿಕೊಟ್ಟಸಿಪ್ರತ್ಯೆಯಃ | ವೃಜನೇ | ವೃಷೀ ವರ್ಜನೇ। 
ತಾಪೃವೃಜಿಮಂದಿನಿಧಾಇ್‌ಭ್ಯ: ಸ್ಯುಃ | ಉ. ೨-೮೧ | ಇತಿ ಸ್ಯುಃ ಪ್ರತ್ಯಯಃ | ಶರ್ಮನ್‌ | ರುಷಾಂ 
ಸುಲುಗಿತಿ ಸಪ್ತೆಮ್ಯಾ ಲುಕ್‌ ನ ಜೌಸಂಬುದ್ಬ್ಯೋ:ಃ | ಪಾ. ೮-೨-೮ | ಇತಿ ನಲೋಪಪ್ರತಿಷೇಧಃ | 
ಸ್ಯಾಮ | ನಶ್ಚ | ಪಾ. ೮-೩-೩೦ | ಇತಿ ಸಂಹಿತಾಯಾಂ ಸಕಾರಸ್ಯ ಮುಡಾಗಮಃ | ಖರಿ ಚೇತಿ ಚರ್ತ್ರಂ | 
ಚೆಯೋ ವ್ವಿತೀಯಾಃ ತರಿ ಷಾಷ್ಯರಸಾದೇಃ | ಪಾ. ೮-೪.೪೮-೩ | ಇತಿ ತೆಳಾರಸ್ಯ ಫಕಾರ: || 


ಲ್ವ 





210 ಸಾಯಣಭಾಸ್ಯಸಹಿತಾ [ ಮಂ. ೧. ಅ. ೧೦. ಸೂ, ೫೧. 


NS A EES Sn ಜು FE ಸ 
RO MN eT ಲ ಮ ಎ. SN 














॥ ಪ್ರತಿಸದಾರ್ಥ ॥ 


ಇಂದ್ರೆ ಎಲೈ ಇಂದ್ರನೇ | ವೃಷಭಾಯಿ. ಮಳೆಯನ್ನು ಸುರಿಸುವವನೂ | ಸ್ವರಾಜೇ- ಸ್ವ ತೇಜಸ್ಸಿ 
ನಿಂದ ಬೆಳಗುವವನೂ | ಸತ್ಯೆಶುಷ್ಮಾಯ--(ಶತ್ರುನಾಶದಲ್ಲಿ) ಸಾರ್ಥಕವಾದ ಸತ್ತ್ವವುಳ್ಳವನೂ | ತೆನಸೇ- 
ಪ್ರಬಲನೂ (ಅದ ನಿನಗಾಗಿ) | ಇದೆಂ ನಮಃ--ಸ್ರೋತ್ರರೂಪವಾದ ಈ ವಾಕ್ಕು | ಅವಾಚಿ--( ನಮ್ಮಿಂದ) ಪಠಿ 
ಸಲ್ಪಟ್ಟಜೆ. (ಆದ್ದರಿಂದ) | ಅಸ್ಮಿನ್‌ ವೃಜನೇ- ಈ ಯುದ್ಧದಲ್ಲಿ | ಸರ್ವನೀರಾ8 ಸಕಲ ಭಟಿಕೊಡನೆಯೂ 
ಕೂಡಿದ ನಾವು (ಅವರ ಸಹಾಯದಿಂದ ಕೂಡಿದ) ! ತೆವ ಸತ್‌ ಶರ್ಮನ್‌- ನಿನ್ನಿಂದಲೇ ಕೊಡಲ್ಲ ಟ್ರ ಶ್ರೀಷೆ 
ವಾದ ಗೃಹದಲ್ಲಿ ಸೊರಿಭಿ& _ವಿದ್ಯಾವಂತರಾದ ಪುತ್ತ ಶ್ರರೊಡನೆ | ಸ್ಯಾಮ-- (ಇರುವಂತೆ) ಆಗಲಿ. ” ಅಥವಾ 
ತೆವ ಸ್ಮತ್‌ ಶರ್ಮನ್‌--ನಿನಗೆ ಸೇರಿದ ಶ್ರೇಷ್ಠವಾದ ಯಜ್ಚಗೃಹದಲ್ಲಿ | ಸೂರಿಭಿಃ  ವಿದ್ಯಾವಂತರಾದ 
ಖುತ್ತಿಕ್ಕುಗಳೊಡನೆ | ಸ್ಯಾಮ--(ಇರುವಂತೆ) ಆಗಲಿ.] 


| ಭಾವಾರ್ಥ | 


ಎಲ್ಫೆ ಇಂದ್ರನೇ, ನೀನು ಮಳೆಯನ್ನು ಸುರಿಸುವವನು. ಸ್ಪತೇಜಸ್ಸಿನಿಂದ ಬೆಳಗುವವನು. ಸಾರ್ಥಕ 
ವಾದ ಸತ್ತ್ವವುಳ್ಳವನು. ಅತ್ಯಂತ ಪ್ರಬಲನು. ಇಂತಹ ಗುಣಗಳುಳ್ಳ ನಿನಗೆ ನಮಸ್ಕಾರರೊಸವಾದ ಈ ಸ್ತುತಿ 
ವಾಕ್ಚು ಸಕಿಸಲ್ಪಟ್ಟದೆ. ಈ ಯುದ್ಧದಲ್ಲಿ ಸಕಲ ಭಟರ ಸಹಾಯದೊಡನೆ ಕೂಡಿ ನಾವು ನಿನ್ನಿಂದಶೇ ಕೊಡಲ್ಪಟ್ಟ 
ಶ್ರೇಷ್ಠವಾದ ಗೃಹದಲ್ಲಿ ವಿದ್ಯಾವಂತರಾದ ಪುತ್ರಾದಿಗಳೊಡನೆ ವಾಸಮಾಡುವಂತಾಗಲಿ. ಅಥವಾ ಯಜ್ಞನಗೃಹನ್ಲಿ 
ಖುತ್ತಿಕ್ಳು ಗಳೊಡನೆ ಇರುವಂತಾಗಲಿ. 


English Translation. 


This adoration is offered to the shedder of rain, the self-resplendent, the 
possessor of true vigour, the mightly ; Indra, may we be aided in this conflict 
by many heroes and abide in a prosperous drvelling bestowed by you. 


ನಿಶೇಸ ವಿಷಯಗಳು 


ನಮಃ- ಇದಕ್ಕೆ ಸ್ತುತಿಯನ್ನು ಸೂಚಿಸುವ ಮಾತು ಎಂದರ್ಥ. 
ವೃಷಭಾಯೆ-_ವೃಷ್ಟಿಯನ್ನು ಸುರಿಸುವ ಸ್ವಭಾವವುಳ್ಳ ನನು. ಇಂದ್ರ. 


ಸತ್ಯಶುಸ್ಮಾಯೆ- ಸತ್ಯವೇ ಶತ್ರುನಾಶಕವಾದ ಬಲವಾಗಿ ಉಳ್ಳವನು, ಅಂದರೆ ಯಥಾರ್ಥವಾಗಿಯೂ 
ಶತ್ರುವನ್ನು ಧ್ವಂಸಮಾಡುವ, ವ್ಯರ್ಥವಲ್ಲದ ಬಲವುಳ್ಳ ವನು ಎಂದರ್ಥ. 


ಸರ್ವನೀರಾಃ--ನಿಶೇಷೇಣ ಈರಯಂತಿ ಅಮಿತ್ರಾನಿತಿ ವೀರಾಃ ಸಮಸ್ತ ಶತ್ರುಗಳನ್ನೂ ಕ್ಷಣಕಾಲ 
ದಲ್ಲಿ ನಾಶಮಾಡುವಂತಹ ಸರಾಕ್ರಮವುಳ್ಳ ವರು, 


ಸ್ಮತ್‌--ಇದು ಸು (ಶ್ರೇಷ್ಠ) ಶಬ್ದಾರ್ಥ ಕವಾದ ನಿಪಾತ. 





ಅ. ೧. ಅ. ೪. ವ. ೧೧] ಹುಗ್ಗೇದಸಂಹಿತಾ 211 





ರಾ ಕಾರ ಗಾ ಕ್‌ ್ಯಾು 
ಇರ್‌ ಎ 0ಂ್ಪ20ಾ72 A 
PRN 


ಕಾ ವಗ ಗಾಗ 14 


ಶರ್ಮನ್‌.-ಶರ್ಮ ವರ್ಮ (ನಿರು. ೩-೪) ಎಂಬ ಸೂತ್ರಾನುಸಾರವಾಗಿ ಶರ್ಮ ಶಬ್ದಕ್ಕೆ ಮನೆ 
ಎಂದರ್ಥ. ಶರ್ಮನ್‌ ಎಂಬುದು ಶರ್ಮಣಿ ಎಂಬ ಸಪ್ತಮೀ ವಿಭಕ್ತಿಯ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆ. 
ಬಿಪ್ಲಿಂದ ಕರುಣಿಸಲ್ಪಟ್ಟಿ ಪ್ರಶಸ್ತವಾದ ಗೃಹದಲ್ಲಿ ಅನೇಕ ವಿದ್ವಾಂಸರಿಂದಲೂ, ಖುತ್ತಿಕ್ಟುಗಳಿಂದಲೂ ಕೂಡಿ 
ಸನಿಖದಿಂದ ವಾಸಮಾಡೋಣ ಎಂದರ್ಥವು. 


| ವ್ಯಾಕರಣಸ್ರಕ್ರಿಯಾ || 


ಸ್ವರಾಜೀರಾಜ್ಯ ದೀಪ, ಧಾತು. ಭ್ವಾದಿ. ಸತ್ಸೊದ್ಧಿಷ- (ಪಾ. ಸೂ. ೩.೨-೬೧) ಸೂತ್ರದಿಂದ 
ಹ್ರಿಪ್‌. ಕ್ಲಿಪಿನಲ್ಲಿ ಸರ್ವಲೋಪ, ಕೃದಂತವಾದುವರಿಂದ ಪ್ರಾಕಿಸದಿಕಸಂಜ್ಞಾ. ಚತುರ್ಥೀ ಏಕವಚನರೂಪ. 

ಸಶ್ಯಶುಷ್ಮಾಯ... ಸತ್ಯಂ ಶುಷ್ಮಂ ಬಲಂ ಯಸ್ಯ ಸಃ ಸತ್ಯಶುಷ್ಮಃ, ಬಹುವ್ರೀಹಿ ಸಮಾಸವಾದುದ 
ವಿಂದ ಬಹುವ್ರೀಹೌ ಪ್ರಕೃತ್ಯಾ ಪೂರ್ವಪದಂ ಎಂಬುದರಿಂದ ಪೊರ್ನಪದ ಪ್ರಕೃತಿಸ್ಟರ ಬರುತ್ತದೆ. | 

ತೆವಸೇ--ತವ ಎಂಬುದು ಸೌತ್ರ (ಸೂತ್ರದಲ್ಲಿ ಪಠಿತ) ವಾದ ಧಾತು. ಇದಕ್ಕೆ ಉಣಾದಿಸಿದ್ದವಾದ 
ಆಸಿ ಪ್ರತ್ಯಯವು ಬಂದು ತವಸ್‌ ಶಬ್ದವಾಗುತ್ರದೆ. "ಚತುರ್ಥೀ ಏಕವಚನ ರೂಪ, 

ವೃಜನೇ--ವೃಜೀ ವರ್ಜನೇ ಧಾತು. ಕ್ಲಸ್ಣ್ಣ್ಥವೃ ಜಿಮಂದಿನಿಧಾಳ್ಬ್ಯ್ಯಃ ಫೈಕ (ಉ. ಸೂ. ೨-೨೩೯) 
ಎಂಬುದರಿಂದ ಕ್ಯು ಪ್ರತ್ಯಯ ಬರುತ್ತದೆ. ಯುವೋರನಾಕಾ ಸೂತ್ರದಿಂದ ಅಲ್ಲಿ ಉಳಿಯುವ ಯುವಿಗೆ ಅನಾದೇಶ.. 
ಕ ತ್ತಾದುದರಿಂದ ಧಾತುವಿನ ಲಘೊಪಥೆಗೆ ಗುಣ ಬರುವುದಿಲ್ಲ. ವೃಜನ ಶಬ್ದವಾಗುತ್ತದೆ. ಸಪ್ತಮೀ ವಿಕವಚನ 
ರೂಪ. ಪ್ರತ ಯಸ್ವರದಿಂದ ಮಥ್ಯೋದಾತ್ತ. 

ಶರ್ಮನ. ಶರ್ಮನ ಶಬ್ದಕ್ಕೆ ಸಪ್ತಮೀ ನಿಕವಚನ ಪರದಲ್ಲಿರುವಾಗ ಸುಪಾಂ ಸುಲುಕ್‌ ಸೂತ 

ತಾ 

ದಿಂದ ಸಪ್ತಮಿಗೆ ಲುಕ್‌. ನಲೋಪಃ ಪ್ರೂಕಿಪದಿಕಾಂತಸ್ಯ ಎಂಬುದರಿಂದ ನಲೋಪವು ಪ್ರಾಪ್ತವಾದಕೆ ನಜಃ 
ಸ೦ಬಂಧ್ಯೋಃ (ಪಾ. ಸೂ. ೮-೨-೮) ಸೂತ್ರದಿಂದ ಜಾ ಪರದಲ್ಲಿರುವುದರಿಂದ ನಲೋ ನಿಷೇಧ ಬರುತ್ತದೆ. 

ಸ್ಯಾಮ-- ಅಸ ಭುವಿ ಥಾತು. ಅದಾದಿ. ವಿಧಿಲಿಜ್‌ ಉತ್ತಮಪುರುಷದಲ್ಲಿ ಮಸ್‌ ಪ್ರತ್ಯಯ 
ಹಿಷ್ಯಂ ಜಶಿಶಃ ಎಂಬುದರಿಂದ ಆದರ ಸಕಾರಕ್ಕೆ ಲೋಪ. ಯಾಸುಬ್‌ಪರಸ್ಮೈಪೆ ಸೂತ್ರದಿಂದ ಅದಕ್ಕೆ ಯಾಸುಟಾ 
ಗಮ. ಶ್ನಸೋರಲ್ಲೋೋಪೆಃ ಎಂಬುದರಿಂದ ಅಸಿನ ಅಕಾರಕ್ಕೆ ಲೋಸ. ಸ್ಕಾಮ ಎಂದು ರೊಸಪವಾಗುತ್ತದೆ. 


ಶರ್ಮನ್‌-ಸ್ಯಾಮಿ ಎಂದಿರುವಾಗ ನಶ್ಚ (ಪಾ. ಸೂ. ೮-೩-೩೦) ಸೂತ್ರದಿಂದ ನಾಂತದ ಪರದಲ್ಲಿ 
ಸಕಾರ ಬಂದುದರಿಂದ ಸಂಹಿತಾದಲ್ಲಿ ಸಕಾರಕ್ಕೆ ಧುಡಾಗಮ ಬರುತ್ತದೆ. ಥುಟ್‌ ಚಿತ್ತಾದುದರಿಂದ ಸಕಾರಕ್ಕೆ 
ಆದ್ಯವಯವವಾಗಿ ಬರುತ್ತದೆ. ಸಕಾರರೂಸ ಖರ್‌ ಪರದಲ್ಲಿರುವುದರಿಂದ ಖರಿ ಚೆ (ಪಾ. ಸೂ. ೮-೪-೫೫) 
ಎಂಬುದರಿಂದ ಧಕಾರಕ್ಕೆ ಚರ್ತ್ರದಿಂದ ತಕಾರಾದೇಶ ಬರುತ್ತದೆ. ಶರ್ಮನ್‌ತ್ಸ್ಯಾಮ ಎಂದು ಸಂಧಿಯಾಗುತ್ತದೆ. 
೩3೦ರೋ ವ್ವಿತೀಯಾಃ ಶರಿ ಪೌಷ್ಟರಸಾದೇರಿತಿ ವಾಚ್ಯೆಂ (ಪಾ. ಸೂ. ೮-೪-೪೮-೩) ಎಂಬುದರಿಂದ ತಕಾರಕ್ಕೆ 
ಏಕಲ್ರವಾಗಿ ಥಕಾರಾದೇಶವೂ ಬರುತ್ತದೆ. ಥಕಾರಾದೇಶಕ್ಕೆ ಪುನಃ ಪುರಿ ಚೆ ಎಂಬುದರಿಂದ ಚರ್ತ್ತ ಬಂದಕೆ 
ತಾರ ಬರುತ್ತದೆ ಎಂದು ಶಂಕಿಸಬಾರದು. ಪೌಷ್ಟರಸಾಚಾರ್ಯರ ಮತದಲ್ಲಿ ದ್ವಿತೀಯಾಕ್ಷರ ವಿಧಾನ ಮಾಡಿ 
ಮದೇ ವ್ಯರ್ಥವಾಗುವುದರಿಂದ ಪುನಃ ಚರ್ತ್ತವು ಬರುವುದಿಲ್ಲ. 

ಶಾನ್‌ 





212 | ಸಾಯಣಭಾಷ್ಯಸೆಹಿತಾ [ಮಂ. ೧. ಅ. ೧೦. ಸೊ. ೫೨ 








dT TE NL 





ಐವತ್ತೆರಡನೆಯ ಸೂಕ್ತವು 
| ಸಾಯಣಭಾಷ್ಯಂ ॥ ' 
_  ಕೈಂ ಸು ಮೇಸೆನಿತಿ ಹೆಂಚದೆಶರ್ಜೆಂ ದ್ವಿತೀಯೆಂ ಸೊಕ್ತಂ ಸೆವ್ಯಸ್ಯಾರ್ಹಮೈಂಪ್ರಂ | 
ತ್ರೆಯೋಪೆಶೀ ಸಂಚಪಶೀ ಶ್ರಿಷ್ಟುಭೌ ಶಿಷ್ಯಾ ಜಗೆತೈ: | ತಥಾ ಚಾನುಶ್ರಾಂತೆಂ | ತೈಂ ಸು ತ್ರಯೋಪೆ 
ಶೈಂತ್ಯೇ ತಿಷ್ಪುಭಾವಿತಿ ॥ ಗೆವಾನುಯೆನಸೈ ಮಧ್ಯಮೇಣಹನಿ ವಿಷುವಶ್ಸಂಜ್ಹಕೇ ಮರುತ್ವೆತೀಯೆಶಸ್ತ್ರ 


ಇದೆಂ ಸೂಕ್ತಿಂ ನಿಷುವಾನ್ದಿವಾ ಕೀರ್ತ್ಯ ಇತಿ ಖಂಡೇ ಸೂಶ್ರಿತಂ | ತ್ಯಂ ಸುಮೇಷಂ ಕೆಯಾಶುಭೇಕಿ 
ಚ ಮರುತ್ರತೀಯಂ | ಆ. ೮-೬ | ಇತಿ || 


ಅನುವಾದವು ತ್ಯಂ ಸು.ಮೇಷಂ ಎಂಬುವುದು ಹತ್ತನೆಯ ಅನುವಾಕದಲ್ಲಿ ಎರಡನೆಯ ಸೂಕ್ತವು, 
ಇದೆರಲ್ಲಿ ಹೆದಿನ್ಸೆದು ಖುಕ್ತುಗಳಿರುನವು. ಈ ಸೂಕ್ತಕ್ಕೆ ಸವ್ಯನೆಂಬುವನು ಖುಹಿಯು. ಇಂದ್ರನು ಜೀವತೆಯು, 
ಹದಿಮೂರು, ಹದಿನೈದನೆಯ ಖುಕ್ಕಗಳು ಕ್ರಿಷ್ಟುಪ್‌ಛಂದಸೃವು. ಉಳಿದ ಖಯಕ್ಸುಗಳು ಜಗತೀಛಂದಸ್ಸಿವವು. ಅನು- 
ಕ್ರಮಣಿಕೆಯಲ್ಲಿ ತೈಂ ಸು ತ್ರಯೋಪಶ್ಯಂತೇ ತ್ರಿಷ್ಟುಭಾವಿತಿ ಎಂದು ಹೇಳಿರುವುದು. ಗೆನಾಮೆಯನೆನೆಂಬ 
ಯಾಗದ ವಿಸುನತ್ಸಂಜ್ಯಕವೆಂಬ ಮಧ್ಯದ ದಿವಸದಲ್ಲಿ ನುರುತ್ತತೀಯಶಸ್ತ್ರಮಂತ್ರಪಠನಕ್ಕಾಗಿ ಈ ಸೂಕ್ತವನ್ನು 
ಉಪಯೋಗಿಸಬೇಕೆಂದು ಆಶ್ಚಲಾಯನ ಶ್ರೌತಸೂತ್ರನ ನಿಷುವಾನ್ಸಿವಾಕೀರ್ತೈ ಎಂಬ ಖಂಡದ ತ್ವಂ ಸಿ ಮೇಸೆಂ 
'ಕಯಾ ಶುಭೀತಿ ಚೆ ಮರುತ್ವೆತೀಂಯೆಂ ಎಂಬ ಸೂತ್ರದಿಂದ ವಿವೃತವಾಗಿರುವುದು (ಆ. ೮-೬) 


ಸೊಕ್ತ ೫೨ 


ಮಂಡಲ--೧್ಕ ಅನುವಾಕ-೧೦! ಸೂಕ್ತ--೫೨॥ 
ಅಷ್ಟಕ--೧ 1 ಅಧ್ಯಾಯೆ೪ | ವರ್ಗ--೧೨, ೧೩, ೧೪1 
| ಸೂಕ್ತ ದಲ್ಲಿರುವ ಖಯಳ್ಸಂಖ್ಯೆ ೧೫ 1] 
ಖಯೆಷಿಶಿ ಸವ್ಯ ಆಂಗಿರಸಃ ॥ 
ಡೇನತಾ. ಇಂದ್ರಃ 8 


ಛಂದಃ..೧.೧೨, ೧೪ ಜಗಶೀ | ೧೩ ೧೫ ಶ್ರಿಸ್ಟುಪ್‌ |. 


| ಸಂಹಿತಾಸಾಠ। ॥ 
ತ್ಯಂ ಸು ಮೇಷಂ ಮಹಯಾ ಸ್ವರ್ವಿದಂ ಶತಂ ಯಸ್ಯ ಸುಭ್ವಃ ಸ ಸಾಕ. 
ಬಾರತೇ! 
೦ನ ವಾಜಂ ಹವನಸ್ಯದಂ ರಥಮೇಂದ್ರ ೦ ವೃತಾ ಮವಸೇ ಸು- 


ಕ್ವಿಭಿೀ ॥೧॥ 





; 313 
ಅ ೧ಳ.೪.ವೆ.೧೨.] ಖುಗ್ಗೇದಸಂಹಿಶಾ 2 

| 
ಹ ರ ುುುುುುು ತಾಸ ಪುಟು ್ಭಿ ು  ್ಷುು ್ಟ್ಕು ೈ ೈುು[ೈು ೈುಂ।ುರು, ಕ ಹ ೋೋೋ ರ CL Bs Na Se ಟಟ ಟ್‌ ರ್ಟ Me  ು ೈ ೈೈ ಕಾ. ,*?_. 


| ಪದಪಾಠಃ ॥ 


| | ೬ 
ಶ್ಯಂ1 ಸು! ಮೇಷಂ | ಮಹಯ । ಸ್ವಟವಿದಂ | ಶತಂ | ಯಸ್ಯ | ಸುಜ್ಜಃ | 


| 
ಸಾಕಂ | ಈರತೇ | 


| [ 1 1 ! 
ಅತ್ಯಂ।| ನ! ವಾಜಂ ! ಹನನಃಸ್ಯದಂ |! ರೆಥಂ! ಆ! ಇಂದ್ರಂ! ನವ್ಯತ್ಕಾ 


ಘಟ ಈಸಿ ಈರ 


| 
ಅವಸೇ | ಸುವೃಕ್ತಿ೯ಭೀ | ೧೫8 


| ಸಾಯೆಣಭಾಸ್ಕ್ರೃಂ ॥ 


ತ್ಯ೦ ತೆಂ ಪ್ರಸಿದ್ಲೆಂ ಮೇಷಂ ಶತ್ರುಭಿಃ ಸಹ ಸ್ಪರ್ಷಮಾನಂ ಸೃರ್ಫಿದೆಂ | ಸ್ವರಾದಿಕ್ಯೋ 
ಸ್ಯರ್ವಾ | ತಸ್ಯ ವೇದಿತಾರಂ ಲಬ್ದಾರಂ ವಾ! ಯೆಪ್ರಾ | ಸ್ವ: ಸುಸ್ಟೈರಚೇಯಂ ಫಥತಂ । ಶಸ್ತ್ರ 
ಲಂಛೆಯಿತಾರಂ | ಏವಂಪಂಣವಿಶಿಷ್ಟಮಿಂದ್ರಂ ಹೇ ಅಧ್ಲೈಯ್ಯೋ ಸು ಮಹಯ | ಸಮ್ಯಕ್‌ ಪೂಜಯ | 
ಯಸ್ಕೇಂದ್ರೆಸ್ಯ ಕತೆಂ ಶತಸಂಖ್ಯಾಕಾಃ ಸುಭ್ಛಃ ಸ್ತೋತಾರಃ ಸಾಕಂ ಸಹೈವ ಯುಗಪಪಷೇವೇರತೇ ಸ್ತುತ್‌ 
ಪ್ರವರ್ತಂತೇ | ಯೆದ್ವಾ ಯೈಸ್ವೇಂದ್ರೆಸ್ಯ ರಥೆಂ ಶತಂ ಸುಳ: ಶತಸಂಖ್ಯಾಕಾ ಅಶ್ವಾಃ ಸಾಕಂ ಸಹೇರತೇ! 
ಗಮಯುಂತಿ | ತಮಿಂದ್ರ ಮವಸೇಸಸ್ಮದ್ರ ಶ್ರಣಾಯ ಸುವೃಕ್ತಿಭಿಃ ಸುಷ್ಟ್ವ್ವಾವರ್ಜಳೈಃ ಸ್ತೋತ್ಸೈಃ ರಥಮಾವ- 
ವೃತ್ಯಾಂ | ರಥಂ ಪ್ರೆತ್ಯಾವರ್ತೆಯಾನಿ | ಕೇಪೈತಂ ರಥಂ | ಹವನೆಸ್ಥದೆಂ 1 ಹವನಮಾಹ್ಹಾನಂ ಯಾಗಂ 
ವಾ ಸ್ರತಿ ವೇಗೇನ ಗೆಚ್ಚಂತಂ | ನೇಗಗಮತೇ ದೃಷ್ಟಾಂತ: | ಅತ್ಯಂ ನ ವಾಜಂ | ಗಮನಸಾಧನಮತ್ತ- 
ಮುವ || ಮಹೆಯೆ | ಮಹ ಪೂಜಾಯಾಂ | ಚುರಾದಿರದಂಶಃ |! ಸೆಂಹಿತಾಯಾಮನೈೇಷಾಮಶಿ ಶೃಶ್ಯತೆ 
ಇತಿ ವೀರ್ಫ್ಥತ್ಛಂ | ಸುಚ್ಚಃ ! ಸುಷ್ಣು ಭವಂತೀತಿ ಸುಬ್ಬಿ: ಸ್ತೋತಾರಃ | ಕ್ವಿಪ್‌ಜಚೇಶಿ ಕ್ರಿಷ್‌ | ಕೃಮೆತ್ತರ 
ಸಡೆಪ್ರಕೃತಿಸ್ವರತ್ವಂ | ಜಸ್ಯೋ&ಃ ಸುಪೀತಿ ಯೆಸಾದೇಶಸ್ಯೆ ನ ಭೂಸುಧಿಯೋರಿಕಿ ಸ್ರೆಕಿಷೇಫೇ ಸ್ರಾಷ್ಮೇ 
ಛಂವಸ್ಯುಭಯಥಾ | ಪಾ. ೬-೪-೮೬ | ಇಶ್ಟುಭಯೆ ಫಾಭಾವಾಪ್ಯಹಾದೇಶ: | ಉಪಾತ್ರಸ್ಪರಿಶಯೋರ್ಯಣ 
ಇತಿ ಪರಸ್ಯ ಜಸೋನಮದಾತ್ರ ಸ್ಥ ಸ್ವರಿತತ್ವಂ | ಈರಶೇ | ಈರ ಗತಾ ಕೆಂಸೆನೇ ಚೆ! ಆದಾದಿತ್ಪಾಚ್ಛಸಪೋ 
ಉಸ್‌ | ರುಸ್ಕಾದಾದೇಶಃ | ಬೇರೇತ್ವೆಂ | ಅನುದಾಶ್ರೇಶ್ವ್ವಾಲ್ಲಸಾರ್ವಧಾಶು ಕಾನುದಾಶ್ರತ್ತೇ ಹಾತು 
ಸ್ವರಃ ಶಿಷ್ಕತೇ | ಯಷ್ಪೃತ್ತಂಕೋಗಾದನಿಘಾತಃ | ತೆತ್ರ ಹಿ ಸೆಂಚಮಾನಿರ್ದೇತೇಂಸಿ ವ್ಯವಹಿಶೇನಿ 
ಇಇರ್ಯಮಿಷ್ಯಶೇ | ಕಾ. ೮-೧-೬೬ | ಇತ್ಕುಕ್ತಂ | ಅತ್ಯಂ 1 ಅತ್ಯ ಇತ್ಯಶ್ಚನಾಮ | ಅತ್ಯೋ ಹಯ ಇತಿ 
ಪಾಠಾತ್‌ | ವಾಜಂ | ವಾಜ್ಯತೇ ಗಮ್ಯೆತ;ನೇಫೇತಿ ನಾಜನ | ನಜ ವ್ರಜ ಗತ್‌ | ಕರಣೇ ಫೇಜ್‌ | 
ಅಜಿವ್ರಜ್ಕೋಶ್ಸ | ಸಾ. ೭-೩-೬೦ | ಇಶೈತ್ರ ಚತಬ್ಬಸ್ಥಾನುಕ್ತೆ ಸಮುಚ್ಛ ಯಾರ್ಫತ್ವಾದ್ವಾಜೋ ವಾಜ್ಯಮಿ- 
ತ್ಯತ್ರಾಪಿ ಕುತ್ನಾಭಾವ ಇತ್ಯುಸ್ತಂ |! ಹವನಸ್ವವಪಂ | ಸೈಂದೂ ಸ್ರೆಸ್ತವಣೇ 1 ಸಹೋ ಜವೇ। ಷಾ. 
೬-೪-೨೮ | ಇತಿ. ನೇಗೇ ಗಮ್ಮಮಾನೇ ಘಳಾನ್ರೋ ನಿಸಾತಿಶೆ: | ಅತ ಏವ ನಲೋಪೋ ವೃಷ್ಟ್ಯಭಾವತ್ವ 
ನಚನ ಧಾತುಳೋಫ ಆರ್ಥಧಾತಂಕೇ | ಪಾ. ೧-೧-೪ | ಇತಿ ವೃದ್ಧೇಃ ಪ್ರಕಿಷೇಧಃ | ಇಗ್ಗ ಶ್ಲಣಾ ಬ 
ವೃಡ್ಬಿಸ್ತತ್ರೆ ಪ್ರತಿಷಿಧ್ಧತೇ| ನ ಚೇಯಮಿಗ್ಗ ಕ್ಷಣಾ! ಘೋ ಅಲ್‌ತ್ತ್ಯಾಡೆತ್ತರಸೆಪಸ್ಯಾ ನ್ಯುದಾತೆತ್ವಂ 1 





214 ಸಾಯಣಭಾಸ್ಯ ಸಹಿತಾ [ ಮಂ. ೧. ಅ. ೧೦. ಸೂ. ೫೨ 





ಆ ಲ ಟ್‌ ಟ್ಟು ುು  ು ೃ,್ಟೋ್ಟೋ್ಟೂುರೂರ್ರಾ ಗ ಟದ ಕ ಗ ಬ. 


ಸ್ಸಮತ್ತೆರಪಚಪ್ರೆಕೃತಿಸ್ಟರತ್ತೇಷ ತೆಜೇವ ಶಿಷ್ಯತೇ | ವವೃತ್ಯಾಂ! ವೃತು ವರ್ತೆನೇ | ಲಿಜು ವ್ಯತ್ಯಯೇನ 
ಪೆರಸ್ಕೈಸವಂ | ಬಹುಳೆಂ ಭಂದಸೀತಿ ಶಪಃ ಶ್ಲುಃ | ದ್ವಿರ್ವಚನಾದಿ | ಯಾಸುಖೋ ಜಾತ್ಪಾಲ್ಲಘೂಸೆಥ 
ಗುಣಾಭಾವಃ 1 ಪಿಜ್ವತಿಜ ಇತಿ ನಿಘಾತಃ 1! | 


i ಪ್ರತಿಪದಾರ್ಥ ಚ್ಟ 

| (ಎಲ್ಬೆ ಅಧ್ಲೈರ್ಯುವೇ) ತೈಂ- _ಪ್ರಸಿದ್ದನೂ | ಮೇಷಂ--ಶತ್ರುಗಳೊಡನೆ ಹೋರಾಡುವವನೂ | 
ಸ್ಫರ್ವಿದಂ-- ಸ್ವರ್ಗವನ್ನು ಅಥವಾ ಆದಿತ್ಯ ನನ್ನು ತಿಳಿಸತಕ್ಕವನೂ ಅಥವಾ ಹೊಂದತೆಕ್ಕವನೂ ಅಥವಾ ಧನ 
ವನ್ನು ಹೊಂದಿಸತಕ್ಕವನೂ ಆದ ಇಂದ್ರನನ್ನು | ಸು ಮಹಯ. ಚೆನ್ನಾಗಿ ಪೂಜಿಸು |! ಯಸ್ಯ ಯಾವ 
ಇಂದ್ರನ (ನ್ನು) (ಶತೆಂ-- ನೂರು ಸಂಖ್ಯೆಗಳುಳ್ಳ | ಸುಭ್ವ8-ಸ್ತೋತ್ಸಗಳು | ಸಾಕಂ ಒಟ್ಟಿಗೆ ಸೇರಿಜೊಂಡು 
ಈರಶೇ-ಸ್ತೋತ್ರಮಾಡುತ್ತಾರೋ | [ಅಥವಾ | ಯೆಸ್ಕ-ಯಾವ ಇಂದ್ರನ (ರಥವನ್ನು) | ಶತೆಂ- ನೂರು 
ಸಂಖ್ಯೆಗಳುಳ್ಳ 1 ಸುಭ್ವೇ-ಕುದುಕಿಗಳು | ಸಾಕೆಂ--ಒಬ್ಬಿಗೆ ಸೇರಿಕೊಂಡು | ಈರತೇ--ಎಳೆಯುತ್ತವೆಯೋ | 
ಇಂಪ್ರಂ-ಆ ಇಂದ್ರನನ್ನು | ಅವಸೇ--ನಮ್ಮ ರಕ್ಷಣೆಗಾಗಿ | ಅತ್ಯಂ ನ ವಾಜಂ__ ವೇಗವಾಗಿ ಓಡುವ ಕುದುರಿ 
ಯಂತೆ | ಹವನಸ್ಯದೆಂ-_ ಆಹ್ವಾನವನ್ನು ಕುರಿತು ಅಥವಾ ಯಾಗವನ್ನು ಕುರಿತು ( ವೇಗವಾಗಿ) ಓಡುವ | 
| ರಥೆಂ--ರಥವನ್ನು | ಸುವೃಕ್ಲಿಭಿ:-ಪೊಜಾರ್ಹವಾದ ಸ್ತೋತ್ರಗಳಿಂದ | ಆ ವವೃತ್ಯಾಂ--ಹೆತ್ತುವಂತೆ 
ಮಾಡುನೆನು. 


| ಭಾವಾರ್ಥ ॥ 
ಎಲೈ ಅಡ್ವೆರ್ಯುವೇ, ಶತ್ರುಗಳೊಡೆನೆ ಹೋರಾಡುವವನೂ, ಸ್ವರ್ಗವನ್ನು ತಿಳಿಯುವಂತೆಮಾಡುವವ ನೂ 
ಪ್ರಸಿದ್ಧನೂ ಆದ ಇಂದ್ರನನ್ನು ಚಿನ್ನಾಗಿ ಪೂಜಿಸು. ಆ ಇಂದ್ರನನ್ನು ನೂ (ರಾ) ರು ಸ್ತೋತ್ಸಗಳು ಒಟ್ಟಿಗೆ 
ಸೇರಿಕೊಂಡು ಸ್ತೋತ್ರಮಾಡುತ್ತಾರೆ. ಅಂತಹ ಇಂದ್ರನನ್ನು ಪೂಜಾರ್ಹವಾದ ಸ್ತೋತ್ರಗಳಿಂದ ಪ್ರಾರ್ಥಿಸಿ 
ಸುದುಸೆಯಂತೆ ವೇಗವಾಗಿ ಓಡುವ ರಥವನ್ನು ಹತ್ತಿಸಿ ನಮ್ಮ ರಕ್ಷಣೆಗಾಗಿ ನಮ್ಮ ಯಜ್ಞಾ ಭಿಮುಖವಾಗಿ 
'ಬಜರುವಂತೆ ಮಾಡುವೆನು. | 


Enghsh Translation. | 
Worship well that vam (Indra) who makes heaven known, whom a 
hundred worshippers at once are praising.’ T implore Indra with many prayers 
to ascend the car which hastens like ೩ fleet horse to the Saoriflce for my 
protection. | 


| ವಿಶೇಷ ವಿಷಯಗಳು [| 


ತ್ಕ ಇದು ಪ್ರಸಿದ್ಧಾರ್ಥಕವಾದ ತ್ಯಡ್‌ ಶಬ್ದದ ದ್ವಿತೀಯ್ಛೈಕವಚನ. ಪ್ರಸಿದ್ಧ ವಾದ ಎಂಬುದೇ ಇದರ ಅರ್ಥ. 


ಮಹಂ _ಶತ್ರುಗಳೊಡನೆ ಸೃರ್ಧೀಸುಷ ಇಂದ್ರ. ( ಈ ಪದದ ವಿವರಣೆಯು, ೧-೫೧-೧ ರಲ್ಲಿ ವಿಶದವಾಗಿ 
ಕೊಡಲ್ಪಟ್ಟಿದೆ. | 





Lu 
pk 
೫ 


ಅ. ೧. ಆ. ೪. ವ, ೧೨, ] ಯಗ್ಗೆ (ದಸಂಹಿತಾ 


ಸ್ಪೆರ್ವಿವೆಂ-ಸ್ವರಾದಿತ್ಯೋ ದ್ಯೌರ್ನಾ | ತೆಸ್ಯ ವೇದಿತಾರಂ ಅಬ್ದಾರಂ ವಾ! ಯದ್ವಾ ಸುಷ್ಟರ- 
೫ಜೇಯೆಂ ಧನಂ ತಸ್ಯ ಲಂಭಯಿತಾರಂ | ಸ್ಫರ್ಗವನ್ನೂ, "ಆದಿತ್ಯಕೋಕವನ್ನೂ ಹೊಂದಿ ಅಲ್ಲಿನ ಸಕಲ ವಿಷಯ 
ಗಳನ್ನೂ ತಿಳಿದಿರುವವನು, ಅಥವಾ ಫ ಸ್ರಶಸ್ತೆವಾದ ಐಶ್ವರ್ಯವನ್ನು ಯೆಜನತಾನರಿಗೆ ಕರುಣಿೆಸುವವನು ಎಂಬರ್ಥ 
ದಿಂದ ಈ ಪದವು ಇಂದ್ರನಿಗೆ ನಿಶೇಷಣವಾಗಿದೆ. 

ಶಶೆಂ ಸುಬ್ಬ: ಸಾಕೆಮಾರತೇ | ಇಲ್ಲಿ ಸುಭೂಶಬ್ಬಕ್ಕೆ ಸ್ತೋತ್ರಮಾಡುವವರು, ಮತ್ತು ಕುದುರೆಗಳು 
ಎಂಬ ಎರಡರ್ಥವಿದೆ. ಇಂದ್ರನನ್ನು ನೂರುಜನ ಸ್ತುತಿಪಾಠಕರು ಒಬ್ಬಾಗಿ ನಿಕಥ್ದೆನಿಯಲ್ಲಿ ಸ್ತುಶಿಸುತ್ತಿರುವರಕಿ 
ಎಂದೂ, ಅಥವಾ ಇಂದ್ರನ ರಥವನ್ನು ನೂರು ಕುದುರೆಗಳು ಏಕಕಾಲದಲ್ಲಿ ವೇಗವಾಗಿ ಎಳೆಯುತ್ತಿವೆಯೆಂದೂ 
ಅರ್ಥ ಹೇಳಬಹುದಾಗಿದೆ. 

ಅತ್ಯಂ--ಇದಕ್ಕೆ ಕುದುಕೆ ಎಂದರ್ಥೆ. ಅತ್ಯ: ಹಯೆಃ (ನಿ.೨-೨೭) ಎಂದು ನಿರುಕ್ತದಲ್ಲಿ ಹೆಯಾರ್ಥದಲ್ಲಿ 
ಇದು ಪಠಿತವಾಗಿದೆ. 

ನಾಜಂ--ವಾಜ್ಯಶೇ ಗೆಮ್ಯತೇ ಅನೇನ ಎಂಬ ಉತ್ಪತ್ತಿಯಿಂದ ವಾಜ ಶಬ್ದವು ವೇಗವಾಗಿ ಹೋಗುವ 
ಎಂಬರ್ಥವನ್ನು ಕೊಡುವುದು. ಅತ್ಯಂ ನ ವಾಜಂ ಎಂಬ ವಾಕ್ಯಕ್ಕೆ ಗಮನಸಾಧಕವಾದ ಕುದುರೆಯಂತೆ 
ಎಂಬರ್ಥನವಿರುವುದು. 

ಸುವೃಕ್ತಿಭಿಃ--ಎಲ್ಲಿದ್ದರೂ ಮನಸ್ಸನ್ನು ಅಆಕರ್ಹಿಸುವಂತಹ ಪ್ರಶಸ್ತವಾದ ಸೊ ಸ್ವೀತ್ರಗಳಿಗೆ ಸುವೃತ್ತಿ 

ಗಳೆಂದು ಹೆಸರು. 


\ ವ್ಯಾಕರಣಪ್ರಕ್ರಿಯಾ 


ಮಹಯು- ಮಹ ಪೂಜಾಯಾಂ ಭಾತು. ಚುರಾದಿ. ಇದು ಅದಂತವಾದ ಧಾತು. ಲೋಟ್‌ 
ಮಧ್ಯಮಪುರುಷ ಏಕವಚನದ ಸಿಪಿಗೆ ಹಿ ಆದೇಶ. ಚುರಾದಿಗೆ ಸ್ಪಾ ಿರ್ಥದಲ್ಲಿ ಸತ್ಯಾಪಪಾಶ-...ಸೂತ್ರದಿಂದ ಜೆಚ್‌ 
ಆಶೋ ಲೋಸೆಃ ಎಂಬುದರಿಂದ ಣಿಚ್‌ ಸರದಲ್ಲಿರುವಾಗ ಅಕಾರೆಲೋಸಃ ಶಪ್‌ ವಿಕರಣ. ಅತೋ ಹೇ: 
ಎಂಬುದರಿಂದ ಹಿ ಲುಕ್‌. ಶಪ್‌ ನಿಮಿತ್ತಿಕವಾಗಿ ಹೆಚಿಗೆ ಗುಣಾಯಾದೇಶ. ಮಹಯ ಎಂದು ರೂಪವಾಗುತ್ತದೆ. 
ಅನ್ಯೇಸಾಮಪಿ ದೃಶ್ಯತೇ (ಪಾ. ಸೂ. ೬-೩-೧೩೨) ಎಂಬುದರಿಂದ ಸಂಹಿತಾದಲ್ಲಿ ದೀರ್ಫ ಬರುತ್ತದೆ. ಅತಿಜಂತದ 
ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. | 
ಸುಭ್ಜಃ. -ಸುಷ್ಟು ಭವಂತಿ ಇತಿ ಸುಳ್ಬಃ ಸ್ತೋತಾರಃ ಭೂ ಸತ್ತಾಯಾಂ ಧಾತು ಕ್ವಿಪ್‌ ಚೆ ಎಂಬುದ 
ರಿಂದ ಕ್ರಿ ಪ್‌. ಸುಭೂ ಶಬ್ದವಾಗುತ್ತದೆ. ಸು ಎಂಬ ಗತಿಯೊಡನೆ ಸಮಾಸವಾದಾಗ ಗತಿಕಾರತೋ-.-- ಸೂತ್ರದಿಂದ 
ಕೃದುತ್ತರಪದ ಪ್ರಕೃತಿಸ್ತ್ರರ ಬರುತ್ತದೆ. ಇದಕ್ಕೆ ಜನ್‌ ಪರೆದಲ್ಲಿರುವಾಗ ಓಃ ಸುಹಿ ಸೂತ್ರದಿಂದ ಪ್ರಾಪ್ತವಾದ 
ಯಣಾಜೀಶಕ್ಕೆ ನಭೂಸುಧಿಯೋಃ (ಪಾ. ಸೂ. ೬-೪-೮೫) ಎಂಬುದರಿಂದ ಪ್ರತಿಷೇಧವು ಬರಬೇಕಾಗುತ್ತದೆ. 
ಆದರೆ ಛಂದಸ್ಕುಭಯೆಥಾ ಎಂಬುದರಿಂದ ನಿಷೇಧವು ಬಾರದಿರುವುದೂ ಇದೆಯಾದುದರಿಂದ ಉತ್ಸರ್ಗಸೂತ್ರದಿಂದ 
ಯಣಾಡೇಶವು ಬರುತ್ತದೆ. ಊಕಾರಕ್ಕೆ ಯಣಾದೇಶ ಬಂದು ಅದರ ಪರದಲ್ಲಿ" ವಿಭಕ್ತಿ ಇದ್ದುದರಿಂದ ಉದಾತ್ರೆ 
ಸ್ವರಿಕಯೋರ್ಯಣಃ ಸ್ವರಿತಶೋತನುದಾತ್ತಸ್ಯ ಎಂಬುದರಿಂದ ವಿಭಕ್ತಿಗೆ ಸ್ವರಿತಸ್ವರ ಬರುತ್ತನೆ. 
ಈರತೇ- ಈರೆ ಗತೌ ಕಂಪನೇ ಚ ಧಾತು. ಅದಾದಿ. ಅದಿಪ್ರಭೃತಿಭ್ಯಃ ಶಸೆಃ ಸೂತ್ರದಿಂದ ಶಪ್‌ 
ಲುಕ್ಳ್ಯಾಗುವುದರಿಂದ ಅಕಾರದ ಪರದನ್ಲಿರದಿರುವುದರಿಂದ ಆತ್ಮನೇಪದೇಷ್ವನತೆ: ಸೂತ್ರದಿಂದ ಮು ಪ್ರತ್ವಯಕ್ಕೆ 
ಆದಾದೇಶ. ಟಿತೆ ಆತ್ಮೆನೇಪದಾನಾಂ ಹೇರೇ ಎಂಬುಪೆರಿಂದ ಅದರೆ ಚಿಗೆ ಏಿತ್ತ ಈರತೇ ಎಂದು ರೂಪವಾಗುತ್ತದೆ. 





216 _ ಸಾಯಣಭಾಷ್ಯಸಹಿತಾ [ಮಂ. ೧. ಅ, ೧೦. ಸೂ. ೫೨. 
ಅನ:ಪಾತ್ರೇತ್ತಾದ ಧಾತುವಿನ ಅಂತೋಷದಾತ್ರಸ್ತರವು ಉಳಿಯುತ್ತದೆ. ಯಸ್ಯ ಎಂದು ಹಿಂದೆ ಯಚ್ಛೆ ಬ್ಹಸಂಬಂಧ 
ವಿರ:ಪ್ರದರಿಂದ ಯಶ್ಭೈತ್ತಾಸ್ನಿತ್ಯಂ ಎಂಬುದರಿಂದ ನಿಘಾತ ಪ್ರತಿಷೇಧ ಬರುತ್ತದೆ. ಯದ್ಯಪಿ ಆ ನಿಷೇದೆಸೂತ 
ದಲ್ಲಿ ಹಂಚನಿೀ ನಿರ್ದೇಶವಮಾಾಡಿರುವುದರಿಂದ ಯಚ್ಛಬ್ದದ ಅನ್ಯವಹಿತ ಪರದಲ್ಲಿರುವ ನಿಘಾತಕ್ಕೆ ನಿಷೇಧೆ 
ಬರಬೇಕು. ಆದರೆ ವ್ಯವಹಿಶೇಿ ಹಾರ್ಯನಿಷ್ಯತೇ (ಕಾ. ೮-೧-೬೬) ಎಂಬ ವಚನದಿಂದ ಇಲ್ಲಿ ವ್ಯವಧಾನ 
ವಿದ್ದರೂ ಕಾರ್ಯ ಬರುತ್ತದೆ. 


ಅತ್ಯಂ--ಅತ್ಯ ಎಂದು ಕುದುರೆಯ ಹೆಸರು. ಅತ್ಯಃ ಹಯೆಃ (ನಿ. ೨-೨೭) ಎಂದು ನರ್ಯಾಯ 
ವಾಗಿ ನತಮಾಡಿಗುತ್ತಾಕೆ. | 


ವಾಜಂ--ವಾಜ್ಯತೇ ಗಮ್ಯತೇತನೇನೇತಿ ವಾಜಃ ವಜ ವ್ರಜ ಗತೌ ಧಾತು. ಕರಣಾರ್ಥದಲ್ಲಿ ಘ್‌ 
ಆತೆ ಉಪಧಾಯಾಃ ಎಂಬುದರಿಂದ ಥಾತುವಿನ ಉಪಥುಗೆ ವೃದ್ಧಿ. ಅಜಿವೃಜ್ಯೋಶ್ಚ (ಪಾ. ಸೂ. ೭-೩-೬೦) 
ಎಂಬ ಸೂತ್ರದಲ್ಲಿ ಚ ಶಬ್ದವು ಅನುಕ್ತಸಮುಚ್ಛಾಯಕವಾದುದರಿಂದ ವಾಜಃ ವಾಜ್ಯಂ ಎಂಚಿಡೆಗಳಲ್ಲಿ ವಜ ಧಾತು 
ವಿಗೂ ಕುತ್ವವು ಬರುವುದಿಲ್ಲ ವಾಜ ಎಂದು ರೂಪವಾಗುತ್ತದೆ. ಇಗಲ್ಲತ್ಯಾದಿರ್ನಿತ್ಯಂ ಎಂಬುದರಿಂದ ಆದ್ಯು- 


ದಾತ್ರಸ್ವರ ಬರುತ್ತದೆ. 


ಹವನಸೈಷೆಂ--ಸೈಂದೂ ಪ್ರಸ್ರವಣೇ ಧಾತು. ಸೈದೋಜವೇ (ಪಾ. ಸೂ. ೬-೪-೨೮) ಸೂತ್ರದಲ್ಲಿ 
ವೇಗ ರೂಪಾರ್ಥವು ತೋರುತ್ತಿರುವಾಗ ಈ ಧಾತುನಿಗೆ ಫೆಇಂತವಾಗಿ ನಿಪಾತಮಾಡಿರುತ್ತಾಕಿ. ಆದುದರಿಂದ 
ಸೂತ್ರಾಂತರದಿಂದ ಸಿದ್ಧವಾಗಿದ್ದರೂ ನಲೋಸವೂ ವೃದ್ಧ್ಯಭಾವವೂ ಸಿದ್ದವಾಗುತ್ತದೆ. ನ ಧಾತುಲೋಸ ಅರ್ಧ- 
ಧಾತುಕೇ (ಪಾ. ಸೂ, ೧-೧೪) ಎಂಬುದರಿಂದಲೇ ಇಲ್ಲಿ ವೃದ್ಧಿ ಪ್ರತಿಷೇಧವು ಸಿದ್ಧವಾದಾಗ ಅದಕ್ಕೋಸ್ಕರ ನಿವಾ 
ತವನ್ನು ಏಕೆ ಸ್ವೀಕರಿಸಬೇಕು ಎಂದು ಶಂಕಿಸಬಹುದು. ಆದರೆ ಆ ಸೂತ್ರದಿಂದ ನಿಷೇಧಿಸುವುದು ಕೇವಲ ಇಕ್‌ 
ಲಕ್ಷಣವಾದ ವೃದ್ಧಿಯನ್ನು. ಇಲ್ಲಿ ಇತ್‌ಲಕ್ಷಣವೃದ್ಧಿಯಲ್ಲ ಅತಉಪೆಧಾಯಾಃ ಎಂಬುದರಿಂದ ಆಕಾರಕ್ಕೆ ವೃದ್ಧಿ 
ಪ್ರಾಪ್ತಿ. ಆದುದರಿಂದ ನಿಪಾತವನ್ನೆೇ ಸ್ವೀಕರಿಸಬೇಕು. ಘ್‌ ಜಾತ್ತಾಮದರಿಂದ ಉತ್ತ ರಪದಕ್ಕೆ ಆದ್ಯುದಾತ್ರಸ್ಪರ 
ಬರುತ್ತದೆ. ಸಮಾಸವಾದಾಗ ಗೆತಿಶಾರಕೋಹೆಪೆದಾತ* ಕೃತ್‌ ಸೂತ್ರದಿಂದ ಕೃದುತ್ತ ಕ ಶದಪ್ರಕೃತಿಸ್ವರವು 


ವವೃತ್ಯಾಂ. -ವೃತು ವರ್ತನೇ ಧಾತು. ಭ್ವಾದಿ ಆತ್ಮನೇ ಹದಿ ವ್ಯತ್ಯಯೋಬಹುಲಂ ಎಂಬುದರಿಂದ 
ಪರಸ್ಮೃ ಪದದ ಲಿಜ್‌ಪ್ರತ್ಯಯ ಬರುತ್ತದೆ. ಬಹುಲಂ ಛಂಡಸಿ ಸೂತ್ರದಿಂದ ಶಸಿಗೆ ಶ್ಲು ವಿಕರಣ ಬರುತ್ತಶೆ. 
ಶೌ ಎಂಬುದರಿಂದ ಥಾತುವಿಗೆ ದ್ವಿತ್ವ ಅಭ್ಯಾಸಕ್ಕೆ ಹಲಾದಿಶೇಷ್ಠು ಉರಡತ್ತ ಹೆಲಾದಿಶೇಸ ತೆಸ್‌ಥಸ್‌ಥ- 
ಸೂತ್ರೆ ವಿಂದ ಮಿಫಿಗೆ ಅಮಾದೇಶ ಲಿಜ್‌ನೆ ಯಾಸುಟ್‌ಪ- ಸೂತ್ರದಿಂದ ಯಾಸುಟಾಗಮ. ವವೃತ್ತಾಂ ಎಂದು 
ರೂಸವಾಗುತ್ತದೆ. ಇಲ್ಲಿ ಯಾಸುಟಗೆ *ನಿದ್ದದ್ಧಾವ ಹೇಳಿರುವುದರಿಂದ ಪುಗಂತಲಘೂ ಇಪದಸ್ಯ ಚ ಸೂತ್ರದಿಂದ 


ಧಾತುವಿನ ಅಘೂಪದುಗೆ ಗುಣ ಬರುವುದಿಲ್ಲ. ಅತಿ೫ಂತದ ನರದಲ್ಲಿರು ಪ್ರುದರಿಂದ ತಿಜ್ಜ ತಿ೫8 ಸೂತ್ರದಿಂದ ನಿಘಾತ 
ಸ್ತ ರ ಬರುತ್ತದೆ ಸಿ 





ಆ. ೧. ಆ. ೪, ವ. ೧೨] | ಖುಗ್ಗೇದಸಂಹಿತಾ | 17 








1 | 
ಸೇ 1 ಷರ್ವತೂ! ನ! ಧರಣೇಷು ! ಅಚ್ಚುತಃ! ಸಹಸ್ರಂ: ಊತಿಃ | ತನಿಸೀಷು | 


| | 
“ಏಂದ್ರೆಃ! ಯತ್‌ ! ವೃತ್ರಂ | ಅವಧೀತ್‌ ! ನದೀಆವೃತಂ | ಉಬ್ಬನ್‌! ಅರ್ಣಾಂಸಿ. 


SE 


[ಸಾಯಣಭಾಷ್ಯಂ || 


ಅಂಧಸಾ ಸೋಮಲಕ್ಷಣೇನಾನ್ನೇನೆ ಜರ್ಹ್ಯಷಾಣೋಂತ್ಯರ್ಥಂ ಹೃಷ್ಯನ್ನಿಂದ್ರೋ ಯದ್ಯದಾ: 
ವೈತ್ರೆಂ ತ್ರಯಾಣಾಂ ಲೋಕಾನಾಮಾವರೀತಾರಮಸುರಮವಧೀತ್‌ | ಹೆತೆನಾನ್‌ | ಕೀಪೃಶಂ ವೃತ್ರಂ | 
ಸವೀವೃತೆಂ |! ನಡನಾನ್ಸದ್ಯ ಆಪಃ | ತಾಸಾಮಾವರೀತಾರಂ | ಕಂ ಕುರ್ವನ್ಸಿಂದ್ರಃ | ಅರ್ಣಾಂಸಿ ಜಲಾ. . 
ಮ್ಯೊಬ್ಬನ್‌ | ಆಧಃಪಾತೆಯೆನ್‌ | ತೆದಾನೀಂ ಸೆ ಇಂಪ್ರೆಃ ಪೆರ್ವತೋ ನೆ ಪರ್ವರ್ವಾ ಶಿಲೋಜ್ಚೆಯೆ ಇವ 
ಫರಾಣೇಷು ಸರ್ವಸ್ಯ ಧಾರಕೇಷೊದಳೇಸು ಮಧ್ಯೆ ಆಚ್ಯುತಶ್ಚ ಲನರಾಹಿತ್ಯೇನ ಸ್ಥಿತಃ ಸಹಸ್ರಮೂತಿರ್ಬಹ್ಲು 
ಕುಪರಕ್ಷಣವನಾನ್‌ ತವಿಷೀಷು ಬಲೇಷು ನಾವೃಥೇ | ಪ್ರವೃದ್ಧೋ ಬಭೂವ | ಧರುಹೇಷು | ಧಾರಯಶೇರ್ಣಿ- 
ಅಂತ್‌ ಚೇತ್ಯುನಪ್ರತ್ಯಯಃ | ಪ್ರತ್ಯೆಯಸ್ವರಃ। ಸಹಸ್ರೆಮೂತಿಃ | ಸಹಸ್ರಮೂತೆಯೋ ಯಸ್ಯಾಸಾ | ಲುಗ- 
| ಭಾವಶ್ಪಾಂದೆಸಃ | ವಾವೃಭೇ | ಸೆಂಹಿತಾಯಾಮಭ್ಯಾಸಸ್ಯಾನ್ಯೇಷಾಮಹಿ ದೈತ್ಯತೆ ಇತಿ ದೀರ್ಥೆಶ್ಚಂ | 
ವವೀವೃತೆಂ | ನದೀಂ ವೃಣೋತೀಶಿ ನದೀವೃತ್‌ | ಕಿಪ್‌ | ತುಗಾಗಮಃ | ಉರ್ಬ್ಬ | ಉಬ್ಬ ಆಅರ್ಜನೇ | 
ವುಳದಣಸ್ತರಃ | ಅರ್ಣಾಂಸಿ | ಉಡಳೇ ನುಟ್ಟ | ಉ. ೪-೧೯೬ | ಇತ್ಯರ್ಶೇರಸುನ್‌ಪ್ರೆತ್ಯಯಸ್ತತ್ಸನ್ನಿಯೋ- 
ಗೇನವ ನುಡಾಗಮಶ್ನ | ನಿತ್ತಾದಾಷ್ಯುದಾತ್ತೆತ್ವಂ | ಜರ್ಹ್ಯಷಾಣಃ ಹೃಷೆ ತುಸ್ಯೌ | ಯಜ್‌ಲುಗಂತಾ- 
ದ್ರ ತ್ಯಯೇನ ಶಾನಚ್‌ | ಅಭ್ಯಸ್ತಾನಾಮಾದಿರಿತ್ಯಾಮ್ಯುದಾತ್ತೆ ತ್ವಂ | ಯದ್ವಾ | ಯಜಂತಾವೇವ ಶಾನಜಿ 
ಬುಹೆ೨ಲಂ ಛಂದೆಸೀತಿ ಶಪೋ ಲುಕ್‌ | ಛೆಂಡೆಸ್ಕುಭಯೆಫೇತಿ ಶಾನಜ್‌ |! ಅರ್ಥೆಧಾತುಕತ್ತಾದಕಶೋಲೋಪೆ 

28 | | 





218  ಸಾಯೆಣಭಾಷ್ಯಸಹಿತಾ [ಮಂ. ೧. ಆ.೧೦. ಸೂ. ೫೨. 


REN 





NT NT ENA Te ಗ” ಹ ರಾರಾ TAT 


ಯೆಲೋಷಾೌ | | ಸಾರ್ನಧಾತುಕತ್ವಾಚ್ಞಾ ಭತ್ತ ಸ್ವಾಮ್ಯ ದಾಶ್ರೆತ್ವಂ | ಅಂಥಸಾ | ಅದೈತ ಇತ್ಯಂಧಃ ! ಅದೇ- 
ರ್ನುಮ್‌ ಧಶ್ಚ | ಉ. ೪.೨೦೫ | ಇತ್ಯೈಸುನ್‌ | ಧಾತೋರ್ನುಮಾಗಮೋ ಧಕಾರಾಂತಾದೇಶತಶ್ನ ! ನಿತ್ತ್ವಾ- 
ದಾದ್ಯೊದಾತ್ರತ್ವೆಂ ! 





| ಪ್ರತಿಪದಾರ್ಥ ||. 


ಅಂಧಸಾ- ಸೋಮರೂಪದ ಅನ್ನದಿಂದ! ಜರ್ಹ್ಯಷಾಣಃ--ತೃಪ್ತಿಯನ್ನು ಹೊಂದುತ್ತ | ಇಂಪ್ರೆ8-- 
ಇಂದ್ರನು | ಅರ್ಣಾಂಸಿ--ನೀರುಗಳನ್ನು | ಉಬ್ಬ೯- ಕೆಳಕ್ಕೆ ಸುರಿಸುತ್ತ | ನದೀವೃತೆಂನೀರುಗಳಿಗೆ ಪ್ರತಿ 
ಬಂಧೆಕನಾದ | ವೃತ್ರಂ--(ಮೂರು ರೋಕಗಳನ್ನೂ) ಆವರಿಸಿದ ವೃತ್ರನನ್ನು । ಯೆತ್‌-- ಯಾವಾಗ | ಅವ- 
ಧೀತ್‌-_ಕೊಂದನೋ (ಆಗ) | ಸಃ--ಆ ಇಂದ್ರನು | ಸರ್ವತೋ ನ--(ಬಂಡೆಗಳ ಸಂಘಾತವಾದ) ಪರ್ವತದಂತೆ! 
ಧರುಣೇಷು--(ಸರ್ವ) ಧಾರಕಗಳಾದ ನೀರುಗಳ ಮಧ್ಯದಲ್ಲಿ | ಅಚ್ಯುತಃ ಚಲನರಹಿತನಾಗಿ ( ಸ್ಥಿರವಾಗಿ) 
ನಿಂತುಕೊಂಡು | ಸೆಹಸ್ರಮೂತಿಃ--ಸಹಸ್ರಾರು ರಕ್ಷಣಾ ಸಾಧೆನಗಳೊಡನೆ | ತನಿಷೀಷು-ಬಲಗಳಲ್ಲಿ | 
ವಾವೃಧೇ-- ವೃದ್ಧಿ ಹೊಂದಿದನು | (ಅತ್ಯಂತ ಪ್ರಬಲನಾದನು) || 


| ಭಾವಾರ್ಥ | 


ಯೆಜಾ ನಿನ್ನೆದಿಂದ ತೃ ಪ್ರಿಯನ್ನು ಹೊಂದುತ್ತ ಇಂದ್ರನು ನೀರುಗಳನ್ನು ಕೆಳಕ್ಕೆ ಸುರಿಸುತ್ತ ಸೀರುಗ 
ಳಿಗೆ ಸ್ರತಿಬಂಧೆಕನಾದ ವ ತ್ರನ್ನು ಕೊಂದಾಗ ಸರ್ವಾಧಾರಕಗಳಾದ ಫೀರುಗಳ ಮಧ್ಯೆ ಪರ್ವತದಂತೆ ಚಲನ 
ರಹಿತನಾಗಿ ನಿಂತುಕೊಂಡು ಭಕ್ತರನ್ನು ಸಲಹುವ ಸಹಸ್ರಾರು ರಕ್ಷಣಾಸಾಧನಗಳೊಡನೆ ಅತ್ಯಂತ ಪ್ರಬಲ 
ನಾದನು, 


English Translation. 


When Indra, who delights in the sacrificial food had slain the stream- 
obstructing Vritra, and was pouring down the waters, he stood firm amid the 


torrents like mountain, and endowed | with a thousand means of protecting, 
increased in vigour: 


॥ ವಿಶೇಷ ವಿಷಯಗಳು ॥ 


ಸರ್ವತೋ ನ--ಸರ್ವತದಂತೆ ಎಂಬರ್ಥವು ಇಲ್ಲಿರುವ ಇವಾರ್ಥಕದ ನಕಾರದ ಸಾಕಚರ್ಯದಿಂದ 
ಬಂದಿದೆ, | | | 4 
ಧರುಣೇಷು-_. ಸರ್ವಸ್ಯ ಧಾರಕೇಷೂದಕೇಷು ಮಧ್ಯೇ ಇಂದ್ರನು ವೃತ್ರಾಸುರನನ್ನು ಎದುರಿಸುವ 
ಸಂದರ್ಭದಲ್ಲಿ ನೀರಿನ ಮಧ್ಯದಲ್ಲಿ ಪರ್ವತದಂತೆ ಹೆದರದೆ ಸ್ಲಿರೆವಾಗಿ ನಿಂತಿದ್ದನು ಎಂದು ವರ್ಣಿಸಿರುವುದು 


ಸಹಸ್ರ ಮೂತಿಃ-- ಸಹಸ್ರಂ ಊತಯಃ ಯಸ್ಯ ಸ ಸಃ ಎಂಬ ವ್ಯುತ್ಪತ್ತಿ ತ್ರಿಯಿಂದ ಅನೇಕನಿಧವಾದ ರಕ್ಷಣೆ 
ಯುಳ್ಳ ನನು ಎಂದಾಗುವುದು. | K | ಎಂದ 





ಅ. ೧..ಅ. ೪. ವ. ೧೨, ] |  ಖುಗ್ರೇದಸಂಹಿತಾ 219 


ರ್ಟ (ಅ ಇಓ ರ ey, ನ್‌ ಜಬ ಜ.6 





ಬ ಪ ಪ್‌ ಬ್ಬ ಭರೋ ಅಬ ಲ್ಮ ON I ಬ ಬ್‌ ್ಬ್ರಾಹಜರ್ಸಾು,ೃ Ms A 


ನದೀವೃಶಂ-- ನದನಾತ್‌ ನದ್ಯ8 | ಶಾಸಾಮಾವರೀತಾರಂ | ಜಲರಾಶಿಯ ಮಧ್ಯೆದಲ್ಲಿದ್ದವನು ವೃತ್ರಾ 
ಸುರ., ಆಂತಹ ವೃತ್ರನನ್ನು ಇಂದ್ರನು ಸಂಹಾರಮಾಡಿದನು. | 


y ವ್ಯಾಕರಣಪ್ರಕ್ರಿಯಾ | 


ಧರುಣೇಷು-ಥೃಜ್‌ ಅನಸ್ಥಾನೇ ಧಾತು. ಧಾರಯೆಕೇರ್ಜೆಲು ಕ್‌ ಚ ಎಂಬುದರಿಂದ ಉನ 
ಪ್ರತ್ಯಯ. ತನ್ನಿಮಿತ್ತಕವಾಗಿ ಧಾತುವಿಗೆ ಗುಣ. ರೇಫದ ಪರದಲ್ಲಿರುವುದರಿಂದ ನಕಾರಕ್ಟೆ ಅಟ್‌ಕುಪ್ಪಾ-- 
ಸೂತ್ರದಿಂದ ಇತ್ತ. ಥೆರುಣ ಶಬ್ದವಾಗುತ್ತದೆ. ಸಪ್ತಮೀ ಬಹುವಚನರೂಸ, ಪ್ರತ್ಯಯದ ಆದ್ಯುದಾತ್ರೆ 
ಸ್ವರದಿಂದ ರೇಫದ ಪರದಲ್ಲಿರುವ ಉಕಾರಕ್ಕೆ ಉದಾತ್ರಸ್ವರ ಬರುತ್ತದೆ. 

ಸಹಸ್ರಮೂತಿಃ... ಸಹಸ್ರಂ ಊತಯೋ ಯಸ್ಯ ಅಸೌ ಸಹಸ್ರಮೂತಿಃ ಸಮಾಸವಾದಾಗ ಸುಪೋ- 
ಧಾತು ಪ್ರಾತಿಪದಿಕೆಯೋಃ ಎಂಬುದರಿಂದ ವಿಭಕ್ತಿಗೆ ಲುಕ್‌ ಪ್ರಾ ಪ್ರವಾದರೂ ಛಾಂದಸವಾಗಿ ಇಲ್ಲಿ ಬರುವುದಿಲ್ಲ. 


ಷವೃಭೇವೃಧು ವೃದ್ಹ್‌ ಧಾತು ಭ್ವಾದಿ, ಲಿಟ್‌ ಪ್ರಥಮಪುರುಷ ನಿಕವಚನ ತ ಪ್ರತ್ಯಯಕ್ಕೆ 
ಲಿಖಸ್ತ ರುಯೋಕೇಶಿರೇಚ್‌ ಸೂತ್ರದಿಂದ ನಿಕಾದೇಶ ಬರುತ್ತದೆ. ಲಿಣ್ನಿಮಿತ್ತವಾಗಿ ಧಾತುವಿಗೆ ದ್ವಿತ್ವ ಅಭ್ಯಾ 
ಸಕ್ಕೆ ಹಲಾದಿಶೇಷ ಉರದತ್ವ ಪುನಃ ಹಲಾದಿಶೇನ. ಅಸೆಂಯೋಗಾಲ್ಲಿಹ್‌ಕಿತ್‌ ಸೂತ್ರದಿಂದ ಕಿದ್ದದ್ಭಾವವಿರು 
ವುದರಿಂದ ಲಘೂಪಧೆಗುಣ ಬರುವುದಿಲ್ಲ. ವವೃಧೇ ಎಂದು ರೂಪವಾಗುತ್ತದೆ. ತಿಜ್ಜತಿಜಃ ಎಂಬುದರಿಂದ 
ನಿಘಾತಸ್ವರ ಬರುತ್ತದೆ. ಸಂಹಿತಾದಲ್ಲಿ ಅಭ್ಯಾಸಕ್ಕೆ ಅನ್ಯೇಷಾಮಸಿ ದೃಶ್ಯತೇ ಎಂಬುದರಿಂದ ದೀರ್ಫೆ ಬರುತ್ತದೆ. 


ನದೀವೃತಮ-- ನದೀಂ ವೃಣೋತಿ ತಿ ನದೀವೃತ್‌. ವ್‌ ವರಣೇ ಧಾತು. ಕಪ್‌ ಚೆ ಎಂಬು 
ದರಿಂದ ಸ್ವಿಸ್‌ ಪ್ರಸ್ಟಸ್ಯಪಿತಿಕೃತಿಶುಕಕ ಎಂಬುದರಿಂದ ಧಾತುವಿನ ಖುಕಾರಕ್ಕೆ ತುಗಾಗಮ. ಕಿತ್‌ ಪ್ರತ್ಯಯ 
ಪರದಲ್ಲಿರುವುದರಿಂದ ಧಾತುವಿಗೆ ಗುಣ ಬರುವುದಿಲ್ಲ. ದ್ವಿತೀಯಾ ಏಕವಚನರೂಪನ. 


ಧ್‌ 


ಉಬ್ಬನ್‌--ಉಬ್ಬ ಆರ್ಜವೇ ಧಾತು ತುದಾದಿ ಲಡರ್ಥದಲ್ಲಿ ಶತೃಪ್ರತ್ಯಯ ತುದಾದಿಭ್ಯ್ಯ8ಶಃ ಎಂಬುದ 
ರಿಂದ ಶ ವಿಕರಣ. ಉಬ್ಬ 3" ಶಬ್ದವಾಗುತ್ತದೆ. ಪ್ರಥಮಾ ಏಕವಚನದಲ್ಲಿ ಉಗಿತ್ತಾದುದರಿಂದ ನುಮಾಗಮ, 
ಹಲ್‌ಜ್ಯಾದಿನಾ ಸುಲೋಪ ಸಂಯೋಗಾಂತಲೋಪ.  ಉಬ್ಬನ್‌ ರೂಪವಾಗುತ್ತದೆ. ವಿಕರಣ ಸ್ವರದಿಂದ ಜಕಾ 
ಕೋತ್ತರಾಕಾರ ಉದಾತ್ಮವಾಗುತ್ತದೆ. 


ಅರ್ಣಾಂಸಿ--ಖು ಗತೌ ಧಾತು. ಉದಕೇ ನು ಚೆ (ಉ. ಸೂ. ೪.೬೩೬) ಎಂಬುದರಿಂದ ನೀರು 
ಎಂಬರ್ಥ ತೋರುವಾಗ ಯಧಾತುವಿಗೆ ಅಸುನ್‌ ಪ್ರತ್ಯಯವೊ ತತ್ಸಂನಿಟೋಗದಿಂಡ ನುಡಾಗಮವೂ ಬರುತ್ತದೆ. 
ರೇಫದ ಪರದಲ್ಲಿ ನಕಾರವಿರುವುದರಿಂದ ರಷಾಭ್ಯಾಂ ಸೂತ್ರದಿಂದ ಅತ್ವ. ಅರ್ಣಸ್‌ ಎಂದು ಶಬ್ದವಾಗುತ್ತದೆ. 
ದ್ವಿತೀಯಾ ಬಹುವಚನದಲ್ಲಿ ಅರ್ಣಾಂಸಿ ಎಂದು ರೂಪವಾಗುತ್ತದೆ. ಅಸುನ್‌ ಫಿತ್ತಾದುದರಿಂದ ಇ್ನ್ಪತ್ಯಾದಿ- 
ರ್ಥಿತ್ಯಂ ಸೂತ್ರದಿಂದ ಆದ್ಯುದಾತ್ರವಾಗುತ್ತದೆ. | 


ಜರ್ಸ್ಹೈಷಾಣಃ-ಹೃಷ ತುಸ್ರೌ ಧಾತು. ಅತಿಶಯಾರ್ಥದಲ್ಲಿ ಯಜ” ಅದಕ್ಕೆ ಯಶೋ ಚಿಚ 


ಸೂತ್ರದಿಂದ ಲುಕ್‌. ಸನಾವ್ಯಂತಾ ಧಾತವಃ ಎಂಬುದರಿಂದ ಅದಕ್ಕೆ ಧಾತುಸಂಜ್ಞಾ. ಧಾತುವಿಗೆ ದ್ವಿತ್ವ. 
ಅಭ್ಯಾಸಕ್ಕೆ ಹಲಾದಿಶೇಷ ಚುತ್ತದಿಂದ ಜಕಾರ. ರುಗ್ರಿಕೌಚೆ ಲುಕಿ (ಪಾ. ಸೂ. ೭-೪೯೧) ಸೂತ್ರದಿಂದ 


ರುಕಾಗಮ ಜರ್ಹ್ಟೃಷ್‌ ಎಂದಾಗುತ್ತದೆ. ಶತೃಪ್ರತ್ಯಯಕ್ಕೆ ಯೋಗ್ಯವಾಗಿದ್ದರೂ ವ್ಯತ್ಯಯೋ ಬಹುಲಂ ಎಂಬು 





220 ' | ಸಾಯಣಭಾನ್ಯ ಸಹಿತಾ [ ಮಂ. ೧. ಟೆ. ೧೦. ಸೂ, ೫೨೨. 














ಬ ಪೋ ಲ ಲ ಸ ಯ ಬ್ಲ ಲ ಫಾ ಸ ಎ ಹಾಜಿ ಇಟ ಬಂ ಸಭ ಬಂ ಸುಸು ಒಂ ಯ ಪ ಟಟ ಲಪ ವಾರಾ NE 


ದರಿಂದ ಶಾನಚ್‌. ಷಕಾರದ ಪರದಲ್ಲಿರುವುದರಿಂದ ನಕಾರಕ್ಕೆ ಆಟ್‌ ಕುಷ್ಠಾ ಸಜ ಸೂತ್ರದಿಂದ ಇತ್ರ. ಜರ್ಹ್ಯ 
ಷಾಣ ಎಂದು ರೂಪವಾಗುತ್ತದೆ. ಅಭ್ಯಸ್ತಾನಾಮಾಡಿಃ (ಪಾ. ಸೂ. ೬-೧-೧೮೯) ಎಂಬುದರಿಂದ ಅದ್ಯುದಾಶ್ರ 
ಸ್ಪರ ಬರುತ್ತದೆ. ಅಥವಾ ಯಜಂತದ ಮೇಲೆ ಶಾನಜ್‌ ಬಹು ಲಂಛಂಪಸಿ ಎಂಬುದರಿಂದ ಶನಿಗೆ ಲುಕ್‌. 
'ಜರ್ಕೈಷ್ಯ ಆನ ಎಂದಿರುವಾಗ ಛಂಡಸ್ಯುಭಯಫಾ ಎಂಬುದರಿಂದ ಶಾನಚಿಗೆ ಅರ್ಥ್ಧಧಾ ತುಕಸಂಜ್ಞೆ ಬರುವುದ 
ರಿಂದ ಅಶೋಲೋಪೆ--ಎಂಬುದಠಿಂದ ಯಜರಿನ ಅಕಾರಕ್ಕೆ ಲೋಪವೂ ಯಸ್ಯಹಲಃ ಎಂಬುದರಿಂದ ಯಲಜೋ( 
ಪವೂ ಬರುತ್ತವೆ. ಸಾರ್ವಧಾತುಕ ಸಂಜ್ಞೆ ಯೂ ಇರುವುದರಿಂದ ಅಭ್ಯಸ್ತಕ್ಕೆ. ಆದ್ಯುದಾತ್ರಸ್ವರವು ಬರುತ್ತದೆ. 
ರೂಪವು ಹಿಂದಿನಂತೆಯೇ ಆಗುವುದು. 


ಅಂಧಸಾ- ಅದ್ಯತೇ ಇತಿ ಅಂಧಥಃ, ಅದ ಭಕ್ಷಣೇ ಧಾತು. ಅದೇರ್ನುಧಶ್ಚ (ಉ. ಸೂ. ೪-೬೪೫) 
ಎಂಬುದರಿಂದ ಧಾತುವಿಗೆ ನುಮಾಗಮ, ಆಸುನ್‌ ಪ್ರತ್ಯಯ, ಧಕಾರಾಂತಾದೇಶ. ಅಂಥಸ್‌ ಎಂದು ಸಾಂತನೆದ 
ವಾಗುತ್ತದೆ. ತೃತೀಯಾ ಏಕವಚನರೂಪ. ಆಸುನ್‌ ನಿತ್ತಾದುದರಿ೦ಂದ ಇಉ್ನಿತ್ಯಾದಿರ್ನಿತ್ಯೆಂ ಎಂಬುದರಿಂದ 
'ಆದ್ಯುದಾತ್ರಸ್ತರ "ಬರುತ್ತ ಡೆ. 


॥ ಸಂಹಿತಾಪಾಕಕ | 
ಸಹಿ ದ್ವರೋ ದ್ವ ರಿಷು ವವ ವ್ರ ಊಧನಿ ಚನ್ಹ ಬುಡ್ಗೋ ಮದವೃದ್ಧೋ 
ಮನೀಸಿಭಿಃ | 
ಇಂದ್ದ ನಂ ತಮಹ್ಟೇ ಸ್ವಪಸ್ಯಯಾ ಧಿಯಾ ಮಂಕಿಷ್ಯ ರಾತಿಂ ಸ ಹಿ ಪಬ್ರಿ- 
ರನಸಃ 1೩ i 


| ಪದಪಾರಃ 8 


ಸಃ! ಹಿ1ದ್ವರಃ! ದ್ವರಿಷು | ವನ್ರ | ಊಧನಿ | ಚೆಂದ್ರಬೆ ಬು 


ದ್ರ್ಯ ಧಃ | ಮದವೃದ್ಧಃ! 


ನೀಪಿ-ಜಿಃ | 
| | 
ಇಂದ್ರಂ| ತಂ! ಅಹ್ಟೇ | ಸು$ಅಪಸ್ಯ ಯಾ । ಧಿಯಾ ಮಂಹಿಷ್ಕಂರಾತಿಃ | ಸಃ 


| | 
ಹಿ! ಪೆಪ್ರೀ 1 ಅನ್ನಸ: ॥೩॥ 








| ಸಾಯಣಭಾಷ್ಯ | 


ಸೆ ಪೂರ್ವೋಕ್ತೆ ಗುಣವಿಶಿಷ್ಟ ಇಂದ್ರೋ ಡ್ಹರಿಷ್ಟಾವರೀತೈಷು ಶತ್ರು ಷು ದ್ವರೋ ಹಿ ಅತಿ- 
ಶಯೇನಾವರೀತಾ ಖಲು | ಶತ್ರು ಜಯಶೀಲ ಇತ್ಯರ್ಥಃ | ಯಸ್ಮಾಮೊಧನ್ಯುದ್ಧೃ ಶಜಲವತ್ಕೆಂತೆರಿಕ್ಷೇ 
ನವ್ರ8 ಸಂಭಳ್ತೋ ವ್ಯಾಪ್ಯ ವರ್ತತೇ | ಅತ ಏನ ಚೆಂದ ್ರಿಬುಧ್ಧ8 | ಸೆರ್ನಾಸಾಂ ಪ್ರ ಕ್ರೈಜಾನಾಮಾಹ್ಲಾ ವಕೆ- 
ಮೂಲ | ಅಂತರಿಕ್ಷಸ್ಯ ಸರ್ವಾಹ್ಲಾದೆಕೆತ್ವಾತ್‌ | ಮದವೃದ್ಛಃ ಹಾಡೋರ ಮದಾಃ ಸೋಮಾಃ | 


ತೈರ್ವರ್ಧಿತೆಃ | ಏವಂಭೂಶೋ ಯೆ ಇಂದ್ರೋ ಮಂಜಿಷ್ಯ `ರಾಶಿಂ ವೃದ್ಧಧನಂ ಪ್ರವೃಪ್ಪದಾನಂ ವಾ 
ತೆನಿಂಪ್ರಂ ಮನೀಷಿಭಿರ್ಮನಸ ಈಷಸಿಶೃಭಿಃ ಪ್ಲ ್ರಜ್ಞೈರ್ಯತ್ತಿ ಗ್ಭಿಃ Ns 'ಸ್ಪಸಸ್ಯ್ಯಯಾ ಧಿಯಾ ಶೋಭನ- 
ಕರ್ಮಯೋಗ್ಯಯಾ ಬುದ್ಧ್ಯಾಹ್ನೇ | ಅಹ್ವ್ಹಯಾನಿ | ಹಿ ಯೆಸ್ಮಾತ್ಸೆ ಇಂಜ್ರೋತಂಥಸ್ಟೋ- 


ನ್ಲೆಸ್ಯಾಸ್ಮೆದಹೇಸ್ತತಸ್ಯ ಪಸಪ್ರಿಃ ಪೂರಯಿತಾ || ದ್ವೈರಃ ದೈ ಇಶ್ಯೇಕೇ | ಡ್ವೆರತ್ಯಾನೃಹೋತೀತಿ 
ವೈರಃ | ಪೆಚಾದ್ಯಜ್‌ | ಜೆತ್‌ಸ್ಪರೇಣಾಂಶೋದಾತ್ರತ್ಟೆಂ | ದ್ವರಿಷು | ಅಚ ಇರಿತಿ ಕರ್ತರೀಸ್ರತ್ಯಯಃ | 
ವವ್ರಃ | ವೃಜ್‌ ಸೆಂಭಕ್ಕ್‌ | ಪ್ರಿಯತೇ ಸಂಭಜ್ಯತ ಇತಿ ವವು; | ಘಂರ್ಥೇ ಕೆನಿಧಾನೆಂ ಸ್ಥಾಸ್ನಾಹಾ- 
ವ್ರಧಿಹನಿಯುದೃರ್ಥಂ | ಪಾ. ೩-೩-೫೮೪ | ಇತಿ ಪೆರಿಗಣನಸ್ಯೋಪಲಕ್ಷಣಾರ್ಥತ್ತಾತ್‌ ಕರ್ಮಣಿ 
ಕಪ್ರತ್ಯಯಃ | ದ್ವಿರ್ಭಾವಶ್ಚಾಂದಸೆಃ | ಊಧನಿ | ಉತ್‌ ಊರ್ಧ್ವಂ ಧ್ವಿಯತೇತಸ್ಮಿನ್‌ ಜಲಮಿತ್ಯೂಧಃ | 
ಸಪ್ಮಮ್ಯೇಕವಚನೆಟಸ್ಥಿದಧಿಸಕ್ಕ್ಯ ಸ್ಲಾಮನಚ್ಚು ದಾತ್ತಶ್ಚಂಪಸ್ಯಪಿ ಪೃಶ್ಯತೇ | ಪಾ. ೭-೧-೩೬ | ಇತಿ ಪೃಶಿ- 
ಸ್ರಹಣಾದೂಧಸ್‌ ಶಬ್ದಸ್ಯಾಪ್ಯನಜಾದೇಶಃ | ಯದ್ವಾ! ಊಧಸೊಟನಜ್‌ | ಪಾ. ೫-೪-೧೩೧ . ಇತಿ 
ಸಮಾಸೇ ನಿಧೀಯಮಾನೋಇನಜಾದೇಶಶ್ಛಾ ೦ಡೆಸತ್ತಾತ್ಸೇನಲಾಹಪಿ ಭವತಿ | ಚೆಂಪ್ರೆಬುದ್ಹಃ | ಚೆಡಿ 
'ಅಹ್ಲಾದನೆ ದೀಪ್ತಾ ಚ | ಇದಿತ್ತಾನ್ನುಮ್‌ ಗ ಸ್ಟಾ ಯಿಶಜು ಶ್ರೀತ್ಯಾದಿನಾ ರಕ್‌।| ಪ್ರತ್ಯೈಯಸ್ವ ಸ 
ವಾತ್ರತ್ವಂ। ಬಹುಪ್ರೀಹೌ ಪೂರ್ವಪೆದೆಸ್ರಕ್ಕ ತಿಸ್ನ ರತ್ನನ ತದೇವ ಶಿಷ್ಯಶೇ। ಮದವೃದ್ಧಃ। ಮದೀ ಹರ್ನೇ! 
ಮದೊಲನುಸೆಸರ್ಗ ಇತಿ ಕರಣೇಂಸ್‌ | ತಸ್ಯ ನಿತ್ತ್ವಾದನುದಾತ್ರತ್ತೇ ಧಾತುಸ್ಪರಃ "ತ್ರತೀಯಾ ಕರ್ಮ- 
ಚೇತಿ ಪೂರ್ವಪೆದಪ್ರೆ ಳೈತಿಸ್ಟರತ್ವೆಂ |! ಅಹ್ವೇ | ಹ್ವೇಣ್‌ ಸ್ಪರ್ಧಾಯಾಂ ಶಬಜ್ಬೇ ಚೆ | ಛಂದೆಸಿ ಲುಜ್‌ 
ಲಜಕಲಿಟ ಇತಿ ವರ್ತಮಾನೇ ಲುಜ್ಯಾತ್ಮನೇಸದೇಷ್ಟನ್ಯತರಸ್ಯೂಂ | ಪಾ. ೩-೧-೫೪ | ಇತಿ ಚ್ಲೇರಜಾದೇಶಃ | 
ಆತೋ ಲೋಪ ಇಟಿ ಜೇತ್ಯಾಕಾರಲೋಪಃ | ಗುಣಃ | ಸ್ವಪಸ್ಯಯಾ! ಅಸ ಇತಿ ಕೆರ್ಮನಾಮ | ಶೋಭ- 
ನಮಪಃ ಸ್ಪಪಃ | ತದರ್ಹತೀತಿ ಸ್ಪಪಸ್ಯಃ 1! ಛಂದಸಿ ಚೇತಿ ಯಪ್ರೆತ್ಯಯಃ |!  ಮಂಹಿಷ್ಕರಾತಿಂ | 
ಮಹಿ ವೃದ್ಧಾ | ಅತಿಶಯೇನ ಮಂಹಿತ್ರೀ ಮಂಹಿಷ್ಕಾ | ಶುಶೃಂಪಸೀತೀಷ್ಠಸ್ಟ್ರತ್ಯಯಃ | ತುರಿಷ್ಕೇ 
ಮೇಯೊುಸ್ಟಿತಿ ಶೃಲೋಸೆಃ | ನಿತ್ತ್ಯಾಡಾಮ್ಯದಾತ್ತತ್ವಂ | ಮಂಹಿಷ್ಕಾ ರಾತಿರ್ಯಸ್ಯ | ಸ್ತ್ರಿಯಾಃ 
ಪುಂವತ್‌ | ಪೂ, ೬-೩-೩೪ | ಇತಿ ಪ್ರಂವದ್ಭಾವಾಜ್ಞ )ಸ್ಪೈತ್ವಂ | ಬಹುಸ್ರೀಹೌ ಪ್ರೆಕೃಶ್ಯೇತಿ ಪೂರ್ವಸವ- 
ಪ್ರಕೃತಿಸ್ಟರತ್ವಂ | ಪಪ್ರಿಃ। ಹ್ಯೈ ಪಾಲನಪೂರಣಯೋಃ | ಆಪೈಗಮಹನಜನ ಇತಿ ಕಿನ್‌ಪ್ರತ್ಯಯಃ 
ಉಮೋಷ್ಠ್ಯಪೂರ್ವಸ್ಯೇತ್ಯುತ್ಸಸ್ಯ ಬಹುಳೆಂ ಛಂದಸೀತಿ ವಚೆನಾದೆಭಾವೇ ಯೆಣಾದೇಶಃ ! ಲಿಡ್ವದ್ಯಾ- 
ವಾದ್ದ್ಟಿರ್ವಚನೇಇಜೇತಿ ಸ್ಥಾನಿವದ್ಭಾವೇ ಸತಿ ದ್ವಿರ್ಭಾವೋರದತ್ವಹಲಾದಿಶೇಷಾಃ | ನಿತ್ತ್ವಾದಾಮ್ಯವಾ- 
ತ್ರತ್ವಂ ೩ 
| ಪ್ರತಿಪದಾರ್ಥ || 

ಸ್ವಃ _ಆ'ಇಂದ್ರನು | ದೈರಿಷು -- ಪ್ರಕಿಬಂಧಕವನ್ನುಂಟುಮಾಡುವ ಶತ್ರುಗಳಲ್ಲ | ಪ್ವರಃ ಹಿ 

{ ಅತ್ಯಂತ ಪ್ರಬಲನಾಗಿ ) ಜಯಶಾಲಿಯಾಗಿದ್ದಾನಲ್ಲವೇ | ( ಆದ್ದರಿಂದಲೇ ) ಊಧನಿ- ( ಜಲಭರಿತ 


| 


222 | ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ಜ೨ 


ಹ ರ ಲಹಲ್ಯ್ಧ TE ರ ಪ ಟ್ಟ ಟ್ಟು ೈೂಾರ್ಕಾೂರುಟ್ಟಓಕ್ದು, 
ಹ Sy NE ಕೃ ಕ್ಟ ಬಟ ಪೋ ಕಗ ರಾ ಗ ತ hs 





ಗಳಾದ ಮೇಘೆಗಳಿಂದ) ಕೂಡಿದ ಅಂತರಿಕ್ಷದಲ್ಲಿ | ವವ್ರ:- ವ್ಯಾನಿಸಿದ್ದಾನೆ | ಚೆಂದ್ರೆಬುದ್ಧಃ-(ಸಕಲರಿಗೂ) 
ಆಹ್ಲಾದಹೇಶುವೂ | ಮದವೃದ್ಧ॥-. ಸೋಮರಸದಿಂದ ವರ್ಧಿತನೂ ( ಆಗಿದ್ದಾನೆ ಇಂತಹ ಗುಣಗಳುಳ್ಳ ವನೂ) 
ಮತ್ತು | ಮಂಹಿಸ್ಕರಾತಿಂ- ಅಧಿಕಥೆನವುಳ್ಳವನೂ ಅಥವಾ ದಾನಯುಕ್ತನೂ ಆದ | ತಂ ಇಂದ್ರೆಂ--ಆ ಇಂದ್ರ 
ನನ್ನು | ಮನೀಸಿಭಿಃ--ಪ್ರಾಜ್ಞರಾದ ಯತ್ತಿಕ್ಕುಗಳೊಡನೆ | ಸ್ವಪೆಸೈಯಾ ಧಿಯಾ--ಪನಿತ್ರ ಕರ್ಮಗೆಳಿಗೆ 
ಯೋಗ್ಯವಾದ ಬುದ್ದಿಯಿಂದ | ಅಹ್ವೇ--ಕರೆಯುತ್ತೇನೆ | ಹಿ... ಏತಕ್ಕೆಂದರೆ | ಸಃ-ಆ ಇಂದ್ರನು | 
ಅಂಧ... ನಮ್ಮಿಂದ ಅಸೇಕ್ಷಿತವಾದ ಅನ್ನಕ್ಕೆ | ಪಪ್ರಿ£ ಪೊರಕನು (ನಮಗೆ ಅನ್ನವನ್ನು ಸೆಮೃದ್ಧಿಯಾಗಿ 
ಅನಮುಸ್ರಹಿಸುವವನು) ಗ 


॥ ಭಾವಾರ್ಥ ॥ 


ಆ ಇಂದ್ರನು ಅತ್ಯಂತ ಪ್ರಬಲರಾದ ಶತ್ರುಗಳನ್ನೂ ಜಯಿಸುವವನು. ಜಲಭರಿತಗಳಾದ ಮೇಘಗ 
ಳಿಂದ ಕೂಡಿದೆ ಅಂತರಿಕ್ಷದಲ್ಲಿ ವ್ಯಾಪಿಸಿರುವುದರಿಂದ ಅಹ್ಲಾದಹೇತುವಾಗಿದ್ದಾನೆ. ಇಂತಹ ಗುಣಪೂರಿತನೂ, 
ಸೋಮರಸನರ್ಧಿತನೂ, ದಾನಯುಕ್ತನೂ ಆದ ಇಂದ್ರನನ್ನು ಪ್ರಾಜ್ಞರಾದ ಖುತ್ತಿಕ್ಕುಗಳೊಡನೆ ಪವಿತ್ರ ಕರ್ಮ 
ಗಳಿಗೆ ಯೋಗ್ಯವಾದ ಶುದ್ಧಬುದ್ಧಿಯಿಂದ ಪ್ರಾರ್ಥಿಸಿ ಕರೆಯುತ್ತೇನೆ. ಏತಕ್ರೆಂದರೆ ಅವನು ನಮಗೆ ಸಮ 

ದ್ಲವಾಗಿ ಅನ್ನವನ್ನು ಅನುಗ್ರಹಿಸುತ್ತಾನೆ. 


English Translation. 


He who is victorious over his enemies» who is spread through the dewy 
firmament, the root of happiness, who is exhilarated by the 80208-101061 him 
I invoke» the most bountiful Indra along with learned priests with a mind 
disposed 80 plous adoration, for he is the bestower of abundant food. 


॥ ವಿಶೇಷ ವಿಷಯಗಳು | 


ಡೃರಃ-ಪ್ವೈರತಿ ಅವೃಹೋತೀತಿ ದ್ವೈರಃ--ಅತಿಶಯವಾದ ರೀತಿಯಲ್ಲಿ ಆಕ್ರಮಿಸುವ ಶತ್ರು ಎಂದರ್ಥ 
ದ್ವರಿಷು ಪ್ರೈರಃ ಹಿ ಎಂದು ಇಂದ್ರಪರವಾಗಿರುವ ಈ ವಾಕ್ಯಕ್ಕೆ ಪ್ರಬಲರಾದ ಶತ್ರುಗಳನ್ನೂ ಸಹೆ ಆಕ್ರಮಿಸಿ 
ಧ್ವೆಂಸಮಾಡುವವನು ಎಂದರ್ಥ. 


ಊಧೆನಿ-_ಇದಕ್ಕೆ ಉತ್‌ ಊಧನ್ವಂ ದ್ವಿಯೆತೇತಸ್ಮಿನ್‌ ಜಲಂ ಎಂಬುದಾಗಿ ವ್ಯತ್ಸತ್ತಿಯಿದೆ. 
ಇದರಿಂದ ಊರ್ಧ್ವಭಾಗದಲ್ಲಿ ಜಲರಾಶಿಗೆ ಆಧಾರವಾಗಿರುವ ಮೇಘವೇ ಈ ಪದದ ಅರ್ಥವಾಗುವುದು. 


ಚಂದ್ರಬುಧ್ಭಃ- ಚಂದ್ರನಂತೆ ಆಹ್ಲಾದಕೆರನಾಗಿರುವವನು. ಚೆಡಿ ಆಹ್ಲಾಡೆನೇ ದೀಸ್ತೌ ಚ 
ಎಂಬ ಧಾತುವಿನಿಂದ ನಿಷ್ಟನ್ನ ವಾದ ಚಂದ್ರಶಬ್ದವು ಆಹ್ಲಾದಾರ್ಥದಲ್ಲಿಯೂ, ದೀಪ್ರ್ಯರ್ಥದಲ್ಲಿಯೂ ಇಲ್ಲಿ ಬಳ 
ಸಲ್ಪಟ್ಟಜಿ. 


ಮದವೃದ್ದಃ- ಹರ್ಷದಾಯವಾದ ಸೋಮರಸಪಾನದಿಂದ ನಿಶೇಷವಾಗಿ ಅಭಿವೃದ್ಧಿ ಹೊಂದಿದವನು 
ಇಂದ್ರನು. | 





ಅ.೧ ಅ, ೪. ವ. ೧೨.] ಹುಗ್ರೇದಸಂಟಶಾ 5೦3 


ಮಂಹಿಷ್ಕರಾತಿಂ--ಮಂಹಿಷ್ಮಾ ರಾತಿಃ ಯಸ್ಯ ಸಃ ಎಂಬ ವ್ಯುತ್ಪತ್ತಿಯಿಂದ ಇಂದ್ರನು ಅತಿಶಯ 
ವಾದ ಧೆನವುಳ್ಳ ವನು, ಅಥವಾ ನಿಶೇಷವಾಗಿ ದಾನಮಾಡುವವನು ಎಂಬರ್ಥವು ತೋರಿಬರುವುದು. ರಾತಿಶಬ್ದಕ್ಕೆ 
ಐಶ್ವರ್ಯ ಮತ್ತು ದಾನ ಎಂಬ ಎರಡರ್ಥವಿದೆ. 


ಪಪ್ರಿಃ ಸ್ಥ, ಪಾಲನಪೂರಣಯೋಃ ಎಂಬ ಪೂರಣಾರ್ಥಕವಾದ ಪೃ ಧಾತುವಿನಿಂದ ನಿಷ್ಣನ್ನ 
ವಾದ ಈ ಶಬ್ದಕ್ಕೆ ಪೊರ್ಣಗೊಳಿಸುವವನು ಎಂಬರ್ಥವಿರುವುದು. 
| ವ್ಯಾಕರಜಪ್ರಕ್ರಿಯಾ ॥ 


ದೃರಃ--ದ್ವಣ ಇತ್ಯೇಕೇ ಎಂಬುದರಿಂದ ಪಾಠಾಂತರದಿಂದ ಸಿದ್ಧವಾದ ಧಾತು. ಡ್ವರತಿ ಅವ್ಳ 
ಹೋತಿ ಇತಿ ದ್ವರಃ ಪಚಾದಿಯಲ್ಲಿ ಸೇರಿರುವುದರಿಂದ ನಂದಿಗ್ರೈ ಹಸೆಚಾದಿಭ್ಯಃ ಸೂತ್ರದಿಂದ ಆಜ್‌ ಪ್ರತ್ಯಯ 
ಚಿತೆ ಎಂಬುದರಿಂದ ಅಂತೋದಾತ್ತವಾಗುತ್ತದೆ. ಧಾತುವಿಗೆ ಗುಣ ಬಂದರೆ ದ್ವರಃ ಎಂದು ರೂಪವಾಗುತ್ತದೆ. 





ದ್ವರಿಷು- ಹಿಂದೆ ಹೇಳಿದ ಧಾತುವಿಗೇ ಅಚಇ8 (ಉ. ಸೂ. ೪-೫೭೮) ಸೂತ್ರದಿಂದ ಇ ಪ್ರತ್ಯಯ. 
ಥಾತುನಿಗೆ ತನ್ನಿ ಮಿತ್ತವಾಗಿ ಗುಣ ದ್ವರಿ ಎಂದು ರೂಪವಾಗುತ್ತದೆ. ಸಪ್ತಮೀ ಬಹುವಚನರೂಸ. 


ವವ್ರ&. ವಜ” ಸಂಭಕ್ತಾ ಧಾತು. ವ್ರಿಯತೇ ಸಂಭಜ್ಯತೇ ಇತಿ ವವ್ರಃ ಘಣರ್ಥೇ ಕವಿಧಾನಂ 
ಸ್ಥಾಸ್ನಾಪಾವ್ಯಧಿಹನಿಯುಧ್ಯರ್ಥಮ್‌ (ಪಾ. ಸೂ. ೩-೩-೫೮-೪) ಎಂಬ ವಾರ್ತಿಕದಲ್ಲಿ ಪರಿಗಣನ ಮಾಡಿದರೂ 
ಪರಿಗಣನವು ಇತರೋಪಸಲಕ್ಷಣವಾದುದರಿಂದ ಈ ಧಾತುವಿಗೂ ಶರ್ಮಾರ್ಥದಲ್ಲಿ ಕ ಪ್ರತ್ಯಯ ಬರುತ್ತದೆ. 
ಛಾಂದಸವಾಗಿ ಧಾತುವಿಗೆ ದ್ವಿತ್ವ ಬರುತ್ತದೆ. ಸತ್ತಾದುದರಿಂದ ಗುಣ ಬರುವುದಿಲ್ಲ. ವವ್ರ8 ಎಂದು ರೂಸವಾ 
ಗುತ್ತದೆ. 


ಊಧನಿ.__ಉತ್‌ ಊರ್ದ್ವಂ ಧ್ರಿಯತೇ್ಣಸ್ಮಿನ್‌ ಜಲಮಿತಿ ಊಧಃ ಸಕಾರಾಂತನಾದ ಶಬ್ದ. 
ಸಪ್ತಮೀ ಏಕವಚನ ಪರದಲ್ಲಿರುವಾಗ ಆಸ್ಲಿ ದೆಧಿ ಸಕಾ ಸ್ಟಾ ಮಿನಜಾದಾತ್ತ್ಮ8 ಛಂದಸ್ಯಪಿ ದೃಶ್ಯತೇ (ಪಾ. ಸೂ. 
೭-೧-೭೫-೭೬) ಎಂಬ ದೃಶಿ ಗ್ರಹೆಣದಿಂದ ” ಊಧೆಸ್‌ ಶಬ್ದಕ್ಕೂ ಅನಜಾದೇಶ ಬರುತ್ತದೆ. ಅಥವಾ ಊಧಢ- 
ಸೋನಜ್‌ (ಪಾ. ಸೂ. ೫-೪-೧೩೧) ಎಂಬುದೆರಿಂದ ಸಮಾಸದಲ್ಲಿ ವಿಧಿಸಲ್ಪ ಡುವ ಅನಜಾಬೇಶವು ಭಾಂದಸ 
ವಾದುದರಿಇದ ಕೇವಲ ಊಥಧಸ್‌ ಶಬ್ದಕ್ಕೂ ಬರುತ್ತದೆ. ಜಕಿತ್ರಾದುದರಿಂದ ಜಾಚ್ಚೆ ಎಂಬುದರಿಂದ ಅಂತಾ 
ದೇಶವಾಗಿ ಬರುತ್ತದೆ, ವಿಭಾಷಾಜ್‌ಶ್ಯೋಃ ಎಂಬುದಾದರೆ ಅಲ್ಲೋಪವು ಬರುವುದಿಲ್ಲ, 


ಚೆಂದ್ರಬುಧ್ಧ 8. -ಚದಿ ಆಹ್ಲಾದನೇ ದೀಪ್ತೌ ಚ ಧಾತು. ಇದಿತ್ತಾದುದರಿಂದ ಇದಿತೋನುಮ೯- 
ಧಾತೋಕ ಎಂಬುದರಿಂದ ನುಮಾಗಮ. ಸಾ ನ ಯಿಶಣ್ಲಾ-(ಉ. ಸೂ. ೨-೧೭೦) ಎಂ ೦ಬುದರಿಂಡ ರಕ್‌ ಪ್ರತ್ಯಯ. 
ಚಂದ್ರ ಎಂದು ರೂಪವಾಗುತ್ವದೆ. ಪ್ರತ್ಯಯ ಸ್ವರದಿಂದ ಅಂಶೋತಾತ್ರವಾಗುತ್ತದೆ. ಆಮೇಲೆ ಬಡುಪ್ರೀಹಿ 
ಸಮಾಸ. ಬಹುನ್ರೀಹ್‌ ಸ್ರಕೃತ್ಯಾಪೂರ್ವಸೆದೆಂ ಎಂಬುದರಿಂದ ಸಮಾಸದಲ್ಲಿಯೂ ಆ ಸ್ವರವೇ ಉಳಿ 


ಯುತ್ತದೆ. 


ನಿರಿ 
(ಪಾ. ಸೂ, ೩೩.೭೭) ಎಂಬುದರಿಂದ ರ. ಕರಣಾರ್ಥ ದಲ್ಲಿ ಅಪ್‌ ಪ್ರತ್ಯಯ, ಆದು ಇತ್ತಾ 





224 | ಸಾಯಣಭಾಕ್ಯಸಹಿತಾ [ ಮಂ. ೧. ಅ. ೧೦, ಸೂ. ೫೨ 


ಹ ಕ ಘ ಯಂ ಅಷ್ಟೆ ರಾ ಅ.0 ಜು ಪ ಅರ್ಲ್ಮೂೂಟಜ ರ ರ ನ [ರರು ೈ6 ೀೈ್ಕ ್ಟ್ಟ್ಟ್ಟ್ಕ್ಸು 
ಕ 


ದುದಶಿಂದ ಅನುದಾಶ್‌ ಸುಪ್ಪಿತೌ ಎಂಬುದರಿಂದ ಅನುದಾತ್ರ. ಆಗ ಧಾತುವಿನ ಅಂಕೋದಾತ್ತಸ್ವರವು ಉಳಿ 
ಯುತ್ತದೆ. ಮದ್ಯೆ8 ವೃದ್ಧ8 ಮದವೃದ್ಧಃ ತೃತೀಯಾ ಕರ್ಮಣಿ (ಪಾ. ಸೂ. ೬-೨-೪೮) ಸೂತ್ರದಿಂದ ಪೂರ್ವ 
ಪದಪ್ರಶಕ್ಯತಿಸ್ಟರವು ಬರುತ್ತೆ ದೆ. 


ಅಜ್ಟೇ-ಹ್ರೇಣ್‌ ಸ್ಪರ್ಧಾಯಾಂ ಶಬ್ದೇ ಚ ಧಾತು. ಛೆಂದಸಿ ಲುಖ್‌ಲಜ್‌ಳಿಟಃ ಎಂಬುದ 
ರಿಂದ ವರ್ತಮಾನಾರ್ಥದಲ್ಲಿ ಲುಜ್‌, ಉತ್ತಮಪುರುಷ ಏಕವಚನದಲ್ಲಿ ಇಟ್‌ ಪ್ರತ್ಯಯ. ಆತ್ಮೆನೇಪೆದೇ- 
ಸ್ವನ್ಯಶರಸ್ವ್ಯಾಂ (ಪಾ. ಸೂ. ೩-೧-೫೪) ಎಂಬ ಸೂತ್ರದಿಂದ ಚ್ಲಿ ನಿಕರಣಕ್ಕೆ ಅಜಾದೇಶ. ಆದೇಚಉಸೆದೇ. 
ಶೇ5ಶಿತಿ ಎಂಬುದರಿಂದ ಧಾತುವಿಗೆ ವಿಜಂತೆವಾದುದರಿಂದ ಆತ್ರ. ಅಜ್‌ ಪರದಲ್ಲಿರುವಾಗ ಆತೋಲೋಪೆ 
ಇಟಿ ಜೆ (ಪಃ. ಸೂ. ೬-೪-೬೪) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋಪ. ಧಾತುವಿಗೆ ಅಡಾಗವು. 
ಅಜ್‌ನ ಅಕಾರಕ್ಕೆ ಗುಣ, ಅಹ್ಟೇ ಎಂದು ರೂಪವಾಗುತ್ತದೆ. ತಿಜಂತನಿಫಾತೆಸ್ತರ ಬರುಶ್ತದೆ, 


ಸ್ಥಸೆಸೈಯಾ- ಅಪಃ ಎಂಬುದು ಕರ್ಮದ ಹೆಸರು. ಶೋಭನಂ ಅಪಃ ಸ್ಪಸಃ ತದರ್ಹತಿ ಇತಿ 
ಸ್ವನಸ್ಯ ಭೆಂದೆಸಿಚೆ ಎಂಬುದರಿಂದ ಯೋಗ್ಯಾರ್ಥದಲ್ಲಿ ಯಶ್‌ ಪ್ರತ್ಯಯ. ಸ್ತ್ರೀತ್ರ ನಿವಕ್ಷಾಮಾಡಿದಾಗ ಅಜಾ- 
ವೈತಸ್ಟ್ರಾಸ್‌ ಎಂಬುದರಿಂದ ಬಾಪ್‌. ತೃತೀಯಾ ವಿಕನಚೆನದ ರೂಪ. 


ಮಂಡಿಷ್ಕ ರಾತಿಮ್‌ ಮಹಿ ವ ವೃಡ್ಲೌ ಧಾತು. ಇದಿತ್ತಾದುದರಿಂದ ಧಾತುವಿಗೆ ನುಮಾಗಮ. ಕರ್ತ್ರ 
ತೈಜ್‌, ಶ್ರೀತ್ವದಲ್ಲಿ ಯಾನೆ ಜೋಕೀಸ್‌ ಎಂಬುದರಿಂದ ಜೀಪ್‌ ಮಂಹಿತ್ರೀ ಶಬ್ದವಾಗುತ್ತದೆ. 
£ನ ಮಂಹಿತ್ರೀ ಮಂಗಿಷ್ಕಾ ಶುಶ್ಛಂಪೆಸಿ (ಪಾ. ಸೂ. ೫-೩-೫೯) ಎಂಬುದರಿಂದ ಇಷ್ಕನ್‌ ಪ್ರತ್ಯಯ. 
ಪನ್‌ ಸಶದಲ್ಲಿರುವಾಗೆ ತುರಿಷ್ಕೆ (ಮೇಯಃ ಸು ಎಂಬುದರಿಂದ ತೃಚಿಗೆ ರೋಪ, ವಿತ್‌ ಪ್ರತ್ಯಯಾಂತವಾದು 
ದರಿಂದ ಮಂಹಿಸ್ಮಾ ಶಬ್ದವು ಅದ್ಯುದಾತ್ತ ವಾಗುತ್ತ ಜೆ ಮಹಿಷ, ರಾತಿರ್ಯಸ್ಯ ಮಂಹಿಷ್ಯರಾತಿಃ ಸ್ತ್ರಿಯಾಃ- 
ಪ್ರಂನತ್‌ (ಸಾ. ಸೂ, ೬-೩-೩೪) ಎಂಬುದರಿಂದ ಪ್ರ ಪುಂವದ್ಭಾನ ಬರುವುದರಿಂದ ಮಂಹಿಷ್ಕಾ ಎಂಬುದಕ್ಕೆ ಪ್ರಸ್ತ 
ಬರುತ್ತದೆ. ಬಹುಪ್ರೀಹೌ ಪ್ರಕೃತ್ಯಾ ಪೂರ್ವಹೆದಮ "ಂಟುದರಿಂದ ಸಮಾಸದಲ್ಲಿ ಪೂರ್ವನ ಸರಸ್ರಶ್ಪತಿಸ್ವರ 


ಸೆಪ್ರಿ ನ್ನ ಪಾಲನಪೂರಣಯೋಃ ಧಾತು. ಜುಹೋತ್ಯಾದಿ, ಆದೈಗಮಹನಜನ ( ಪಾ. ಸೂ. 
೩-೨-೧೭೧) ಎಂಬುದರಿಂದ ಕೆನ್‌ ಪ್ರತ್ಯಯ. ಅದಕ್ಕೆ ಲಿಡ್ವದ್ಭಾವನಿರುವುದರಿಂದ ಧಾತುವಿಗೆ ದ್ವಿತ್ವ ಅಭ್ಯಾಸಕ್ಕೆ 
ಉಕದತ್ತೆ, ಹಲಾದಿಶೇಷೆ. ಪಹ್ಯಸಇ ಎಂದಿರುವಾಗ ಉದೋಷ್ಯ್ಯಪೊರ್ವಸ್ಯೆ ಎಂಬುದಶಿಂದ ಉತ್ಪವು 
ಬಹುಲಂ ಛಂದಸಿ ಎಂಬುದರಿಂದ ಬಾರದಿರಲು ಯಣಾದೇಶ. ಹಪ್ರಿ8 ಎಂದು ರೂಪವಾಗುತ್ತದೆ. ಮೊದಲು 


) 


ಣಾನೇಶ ಬಂದರೂ ದ್ವಿರ್ವಚೆನೇಇಚೆ ಎಂಬುದರಿಂದ ಸ್ಥಾನಿವದ್ಬಾವ ಬರುವುದರಿಂದ ಹಿಂದಿನಂತೆ ಪ್ರಕ್ರಿಯಾ 
ಬರುತ್ತದೆ. ಕಿನ್‌ ಸಿತ್ತಾದುದರಿಂದ ಇಳ್ಸಿ ತ್ಯಾದಿರ್ನಿತೆಂ ಎಂಬುದರಿಂದ ಆದ್ಯುದಾತ್ತಸ್ತರ ಬರುತ್ತದೆ. 








ಅ. ೧. ಆ ೪, ವ. ೧೨, 1.4 46. ಖುಗ್ಗೇಡಸಂಹಿತಾ 22ರ 


| ಸಂಹಿಕಾಪಾಠಃ, ॥ 


| 
ಅಭಿಷ್ಟುಯಃ | 
( | 
ತಂ ನುತ್ರಹತ್ಯೆ ಅನು ತಸ್ಮುರೂತ ಯಃ ಶುಷ್ಕಾ ಇಂದ್ರಮವಾತಾ 
ಆಹ್ರುತಪ್ಸವಃ Hoy | 
| ಪದಪಾಠಃ ॥ 


| | 
ಆ! ಯಂ! ಪೃಣಂತಿ ! ದಿವಿ! ಸದ್ಮ£ಬರ್ಹಿಷಃ | ಸಮುದ್ರಂ | ನ! ಸುಂಭ್ಚಃ | 


೬4 
ತಂ | ತ್ರ5ಹತ್ಯೇ ! ಅನು! ತಸು 8! ಊತಯಃ | ಶುಸ್ತಾಃ ! ಇಂದ್ರಂ | 


ಸಾಯಣಭಾಷ್ಯ | 


ಸಡ್ಮೆ ಸದನಂ ಸ್ಥಾನಂ ಬರ್ಹಿ॥ ಕಜ್ದೋಪೆಲಕ್ಷಿಕೋ ಯೆಜ್ಞೋ ಯೇಷಾಂ ಸೋಮಾನಾಂ ಶೇ 
ಸೋಮಾ ದಿವಿ ಸ ರ್ಗಲೋಕೆಟವಸ್ನಿ ಶಂ ಯಮಿಂದ್ರ ಮಾಪೃ 808 1 ಆ ಸಮಂತಾತ್ಪೊ ರಯೆಂತಿ | ತತ್ರೆ 
ವೃ ಷ್ಟಾಂತಃ | ಸುಷ್ಮು ಭವಂತೀತಿ ಸುಭ್ಹೋ ನಷ್ಯಃ ಸಮುದ ನ! ಯಥಾ ನದ್ಯಃ ಸೆಮುದ್ರೆಂ ಪೂರ- 
ಯಂತ ತದ್ವದಿತ್ಯ ರ್ಥ | ಕೀದೃ ಶ್ಯೋ ನದ್ಯಃ! ಸ್ವಾಃ! ಸೆಮುದ್ರಸ್ಯ ಸ್ಪಭೂತಾಃ | ಶಾ ಚಾಮ್ಮಾಯಶೇ। 
ಸಮುದ್ರಾಯ ವಯುನಾಯೆ ಸಿಂಧೂನಾಂ ಸತಯೇ ನಮಃ | ಶೈ.ಸೆಂ- ೪-೬-೨-೬1 ಇತಿ | ಅಭಿಷ್ಟಯೆಃ | 
ಅಭಿಮುಖ್ಯೇನ ಗಮನವತ್ಯ ಊತಯೋತನಿತಾಕೋ ಮರುತೋ ವೃಶ್ರಹಶ್ಯೇ ವೃತ್ರೆಹನನೇ ನಿಮಿತ್ತ ಭೂತೇ 
ಸತಿ ತಮಿಂಪ್ರಮನುಶಸ್ಥುಃ | ಅನುಲಕ್ಷ್ಯ ಸ್ಥಿತಾ ಬಭೂಪುಃ। ಕೀದೃಶಾ ಮರುತಃ | ಶುಷ್ಮಾಃ | ಶಶ್ರೊಣಾಂ 
ಶೋಷಯಿತಾರಃ | ಅವಾತಾಃ | ವಾಂತಿ ಪ್ರಾತಿಕೂಲ್ಯೇನ ಗಚ್ಛಂತೀತಿ ವಾಶಾಃ ಶತ್ರವಃ | ಶದ್ರೆಹಿಶಾಃ | 
ಅಹ್ರುತಪ್ಸವೊಟ ಶುಟಿಲರೂಪಾಃ ! ಶೋಭನಾವಯವಾ ಇತ್ಯರ್ಥಃ | ಪೃಣಂತ | ಸೈ ಪಾಲನಪೂರ- 
8ಯೋಃ : ಪ್ರೊಯ್ಯಾಧಿಕಃ | ಪ್ವಾದೀನಾಂ ಹ್ರಸ್ಟ ಇತಿ ಹ್ರಸ್ತೆತ್ಸಂ |! ಶ್ಲಾಭ್ಯಸ್ತಂಯೋರಾತೆ ಇತ್ಯಾಕಾರ 
ಲೋಪಃ | ಪ್ರಶ್ಯಯಸ್ಪರಃ | ಯ ದ್ರೃತ್ತಯೋಗಾಡನಿಘಾತೆಃ | ಸಹ್ಮಬರ್ಹಿಷಃ | ಷದ್ಲೈ ನಿಶರಣಗತ್ಯವ-. 
ಸಾದನೇಷು ಸೀದಂತ್ಯಸ್ಮಿನ್ಸಿತಿ ಸಮ್ಮ | ಔಣಾಧಿಕೋಂಧಿಕರಣೇ ಮನಿನ್ಸ್ರತ್ಯಯಃ। ನಿತ್ಚ್ವಾ ದಾದ್ಯುವಾತ್ರತ್ವಂ 





226 ಸಾಯಣಭಾಷ್ಯಸಜಶಾ [ ಮಂ. ೧. ಅ, ೧೦. ಸೂ, ೫೨ 





ಗ್‌ ಗತ ರ ಮ ಸ ಳು ಕನ 0 ನ್ನು ದ್ಯಾ ಉಡುಗಿ ಬ ಗಾಣ ಇ ಮ. ರ್‌ ಟಗ ಡನ 





ಗ್‌ ue 


ಬಹುವ್ರೀಹೌ ಪೂರ್ವಪದಪ್ರಕೃತಿಸ್ವರತ್ತೇನ ತದೇವ ಶಿಸ್ಕತೇ ! ಸುಭ್ರಃ। ಭವತೇಃ ಕ್ವಿಸ್‌ ಚೇ) ಕ್ರಿಸ್‌! ಕೃ- 
'ಡುತ್ತೆರಸವಸ್ರೆಕೃತಿಸ್ಸರತ್ವೆಂ ಜಸ್ಕೋಃ ಸುನೀತಿ ಯೆಣಾದೇಶಸ್ಯ ನ ಭೂಸುಧಿಯೋರಿತಿ ಪ್ರತಿಸೇಧೇ ಪ್ರಾಪ್ತೇ 
ಛಂದಸ್ಯುಭಯೆಥೇತಿ ಯೆಣಾದೇಶ:ಃ | ಉಡಾತ್ತಸ್ಪರಿತಯೋರ್ಯಣ ಅತ್ಯನುದಾತ್ರೆಸ್ಯ ಜಸ: ಸ್ವರಿತತ್ವೆಂ | 
ಅಭಿಷ್ಟ್ರಯೆಃ | ಇಷ್ಟೇಯೆ ಏಸಣಾನಿ | ಉಪೆಸರ್ಗಾಶ್ಚಾಭಿವರ್ಜಮಿತಿ ವಚೆನಾದೆಭಿರಂತೋದಾತ್ರಃ | ಬಹು- 
ವ್ರೀಹೌ ಪೂರ್ವಪದಪ್ರೆಕೃತಿಸ್ಪರತ್ವೇನ ಸ ಏವ ಶಿಷ್ಯಶೇ | ಏಮನಾವಿತ್ತಾತ್ಸೆರರೂಸೆತ್ಸಂ | ವೃತ್ರಹತ್ಯೇ | 
ಹನಸ್ತ ಚೇತಿ ಹಂತೇರ್ಭಾವೇ ಕೈಪ್‌ ತಕಾರಾಂತಾಬೇಶಶ್ಚ ! ಪ್ರೆತ್ಯಯೆಸ್ಯ ಪಿಶ್ಚಾದನುದಾತ್ರೆತ್ರೇ ಧಾತು- 
ಸ್ಪರಃ ಶಿಷ್ಕೃತೇ! ಅಪ್ರುತಸ್ಸೆವಃ | ಹ ಕೌಟಲ್ಕೇ! ಅಸ್ಮಾನ್ಸಿಷ್ಠಾಯಾಂ ಹ್ರು ಹ್ವಕೇಶ್ಛಂಪಸಿ | ಸಾ. 
೭-೨-೩೧ | ಇತಿ ಹ್ರು ಆದೇಶಃ | ಪ್ಸಾ ಭಕ್ಷಣ ಇತ್ಯಸ್ಮಾದಾಣಾದಿಕೋ ಡುಪ್ಪೆ ಪ್ರತ್ಯಯಃ | ನ ಹ್ರುತಪ್ಪ 
ವೋಹ್ರು ತಸ್ಸವಃ | ಅವ್ಯಯೆಪೂರ್ವಪವಸಪ್ರಳೃತಿಸ್ವರತ್ವಂ | ೪ ॥ | 


|| ಪ್ರತಿಪದಾರ್ಥ || 


ಸ್ವಾ! ತನ್ನ (ಸಮುದ್ರದ) ಬಳಗಗಳೇ ಆದ | ಸುಭ್ಚ್ವಃ-- ನದಿಗಳು |! ಸಮುದ್ರಂ ಸನ... ಸಮುದ್ರ 
ವನ್ನು ಸೇರಿ (ನೀರಿನಿಂದ) ತುಂಬುವಂತೆ | ಸದ್ಮೆಬರ್ಜಿಷಃ- -ಬರ್ಹಿಗಳಿಂದ ಕೂಡಿದ ಯಜ್ಞಗೃಹವೇ ಉತ್ಪತ್ತಿ 
ಸ್ಥಾನವಾಗಿ ಉಳ್ಳ ಸೋಮರಸಗಳು | ಯೆಂ-ಯಾವನ ಇಂದ್ರನನ್ನು | ಆ ಪೈಣಂತಿ--ಸುತ್ತಲೂ ತುಂಬಿ 
(ತೃಪ್ತಿ ಪಡಿಸುತ್ತವೆಯೋ) | ತೆಂ-ಇಆ ಇಂದ್ರನನ್ನು | ಅಭಿಷ್ಟಯಃ- ಅಭಿಮುಖವಾಗಿ ಹೋಗತಶಕ್ಕವರೂ | 
ಶುಷ್ಮೂಃ- ಶತ್ರು ಗಳ ನಾಶಕರೂ (ಅಥವಾ ಇಬ ಬನಿಯನ್ನು ಹೀರುವವರೂ) | ಅವಾತಾ&.... ಪ್ರಕಿಬಂಧೆಕವಿಲ್ಲದ 
ಗಕಿಯುಳ್ಳವರೂ | ಅಹ್ರುತಪ್ಪ ಮಃ. -ವಿರೂಪವಿಲ್ಲಜಿ ಕ ಶ್ರೇಷ್ಠವಾದ ಅವಯವಗಳುಳ್ಳ ವರೂ | ಊತಯೋ--ರಕ್ಷ 


ಕರೂ ಅದ ಮರುತ್ತಗಳು | ವೃತ್ರಹತ್ಯೇ--ವೃತ್ರಸಂಹಾರ ಸಂದರ್ಭದಲ್ಲಿ | ಅನುತಸ್ಸು:-.(ಬೆಂಬಲಕೊಟ್ಟು) 
ಅನುಸರಿಸಿದರು. 


| ಭಾವಾರ್ಥ | 


ನದಿಗಳು ತಮ್ಮ ಪತಿಯಾದ ಸಮುದ್ರವನ್ನು ಸೇರಿ ನೀರಿನಿಂದ ತುಂಬುವಂತೆ ಯಜ್ವಗೃಹದಲ್ಲಿ ಉತ್ಪ 
ನ್ನಗಳಾದ ಸೋಮರಸಗಳು ಇಂದ್ರನನ್ನು ತುಂಬಿ ತೃಪ್ತಿ ಪಡಿಸುತ್ತವೆ. ಇಬ್ಬನಿಯನ್ನು ಹೀರುವವರೂ ಶತ್ರುಗಳ 
ನಾಶಕರೂ, ಪ್ರತಿಬಂಧಕವಿಲ್ಲದೆ ಸ್ವತಂತ್ರವಾದ ಗಮನಪುಳ್ಳವರೂ, ವಿರೂಪವಿಲ್ಲದೇ ಶ್ರೇಷ್ಠವಾದ ಅವಯವಗಳು 


ಳೈವರೂ ರಕ್ಷಕರೂ ಆದ ಮರುತ್ತುಗಳು ವೃತ್ರಸಂಹಾರಕಾಲದಲ್ಲಿ ಆ ಇಂದ್ರನನ್ನು ಅನುಸರಿಸಿ ಸಾವಥಾನದಿಂದ 
ಬೆಂಬಲ ಕೊಟ್ಟರು. 


English Translation. 


That Tudra, whom in heaven the libations sprinkled on the sacred gras8 
replenish, as the kindred rivers hastening to it fll the ocean ; that Indra whom 
the Maruts, the driers up of moisture, who are unobstructed, and ೦1 madis- 
torted forms attended as helpers at the slaying of Vritra. 





ಅ೧.. ಆ. ೪. ವಂತ] : -ಖುಗ್ಗೇದಸಂಹಿತಾ. 227 


ms ಬಗ ಚಾ ಸಜ ಚಟಾ ಜಟ ಹರು ಬಟು ಅಜಾ ಪರ ಚ ಸಹಾ ಸಾ ಜಾ ಳು ಗಾಗಾ ಸಟ, 








ರ್‌ ಬ್‌ 


| ವಿಶೇಷ ವಿಷಯಗಳು ॥ 


ಆ ಪೈಃಿಂತಿ-- ಎಲ್ಲ ರೀತಿಯಲ್ಲಿಯೂ ಪೊರ್ಣಗೊಳಿಸುತ್ತಾರೆ. ಸಪ ಧಾತುನಿಗೆ ಪಾಲನ, ಮತ್ತು 
ಪೂರಣ ಎರಡು ಅರ್ಥಗಳೂ ಇರುವುದರಿಂದ ಎಲ್ಲ ವಿಧದಿಂದಲೂ ರಕ್ಷಿಸುತ್ತಾರೆ ಎಂದೂ ಅರ್ಥ ಹೇಳಬಹುದು. 


| ಸದ್ಮೆಬರ್ಹಿಷೆಃ--ಸೆದ್ಧ ಸದನಂ ಸ್ಥಾನಂ ಬರ್ಜಿಕೃಜ್ನೋಪಲಕ್ಷಿಕೋ ಯಜ್ಞಃ ಯೇಷಾಂ ಶೇ ಸದ್ಮ 
ಬರ್ಜಿಸಃ ಯಜ್ಞದಲ್ಲಿ ಮುಖ್ಯಸ್ಥಾನವನ್ನು ಸಡೆದಿರುವ ಸೋಮವೆಂಬುದೇ ಈ ಸದದ ಅರ್ಥ. 


ಸುಭ್ರಃ ಸಮುದ್ರಂ ನ. ನದಿಗಳು ಸಮುದ್ರವನ್ನು ತುಂಬಿಸುವಂತೆ ಸೋಮರಸಗಳು ಇಂದ್ರ 
ನನ್ನು ವೃದ್ಧಿ ಗೊಳಿಸುಪುವು. ಸಮುದ್ರಾಯ ವಯುನಾಯ ಸಿಂಧೊನಾಂ ಪತಯೇ ನಮಃ (ಕೈ.ಸಂ. ೪-೬-.೨-೬) 
ಎಂಬ ಶ್ರುತಿಯೂ ನದಿಗಳಿಗೆ ಸಮುದ್ರ ನಿಧಿಗಳಂತಿರುವುದು ಎಂಬರ್ಥವನ್ನು ಸೂಚಿಸುವುದು. 


ಅಭಿಷ್ಟಯೆಃ ಅಭಿಮುಖ್ಯೇನ ಗಮನವತ್ಯಃ. ಸಮುದ್ರಕ್ಕೆ ಎದುರಾಗಿ ಬರುವ ಸ್ವಭಾವವುಳ್ಳ 
ನದಿಗಳು ಎಂದರ್ಥವನ್ನು ಕೊಡುತ್ತಾ ಈ ಪದವು ಸ್ವಾಃ ಎಂಬ ಪದಕ್ಕೆ ನಿಶೇಷಣವಾಗಿದೆ. 


ಅನುಶಸ್ಥುಃ... ವೃತ್ರಾಸುರನ ವಧೆಯ ಕಾಲದಲ್ಲಿ ಮರುದ್ದೇವತೆಗಳು ಇಂದ್ರನನ್ನು ಬಿಡದೆ ಅನುಸರಿಸಿ 
ನಿಂತು ಯುದ್ಧ ಮಾಡಿದರು. | 


ಆಹ್ರು ತಪ್ಸೆವಃ- ಅಕುಖಲರೂಪಾಃ ಶೋಭನಾವಯವಾ ಇತ್ಯರ್ಥಃ | ಸುಂದರವಾದ ರೊಪಿನಿಂದಲೂ 
ಅಮರೊನಗಳಾದ ಅವಯವಗಳಿಂದಲೂ ಕೂಡಿದ್ದುವು ಎಂದರ್ಥನು. 


ವ್ಯಾಕೆರಣಪ್ರ ಕ್ರಿಯಾ 


ಪೃಖಿಂತಿ- ಪ್ಯು ಪಾಲನನೊರಣಯೋಃ ಧಾತು ಕ್ರಾದಿ ಯೋರಿತಃ ಎಂಬುದರಿಂದ ಮಿಗೆ ಅಂತಾ 
ದೇಶ. ಕ್ರ್ಯಾದಿಭ್ಯಃ ಶ್ನಾ ಎಂಬುದರಿಂದ ಶ್ಲಾ ವಿಕರಣ. ಶ್ನಾಜ್ಯಸ್ತಯೋರಾತ:ಃ ಸೂತ್ರದಿಂದ ಅಜಾದಿ ಜಾತ್‌ 
ಪ್ರತ್ಯಯ ಪರದಲ್ಲಿರುವುದರಿಂದ ಶ್ನಾ ಪ್ರತ್ಯಯದ ಆಕಾರಲೋಪ ಪ್ರಾದೀನಾಂ ಹ್ರಸ್ಟಃ (ಪಾ. ಸೂ. ೭-೩೧೮೦) 
ಐಂಬುದರಿಂದೆ ಧಾತುವಿಗೆ ಪ್ರಸ್ತ... ಖಕಾರದ ಪರದಲ್ಲಿರುವುದರಿಂದ ಶಾ ನಕಾರಕ್ಕೆ ಣತ್ವ. ಸೃಣಂತಿ ಎಂದು 
ರೂಪನಾಗುತ್ತದೆ. ಯಮ್‌ ಎಂದು ಹಿಂದೆ ಯಚ್ಛಬ್ದದ ಸಂಬಂಧವಿರುವುದರಿಂದ ಯೆದ್ಪೃತ್ತಾನ್ಸಿತ್ಯೆಂ ಎಂಬುದ 
ದಿಂದ ನಿಘಾತಸ್ತರ ಪ್ರಕಿಷೇಧ., ಪ್ರತ್ಯಯದ ಆದ್ಯುದಾತ್ತಸ್ವೆರದಿಂದ ಉಕಾರೋತ್ಸರಾ ಕಾರವು ಉದಾತ್ಮವಾ 
ಗುತ್ತದೆ. 

ಸದ್ಮಬರ್ಕಿಷೇ--ಷದ್‌ಲ್ಕ ವಿಶರಣಗತ್ಯವಸಾದನೇಷು ಧಾತು. ಸೀದಂತ್ಯಸ್ಮಿನ್ನಿತಿ ಸದ್ಮ. ಅಧಿ 
ಕರಣಾರ್ಥದಲ್ಲಿ ಉಣಾದಿಸಿದ್ದವಾದ ಮನಿನ್‌ ಪ್ರತ್ಯಯ. ಧಾತ್ವಾದಿಗೆ ಸಕಾರ. ಸದ್ಮನ್‌ ಶಬ್ದವಾಗುತ್ತದೆ. - 
ನಿತ್‌ ಪ್ರತ್ಯಯಾಂತವಾದುದರಿಂದ ಆದ್ಯುದಾತ್ರವಾಗುತ್ತದೆ. ಸದ್ಧ್ಮ ಬರ್ಹಿಃ ಯೇಷಾಂ ಶೇ. ಬಹುವ್ರೀಹಿ 
ಯಲ್ಲ ಬಹುನ್ರೀಹೌ ಪ್ರಕೃತ್ಯಾಪೂರ್ವಪದೆಂ ಎಂಬುದರಿಂದ ಪೂರ್ವಪದ ಪ್ರಕೃತಿಸ್ವರದಿಂದ ಹಿಂದಿನ ಸ್ವರವೇ 
ಉಳಿಯುತ್ತದೆ. | 

ಸುಭ್ನಒ ಭೂ ಸತ್ತಾಯಾಂ ಧಾತು. ಕ್ವಿಪ್‌ಚೆ ಎಂಬುದರಿಂದ ಕ್ವಿಪ್‌ ಸು ಎಂಬ ಗತಿಯೊಡನೆ ಸಮಾ 
ಸವಾದಾಗ ಗತಿಕಾರಕೋಸಪಪದಾತ್‌ಕೈತ್‌ ಎಂಬುದರಿಂದ ಕೃದುಶ್ತರಸದ ಪ್ರಕೃತಿಸ್ವರ ಬರುತ್ತದೆ. ' ಉಕಾರ 


ಲಳ 
ಉದಾತ್ರವಾಗುತ್ತದೆ. ಜಸ್‌ ಪ್ರತ್ಯಯ ಪರದಲ್ಲಿರುವಾಗ ಓ8ಸುಹಿ ಎಂಬುದರಿಂದ ಯಣಾದೇಶವು ಪ್ರಾಪ್ತವಾ 





238 ಸಾಯಿಣಭಾನ್ಯಸಹಿತಾ. (ಮಂ. ೧. ಆ; ೧೦, ಸೂ. ೫೨ 


ಹ ಷ್ಟ ಷ್ಟ ಧಂ ಂಛ್ಗ್ಳ || ೨.1... . ಗ. 0. ಓ.. ೧ ನಾ ಜ|. ಡೈ“ ಣಿ ಬ ಕ ತ ಮ ಫಲ ಫೋ ಫೋ ಲೋ ಿ ಲ ಲ ಅಪ್ರ ್ಪ ಹ ಕಾಶಿಯ ಟಿ ಪಂಕ ನ ಜಬ ಸ ಹ ಜು ಎ Ta TS 





ine, 7 


ದಾಗ ನೆಭೊಸುಧಿಯೋ: ಸೂತ್ರದಿಂದ ನಿಷೇಧ ಪಾಪ್ಪವಾದಕೆ ಛಂಧಸ್ಕುಭಯಥಾ (ಪಾ. ಸೂ. ೬.೪-೮೬) 
ಎಂಬುದರಿಂದ ಪುನಃ ಯಣಾದೇಕೆ ಆಗ ಉದಾತ್ತಸ್ಥಾನದಲ್ಲಿ ಬಂದ ಯಣಿನ ಪರದಲ್ಲಿರುವುದರಿಂದ ಉದಾ- 
ತ್ರಸ್ಟ ರಿತಯೋರ್ಯಣಃ ಸ್ವರಿತೋನುದಾತ್ರಸ್ಯ ಎಂಬುದರಿಂದ ನಿಭಕ್ತಿಗೆ ಸ್ವರಿತಸ್ತರ ಬರುತ್ತದೆ. 


ಅಭಿಷ್ಟೆಯ8__-ಇಷ್ಟಯಃ ನಿಷಣಾನಿ. ಇನ ಇಚ್ಛಾಯಾಂ ಧಾತು ಸ್ತ್ರಿಯಾಂಕ್ತಿ ನ್‌ ಎಂಬುದೆರಿಂದೆ 
ಕ್ಲಿನ್‌ ಪ್ರತ್ಯಯ. ಉಸೆಸೆರ್ಗಾಶ್ಚಾ ಭಿವರ್ಜಮ' (ನಿ. ಸೂ. ೮೧) ಎಂಬುದರಿಂದ. ಅಭಿಯನ್ನು ಪ್ರಶ್ಯೇಕಿಸಿರು 
ವುದರಿಂದ ಅಭಿಯು ಅಂತೋದಾತ್ರ ವಾಗುತ್ತ ಡೆ. ಅಭಿ ಎಂಬುದರೊಡನೆ ಬಹುವ್ರೀಹಿ ನಮಾಸನಾದಾಗ ಪೂರ್ವ 
ಫದ ಪ್ರ ಕ್ಛ ತಿಸ್ಪರವು ಬರುವುದರಿಂದ ಹಿಂದಿನ ಸ್ಟ ರವೇ ಉಳಿಯುತ್ತದೆ. ಅಭಿಇಷ್ಟಿಃ ಎಂದಿರುವಾಗ ಏಿಮನ್ನಾ 
ದಿಯಲಿ ಇದು *ಕೀರಿರುವುದರಿಂದ ಪರರೂಪ ಬರುತ್ತ ದಿ. | | 


ವೃತ್ತ್ರಹತೇ--ಹೆನ ಹಿಂಸಾಗಕ್ಕೊ ಧಾತು ಹೆನಸ್ತಚೆ (ಪಾ. ಸೂ. ೩-೧-೧೦೫) ಎಂಬುದರಿಂದ. 
ಭಾವಾರ್ಥದಲ್ಲಿ ಕಪ್‌, ಹೆನಿನ ನಕಾರಕ್ಕೆ ತಕಾರಾಜೇಶ. ಹತ್ಯ ಎಂದು ರೂಪವಾಗುತ್ತದೆ. ಆಗ ಧಾತುವಿನ 
ಅಂತೋದಾತ್ರಸ _ರವ್ರು ಉಳಿಯುತ್ತದೆ. ವೃ ತ್ರಸ್ಯ ಹೆತ್ಯೆಂ ವ | ತ್ರಹೆತ್ಯಂ ತಸ್ಮಿನ್‌. ಸಮಾಸದಲ್ಲಿ ಕಾರಕಪೂರ್ವ 
ಸದವಾದುಡರಿಂದ ಗತಿಕಾರಕೋಷೆಹೆದಾತ್‌ಕೃ ತ್‌ ಎಂಬುದರಿಂದ ಕೃದುತ್ತ ರದ ಸ ಸ್ರಕೃತಿಸ್ಟರ ಬರುತ್ತ ದೆ. 


ಅಹ್ರುತಪ್ಸೆವಃ--ಹ್ಹ ವ ಕೌಟಲ್ಕೇ ಧಾತು. ಇದಕ್ಕೆ ನಿಷ್ಕಾತಕಾರವು ಸರದಲ್ಲಿರುವಾಗ ಹ್ರು ಹ್ವಕೇ- 
ಶೃಂದಸಿ (ಪಾ. ಸೂ. ೨೩) ನಿಂಬುದರಿಂದ ಹ್ರು ಅದೇಶ. ಹ್ರುತ ಎಂದು ರೂಪವಾಗುತ್ತದೆ. ಪ್ಸಾ 
ಭಕ್ಷಣೇ ಧಾತು. ಇದಕ್ಕೆ ಉಣಾದಿಸಿದ್ದವಾದ ಡು ಪ್ರತ್ಯಯ. ಡಿತ್ತಾ ದುದರಿಂದ ಸಾಮಾರ್ಥ್ಯದಿಂದ ಧಾತುವಿನ 
ಬಗೆ ಲೋಪ, ಪ್ಸು ಎಂದಾಗುತ್ತದೆ. "ನ ಹ್ರು ತಪ್ಪ ನ ಅಹ್ರುತಪ್ಸವಃ ನ್‌ ತತ್ಪುರುಷ ಸಮಾಸ. ತತ್ಪು 
ರುಷೇ ತುಲ್ಯಾರ್ಥ- -ಸೂತ್ರ ದಿಂದ ಅವ್ಯೆಯಪೂರ್ವನದ ಸ್ರ ಪ ಕೃ ತಸ ವು ಬರುತ್ತದೆ. ಪ್ರಥಮಾ ಬಹುವಚನರೂಪೆ. 


| ಸಂಹಿತಾಪಾಶಃ ॥ 


| ವು | | 
ಅಭಿ ಸ್ವವೃಷ್ಟಿಂ ಮದೇ ಅಸ್ಯ ಯುಧ್ಯತೋ ೭ ರಲ್ಲ ರಿನ ಪ್ರವಣೇ ಸಸ್ರು 


ರೂತಯಃ | 
ಇಂದೊ ಕೆ ಯದ್ವಜ್ರೀ ಧೃಷಮಾಣೋ ಅಂದಸಾ ಸಾಭಿನದ್ವಲ ಲಸ್ಕ ಸರಿಧೀ 
ರಿವ ತಿ ತಃ | ಜ | 
1 ಸಡಪಾಠಃ ॥ 
ಅಭಿ | ಟ್‌ | ನುಡೇ | | ಅಸ್ಕ | ಯುಧ್ಯತಃ | ರ್ರೀ ಇನ | ಪ್ರವಣೇ | 
ಸಸ್ತುಃ | ಊತಯಃ | 


[ 
ಇಂದ್ರ $1 ಯತ್‌! ವಜ್ರೀ! ಧೃಷಮಾಣಃ | ಅಂಧಸಾ 1 ಭಿನತ್‌ ! ನಲಸ್ಯ ! ಪರಿ- 


ಲ 


ಧೀನ್‌5ಇನ [ತ್ರಿತಃ | ೫॥ 





ಅ. ೧, ಆ. ೪. ವ. ೧೨. ]' ಯಗ್ವೇದಸೆಂಹಿಶಾ 229 


ಗ ದ ಹ ನ ರು ುಾ್ಮಾ್ಮ್ಮ್ತಮಕ್ತ್‌ ೈ ,।ೈಾು್ಟ್‌ು ್ರ ್ಟೊ್ಸ್‌ 


1 ಸಾಯಂಭಾಸ್ಯ | 

| 'ಉತಯೋ ಮರುತೋ ಮದೇ ಸೋಮಪಾನೇನೆ ಹರ್ಷೇ ಸತ್ಯಸ್ಯೇಂದ್ರಸ್ಯ' ಯುಧ್ಯಶೋ 
ವೃತ್ರೇಣ ಸಹ ಯುಧ್ಯಮಾನಸ್ಯ ಪುರತಃ ಸ್ವವೃಷ್ಟಿಂ ಸ್ಪಭೂತವೃಸ್ಟಿಮಂತೆಂ ವೃತ್ರಮಭಿ ಅಭಿಮುಖ್ಯೇನೆ | 
ಸಸ್ರು8| ಜಗ್ಮುಃ | ರಫ್ವೀರಿವ ಪ್ರವಣೇ! ಯಥಾ ಗಮನಸ್ವಭಾವಾ ಆಪೋ ನಿಮ್ಮ ದೇಶೇ ಗೆಚ್ಛೆಂತಿ ! ಯದೈ- 
ದಾಂಧಸಾ ಸೋಮಲಕ್ಷಣೇನಾನ್ನೇನ ಪೀಠೇನ ಧೃ ಷಮಾಣಃ ಪ್ರೆಗಲ್ಬಃ' ಸನ್ನಜ್ರೀ ವಜ್ರವಾನಿಂದ್ರೋ ವಲಸ್ಯ 
ಸಂವೃಣ್ಣತ ಏತೆತ್ಸಂಜ್ವ ಕೆಮಸುರಂ ಭಿನತ್‌ | ವ್ಯದಾರಯತ್‌ | ಅವಧೀದಿತೈರ್ಥಃ | ತತ್ರ ದೈಷ್ಟ್ರಾಂಶಃ | 
ತ್ರಿತೇಃ ಸೆರಿಧೀನಿವ | ದೇವಾನಾಂ ಹವಿರ್ಲೇಸನಿಘರ್ಷಣಾಯೊಾಗ್ಸೇ8 'ಸಕಾಶಾದಪ್‌-ಸ್ಟೇಕತೋ ದ್ವಿತಸ್ತ್ರಿತೆ 
ಇತಿ ತ್ರಯಃ ಪುರುಷಾ ಜಜ್ಞಿರೇ | ತೆಥಾ ಚೆ ತೈತ್ತಿರೀಯ: ಸಮಾನ್ನಾತೆಂ | ಸೊಟಜ್ಞಾಕೇಣಾಪೆಃ 
ಅಭ್ಯಸಾತೆಯೆತ್‌ | ಶತ ಏಕಕೊಟಜಾಯೆತೆ | ಸ ದ್ವಿತೀಯಮಭ್ಯಪಾತಯತ್‌ ತತೋ ದ್ವಿತೋ- ಜಾಯತೆ 
ಸೆ ಶೃತೀಯಮಭ್ಯಪಾಶೆಯೆರ | ಶತಸ್ರಿತೊಟ ಜಾಯತ | ೩-೨-೮-೧೦ | ಇತಿ | ತತ್ರೋಪಕಪಾನಾರ್ಥಂ 
ಪ್ರವೃತ್ತಸ್ಯ ಕೊಪೇ ಪತಶಿತಸ್ಯ ಪ್ರೆತಿರೋಧಾಯಾಸುಕೈಃ ಹರಿಧಯಃ ಪರಿಧಾಯ ಕಾಃ ಕೂಪಸ್ಕಾಚ್ಛಾವಕಾ 
ಸ್ಥಾಪಿತಾಃ |! ತಾನ್ಯಥಾಸ ಅಭಿನತ್‌ ತೆಡ್ಡತ್‌  ಸ್ವವೃಷ್ಟಿಂ |! ಬಹುಪ್ರೀಹೌ ಪೊರ್ವಪಪಸ್ರೆಕೈತಿಸ್ಟರತ್ವಂ | 
ಯುಧ್ಯಶಃ | ಯುಧ ಸಂಪ್ರಹಾರೇ | ವೈವಾದಿಕಃ | ವ್ಯತ್ಯಯೇನ ಶತೃ | ಅದುಪದೇಶಾಲ್ಲಸಾರ್ವಧಾತುಕಾ 
ಸುದಾತ್ತೆತ್ಸೇ ಶ್ಯನೋ ನಿತ್ತ್ಯಾದಾಡ್ಕುದಾತ್ತಶ್ವಂ | ರಫ್ತೀಃ | ರಘಿ ಗತ್ಯರ್ಥಃ | ರಂಘಿಬಂಹ್ಯೋರ್ನ- 
ಲೋಪಶ್ಚ | ಉ. ೧-೨೯ | ಇತ್ಯುಪ್ರತ್ಯ್ಯಯಃ | ಪೋಶೋ ಗುಣವಣೆನಾದಿಕಿ ಜೀಸಸ್‌ ! ಜಸಿ ವಾ ಛಂದ- 
ಸೀತಿ ಸೂರ್ವಸವರ್ಣದೀರ್ಥತ್ವಂ ! ಜೀಷ್‌ಸ್ಪರಃ ಶಿಷ್ಕತೇ! ಧೃಷಮಾಣಃ | ಇಸಿಥ್ರ ಷಾ ಪ್ರಾಗಲ್ಫೇ | 
ಶ್ಲುಪ್ರತೈಯೇ ಪ್ರಾಷ್ತೇ ವ್ಯತ್ಯಯೇನ ಶ ಆಶ್ಮೆನೇಪನಂ ಚೆ | ಅದುಸೆದೇಶಾಲ್ಲಸಾರ್ವಧಾಶುಕಾಸುದಾ- 
ತ್ತಕ್ರೇ ವಿಕೆರಣಸ್ಟರಃ ಶಿಷ್ಯತೇ | ಭಿನತ” | ಲಜ್‌ ಬಹುಳೆಂ ಛಂದೆಸ್ಯಮಾಜ್ಕ್ಕೋಗೆಲ ನೀತ್ಯಡಭಾವಃ | 
ವಿತರಣಸ್ವೆರಃ | ಯೆ_ದ್ರೈತ್ತಯೋಗಾದನಿಘಾತಃ | ವಲಸ್ಯ | ವಲ ಸಂವರಣೇ | ವಲತಿ ಸಂವೃಣೋತಿ 
ಸರ್ವಮಿತಿ ವಲಃ | ಪೆಚಾವ್ಯಚ್‌ |! ಸ್ರಿಯಾಗ್ರಹಣಂ ಕರ್ತವ್ಯಮಿತಿ ಕರ್ಮಣಃ ಸಂಪ್ರದಾನತಶ್ಚಾಚ್ಚತು- 
ಥೃರ್ಥೇ ಷಷ್ಠೀ | ಪೆರಿಧೀನ್‌ |! ಹರಿಥೀಯಂತ ಇತಿ ಪೆರಿಥಧಯಃ | ಉಸಸರ್ಗೇ ಘೋಃ ಕ: | ಹಾ. 
೩-೩-೯೨ | ಇತಿ ದಧಾಶೇಃ ಕರ್ಮಣಿ ಕಿಪ್ರತ್ಯಯೆಃ | ಆತೋ ಲೋಪೆ ಇಟ ಚೇತ್ಯಾಕಾರಲೋಪೆಃ | 
ಕೈದುತ್ತರಪೆದಪ್ಪ್ರಕೃತಿಸ್ತರತ್ಟೆಂ || ೫ ॥ 


| ಪ್ರತಿಪದಾರ್ಥ | 


ಊಕತೆಯೆ:--( ಮಿತ್ರರಾದ) ಮರುತ್ತಗಳು | ಮದೇ--(ಸೋ ಮರಸಪಾನದಿಂದ) ಹರ್ಹಿತರಾವಾಗೆ | 
ಯುಧ್ಯತೆಃ (ವೃತ್ರನೊಂದಿಗೆ) ಯುದ್ಧಮಾಡುತ್ತಿದ್ದ | ಅಸ್ಯ ಇಂದ್ರನ (ಮುಂಭಾಗದಲ್ಲಿ) |: ಸ್ವವೃಷ್ಟಿಂ 
ಅಭಿ ತನ್ನ ಸಂಬಂಧಿಯಾದ ಮಳೆಯನ್ನು ತಡೆದಿರುವ ವೃತ್ರನನ್ನು ಕುರಿತು (ಅವನೆ ಎದುರಾಗಿ) | ಪ್ರವಣೇ. - 
ಇಳಿಜಾರು ಪ್ರದೇಶದಲ್ಲಿ! ರಘ್ತೀರಿವ. - ನದಿಗಳು (ತಡೆಯಿಲ್ಲದೆ) ಹರಿಯುವಂತೆ | ಸೆಸ್ರು8... ಯುದ್ಧ ಮಾಡುತ್ತ) 
ಓಡಿದರು | ಯತ್‌. .ಯಾವಾಗ | ಅಂಧಸಾ--ಸೋಮರಸರೂಪನಾದ ಅನ್ನದಿಂದ (ಅದನ್ನು ಸೇವಿಸುವುದ 
| 





ರಿ೦ದ) | ಧೃಷಮಾಣ--ಉತ್ಸಾಹೆಪೂರಿತನಾಗಿ (ಆದನೋ ಆಗ) | ವಚ್ರೀ-ವಜ್ರಾಯನನನ್ನು ಹೊಂದಿದ 
ಇಂದ್ರಃ ಇಂದ್ರನು | ತ್ರಿತೆ--ತ್ರಿತನು | ಹೆರಿಧೀನಿವ. (ತಾನು ಬಾವಿಗೆ ಬಿದ್ದಾಗ ಬಾವಿಯನ್ನು) ಮುಚ್ಚಳ 
ದಿಂದ ಮುಚ್ಚಿದ ರಾಕ್ಷಸರನ್ನು ಧ್ಹೆಂಸೆಮಾಡಿದಂತೆ ವಲಸ್ಯ--(ತನ್ನನ್ನು ಮುತ್ತಿದ) ವಲನೆಂಬ ರಾಕ್ಷಸನನ್ನು | 


ಭಿನತ್‌-- ಖೀಳಿಕೊಂದನು ॥ 


| 


280 | ಸಾಯೆಣಭಾಷ್ಟಸಹಿತಾ (ಮಂ. ೧. ಆ.೧೦. ಸೂ. ೫೨. 








ಎ ತ ತ ಕಟ ಪಂಡ (ಸ ಹಸಿ ಸಪ ಯಡ ಬಿ ಯಹ ಜು 
ಟರ 


| ಭಾವಾರ್ಥ || 


ಮಿತ್ರರಾದ ಮರುತ್ತಗಳು ಸೋಮರಸಪಾನದಿಂದ ಹರ್ಹಿತರಾದಾಗ ವೃತ್ರನೊಡನೆ ಹೋರಾಡುತ್ತಿದ್ದ 
ಇಂದ್ರನನ್ನು ಹಿಂದೆ ಬಿಟ್ಟು ತಾವು ಅವನ ಮುಂಭಾಗದಲ್ಲಿ, ನದಿಗಳು ಇಳಿಜಾರು ಪ್ರದೇಶದಲ್ಲಿ ತಡೆಯಿಲ್ಲದೆ 
ಪ್ರವಹಿಸುವಂತೆ, ಅಪೃಕಿಹತರಾಗಿ ಮಳೆಯನ್ನು ತಡೆದಿಟ್ಟಿ ರುವ ವೃತ್ರನ ಅಭಿಮುಖರಾಗಿ ಯುದ್ಧೆ ಮಾಡುತ್ತ. 
'ಿಡಿದರು. ಕ್ರಿತೆನು ತಾನು ಬಾನಿಗೆ ಬಿದ್ದಾಗ ಮುಚ್ಚಳದಿಂದ ಬಾವಿಯನ್ನು ಮುಚ್ಚಿದ ರಾಕ್ಷಸರನ್ನು ಧ್ಪಂಸ 
ಮಾಡಿದಂತೆ, ಸೋಮರಸರೂಪವಾದ ಅನ್ನ ಸೇವನದಿಂದ ಉತ್ಸಾಹಪೊರಿತನಾದ ಇಂದ್ರನು ತನ್ನನ್ನು ಮುತ್ತಿದ 
ವಲನೆಂಬ ರಾಕ್ಷಸನನ್ನು ಸೀಳಿಕೊಂದನು, 


English Translation. 


His allies, exhilarated by libations preceded him, warring against the 
withbolder of the rain, as rivers rash down declivities. Indra animated by 
the sacrificial food, broke through the defences of Vala as did Trita through 
the coverings of the well. 


| ನಿತೇಷ ವಿಷಯಗಳು || 


ಸ್ವವೃಸ್ಟಿಂ-ಸ್ಪಭೂತವೃಷ್ಟಿಮಂತೆಂ ವೃತ್ರಂ ವೃಷ್ಟಿರೂಪದಲ್ಲಿ ತನ್ನ ಸೈನ್ಯವನ್ನು ಮುನ್ನುಗ್ಗಿಸುತ್ತಿ 
ದ್ಲವನು, ವೃತ್ರಾಸುರನು. 


| ರಫ್ತೀರಿವ ಪ್ರವಣೇ--ಗತ್ಯರ್ಥಕವಾದ ರಫಿಧಾತುನಿನಿಂದ ಸಿಷ್ಪನ್ನವಾದ ರಥೀಶಬ್ದವು ನದೀವಾಚಕ 
ವಾಗಿರುವುದು, ಪ್ರವಣಶಬ್ದಪು ನಿಮ್ನ ಪ್ರದೇಶ (ಹಳ್ಳ) ಎಂಬರ್ಥವನ್ನು ಕೊಡುವುದು. ಮರುದ್ವೇವತೆಗಳು 
ವೃತ್ರಾಸುರನ ಎದುರಾಗಿ ಹಳ್ಳಕ್ಕೆ ನೀರುಹರಿಯುವಂತೆ ವೇಗವಾಗಿ ನುಗ್ಗಿಹೋದರು ಎಂದು ತಾತ್ಸರ್ಯವು. 


್ರಿತ8 ಪೆರಿಧೀನಿವಇಲ್ಲಿ ಪ್ರಕೃತ ಸಂದರ್ಭಕ್ಕೆ ಕೊಟ್ಟಿರುವ ದೃಷ್ಟಾಂತವೊಂದು ತೋರಿಬರುವುದು. 
ಹಿಂದೇ ದೇವತೆಗಳಿಗೆ ಕೊಡಬೇಕಾದ | ಹನಿರ್ಭಾಗೆವನ್ನು ಫೆರ್ಷಣಾದಿಗಳಿಂದ ಸಂಸ್ಕ ರಿಸುವುದಕ್ಕಾಗಿ, ಅಗ್ನಿಯ 
ಸಮಾಪದಲ್ಲಿಯೇ ಮೂರು ಜಲಕುಂಡಗಳು (ಬಾವಿಗಳು) ಸ್ಥಾಪಿತವಾದುವು. ಆದರಲ್ಲಿ ಕ್ರಮವಾಗಿ ಮೂವರೃ 
ಪುರುಷರು ಹುಟ್ಟಿದರು. ಇದಕ್ಕೆ ಶ್ರುತಿ ಹೀಗಿದೆ. ಸೋಂಗಾರೇಣಾಸಃ ಅಭ್ಯಪಾತಯತ್‌ | ತತ ಏಕತೊಣ್ಣ 
ಜಾಯತ | ಸ ದ್ವಿತೀಯಮಭ್ಯ ಪಾತಯತ್‌ | ಶತಶೋ ದ್ವಿತೋಜಾಯತ | ಸ ತೃತೀಯಮಭ್ಯಪಾತಯತ್‌ | 
ತತಸ್ತ್ರಿತೊ್ತ ಜಾಯತ | ( ತ್ರೈ. ಬ್ರಾ. ೩-೨-೮-೧೦ ) ಆ ಜಲಕೂಪದಿಂದ ನೀರನ್ನು ಕುಡಿಯಲು ಪ್ರವೇಶಿಸು 
ವವರಿಗೆ ಅಡ್ಡಿಮಾಡಲು ರಾಕ್ಷಸರು ಮೂರು ಬಾನಿಗಳಿಗೂ ಮೂರು ಪರಿಧಿಗಳನ್ನು (ಆವರಣಗಳು) ಕಲ್ಪಿಸಿದರು. 
ಇಂದ್ರನು ಕ್ಷಣಮಾತ್ರೆದಲ್ಲಿ ಆ ಪರಿಧಿಗಳನ್ನು ಭೇದಿಸಿದನು. ಅದರಂತೆಯೇ ವೃತ್ರಾಸುರನ ಮುಂದಿನ ಸೈನ್ಯ 
ಪಂಕ್ತಿಗಳನ್ನು ನಿರ್ಭಯವಾಗಿ ಇಂದ್ರನು ಧ್ವಂಸಮಾಡಿದನು. : ಪಾಶ್ಚಾತ್ಯ ಪಂಡಿತನಾದ Wilson ಎಂಬ ಹಂಡಿ 
ತನು ಪರಿಧೀರಿವ ತ್ರಿತಃ ಎಂಬ ಶಬ್ದಗಳ ನಿಷಯವಾಗಿ ಈರೀತಿ ಬಕೆದಿರುತ್ತಾಕೆ 


The text has only ಹರಿಧೀರಿವ ತ್ರಿತೇ nd ತ್ರಿತಃ may mean 12101 or threefold; making the 


{3 ಎ ಚ 1 '` 5 
phrase as through triple coverings '' or defences; whence Rosen has custodes veluti ಈ 





ಆ.೧೪. ೪.ವ. ೧೨] ಸುಗ್ಗೇದಸಂಹಿತಾ 233 


ಹಿಡಿ ಾಗ ಗ ಗಾನಾ ಸಿಡಿ ಸ್ಯ (ನಾಟ ಎ ಎ. ಅ ಜಿ ಸಣ ಇಟ ಆ. ಇ ಆ ೮೧೮ಊ ಚ 





ಗ ಗ್‌ ನ ud K iy NEN NN ASN A SN 


tribus partibus eonstitutos ; M. Langlois 18. more correct. in 6onsidering ತ್ರಿತ8 ೩ಂ & proper 
name ; but it may be doubted if he has authority for rendering it by Soma-—on libations qu! 
porte le nom de Trita ; or for the additional circumstances he narrates. ‘The legent told by 
the 80801189 and confirmed by other passages of the text, as well ೩6 by the version of the 
story found in NITIMANJARI, is wholly different, ನಿಕೆತ್ಕ ದ್ವಿತ್ಕ ೩74 33 wero three mon produced 


In water by Agni for the purpose of removing or rubbing off the reliques of an oblation of 
clarified butter, the proper function of the sacred grass, tio the three blades of which placed 
on the altar, the legend may owe its origin; but this does not appear from the narrative. 
The Scholiast following Taittiriyas says that Agni threw the cinders of the burnf offerings 
into water whence successively arose ಕತೆ, ದ್ವಿತ 4nd ತ್ರಿತು who, it elswhere appears, were there- 


fore called APTYAS or sous of water (ಸೂಕ್ತ. ೫-೯) ಶ್ರಿತೆ having on a subsequené occasion gone 


to Draw water from a well, fell into 16, and the Asuras heaped coverings over the mouth of 18 
to prevent his getting out; but he broke through them with ease. Ibis to this exploit that 
Indra’s breaking through the defences of the Asura Vala is compared. The story is some- 
what differently related in the NITIMANJARI. Three brothers, it is said ಖಕತೆ ದ್ವಿತ ಗಡ ಶ್ರಿತ 


were travelling in a desert and being distressed by thirst. came to a well from whieh the 
youngest 33 drew water and gave 16 to his brothers; in requital they threw him into the 
well, in order to appropriate his property and having covered“the top with ೩ cart-wheell Jeff 
him in the well; in this extremity he prayed to all the gods to extricate him and 
by their-favour he made his escape- ಪರಿಧಿ, the term of the text, means 2 circumference, a 


a circular covering or lid. Mr. Colebrooke, bas briedy, but with his usual ೩6೦೭೩೦೪. 61166, 
his story in his account of the We (As Researches viii p. 388) Dr. Roth 0000961765 ಶ್ರಿತ 


to be the same as ಶ್ರೈತನೆ & name that occurs in a text of the Rik and converting the latter 
into a deification, he imagines him to be the original of Thraetona, the Zend form of Feridun, 
one of the heroes of the Shab-nama, and of ancient Persian tradition-—Zeitsehriitb der 
D. Morgenlandischen Gesellschaft, 701, ii. p. 216. Professor Lassen seems disposed to adopt 
this identification—Indische Alterthumskunde, Additions. The identify of ಶ್ರಿತೆ ೩೩ತ್ರೈಶನತ್ಕ 
however, remains to be established, and the very stanza quoted by Dr. Roth as authority Tor 
the latter name. is explained in the NITIMANJARI in a very different sense from that which 
he bas given. Ibis said, that the slaves of Dirghatamas, when he was ೦146 and blind, became 
insubordinate and attempted 10 destroy him, first by throwing him into the fire, whence he 
was saved by the Aswins, then into water, whence he was extricated by the same divinities ; 
upon which ತ್ರೈತನ್ಕೆ one of the slaves wounded him on the head, breast, and -arms, and then 
inflicted like injuries on himself of which he perished. After these events, the sage recited 
in praise of Aswins the hymn in which the verse oecurs— 


ತಮಾ ಗರನ್ನಜ್ಯೋ ಮಾತೃತಮಾ ದಾಸಾ ಯದೀಂ ಸುಸಮುಬ್ಧಮವಾಧುಃ | 
ತಿರಕೋ ಯದಸ್ಯ ತ್ರೈತನೋ ವಿತಕ್ಷತ್ಸ್ವಯಂ ದಾಸ ಉರೋ ಅಂಸಾವಪಿ ಗ್ದ 
(ಖು. ಸಂ. ೧-೧೫೮-೫) 


“ Let not the maternal waters swallow me, since the slaves assailed this decrepit old man; in 
like manner as the slave 3ನ wounded his head, 80 has he struck it of himself and lixewise 


his breast and shoulders” Tf this interpretation be correct there can be little relation betwsen 





234 ಸಾಯಣಭಾಷ್ಯಸೆಹಿತಾ :[ಮೆಂ..೧. ಅ. ೧೦, ಸೂ. ೫೨ 


ಎ ಯ 
ರು ಬಾಯಿಯು ಪಿ ಸ ಚ 











| ಪದೆಪಾಠಃ 1 . 


| pO 
| ಈ | ಘಣಾ! ಚರತಿ | ತತ್ವ ಸೇ! ವಃ | ಅಪ! | ಪೃತ್ಟೀ | ಕಜಸಃ | 


ಬುದ್ಧಂ 1೬1 ಅಶಯತ್‌ | 


is Ay ಬಟರ 


|. | | ! | 
ವೃತ್ರಸ್ಯ 1! ಯತ್‌! ಪ್ರವಣೇ | ದುಃಗೃಭಿತ್ವನಃ | ನಿಂಜಘನ್ಯ ! ಹನ್ನೋಃ ! ಇಂದ್ರ ! 


ತನ್ಯತುಂ | ೬॥ 


| ಸಾಯಣಭಾಷ್ಯಂ | 


ಯೋ ವೃತ್ರೋಃಪೋ ವೃಕ್ಟೀ | ಉಪಣಕಾನ್ಯಾವೃತ್ಯೆ ರಜಸೋ ಬುಧ್ದಮಂತರಿಶ್ಲಸ್ಕೋಸರಿಪ್ರೆ - 

ದೇಶಮಾಶಯತ್‌ | ಅಶ್ರಿತ್ಯಾಶೇಶ | ತಸ್ಯ ವೃತ್ರಸ್ಯ ಪ್ರವಣೇ ಪ್ರಕರ್ಷೇಣ ವನನೀಯೇ,ಂತರಿಕ್ಷೇ ವರ್ತ- 
ಮಾನಸ್ಯ ದುರ್ಗಭಿಶ್ವನೋ ದುರ್ಗ್ರಹನ್ಯಾಸೆಸಸ್ಕೆ | ತಸ್ಯ ಹಿ ವ್ಯಾಸನಂ ನ ಕೇನಾನಿ ಗ್ರಹೀತುಂ ಶಳ್ಕತೇ! 
ಸ ಇರ್ಮಾ ಲೋಕಾನಾವೃಜೋದಿತಿ ಶ್ರುತೇಃ | ಏವಂಭೂಶಸ್ಯ ವೃತ್ರಸ್ಯ ಹನ್ವೋರ್ಮುಖಪಾರ್ಶ್ವಯೋ&- 
ಹೇ ಇಂದ್ರ ಯಶ್ಯದಾ ತನ್ಯತುಂ ಪ್ರಹಾರಂ ನಿಸ್ತಾರಯಂತೆಂ ಯದ್ವಾ ಶಬ್ದಕಾರಿಣ೦ ವಜ್ರಂ | ತೃತೀ- 
ಯೊರ್ಥೆೇ ದ್ವಿತೀಯಾ | ತನ್ಯತುನಾ ವಜ್ರೇಣ ನಿಜಘಂಥ | ನಿತರಾಂ ಪ್ರಜಹರ್ಥ | ತೆದಾನೀಿಯಾನೇನೆಲ 
ತ್ವಾಮಿಂದ್ರಂ. ಫ್ರುಣಾ ಶತ್ರುಜಯಲಕ್ಷಣಾ ದೀಪ್ತಿ: ಪರಿಚರತಿ | ಪರಿತೋ ವ್ಯಾಪ್ಟೋತಿ |! ತ್ವದೀಯಂ 
ಶವೋ ಬಲಂ ಚೆ ತಿತ್ರಿಷೇ | ಪ್ರೆದಿದೀಪೇ | ತಿತ್ತಿಷೇ | ತ್ರಿಷ ದೀಪ್ತೌ | ಲಿಟಿ ಪ್ರಶ್ಯಯಸ್ವರಃ |! ತಿರ 
ಸೆರತ್ವಾನ್ನಿ ಘಾತಾಭಾವಃ | ನೃತ್ವೀ | ವೃ ವರಣೆ | ಸ್ಥಾ ತ್ವಾ ಯಶ್ಚ | ಪಾ. ೭-೧-೪೯ | ಇತ್ಯಾದಿ. 
ಗ್ರಹಣಾತ್‌ ಕಾ ಇೃಪ್ರೆತ್ಯಯೆಸ್ಕೇಕಾರ: | ರಜಸ8 | ರಂಜ ರಾಗೇ | ರಜಂತೈಸ್ನೀ ಗಂಧರ್ವಾದಯ ಇತಿ 
ರಜೋ ಂತರಿಕ್ಷಂ | ಅಸುನಿ ರಜಕರಜನರಜಃಸೊಪೆಸಂಖ್ಯಾನೆಂ | ಪಾ. ೬.೪- ೨೪-೪ | ಇತಿ ನಲೋಸೆ$ | 
ನಿತ್ತ್ಯಾದಾದ್ಯುದಾತ್ತೆತ್ವೆಂ | ಅಶಯೆತ್‌ | ಶೀಜಕೋ ವ್ಯತ್ಯಯೇನ ಪರಸ್ಕೈಸದಂ | ಬಹುಲಂ ಛಂದಸೀತಿ 
ಶಪೋ ಲುಗಭಾವಃ | ದುರ್ಗ್ಯಭಿಶ್ಚನಃ | ಗ್ರಹ ಉಪಾಹಾಸೇಬಶೂ ವ್ಯಾಸ್ತಾವಿತ್ಯನಯೋರ್ಮು8ಶಬ್ದ ಉಪೆ- 
ಪದೇ ಸೈಷೋಡರಾದಿತ್ವಾ ನಭಿಮತರೂಪಸ್ಥೈ ರಸಿದ್ಧಿಃ | ನಿಜಘಂಥ ! ಹನ ಹಿಂಸಾಗತ್ಕೋ | | ಅಟ ಥಲ 
ಕ್ರಾದಿನಿಯಮಾತ್ಪ್ಟಾಸ್ತಸ್ಕೇಟ ಉಪೆಜೇಶೆಲತ್ತೃತ | ಪಾ. ೭.೨.೬೨ | ಇತಿ ನಿಷೇಧಃ |! ಆಭ್ಯಾಸಾಚ್ಛೇತ್ಯ. 
ಭ್ಯಾಸಾದುತ್ತರಸ್ಯೆ ಹಕಾರಸ್ಯೆ ಘತ್ತೆಂ | ಲಿತೀತಿ ಪ್ರೆತ್ಯಯಾತ್ಪೂರ್ವಸ್ಯೋದಾತ್ತತ್ವಂ | ತಿಜಾ ಚೋದಾತ್ತೆ- 
ವತೀತಿ ಗಶೇರ್ನಿಘಾತಃ | ಯವ್ವೃತ್ತಯೋಗಾನ್ಸಿ ಘಾತಾಭಾವಃ। ತನ್ಯತುಂ | ತನು ವಿಸ್ತಾರೇ | ಅಸ್ಮೂದ್ಧೆ ತ 
ನೃಂಜೀತ್ಯಾದಿನಾ ಉ. ೪-೨೧ | ಯೆತುಚ್‌ | ಯೆದ್ವಾ | ಸನ ಶಬ್ದ ಇತ್ರಸ್ಮಾಪ್ಬಹು ಲವಚನಾದ್ಯತು ಚ್‌ 
ಪ್ರತ್ಯಯೇ ಸೆಕಾರಲೋಪೆಃ | 





(ಯಃ. ಯಾವ ವೃತ್ರನು) | ಅ ನೀರುಗಳನ್ನು ವೃತ್ತೀ--ಆವರಿಸಿ (ತಡೆದು) | ರಜಸಃ 
ಬುಧ್ದಂ-- ಅಂತರಿಕ್ಷದ ಮೇಲ್ಭಾಗವನ್ನು | ಅಶಯೆತ್‌_ಆಶ್ರಯಿಸಿ ಮಲಗಿದನೋ | ಪ್ರೆನಣೇ--ರಮ್ಯವಾದ 





ಆ. ೧, ಅಮ] ಜುಗ್ವೇದಸಂಹಿತಾ` 235 





TT ಎರ ಇರಾ ಟಗ, 
ಹಾಯು ಇಡು ಇಹ SS 
eu ರಾರ. ಎರ ಯಂ ಸಚ ಎ ಒಂ ರ ಲ ಚ್‌ ು 
ಇ ಟಬ್‌ ರಾಸ್‌ ಗ್‌ 


ಆಅತರಿಕ್ಷದಲ್ಲಿ | ದುರ್ಗ್ಯಭಿಶ್ವನೇ(ಅವನ ಗತಿಯನ್ನು)ತಡೆಯಲಾಗದಂತೆ ವ್ಯಾಪಿಸಿದ | ವೃತ ಸ್ಕ- -ಆವೃತ್ರನ | 

; ವಿ ಮೇಲೆ | ದೃ- ಎಲ್ಲೆ ಇಂದ 6; ps Wat 
ಕರೆ ಮ್ರೋಃ-ಕೆನ್ನೆಗಳ ಮೇ ಇಂದ್ರ- ಎಲ್ಫಿ ಇಂದ್ರನೇ | ಯತ್‌- ಯಾವಾಗ | ತನ್ಯತುಂ-- ಗಾಯವ 
ಪ್ತಿ ೦ಟುಮಾಡುವ ಅಥವಾ ಶಬ್ದವನ್ನು ಮಾಡುವ (ವಜ್ರಾ ಯುಧೆದಿಂದ) | ನಿಜಘಂಥ-- ಚೆನ್ನಾಗಿ ಹೊಡೆದೆಯೋ 
(ಆಗ) | ಈರ್ಮ.-_ಈ ನಿನ್ನನ್ನು | ಫೃಣಾ--(ಶತ್ರುಜಯವನ್ನು ಸೂಚಿಸುವ) ಕಾಂತಿಯು | ಪರಿ ಚಂತಿ- 
ಮುತ್ತಲೂ ವ್ಯಾಪಿಸುತ್ತದೆ (ಹರಡುತ್ತದೆ) | ಶವಃ--(ನಿನ್ನ) ಬಲವನ್ನು! ಕಿತ್ಚಿಷೇ-- ಪ್ರಜ್ವಲಿಸುವಂತೆ ಮಾಡಿತು ॥ 


ನಟ ಬಾಳಟಾ ಬ ರ ಹ ಟ್ಟ ಭಜ ಜಾ pe ಬೌ: 
ಗ: 2 (. 


1 ಭಾವಾರ್ಥ ॥ 


| ಎಲೈ ಇಂದ್ರನೇ, ಯಾವಾಗ ವೃತ್ರನು ಫೀಕುಗಳನ್ನು ತಜೆದು ರಮ್ಯವಾದ ಅಂತರಿಕ್ಷವನ್ನಾ ಶ್ರಯಿಸಿ, 

ಐರಶಾರಿಂದಲೂ ತಡೆಯಲಾಗದಂತೆ ಅಂತರಿಕ್ಷವನ್ನೆಲ್ಲಾ ವ್ಯಾಪಿಸಿ ಮಲಗಿದನೋ ಆಗ ನೀನು ನಿನ್ನ ವಜ್ರಾಯುಧೆ 
ದಿಲದ ಅವನ ಕೆನ್ನೆಗಳ ಮೇಲೆ ಬಲವಾಗಿ ಹೊಡೆದೆ, ಆಗ ಶತ್ರುಜಯವನ್ನು ಸೂಚಿಸುವ ನಿನ್ನ ಕಾಂತಿಯು 
ಸುತ್ತಲೂ ವ್ಯಾಪಿಸಿ, ನಿನ್ನ ಬಲವನ್ನು ಪ್ರಜ್ವಲಿಸುವಂತೆ ಮಾಡಿ ನಿನ್ನ ಕೀರ್ತಿಯನ್ನು ಹರಡಿತು. 


English Translation- 


0 Indra, when you had smitten with your thunderbolt the cheeks of the 
wide-extended Vritra, who, having obstructed the waters’ reposed in the region 
above the firmament, your fame spread afar» your prowess was renowned. 


| ವಿಶೇಷ ವಿಷಯಗಳು ॥ 


ಈ ಂ--ಇದು ಏತಚ್ಛಬ್ಹಾರ್ಥಕ ಶಬ್ದವಾಗಿದೆ. ಏನಂ ಎಂಬುದೇ ಇದರ ಅರ್ಥ. ಇಲ್ಲಿ ಇಂದ್ರ 
ವಮ್ಮು ವಿಶೇಷಿಸುವುದು. 1 | 

ವೃಶ್ಚೀ-_ವೃಜ್‌ ವರಣೆ ಎಂಬ ಧಾತುವಿನಿಂದ ನಿಷ್ಪನ್ನವಾದ ಈ ಶಬ್ದವು, ಆವರಿಸುವಿಕೆ ಎಂಬರ್ಥ 
ವಮ ಕೊಡುವುದು. | 

| ರಜಸಃ ಬುಧ್ಧ ಂ--ರಜಂತಿ ಅಸ್ಮಿನ್‌ ಗಂಧರ್ವಾಡಯಃ: ಇತಿ ರಜಃ ಅಂಶರಿಶ್ಲಂ. ಇಲ್ಲಿ ಗಂಥರ್ವಾ 

ರುಗಳ ಸಂಚಾರಕ್ಕೂ ವಿಹಾರಕ್ಟೂ ಆಶ್ರಯವಾಗಿರುವ ಅಂತೆರಿಕ್ಷವನ್ನು ಸರ್ವರೂಪದಲ್ಲಿಯೂ, ಊರ್ಧ್ವ ಭಾಗದ 
ಲ್ಲಿಯೂ ಆಶ್ರಯಿಸಿ ವೃತ್ರನು ವ್ಯಾಪಿಸಿದನು.' | 

ಪ್ರವಣೇ ಡುಗ್ಗೃಭಿಶ್ವನಃ ಹಾಗೆ ಅಂತರಿಕ್ಷದಲ್ಲಿ ವ್ಯಾಪಿಸಿ ನಿಂತ ವೃತ್ರಾಸುರನನ್ನು ತಡೆಯುವು 
ಪಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ. ಇಲ್ಲಿ ದುಗನ್ಯಭಿಶ್ವ ಎಂಬ ಪದಕ್ಕೆ ದುರ್ಗ್ರಹೆ ವ್ಯಾಪನ ಎಂದು ಅರ್ಥಮಾ 
ಡಿದ್ದಾರೆ. ಸ ಇಮಾನ್‌ ಲೋಕಾನವೃಣೋಶ್‌' ಎಂಬ ಶ್ರುತಿಯು ಇದಕ್ಕೆ ಸಮರ್ಥಕವಾಗಿದೆ. 

ತನ್ಯತುಂ-  ತನ್ಯತು ಶಬ್ದಕ್ಕೆ ಸರ್ವತ್ರ ವ್ಯಾಪಿಸುವ ಅಥವಾ ಧ್ವನಿಮಾಡುವ ವಜ್ರಾಯುಧವೆಂದು 
ಅರ್ಥವಿದೆ. ಇಲ್ಲಿ ಈ ಶಬ್ದವು ದ್ವಿತೀಯಾ ವಿಭಕ್ತಿಯಲ್ಲಿದ್ದರೂ ತೃತೀಯಾ ನಿಭಕ್ತಿಯ ಅರ್ಥವನ್ನೇ 
ಹಡುವುದು. 





236. ಸಾಯಣಭಾಷ್ಯಸಹಿಶಾ [ಮಂ೧., ಆ. ೧೦. ಸೂ. ೫೨, 


ಕ 


K ೫. ಳಾ ಗಾ MTS |... (|! 10. ಸ SME pr ೫೫ 
KR ER ST NN YN 4445445544 ನಾ ೫] 
EE ರಾಗಾ ತಾರಾ ಗಾಗಾ ರಾರಾ ರಾರಾರಾ ರಾಗ ಗದಾ ಲ ಗಿ ರ 3 ಎ. ಚ ಖಿ 


; ಫೃಣ.... ಈ ಶಬ್ದ ಕೈ ಲೌಕಿಕವಾಗಿ ಕರುಣೆಯೆಂದರ್ಥವಿದ್ರೆರೂ ಇಲ್ಲಿ ಶತ್ರುಜಯಲಕ್ಷಣ ವಾನ ದ. ದೀಪ್ತಿ 
ಅಥವಾ : ಕಾಂತಿ ಎಂದರ್ಥಮಾಡಬೇಕು. 


| ವ್ಯಾ ಕರಣಪ್ರಕ್ರಿಯಾ | 


ಕಿತ್ಚಿಸೇ--ತ್ವಿಷ ದೀಪ್ತೌ ಧಾತು. ಲಿಓನ ತೆ ಪ್ರತ್ಯಯಕ್ಕಿ ಅಟಸ ಸ್ರೈರುಸಯೋಕರೇಶಿಕೇಚ್‌ ಎಂಬು 
ದರಿಂದ ಏತ್ವ. ಧಾತುವಿಗೆ ಲಿಣ್ನಿಮಿತ್ತವಾಗಿ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ಶಿತ್ರಿಷೇ ಎಂದು ರೂಪ 
ವಾಗುತ್ತದೆ. ಪ್ರತ್ಯಯದ ಆದ್ಯುದಾತ್ಮಸ್ಟ ಸ್ಮರದಿಂದ ತಿತ್ರಿಸೇ ಎಂಬುದು ಅಂತೋದಾತ್ತವ ವಾಗುತ್ತದೆ ದೈ ಚರತಿ 
ಎಂಬ. ಕಿ೫ಂತದ ಪರದಲ್ಲಿರುವುದರಿಂದ ಥಿಘಾತಸ್ತರ ಬರುವುದಿಲ್ಲ. 


ವೃತ್ಸೀ--ವೃ ಇಗ ವರಣೇ ಧಾತು. ಕ್ವ್ವಾ ಪ್ರತ್ಯಯ. ವೃತ್ವಾ ಎಂದಿರುವಾಗ ಸ್ನಾತ್ವಾಹೆಯಶ್ಚ 
(ಪಾ. ಸೂ. ೭-೧-೪೯) ಎಂಬಲ್ಲಿ ಆದಿಗ್ರಹೆಣದಿಂದ ಕ್ರಾ ಪ್ರತ್ಯಯಕ್ಕೆ ಈಕಾರಾಂತಾದೇಶವಾಗಿ ಬರುತ್ತದೆ 


ವೃತ್ತೀ ಎಂದಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ತ. 


ರಜಸಃ--ರಂಜ ರಾಗೇ ಧಾತು. ರಜಂತಿ ಅಸ್ಮಿನ್‌ ಗಂಧರ್ವಾದಯಃ॥ ಇತಿ ರಜ8 ಅಂತರಿಕ್ಷಮ*.. 
'ಸರ್ವಧಾತುನಿಮಿತ್ತ ಕವಾಗಿ ಬಂದ  ಅಸುನ್‌ ಪರೆದಲ್ಲಿರುವಾಗ ರಜಕರಜನರಜಃಸೂಪಸಂಖ್ಯಾನರ್ಮ್‌ 
(ಪಾ. ಕಲಂ ೨೪. ೪) ಎಂಬುದರಿಂದ ಧಾತುವಿನ ನಕಾರಕ್ಕೆ ಲೋಪ. ರಜಸ್‌ ಶಬ್ದವಾಗುತ್ತದೆ. 


ಅಶಯೆತ್‌- ಶೀರ್‌ ಸ ಸ್ವಷ್ಟೇ ಧಾತು. ವ್ಯತ್ಯೆಯೋ ಬಹುಲಂ ಎಂಬುದರಿಂದ ಪರಸೆ ಸದಸ ತ್ಯಯು 
ಬರುತ್ತದೆ. ಲಜ್‌ ಪ್ರಥಮಪುರುಷದ ತಿಗೆ ಇತೆಶ್ಚ ಎಂಬುದರಿಂದ ಅಂತ್ಯಲೋಪ. ಬಹುಲಂ ಛಂಡೆಸಿ 
ಎಂಬುದರಿಂದ ಶಪಿಗೆ ಲುಕ್‌ ಬರುವುದಿಲ್ಲ. ಧಾತುವಿಗೆ ಶವ್‌ ನಿಮಿತ್ತಕವಾಗಿ ಗುಣ. ಅಯಾದೇಶ. ಅಂಗಕ್ಟ್‌ 
ಬಜ್‌ ನಿಮಿತ್ರಕವಾಗಿ ಅಡಾಗಮ್ಮ ಅಶಯತ್‌ ಎಂದಾಗುತ್ತದೆ. ತಿಜಂತನಿಫಾತಸ್ವರ ಬರುತ್ತದೆ 


ದುಗ ್ಸೆಭಿಶ್ವ ನಃ _ಗ್ರಹ ಉಪಾದಾನೇ ಧಾತು. ಅಶೂ ವ್ಯಾಶ್ತೌ ಧಾತು. ಈ ಎರಡು ಧಾತುಗಳಿಗೆ 
ದುಸ್‌ ಎಂಬುದು ಉಪಪದನಾಗಿರುವಾಗ ಪೃಷೋದೆರಾದೀನಿ ಯಹಥೋಪದಿಸ್ಟೈಮ್‌ ಎಂಬುದರಿಂದ ಇವು 
ಪ್ಭ ಸೋದರಾದಿಯಲ್ಲಿ ಸೇರಿರುವುದರಿಂದ ನರ್ಣವಿಕಾರಾದಿಗಳಿಂದ ಅಭಿಮತರೂಪಸಿದ್ಧಿ 'ಯಾಗುತ. ದೆ. 


§ ನಿಜಘಂಥ--ಹನ ಹಿಂಸಾಗತ್ಕ್ಯೋ8 ಧಾತು. ಲಿಟ್‌ ಮಧ್ಯಮಪುರುಷ ಏಕವಚನದಲ್ಲಿ ಪರಸ್ಕೈಪೆ- 
ದಾನಾಂಣಲ್‌ ಎಂಬುದರಿಂದ ಸಿಪಿಗೆ ಥಲಾದೇಶ. ಕ್ರ್ರ್ಯಾದಿನಿಯಮದಿಂದ ಅನಿಟ್ಟಾದರೂ ಡಲಿಗೆ ಇಟ್‌ ಪ್ರಾಪ್ತ 
ವಾದಕಿ ಉಪೆದೇಶೇಂಶ್ಚತಃ (ಪಾ. ಸೂ. ೭-೨.೬೨) ಸೂತ್ರದಿಂದ ಅಕಾರವುಳ್ಳ ಧಾತುವಾದುದರಿಂದ ಪುವಃ 
ಇಣ್ಬಿಸೇಥೆ. ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೇಸಃ ಕುಹೋಶ್ಚುಃ ಎಂಬುದರಿಂದ ಚುತ್ತ. - ಅದಜ್ಟ್‌ 
ಜಸ್ತ್ವ ಜಹನ್‌-ಥ ಎಂದಿರುವಾಗ ಅಭ್ಯಾಸಾಚ್ಚೆ (ಪಾ. ಸೂ. ೭-೩-೫೫) ಎಂಬುದರಿಂದ ಅಭ್ಯಾಸದ ಪರದಲ್ಲಿ 
ರುವ ಹನಿನ ಹಕಾರಕ್ಕೆ ಕುತ್ತದಿಂದ ಘಕಾರಾದೇಶ. ನಕಾರಕೆ ತ್ಕ ಅನುಸ್ವಾರಪರಸವರ್ಣ. ಜಫೆನ್ಸ ಎ೦ದು 
ರೂಪವಾಗುತ್ತದೆ. ಥಲ” ಲಿತ್ತಾದುದರಿಂದ ಲಿತಿ (ಪಾ. ಸೂ. ೬-೧-೧೯೩) ಎಂಬುದರಿಂದ ಪ್ರತ್ಯಯೆದ ಪೊರ್ವಜ್ಟ್‌ 
ಉದಾತ್ತಸ್ಪರ. ' ತಿಜುಜೋದಾತ್ರೆವತಿ ಎಂಬುದರಿಂದ ಗತಿಗೆ (ನಿ) ಉದಾತ್ತವುಳ್ಳ ತಿಜಂತ ಪರದಲ್ಲಿರುವು ದ 
ರಿಂದ ನಿಫಾತಸ್ವರ ಬರುತ್ತದೆ. ಯತ್‌ ಎಂದು ವ್ಯವಹಿಶವಾದ ಸಂಬಂಧವಿದ್ದರೂ ಯೆದ್ರೃತ್ತಾನ್ಲಿತ್ಯೆಂ ಎ೦ಯು 
ದರಿಂದ ನಿಘಾತಶಪ್ರ ತಿಷೇಧ (ತಿಜಂತಕ್ಕಿ) | | 





ಆ. ೧, ಆ. ೪. ವ, ೧೩]  ಹುಶ್ವೇಜಸಂಹಿತಾ p) 


ಹ 1 4 


I ವಾರಾ ಸ ಜಂಭ ಪ ಧಮರ ಬ ಲ್ಪ 


| ತನ್ಯತುಂ-- ತನು ವಿಸ್ತಾರೇ ಧಾತು. ಇದಕ್ಕೆ ಖುತನ್ಯಇಬ್ಬ (ಉ. ಸೂ. ೪-೪೪೨] ಎಂಬುದೆ 
ವಿಂದ ಯತುಚ್‌ ಪ್ರತ್ಯಯ, ಅಥವಾ ಸ್ತನ ಶಬ್ದೇ ಧಾತು. ಉಹಣಾನೆಯೋಬಹುಲಮ್‌ ಎಂಬಲ್ಲಿ ಬಹುಲ 


ಕ್‌ 


ವಚನನಿರುವುದರಿಂದ ಯತುಚ್‌ ಪ್ರತ್ಯಯ. ಛಾಂದಸವಾಗಿ ಸಕಾರ ಲೋಪ. ತನ್ಯತು ಶಬ್ದವಾಗುತ್ತದೆ. 
ಚಿತೆ ಎಂಬುದರಿಂದ ಅಂತೋದಾತ್ರೆಸ್ವರೆ ಬರುತ್ತದೆ. 


॥ ಸಂಹಿತಾಪಾಕಃ 1 
| 
ಹ್ರದಂನ ಹಿತ್ವಾ ನ್ಯುಷನ್ರ್ಯೂರ್ಮಯೋ ಬ್ರಹ್ಮಾಣೇಂದ್ರ ತವ ಯಾನಿ 
``ವರ್ಧಯಾ | 4. 
ತ್ವಷ್ಟಾ ಚಿತ್ತೇ ಯುಜ್ಯಂ ವಾವೃಥೇ ಶವಸ್ತತಕ್ಷ ವಜ್ರಮಭಿಭೂತೆ 


ಜಸಂ ॥೭॥ 





| ಪದಪಾಶಃ ಗೆ. 


4 
ಹ್ರುನಂ | ನ|ಹಿ 1 ತ್ರಾ 1 ಸಾಯಷಕ್ತಿ | ಊರ್ಮಯಃ | ಬ್ರಹ್ಮಾಣಿ | ಇಂವ್ರ | 


ತನ | ಯಾನಿ ; ನರ್ಧನಾ 


| | 
ತ್ವಷ್ಟಾ! ಚಿತ್‌! ತೇ 'ಯುಜ್ಯಂ | ವವೃಧೇ ! ಶನ | ತತ್ತ | ವಜ್ರಂ ! ಅಭಿಭೂ- 


ತೀಹಿಜಸಂ ೭! 


॥ ಸಾಯೆಣಭಾಷ್ಯಂ [| 

ಹೇ ಇಂದ್ರೆ ಯಾನಿ ಬ್ರಹ್ಮಾಣಿ ಸೋತ್ರಶಸ್ತ್ರ ರೂಪಾಣಿ ಮಂತ್ರೆಜಾತಾನಿ ತವ ವರ್ಧನಾ ವರ್ಧ- 

ಯಿತ್ಕೆ ಣೆ ತಾನಿ ತ್ವಾ ತ್ವಾಂ ನ್ಯೃಷಂತ ಓ | ನಿತೆರಾಂ ಪ್ರಾ ಪು ನಂತೆ ವ | ತತ್ರೆ ದೈಣ್ಟಾ ತೆ pr 
| ಯೋ ಜಲಪ್ರೆ ಮಾಹಾ ಪ್ರ "ದಂ ನ | ಯೆಥಾ ಜಲಾಶಯೆಂ ಪ್ರಾಪ್ಲುವಂತಿ ತೆದ್ವತ್‌ | ಗ ೈಷ್ಟಾ ಚಿತ್‌ ಸತ್ವ ತ್ವಚೆ 
' ಹೇವಸ್ತೇ ತವ ಯುಜ್ಯಂ ಯೋಗ್ಯಂ ಶವೋ ಬಲಂ ವವೃಥೇ ' ಸ್ರಾ ಶನರ್ಧಯತ ಅಸಿ ಚಾಳಿ 
ಭೂತ್ಯೋಜಸೆಂ ಶತ್ರೂಣಾಮಭಿಭವಿತೈಣಾನೋಜಸಾ ಬಲೇನ ಯುಕ್ತೆಂ ವಜ್ರಂ ತತಿಕ್ಷ ಟದ 
ಕಾರ | ನ್ಭೃಷಂತಿ | ಯಷೀ ಗತೌ |ಶ ನಾದಾಣಿಕಃ | ಅಮಸೆದೇಶಾಲ್ಲಸಾರ್ವಧಾತುಕಾನುಡಾ ತ್ರ್ರತ್ವೆ 
ರಳಸ್ಸೆ ರಃ | ಹಿ ಜೇತಿ ನಿಘಾತಪ್ರತಿಸೇಧಃ | ಊರ್ಮುಯಃ। ಖುಗೆತ್‌! ಯಚ್ಛೆ ಂತಿ ಗೆಚ್ಛೆಂ: 





238.  ಸಾಯಣಭಾಷ್ಯ ಸಹಿತಾ [ ಮಂ. ೧. ಅ. ೧೦. ಸೊ. ೫೨: 


MT TN ರಾರ AS TS em Nm ms 


ರ್ಮಯ: | ಅರ್ತೇರೂಜೆ | ಉ. ೪:೪೪ [ ಇತಿ ಮಿಸೆ ಕ್ರಿತ್ಯ್ಯಯಃ | ಗುಣೇ ಸೆತೈ ಕಾರಸ್ಯೋಕಾರಾದೇಶಶ್ಚ | 
ಪ ಕ್ರತ್ಯಯಸ್ಸೆ ರಃ! ವರ್ಧನಾ | ವ ಥು ವೃ ನ್ದೌ | ವರ್ಧತ ಏಜಿರಿತಿ ನರ್ಧನಾ | ಕರಣೇ ಲ್ಕುಟ್‌ | ಶೇಶ್ಚಂದ- 
ಸೀತಿ ತೇರ್ಳೋಪಃ | ತಶಕ್ಷ |. ಶೆಕ್ರೂ pA ತನೂಳೆರಣೇ | ಲಿಟ ಅಲಿ ಲಿತ್ಪೈರೀಣ ಪ್ರತ್ಯಯೊತ್ತೊರ್ವ- 
ಸ್ಯೋದಾತ್ರೆಶ್ನಂ | ಪಾದಾನಿತ್ತಾನ್ನಿ ಘಾತಾಭಾವ: | ಅಭಿಭೂಕ್ಕೋಜಸಂ | ಅಭಿಭೂಯೆತೇಂನೇನೇತ್ಯ- 
ಭಿಭೊತಿ ! ಕರಣೇ ಪ್ರೆನ್‌ | ತಾರೌ ಚೆ ನಿಕೀತಿ ಗತೇಃ ಪ್ರೆಕೃತಿಸ್ಟರತ್ವಂ |! ಅಭಿಭೂತ್ಯೋಜೋ ಯಸ್ಯ | 
ಬಹುಪ್ರೀಹೌ ಪೂರ್ವಸದಪ್ಪತ್ಪೆತಿಸ್ವರತ್ಸಂ |೭|. 


| ನೆ. ಪ್ರಶಿಸದಾರ್ಥ ಗ 


ಇಂದ್ರ--ಎಲ್ಫೆ ಇಂದ್ರ ನೇ | ಯಾನಿ ಬ ಬ್ರಹ್ಮಾಣಿ-ಯಾವ ಸೊ ಸ್ತೋತ್ರ (ಶಸ್ತ್ರ) ರೂಪಗಳಾದ ಮಂತ್ರೆ 
ಗಳು | ತವಪ--ನಿನ್ನ | ವರ್ಧನಾ (ಮಹಿಮೆಯನ್ನು ಕೊಂಡಾಡಿ) ಬೆಳೆಸುವುವೋ ಅವು | ಊರ್ಮಯೆ8... 
ಜಲಪ್ರವಾಹಗಳು | ಹ ಹ್ರದೆಂ ನೆ-ಸಾಗರವನ್ನು ಸೇರುವಂತೆ | ಶ್ವಾ--ಸನಿನ್ನನ್ನು | ನ್ಭೃಸಂತಿ ಒ--ಸೇರಿಯೇ 
ಸೇರುತ್ತತೆ! ತ್ರೆಷ್ಟಾ ಚಿಕ್‌-ತ್ವಸ್ಥೃನಾದಕೋ | ತೇ ನಿನ್ನೆ | ಯುಜ್ಯಂ-ಯೋಗ್ಯವಾದೆ | ಶವಃ--ಬಲವನ್ನು 
ವವೃಢೇ ನೃದ್ಧಿಯಾಗುವಂತೆ ಮಾಡಿದನು (ಮತ್ತು) ! ಅಭಿಭೂತ್ಯೋಜಸೆಂ--(ಶತ್ರುಗಳನ್ನು) ಸೋಲಿಸುವ 
ಶಕ್ತಿಯಿಂದ ಕೂಡಿದ | ವೆಬ್ರಂ-ವಜ್ರಾಯೆಧೆನನ್ನು | ತೆಶೆಕ್ಷ--ಅತ್ಯಂತ ಹರಿತವಾಗುವಂತೆ ಮಾಡಿದನು 


೪ ಭಾವಾರ್ಥ | 
ಎಲ್ಛೆ ಇಂದ್ರನೇ, ನಿನ್ನ ಮಹಿಮೆಯನ್ನು ಕೊಂಡಾಡಿ ಬೆಳೆಸುವ ಸ್ತೋತ್ರರೂಪಗಳಿಂದ ಮಂತ್ರಗಳು 
ಜಲಹಪ್ರವಾಜಗಳು ಸಾಗರವನ್ನು ಖಂಡಿತ ಸೇರುವಂತೆ ನಿನ್ನನ್ನು ಸೇರಿಯೇ ಸೇರುತ್ತವೆ. ತ್ರಷ್ಟೃದೇವವಾ 
ದಕೋ, ನಿನಗೆ ಯೋಗ್ಯವಾದ ಬಲವನ್ನು ವೃದ್ಧಿಯಾಗುವೇತೆ ಮಾಡಿದನು ಮತ್ತು ಶತ್ರುಗಳೆನ್ಸೆಲ್ಲ ಸೋಲಿಸುವ 
ಶಕ್ತಿ ಯುಳ್ಳೆ ನಿನ್ನ ವಜ್ರಾಯುದವನ್ನು ಆತ್ಯುಂತೆ ಹರಿತವಾಗುವಂತೆ ಮಾಡಿದವು. 


English Translation. 
ಛಿ Tadra, the hymus, that glorify you, attain you as rivulets flow intoa 
Jake. Twashtri has augmented your appropriate vigour; he bas sharpened 
your bolt with overpowering might. 


॥ ವಿಶೇಷ ವಿಷಯಗಳು ॥ 
ಹಪ್ರಜಂ ನೆ--ಇನಾರ್ಥಕವಾದ ನ ಶಬ್ದ ಸಾಹಚರ್ಯದಿಂದ ಇದಕ್ಕೆ ಕೊಳವನ್ನು ಪ್ರವೇಶಿಸುವಂತೆ 
ಎಂದರ್ಥಬರುವುದು. ' 
ನ್ಯೈಸಂತಿ- ಖುಷೀ ಗತೌ ಎಂಬ ತ್ಯರ್ಥಕಥಾತುನಿನಿ-ದ ನಿಷ್ಪನ್ನನಾಡ ಈ ಶಬ್ದವು ನಿತರಾಂ 
ಪ್ರಾಪ್ತುನಂತಿ ತಡೆಯಿಲ್ಲದೆ ಪ್ರವೇಶಿಸುವುವು ಎಂಬರ್ಥವನ್ನು ಕೊಡುವುದು. 
ತ್ವಷ್ಟಾ ಚಿತಕ--ಸೆ ತ್ವಷ್ಟಾ ದೇವ ಏವ | ಇಲ್ಲಿ ಚಿತ್‌ ಎಂಬ ಶಬ್ದಕ್ಕೆ ನಿವಶೆಬ್ದಾರ್ಡವಿದೆ. ಆ 


ತ್ವಸ್ಟ ಸೇವತೆಯಾದೆರೊ। ಎಂದರ್ಜ್ಣ. 





ಅ.೧. ಅ. ೪. ವ. ೧೩]... .. ಖಗ್ಗೇರಸಂಶಿತಾ 239 


ಥ್‌. 








ನ ನ್‌್‌ ನ್‌ ಲ ಸಾಮಾ ನಾ ನ ಜಾ 


ಅಭಿಭೂತ್ಯೋಜಸಂ- ಅಭಿಭೂತಿ* ೬ ಜಸೆಂ-- ಅಭಿಭೂತಿ ಒಜೋ ಯೆಸ್ಯ ತಕ್‌ | ಶತ್ರುಗಳನ್ನು 
ಮಂಕುಗೊಳಿಸುವ ಅಥವಾ ತಿರಸ ಸ್ಪರಿಸುನ ಸಾಮರ್ಥುಷೆಳ್ಳ ದ್ದು ಎಂದು ಇದು ವಜ್ಜಾ ತ್ರಿಯುಧವನ್ನು ನಿಶೇಹಿಸುವುದು. 
ಆಭಿಭಯೆತೇ ಅನೇನೇತಿ ಅಭಿಭೊತಿ ಎಂದು ನಿಗ್ರಹವು. | 





ಸ್‌ ನ್‌್‌ ಕ್‌ ನ್‌್‌ 





| ವ್ಯಾಕರಣಪ್ರಕ್ರ ಯಾ 1 


ನ್ಯೃಷಂತಿ_ ನಿಸಹುಷಂತಿ ಖುಷೀ ಗತೌ ಧಾತು. ತುದಾದಿ. ಯೋಂತೆಃ ಎಂಬುದರಿಂದ ಮಿಗೆ ಅಂತಾ 
ದೇಶ. ತುದಾದಿಭ್ಯಃ ಶಃ ಎಂಬುದರಿಂದ ಶವಿಕರಣ. ಅಶೋಗುಣೇ ಸೂತ್ರ ದಿಂದ ಸರರೂಪ. ಹುನೆಂಕಿ 
ಎಂದು ರೂಪವಾಗುತ್ತದೆ. ಅದುಪಡೀಶದ ಪಡೆದಲ್ಲಿರುವುದರಿಂದ ಲಸಾರ್ವಥಾತುಕವು ತಾಸೈನುದಾಶ್ರೇಶ್‌- 
ಸೂತ್ರದಿಂಥ ಅನುದಾತ್ತವಾಗುತ್ತದೆ. ಆಗ ನಿಕರಣಸ್ಪರವು ಉಳಿಯುತ್ತದೆ. ನ ಹಿ ಎಂದು ಹಿ ಶಬ್ದದ ಯೋಗ 
ವಿರುವುದರಿಂದ ಹಿಚೆ (ಪಾ. ಸೂ. ೮.೧-೩೪) ಎಂಬುದರಿಂದ ನಿಘಾತಪ್ರ ಕಿಸೇಷ. | 


ಊರ್ಮ್ಮಯೆಃ---ಯ ಗತ್‌ ಧಾತು. ಯಚ್ಛ €ಪ್ರಿ ಗಚ್ಛ ಕಿ ಇತಿ ಊರ್ಮಯಃ ಅರ್ಶೇರೂಚಿ 
(ಉ. ಸೂ. ೪-೬೩೪) ಎಂಬುದರಿಂದೆ ಮಿ ಪ್ರತ್ಯಯ. ಮಿ 4.ರಡಲ್ಲಿರುವಾಗ ಧಾತುವಿಗೆ ಗುಣಬಂದಾಗ, ರಿನ 
ಅಕಾರಕ್ಕೆ ಊಕಾರಾದೇಶ. ಊರ್ಮಿ ಶಬ್ದವಾಗುತ್ತದೆ. ಪ್ರತ್ಯಯ ಸ್ವರದಿಂದ ಅಂಶೋನಾತ್ತ. 

ವರ್ಧನಾ--ವೃಧು ವೃದ್ಧೌ ಧಾತು. ವರ್ಥತೇ ವಿಭಿರಿಶಿ ವರ್ಧೆನಾ. ಕರಣಾರ್ಥದಲ್ಲಿ ಲ್ಯುಟ್‌. ವರ್ಧನ 
ಶಬ್ದವಾಗುತ್ತದೆ. ಯುವೋರನಾಕೌ್‌ ಎಂಬುದರಿಂದ ಯು ಎಂಬುದಕ್ಕೆ ಅನಾದೇಶ. ಪ್ರಥಮಾ ಬಹುವಚನದಲ್ಲಿ 
ನುಮಾಗಮು ದೀರ್ಫೆ. ಶೇಶ್ಸಂಪಸಿ ಬಹುಲಂ ಎಂಬುದರಿಂದ ತಿಗೆ ಲೋಪ ಬಂದರೆ ವರ್ಥನಾ ಎ೦ದು ರೊನ 
ವಾಗುತ್ತದೆ. 

ತತೆಕ್ಷಿ_ತಕ್ಷೂ ತ್ವಕ್ಷೊ ತನೂಕರಣೇ ಧಾತು. ಲಿಟ್‌ ಪ್ರಥೆಮುಪುರುಷದ ತಿಥಿಗೆ ಸೆರಸ್ಕೈ ಪಾನಾಂ 
ಎಂಬುದರಿಂದ ಇಲಾದೇಶ. ಲಿಜ್ನೆ ಮಿತ್ತಕವಾಗಿ ಧಾತುವಿಗೆ ದ್ವಿತ್ವ" ಅಭ್ಯಾಸಕ್ಕೆ ಹಲಾದಿಶೇನ. ಉಲ್‌ ಲಿಶ್ತಾ 
ದುಪರಿಂದ ಲಿಶತಿ ಎಂಬುದರಿಂದ ಪ್ರತ್ಯಯದ ಪೂರ್ವಕ್ಕೆ ಉದಾತ್ತಸ್ವರೆ ಇರುತ್ತದೆ. ಪಾಡದ ಅದಿಯಲ್ಲರ ರುವುದ 
ರಿಂದ ಆಪಾದಾದೌ ಎಂದು ನಿಸೇಥಢ ಮಾಡಿರುವುದರಿಂದ ನಿಘೌತಸ್ಟೆರ ಬರುವುದಿಲ್ಲ. 

ಅಭಿಭೂತ್ಯೋಜಸಮ್‌. ಅಭಿಭೂಯತಶೇಇನೇನೇತಿ ಅಭಿಭೂತಿ. ಭೂ ಧಾತುವಿಗೆ ಸರಣಾರ್ಡದಲ್ಲಿ 
ಕಿನ್‌. ಕಾದೌಚೆನಿತಿ (ಪಾ. ಸೂ. ೬-೨-೫೦) ಎಂಬುದರಿಂದ ಗತಿಗೆ (ಅಭಿ) ಪ್ರಶೃಕಿಸ್ತ್ವರ ಬರುತ್ತಡಿ. ಅಭಿ 
ಭೂತಿ ಓಜೋ ಯಸ್ಯೆ ತತ್‌ ಅಭಿಭೂತ್ಕೋಜಃ ತತ್‌ ಬಹುವ್ರೀಹಿಸಮಾಸ. ಬಹುನ್ರೀಹೌ ಸ್ರಕೃತ್ಯಾ ಪೂರ್ವ 
ಪೆಹಮ್‌ ಎಂಬದರಿಂದ ಪೊರ್ವಪದೆಶ್ರಕೃಕಿಸ್ವರ ಬರುತ್ತದೆ. 


| ಸಂಹಿತಾಸಾಠ। ॥ 


ಜಘನ್ವಾ ಊ ಹರಿಭಿಃ ಸಂಭೃತಕ ಶತದಿನ ವೃತ್ರಂ ಮನುಸೇ ಗ ಈು- 





೦40 ಸಾಯಣಭಾಷ್ಯಸಹಿಶಾ : [ಮಂ. ೧. ಅ. ೧೦. ಸೂ, ೫೨. 


A SP TT ( ಅಂ 4%... ಹಾಲಿ ಸಬಹು ಜ8 00 ಹು 4 ಬ. TE ಸ ಚಾ ಜು 1090 2.2 1 ಎಟ 2 ಅಂ ಲ ಫ್‌ ಫ್‌ [ಜ್‌ 


॥ ಪದಪಾಠಃ 8 


| oo 4 | | 14 ಎಲ ೨.6 
ಜಘನ್ವಾನ್‌! ಊಂ ಅತಿ | ಹರಿಂಭಿಃ | ಸಂಭೃತಕ್ರತೋ ಇತಿ ಸಂಭೃತಃಕ್ರತೋ।| 


K | 
ಇಂದ್ರ ವೃತ್ರಂ | ಮನುಷೇ | ಗಾತುಯನ್‌ | ಅಪಃ | 
ಅಯಚ್ಛಫಾಃ | ಬಾಹ್ಟೋಃ | ವಜ್ರಂ |! ಆಯಸಂ | ಅಧಾರಯಃ | ದಿವಿ! ಆ! 


| 
ಸೂರ್ಯಂ ! ದ್ವತೇ |e || 


॥ ಸಾಯಣಭಾಷ್ಯ ॥ 


ಹೇ ಸಂಭೃತಕ್ರತೋ ಸಂಸಾದಿತಕರ್ಮನ್‌ ಸಂಪಾದಿತಪ್ರೆಜ್ಜ ವೇಂದ್ರ ಮನುಸೇ ಜನಾಯ 
ಗಾತುಯೆನ್‌ ಗಾತುಂ ಮಾರ್ಗನಿಚ್ಛನ್‌ ವೃತ್ರಂ ಲೋಕಾನಾಮಾವರಕಮಸುರಂ ಹರಿಭಿರಶ್ವೆ ಯರ: 
ತ್ಲೆಸ್ಲೈಂ ಜಫನ್ವಾನ್‌ ಉ | ಹತೆನಾನ್‌ ಖಲು | ಶಡೆನಂತರಮಪೋ ವೃಷ್ಟ್ಟುದಕಾನಿ ಪ್ರಾವರ್ತೆಯೆ 
ಇತ್ಯೆ ಧ್ಯಾಹಾರಃ | ಜಾಹ್ಟೋಸ್ತೈದೀಯಯೋರ್ಹಸ್ವಯೋರಾಯೆಸಮಂಯೋಮಯಂ ವಜ್ರಮಯೆಚ್ಛೆ- 
ಥಾಃ ! ಅಗ್ರಹೀಃ | ಅಕಾರಃ ಸಮುಚ್ಚಯಾರ್ಥ:ಃ | ಸೂರ್ಯಂ ಚೆ ವಿನಿ ದ್ಯುಲೋಕೇ ದೃಶೇ ದ್ರೆಷ್ಟುಂ 
ಸರ್ವೇಷಾಮಸ್ಮಾಕೆಂ ಡರ್ಶನಾಯಾಧಾರಯೆಃ | ಸ್ಥಾಪೆಯಾಂ ಚೆಕ್ಕಷೇ | ಜಘನ್ವಾನ್‌ | ಹಂತೇರ್ಲಿಟಃ 
ಕ್ನಸುಃ | ನಿಭಾಷಾ ಗಮಹನನಿದನಿಶಾಂ | ಪಾ. ೭-೨-೬೮ | ಇತೀಡಾಗಮಸ್ಕ ವಿಕೆಲ್ಬೋಕ್ಕೇರಭಾವಃ | 
ಗಾತುಯನ್‌ | ಗಾತುಮಿಚ್ಛೈಸಿ | ಛೆಂದೆಸಿ ಪರೇಚ್ಛಾಯಾಮಹೀತಿ ಕೈಚ್‌ | ಕಾ. ೩-೧-೮-೨ | ನ ಛೆಂದಸ್ಯ 
ಪುತ್ರೆಸ್ಟೇತಿ ವೀರ್ಥಪ್ರತಕಿಸೇಧಃ ! ಕೈಜಂತಾಚ್ಛತೆರ್ಯದುಪೆದೇಶಾಲ್ಲಸಾರ್ವಧಾತುಕಾನುದಾತ್ತತ್ನೇ ಕೈಚ 
ಏವ ಸ್ವರಃ ಶಿಷ್ಯತೇ | ಜಾಹ್ಟೋಃ | ಉದಾತ್ರಯಣೋ ಹಲ್ಬೂರ್ವಾದಿತಿ ನಿಭಕ್ತೇರುವಾತ್ರ್ಮತ್ವಂ |! ೮ | 


| ಪ್ರತಿಪದಾರ್ಥ | 


೨. ಸಂಭೃತಕ್ರತೋ.. ಪವಿತ್ರಗಳಾದ ಕರ್ಮಗಳನ್ನು ನೆರವೇರಿಸಿದ ಅಥವಾ ಸಂಪಾದಿತವಾದ ಪ್ರಜ್ಞೆ 
ಯುಳ್ಳ | ಇಂದ್ರೆ--ಎಲೈ ಎಂದ್ರನೇ |! ಮಾನುಷೇ-- ಮಾನವನಲ್ಲಿಗೆ | ಗಾತುರ್ಯ--ಹೋಗಲು (ಮಾರ್ಗ 
ವನ್ನು ಹೊಂದಲು) ಇಚ್ಛಿಸಿದವನಾಗಿ | ವೃತ್ರೆಂ-ಲೋಕವನ್ಥೆಲ್ಲ ಆವರಿಸಿದ ವೃತ್ರನನ್ನು | ಹರಿಭಿಃ- - ಕುದುರೆ 
ಗಳಿಂದ ಕೂಡಿ (ನೀನು) | ಜಘರ್ನ್ಟಾ ಉ-.ಕೊಂದೆಯಲ್ಲನೆ. (ಆ ಮೇಲೆ) | ಅಪಃ ನೀರುಗಳನ್ನು (ಬಿಡಿಸಿ 
ಹರಿಸಿದೆ) | ಜಾಹ್ರೋಃ--ನಿನ್ನೆರಡು ಕೈಗಳಲ್ಲೂ! ಆಯಸಂ-. ಕಬ್ಬಿಣದಿಂದ ಮಾಡಿದ | ವಜ್ರಂ--ವಜ್ರಾಯುಧೆ 
ವನ್ನು! ಆಯಚ್ಛೆಥಾ8- ಹಿಡಿದುಕೊಂಡೆ ಮತ್ತು | ಆ ಸೊರ್ಯಂ--ಸೂರ್ಯನನ್ನೂ ಕೂಡ | ದಿನಿ- ಅಂತರಿಕ್ಷ 
ದಲ್ಲಿ | ಪೃಶೇ-( ನಮಗೆ) ಗೋಚರವಾಗಲು | ಅಧಾರಯಃ-- ಸ್ಥಾಪಿಸಿದೆ. (ನಮಗೆ ಕಾಣುವಂತೆ ಮಾಡಿದೆ). 





ಅ. ೧. ಅ. ೪, ವ. ೧೩. J] ಖುಗ್ರೇದಸಂಹಿತಾ 241 
॥ ಭಾವಾರ್ಥ ॥ 
ಪನಿತ್ರಗಳಾದ ಕರ್ಮಗಳನ್ನು ನೆರವೇರಿಸಿದ ಎಲ್ಫೆ ಇಂದ್ರನೇ, ನೀನು ಮಾನವನಲ್ಲಿಗೆ ಹೋಗಲಿಬ್ಛಿಸಿ 

ದಾಗ ಮಾರ್ಗವನ್ನು ಆವರಿಸಿ ನಿಂತ ವೃತ್ರಾಸುರನನ್ನು ನಿನ್ನ ಕುದುರೆಗಳಿಂದ ಕೂಡಿಕೊಂಡು ಕೊಂಡೆಯಲ್ಲನೆ. 
ಆಮೇಲೆ ಫೀನು ನೀರುಗಳನ್ನು ವೃತ್ರನಿಂದ ಬಿಡಿಸಿ ಹರಿಸಿದೆ. ಕಜ್ಜಿಣವಿಂದ ಮಾಡಿದ ನಿನ್ನ ವನಜ್ರಾಯುಧೆ 
ವನ್ನು ನಿನ್ನೆರಡು ಕೈಗಳಲ್ಲೂ ಹಿಡಿದುಕೊಂಡೆ, ಮತ್ತು ನಮಗೆಲ್ಲ ಕಾಣಿಸುವಂತೆ ಸೂರ್ಯನನ್ನು ಅಂತರಿಕ್ಷದಲ್ಲಿ 


ಸ್ಥಾಪಿಸಿದೆ. | 


English Translation. 


Indra, performer of holy acts, desirous of going to man, you; with your 
hoxses has slain Vritra (has set free) the waters, have taken in your hands 
your thunderbolt of iron and have made the sun visible in the 887. 


| ವಿಶೇಷ ನಿಷಯಗಳು |] 


ಸೆಂಭೃತಕ್ರ ತೋ ಇಲ್ಲಿ ಕ್ರತುಶಬ್ದಕ್ಕೆ ಯಾಗ ಅಥವಾ ಪ್ರಜ್ಞೆ ಎಂದು ಎರಡರ್ಥವನ್ನೂ ಮಾಡಿ 
ದ್ಹಾಕಿ. ಸಕಲ ಯಾಗಾದಿ ಕರ್ಮಗಳನ್ನೂ ಹೊಂದಿರುವವನು ಆಥವಾ ಸಂಪೂರ್ಣಪ್ರಜ್ಞಾಶಾಲಿ ಎಂದು ಇಂದ್ರ 
ನಿಗೆ ವಿಶೇಷಾರ್ಥವನ್ನು ಈ ಪದವು ಕಲ್ಪಿಸುವುದು. 

ಮನುಷೇ-ಸಷಕಾರಾಂತವಾದ ಮನುಶೃಬ್ದವು ಇಲ್ಲಿ ಜನಸಮುದಾಯಕ್ಕೆ ಎಂಬರ್ಥವನ್ನು 
ಕೊಡ:ವ್ರದು, | 

ಗಾತುಯೆನ್‌-ಗಾತುಂ ಮಾರ್ಗಮಿಚ್ಛನ್‌ವೃಷ್ಟಿಯೇ ಇಲ್ಲದೆ ಕಂಗೆಟ್ಟಿದ್ದ ಜನತೆಗೆ ಸುಖ 
ವಾದ ಮಾರ್ಗವನ್ನು ಎಂದರೆ ವೃಷ್ಟಿ ಯನ್ನು ದೊರಕಿಸುವ ಮಾರ್ಗವನ್ನು ಉಂಟುಮಾಡುವುದಕ್ಕಾಗಿ ಎಂದು ಇಲ್ಲಿ 
ವಿಶೇಷಾರ್ಥವಿದೆ. 

ದೃಶೇ--ದ್ರಷ್ಟುಂ ಸರ್ವೇಷಾಮಸ್ಮಾಕಂ ದರ್ಶನಾಯು | ಸಾಮಾನ್ಯರಿಗೂ ದರ್ಶನಯೋಗ್ಯತೆಯು 
ಲಭಿಸಲೆಂಬ ಉದ್ದೇಶದಿ೦ದ ಸೂರ್ಯನನ್ನು ಅಂತವಿಕ್ಷದಲ್ಲಿ ಸ್ಥಾಪಿಸಿದೆ ಎಂದು ಇಲ್ಲಿ ಇಂದ್ರನನ್ನು ಸ್ತುತಿಸ 
ಲಾಗಿದೆ. 


I ವ್ಯಾಕೆರಣಪ್ರ ಕ್ರಿಯಾ ॥ 


ಜಘನ್ವಾನ್‌. ಹನ ಹಿಂಸಾಗತ್ಯೋಃ ಧಾತು. ಛೆಂದಸಿ ಲಿಟ್‌ ಕ್ವಸುತ್ವ (ಪಾ. ಸೂ. ೩-೨-೧೦೭) 
ಎಂಬುದರಿಂದ ಲಿಟಗೆ ಕ್ವಸುರಾದೇಶ. ಹನ್‌4-ವಸ್‌ ಎಂದಿರುವಾಗ ಲಿಣ್ಣಿಮಿತ್ತ ಕವಾಗಿ ಧಾತುವಿಗೆ ದ್ವಿತ್ವ. ಅಭ್ಯಾ 
ಸಕ್ಕೆ ಹೆಲಾದಿಶೇಷ. ಕುಹೋತ್ತುಃ ಎಂಬುದರಿಂದ ಹೆಕಾರಕ್ಕೆ ಚುತ್ವ, ಜಸ್ತೃ. ಅಭ್ಯಾಸಾಚ್ಚೆ (ಪಾ. ಸೂ. 
೭-೩-೫೫) ಎಂಬುದರಿಂದ ಅಭ್ಯಾಸದ ಪರದಲ್ಲಿರುವ ಹೆನಿನ ಹಕಾರಕ್ಕೆ ಕುತ್ತ. ನಿಭಾಷಾ ಗನುಹನವಿದನಿಶಾಮ್‌ 
(ಪಾ. ಸೂ. ೭-೨-೬೮) ಎಂಬುದರಿಂದ ನಿಕಲ್ಪವಾಗಿ ಸರದಲ್ಳಿರುವ ವಲಾದ್ಯಾರ್ಧಧಾತುಕಕ್ಕೆ ಇಡಾಗಮ ಹೇಳಿರು 
ವುಡರಿಂದ ಇಲ್ಲ ಇಟ್‌ ಬರುವುದಿಲ್ಲ. ಜಘೆನ್ವಸ್‌ ಕಬ್ದವಾಗುತ್ತದೆ. ಪ್ರಥಮಾ ಏಕವಚನ ಪರದಲ್ಲಿರುವಾಗ ಉಗಿ 


31 





2402 ಸಾಯಣಭಾಸ್ಯಸಹಿತಾ [ ಮಂ. ೧. ಆ. ೧೦, ಸೂ. ೫೨ 





ಶ್ರಾದುದರಿಂದ ಉಗಿದೆಚಾಂ ಸೂತ್ರದಿಂದ ನುಮಾಗಮ ಬರುತ್ತದೆ. ಅತ್ವಸಂತೆಸ್ಯ ಚಾ-.ಎಂಬುದ೨ಂದ ದೀರ್ಫೆ. 
ಹಲ್‌ ಜ್ಯಾಭ್ಯೋ--ಸೂತ್ರದಿಂದ ಸುಲೋಪ. ಸೆಂಯೋಗಾಂತೆಸ್ಳಲೋಪೆ: ಎಂಬುದರಿಂದ ಸಕಾರಲೋಪ. ಅದು 
ಅಸಿದ್ದವಾದುದರಿಂದ ನೆಲೋಪಹೆ-ಸೂತ್ರದಿಂದ ನಕಾರಕ್ಸೆ ಲೋಸ ಬರುವುದಿಲ್ಲ. ಜಘೆನ್ವಾನ್‌ ಎಂದು ನೂಸ 
ವಾಗುತ್ತದೆ. ಪ್ರತ್ಯಯಸ್ವರದಿಂದ ಆಕಾರ ಉದಾತ್ತವಾಗುತ್ತದೆ. 


ಗಾತುಯನ್‌. -ಗಾತುಮಿಚ್ಛತಿ ಭಂದಸಿ ಸೆರೇಚ್ಛಾಯಾಮಪಿ (ಕಂ. ೩-೧-೮-೨) ಎಂಬುದರಿಂದ 
ಆತ್ಮಸಂಬಂಧಿಯಾಗದಿದ್ದರೂ ಪರೇಚ್ಛಾ ತೋರುಶತ್ತಿದ್ದರೂ ಕೃರ ಬರುತ್ತದೆ.  ಗಾತುಯ ಎಂದು ಕೃಜಂತವು 
ಧಾತು ಸಂಜ್ಞೆ ಯನ್ನು ಹೊಂದುತ್ತ ಜಿ ನ ಛಂದೆಸ್ಯ ನುತ್ರೆ ಸ್ಯ (ಪಾ. ಸೂ. ೭-೪-೩೫) ಎಂಬುದರಿಂದ ಸೂರ್ವ 
ಪದಕ್ಕೆ ನೀರ್ಫೆ ಬರುವುದಿಲ್ಲ. ಕೃಜಂತದ ಮೇಲೆ ಲಡರ್ಥದಲ್ಲಿ ಶತ್ಛೃ ಪೃತ್ಯ ಯ ಬರುತ್ತದೆ. ಗಾತುಯತ್‌ ಶಬ್ದ 
ವಾಗುತ್ತದೆ. ಪ್ರಥಮಾ ಸು ಸರದಲ್ಲಿರುವಾಗ ಉಗಿದಚಾಂ..ಸೂತ್ರ! ದಿಂದ ಮಾಸವು, ಸಂಯೋಗಾಂತ ಲೋಪ 
ದಿಂದ ತಕಾರಕೋಸ ಗಾತುಯನ್‌ ಎ೦ದು ರೂಹವಾಗುತ್ತದೆ. ಅದುಪದೇಶದ ಸರದಲ್ಲಿರುವುದರಿಂದ ಲಸಾರ್ವ 

ಧಾತುಕನು ತಾಸ್ಯನುದಾತ್ರೆ (ಹ್‌ ಸೂತ್ರದಿಂದ ಆನುದಾಕ್ರೆ ವಾಗುತ್ತದೆ. ಕೃಚ್‌ ಪ್ರ ತ್ಯ ಯ ಸ್ವರವು ಸತಿಶಿಷ್ಟ್ಯ 

ವಾಗುವುದರಿಂದ ಯಕಾರೋಶ್ಯರಾಕಾರವು ಉದಾತ್ರವ: ಗುತ್ತದೆ. 

ಅಯೆಚ್ಛೆಥಾಕದಾಣ್‌ ದಾನೇ ಧಾತು. ಲರ್‌ ಮಧ್ಯವ;ಪುರುಷ ಏಕನಚನರೂಸ. ಪಾಘ್ರೌ 
ಧ್ಮಾಸ್ಥಾ. ಎಂಬುದರಿಂದ ಯಚ್ಛಾದೇಶ. ಪಾದದ ಆದಿಯಲ್ಲಿರುವುದರಿಂದ ನಿಘಾತಸ್ರ ತಿಷೇಧೆ ಬರೆ.ವುದರಿಂದ 
ಅಟನ ಆದ್ಯುಯಾತ್ತಸ್ವರವು ಉಳಿಯುತ್ತದೆ. 

ಆಯುಸೆಂ--ಅಯಸಃ ಇದಂ ಆಯಸಂ! ವಿಕಾರಾರ್ಥದಲ್ಲಿ ಆಣ್‌ ಪ್ರತ್ಯಯ. ತಡಿ ತೇಷ್ಟಟಾಂ-- 
ಎಂಬುದರಿಂದ ಆದಿವೃದ್ಧಿ. ಪ್ರತ್ಯಯಸ್ವರದಿಂದ ಅಂತೋದಾತ್ರವಾಗುತ್ತದೆ. 











ಅಧಾರಯಃ--ಪಾದದ ಆದಿಯಲ್ಲಿರುವುದರಿಂದ ನಿಧಾತಸ್ತರ ಬರುವುದಿಲ್ಲ. ಅಟ್‌ ಉದಾತ್ರನಾದು 
ದರಿಂದ ಆದ್ಯುದಾತ್ರ್ರವಾದ ಪದವಾಗುತ್ತದೆ. ' 

ಬಾಹ್ಟೋಃ--ಬಾಹು ಶಬ್ದದ ಹಸ್ಟೀ ದ್ವಿನಚನಾಂತದರೂಶ.  ಉದಾತ್ಮ್ತಯೆಣೋ ಹಲ್‌ 
ಪೂರ್ಮ೯ತ್‌ (ಪಾ. ಸೂ. ೬-೧-೧೭೪) ಎಂಬುದರಿಂದ ಹಲ್‌ ಫೊ ಬಂದಿರುವ 
ಯಣಿನ ಸರದಲ್ತಿರುವುದರಿಂದ ಸಿಗೆ ಉದಾತ್ತ್ಮಸ್ವರ ಏರುತ್ತದೆ. 


ರ್ಭರದಳಗಿ 





ವೃಶೇ-ದ್ರಷ್ಟು ೨ ಂಬರ್ಥದಲ್ಲಿ ದೃಶೇ ನಿಖ್ಯೇಚ (ಪಾ, ಸೂ. ೪೧) ಎಂಬುದರಿಂದ ತುಮ 
ರ್ಥದಲ್ಲಿ ನಿಪಾಕಿತವಾಗಿದೆ. 
| ಹಾವ ॥ 


| 1 1 | | 

ಬೃಹತ್ಸ್ವಶೃಂದ್ರಮಮವದ್ಯದುಕ್ಕ್ಯ೧ಮಕ್ಕಣ್ಣತ ಭಿಯಸಾ ರೋಹಣಂ 
ದಿವಃ | 

ಯನ್ಮಾನುಷಪ್ರಧನಾ ಇಂದ್ರಮೂತಯಃ ಸ್ಹ ಕೋ ಮರುತೂ6 
| 





ಮದನ್ನನು 1೯॥ 





ಆ. ಗ ಆ. ೪. ವ, ೧೩. ] ಹುಗ್ಗೇದಸಂಹಿತಾ. 


1 ಪದಸಾಠಃ | 


| | 
“near ಘೀ ಬ್ಬ ಡಿ ಇತ { 
ಮ್ರ ಹತ್‌ | ಸ್ವಂಚಂದ್ರಂ ! ಅಮಃನತ್‌ |! ಯತ್‌ | ಉಕ್ಚ್ಯ೦! ಅಕೃಣ್ವತ | 


ಧಿ 


| 
ಭಿಯಸಾ ! ರೋಹಣಂ | ದಿವಃ | 


gp 


| | | | 
ರುತ್‌ | ಮಾನುಷೂಪ್ರಧನಾಃ ! ಇಂದ್ರಂ ! ಊತಯಃ ! ಸ್ವಃ! ನೃಃಸಾಚಃ । 


lO | 
ಮರುತಃ ! ಅಮುದನ್‌ ! ಅನು [|| ೯॥ 


| ಸಾಯೆಣಭಾಷ್ಯ || 


ಬೃಹತ್‌ ಬೃಹತ್ಸಾಮ ಸ್ತೋತಾಕೋ ಯಜಮಾನಾ ಬಿಯೆಸಾ ವೃತ್ರಭೆಯೇನ ಯೆವದ್ಕೈಜೋಕ್ಕ್ಯ್ಯ- 
ಮುಕ್ಲಾರ್ಹಂ ಸ್ಫೋತ್ರಯೋಗ್ಯಮನಕ್ಕೆಣ್ಟತ |! ಅಕುರ್ವರ್ನ | ಕೀದೆಶಂ ಬಹತಾಮ |! ಸೆಶಂಡಂ! 
Fo ತ ಳಿ ಖು | ಲ ಈ ಇ ಜರಿ ಆಲಿ 
ಸಸ್ವೈಶೀಯೇನ ಚಂದ್ರೇಣಾಹ್ಲಾಪಕೇನ ತೇಜಸಾ ಯುಕ್ತಂ ಅಮವತ್‌ | ಅಮತಿ ಶತ್ರೊನ್‌ ರುಜತ್ಯನೇ- 
ಹೇತ್ಯಮೋ ಬಲಂ | ತಡುಕ್ತೆಂ | ದಿವಃ ಸ್ಪರ್ಗಸ್ಯ ರೋಹಣಮಾರೋಹಣಹೇಶುಭೂತಂ | ಏವಂಪಿ- 
ಇಘೇನ ಸ್ತೋತ್ರೇಣ ವೃತ್ರಾದ್ಧೀತಾ ಇಂದ್ರೆ ಇಂದ್ರಮಸ್ತೋಷಶೇಇತ್ಯರ್ಥಃ | ಯದ್ಯದಾ ಮಾನುಷಸ್ಪಧನಾಃ! 
ತ್ರೆ ಕೀರ್ಣಾನ್ಯ ಸ್ಮಿನ್ನನಾನಿ ಭವಂತೀತಿ ಸೈರುಕ್ತವ್ಯುತ್ಸತ್ತ್ಯಾ ಪ್ರೆಧನಮಿತಿ ಸಂಗ್ರಾಮನಾಮ | ನಿ. ೯-೨೩ 
ಮುನುಷ್ಯಹಿತಸಂಗ್ರಾಮಾ ಊತೆಯಃ ಸ್ವರ್ದುಲೋಳಸ್ಯ ರಕ್ಷಿತಾರೋ ಮರುತೋ ನೃಷಾಚೆಃ ಪ್ರಾಣರೂಪೇ- 
ಇಂ ನ್ವನ್ಸೇನಮಾನಾ ಭೂತ್ಪೇಂದ್ರಮಪಿ ತೇನೈವ ರೂಷೇಣಾನ್ವಮವನ್‌ | ಅನುಪೂರ್ವ್ಯೇಣ ಹರ್ಷಂ ಪ್ರಾಪ. 
ಏರ್ಮು | ತೆಬಾನೀಂ ಸೆ ಇಂದ್ರೋ ವೃತ್ರವಧಂ ಪ್ರತ್ಯುದ್ಯುಕ್ತೋ ಬಭೂವೇಕಿ ಶೇಷಃ ॥ ಸ್ಪಶ್ಚಂದ್ರಂ 
ಸ್ಮತೀಯಂ ಚಂದ್ರಂ ಯೆಸ್ಯೆ | ಹ್ರಸ್ವಾಚ್ಚಂದ್ರೋತ್ತೆರಸೆದೇ ಮಂತ್ರೇ | ಪಾ. ೬-೧-೧೫೧ | ಇತಿ ಸುಬ್‌ | 
ಹ್ಹುತೇನ ಶಕಾರಃ | ಬಹುಪ್ರೀಹೌ ಪೂರ್ವಪದಣೆಪ್ರು ಕೃತಿಸ್ವರತ್ವಂ | ಭಿಯಸಾ । ಭೀಶಬ್ಬಸ್ಯ ತೈತೀಯೈಕ 
ವಚನೇ ಛಾಂದೆಸೋತಸುಗಾಗಮಃ | ಶಸ್ಯೋದಾತ್ರತ್ವಂ ಚೆ! ನೃಷಾಚೆಃ ! ಷಚೆ ಸಮವಾಯೇ / ಅಯಂ 
ಸೇವನಾರ್ಥ ಇತಿ ಯಾಸ್ಟ್ರಃ | ವಹಶ್ಚ | ಪಾ. ೩-೨-೬೪ | ಇತ್ಯತ್ರೆ ಚೆಶಬ್ದಸ್ಯಾನುಕ್ತೆಸಮುಚ್ಚಿಯಾರ್ಥತ್ವಾ- 
ಹೆಸ್ಮಾಪಪಿ ಚೈಪ್ರಶ್ಯಯಃ 1 ಅಮರ |! ಮದೀ ಹರ್ಷೇ ಜಿಜಿ ಮದೀ ಹರ್ಷಗ್ಗ ಸನಯೋರಿಕಿ ಘಬಾದಿಷು 
ತಾಠಾನ್ಮಿತ್ತ್ನೇ ಸತಿ ಮಿತಾಂ ಪ್ರಸ್ತಣತಿ ಹ್ರಸ್ವೆತ್ನಂ | ಲಔ ಛಂದೆಸ್ಯುಭಯಥೇತಿ ಶಸ ಆರ್ಧಧಾತುಕ 
ತಾತ" ಹೇರನಿಹೀತಿಣೆಲೋನಃ || ೯! 


॥ ಪ್ರತಿಪದಾರ್ಥ ॥ 
ಭಿಯೆಸಾ- (ವೃತ್ರಾಸುರನ) ಭಯದಿಂದೆ | ಯೆತ್‌- ಯಾವಾಗ | (ಸ್ರೋತಾರಃ)- ಯಜ್ಞಕರ್ತರು 
(ಯಜಮಾನರು) | ಸ್ವಶ್ನಂಪ್ರಂ- ಆಹ ದಕರೆನಾದ ತನ್ನ ತೇಜಸ್ಸಿನಿಂದ ಕೂಡಿದುದೂ ! ಅಮವತಶ್‌.--ಬಲ 
ಯುಕ್ತವಾದುದೂ | ದಿವ$. ಸ ರ್ಗಕ್ಕೆ ಕೋಹಣಂ-- ಹತ್ತಲು ಹೇತುಭೂತವಾದುದೂ ಆದ | ಬೃಹತ್‌ 
ತ್ರ 


ಹ್ಮ 
| 
ಗಿ 
, | 


ಸಾಮವೆಂಬ ಸ್ತೋತ್ರವನ್ನು | ಉಕ್ಸೈಂ-ಸ್ರೋತ್ರಯೋಗ್ಯವನ್ನಾಗಿ | ಅಕೃಣ್ವತೆ ಮಾಡಿದರೋ | 





244 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೨, 


ಹ 


ಯತ್‌--ಯಾವಾಗೆ | ಮಾನುಷಪ್ರಧನಾ8-ಮನುಸ್ಯರಿಗಾಗಿ ಯುದ್ಧ ಮಾಡುವವರೂ | ಊತಯಃ ಸ್ವಃ 
ದ್ಯುಲೋಕದ ರಕ್ಷಕರೂ ಆದ | ಮರುತೆಃ--ಮುರುತ್ತುಗಳು | ನೃಷಾಚೆಃ- (ಪ್ರಾಣರೂಪದಿಂದ) ಮಾನವರನ್ನು 
ಸೇವಿಸುವವರಾಗಿ | ಇಂದ್ರೆಂ-.ಇಂದ್ರನನ್ನೂ (ಕೂಡ ಅದೇ ರೂಪದಿಂದ) | ಅನು ಅಮರ್ಜ--ಉಶ್ರೇಜನಗೊಳಿ 


ಸಿದರು (ಆಗ ಇಂದ್ರನ: ವೃತ್ರವಧಕ್ಕೆ ಉದ್ಯುಕ್ತಷಾದನು) 


॥ ಭಾವಾರ್ಥ ಗ 


ವೃತ್ರಾ ಸುರರಿಂದ ಭಯ ಸಟ್ಟಿ ಯಜ್ಞ ಕರ್ತರು ಇಂದ್ರನ ಸಹಾಯವನ್ನ ಪೇಕ್ತಿಸಿ ಆಹ್ಲಾದಕರವಾದ ತನ್ನ 
ತೇಜಸ್ಸಿನಿಂದ. ಕೂಡಿದುದೂ, ಬಲಯು ಕ್ಷವಾದುಜೂ, ಸ್ವರ್ಗಕ್ತ್‌ ಹತ್ತಲು ಹೇತುಭೂತನಾದುದೂ ಸೋತ 
ಯೋಗ್ಯವೂ ಆದ ಬೃಹತ್‌ ಸಾಮವನ್ನು ಗಾನಮಾಡಿದರು. ಆಗ ಮಾನನವರಿಗಾಗಿ ಯುದ್ಧ ಮಾಡು ವವರೂ ಮೃಲೋ 
ಕದ ರಕ್ಷಕರೂ ಆದ ಮರುತ್ತುಗಳು ಮಾನವರನ್ನು ಸೇವಿಸುನನರಾಗಿ ಇಇಂದ್ರನನ್ನೂ ಇಉತ್ತೀ ಜನಗೊಳಿಸಿದರು. 
ಆಗ ಇಂದ್ರನು ವೃತ್ರವಧಕ್ಕೆ ಉದ್ಯುಕ್ತ ನಾದನು. 


11101181 "Translation. 

Through fear of Vritra» your worshippers composed the suitable hymn 
of the Brihat Saman which 18 8011-1111111 ೧31112, strengthening and forming the 
staircase to heaven; on which bis allies the Maruts, fighting For 111011 (gyaurdians) 
of heaven and protectors of mankind, excited Indra (to destroy NV vibra). 


॥ ವಿಶೇಷ ವಿಷಯಗಳು ॥ 


ಬೃಹರ್‌--ಬೃಹೆಚ್ಛಬ್ಬಕ್ಕೆ ಕೇವಲ ಬೃಹತ್ಸಾಮ ಎಂಬರ್ಥನಿದ್ದರೂ ಲಕ್ಷಣದಿಂದ ಬೃರತ್ಸಾ 
ಪಠಿಸುವ ಯಜಮಾನರು ಎಂದರ್ಥವನ್ನು ಹೇಳಬೇಕು. 


ಸ್ವಶ್ಚಂದ್ರಂ ಅಮವಶ್‌--ಆ ಬೃಹತ್ಪಾಮವು ಸ್ವಕೀಯನಾದ ಮತ್ತು ಆಹ್ಲಾದಕರವಾದ ಚಂದ್ರ 


ನಂತಿರುವ ತೇಜಸ್ಸಿನಿಂದ ಕೂಡಿದುದು. ಮತ್ತು ಶತ್ರುಗಳನ್ನು ಥ್ರೈಂಸಮಾಡುವ ರಕ್ರ್ರಿಯುಳ್ಳದ್ದು. 


ದಿವಃ ರೋಹಣಂ..- ಮತ್ತು ಸ್ವರ್ಗವನ್ನು ಹೊಂದಿಸುವ ಶಕ್ತಿ ಯುಳ,ದು, ಇಂತಹ ಬ್ಬ ಹತ್ಕಾಮ 
ಕೈ ಕಹತ | 
ಸ್ತೋತ್ರವನ್ನು ಯಜಮಾನರಿಗೆ ವೃತ್ತಾಸುರನಿಂದ ಉಂಟಾದ ಭಯವನ್ನು ತನ್ಪಿಸಿಕೊಳ್ಳುವುದಕ್ಕಾಗಿ ಜನಿಸಿದರು 


ಮಾನುಷಸೆ ಕ್ರಥನಾಃ--ಮನುಷ್ಯರಿಗೆ ಓತ ನಾಗುವ ಯುದ NS ಸ್ರಧೆನ ಶಬ ಶಬ್ದಕ್ಕೆ ಪ್ರೆಕೀ- 
ರ್ಣಾನ್ಯಸ್ಮಿಸ್‌ ಧನಾನಿ ಭವಂತಿ (ನಿರು. ೯.೨೩) ನಿರುಕ್ತಕಾರರು ಯು ದ್ರವೆಂದ *ರ್ಥಮಾಡಿರುವರು. 


ನೃಷಾಚೆ8- ಪ್ರಾಣರೂಸೇಣ ನ್ರೂನ್‌ ಸೇವಮಾನಾ ಭೂತ್ವಾ ಮರುದ್ವೇವತೆಗಳು ವೃತ್ರಾಸುರ 
ನಥಕಾಲದಲ್ಲಿ ಮನುಷ್ಯರನ್ನು ತಾವು ಪ್ಪಾ ್ರಿಣಿವಾಯುರೂಪದಲ್ಲಿದ್ದು ಕೊಂಡು ಕಾಪಾಡಿದರು. ಆದ್ದ ರಿ೦ದಲೇ 
ಮರುತ್ತಗಳಿಗೆ ನೃಶಾಚರೆಂದು ಹೆಸರಾಯಿತು. ಷಚ ಸಮನಾಯೇ ಎಂಬ ಧಾತುವಿನಿಂದ ನಿಷ್ಪನ್ನವಾದ ಈ 
ಶಬ್ದವು ಸೇವನಾರ್ಥ ಕವೆಂದು ಅಯಂ ಸೇವನಾರ್ಥೆಃ ಎಂದು ಯಾಸ್ಕರು ಹೇಳಿದ್ದಾರೆ. 





Ee 
Es 


ಅ.೧. ೪.೪.ವ.೧೩.] ಖುಗ್ಗೇದಸಂಹಿತಾ 


ಬ ರು ರುದ ಯಿಯ ್ಕ್ಪ  ್ಬ  ೂಾ ಎಟ ಬೂ ಬ 2 ಚ ೫ ಕಾ ಪ ಟೋ ಬ ಯ ಜ್ಯಾ 


ಸ್ವಶ್ನಂಪ್ರಮ್‌-ಸ್ವಕೀಯಂ ಚಂದ್ರಂ ಯಸ್ಯ ತತ್‌. 
ಪದೇ ಮಂತ್ರೇ (ಪಾ. ಸೂ. ೬-೧-೧೫೧) ಎಂಬುದರಿಂದ ಸುಟ್‌, 
ನಾಶ : ಎಂಬುದರಿಂದ ಚಕಾರ ಪಂದಿ ವುದರಿಂದ ಸಕಾರಕ್ಕೆ ಶ್ರುತ್ವದಿ 


ಣೆ 


ಸ್ವಿಸ್‌ ಚೆಂದ್ರ ಎಂದಿರುವಾಗ ಸೋಕು. 


ಗ 
8 i 
A 


ದ ಶಕಾರಾದೇಶ. ಬಹು ವ್ರೀಹಿನಿಮಾಸ 


ಹ PR ' ಕ , 
ಸ್ವಶತ್ಚಂದ್ರರ್ಮ | ಹ್ರಸ್ಟಾಚ್ಞೆಂಪ್ರೋತ್ತರ- 
ಸ್ನ 


ಅಮವತ್‌--ಅಮಃ ಅಸ್ಯ ಆಸಿ ಇತಿ ಅಮವತ್‌, ತೆಷಸ್ಥಾಃ 


ಸ ೨ಸ್ಮಿಃ ಸೂತ ದಿಂದ ನುಸ.ಮ್‌ೆ 

ಅಕಾರದ ಪರದಲ್ಲಿರುವುದರಿಂದ ಮಾಡು ಸೆಧಾಯಾತ್ಹ ಸೂತ್ರದಿಂದ ಮತುನಿನ ಮಕಾರಕ್ಕೆ ವಕಾರಾದೇಕ್ತ 
ಅಕೃಣ್ವತ-ಕೃವಿ ಹಿಂಸಾಕರಣಯೋಶ್ಪ ಧಾತು, ಸ್ವಾದಿ. ಇತ್ತಾ ದುದರಿಂದ ನುಮಾಗಷು. ವ್ಯತ್ಯಯ 
ದಿಂದ ಆತ್ಮನೇಪದ ಪ್ರತ್ಯಯ ಬರುತ್ತ ಡೆ. ಯದ ತ್ರಾ ನ್ನಿತ್ಯ ೦ ಎಂಬುದರಿಂದ ಯಚ ಬ ಸೆಂಬಂಧೆವಿರುವುವವಿಎದ 


ನಿಘಾತಸ್ವರ ಪ್ರತಿಷೇಧ. 


ಭಿಯಸಾ--ಭೀ ಶಬ್ದಕ್ಕೆ ತೃತೀಯ್ಕೆಕವಚನವು ಪರದಲ್ಲಿರುವಾಗ ಛಾಂದಸವಾಗಿ ಅಸುಕಾಗಮ ಬರು 
ತ್ತದೆ. ಅದು ಉದಾತ್ರವಾಗುತ್ತೆ. ಅಸ್‌ ಪರವಾದಾಗ ಈಕಾರಕ್ಕೆ ಇಯಜಾದೇಶ. ಬಿಯಸಾ ಎಂದು 
ರೂಪವಾಗುತ್ತದೆ. 


ದಿವಃ--ಊಡಿದೆಂಪೆದಾದಿ-- ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ವಕ ಬರುತ್ತದೆ. 


ನೃಷಾಚೆಃ--ಸಹಚ ಸಮನಾಯೇ ಧಾತು. ಇದು ಸೇವನಾರ್ಥದಲ್ಲಿ ಇದೆಯೆಂದು ಯಾಸ್ತರ ಮತ. 
ವಹಶ್ಚ (ಪಾ. ಸೂ. ೩-೨-೬೪) ಎಂಬಲ್ಲಿ ಚಶಬ್ದವು ಅನುಕ್ತಸಮುಚ್ಛಾಯಕವಾದುದರಿಂದ ಇದರ ಮೇಲೂ 
ಣ್ಚೆ ಪ್ರತ್ಯಯ ಬರುತ್ತದೆ. ' ಣಿತ್ತಾದುದರಿಂದ ಅಶೆಉಪಧಾಯಾಃ ಎಂಬುದರಿಂದ ಆಕಾಶೊನಥೆಗೆ ವೃದ್ಧಿ. 
ನೇರಸೃಕ್ತಸ್ಯ ಎಂಬುದರಿಂದ ವಕಾರಕ್ಕೆ ಲೋಸ. ಪ್ರಥಮಾಬಹುವಚನವ ರೂಪ. ಗೆತಿಕಾರಳೋಸಹ್‌ೆ- 


ಸೆದಾತ್‌--ಸೂತ್ರದಿಂದ ಕೃದುತ್ತರಪದಪ್ರಕೃತಿಸ್ವರ ಬರುತ್ತದೆ. 


ಅಮದೆನ"--ಮದೀ ಹರ್ನೇ ಧಾತು. ಸೈೇರಣಾರ್ಥ ತೋರುವುದರಿಂದ ಹೇತುಮತಿಚೆ ಎ 
ರಿಂದ ಜೆಚ್ಚ. ಇದು ಮದಿ ಹರ್ಷಗ್ಗ ಸನಯೋಃ ಎಂದು ಘಬಾದಿಯನ ಪಠಿತವಾದುದರಿಂದ ಫೆಟಾಜಿಯೋ 
¢ ಲ 


ಗ್‌ { 


ನಂತೆ ಎಂಬ ವಚನದಿಂದ ಮಿತ್‌ ಸಂಜ್ಞೆ ಯನ್ನು ಹೊಂದುತ್ತ ಡೆ. ಆಗ ಜಿಜ್‌ ನಿಮಿತ್ತಕೆವಾಗಿ ಉಪಧಾವೃದ್ಧಿ 
ಬಂದರೂ ಮಿತಾಂಹ್ರಸ್ವೆಃ (ಪಾ. ಸೂ. ಕ್ತ ೪.೯೨) ಎಂಬುದರಿಂದ ಹ್ತ ಪ್ರಸ್ತ ರುತ್ತದೆ. ಲಜಿನ ಮಿಗೆ ಹಂತ 


೩-೪-೧೧೭) ಎಂಬುದರಿಂದ ಶನಿಗೆ ಅರ್ಥಧಾತುಕಸಂಜ್ಞೆ ಬರುವುದರಿಂದ ನೀಲಿ ಎಂಬುದರಿಂದ ಜನು ಬಂದ 
ಲರುವಾಗ ಜಿ ಲೋನ ಬರುತ್ತದೆ. ಸಂಯೋಗಾಂತಲೋಪದಿಂದ ಪ್ರತ್ಯಯ ತನಾರಜೋಪ. ಆಮದನ್‌ 
ಎಂದು ರೂಪವಾಗುತ್ತದೆ. ವ್ಯವಹಿತವಾದರೂ ಯಚ್ಛಬ್ಬ ಸಂಬಂಧವಿರುವುದರಿಂದ ಯಪ್ಪೈತ್ತಾನ್ಸಿತ್ಯಂ ಎಂಬು 
ದರಿಂದ ನಿಘಾತಸ್ತರ ಪ್ರತಿಷೇಧ ಬರುತ್ತದೆ. 





246 ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ೫೨ 





ಸ್‌ ಹ್‌ ಅ",% “ ೋ್ಮ"ತ್‌್‌ ಶಹ್ಹಾಹರ್ಮ್ನ್ಟಂ ಟ್‌ Tr, ಗ 





ಬ ಲ ಕ್‌ 0 ಟೆ. ಬಜ ಸನ ಸ್ಪ 
ಬ py me ಅಗತಾ ರಾ 
ನ ಡಾ” 


| ಸಂಹಿತಾಹಾಶಃ ॥ 


| 7) I 


| | | 
ದೌತ್ರಿದಸ್ಯಾಮವಾ ಅಹೇಃ ಸ್ವನಾದಯೋಯವನೀದ್ಭಿಯಸಾ ವಜ್ರ ಇಂದ್ರತೇ. 


ಬ 


ಟೆ |. R | 
ವೃತುಸ್ಯ ಯದ್ಭದ್ಧಧಾನಸ್ಯ ರೋದಸೀ ಮದೇ ಸುತಸ್ಯ ಶವಸಾಭಿನಚ್ಛಿರಃ೧೦ 
| ಪದಪಾಠಃ 1 
| 
ದ್ಯೌಃ ! ಚಿತ್‌। ಅಸ್ಯ! ಅಮಃವಾನ್‌ | ಅಹೇಃ | ಸ್ಪನಾತ್‌! ಅಯೋಯವೀತ್‌ ! 


| 
ಭಿಯಸಾ| ವಜ್ರಃ | ಇಂದ್ರ! ತೇ! 


| |, | | | 
ದೃಧಾನಸ್ಯ! ರೋದಸೀ ಇತಿ! ಮದೇ ! ಸುತಸ್ಯ! ಶವಸಾ 


mes 0800ನೇ 


ಮಾತ ಪಜ 
ಖಿ 


| 
ತ್‌ ಕಳ | ಕಾರ ಧಾ ಜಳ | 
ವೃತ್ರಸ್ಯ | 35 ಬ 


| ಸಾಯಣಭಾಷ್ಯಂ [| 


ಅಮನಾನ್ಸ ಲವಾನೌ ಕಿತ್‌  ದ್ಯುಲೋಕೋಪೈಸ್ಯಾಹೇರ್ವ್ಯತ್ರಸ್ಯ ಸ್ವನಾಚ್ಛೆಬ್ಧಾದ್ಬಿಯಸಾ 
ಭಯೇನಾ ಯೋಯೆನೀತ್‌ | ಅತ್ಯರ್ಥಂ ಪೃಥಗ್ಯೂತ ಆಸೀತ್‌ | ಅಕಂಪತೇತೈರ್ಥ:ಃ | ಹೇ ಇಂದ್ರ ತೇ 
ತೆವ ಸುತಸ್ಯಾಭಿಷವಾದಿಭಿಃ ಸೆಂ ಸ್ಕೃತಸ್ಯ ಸೋಮಸ್ಯ ಪಾನೇನ ಮದೇ ಹರ್ಷೇ ಜಾತೇ ಸತಿ ತ್ರದೀಯೋ 
ವಜ್ಬೋ ರೋಜಿಸೀ ದ್ಯಾನಾಪೈಧಿಮ್ಯೌ ಬದ್ಪಧಾನಸ್ಯ ಜಾಧನಶೀಲಸ್ಯ ವೃತ್ರೆಸ್ಯ ಶಿರೋ ಯೆದ್ಯದಾ ಶವಸಾ 
ಬಲೇನಾಭಿಕೆತ್‌ | ಅಬೆ ನತ್‌ | ತದಾನೀಂ ದ್ಯುಲೋಕೋ ಭಯರಾಹಿತ್ಯೇನ ನಿಶ್ಚಲೋ ಬಭೂವೇತಿ 
ಶೇಷಃ | ಆಯೋಯನೀತ್‌ | ಯು ಮಿಶ್ರಣಾಮಿಶ್ರಣಯೋಃ | ಅಸ್ಮಾದ್ಯಜ್‌ ಲುಗಂತಾಲ್ಬಜರಿ ಯೆಜಕೋ 
ವಾಸಾ. ೭-೩-೯೪ | ಇತೃಪೃಕ್ತೆಪ್ರಶೈಯಸ್ಯೇಡಾಗಮಃ | ಅಡಾಗಮ ಉದಾತ್ತಃ | ಬಪ್ಪಧಾನಸ್ಯ | ಬಾಧ್ಯ 
ನಿಲೋಡನೇ | ತಾಚ್ಛೆ ಶೇ ಜಾನಶಿ ಬಹುಲಂ ಛಂದೆಸೀತಿ ಶಸೆಃ ಶ್ಲುಃ | ಹೆಲಾದಿಶೇಷಾಭಾನೋ ಧಾತೋ 
ರ್ಹ್ರೈಸ್ಟತ್ತಂ ಚೆ ಬಾಂದೆಸ ನಸಶ್ಟ್ಯಾತ್‌ | ಚಿತೆ ಇತ್ಯಂತೋದಾತ್ತತ್ವೆಂ | ೧೦ 1 


॥ ಪ್ರತಿಪದಾರ್ಥ ॥ 


ಅಮರ್ವಾ-- ಶಕ್ತಿಯುತವಾದ | ದ್ಯೌಶ್ಚಿತ್‌_ದ್ಯುಲೋಕವೂ ಕೂಡ | ಅಸ್ಯ ಅಹೇ॥--ಈ ವೃತ್ತಾ 
ಸುರರ | ಸ್ವನಾತ್‌-_(ಮೊರೆಯುವ) ಶಬ್ದದಿಂದ | ಭಿಯೆಸಾ-ಭಯಗೊಂಡು ! ಆಯೋಯುವೀತ್‌-- ಸೀಳಿ 
ಹೋಯಿತು | ಇಂದ್ರ ಎಲ್ಫೆ ಇಂದ್ರನೇ | ತೇ--ನಿನಗೆ ತೆ ಸುತಸ್ಯ--ಹಿಂಡಿ ಸಂಸ್ಕೈತವಾದ ಸೋಮರಸದ 
(ಪಾನದಿಂಚ) | ಮದೇ- ಹರ್ಷವುಂ! ಬಾದಾಗ | ವಚ್ರ8-(ನಿನ್ನ) ವಜ್ರಾಯುಧವು | ರೋಹಸಿೀ--ಪೃಥಿವ್ಯಂತ 





ಅ. ೧. ಅ. ೪. ವ, ೧೩. | ಖುಗ್ರೇದಸಂಹಿತಾ 94% 


ಮ ರ ರ ಕಲಗ ೮|ರೂ ರರ ್ಸ್ಸ್ಸ ಕ್ಸ ಟ್ಟ [ೃ್ದ ್ದ ಫೂ ಟ್ಟ ಲಬ ಬೋ ೈಾೂಾ್‌ಾಾಾಾಾಾ್ಟ್ಟೈೈ POO 
ಕಾರಾರ್‌ ರ್‌ TN ನು RR 








ತ 


ರಕ್ಷಗಳಿರಡನ್ನೂ ! ಬದ್‌ ಬಧಾನೆಸ್ಯ-- ಬಾಧಿಸುವ ಸ್ವಭಾವವುಳ್ಳ | ವೃತ್ರಸ್ಯ--ವೃತ್ರಾಸುರನ | ಶಿರಃ--ತರೆ 
ಯನ್ನು 1 ಯತ್‌. ಯಾನಾಗ | ಶವಸಾ--ಶಕ್ತಿಯಿಂದ | ಅಭಿನೆಶ್‌--ಸೀಳಿತೊ (ಆಗ ಅಂತರಿಕ್ಷದ ಕಂಪನವು 
ನಿಂತಿತು) | | 


| ಭಾವಾರ್ಥ ॥ 


ಈ ವೃತ್ರಾಸುರನ ಮೊರೆಯುವ ಶಬ್ದದಿಂದ ಬಲಯುತವಾದ ಸ್ವರ್ಗಲೋಕವುೂ ಕೂಡ ಭಯದಿಂದ ನಡುಗಿ 
ಸೀಳಿಹೋಯಿತು. ಆವಕ್ಕೆ ಎಲ್ಫೆ ಇಂದ್ರನೇ, ಹಿಂಡಿ ಸಂಸ್ಕೃತವಾದ ಸೋಮರಸದ ಪಾನದಿಂದ ನಿನಗೆ ಹರ್ಷ 
` ಪುಂಟಾದಾಗ ನಿನ್ನ ಬಲವಾದ ವಜ್ರಾಯುಧವು ಸೃಥಿವ್ಯಂತರಿಕ್ಷಗಳೆರಡನ್ನೂ ಬಾಧಿಸುವ ವೃತ್ರನ ತಲೆಯನ್ನು 
ಯಾವಾಗ ಸೀಳಿತೋ ಆಗ ಸ್ವರ್ಗದ ಕಂಪನು ನಿಂತಿತು. 


Buglish Translation. 


The strong heaven was rent asunder with fear at the clamour of that 
Abi (Vribra) when you, Indra, delighted by drinking the effused soma-juice 
struck with your thunderboit vigorously the head of 771167೩, the obstrncter 
of heaven and earth. 


ನಿಶೇಷ ವಿಷಯಗಳು 


ಅಶ್ರೇದಮುಕ್ತಂ ಭೆವತಿ-- ಯದಾ ದ್ಯಾವಾಪೃಥಿವ್ಯೋರಹಿ ಉಪದ್ರವಕಾರಿಣಿಂ ವೃತ್ರಮಿಂ- 
ದಧ್ರೋತವಧೀತ್ತೆದಾ ಪೆರಮಮಹಿಮಯುಕ್ತೊೋ ಮೈಲೋಕೊಲಟಪಿ ಭಯೇನ ಚಕಂಪೇ |! ತಥಾ ಮಹಾ 
ಬಲಯುಕ್ತೆಮಪೀಂದ್ರೈಸ್ಯೆ ವಜ್ರಂ ಸ್ವಕೈತಾದ್ವೃತ್ರೆಹನನಾದನಂತರಂ ಮ್ಯಲೋಕವದೇವ ಚೆಕಂಷೇ! 
ಮುಖ್ಯಾಭಿಪ್ರಾಯವೇನೆಂದರೆ. ಸ್ವರ್ಗಲೋಕ ಭೂಲೋಕಗಳಿಗೆ ತೊಂದರೆಯನ್ನು ಂಟುಮಾಡುತ್ತಿದ್ದ ವೃತ್ರ 
ನನ್ನು ಇಂದ್ರನು ಸಂಹಾರಮಾಡಿದಾಗ ಮಹಾಪ್ರಭಾವಯುಕ್ತವಾದ ಸ್ವರ್ಗಲೋಕವೂ ಸಹೆ ಭಯದಿಂದ ನಡಗು 
ವೆಂತಾಯಿತು. ಹಾಗೆಯೇ ಇಂದ್ರನ ವಜ್ರಾಯುಧವೂ ಸಹ ಮಹಾಶಕ್ತಿಯುಳ್ಳದ್ದಾಗಿದ್ದರೂ ಸ್ವರ್ಗಲೋಕವು 
ಕಂಪಿಸಿದಂತೆ ತಾನೂ ಕಂಪಿಸಿತು ಎಂಬ ಅರ್ಥವನ್ನೂ ಹೇಳಬಹುದು. 


ದ್ಯೌಶ್ಚಿ ತ್‌--ಅಂತರಿಕ್ಷವೂ ಕೂಡ. ಇಲ್ಲಿ ಚಿಚ್ಚಬ್ಹಕ್ಕೆ ಅಪಿ ಶಬ್ದಾರ್ಥವಿದೆ. 


ಅಯೋಯುನೀತ್‌_-ಯು ಖುಶ್ರಣಾಮಿಶ್ರಉಂಯೋಃ ಎಂಬ ಧಾಶುನಿನ ಯಜ" ಲುಗಂತರೂಪ 
ಮಾದ ಈ ಪದಕ್ಕೆ, ಇಲ್ಲಿ ನಡುಗಿಸಿತು ಅಥವಾ ಪ್ರತ್ಯೇಕಗೊಳಿಸಿತು ಎಂದರ್ಥವು. 


ಬದ್ದೆಥಾನಸ್ಕೆ-- ಬಾಧೆ ವಿಲೋಡನೇ ಎಂಬ ಧಾತುವಿಗೆ ಚಾನಶ್‌ ಪ್ರತ್ಯಯ ಸೇರಿ, ಬಾಧಿಸುವ ಸ್ವಭಾ 
ವದವನು ಎಂದರ್ಥವಾಗುತ್ತದೆ. | ೨. 





248 | ಸಾಯಣಭಾಸ್ಯಸಹಿತಾ [ ಮಂ. ೧. ಅ. ೧೦. ಸೂ. ೫೨ 


ಹಯಾ ಯಾ ಚ ಗುಜ ಓಂ ಟಂ ಥಾ ಜು ಪಾಯ ತರು ನ್‌್‌ ನಾ ರ್‌ ಜಾ ಜರ ದ್‌್‌ ಎ ಭಾ ಚು (ಜಾ ಜಾ ಹಾ ಜಾ ಗಜಾ ಜಾ ಹ್ಯಾ ಸ ಅಹಾ ಹಾ ಜ್ರ ಜಂ (ಶಾ ಕಾ ಅಜ ಚಾ ಹಾ ಅಜಾ ಇರ ಖಾ ಆಧ. ್‌್‌ 


ಸುತೆಸೈ_ಅಭಿಷವವ ಮೊದಲಾಡ ಯಾಚಜ್ಞಿಕ ಸಂಸ್ಕಾರಗಳಿಂದ ಸೆಂಸ್ಕೃತವಾದ ಸೋಮಕ್ಕೆ ಸುತ 
ವೆಂದು ಹೆಸರಾದರೂ, ಇಲ್ಲಿ ಪ್ರಕರಣವನ್ನ ನುಸರಿಸಿ ಸೋಮಶಾನದಿಂದ ಎಂದರ್ಥವನ್ನು ಹೇಳಬೇಕಾಗುವುದು. 


ಆಯೋಯನೀಶ್‌--ಯು ಮಿಶ್ರಣಾಮಿಶ್ರಣಯೋಃ ಥಾತು ಅದಾದಿ. ಇದಕ್ಕೆ ಅತಿಶಯಾರ್ಥ 
ತೋರುವಾಗ ಯಜ್‌. ಅದಕ್ಕೆ ಯಜಗೋಚಿಚೆ ಎಂಬುದರಿಂದ ಲುಕ್‌. ಇದಕ್ಕೆ ಲಜ್‌" ಪ್ರಥಮಪುರುಷ ಏಕ 
ವಚನ ಬಂದಾಗ ಇತತ್ಚ ಎಂಬುದರಿಂದ ಇಕಾರಲೋಪಫ. ಸನ್ಯಜಕೋ:ಃ ಎಂಬುದರಿಂಡ ಥಾತುವಿಗೆ ಗುಣ. 
ಗುಣೋಯರ್ಜಲುಕೋಃ ಎಂಬುದರಿಂದ ಅಭ್ಯಾಸಕ್ಕೆ ಗುಣ. ಯೆಜಕೋವಾ (ಪಾ. ಸೂ. ೭-೩-೯೪) ಎಂಬು 
ದರಿಂದ ಅಪ್ಪಕ್ತ ಸಂಜ್ಞೈೆಯುಳ್ಳ ತ” ಎಂಬುದಕ್ಕೆ ಕೂಡಾಗಮ. ಶಪ್‌ ಪರೆದಲ್ಲಿರುವಾಗ ಸಾರ್ವಧಾತುಕನಿಬಂಧೆನೆ 
ವಾಗಿ ಧಾತುವಿಗೆ ಗುಣ. ಅವಾದೇಶ. ಅಂಗಕ್ಕೆ ಲಜ್‌ ನಿಮಿತ್ತವಾಗಿ ಅಡಾಗಮ. ಅಯೋಯವೀತ್‌ ಎಂದು 
ರೂಪವಾಗುತ್ತದೆ. ಪಾದದ ಆದಿಯಲ್ಲಿರುವುದರಿಂದ ನಿಘಾಶಸ್ತರ ಬರುವುದಿಲ್ಲ. ಅಡಾಗಮ ಉದಾತ್ರವೆಂಬುದ 
ರಿಂದ ಅದ್ಯುದಾತ್ರವಾದ ನದವಾಗುತ್ತದೆ. 


ಇಂದ್ರ--ಆಮಂತ್ರಿತಸ್ಯಚೆ (ಪಾ. ಸೂ. ೮-೧-೧೯) ಎಂಬುದರಿಂದ ಅಮಂತ್ರಿತ ನಿಘಾತಸ್ವರ 


ಬರುತ್ತದೆ. 


ಬದ್ಪೆಭಾನಸ್ಯ ಬಾಧ್ಸ ನಿರೋಜಷನೇ ಧಾತು. ತಾಚ್ಬೀಲ್ಕವಯೋವಚೆನೇಷು ಚಾನಶ” (ಪಾ. ಸೂ. 
೩-೨-೧೩೦) ಎಂಬುದರಿಂದ ಶಹಿಗೆ ಶ್ಲು ಆದೇಶ, ಶ್ಲೌ ಎಂಬುದರಿಂದ ಧಾತುವಿಗೆ ದ್ವಿತ್ವ. ಛಾಂದಸವಾಗಿ 
ಹಲಾಡಿಃಶೇಷಃ ಸೂತ್ರಕ್ಕೆ ಇಲ್ಲಿ ಸ್ರವೃತ್ತಿ ಬರುವುದಿಲ್ಲ. ಪ್ರಸ್ಸೆಃ ಎಂಬುದರಿಂದ ಅಭ್ಯಾಸದ ಅನಂತ್ಯವಾದ 
ಅಚಿಗೆ ಹ್ರಸ್ವ. ರುಲಾಂಜಿಶ್‌ರುಶಿ ಎಂಬುದರಿಂದ ಧಕಾರಕ್ಕೆ ಜಸ್ರ್ಮದಿಂದ ದಕಾರಾದೇಶ. ಬದ್ಭಧಾನ ಶಬ್ದ 
ವಾಗುತ್ತದೆ. ಷಸ್ಮೀವಿಕವಚನಾಂತರೂಪ,  ಚಾನಶ್‌ ಚಿತ್ತಾದುದರಿಂದ ಚಿತೆ ಎಂಬುದರಿಂದ ಅಂತೋದಾತ್ರ 
ಸ್ಪರ ಬರುತ್ತದೆ. 


ಅಭಿನತ್‌---ಭಿದಿಂಕೆ ನಿದಾರಣೇ ಧಾತು. ರುಧಾದಿ. ಲಜ್‌ ಪ್ರಥಮಪುರುಷ ಏಕವಚನದ ತಿಯ 
ಇಕಾರಕ್ಕೆ ಇತತ್ವ ಎಂಬುದರಿಂದ ಶೋಪ. ರುಧಾದಿಭ್ಯಃ ಶ್ಶಮ್‌ (ಪಾ. ಸೂ. ೩-೧-೬೮) ಎಂಬುದರಿಂದ 
ಶಮ್‌, ವಿಕರಣ ಮಿತ್ತಾದುದರಿಂದ ಮಿದೆಚೋಂತ್ಯಾತ್‌ಪರ8 ಎಂಬುದರಿಂದ ಅಂತ್ಯಾಚಿನನರವಾಗಿ ಬರು 
ತ್ತದೆ. ಅಂಗಕ್ಕೆ ಅಡಾಗಮ, ಅಭಿನದ್‌ ತ್‌ ಎಂದಿರುವಾಗ ಸಂಯೋಗಾಂತಲೋಪ ಬಂದರೆ ಅಭಿನತ್‌ ಎಂದು 
ರೂಪವಾಗುತ್ತದೆ. ವ್ಯ ವಹಿತವಾಗಿ ಯಚ್ಛಬ್ದ ಸಂಬಂಧವಿರುವುದರಿಂದ ಯಪ್ಪೈತ್ನಾನ್ಸಿತ್ಯಂ ಬಂಬುದರಿಂದ 
ನಿಘಾತಪ್ರತಿಷೇಧ ಬರುವುದರಿಂದ ಜಅಡಾಗಮ ಉದಾತ್ತವಾದುದರಿಂದ ಆದ್ಯುದಾತ್ತವಾದ ಸದವಾಗುತ್ತದೆ. 





ಅ.೧, ೮.೪. ವ. ೧೪] ಹುಗ್ಗೇದಸಂಹಿತಾ | 249 


ಕಗಗ ರ ಬ ೋೌೊಲೋ ೋ ೋ ೋ ಾಾ ೈ ೈ ೈರ ಟ್ಟ ಲ ರ ಪ ಲ ಫ್ಯಾ ಇ Ne 











| ಸಂಹಿತಾಪಾಠಃ 1 


| 
ಯಡಿನ್ನಿ ಇಂದ್ರ ಸೃಥಿವೀ ದಶಭುಜಿರಹಾನಿ ನಿಶ್ನಾ ತತನಂತ ಕೃಷ್ಣ ಸಯಃ 


ಅತ್ರಾಹ ತೇ ಮಘವನ್ನಿತು ೨ತಂ ಸಹೋ ದ್ಯಾಮನು ಶವಸಾ ಬರ್ಹಣಾ 
ಭುವತ್‌ 1೧೧। 


| ಸದಪಾಠಃ ॥ 


ಯತ್‌! ಇತ್‌ | ನು! ಇಂದ್ರ! ಪೃಥಿನೀ! ದರ್ಶಭುಜಿಃ ಅಹಾನಿ | ವಿಶ್ವಾ | 


| | 
ಅತ್ರ! ಅಹ! ತೇ! ಮುಘಃವನ ನ್‌ | ವೀಶ್ರುತಂ | ಸಪೇ!ದ್ಯಾಂ। ಅನು | ತಪಸಾ! 


ಬರ್ಹಣಾ |! ಭುನತ್‌ ೧೧ 


| ಸಾಯಣಭಾಷ್ಯಂ | 


ಯದಡಿನ್ನು ಯದಾ ಖಲು ಪೃಥಿವೀ ದಶಭುಜಿರ್ದಶಗುಣಿತಾ ಭವೇತ್‌ | ಯದಿ ವಾ ಕೃಷ್ಣೆಯಃ 
ಸರ್ವೇ ಮನುಷ್ಯಾ ನಿಶ್ಚಾ ಸರ್ವಾಜ್ಯಹಾನಿ ತತನಂತ | ವಿಸ್ತಾರಯೇಯುಃ | ಹೇ ಮಘವನ" | ಧನವ. 
ನ್ಲಿಂದ್ರ ಅತ್ರಾಹ ಅತ್ರೈವ ಪೂರ್ವೋಕ್ತೇಷ್ಟೇವ ದೇಶಕಾಲಕರ್ತೃ್ಯಕೇಷು ತೇ ತ್ವದೀಯಂ ಸೆಹೋ 
ವ ಶ್ರ ವಧಾದಿಕಾರಣಂ ಬಲಂ ನಿಶ್ರುಶಂ ವಿಖ್ಯಾತಂ ಪ್ರಸಿಪ್ಟಂ | ಶವಸಾ ತ್ನದೀಯೇನ ಬಲೇನ ಕೃತಾ 
ಬರ್ಹಣಾ ವೃತ್ರಾದೇರ್ವಧರೂಪಾ ಕ್ರಿಯಾ ದ್ಯಾಮನು ಭುವತ್‌ | ಅನುಭವತಿ | ಯಥಾ ದೌ ರ್ಮಹತೀ 
ತಥಾ ತ್ವತ್ವ 'ತಂ ವೃತ್ರಾದೇರ್ಹಿಂಸನಮಹಿ ಮಹದಿತಿ ಭಾವಃ || ತೆಶನಂತೆ | ತನು ವಿಸ್ತಾರೇ ಸ್ವರಿತೇ- 
ತ್ರ್ಯಾದಾತ ನೇ ಸಂ | ಅಲಿಜರ್ಥೇ ಲಜ್ಯುಪ್ರತ್ಯಯೇ ಸ್ರಾಸ್ತೇ ವ್ಯತ್ಯೆಯೇನ ಶಪ್‌ | ಛಾಂಡಸೋ 
ದ್ವಿರ್ಭಾನಃ | ಯದ್ವಾ | ಬಹುಲಂ ಛಂದಸೀತ್ಯುಪ್ರ ತ್ಯಯಸ್ಯ ಶ್ಲೌ ಸತಿ ಪುನರಪಿ ವ್ಯತ್ಯಯೇನ ಶಪ್‌ | 
ಶಪಃ ಪಿತ್ತ್ವಾದನುದಾತ್ತೆತ್ವಂ | ತಿಜತ್ವ ಲಸಾರ್ವಧಾತುಕಸ್ಟರೇಣ ಧಾತುಸ್ವರಃ ಶಿಷ್ಯತೇ | ಬಹುಲಂ 
ಛಂದಸ್ಯಮಾಜಕ್ಕೋಗೇಸೀತ್ಯಡಭಾವಃ | ಯಡ್ವೃತ್ತಯೋಗಾವನಿಘಾಶಃ | ವಿಶ್ರುತಂ | ಶತ್ರು ಶ್ರವಣೇ | 
ಕರ್ಮಣಿ ನಿಷ್ಕಾ | ಗತಿರನಂತರ ಇತಿ ಗತೇಃ ಪ ಪ್ರಕೃತಿಸ್ವ ರತ್ತಂ | ಬರ್ಹಣಾ | ವರ್ಹ ವಲ್‌ಹ ಪರಿಭಾಷಣ- 
ಹಿಂಸಾದಾನೇಷು | ಅಸ್ಮಾದೌಣಾದಿಕಃ ಕ್ಯುಪ ತ್ರಯಃ | ಬವಯೋರಭೇಜ ಇತಿ ವಳಾರಸ್ಯ ಬತ್ತಂ | 
ಪ್ರೆತ್ಯಯಸ್ಪರಃ | ಸಿಬರ್ಹಯತೀತಿ ವಧಕರ್ಮಸು ಪಠಿತಂ ಚೆ | ಭುವತ್‌ | ಭೂ ಸತ್ತಾ ಯಾಂ | ಲೇಖ್ಯ- 


ರ್‌ 





250 ಸಾಯಣಭಾಷ್ಯಸಹಿತಾ [ಮಂ. ೧, ಅ. ೧೦. ಸೂ. ೫೨. 








ಚ ಲ ಲ ರುಖ ತ್‌್‌ ಸ § NSS . ಹ 3 ಎಇಇ ಧ್ರ 


ಡಾಗೆಮಃ | ಇತಶ್ಚ ಲೋಪೆ ಇತೀಕಾರಲೋಪಃ | ಬಹುಲಂ ಛಂದೆಸೀತಿ ಶಪೋ ಲುಕ್‌ | ಭೂಸುವೋ- 
ಸ್ತಿಜೀತಿ ಗುಜಪ್ರೆತಿಸೇಧ ಉವಜಾದೇಶಃ !! ೧೧ || 


॥ ಪ್ರತಿಪದಾರ್ಥ ॥ 


ಯೆದಿನ್ನು ಒಂದು ವೇಳೆ | ಸೈಥಿನೀ--ಪೃಥಿನಿಯು | ಜೆಶಭುಜಿಃ--(ಈಗಿರುವುದಕ್ಕಿಂತ) ಹತ್ತ 
ರಷ್ಟು ಬೆಳೆದರೂ | ಕೈಷ್ಣ್ಭಯಃ- -ಮನುಷ್ಯರೆಲ್ಲ | ವಿಶ್ವಾ ಅಹಾನಿ-- ಪ್ರತಿದಿನವೂ | ತತನಂತ._ ಅಧಿಕ 
ಸಂಖ್ಯೆಯಲ್ಲಿ ಬೆಳೆದರೂ ಸಹ | ಮಘರ್ವ--ಧನವಂಶನಾದ | ಇಂದ್ರ--ಎಲ್ಫೈ ಇಂದ್ರನೇ | ಆತ್ರಾಹ--ಈ ಬೆಳೆ 
ವಣಿಗೆಗಳಲ್ಲೆಲ್ಲ (ಅಷ್ಟೂ ಅಸ್ಟು ಹೆಚ್ಚಾಗಿ) | ಶೇ--ನಿನ್ನ ! ಸಹ8--(ವೃತ್ರವಧಾದಿಗಳಿಗೆ ಕಾರಣನಾದ) 
ಬಲವು | ನಿಶ್ರು ತೆಂ ಹೆಸರುವಾಸಿಯಾಗುತ್ತಡೆ! ಶವಸಾ--(ನಿನ್ನ) ಶಕ್ತಿಯಿಂದ (ಸಂಪಾದಿಸಿದ)! ಬರ್ಹಣಾ- 
(ವೃತ್ರವಧಾದಿರೂ ಪವಾದ) ಕಾರ್ಯಸಿದ್ದಿ ಯೆ | ದ್ಯಾಮನು-- ಅಂತರಿಕ್ಷವನ್ನನುಸರಿಸಿ (ಅದರಷ್ಟು ವಿಸ್ತಾರವಾಗಿ) | 
ಭುವತ್‌( ಕೀರ್ತಿಯನ್ನು): ಅನುಭವಿಸುತ್ತದೆ. (ಆಗುತ್ತದೆ) 


| ಭಾವಾರ್ಥ ॥ 


ಎಲ್ಫೆ ಇಂದ್ರನೇ, ಒಂದುವೇಳೆ ಪೃಥವಿಯು ಈಗಿರುವುದಕೆಂತ ಹತ್ತರಷ್ಟು ಹೆಚ್ಚಾಗಿ ಬೆಳೆದರೂ, 
ಮನುಷ್ಯರೆಲ್ಲರೂ ಪ್ರತಿದಿನವೂ ಅಧಿಕ ಸಂಖ್ಯೆಯಲ್ಲಿ ವೃದ್ಧಿ ಹೊಂದಿದರೂ ಸಹ, ಈ ಬೆಳೆವಣಿಗೆಗೆ ಸಮನಾಗಿ ವೃತ್ರ 
ವಧಾದಿಗಳಿಗೆ ಕಾರಣವಾದ ನಿನ್ನ ಶಕ್ತಿಯೂ ಹೆಸರುವಾಸಿಯಾಗುತ್ತದೆ. ನಿನ್ನ ಸ್ವಶಕ್ತಿಯಿಂದ ಸಂಪಾದಿಸಿದ 
ವೃತ್ರ ವಧಾದಿರೂಪವಾದ ಈ ಕಾರ್ಯಸಿದ್ದಿಯು ಅಂತರಿಕ್ಷದಷ್ಟು ವಿಸ್ತಾರವಾಗಿ ಹರಡಿದ ಕೀರಿಯನ್ನ ನುಭವಿಸುತ್ತದೆ 


English Translation. 


0 Indra, had the earth been tenfold (in its extent) and men 10011111906 
every day, then, M aghavan, your prowess would have been properly renowned; 
the exploits, achieved by your might are vast like the sky. 


1 ವಿಶೇಷ ವಿಷಯಗಳು ॥ 


| ಮುಖ್ಯಾಭಿಪ್ರಾ ಯವು--ಅತ್ರೇದಮುಕ್ತೆಂ | ಇಂದ್ರಸೈ ವೃತ್ರಹನೆನಾದಿಕ್ರಿಯಾಯಾಂ ಪ್ರಕಾಶಿ- 
ತೇನ ಪರಾಕ್ರಮೇಣ ಯೆಪ್ಯನಿ ತಸ್ಕ ಪ್ರಭಾವಃ ಪ್ರೆಸಿದ್ಧೆ ಏವಾಸ್ತಿ, ತೆದನಿ ತಸ್ಯ ಪ್ರಸೇಧಯಿತ್ಯಣಾಂ 
ಮನುಷ್ಯಭಾವಜನ್ಯಾದೆಲ್ಪಾಯುಸ್ಸ್ಟಾತ್ರೇಷಾಂ ಚೆ ಸ್ಥಾನಭೂತಾಯಾಃ ಪ್ರೆಥಿವ್ಯಾ ಅಲ್ಪತ್ಪಾತ್ತಸೈ ಮಹಿಮಾ 
ದ್ಯುಲೋಕಾದಾಶ್ರಾವಯಿತುಂ ನ ಶಕ್ಕತೇ | ಯದಿ ತು ಪೃಥಿನೀ ದಶಗುಣಿತಾ ಭವೇತ್ಸಾ ಚೆ ಸ್ತೊಶೃಭಿ- 
ರ್ಮನುಷ್ಯೈಃ ಹಪರಿಪೂರ್ಣಾ ಸ್ಯಾತ್‌ ಸ್ತೋತಾರಶ್ಚ ಮನಣರಹಿತಾ ಭೂತ್ವಾಹರ್ನಿಶಮಿಂದ್ರೆಸ್ಕೆ ಸಹಸೋ 
ಮಹಿಮಾನಮೇವ ವರ್ಣಯೇಯುಸ್ತೆದೈವ ಸ ಸರ್ವಾಮಪಿ ದ್ಯಾಂ ವ್ಯಾಪ್ಟುಯಾನ್ಸ ಪ್ರಾಗಿತಿ | ಇಂದ್ರನು 
ಮಾಡಿದ ವೃತ್ರಾಸುರವಧ ಮುಂತಾದ ಸಾಹೆಸ ಕೃತ್ಯಗಳು ಬಹಳ ಪ್ರಸಿದ್ದವಾಗಿದ್ದರೂ ಅಲ್ಪಾಯು 
ಗಳೂ, ಸಾವಿಗೀಡಾದವರೂ ಆದ ಮನುಷ್ಯರ ವಾಸಸ್ಥಾ ನವಾದ ಭೂಲೋಕದಿಂದ ಸ್ವರ್ಗಕ್ಕೆ ಮನುಷ್ಯರು 





ಅಣ. ೪.೪, ವ, ೧೪.] ಖಯಗ್ವೇದಸಂಹಿತಾ 251 


ಮಾ ನರಾ ಸಂಗ್‌ 27 ಅಜಾ NS 














ಮಾಡುವ ಸ್ತೋತ್ಪಾದಿಗಳು ಕೇಳಿಸುವುದು ಅಸಂಭವವು, ಒಂದು ವೇಳೆ ಈಗಿರುವ ಭೂಮಿಯ ವಿಸ್ತಾರವು 
ಹತ್ತುಪಾಲಿನಸ್ಟು ಹೆಚ್ಚಾಗಿದ್ದು ಸ್ಕೋತ್ರಮಾಡುವ ಮನುಷ್ಯರು ಮರಣರಹಿತರಾಗಿ ಬಹುಕಾಲ ಜೀವಿಸಿರು 
ವಂತಾದರೆ ಆಗ ಭೂಲೋಕದ ಮನುಷ್ಯರು ಮಾಡುವ ಇಂದ್ರನ ಸಾಹಸಕೃತ್ಯನಗಳ ವರ್ಣನೆಯು ಸ್ವರ್ಗ 
ಲೋಕವನ್ನೆಲ್ಲಾ ವ್ಯಾಪಿಸಬಹುದು. ಇಲ್ಲದಿದ್ದರೆ ಅಸಾಧ್ಯವು. ಇಂದ್ರನ ಮಹಿಮೆಯು ಅಷ್ಟು ಅತಿಶಯ 
ವಾಗಿರುವುದು ಎಂದಭಿಪ್ರಾಯವು. 


ಯೆತ್‌-ಇತ್‌.ನು--ಯದಿನ್ನು ಇಲ್ಲಿ ಇತ್‌, ನು ಎಂಬ ಅವ್ಯಯಗಳು ಖಲು (ಅಷ್ಟೆ) ಎಂಬರ್ಥದಲ್ಲಿ 
ಪ್ರಯೋಗಿಸಲ್ಪಟ್ಟವೆ. 
ಟಿ 


ಬರ್ಹಣಾ--ವೃತ್ರಾದೇಃ ವಧರೂಸಾ ಕ್ರಿಯಾ... ವರ್ಹಧಾತುವಿಥಿಂದ ನಿಷ್ಟನ್ನ ವಾದ ಈ ಶಬ್ದವು 
ವಬಯೋರಭೇದಃ ಎಂಬ ಲೌಕಿಕ ಕ್ರಮವನ್ನು ಅನುಸರಿಸಿ ಬರ್ಹಣಾ ಎಂದಾಗಿದೆ. ನಿರುಕ್ತಕಾರರು 
ಬರ್ಹೆಹಾ (ನಿ. ೬-೧೯) ಎಂಬ ಸೂತ್ರದಲ್ಲಿ ವಧಕರ್ಮಾರ್ಥವಾಗಿ ಈ ಪದವನ್ನು ಪ್ರಯೋಗಿಸಿರುವರು. 


ದ್ಯಾಮನು ಭುವತ್‌. ಅಂತರಿಕ್ಷದಷ್ಟು ದೊಡ್ಡದಾಗಿದೆ. ಎಂಬರ್ಥವು ಅನುಶಬ್ದದ ಸಾಹಚರ್ಯ 
ದಿಂದ ಬಂದಿಸೆ. ಮತ್ತು ಭೂ ಧಾತುವಿನ ಲೇಡ್ರೂಪವನ್ನು ಶ್ರುತಿಯಲ್ಲಿ ನೋಡಬಹುದಾಗಿದೆ. 


ತತನಂತ- ತನು ವಿಸ್ತಾರೇ ಥಾತು. ಸ್ವರಿತೇತ್‌ ಸ್ವರಿತಉತಃ ಕರ್ತ್ರಭಿಸ್ರಾಯೇ ಕ್ರಿಯಾಫಲೇ 
ಎಂಬುದರಿಂದ ಅತ್ಮನೇಷದಪ್ರತ್ಯಯ ಬರುತ್ತದೆ. ಛಂದಸಿಲುಜ" ಲಜ್‌ಲಿಭಃ ಎಂಬುದರಿಂದ ಲಿಜರ್ಥದಲ್ಲಿ 
ಬಜ್‌, ತನಾದಿಕೃ ಇ ಭ್ಯ ಉಕ ಎಂಬುದರಿಂದ ಉ ವಿಕರಣನು ಪ್ರಾ ಸ್ತವಾದರೆ ವ್ಯತ್ಯಯೋಬಹುಲಂ ಎಂಬುದ 
ರಿಂದ ಶನ್‌. ಬಹುವಚನದಲ್ಲಿ ರುಕೈ ರೋಂತೆಃ ಎಂಬುದರಿಂದ ಅಂತಾದೇಶ, ಛಾಂದಸವಾಗಿ ಧಾತುವಿಗೆ 
ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೇಷ. ಶನಿನ ಅಕಾರಕ್ಕೆ ಅತೋಗುಣೇ ಎಂಬುದರಿಂದ ಪರರೂಸ. ತತನಂತ 
ಎಂದು ರೂಪವಾಗುತ್ತದೆ. ಶನ್‌ ಪಿತ್ರಾದುದರಿಂದ ಅನುದಾತ್ರ, ಅದುಪದೇಶದ ಪರದಲ್ಲಿರುವುದರಿಂದ ತಾಸ್ಯ- 
ನುದಾತ್ರೇತ್‌--ಸೂತ್ರದಿಂದ ಅನುದಾತ್ರವಾಗುವುದರಿಂದ ಧಾತುವಿನ ಅಂಶೋದಾತ್ತಸ್ಪರ ಉಳಿಯುತ್ತದೆ. 
ಯದ್ಯೋಗವಿರುವುದರಿಂದ ನಿಘಾತಬರುವುದಿಲ್ಲ. ಬಹುಲಂ ಛಂದಸ್ಯಮಾಜ್‌ಯೋಗೇಂಸಿ ಎಂಬುದರಿಂದ 
ಅಡಾಗಮ ಬರುವುದಿಲ್ಲ. | 


ನಿಶ್ರುತರ್ಮ.__ಶ್ರು ಶ್ರವಣೇ ಧಾತು. ಕರ್ಮಾರ್ಥದಲ್ಲಿ ಕ್ರ ಪ್ರತ್ಯಯ ಕಿತ್ತಾದುದರಿಂದ ಗುಣ 
ನಿಷೇಧ. ಗತಿರನಂತೆರಃ (ಪಾ. ಸೂ. ೬-೨-೪೯) ಸೂತ್ರದಿಂದ ಗತಿಗೆ (ವಿ) ಪ್ರಕೃತಿಸ್ಟರ ಬರುತ್ತದೆ. 

ಬರ್ಹಣಾ--ವರ್ಹ ವಲ್ಲ ಪರಿಭಾಷಣ ಹಿಂಸಾಚ್ಛಾದನೇಷು ಧಾತು ಇದಕ್ಕೆ ಔಹಾದಿಕವಾದ ಕ್ಕು 
ಪ್ರತ್ಯಯ, ಯುವೋರನಾಕೌ ಎಂಬುದರಿಂದ ಅನಾಡೇಶ.: ವಬಯೋರಚಭೇಥಃ ಎಂಬುದರಿಂದ ವಕಾರಸ್ಥಾನ 
ದಲ್ಲಿ ಬಕಾರ. ಬರ್ಹಣ್‌ ಎಂದಾಗುತ್ತದೆ. ಶ್ರೀತ್ವದಲ್ಲಿ ಅದಂತವಾದುದರಿಂದ ಬಾಪ್‌ ಬರುತ್ತದೆ. ಪ್ರತ್ಯಯ 
ಸ್ವರದಿಂದ ಹಕಾರೋತ್ತ ರಾಕಾರ ಉದಾತ್ತವಾಗುತ್ತದೆ. ಕಿಬರ್ಹಯ ಶಿ (ನಿರು. ೬-೧೯) ಎಂದು ವಧಕರ್ಮ 
ದಲ್ಲಿ ಪಠಿತವಾಗಿದೆ. (ನಾಶಮಾಡುವುದು ಎಂದರ್ಥ). 





252 ಸಾಯಣಭಾಷ್ಕ್ಯೆಸಹಿತಾ [ಮಂ. ೧. ಅ. ೧೦. ಸೂ. ೫೨, 


Ms ಹ ಾರ್ಮಾಹ್ಸಾಕಡ್ಟಲ್ಟ ಪ ಷೋ ಜಾ ಜಟಾ ಇ ಪಕಕ ಬಜ ಬಟ ಜಾ ಯ ಭಜಟ ಘಿ ಫಿಜಿ ಬುಜ ಬ ಬು ಸ ಫದ | ಭೆ ಬ ಇ ಐ . 2 ಬಡೀ ಬಾರು ಫಟುದ ಇಂಡ ಅಭಯ ಬ ಫಡ ಬಾರಿ ಸಾ ಬ ಚ ಯು ಬ ಯುಂಚ ಹಡಾ0ಉಯಿ ಮ 








ರಾ ಕಾ ಬ ಬಸಿ ಬೆ ಉಗಿ ಗ... ಡಿಟಿ 


ಮಫೆವನ್‌. ಪ್ರಕ್ರಿಯೆಯು ಪೂರ್ವದಲ್ಲಿ ಉಕ್ತನಾಗಿದೆ. ಅಮಂತ್ರಿತೆಸೈ ಚೆ ಎಂಬುವರಿಂದ ನಿಫಾ 
ತಸ್ಪರಬರುತ್ತೆದೆ. | 


ಭುವಶ--ಭೂ ಸೆತ್ತಾಯಾಂ ಧಾತು. ಲೇಟ್‌ ಸ್ರಥಮವುರುಸ ಏಕವಚನದಲ್ಲಿ ಕಿಪ್‌. | ಲೇಟೋ- 
ಡಾಟೌ ಎಂಬುದರಿಂದ ಅಡಾಗಮ. ಇತೆಶ ಲೋಪ: ಸೆರಸ್ಕೈ ಸೆಹೇಸು (ಪಾ. ಸೂ. ೩-೪-೯೭) ಎಂಬುದ 
ರಿಂದೆ ತಿರಿನ ಇಕಾರಕ್ಕೆ ಲೋನ. ಭೊಸುವೋಸ್ತಿಜು (ಪಾ. ಸೂ. ೭-೩-೮೮) ಎಂಬುದರಿಂದ ಗುಣಶ್ರತಿಷೇಧ 
ಬರುವುದರಿಂದ ಅಚಿತ್ನುಧಾತುಭ್ರುವಾಂ ಸೂತ್ರದಿಂದ ಉವಜಾದೇಶ. ಭುವತ್‌ ಎಂದು ರೂಪವಾಗುತ್ತದೆ. 
ಅತಿಜಂತದ ಪರದ ಲ್ಲಿರುವುದರಿಂದ ನಿಫೌತಸ್ವರೆ ಬರುತ್ತದೆ, 


| ಸಂಹಿತಾಪಾಕಃ 1 


| | | | 
ತ್ವಮಸ್ಯ ಪಾಠೇ ರಜಸೋ ವ್ಯೋಮನಃ ಸ್ವಭೂತ್ಯೋಜಾ ಅವಸೇ ಧೃಷ- 
ನ್ಮನಃ । 
॥ | | 
ಚಕೃನೇ ಭೂಮಿಂ ಪ್ರತಿಮಾನಮೇಜಸೊಆಪಃ ಸ್ವಃ ಪರಿಭೂರೇಷ್ಯಾ 
| | 
ದಿವಂ ॥೧೨॥। 


| ಸದಖಪಾಠ। 1 


| 
ತ್ವಂ! ಅಸ್ಯ! ಪಾರೇ | ರೆಜಸಃ | ನಿಂಓಒನುನಃ | ಸ್ವಭೂತಿಓಜಾಃ | ಅನಸೇ | 
ದೃಷತ್‌ಂನುನ: | 


| | | | 
ಚಕ್ಕಷೇ। ಭೂಮಿಂ | ಪ್ರತಿಮಾನಂ | ಓಜಸಃ ! ಅಪಃ ! ಸ್ತ ೧ ರಿತಿ ಸ್ತಃ| ಹರಿ- 


| 
ಭೂಃ |! ಏಷಿ |! ಆ| ದಿವಂ ॥1೧೨॥ 


| ಸಾಯಣಭಾಸ್ಕಂ | 


ಹೇ ಧೃಷನ್ಮನಃ ಶತ್ರೂಣಾಂ ಧರ್ಷಕಮನೋಯುಕ್ಕೇಂದ್ರೆ 1 ಅಸ್ಯಾಸ್ಮಾಭಿಃ ಪರಿಷ್ಯಶ್ಯಮಾ. 
ನಸ್ಯ ವ್ಯೋಮನೋ ನ್ಯಾಪ್ತಸ್ಯಾಂತರಿಶ್ಸಸ್ಯ ರಸೋ ಲೋಕಸ್ಯ ಪಾರ ಉಪರಿಪ್ರದೇಕೇ ವರ್ತಮಾನಃ 
ಸೈಭೂತ್ಯೋಜಾಃ ಸ್ವಭೂತೆಬಲಸ್ತ ಮವಸೇಸ್ಮದ್ರಕ್ಷೆಣಾರ್ಥಂ ಭೂಮಿಂ ಭೂಲೋಕ ಚೆಕ್ಳೆಸೇ 
ಫೈತನಾನೆಸಿ | ಕಿಂಚ ಓಜಸೋ ಬಲವಕಾಂ ಬಲಸ್ಯೆ ಪ್ರೆತಿಮಾನಂ ಪ್ರತಿನಿಧಿರಭೊಃ | ತೆಥಾಸ್ತಃ ಸುಷ್ಮೃ 





ಆ. ೧. ಆ.೪. ವ. ೧೪] ಯಗ್ತೇದಸ ಂಹಿತಾ | ಬನಿ 


ನಾನಾ ನನನ್‌ ಕಾಟನ್‌ ನ್‌್‌ ಹಚು“ PN _ ಎ. 
ರಾ ಗ್‌ ಸಾ ಅಭಯ ಕುಂ ರಾನ್‌ ಬ್ಯ ಗ ರಾ ಹಾ 


ರಣೇಯಂ ಗಂತವ್ಯಂ ! ಆಪೆ ಇತ್ಯಂತೆರಿಕ್ಷನಾಮ | ಅಪೋಂತೆರಿಸ್ವಲೋಕಂ ಆ ಥಿವಂ ದ್ಯುಲೋಕಿಂ 
ಚ ಸರಿಭೂಃ ಸೆರಿಗ್ರೆಹೀತಾ ! ಹರಿಪೂರ್ವೊೋ ಭವತಿಃ ತೆರಿಗೆ ಸೈಹಣಾರ್ಥಃ | ಏಸಿ ಪ್ರಾಸ್ಫೋಷಿ | ಅಸ್ಕ | 
ಊಡಿಪೆಮಿತಿ ವಿಭಕೆಟರುದಾತ್ತೆತ್ವಂ | ವ್ಯೋಮ:ನಃ ಅವಕಿರ್ಗೆತ್ಯರ್ಥಃ | ಅವ ರಕ್ಷಣಗತಿಕಾನ್ರಿ ೇಶ್ಯಭಿ- 
ಧಾನಾ 8 | ವಿಶೇಷೇಣ ಗಚ್ಛತಿ ಮ್ಯಾಪ್ಟೋಶೀತಿ ನ್ಯೋಮ | ಯದ್ವಾ! ವೃಷ್ಟಿಪ್ರದಾನೇನ ನಿಶೇಷೇಣ 
ಪ್ರಾಣಿಕೊಣವತಿ ರಕ್ಷತೀತಿ ವ್ಯೋಮ | ಅನ್ಕ್ಶೇಭ್ಯೋಹಿ ದೈಶ್ಯಂತೆ ಇಕಿ ಮನಿನ್‌ | ಜ್ವರತ್ತರೇತ್ವಾದಿನೋ- 
ಪೆಧಾಯಾ ವಕಾರಸ್ಯೆ ಚೋಟ್‌ | ಗುಣಃ |, ದಾಸೀಭಾರಾದಿತ್ವಾತ್ಟೊ ರ್ವಪದಶಪ್ರೆಕ್ಟಕಿಸ್ತರತ್ನಂ | ಯಜ್ವಾ |. 
ಭಾವೇ ಮನಿನ್‌ | ವಿನಿಧನೋಮ ರಕ್ಷಣಂ ಯಸ್ಮಿನ್‌ | ಬಹುನ್ರೀಹೌ ಕ್ರೂರ್ವಸವಸ್ರ ಕೈ ಶಿಸ್ಟ ರತ್ತಂ | 
ಯಣಾದೇಶ ಉದಾತ್ತ ಸ್ವರಿತಯೋರ್ಯಣ ಇತಿ ಸೆರಸ್ಕಾಮುದಾಶ್ತಸ್ವ್ಯ ಸ್ವರಿತತ್ವೆಂ | ಸ್ವಃ | "ಸುಪೂರ್ನಾ- 
ದರ್ಶೇರನ್ಯೇಜ್ಯೋಃಸಿ ತ ಇತಿ ನಿರ್‌ | ಅವನ ಯಾದಾಪ್ರ ಹಳ | ಪಾ. ೨-೪-೮೨ | ಇಕಿ ಸುಪೋ 
ಲುಕ್‌ | ನೃರ್ಶ್‌ಸ್ಪರ್‌ ಸ್ಪೆರಿತ್‌ | ಫಿ. 9.೬ | ಇತಿ ಸ್ವರಿತೆತ್ವಂ ॥ 


| ಪ್ರತಿಪದಾರ್ಥ | 


ಧೃಸನ್ಮನೆ:-(ಶತ್ರು ನಾಶದಲ್ಲಿ) ಸ್ತಿರಮನಸ್ವನಾದ ಇಂದ್ರನೇ 1 ಅಸೈಕಈ (ನಮಗೆ ಗೋಚರೆವಾಗ 
ತಕ್ಕ) | ವ್ಯೊಮನಃ--(ಎಲ್ಲ ಕಡೆಯೂ)" ವ್ಯಾಪಿಸಿರುವ ರಜಸ8--ಅಂತರಿಕ್ಷ ಲೋಕದ (ಅಂತರಿಕ್ಷವನ್ನೂ 
ಮಾರಿ) | ಪಾರೇ. ಮೇಲ್ಭಾಗದಲ್ಲಿ ಸ್ವಭೂತ್ಯೋಜಾಃ ._ನಿನ್ನ ಸ್ಪಶತ್ತೆ ಯಲ್ಲೇ ನೆಲಸಿ! ಶ್ರೃಂ--ಸನೀನು | 
ಅವಸೇ-(ಸಮ್ಮ) ರಕ್ಷಣೆಗಾಗಿ | ಭೂಮಿಂ--ಭೂಲೋಕನನ್ನು | ಚೆಕ್ಕಸೇ--ಸೃಷ್ಟಿಸಿದ್ದೀಯೆ (ನುತ್ತು) 
ಓಜಸೆ1--(ಸರಾಕ್ರಮಿಗಳ) ಬಲಕ್ಕೆ 1 ಪ್ರತಿಮಾನಂ--ಮಾದರಿಯಾಗಿದ್ದೀಯೆ (ಹಾಗೆಯ) | ಸ್ಪಕ--ಸುಲಭ 
ವಾಗಿ ಸಂಚರಿಸಲು ಯೋಗ್ಯವಾದ | ಆಸೆಃ--ಅಂತರಿಕ್ಷವನ್ನೂ | ಆ ದಿವಂ--ದ್ಯುಲೋಕವನ್ನೂ ಕೂಡ ! ಹದಿ- 
ಭೂ $1 ಸುತ್ತುವರಿದು | ಏA-- ವ್ಯಾನಿಸಿದ್ದೀಯೆ | 


| ಭಾವಾರ್ಥ ||: 


ಶತ್ರುನಾಶದಲ್ಲಿ ಸ್ಪಿ ರಮನಸ್ಯ ನಾದ ಎಟ್ಟೆ ಇಂದ್ರನೇ, ಎಲ್ಲ ಕಡೆಯೂ ವ್ಯಾಪಿಸಿರುವೆ ಈ ಅಂತರಿಕ್ಷಲೋಕ 
ವನ್ನೂ ಮಾರಿ ಅದರೆ ಮೇಲ್ಬಾಗದಲ್ಲಿ ನೀನು ನಿನ್ನ ಸಶಕ್ತಿಯಿಂದಲೇ ನೆಲಸಿ ನನ್ಮು ರಕ್ಷಣೆಗಾಗಿ ಭೂಲೋಕ 
ವನ್ನೂ ಸೃಷ್ಟಿಸಿದ್ದೀಯೆ. ನೀನು ಷರಾಕ್ರಮಿಗಳ ಬಳ್ಳ ಮಾದರಿಯಾಗಿದ್ದೀಯೆ. ಮುತ್ತು ಸುಲಭವಾಗಿ 
ಸಂಚನಿಸಲು ಯೋಗ್ಯನಾದ ಅಂತರಿಕ್ಷವನ್ನೂ ಮತ್ತು ದ್ಯುಲೋಕನನ್ನೂ ಸುತ್ತುವರಿದು ಎಲ್ಲೆಲ್ಲೂ ವ್ಯಾಪಿ 
ಸಿದ್ಧೀಯೆ. 


English Translation. 


Indra’ bent upon destroying the enemies, iiving in your strength, above 
the wide-expanded firmament, you have made the earth {or our preservation ; 
you aze the representative of the strong ; you have encompassed the firmament 
and the sky as far as to the heavens. | 





254 ಸಾಯಣಭಾಷ್ಯಸೆಹಿತಾ [| ಮಂ. ೧. ಅ. ೧೦, ಸೂ, ೫೨ 





ನ ಫಾ ಹು ್ಟ್ಕ್ಟರ ್ರಾ ಾೈಾ  ೈೆ:ು ರುರ್ತೂಚಕ್‌್‌ುು್ಟಟಟಟ್ಟ ಲ ಪಟ ಯೋಬ ಬೊ ಇ ಎ ಅ ಸ ಎ ಅರಾ ಅ ಭಾಗ ಬ ಬಾ ಗಾಗ ಅ ಜಾಜ ಭಇ ೧0 A ೌೌ್ಮೊೋಲ್ಮಚತತ 


| ನಿಶೇಷ ವಿಷಯಗಳು ॥ 


ನ್ಯೋಮನೆಃ--ವಿಶೇಷೇಣ ಗೆಚ್ಚಕಿ ಮ್ಯಾಪ್ಟೋತೀತಿ ವ್ಯೋಮ ಯದ್ವಾ ವೃಷ್ಟಿಪ್ರದಾನೇನ ನಿಶೇ- 
ಸೇ ಸ್ರಾಣಿನೋವತಿ ರಕ್ಷತೀತಿನ್ಯೋಮ ಎಂಬ ಎರಡು ರೀತಿಯ ವ್ಯೃತ್ಪಕ್ತಿಯಿತಿಂದ ಆಕಾಶವ್ರು ಸರ್ವವ್ಯಾಸಕ 
ವಾದದ್ದು. ಅಥವಾ ಪ್ರಾಣಿಗಳನ್ನು ವೃಷ್ಟ್ರಿಪ್ರದಾನದಿಂದ ರಕ್ಷಿಸಬಲ್ಲುದು ಎಂದರ್ಥ್ಹವಾಗುವುದು. ವಿವಿಧ೦ 
ಓಮ ರಕ್ತಂ ಯೆಸ್ಮಿನ್‌ ಎಂಬ ವ್ಯುತ್ಪತ್ತಿಯಿಂದ ಸರ್ವರಕ್ಷಕವಾದದ್ದು ಎಂಬರ್ಥವನ್ನೂ ಹೇಳಬಹುದು. 

ಸ್ಪಭೊತ್ಕೋಜಾ ತನ್ನದೇ ಆದ ಓಜಸ್ಸುಳ್ಳವನು. ಪರಾಪೇಕ್ಷೆಯಿಲ್ಲದವನು ಎಂದರ್ಥ. 

ಸ್ಲೈಃ--ಸುಷ್ಕು ಆರಣೀಯಂ ಗಂತೆವ್ಯಂ ಸುಲಭವಾಗಿ ಸಂಚರಿಸುವ ವಸ್ತು ನೀರು ಎಂದಾಗುವುದು. 
ಆದರೆ ಅ ಪಶ್ಶ್ರಬ್ದವು ಅಂತಶಿಕ್ಸವಾಚಿಯಾಗಿರುವುದರಿಂದ (ನಿ. ೨-೧೦) ಇದಕ್ಕೂ ಆಂತೆರಿಕ್ಷವೆಂಬ ಅರ್ಥವನ್ನೇ ಹೇಳ 
ಬಹುದು, | 

ಪರಿಭೂಃ-- ಪರಿಗ್ರಹಿಸಿದವನಾಗಿ- ಪರಿ ಎಂಬ ಉಪಸರ್ಗಪೂರ್ವಕವಾದ ಭೂಧಾತುವಿಗೆ ಇಲ್ಲಿ ಸರಿಗ್ರಹ 
ಎಂಬರ್ಥವಿರುತ್ತದೆ. , 


| ವ್ಯಾಕರಣಪ್ರಕ್ರಿಯಾ | | 
ಆಸ್ಕ. ಇದಂ ಶಬ್ದದ ಸಸ್ಟ $ ತದ ರೂಪ. ಊಡಿದಂಪದಾದಿ- (ಪಾ. ಸೂ. ೬-೧-೧೭೧) ಎಂಬುದ 
ರಿಂದ ನಿಭಕ್ತಿಗೆ ಉದಾತ್ತಸ್ತರೆ ಬರುತ್ತೆದೆ. 


ವ್ಯೋಮನಃ--ಅವ ಧಾತುವು ಇಲ್ಲಿ ಗತ್ಯರ್ಗದಲ್ಲಿ ಪ್ರಯುಕ್ತವಾಗಿದೆ. ಅವ ರೆಕ್ಷೆಣಗತಿಕಾಂತಿ- 
ಎಂದು ಅನೇಕಾರ್ಥದಲ್ಲಿ ಪಠಿಶವಾಗಿರುತ್ತದೆ. ವಿಶೇಷೇಣ ಗಚ್ಛೆತಿ ವ್ಯಾಪ್ಟೋಕಿ ಇತಿ ವ್ಯೋಮ ಅಡವಾ ವೃಷಿ 
ಪ್ರದಾನೇನ ನಿಶೇಷೇಣ ಪ್ರಾಣಿನೋನೆತಿ ರಕ್ಷತೀತಿ ವ್ಯೋಮ (ಎಲ್ಲವನ್ನೂ ವ್ಯಾಪಿಸಿರುವುದು ಅಥವಾ ಮಳೆ 
ಯನ್ನು ಕೊಡುಪುಡರ ಮೂಲಕ ವಿಶೇಷವಾಗಿ ಪ್ರಾಣಿಗಳನ್ನು ರಕ್ಷಿಸುವುದು ಆಕಾಶ ಎಂದರ್ಥ) ಅನ್ಯೇಭ್ಯೊ ಆಏ 
ದೃಶ್ಯ೦ತೇ (ಪಾ. ಸೂ. ೩-೨-೭೫) ಎಂಬುದರಿಂದ ಮನಿನ್‌ ಪ್ರತ್ಯಯ. ಜ್ವರತ್ವರಸ್ಪಿನಿ--(ಪಾ. ಸೂ. ೬-೪-೨೦) 
ಎಂಬುದರಿಂದ ಅವ್‌ ಎಂಬಲ್ಲಿರುವ ಉಸಧಾಭ್ಯೂತ, ಅಕಾರಕ್ಕೂ ಅಂತ್ಯದ ವಸಾರಕ್ಕೂ ಒಳ್ಚಿಗೆ ,ಊಶಾದೇಶ 
ಬರುತ್ತದೆ. ಊರಮನ್‌ ಎಂದಿರುವಾಗೆ ಅರ್ಥೆಧಾತುಕನಿಮಿತ್ರೈಕವಾಗಿ ಊಕಾರಕ್ಕೆ ಗುಣ. ವಿಓಮನಕ 
ಎಂದಿರುವಾಗ ಯಣಾದೇಶ. ವ್ಯೋಮನ್‌ ಶಬ್ದ ವಾಗುತ್ತದೆ. ದಾಸೀಭಾರಾದಿಯಲ್ಲಿ ಸೇರಿರುವುದರಿಂದ 
ಫೂರ್ವಸನದಪ್ರಕೃತಿಸ್ತರ ಬರುತ್ತದೆ. ಅಥವಾ ಭಾವಾರ್ಥದಲ್ಲಿ ಮನಿನ್‌. ಹಿಂದಿನಂತೆ ಓಮ ಎಂದು 
ರೂಪವಾಗುತ್ತದೆ. ವಿವಿಧಂ ಓಮ ರಕ್ಷಣಂ ಯಸ್ಮಿನ್‌, ವ್ಯೋಮ. ಬಹುವ್ರಿ (ಹಿಸಮಾಸವಾದುದ ರಿಂದ 
ಬಹುಪ್ರೀಹೌ ಪ್ರಕೈತ್ಯಾ ಪೂರ್ವಪದೆಂ ಎಂಬುದರಿಂದ ಪೊರ್ವಪದಪ್ರ ಕೃತಿಸ್ಟರ ಬರುತ್ತದೆ. ನಿ*ಓಮನ್‌ 
ಎಂಬಲ್ಲಿ ಉದಾತ್ರವಾದ ಇಕಾರಕ್ಕೆ ಯಣಾದೇಶ ಬಂದುದರಿಂದ ಉದಾತ್ತೆಸ್ವರಿತೆಯೋರ್ಯಣಃ ಸ್ವರಿತೋನು 
ದಾತ್ರಸ್ಯ (ಪಾ. ಸೂ. ೮-೨-೪) ಎಂಬುದರಿಂದ ಯಣಿನ ಪರದಲ್ಲಿರುವ ಅನುದಾತ್ತವಾದ ಓ ರಕ್ಕೆ ಸ್ವರಿತಸ್ವರ 
ಬರುತ್ತದೆ. 


ಚೆಳ್ಳೆಷೇ--ಡುಕೃರ್ಷ ಕರಣೇ ಧಾತು. ಲಿಟ್‌ ಮಧ್ಯಮಪುರುಷೆ ಏಕವಚನದ ಕೂಪ. ಏಕಾಚೆ- 


ಉಪದೇಶೇ--ಎಂಟುದರಿಂದ ಇಣ್ಣಸೇಫೆ. ಪಾವಾದಿಯೆಲ್ಲಿಕುವುದನಿಂದ ನಿಫಾತಸ್ವರ ಬರುವುದಿಲ್ಲ. ಪ್ರತ್ಯಯ 
ಸ್ವರದಿಂದ ಅಂತೋದಾತ್ರನಾಗುತ್ತೆದೆ. | 





ಅ.೧. ಅ. ಇ. ವ, ೧೪,] ಜುಗ್ಗೇದಸಂಹಿಶಾ | 255 


ರ ಬ್‌ ರ್‌ ಗಾ ಟಾನ್‌ ಸ್‌ ನ್‌ ಬಾ: ಲ್‌ ಬ್ಯ ನದದ ೊೂಾ ಾೂು ುುಿರುರ್ಣ ಲೂೂ ಲಾಹ್ಮ್ಮ್ತ್ದ್ದುದು. 








ಸ್ನಃ--ಸು ಪೂರ್ವದಲ್ಲಿರುವ, ಯ ಗತೌ ಧಾತು. ಇದಕ್ಕೆ ಅನ್ಕೇಭ್ಯೋಇಪಿ ದೃಶ್ಯಂತೇ (ನಾ. ಸೂ. 
೩-೨-೭೫5) ಎಂಬುದರಿಂದ ವಿಚ್‌. ಪ್ರತ್ಯಯ ಪರದಲ್ಲಿರುವಾಗ ಧಾತುವಿಗೆ ಗುಣ. ಸುರ್‌ ವಿಂದಿರುವಾಗ 
ಯಣಾದೇಶ. ಸ್ಪೆರಾದಿನಿ ಪಾತೆಮವ್ಯಯೆಮ ಎಂಬುದರಿಂದ ಅನ್ಯ ಯಸಂಜ್ವಾ.  ಅವ್ಯಯಾದಜಾಷ್‌ಸುಸೆಃ 
(ಪಾ. ಸೂ. ೨-೪-೮೨) ಎಂಬುದೆರಿಂದ ಹರದಲ್ಲರುನ ಸುನಿಗೆ ಲುಕ್‌ ಬರುತ್ತದೆ. ಸ್ತಃ ಎಂದು ಅನಸಾನದಲ್ಲಿ 
ವಿಸರ್ಗ ಬಂದಾಗ ರೂಪವಾಗುತ್ತದೆ. ನೈಜ್ಜಸ್ಟರೌ ಸ್ವರಿತೌ (ಹಿ. ಸೂ. ೭೪) ಎಂಬುದರಿಂದ ಸ್ವಃ ಎಂಬುದು 
ಸ್ವರಿತವಾಗುತ್ತದೆ. 


ಖಷಿ ಇರ್‌ ಗತೌ ಧಾತು, ಅದಾದಿ ಲಟ್‌ ಮಥ್ಯೆಮಪುರುಷ ಏಕವಚನದಲ್ಲಿ ಸಿಪ್‌. ಅದಿಪ್ರ. 
ಭ್ರಶಿಭೈಃ ಶಪೆಃ ಎಂಬುದರಿಂದ ಶನಿಗೆ ಲುಕ್ಸ್‌ ಸಿಪ್‌ ಸಾರ್ವಧಾತುಕನಿಬಂಧೆನವಾಗಿ ಧಾತುವಿಗೆ ಗುಣ, 
ಅಪೇಶಪ್ರ ಶಯ ಯೋ ಎಂಬುದರಿಂದ ಪ್ರತ್ಯಯ ಸಕಾರಕ್ಕೆ ಸತ್ತ. ಏಸಿ ಎಂದು ರೂಪವಾಗುತ್ತಔೆ. ಅತಿ 
ಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


| ಸಂಹಿತಾಪಾವೆಃ | 


ತ್ವಂ ಭುವಃ ಪುತ್ರಿಮಾನಂ ಪ ಪೃಥಿವ್ಯಾ ಯಷ್ಟವೀರಸ್ಕ ಬೃ ಹತಃ ಪತಿರ್ಭೂಃ। 


| 
ವಿಶ ಮಾಸ್ರಾ ಅಂತರಿಸ್ಸಂ ಮಹಿತ್ವಾ ಸತ್ಯಮದ್ದಾ ನಕಿರ ರನ್ಯಸ್ತ್ವ್ವಾವಾನ್‌ 


| ೧೩ | 


ದದ 


ೃ1 ಸದಪಾಠಃ ॥ 


| | | 
ತ್ವಂ | ಭುವಃ | ಪ್ರತಿ ಮಾನಂ! ಪುಫಿವ್ಯಾ :1 ಯಸ್ಪ5ವೀರಸ್ಕ | ಬೃಹತೆಃ | ಸತಿಃ | 


ಭೂನಾಮ್ಲೆ ೇಕಾಹೇ ಮರುತ್ವತೀಯಶಸ್ಟ್ರೇ ನಿವಿಷ್ಠಾನೀಯಾತ್ಸೂ ಕ್ರಾಶ್ರುರಾ ತ್ವಂ ಭುವಃ 
ಪ್ರತಿಮಾನನಿತ್ಯೇಷಾ ಶಂಸನೀಯಾ | ತಥೈನಾಸೂಶ್ರೆಯರ್‌ | ಶಸ್ಯಮುಕ್ತಂ ಬೃಹಸ್ಸ ಸೃತಿಸವೇನ ತ್ವಂ 
ಭುವಃ ಸ್ರೆತಿಮಾನಂ ಪೈಥಿವ್ಯಾ8 | ಆ. ೯.೫ | ಇತಿ | 





256 ನಾಯಣಭಾಷ್ಯಸಹಿತಾ ' [ಮಂ. ೧. ಆ.೧೦. ಸೂ. ೫೨ 





ಹ ರ 


ಹೇ ಇಂದ್ರ ತ್ರೆ ೫ ವ್ಯಾ: ಸ್ರಧಿತಾಯಾ ನಿಸ್ತೀರ್ಣಾಯಾ ಭೂನೇಃ ಸೆ ಕ್ರೈ ತಿಮಾನಂ ಭುವಃ | 
ಪ ್ರತಿವಿಧಿರ್ಭವಸಿ | | ಯಥಾ ಹೋರ್ತೇಕೋ ಮಹಾನಚಿಂತ್ಯಶಕ್ತೆ 8 1 ಏವಂ ತ | ಮಹೀತೈರ್ಥ: | ತೆಫಾ 
ಖುಷ್ಟನೀ €ರಸೈ | ಮೀರಯೆಂತಿ ನಿಕ್ರಾಂತಾ ಭೆವಂಶೀತಿ ವೀರಾ ಶೇವಾಃ | ಬುಷ್ಟಾ ಶರ್ಶೆಶೀಯಾ ನೀರಾ. 
ಯೆಸ್ಕ ಸೆ ತಫೋಕ, 8 | ತಸೈ ಬೃಹತೋ ಬೃಂಹಿತಸ್ಯ ಪ್ರೆವೃ ದೃಸ್ಯ ಸ್ಪರ್ಗಳೋಕೆಸ್ಟ ಪತಿರ್ಭೂಃ | ಹಾಲ. 
ಯಿತಾಸಿ | ತೆಥಾಂತೆರಿಕ್ಷಮಂತೆರಾ ಸ್ಪಾಂತೆಂ ದ್ಯಾನಾಪೃೈ ಥಿವ್ಯೋರ್ಮಫ್ಯೇ ವರ್ತಮಾನಮಾ ಕಾಶಂ ವಿಶ್ವಂ 
ಸರ್ವಮನಿ ಮಹಿತ್ಪಾ ಮಹತ್ತೇನ ಸೆತ್ಯ ಮಾಸ್ರಾಃ | ಶಿಶ್ಚಯೇನ ಆ ಸಮಂತಾದ ಪೂರಯಃ | ಅತಸ್ತ್ವಾ. 
ಮಾನ್‌ ತಶ್ರಶ್ಪ ವೃತೋ ನೈಃ ಶೆಶ್ಚಿನ್ನತಿರಸ್ತಿ ನಾಸ್ತೀತಿ | ಯೆಜೀತತ್ತೆ ದದ್ದಾ ಸತ್ಯಮೇವ ॥| ಭುವಃ | ಭವತೇ. 
ರ್ರಿಟಿಸಿ ಸಿಸ್ಕಡಾಗಮಃ | ಉವಜಾದೇಶಃ | ಸೃಢಿವ್ಯಾಃ | ಉದಾತ್ತ ಯೆಸೋ ಹಲ್ಬೂರ್ವಾದಿತಿ ನಿಭಕ್ತಿರು. 
ದಾತ್ತಾ | ಬೃಹತಃ | ಬೃಹನ್ಮಹತೋರುೆಸಂಖ್ಯಾನಮಿತಿ ವಿಭಕ್ರೇರುದಾತ್ರ ತ್ವಂ | ಭೂಃ |! ಛಾಂಡಸೇ 
ವರ್ತಮಾನೇ ಲಳ ಬಹುಲಂ ಛಂಹೆಸ್ಕೆಮಾರ್‌ಯೋಗೇನಪೀತೈಡಭಾವೆಃ | ಅಪ್ರಾಃ | ಪ್ರಾ ಪೂರಣೇ | 
ಆದಾದಿಸಃ | ಲಜ್ಯಡಾಗಮಃ | ಮಹಿಶ್ಚಾ | ಸುಪಾಂ ಸುಲುಗಿತಿ ತೃ ತೀಯಾಯಾಡಾದೇಶಃ | ಶ್ವಾರ್ನಾ | 

ವತುಷ್ಪೆಸರಣೇ ಯುಷ್ಕಪಸ್ಮದ್ಭ್ಯಾಂ ಛಂದೆಸಿ ಸಾದೃಶ್ಯ ಉಸಸಂಖ್ಯಾನಂ | ಸಾ. ೫-೨.೩೯-೧ | ಇಕಿ 
ಸಾಡ್ರೆಶಾ ರೇ ವತುಷ್‌ | ಪ್ರೆತ್ಯಯೋತ್ತೆರಹಡೆಯೋಶ್ಟೆ (2 ಮಹಸೆರ್ಯಂತಸೈ ತ್ರಾದೇಶಃ | ಆ ಸರ್ವನಾಮ್ಸ 
ಇತ್ಯಾತ್ಮ 01 ಪ್ರೆತ್ಯಯಸೈ ಸಿತ್ತ್ವಾನುದಾತ್ಮಶ್ಟೇ ಪ್ರಾಕಿಸೆದಿಕಸ್ಟರಏನ ಶಿಷ್ಯಶೇ || 














|| ಪ್ರತಿಪದಾರ್ಥ || 


(ಎನ್ಕೆ ಇಂದ್ರನೇ) ತ್ವಂ ನೀನು | ಪೈಥಿವ್ಯಾಃ ವಿಸ್ತಾರವಾಗಿರುವ ಭೂಮಿಗೆ | ಪ್ರತಿಮಾನಂ 
ಭುವಃ. ಆದರ್ಶನಾಗಿದ್ದೀಯೆ | ಹುಷ್ಟನೀರಸ್ಯ--ಅಕರ್ಷಕವಾದ ವೀರರಿಂದ ಕೂಡಿದ್ದೂ (ದೇವತೆಗಳಿಂದ 
ಕೂಡಿದ್ದು) | ಬೃಹೆತಃ_ _ಮಹತ್ತಾ ದದ್ದೂ ಆದ ಸ್ವರ್ಗಲೋಕಕ್ಕೆ | ಪತಿರ್ಭೂಃ-- ಪಾಲಕನಾಗಿದ್ದೀಯೆ 
(ಹಾಗೆಯೇ)| ಅಂತೆರಿಕ್ಚಂ ಫಿಶ್ಚಂ--ಜ್ಯಾವಾಪೃಥಿನಿಗಳ ನಡುವೆ ಇರುವ ಸಮಸ್ತ ಆಕಾಶವನ್ನೂ | ಮಹಿತ್ತಾ-. 
ನಿನ್ನ ಪ್ರ ಭಾವದಿಂದ | ಸಶ್ಯಂ--ಖಂಡಿತವಾಗಿಯೂ | |e ಅಪ್ರಾ 1. -ಸುತ್ತಲೂ ತುಂಬಿ (ಕೊಂಡಿ)ದ್ವೀಯೆ (ಆದ್ದ 


ರಿಂದ) 4 ಶ್ವಾರ್ನಾ--ಠಿನಗೆ ಸಮಾನನಾದ | ಅನ್ಯ ಃ--ಜೇಕೊಬ್ಬ ನು | ನತ -ಇಲ್ಲವೆ ಇಲ್ಲವೆಂಬುದು | 
ಆದ್ದಾ-ಸತ್ಯವು | 


॥ ಭಾನಾರ್ಥ ॥ ' 


ಎಲ್ಫೆ ಇಂದ್ರನೇ ನೀನು ವಿಸ್ತಾರವಾಗಿ ಹರಡಿರುವ ಭೂಮಿಗೆ ಆದರ್ಶನಾಗಿದ್ದೀಯೆ. ಶ್ರೇಷ್ಕವಾ 
ಗಿಯೂ ನೀರರಾ ಗಿಯೂ ಇರುವ ದೇವತೆಗಳಿಂದ ಕೂಡಿದ್ದೂ ಮಹೆಶ್ತಾದದ್ದೂ ಆದ ಸ್ವರ್ಗಕ್ಕೆ ಪಾಲಕನಾಗಿ 
ದ್ದೀಯೆ, ದ್ಯಾವಾಪೃಧಿವಿಗಳ ನಡುವೆ ಇರುವ ಸಮಸ್ತ ಆಕಾಶವನ್ನೂ ನಿನ್ನೆ ಪ್ರಭಾವದಿಂದ ಖಂಡಿತ ಸುತ್ತಲೂ 
ತುಂಬಿಕೊಂಡಿದ್ದೀಯೆ. ನಿನಗೆಸ ಸಪೃಶನಾದವನು ಬೇರೊಬ್ಬನಿಲ್ಲವೆಂಬುದು ಸತ್ಯವೇ ಆಗಿರುವುದು. 


English Translation. 


You aze the measure of bhe extended earth; you are the protector of 


the Swarga frequented by the goas; verily with your greatness, you fill all the 
firmament ; for, there is none other like you. 





ಆ. ೧. ಅ. ೪, ವ. ಐ.  ಹುಸ್ಬೇದಸಂಹಿತಾ 1. ೆ | ೨57 


MS ET ತ ಇ ಕ ಶ್ರ ಇೃಂಇಂಉಅಇಜು 1. 01 ೯2೯. | | ।,ುಟಟುವಢ ಲ ರ್ಯ್ಟ್ಸ್ಸುಚಿದ್ಪಟ್ಟುುಟ ಬ್ಬ ಲಘ ಬ ಲ ಫೋ! ಹ 
ಗ + ಗ ಹ ರ್‌ ಗತಾ ಸ ದ ವಾ ಪರಭ 6 0.0. (6.0.00 ಹಶಿ ಬುಜ ಸ ಫಂ ಜಸ ನಗ್ನ ಕ 
ಬೆ "ಇ, ರ್ನ ಗಾ 


| ವಿಶೇಷ ವಿಷಯಗಳು | 


ಸ್‌ ವಿ ಎಂಬ ಒಂದು ದಿನಪಲ್ಲಿ ಮಾಡುವ ಯಾಗವಿಕೇಷದಲ್ಲಿ ಮರುತ್ನತೀಯಶಸ್ತ್ರ ಮಂತ ತ್ರಗಳನ್ನು 
ಪಠಿಸುವಾ ಎ೦ದ್ದಾಫೀಯಸೂಕ್ತ (ಅಹ್ವಾನ ಮಾಡುವ. ಸೂಕ್ತ) ಪಕನಕ್ಕೆ ಮುಂಚಿತವಾಗಿ ತ್ವಂ ಭುವಃ 
ಮೇ ಎಂಬ ಈ ಬುಕ್ಕನ್ನು ಹೇಳಬೇಕೆಂದು ಅತ್ರಲಾಯನಶ್ರೌತಸೂತ್ರದ ಶಸ್ಯಮುಕ್ತಂ ಬೃಹಸ್ಪತಿ. 
ಸವೇನ ತ್ವಂ ಭುವಃ ಪ್ರತಿಮಾನಂ ಪೃಥಿವ್ಯಾಃ ಎಂಬ ಸೂತ್ರದಿಂದ ವಿವೃತನಾಗಿರುವುದು. (ಆ. ೯-೫). 

ಹೆ ೈಥಿವ್ಯಾಃ ಇಲ್ಲಿ ಸೃಥಿನೀ ಶಬ್ದವು ಅತ್ಯಂತ ಏಶಾಲವಾದ ಭೂಮಿ ಎಂದರ್ಥವು. 

ಪ್ರತಿಮಾನೆಂ ಭುವಃ- ಪ್ರತಿಸಿಧಿಯಾಗಿದ್ದೀಯೆ. ಎಂದರೆ ಭೂಮಿಯು ಹೇಗೆ ಅಚಿಂತ್ಯವಾದ ಶಕ್ತಿ 
ಯುಳ್ಳಜ್ಹೊ! ಆಸ್ಟ್ರೇ ಶಕ್ತಿಯು ನಿನ್ನಲ್ಲಿಯೂ ಇದೆ ಎಂದರ್ಥ ವು. | | 

ಯ ಸ್ವವೀರಸ್ಯ-- ಯಷ್ಟಾಃ: ಪರ್ತನೀಯಾಃ ವೀರಾಃ ದೇವಾಃ ಯಸ್ಯ ಸಃ ಯುಷ್ತವೀರಃ ಎಂಬ 
ವ್ರ್ಯತ್ರತ್ತಿಯಿಂದ ಇಂದ್ರನು ಸುಂದರರೂ ಕೂರರೂ ಆದ ಡೇವತೆಗಳುಳ್ಳೆ ವನು ಎಂಬರ್ಥವು ಸ್ಪ ಸ್ವವಾಗುವುದು. 

ಜ್ಬಹತ$. ಇದಕ್ಕೆ ಬೃಂಹತವಾದ ಎಂದರೆ ಅಭಿವೃದ್ಧಿ ಹೊಂದುತ್ತಿರುವ ಸ್ವರ್ಗೆರೋಕದ ಎಂದರ್ಥ. ' 


ಅಂತರಿಕ್ಷಂ-. ಅಂತೆರಾ ಶಾಂತಂ ದಡ್ಯಾವಾಪೈ ಥಿಷಪ್ಯೋರ್ಮಧ್ಯೈ ವರ್ತಮಾನಂ ಆಕಾಶಂ | ಭೂಮಿ 
ಮತ್ತು ಸ್ಪರ್ಗಲೋಕಗೆಳ ಮಥ್ಯ ಇರುವ ಅನಕಾಶವೇ ಅಂತರಿಕ್ಷನೆಂದು ಹೇಳಲ್ಪಡುವುದು. 


ನಹಿ: ಆದ್ದಾಇದೆ, ಇಲ್ಲ ಎಂಬ ಈ ಮಾತು ನಿಶ್ಚಯ. ನಕಿಃ ಎಂಬ ಸದಕ್ಕೆ ಅಸ್ತಿ ನಾಸ್ತೀತಿ 
ಯಜನೇಶರ್‌ ತತ” ಎಂದು ವಾಖ್ಯಾನಮಾಡಿಷ್ದಾ ಕೆ. 


॥ ವ್ಯಾಕರಣಪ್ರಕ್ರಿಯಾ ಇ | 


ಜುವಃ--ಭೂ ಸತ್ತಾಯಾಂ ಧಾತು. ಲೇಟ್‌ ಮಧ್ಯೆಮಪುರುವ ಏಕವಚನದಲ್ಲಿ ಸಿಪ್‌. ಇತೆಶ್ಚ- 
ಲೋಪ। ಪರಸ್ಕೈ ಸದೇಷು ಎಂಬುದರಿಂದ ಅದರ ಇಕಾರಕ್ಕೆ ಲೋಪ. ಉನಜಾದೇಶ. ಸಕಾರಕ್ಕೆ ರುತ್ವ 
ವಿಸರ್ಗ. ಭುವಃ ಎಂದಾಗುತ್ತದೆ. ಶಿಜ್ಜಕಿಜಃ ಎಂಬುಪರಿಂದ ನಿಘಾತಸ್ವರ ಬರುತ್ತದೆ. | 


ಪೃಥಿವ್ಯಾಃ- ಪೃಥಿವೀ* ಜನ್‌ ಎಂದಿರುವಾಗ ಆಣ್‌ನಡ್ಕ್ಯಾ: ಎಂಬುಪರಿಂದ ವಿಭಕ್ತೆಗೆ ಆಡಾಗಮ 
ಈಕಾರಕ್ಕೆ ಯಣಾಜೀಶ. ಸಕಾರಕ್ಕೆ ರುತ್ಸವಿಸರ್ಗ. ನೃಥಿವ್ಯಾಃ ಎಂದು ರೂನವಾಗುತ್ತದೆ. ಉದಾತ್ರೆ- 
ಯೆಹೋಹೆಲ್‌ ಪೊರ್ವಾಶ್‌ (ಪಾ. ಸೊ. ೬-೧-೧೭೪) ಎಂಬುದರಿಂದ ನಿಭಕ್ತಿಗೆ ಉದಾತ್ತಸ್ವರ ಬರುತ್ತದೆ. 


ಬೃಹಶ8--ಷಹ್ರೀ ನಿಕವಚನಾಂತರೂಪ, ಹನ್ಮಹತೋರುಸೆಸೆಂಖ್ಯಾನಮ್‌ ಎಂಬುದರಿಂದ 
ವಿಭಕ್ತಿಗೆ ಉದಾತ್ತ ಸ್ತರೆ ಬರುತ್ತ ಪೆ. | 

ಭೊೂ-ಭೂ ಸತ್ತಾಯಾಂ ಧಾತು. ಛಂಡಸಿ ಲುಜ್‌ ಲಜ್‌ಳಿಟಃ ಎಂಬುದರಿಂದ ವರ್ತಮಾನಾರ್ಥ 
ದಲ್ಲಿ ಲಜ್‌. ಮಧ್ಯೆಮವುರುನ ವಿಕನಚನದಲ್ಲಿ ಸಿಪ್‌. ಇತಶ್ನ ಎಂಬುದರಿಂದ ಅದರ ಇಕಾರಕ್ಕೆ ಲೋಪ. 
ಚ್ಲಿ ಲುಜಶಿ ಎಂಬುದರಿಂದ ಪ್ರಾಪ್ತವಾದ ಚ್ಚಿಗೆ ಚ್ಲೇಃ ಸಿಜ್‌ ಎಂಬುದರಿಂದ ಓಚಾದೇಶ. ಗಾತಿಸ್ಮ್ಯಾ-- ಸೂತ್ರ 
ದಿಂದ ಸಿಟಿಗೆ ಲುಕ್‌. ಪ್ರತ್ಯಯಕ್ಕೆ ರುತ್ತ ವಿಸರ್ಗ. ಬಹುಲಂ ಛಂಪಸ್ಯಮಾಜ್‌ಯೋಗೆಆಸಿ ಎಂಬುದರಿಂದ 
ಅಡಾಗಮ ಬರುವುದಿಲ್ಲ. ತಿಜಂತನಿಘಾತಸ್ತರೆ ಬರುತ್ತದೆ. | 

33 





ಎನ | ಸಾಯಣಜಾಷ್ಯಸಹಿಶಾ ಮಂ. ೧. ಅ. ೧೦, ಸೂ. ೫೨ 


NS ST CM A ST ್‌ ॥ಾ್ಕ ಪ 1 ್ಬ್ಬೋ್ಬೂೋೂುೂುಟ ಟ್ರೂ ಕ್ಕು ಕ್ರ ಹ ಜ್ಯ ಉಟ ಯಂ NL LN 


ಅಸ್ರಾ:-_ಪ್ರಾ ಪೂರಣೇ ಧಾತು ಆದಾದಿ. ಲಜ್‌ ಮಧ್ಯಮಪುರುಷ ಏಕವಚನದ ಸಿಪಿಗೆ ಇಕಾರ 
ಬೋಪ; : ಅದಿಪ್ರ ಭೃ ತಿಭ್ಯಃ ಶಪೇಃ ಎಂಬುದರಿಂದ ಶಪಿಗೆ ಲುಕ್‌. ಅಂಗಕ್ಕೆ ಬಜ್‌ ನಿಮಿತ್ತ ಕವಾಗಿ *ಜಾ 
ಗಮ;  ತಿಜಂತನಿಫಾತಸ್ವರ ಬರುತ್ತದೆ. ೨. 


ಮಹಿತ್ವಾ--- ಸುಷಾಂ ಸುಲುಕ್‌ ಸೆವರ್ಣಿ-- ಎಂಬುದರಿಂದ ತೃತೀಯಾ ವಿಭಕ್ತಿಗೆ ಡಾದೇಶ. ಡಿಶ್ಮಾ 
ದುದರಿಂದ ಓ ಲೋಪ. | | 
ತ್ವಾವಾನ್‌--ವತುಸ್‌ ಪ್ರಕರಣೇ ಯುಷ್ಮದೆಸ್ಕೆದ್ಬ್ಯಾ೦ ಛೆಂದಸಿ ಸಾಧ್ಯಕ್ಕೇ ಉಸಸಂಖ್ಯಾ- 
ನಮಕ್‌ (ಪಾ. ಸೂ. ೫-೨-೩೯-೧) ಎಂಬುದರಿಂದ ಯುಸ್ಮಚ್ಛೆಬ್ಬಕ್ಕೆ ಸಾದೃಶ್ಯಾರ್ಥದಲ್ಲಿ ವತುಪ್‌.  ಯುಷ್ಮಡ್‌ 
ವತ್‌ ಎಂದಿರುವಾಗ ಪ್ರತೈಯೋತ್ತೆರಪಸದಯೋಶ್ಲ (ಪಾ. ಸೂ. ೭-೨-೯೮) ಎಂಬುದರಿಂದ ಯುಷ್ಮದಿನ ಮನ 
ರ್ಯಂತಕ್ಕೆ ತ್ವಾದೇಶ.: ಆಸರ್ವನಾಮ್ಹಃ (ಪಾ. ಸೂ. ೬-೩೯೧) ಸೂತ್ರದಿಂದ ವತುಪ್‌ ಸಿಮಿತ್ತಕನಾಗಿ 
ಆಕಾರ ಅಂತಾದೇಶೆ. ತ್ವಾವತ್‌ ಶಬ್ದವಾಗುತ್ತಡೆ. ಪ್ರಥೆಮೈೆಕವಚನದಲ್ಲಿ ಉಗಿತ್ರಾ ದುದದಿಂದ ಉಗಿಷಾಂ 
ಎಂಬುದರಿಂದ ನುಮಾಗವು. ಅತ್ವ ಸಂತಸ್ಯಚ- ಎಂಬುದರಿಂದ ಉಪಧಾದೀರ್ಥ್ಫೆ. ಹೆಲ್‌ ಜ್ಯಾದಿನಾ ಸುಲೋಪ- 
ಸಂಯೋಗಾಂಶಸ್ಯಲೋಪ: ಸೂತ್ರದಿಂದ ಅಂತ್ಯ ತಕಾರಕ್ಕೆ ಲೋಪ. ಅದು ಅಸಿದ್ಧವಾದುದದಿಂದ ನಲೋನ 
ಬರುವುದಿಲ್ಲ. ತ್ವಾನಾನ್‌ ಎಂದು ರೂಪವಾಗುತ್ತದೆ. ವತುಪ್‌ ಸಿತ್ರಾದುದರಿಂದ ಅನುವಾಶ್ಕ್‌ ಸುಪ್ಪಿತ್‌ 
ಎಂಬುದೆರಿಂದ ಅನುದಾತ್ತ, ಆಗ ಪ್ರಾಕಿಪದಿಕೆದ ಅಂತೋದಾತ್ರಸ್ತರನೇ ಉಳಿಯತ್ತದೆ. 


| ಸಂಹಿತಾಸಾಶಃ ॥ 


ನ ಯಸ್ಯ ದ್ಯಾವಾಸ ನೀ ಅನು ವ್ಯಚೋ ನಸಿಂಧವೋ ರಜಸೋ ಅನ್ವ- 


ಮಾನಶುಃ | 
ನೋತ ಸ್ವವೈಷ್ಟಿಂ ಮದೇ ಅಸ್ಯ ಯುಧ್ಯತ ತ್ರ ಏಕೋ ಆನ್ಕಚ್ಚ ಆಸೆ ವಿಶ್ವ. 
ಮಾನುಷಕ್‌ | 0೪1 


| ಪದಪಾಕಃ ॥ 


[ ಕಂ | | 
ನ ಯಸ್ಯ | ದ್ಯಾವಾಸೃಥಿನೀ ಇತಿ | ಅನು! ವ್ಯಚಿಃ 1 ನ| ಸಿಂದನಃ | ರಜಸೆಃ | 
| l | 
ಅಂತಂ | ಆನಶುಃ | 
| | | | | | 
ನ!ಉಕ!। ಸ್ವೈ5ವೃಷ್ಟಿಂ! ಮದೇ! ಅಸ್ಯ! ಯುಧ್ಯೆತಃ। ಏಕಃ! ಅನ್ಯತ್‌! 


| oo | 
ಚಕ್ಕಷೇ ! ವಿಶ್ವಂ! ಅನುಷಕ್‌ | ೧೪ ॥ 





ಆ.:೧. ಅ. ಳಾ ವ. ೧೩]... ' _. ಖಗ್ಗೇದಸಂಹಿತಾ 25% 


eM MT ೫ 


| ಸಾಯಣಭಾಷ್ಯಂ |. 


ಯಸ್ಯೇಂದ್ರೆಸ್ಯ ವ್ಯಚೋ ವ್ಯಾಪೆನಂ ದ್ಯಾವಾಪೃಧಿವೀ ದ್ಯಾವಾಪೈ ಧಿಮ್‌ ನಾನ್ವಾನಶಾತೇ 
ಪ್ರಾಪ್ತ ಮಸೆಮರ್ಥೆೇ ಬಜೊವತು: | ತಥಾ ರಜಸೋಂತೆರಿ ಸ್ಷರೋಕೆಸ್ಕೋಪರಿ ಸಿಂಧವಃ ಸೈಂಡೆನಶೀಲಾ 
ಆಪೋ ಯಸ್ಯೇಂದ್ರೆ ಸ್ಯ ತೇಜಸೋ*ಂತಮವಸಾನಂ ಪಾನಶುಃ ನ ಪ್ರಾಪುಃ | ಉತಾಪಿ ಚೆ ಸೋ 
ಮಹಾನೇನ ಮನೇ ಹರ್ಷೆ ಸತಿ ಸ್ಪೆವೃಷ್ಟಿಂ ಸ್ವೀಕೈತವೃ ಹಿಂ ವೃತ್ರಾ ದಿಂ ಯುಧ್ಯತೋ ಯುಧ್ಯಮಾನ್ನ 
ಸ್ಯೇಂದ್ರೆಸ್ಕ ಬಳಸ್ಯಾಂಶಂ ವೃ ನಾ ನ ಸ್ರಾಪುಃ ಅತೋ ಹೇ ಇಂದ್ರ ಏಕಸ್ತಮನ್ಯಶ್ನ 
ವ್ಯತಿರಿಕ್ತ ಂ ನಿಶ್ಚಂ ಸರ್ವಂ ಭೂತಜಾತಮಾನುಷಇ್‌ ಆನುಸೆಕ್ತಂ ಚಕ್ಕ ಹೇ! ಸೆಕಲಮಸಿ ಭೂತಜಾತಂ 
ತ್ರವಧೀನಮಭೂದಿತ ಭಾವಃ |! ದ್ಯಾವಾಪೈಥಿವೀ | ದ್ಯೌಶ್ನ ಸ್ಪಥಿನೀ ಚ ವಿವೋ ದ್ಯಾವಾ | ಹಾ. 
೬-೩-೨೯ | ಇತಿ ದ್ಯಾವಾದೇಶ ಆಮ್ಯನಾತ್ರೋ ನಿಪಾತಿತಃ [ ಪ್ಲ | ಫಿನೀತಬ್ಬಃ ಸಿದ್‌  ರಾವಿಭ್ಯಕ್ಷೆ ತಿ 
ಜೀಷಂತೋಂನ್ಕೊ (ಪಾತ್ತ್ಮಃ | ದೇವತಾಜೆ ೈಂಷ್ಟೇ ಚೀತ್ಯುಭಯೆಪೆದಸ್ಯ ಕ್ಸ ಕೈತಿಸ್ಪರತ್ತಂ ಈ ಅಸೃಢಿನೀ- | 
| ರುದ್ರೆ ಪೊ ಸಮಂಧಿಸಿ ತಿ ಪರ್ಯುದಾಸಾನ್ನೋತ್ತರಸಡೆ6ಕುದಾತ್ತಾದಾನಿತಿ ನಿಷೇಧಾಭಾವಃ | ವ್ಯ ಚೆಃ | 
ವ್ಯಚೇ2 ಉಹಾವಿತ್ರಮನಸಿ | ಕಾ. ೧-೨-೧-೧ | ಇತಿ ವಚೆನಾತ್‌ ಜಾತ್ಪ್ಯಾಭಾನೇ ಸಂಪ ಕ್ರ ಸಾರಣಾಭಾವಃ t 
ಆನಶು8 | ಅಶ  ತೇರ್ವ್ಯತ್ಯಯೇನ ಪರಸ್ಕೃಸದಂ | ಅತ ಆದೇರಿತೈಭ್ಯಾ ಸಸ್ಯಾತ್ಸೆಂ | ಅಕ್ನೋಶೇಕ್ಟೆ ತಿ | 
ನುಡಾಗಮಃ || 


|| ಪ್ರತಿಪದಾರ್ಥ | 


ಯಸ್ಯ ಯಾನ ಇಂಡ್ರನ | ವ್ಯಚೆಃ-ವ್ಯಾಪಿಸುವ ಶಕ್ತಿಯನ್ನು | ದ್ಯಾನಾಷೃಥಿನೀ-- ಸೃಢಿವ್ಯಂತ 
ರಿಕ್ಷಗಳೆರಡೂ! ನ ಅನು--ಹೊಂದಲಸಮರ್ಥವಾದವೋ, (ಹಾಗೆಯೆ?) |: ರೆಜಸಃ--ಅಂಶರಿಕ್ಷದ (ಮೇಲೆ ಹರಿ 
ಯುವ) | ಹಿಂಧವಃ-- ನೀರಿನ ಪ್ರವಾಹೆಗಳು | ಅಂತೆಂ--(ಯಾವ ಇಂದ್ರನ ಪ್ರಭಾವದ) ಸೀಮೆಯನ್ನು | 
ನ ಆನಶುಃ--ಸೇರಲಿಲ್ಲವೋ, | ಉತೆ-ಮತ್ತು | ಮಹೇ(ಸೋಮಪಾನದಿಂದ) ಉತ್ತೇಜಿತನಾಗಿ | ಸ್ಟೆ 
ವೃಷ್ಟಿಂ- ತನ್ನ ಮಳೆಯನ್ನು ತಡೆದ ವೃತ್ರನೊಡನೆ | ಯುನ್ಯತಃ--ಯುದ್ಧಮಾಡತಕ್ಕ | ಅಸ್ಯ ಅಂತಹ 
ಇಂದ್ರನ (ಶಕ್ತಿ ಯನ್ನು ಅವನ ಶತ್ರುಗಳು) | ನ ಪ್ರಾಪುಃ ಹೊಂದಲಿಲ್ಲವೋ (ಆದ್ದರಿಂದಲೇ) | (ಇಂದ್ರ 
ನಿಟ್ಟೆ ಇಂದ್ರನೇ) | ಏಕೆ ನೀನೊಬ್ಬನೇ | ಅನ್ಯತ್‌ ನಿಶ್ವಂ--(ನಿನ್ನೊಬ್ಬನನ್ನು ಬಿಟ್ಟು) ಉಳಿದ ಸಕಲ ಭೂತ 
ಗಳನ್ನೂ | ಆನುಷಸ್‌-- ಅನುಕ್ರಮವಾಗಿ 'ಚೆಕೈಷೇ(ನಿನ್ನದೀನವಾಗಿರುವಂತೆ) ಸೃ ಸಿಸಿದ್ದೀಯೆ' | | 


| ಭಾನಾರ್ಥ ||. 


ಇಂಪ್ರನ ವ್ಯಾಸನಶಕ್ತೆಯನ್ನು ಅತ್ಯಂತ ವಿಸಾ ಸ ರವಾಗಿರುವ ಪೃಥಿವ್ಯಂತರಿಕ್ಷಗಳೆರಡೂ ಹೊಂದಲಸಮ 
ರ್ಥವಾದುವು. ಅಂತರಿಕ್ಷದ ಮೇಲೆ ಹರಿಯುವ ನೀರಿನ ಪ್ರವಾಹಗಳು ಇಂದ್ರನ ಪ್ರಭಾವದ ಸೀಮೆಯನ್ನು 
ಮುಟ್ಟಲಾಗಲಿಲ್ಲ, ಸೋಮರಸಪಾನದಿಂದ ಉಕ್ತೆ (ಜಿತನಾಗಿ ಮಳೆಯನ್ನು ತಡೆದ ವ್ಥ ವೃತ್ರ ನೊಡನೆ ಯುದ್ಧ ಮಾಡ 
ತಕ್ಕ ಕಾಲದಲ್ಲಿ ಅವನ ಶಕ್ತಿಯನ್ನು ಅವನ ಶತ್ರುಗಳು ಹೊಂದಲಾಗಲಿಲ್ಲ. ಆದ್ದರಿಂದ ಎದ್ರೆ. ಇಂದ ನೇ, 
ನಿನ್ನೊ ಬ್ರನನ್ನು ಬಿಟ್ಟು ಉಳಿದ ಸಕಲ ಭೂತಗಳನ್ನೂ ಕೂಡ ನೀಮ ನಿನ್ನದೀನವಾಗಿರುವಂತೆ | ಸೃಷ್ಟಿ ಸಿದ್ದೀಯೆ. 





260: | ಸಾಯಣಭಾಷ್ಯಸಹಿತಂ [ ಮ, ೧. ಆ. ೧೮ರ. ಸೂ. ೫೨, 


ಬ ಲ ಪ SIS SN ಸ TM RIN ಟಿ.ಎ ಎ ಭಜ ಎ. PN STR 








English 78೩7518510೫. 

You, Indra, of whom heaven and earth have not attained the ampti- 
tude: of whose energy the waters flowing above the heavens have not reached 
the limit; of whom, when fighting with animation, 01೩೦6 by the Soma 
against the withholder of the rains, his adversaries have not equalled the pro- 
wess ; you alone have made everything else dependent on you. 


|| ವಿಶೇಷ ವಿಷಯಗಳು [| 


ಮುಖ್ಯಾಭಿಸ್ರಾ ಯವು.ಯೋ ಭೂಲೋಹಾಂತರಿಕ್ಷರೋಕಮ್ಯುಲೋಕಾನ್‌ ವ್ಯಾಪ್ಯಾವಕೇಷಸ್ತಿ- 
ಸೃತಿ ಯಸ್ಯ ಚಿ ಬಲಂ ವೃತ್ರ ಹನನಪ್ರೆ ಸೆಂಗೇ ಫೇನಾಪಿ ಪರಿಮಿತತಯಾ ನ ಜ್ಞಾ ತೆಂ ಸ ಇಂದ್ರ ಏವ 
ವಿಶ ಸ್ಕೈ ತಸ್ಯ ವಸ್ತು ಮಾತ್ರ ಸ್ಯ ನಿರ್ಮಾತಾ ಭವತೀತಿ ಭಾವಃ ॥ ಇಂದ್ರನ ಬಲಪರಾಕ್ರ ಮಗಳು ಭೂಮ್ಯಂತರಿಕ್ಷ 
ಸ್ವರ್ಗಲೋಕಗಳನ್ನು ವ್ಯಾಪಿಸಿದ್ದ ರೂ ತುಂಬದೆ ಇನ್ನೂ ಉಳಿದಿರುವುದು. ಇಂತಹ ಇಂದ್ರನ ವೃತ್ರ ಹನನಾದಿ 
ಕಾರ್ಯಗಳ ಮಹಿಮೆಯು ಇಷ್ಟೇ ಸರಿ ಎಂಬುದನ್ನು ಯಾವ ಮನುಷ್ಯನೂ ಸರಿಯಾಗಿ ತಿಳಿಯಲಾರನು. 
ಇಂತಹ ಮಹಿಮೆಯುಳ್ಳ ಈ ಇಂದ್ರನೇ ಈ ವಿಶ್ವದಲ್ಲಿರುವ ಸಮಸ್ತ ವಸ್ತುಗಳನ್ನು ಸೃಷ್ಟಿಸಿರುವನು. 


ವ್ಯಚೆ:-_-ವ್ಯಾಪನಂ ವ್ಯಚೇಃ ಕುಬಾದಿತ್ರ ಮನಸಿ (ಕಾ. ೧-೨-೧-೧) ಎಂಬ ಸೂಶ್ರಾನುಸಾರವಾಗಿ 
ಅಚ್‌ ಧಾತುವು ವ್ಯಚಃ ಎಂಬ ರೂಪವನ್ನು ಪಡೆದು ವ್ಯಾನನೆಯೆಂಬ ಅರ್ಥವನ್ನು ಕೊಡುವುದು. 

ಸಿಂಧವಃ--ಸೃಂದನಶೀಲಾ ಆಪಃ ಸದಾ ಹೆಶಿಯುವ ಸ್ವಭಾವವುಳ್ಳ ದ್ದು ನೀರು ಎಂಬರ್ಥವನ್ನು 
ಕೊಡುವುದು. | 


ಸ್ಪವೃಷ್ಟಿಂ--ವೃಷ್ಟಿಯನ್ನು ತಡೆದು ನಿಲ್ಲಿಸುವ ಸಾಮಥಣ್ಯವುಳ್ಳ ವೃತ್ರಾದಿಗಳು ಎಂದರ್ಥವಾಗುವುದು. 


ಆನುಷಕ್‌-- ಅನುಷಕ್ತಂ ನಿಕಟಿಸಂಬಂಥವುಳ್ಳದ್ದನ್ನಾಗಿ ಎಂಬರ್ಥವು ಪ್ರ ಕಾತಿತವಾಗುವುದು. 


॥ ವ್ಯಾಕರಣಪ್ರಕ್ರಿಯಾ || 

ದ್ಯಾವಾಪೃಥಿನೀ-_ ಬದೌಶ್ಚ ಸೃಥಿನೀ ಚ ದ್ಯಾವಾಸೃಥಿವೀ. ದಿವೋ ದ್ಯಾವಾ (ಪಾ. ಸೂ. ೬-೩-೨೯) 
ಎಂಬುದರಿಂದ ಉತ್ತರಪದ ಪರದಲ್ಲಿರುವಾಗ ದ್ಯಾವಾದೇಶವು ಆದ್ಯುದಾತ್ರವಾಗಿ ನಿಪಾತಿತವಾಗಿದೆ. ಪೃಥಿವೀ 
ಶಬ್ದವು ಸಿದಾ .ರಾದಿಭ್ಯಶ್ಚ ಎಂಬುದರಿಂದ ಜೀಷ್‌ನ್ನು ಹೊಂದಿ ಅಂತೋದಾತ್ತವಾಗುತ್ತದೆ. ದೇವತಾ 
ದೈಂದ್ವೇಚೆ (ಪಾ. ಸೂ. ೬-೨-೧೪೧) ಎಂಬುದರಿಂದ ಸಮಾಸವಾಡಾಗ ಉಭಯಪದ ಪ್ರಕೃತಿಸ್ಟೆರವು ಬರುತ್ತೆ ಡೆ. 
ಮ ಇಲ್ಲಿ ನೋತ್ತರಪೆದೆಆನುಡದಾತ್ತಾದೌ (ಪಾ. ಸೂ. ೬-೨-೧೪೨) ಎಂಬುದರಿಂದ ್‌ ಅನುಡಾತ್ತಾ ದಿಯಾದ 
ಥಿನೀ ಶಬ್ದವು ಪರದಲ್ಲಿರುವುದರಿಂದ ಉಭಯಪದಪ್ರ ಕೃತಿಸ್ಟರಕ್ಕೆ ನಿಷೇಧ ಬರುತ್ತದೆ. ಅದರೂ--ಅಸೃಥಿವೀ 
ತ ಎಂದು ಅಲ್ಲಿ ನಿಷೇಧಮಾಡಿರುವುದರಿಂದ ಪೃಥಿವೀಶಬ್ದ ಪರದಲ್ಲಿರುವಾಗ ನಿಷೇಧ; ಬರುವುದಿಲ್ಲ. 
ವ್ಯಚೆ8-.ವ್ಯಚ ವ್ಯಾಜೀಕರಣೇ ಧಾತು. ತುದಾದಿ. ಔಹಾದಿಕ ಅಸುನ್‌ ಪ್ರತ್ಯಯ. ವ್ಯಚೇಃ 
ಶುಬಾದಿತ್ವಮನಸಿ (ಕಾ. ೧೨-೧-೧) ಎಂಬುದರಿಂದ ಅಸಿನಲ್ಲಿ ಸರ್ಯದಾಸ ಮಾಡಿರುವುದರಿಂದ ಜುತ್ವವು 
ಬರುವುದಿಲ್ಲ. ಆದುದರಿಂದ ಗೃಹಿಜ್ಯಾ-- ಸೂತ್ರದಿಂದ ಸಂಪ್ರಸಾರಣವೂ ಬರುವುದಿಲ್ಲ. ನಿತ್‌ ಪ್ರತ್ಯಯಾಂಶ 

 ವಾದುದರಿಂದ ಆದ್ಯುದಾತ್ರಸ್ಟರ ಬರುತ್ತದೆ. 





ಆ೧೮.೪.ವ.೧೪.].  ಹುಗ್ಬೇದಸಂಟತಾ 261 








ಆನಶ್ನು.. ಅಶೂ ವ್ಯಾಪ್ತೌ ಧಾತು. ವ್ಯತ್ಯೆಯೋಬಹುಲಂ ಎಂಬುದರಿಂದ ಪರಸ್ಮ್ಮೈಸದ ಪ್ರಶ್ಯಚು 
" ಬರುತ್ತದೆ. ಅಟ್‌ ಪ್ರಥಮ ಪುರುಷದ ಮುಗೆ ಪೆರಸ್ಕ್ಮೈಪೆದಾನಾಂ- ಸೂತ್ರದಿಂದ ಉಸಾದೇಶ ಲಿಣ್ಣಿ ಮಿತ್ತವಾಗಿ 
ಧಾತುವಿಗೆ ದ್ವಿ ಸ ಅಭ್ಯಾಸಕ್ಕೆ. ಹಲಾನಿಕೀಷ, : ಅತೋಗುಣೇ ಎಂಬುದ್ಯಕ್ಯಿ ಬಾಧೆಕವಾಗಿ . ಆತ ಆದೇಃ 
ಎಂಬುದರಿಂದ ಕಾಸ ಅಕಾರಕ್ಕೆ ದೀರ್ಫ. ಅಶೊ ೀತೇತ್ವ (ಪಾ. ಸೂ, ೭-೪-೭೨) ಎಂಬುದರಿಂದ ದೀರ್ಫಾ 
ಭ್ಯಾಸದ ಪರದ ವರ್ಣಕ್ಕೆ ನುಡಾಗಮ. ಆನಶು8 ಎಂದು ರೂಪವಾಗುತ್ತ ದೆ. ಯಸ್ಯ ಎಂದು ಹಿಂಜಿ ಯಚ್ಛೆ 
ಏ ಸಂಬಂಧವಿರುವುದರಿಂದ ಯದ್ವೈೃತ್ತಾ —ಸೂಪ್ರ ದಿಂದ ನಿಘಾತಪ್ರ ತಿನೇಧ ಬರುವುದರಿಂದ ಸ ಪ್ರಶ್ಯಯಸ್ವ ಕದಿಂದ 
ಅಂತೋದಾತ್ತವಾಗುತ್ತದೆ. 





ಯುಧ್ಯಶೆಃ--ಯುಥ ಸಂಪ್ರಹಾರೇ ಧಾತು. ಲಡರ್ಥದಲ್ಲಿ ಶತ್ನ ೈ ಪ್ರತ್ಯಯ. | ದಿವಾದಿಭ್ಯಃ ಶೃನ್‌ 
ಎಂಬುದರಿಂದ ಶ್ಶನ್‌ ವಿಕರಣ. ಯುಢೃತ್‌ ಶಬ್ದವಾಗುತ್ತದೆ. ನಸಿ ) (ಕವಚನಾಂತರೂಷ. ಆಡುನಜೀಶದ 
ಪರದಲ್ಲಿರುವುದರಿಂದ ತಾಸೈನುದಾಶ್ತೇತ್‌ ಸೂತ್ರದಿಂದ ಅಸಾರ್ವಧಾತುಕವು ಅನುದಾತ್ರ. ಶೈನ್‌ ನಿತ್ತಾದು 
ದರಿಂದ ಆದ್ಯುವಾತ್ತಸ್ತರ ಬರುತ್ತೆದೆ. | 


ಚೆಳ್ಕಸೇ--ಅತಿಜಂತದ ಪರದಲ್ಲಿರುವುದರಿಂದ ತಿಜ್ಞತಿಜಃ: ಎಂಬುದರಿಂದ . ಸರ್ವಾಸುದಾತ್ತಸ್ವರ 
ಬರುತ್ತದೆ. ಲಿಟ್‌ ಮಧ್ಯ್ಯಮಪುರುಸ ಏಕವಚನರೂಪ. | 


| ಸಂಹಿತಾಪಾಳಃ 1 


ಸೋ ಅಮದನ್ನನು ತ್ವಾ! 





ಆರ್ಚನ್ನತ್ರ ವ ಮರುತಃ ಸಸ್ಮಿನ್ನಾಚೌ ನಿಶ್ವೇದ ದೇವಾ 


ವೃತ್ರಸ ಸ್ಯ ಯದ್ಭಷ್ಟಿ ಸಿಮತಾ ವಥೇನ ನಿ ತ್ವನಿಂದ ದ್ರಪ್ರತ್ಕಾನಂ ಜಫಂಥ 
ios) 


1 ಪಧಪಾಠೂ | 


| | | § EN 
ಆರ್ಚನ್‌ ! ಅತ್ರ | ಮರುತ! | ಸಸ್ಮಿನ್‌ ! ಆಚೌ ! ಅಶ್ಟೇ! ದೇಮವಾಸಃ ! ಅಮದನ್‌ ! 
ಅನು ! ತ್ತಾ ! 
I | | | 
ವೃತ್ರಸ್ಯೆ! ಯತ್‌! ಭೃಷ್ಟಿ5ಮತಾ! ವಧೇನ! ನಿ! ತ್ವಂ! ಇಂದ್ರ! ಪ್ರತಿ! 


2 


ಆನಂ ! ಜಘಂಥ | ೧೫ ॥ 





262 ಸಾಯಣಭಾಸ್ಯಸಹಿತಾ [ಮಂ ೧. ಅ.೧೦. ಸೂ. ೫೨ 


ಹ್‌ Ky KU NS NM NN ಅಪ ಸು ಪ ಪ ಪ be RS em ್ರಾ ೈು ೈಾ ೌ 
ಬ ಗಿ. ಸ ಎ ಅಂ ಸಭ ಇಇ (| ೯ 


| | [ಸಾಯಂಭಾಸ್ಟಂ| | 
ಹೇ ಇಂಪ್ರ ತ್ವಾಂ ಮರುತೋತ್ರಾರ್ಸ್ತಿ ಸಂಗ್ರಾಮ ಆರ್ಚನ್‌ | ಪ್ರಹರ ಭಗೆವೋ ಇಹಿ 

ನೀರಯೆಸ್ಟ 1 ಐ. ಬ್ರಾ. 4-೨೦ | ಇತ್ಯನೇನ ವಚೆನೇನಾಪೂಜಯೆ೫ | ಸಸ್ಮ್ಮಿ ತೆರ ಯದ್ವಾ ಸರ್ವ. 

ಸ್ಮಿನ್ನ್ನಾ ಜೌ ಸಂಗ್ರಾಮೇ ವಿಶ್ವೇ ದೇವಾಸಸ್ತೇ : ಸರ್ವೇ ದಾನಾದಿಗುಣಯುಕ್ತಾ ಮರುತೆಸ್ಟ್ಯಾ ತ್ವಾಮನ್ವ- 
ಮಹರ್‌ | ಅನುಕ್ರ ಮೇಣ ಹರ್ಷಂ ಪ್ರಾಪೆರ್ಯ | ಯದ್ವಾ | ತ್ವದೀಯಮದಾನಂತೆರಂ ತೇಃ ಸಿ. | 
ಮದಂ ಸ್ರಾಸ್ಟಾ ಸ್ತಾ8 | ಹೇ ಇಂದ್ರೆ ತ್ವಂ ಯದೈದಾ ಭೈಷ್ಟಿಮತಾ! ಭ್ರಂಶಯತಿ ಶತ್ರೊಸಿಕಿ ಭೃಷ್ಟಿ 
ರಶ್ರಿಃ | ತಡ್ಡೆಕಾ ವಧೇನ ಹನನೆಸಾಥನೇನ ವಜ್ರೇಖ | ಅಶ್ರಿಮತ್ತಂ ಚೆ ವಜ್ರಸ್ಯ ಬ್ರಾಹ್ಮಣೇ Nid 
ಪನ್ನತಂ | ವಜ್ರೊ ವಾ ನಷ ಯದ್ಯೂಪಃ ಸೋಷ್ಟಾ ಶಿ ಕರ್ತವ್ಯೋಃ ಸ್ವಾಶ್ರಿರ್ವೈ. ವಜ ಜ್ರ81 ಐ. ಪ್ರಾ. 
-೧ | ಇತಿ | ಕೇನ ವಜ್ರೇಣ ವೃತ್ರಸ್ಯಾನಂ ಪ್ರತಿ ಆನನಂ ಮುಖಂ ಪ್ರತಿ ಯದ್ವಾ ಶ್ನಾಸಹೇತು 
ಘ್ರಾಣಂ ಪ್ರೆಕಿ ನಿ ಜಘಂಪ | ನಿತರಾಂ ಪ್ರಾಹಾರ್ಷಿೀಃ !! ಅರ್ಗ | ಅರ್ಜೆ ಸೊಜಾಯಾಂ | ಭೌವಾದಿಕಃ | 

ಆಡಾಗಮ ಉದಾತ್ತೆಃ | ಸಸ್ಮಿ೯ | ತಹೋಃ ಸಃ ಸೌ | ಪಾ. ಸೊ. ೭-೨-೧೦೬ | ಇತಿ ಏವಿಧೀಯಮಾನೆಂ 
ಸತ್ವಂ ವ್ಯತ್ಯಯೇನ ಸಪ್ತಮ್ಯಾಮನಿ ಪ್ರಷ್ಟವ್ಯಂ | ಯೆಡ್ವಾ | ಸರ್ವಸ್ವಿನ್ನಿ ತ್ಯತ್ರ ವಕ್ಫಲೋಪೋ ಪ್ರೆಷ್ಟವ್ಯಃ। 
ದೇವಾಸಃ | ಅಜ್ಜಸೇರಸುಕ್‌ | ಅನಂ | ಅನನಂ | ವರ್ಣಲೋಪೆಶ್ಟಾಂದಸಃ | ಯೆದ್ದಾ | ಅನ ಪ್ರಾಣನೇ | 
ಅನ್ಯಶೇನನೇ ಶೇೀತ್ಯಾನಂ | ಘಾ|೫ಂ | ಕರಣೇ ಫ್‌ | ಸರ್ಷಾತ್ಮತ ಇತ್ಯೆಂತೋದಾತ್ರೆ ಎ೦! ಜಘಂಫ್‌ | 
ಹನ ಹಿಂಸಾಗತ್ಯೋಃ 1 ಥಲ್ಯುಸೆದೇಶೇತ್ವ ತ ಇತೀಹ್‌ಪ್ರತಿಸೇಧಃ | ಅಭ್ಯಾ ಸಾಚ್ಚೆ ತ್ಯಭ್ಯಾಸಾದುತ್ತ ರಸ್ಯ 
ಹೆಕಾರಸ್ಯೆ ಫತ್ಚಂ |: ಲಿಶ್ಸ್ಟರೇಖ ಪೆ ್ರಿಶ್ಯಯಾತ್ಸೂ ರ್ವಸ್ಯೋದಾತ್ರತ್ನಂ, | ' 


| ಪ್ರತಿಪದಾರ್ಥ"! - 


(ಶೇ ಇಂದ್ರೆ ಎಲೈ ಇಂದ್ರನೇ | ತ್ವಾಂ ನಿನ್ನನ್ನು) | ಮರುಶಃ- ಮರುತ್ತುಗಳು | ಅತ್ರ ಈ 
(ಯುದ್ಧ) ಕಾಲದಲ್ಲಿ | ಆರ್ಚೇ--ಪೂಜಿಸಿದರು | ಸೆಸ್ಮಿೀಣ ಆಜೌ...ಆ (ಅಥವಾ ಎಲ್ಲ) ಯುದ್ಧಕಾಲದಲ್ಲಿ | 
ಇಂಪ್ರ--ಎಲ್ಫೆ ಇಂದ್ರನೇ | ಶೈಂ--ನೀನು | ಯೆತ್‌--ಯಾವಾಗ। ಭೃಷ್ಟಿಮತಾ--ಚೂಶಾಗಿಯೂ | ವಧೇಸ-.- 
ವಧ ಸಾಧನವಾಗಿಯೂ ಇರುವ ನಜ್ರಾಯುಢದಿಂದ | ವ ೈತ್ರೆಸ್ಯು ನೃತ್ರ ತ್ರನ! ಆನಂ ಪ್ರೆತಿ__ಮುಖವನ್ನು ಕುರಿತು 
ಅಥವಾಶಾ ಇ್ವಸಹೇತುವಾದ ನಾಸಿಕದ ಮೇಲೆ | ನಿಜಘುಂಘೆ- ಜಿನ್ನಾ ಗಿ ಹೊಡದೆಯೊ (ಆಗ)! ನಿಶ್ಚೇ ದೇವಾಸಃ 
ಆ ಸಕಲ ಮುಜ್ಜಿ ೇವತೆಗಳೂ | ತ್ವಾ ನಿನ್ನನ್ನು 1 ಅನು ಅಮರ್ಜೆ--ಅನುಕ್ರ ಮನವಾಗಿ ಸೆಂತೋಷಗೊಳಿ 
ಸಿದರು ಅಥನಾ ಅನುಸರಿಸಿ ಕ್ರಮವಾಗಿ ಸಂತೋಸಗೊಂಡರು | 


| ಭಾನಾರ್ಥ || 


' ಎಲೈ ಇಂದ್ರನೇ, ಈ ಯುದ್ಧ ಕಾಲದಲ್ಲಿ ಮರುತ್ತುಗಳು ನಿನ್ನನ್ನು: ಪೊಜಿಸಿದರು. ಯುದ್ಧ ಮಾಡುವಾಗ 
ನೀನು ಚೂಪಾಗಿಯೂ, ಕೊಲ್ಲತಕ ಕೃಷ್ಣಾ ಗಿಯೂ ಇರುವ ನಿನ್ನ ವಜ್ರಾ ಶ್ರಿಯುಧೆದಿಂದ ವೃತ್ತ ಶ್ರ ಮುಖಕ್ಕೆ ಹೊಡೆದಾಗ 
ಎಲ್ಲ ಮರುಶ್ಹಿ ೇೀನತೆಗಳೂ ನಿನ್ನ ಸೀ ಹರ್ಷಿತರಾದರು. | | 





ಅ.೧. ಆ. ೪. ವ. ೧೪.1] ೨. ಯಗ್ರೇದಸಂಹಿತಾ | | 263 


ಮಾ ಟು ಸಮಯ ಭೂ ಹ ನ್‌್‌ ನ್‌ ನ್‌ ನ್‌ ಗ ನಂ. 
ue ವಾ ಬ 00 





English Translation. 


The Maruts worshipped you in this battle ನ all the gods in this engage- 
ment imitated you in exulation when you had struck the 1೩೧0. of Vritra with 
your sharp and fatal bolt. | 


' ವಿಶೇಷ ವಿಷಯಗಳು ॥ 


ಆರ್ಚಿನ್‌__ಮರುದ್ದೇವತೆಗಳು ಪ್ರಹರ ಭೆಗವೋ ಜಹಿ ನೀರಯೆಸ್ವ (ಐ. ಬ್ರಾ. ೩-೨೦) ಇತ್ಯಾದಿ 
ಸ್ಲುಕಿವಚನಗಳಿಂದ ಇಂದ್ರ ನನ್ನು ಫೊಜಿಸಿದರು. 


ಅನು ಅಮವಪನ್‌--ಮರೆತ್ತುಗಳು ಕ್ರಮವಾಗಿ ಇಂದ್ರನಿಗೆ ಸಂತೋಷವನ್ನು ಂಟುಮಾಡಿದರು. 
ಅಥವಾ ಇಂದ್ರನು ಸಂತೋಷ ನಟ್ಟ ನೇಲೆ ತಾವೂ ಹರ್ಷಯುತರಾದರು ಎಂದು ಈ ಎರೆಡು ರೀತಿ ಯಲ್ಲಿಯೂ 
ಅರ್ಥ ಹೇಳಬಹುದು. '` 


ಭೈಷ್ಟಿಮತಾ--ಭ್ರಂತಯೆಕಿ ಶೆತ್ರೊನ್‌ ಇತಿ ಭೃಷ್ಟ ತಡ್ವತಾ--ಶತ್ರುಗಳೆನ್ನು ; ಧ್ವಂಸಮಾಡುವ 
ಅಲಗಿಗೆ ಭೃಷ್ಟ ಅಥವಾ ಅತ್ರಿ ಎಂದು ಹೆಸರು. ವಜ್ರಾಯುಡೆವು ಅಂತಹೆ ಅಲುಗುಗಳುಳ್ಳೆದ್ದು. ಇದನ್ನೇ 
ವಜ್ರೋ ನಾ ಏಷೆ ಯದ್ಕೊಸೆ: ಸೋಷಾ ಶ್ರೀ ಸರ್ತವ್ಯೋಷ್ಟಾಶ್ರಿವೈ ವಜ್ರಃ (ಐ. ಬ್ರಾ ೨.೧) ಎಂಬ 
ಶ್ರುತಿಯು ತಿಳಿಸುವುದು. 


ಆನೆಂ ಪ್ರತಿ ಅನಶಬ್ದಕ್ಕೆ ಆನನ (ಮುಖ ) ಅಥವಾ ಉಸಿರಾಡಲು ಸಾಧೆಕವಾದ ನಾಸಿಕ 
(ಮೂಗೆು) ಎಂಬ ಎರಡರ್ಥವಿದೆ. ಇಂದ್ರನು ವೃತ್ರಾಸುರನ ಮುಖದ ಮೇಲೋ ಅಥವಾ ಮೂಗಿನ ಮೇಲೋ 
ಬಲವಾಗಿ ಹೊಡೆದನು ಎಂದರ್ಥೆವಾಗುವುದು, ಅನನ ಶಬ್ದವು ನರ್ಣಲೋಸೆವಾಗಿ ವೇದದಲ್ಲಿ ಉಚ್ಚರಿತನಾದಕ್ಕೆ 
ಮುಖನೆಂದೂ, ಅನ್ಯತೇ ಅನೇನ ಎಂದು ವ್ಯ್ಯತ್ಸತ್ತಿ ಮಾಡಿದರೆ ನಾಸಿಕನೆಂದೂ ಅರ್ಥವಾಗುವುದು. 


[ ವ್ಯಾಕರಣಶ್ರಕ್ರಿಯಾ | 


ಆರ್ಚಿನ-.- ಅರ್ಚ ಪೂಜಾಯಾಂ ಧಾತು. ಭ್ರಾದಿ ಲಜ್‌ ಪ್ರಥಮಪುರುಷ ಬಹುವಚನದಲ್ಲಿ 
ಮೋಂತೆಃ ಎಂಬುದರಿಂದ ಆಂತಾದೇಶ. ಇತತ್ಚ ಎಂಬುದರಿಂದ ಅಲ್ಲಿ ಇಕಾರಲೋಪಸ. ಕರ್ತೆರಿಶಪ್‌ ಎಂಬು 
ದರಿಂದ ಕಪ್‌ವಿತರಣ. ಅಕೋ ಗುಷೇ ಎಂಬುದರಿಂದ ಹರರೂಪ, ಅಜಾದಿಯಾದುದರಿಂಪ ಆಡಜಾದೀನಾಂ 
ಎಂಬುದರಿಂದ ಅಂಗಕ್ಕೆ ಆಡಾಗಮ. ಆಜತ್ಹ ಸೂತ್ರದಿಂದ ವೃದ್ಧಿ. ಪಾದಾದಿಯಲ್ಲಿರುವುದರಿಂದ ನಿಘಫಾತೆ 
ಪ್ರತಿಷೇಥ ಬರುವುದರಿಂದ ಆಡಾಗಮೆ ಉದಾತ್ತವಾದುದರಿಂದ ಆದ್ಯುದಾತ್ತವಾದ ಪದವಾಗುತ್ತೆದೆ. 


ಸಸ್ಮಿನ್‌- ತಸ್ಮಿನ್‌ ಎಂಬರ್ಥದಲ್ಲಿ ಸಸ್ಮಿನ್‌ ಎಂದಾಗುತ್ತದೆ. ತೆದೋಃ ಸಃ ಸಾವನಂತ್ಯಯೋಃ 
(ಪಾ. ಸೊ. ೭-೨-೧೦೬) ಎಂಬುದರಿಂದ ನಿಧಿಸಲ್ಪಡುವ . ಸತ್ವವು ವ್ಯತ್ಯಯದಿಂದ ಸಪ್ತ ಮಿಯಲ್ಲೂ ಬರುತ್ತದೆ" 
ಅಥವಾ ಭಾಂದಸವಾಗಿ ಸರ್ವಸ್ಮಿನ್‌ ಎಂಬಲ್ಲಿ ವರ್ಣಲೋನ ಬಂದರೆ ಸಸ್ಮಿನ್‌ ಎಂದು ರೂಪವಾಗುತ್ತ ದೆ. 


ದೇವಾಸಃ-- ದೇವ" ಜಸ್‌ ಎಂದಿರುವಾಗ ಆಜ್ಜಸೇರಸುಕ್‌ (ಶಾ. ಸು. ೭-೧-೫೦) ಎಂಬುವರಿಂದೆ . 
ಅಸುಕಾಗಮ, ಹೇವಾಸಸ್‌ ಎಂದಿರುವಾಗ ರುತ್ತ ವಿಸರ್ಗ ಬಂದರೆ ದೇವಾಸ8 ಎಂದು ರೂಪನಾಗುತ್ತದೆ. 





264 ಸಾಯಣಭಾಷ್ಯಸಹಿಶಾ (ಮಂ. ೧. ಅ. ೧೦. ಸೂ. ೫೩. 





ಹ ಲ್‌ಫಫ್ಪಹಬಬಚ್ನೃೃ್ಟ್ಟ,ರ್ಸ್ಗ A TE Ne CSA ನ ಉರ ನನಗ ಲಾ ರ ಸ ್ಯ್ಯ್ಬ್ಬ್ಬ್ಬ ಯ ಟಾ ಜಟ ವು ಬಾ ಗ ಸ 00 ೧. ಇ ್ಲಾ. ಎ ಕಾಗ ಎ ರ ಬ ಇ ಲ ಗಾರ್‌ ಲ ಲ ಲಔ 


ಅಮರ್‌ ಮದೀ ಹರ್ನೇ ಧಾತು. ಲಜ್‌ ಪ್ರಥಮಪುರುಷ ಬಹುವಚನದಲ್ಲಿ ಅಮದನ್‌ ಎಂದು 
ರೂಪವಾಗುತ್ತದೆ ತಿಜಂತನಿಘಾಶ ಸ್ಪರ ಏರುತ್ತದೆ. 


ಆನರ್‌. ಆಫನಮ್‌ ಎಂದಿರುವಾಗ ಭಾಂದಸವಾಗಿ ನರ್ಣಲೋಪ ಬರುವುದರಿಂದ ಆನಂ ಎಂದಾಗು 
ತ್ರದೆ. ಅಷವಾ ಅನ ಪ್ರಾಣನೆ ಧಾತು. ಅನ್ಯತೇ ಅನೇನ ಇತಿ ಆನಮ್‌, ಕರಣಾರ್ಥದಲ್ಲಿ ಘೇಜ್‌ ಪ್ರತ್ಯಯ 
ಉತ್ಪಾಮದರಿಂದ ಅತ್ತಉಪಥಾಯಾ8 ಎಂಬುದರಿಂದ ಧಾತುವಿನ ಉನಥೆಗೆ ವೃದ್ದಿ. ಆನಂ ಎಂದಾನುತ್ತೆನೆ. 
ನಾತ ತ್ವತ;-_(ಪಾ. ಸೂ. ೬-೧-೧೫೯) ಎಂಬುದರಿಂದ ಅಂತೋಮವಾತ್ರಸ್ವ ರ ಬರುತ್ತದೆ. 


ಇಫೆಂಥ ಹನೆ ಹಿಂಸಾಗತ್ಕೋ8 ಧಾತು ಅದಾದಿ. ಲಿಪಿಕ ಮಥ್ಯೆ ಮಪುರುನ ಏಕನಚನದ ಸಿಪಿಗೆ 
ಪೆರಸ್ಕೈನದಾನಾಂ ಎಂಬುದರಿಂದ ಥಲಾದೇಶ. ಜಲ್‌ ಪರದಲ್ಲಿರುವಾಗ ಧಾತುವಿಗೆ ದ್ವಿತ್ವ. ಆಭ್ಯಾಸಕ್ಕೆ 
ಹಲಾದಿತೇಷ. ಕುಹೋಶ್ಸು8 ಎಂಬುದರಿಂದ ಚುತ್ವ. ಅಭ್ಯಾಸಾಚ್ಞೆ ಎಂಬುದರಿಂದ ಅಭ್ಯಾಸದ ಪರದಲ್ಲಿ 
ರುವ ಹೆನಿನೆ ಹಕಾರಕ್ಕೆ. ಕುತ್ತ ದಿಂದ ಫೆಕಾರಾಜೇಶ ಉಪನೇಶೆಆತ್ಕೆ ತಃ (ಪಾ. ಸೂ. ೭-೨-೬೨) ಸೂತ್ರದಿಂದ 
ಇಣ್ದೆ ಹೇದೆ. ನಶಾ | ಸೆದಾಂತಸೈರುಲಿ ಎಂಬುದರಿಂದ ಕಕಾರಕ್ಕೆ ಅನುಸ್ವಾರ ಅನುಸ್ವಾರಸ್ಕೈ- ಸೂತ್ರ ದಿಂದ 
ಸರಸವರ್ಣದಿಂಥ ನಕಾರಾದೇಶ. ಜಘನ್ಸ ಎಂದು ರೂಪವಾಗುತ್ತದೆ. ಥಲ್‌ ಲಿತ್ತಾದುದರಿಂದ ಲಿತಿ ಎಂಬುದ 
ರಿಂದ ಪ್ರತ್ಯಂ' ಯುದ ಪೂರ್ವಕ್ಕೆ ಉದಾತ್ತಸ್ತರ ಬರುತ್ತದೆ. ಫಕಾರೋತ್ತ ರಾಕಾರ ಉದಾತ್ರನಾಗುತ್ತದೆ. 


ಜರಾ 


ಐವನತ್ತಮೂರನೆಯ ಸೂಕ್ತವು 
|| ಸಾಯಣಭಾಸ್ಯಂ | 


ನ್ಯೂ ಸ್ವಿತ್ರೇಕಾದಶರ್ಚಂ ತೃತೀಯೆಂ ಸೂಕ್ತಂ 1 ದೆಶಮ್ಯೇಕಾದಶ್ಕ್‌ ತ್ರಿಷ್ಟುಭ್‌ | ಶಿಷ್ಟಾ ನವ 
ಜಗತ್ಯಃ । ಸವ್ಯ ಯಷಿಃ | ಇಂದ್ರೋ ದೇವತಾ | ತಘಾ ಚಾಸುಕ್ರಾಂತೆಂ-ನ್ಯೂ. ರಾದ 
ತಿಷ್ಟುಭಾವಿತಿ | ಅತಿರಾತ್ರೇ ಪ್ರಥನೇ ಸೆರ್ಯಾಯೇ ಜ್ರಾಹ್ಮಣಾಚ್ಛೆಂಸಿನಃ ಶಸ್ತ್ರ ಏತತ್ಸೂಕ್ತಂ | ತೆಥಾ 
ಚಾಸೂತ್ರಯೆದಾಚಾರ್ಯಃ | ನ್ಯೂ ಸು ವಾಚಮಸ್ರು ಥೂತಸ್ಯ ಹರಿವ ಪಫಿಬೇಹೇಕಿ ಯಾಜ್ಯಾ | ಅಶ್ವ. 
೬.೪ ಇತಿ | | | 


ಅನುನಾಪವು-ನ್ಯೂ ಷು ಎಂಬ ಸೂಕ್ತೆವು ಹತ್ತನೆಯ ಅನುವಾಕದಲ್ಲಿ ಮೂರನೆಯ ಸೂಕ್ತವು, 
ಇದರಲ್ಲಿ ಹತ್ತು ಖುಕ್ತುಗ ಗಳರುವವು. ಈ ಸೂಕ್ತಕ್ತೆ ಸವ್ಯನು ಖುಷಿಯು, ಇಂದ್ರನೇ ದೇವತೆಯು. ಹೆತ್ತು 
ಮತ್ತು ಹನ್ನೊಂದ ನೆಯ ಬುಕ್ಕು ಗಳು ತ್ರಿಷ್ಟುಪ್‌ಛಂದಸ್ಸಿನವು. ಉಳಿದ ಖುಕ್ತುಗಳು ಜಗತೀಛಂದಸ್ಸಿವವು. 
ಅನುಕ್ರ ನುಜಕೆಯಲ್ಲಿ ಲ್ಲಿ ನ್ಯೂ ಹೆ ೇಕಾಪಶ್ಯಾಂತ್ಸೇ ಕ್ರಿಷ್ಣುಭಾವಿತಿ ಎಂದು ಹೇಳಿರುವುದು. ಅಕಿಕಾತ್ರನೆಂಬ ಯಾಗ 
ದಲ್ಲಿ ಪ್ರನಮಸ ರ್ಮಾಯದಲ್ಲಿ ಬಾ ಶಹಾ ೦ಸಿಯೆಂಬ ಖುತ್ತಿಜನು ಶಸ್ತ್ರಮಂತ್ರಗಳಿಗಾಗಿ ಈ ಸೂಕ್ತವನ್ನು 
ಪಠಿಸಬೇಕೆಂ ದು ಆಶ್ವಲಾಯೆನ ಶ್ರೌತಸೂತ್ರದಲ್ಲಿ ನ್ಯೂ ಷು ವಾಚಿಮಪ್ಪ್ನು ಧೂತಸ್ಯ ಹರಿವಃ ಸಿಬೇಹೇತಿ 


ಯಾಳಣ್ಯ ಎಂಬ ಸೂತ್ರವು ನರ್ದೇಿಸುವುು (ಆ. ೬-೪), 





ಆ, ೧. ಆ. ೪, ವ, ೧೫] ಖುಗ್ಗೇದಸಂಹಿತಾ 265 





ಕಾಳಗದ ಗಾಗಾ ಗ ಇ ಬ್‌: ಗ್ಗ ಗ NT 


ಸೂಕ್ತ್‌ ೫4 


ಮಂಡಲ--೧ ॥ ಅನುವಾಕ--೧೦ 1 ಸೂಕ್ತ--೫೩॥ 
ಅಷ್ಟಕ-೧ | ಅಧ್ಯಾಯ-೪ | ನರ್ಗ-೧೨, ೧೬॥ 
ಸೂಕ್ತ ಡಲ್ಲಿರುವ ಖಕ್ಸಂಖೈ. ೧೧1 
ಚುಷಿಃ ಸವ್ಯ ಆಂಗಿರಸಃ ॥ 
'ರೇವತಾ.. ಇಂದ್ರಃ | 
ಛಂದ8. ೧.೯ ಜಗೆಕೀ | ೧೦, ೧೧ ತ್ರಿಷ್ಟುನ್‌ [| 





| ಸಂಹಿತಾಸಾಠ। ॥ 


ನ್ಯೂ ೩ ಸು ವಾಚಂ ಪ್ರ ಮಹೇ ಭರಾಮಹೇ ಗಿರ ಇಂದ್ರಾಯ ಸದನೇ 


| | 
ನೂ ದ್ಧಿ ರತ್ನಂ ಸಸತಾಮಿವಾನಿದನ್ನ ದುಷ್ಟುತಿರ್ಪ್ರನಿಷೋದೇಷು 
ಶಸ್ಯತೇ | ೧ 


ಹದೆಹಾಕಃ 


| |] | 
`ನಿ।ಊಂ ಅತಿ! ಸು!ವಾಚಂ। ಪ್ರ | ನುಹೇ!। ಭರಾಮಹೇ ! ಗಿರಃ! ಇಂದ್ರಾಯ! 
1 | 
ಸದನೇ ! ನಿವೆಸ್ತತಃ | 
| 4 1. 
ನು! ಜಿತ್‌! ಹಿ। ರಕ್ನಂ | ಸಸತಾಂಇವ! ಅವಿದತ್‌! ನ! ದಃಸ್ತುತಿ! | 


॥ 
ದ್ರನಿಣದೇಷು | ಶಸ್ಕತೇ ಹಂ! 


| ಸಾಯಣಭಾಷ್ಯಂ | 


ಮಹೇ ಮಹತ ಇಂದ್ರಾಯೆ ಸು ವಾಚೆಂ ಶೋಭನಾಂ ಸ್ತುತಿಂ ನಿ ಪ್ರ ಭರಾಮಹೇ | ನಿತೆರಾಂ 

ಪ್ರೆಯುಂಜ್ಮಹೇ | ಉ ಇತಿ ಪಾದಪೂರಣಃ | ಯೆಶೋ ವಿವಸ್ವತಃ ನರಿಚರಕೋ ಯೆ ಜಮಾನಸ್ಯ ಸಪನೇ 

ಯಜ್ಞಗೈಹ ಇಂಪ್ರಾಯೆ ಗಿರಃ ಸ್ತುತಯಃ ಕ್ರಿಯೆಂತೇ | ಹ ಯೈಸ್ಮಾತ್ಸೆ ಇಂಜ್ರೋ ನೂ ಚಿತ್‌ ಕ್ಲಿಪ್ಪ. 

ಮೇವ ರತ್ನಂ ರಮಣೇಯೆಮಸುರಾಣಾಂ ಧನಮನಿದೆತ್‌ ನಿಂಪತಿ | ತತ್ರೆ ಪೈಷ್ಟಾಂತೆ: | ಸಸೆತಾಮಿವ | 
34 ” 





"266 | ಸಾಯಣಭಾಷ್ಯಸಹಿಶಾ (ಮಂ. ೧. ಅ. ೧೦. ಸೊ. ೫೩. 


SS ಗಿ. 
ಲಗ್ನಾ ಣ್ಣ ಅಟ್ಟು ನಿ ರ ಗಗ ಅ ತಾರಾ ಅಟ ರಾರಾ ಗಾರಾರಾ ಕಾರಾರಾರಾರಾರಾ ನಕಾರ ಹ ಲ ಸ ಲ ಫಟ್ಟ ಇಬ ಭಾರ ಬಾ ಚ 


'ಯೆಥಾ ಸ್ವಸೆಶಾಂ ಪುರುಷಾಣಾಂ ಧನಂ ಚೋರಃ ಕ್ಷಿಪ್ರಂ ಲಭತೇ ಶೆದ್ರೆತ್‌ | ಅತೊಟಸ್ಮಭ್ಯಂ ಧನಂ 
ದಾತುಂ ಶಕ್ತ ಇತಿ ಭಾವಃ | ದ್ರೆನಿಣೋಹಜೇಷು ಥನೆಸ್ಯೆ ದಾತೃಷು ಪುರುಷೇಷು ದುಷ್ಟುತಿರಸಮಿಜೀನಾ 
'ಸ್ತುತಿರ್ನ ಶಸ್ಯೆತೇ ನಾಭಿಧೀಯೆತೇ | ಅತಃ ಸುವಾಚೆಂ ಪ್ರ ಭರಾಮಹ ಇತಿ ಪೂರ್ವೇಣ ಸೆಂಬಂಧಃ |! 
ನ್ಯೊ ಷು ಇತ್ಯಸ್ಕೋದಾತ್ತೆಸ್ವರಿತೆಯೋರ್ಯಣ ಇತಿ ಸ್ವರಿತತ್ರೆಂ 1 ತತ್ರೋದಾತ್ರಪರತ್ವಾಶ್ಸೆಂಹಿತಾಯೌಂ 
ಕಂಪ್ಯತೇ | ಇಳ ಸುಇ | ಪಾ. ೬-೩-೧೩೪ | ಇತಿ ದೀರ್ಫತ್ವಂ | ಸುಇ ಇತಿ ಷತ್ರಂ | ಮಜೇ | 
ಮಹ ಪೂಚಾಯಾಮಿತ್ಯಸ್ಮಾತ್‌ ಕ್ವಿಷ್ಣೇತಿ ಕ್ವಿಪ್‌ | ಸಾವೇಕಾಚ ಇತಿ ವಿಭೆಕೆಲ್ಮರುದಾತ್ತೆತ್ರೆಂ | 
ಯೆದ್ವಾ | ಮಹಚ್ಛೆಬ್ಬಸ್ಯಾಚೈಬ್ಬಲೋಸೆಶ್ಯಾಂದೆಸಃ | ನೂ ಜಿತ್‌ | ಮುಚಿ ತುನುಫೇತ್ಯಾನಿನಾ | 
'ದೀರ್ಫಃ | ಸಸತಾಮಿವ | ಷಸ ಸ್ವಷ್ಟೇ | ಅಸ್ಮಾಚೈತ್ರೆಂತಾಪಂತೋದಾತ್ತಾತ್ಸೆರಸ್ಯಾ ನಿಭಕೇೊ: ಶಕು- 
ರನುಮಃ ಇತ್ಯುವಾಶ್ತತ್ವಂ | ಇವೇನೆ ವಿಭಕ್ತ ಲೋಪೆ: ಪೂರ್ವಪೆದಪ್ರಕೃತಿಸ್ವರತ್ವಂ ಚೆ | ಪಾ. 
೨-೧೪-೨ | ಇತಿ ಸೆಮಾಸಃ | ಅನಿಪೆಶ್‌ | ನಿಪ್ನೃ ಲಾಭೇ! ಛಂದೆಸಿ ಲುಜ್‌"ಲರಜ್‌ಲಿಟ ಇತಿ ವರ್ತಮಾನೇ 
'ಲುಜಂ ಪುಷಾದಿದ್ಯುತಾದೀತಿ ಚ್ಲೇರಜಾದೇಶಃ | ಅಡಾಗಮ ಉದಾತ್ತೆಃ | ಹಿ ಚೇತಿ ನಿಘಾತಪ್ರತಿ- 
'ಹೇಧಃ | ಪ್ರನಿಣೋದೇಷು | ಪ್ರವಿಣಾನಿ ಧನಾನಿ ದದಾತೀತಿ ಪದ್ರೆವಿಣೋದಾಃ | ದ್ರು ಗೆತಾವಿತೈಸ್ಮಾತ್‌ 
ದ್ರುದೆಕ್ಷಿಭ್ಯಾಮಿನನ: | ಉ. ೨-೫೦ | ಇತೀನನ್ರತೈಯಾಂತೋ ಪ್ರನಿಣಶಬ್ದಃ | ತಸ್ಮೀ ಕರ್ಮ- 
ಜ್ಯುಪಸೆಡೆ ಆತೋನನುಸೆಸರ್ಗೇ ಕೆ ಇತಿ ಕಃ | ಪೂರ್ವಸೆದೆಸ್ಕೆ ಸುಗಾಗಮಶ್ಚಾಂದಸಃ | ಕೃಷಮುತ್ತೆರಪದ- 
ಪ್ರಕೃತಿಸ್ವರತ್ವೆಂ | ಶಸ್ಯಶೇ | ಶನ್ಸು ಸ್ತುತೌ | ಯೆಕ್ಕನಿದಿತಾನಿಂತಿ ನಲೋಪಃ || 


| ಭಾಷ್ಯಾರ್ಥ || 


ಮಹೇ.. ಅದ್ಭುತ ಪ್ರಭಾವವುಳ್ಳ | ಇಂದ್ರಾಯ--ಇಂದ್ರನಿಗೆ | ಸು ವಾಚೆಂ-. ಶ್ರೇಷ್ಠವಾದ 
ಸ್ತೋತ್ರವನ್ನು | ನಿ ಪ್ರೆ ಭರಾಮಹೇ.. ಸಂಪೂರ್ಣವಾಗಿ ಅರ್ಪಿಸುವೆವು | ವಿವಸ್ಥೆತೆಃ..ಪೂಜಕನಾದ ಯಜ 
-ಮಾನನ | ಸೆದೆನೇ--ಯಜ್ಞ ಗೃಹದಲ್ಲಿ | ಗಿರಃ--(ಇಂದ್ರನಿಗೆ) ಸ್ತೋತ್ರಗಳು (ಅರ್ಪಿತವಾಗುತ್ತವೆ) | ಹಿ 
ಎತಕ್ಕೆಂದಕಿ | (ಇಂದ್ರ8--ಇಂದ್ರನು) | ನೊ ಚಿತ್‌--ಜಾಗ್ರತೆಯಾಗಿಯೇ | ರತ್ತ್ಟಂ--(ರಾಕ್ಷಸರ) ರಮಣೀಯ 
ವಾದ ಥೆನವನ್ನು | ಸೆಸತಾಂ ಇವ. -ನಿದ್ರೆಮಾಡುವ ಧನಿಕರ ಧನವನ್ನು (ಕಳ್ಳರು ಜಾಗ್ರತೆ) ಹೊಂದುವಂತೆ | 
ಅನಿದತ್‌-- ಹೊಂದುತ್ತಾನೆ (ಅಪಹೆರಿಸುತ್ತಾನೆ ಮತ್ತು ನಮಗೆ ಕೊಡಲು ಶಕ್ತನಾಗುತ್ತಾನೆ) | ದ್ರವಿಷ್ಕೋ. 


'ದೇಷು- ಧನವನ್ನು ದಾನಮಾಡುವವರಲ್ಲಿ | ಡೆಷ್ಟುತಿ8..ಅಯೋಗ್ಯಗಳಾದ ಸ್ತೋತ್ರಗಳು | ನ ಶಸ್ಯತೇ. 
ಗೌರವಿಸಲ್ಪಡುವುದಿಲ್ಲ ॥ | 


| ಭಾವಾರ್ಥ || 


ಇಂದ್ರನ ಪ್ರಭಾವವು ಅತ್ಯದ್ಭುತವಾದುದು. ಶ್ರೇಷ್ಠವಾದ ಸ್ತೋತ್ರಗಳನ್ನರ್ಸಿಸಿ ಅವನನ್ನು ತೃಪ್ತಿ 
ಪಡಿಸುವೆವು. ಯಜ್ಞಕರ್ತನಾದ ಯಜಮಾನನ ಯಜ್ಞ ಗೃಹದಲ್ಲಿ ಅವನಿಗೆ ಸ್ತೋತ್ರಗಳು ಅರ್ಪಿತವಾಗುವುವು. 
ಈ ಸ್ರೋತ್ರಗಳಿಂದ ಉತ್ತೇಜನ ಹೊಂದಿ ಅವನು ಬಹಳ ಜಾಗ್ರತೆಯಲ್ಲಿಯೇ ಕಳ್ಳರು ಫಿದ್ರೆಮಾಡುವ ಥನಿಕನ 
ಧನವನ್ನು ಅಪಹರಿಸುವಂತೆ ರಾಕ್ಷಸರ ರಮಣೀಯಗಳಾದ ಧನಗಳನ್ನು ಅಸಹೆರಿಸಿ ನಮಗೆ ಹಂಚುವನು. ಥೈನ 
ದಾತರಲ್ಲಿ ಸ್ತೋತ್ರಗಳನ್ನು ಅಯೋಗ್ಯವಾದ ರೀತಿಯಲ್ಲಿ ಅರ್ಪಿಸಿದರೆ ಅವಕ್ಕೆ ಬೆಲೆಯಿಲ್ಲ. 





ಆ, ೧. ಅ. ೪. ವ. ೧೫. ] ಎ ಖುಗ್ಗೇದಸಂಹಿತಾ 


ಸ Ne LS er N - 
MT ದು ಒ ಟ್ಟ ೯” ಹ ಗ ಬಾಲ ಟು 0. ಇ. ಮಘ ಸಸ ಸ ಎ ಇಂ ಎಂ ರ್ಸ್‌ ್ಪ ದ ಯಗ 
ET. 





English Translation. 


We offer laudatory words to the mighty Tndra; we offer filling praise: 
to Indra in the house of the sacrificer engaged in the service. He (1ndra) has 


quickly acquired riches, as a thief hastily carries off the property of the slee- 
ping; Tll-expressed words are not praised among the griversiof wealth. 


| ವಿಶೇಷ ವಿಷಯಗಳು 1 

ಮುಖ್ಯಾಭಿಸ್ರಾಯವು-- ಅತ್ರೇಷಮುಕ್ತೆಂ ಭವತಿ | ನಿದ್ರಿತಾಃ ಪುರುಷಾ ಇವ ಯೆದಾ 
ಮನುಷ್ಯಾ ಧನಂ ನೋಪೇಶ್ಸಂಶೇ ತೆಡಪಿ ತೇಭ್ಯ ಇಂದ್ರಃ ಕ್ಲಿಸ್ರೆಂ ಧನೆಂ ಡೆದಾತಿ | ಏತಾದೃಶೇಷು ಧನೆ. 
ದೇಸು ನಿಷಯೇಷು ಚೆ ಸಮಾಜೀನಾ ಸ್ತುತಿಃ ಶಂಸ್ಕ್ರಾ ಭವತಿ | ಅತಃ *ಕಾರಣಾಕ್ಸೆಮಿಾಚೀನಾನಿ 
ಸ್ತೋತ್ರಾಣಿ ರಚಯಿತ್ಪಾಸ್ಯ ನೋ ಯಜಮಾನಸ್ಯ ಯಜ್ಜ್ಞಶಾಲಾಯಾಂ. ಮಹತ ಇಂದ್ರಾಯಾರ್ನೆಯಾ 
ಮೋತಿ || ನಿದ್ರೆಮಾಡುತ್ತಿರುವ ಮನುಷ್ಯರಿಗೆ ದ್ರವ್ಯದ ವಿಷಯದಲ್ಲಿ ಯಾವ ಚಿಂತೆಯೂ ಇರುವುದಿಲ್ಲ. ಅದರಂತೆ 
ದ್ರವ್ಯ ವಿಷಯದಲ್ಲಿ ಗಮನವಿಲ್ಲದಿದ್ದರೂ ಇಂದ್ರನನ್ನು ಸ್ತುತಿಸುವ ಸ್ತೋತೃಗಳಿಗೆ ಇಂದ್ರನು ಬೇಗನೆ ಧನ 
ವನ್ನು ಕೊಟ್ಟೀಕೊಡುವನು. ಆದುದರಿಂದ ಯಜ್ಞಮಾಡುವ ಯಜಮಾನನ ಯಜ್ಞ ಶಾಲೆಯಲ್ಲಿ ಸ್ಕೋತ್ರಾರ್ಹ 
ನಾದ ಇಂದ್ರನ ವಿಷಯದಲ್ಲಿ ಉತ್ತಮವಾದ ಸ್ತೋತ್ರಗಳನ್ನು ರಚಿಸಿ ಇಂದ್ರನಿಗೆ ಅರ್ನಿಸೋಣ ಎಂಬ 
ಆಜಿಪ್ರಾಯವು ವ್ಯಕ್ತವಾಗುವುದು. 


ನಿ-ಊ--ಸುಎ ನ್ಯೂಷು--ಇಲ್ಲಿ ನಿ ಎಂಬುದು ಉಪಸರ್ಗ. ಊಕಾರವು ಪಾದಪೂರಣಾರ್ಥಕ 
ಇದುದು. ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ. ಸು ಶಬ್ದಕ್ಕೆ ಶೋಭನವಾದ ಎಂದರ್ಥ. ಸು ಶಬ್ದವು 
ವಾಕ್‌ ಶಬ್ದಕ್ಕೆ ವಿಶೇಷಣವೆನಿಸಿದೆ. | 
ರತ್ನೈೆಂ- ರಮಣೀಯವಾದ ರಾಕ್ಷಸರ ಧೆನ ಎಂಬುದು ಇಲ್ಲಿ ಪ್ರಕರಣದಿಂದ ಲಭಿಸುವ ಅರ್ಥ. 
`' ಸಸಶಾಂ ಇವ-- ಹಸ ಸ್ವಪ್ನೇ ಎಂಬ ಧಾತುವಿನಿಂದ ನಿಷ್ಟನ್ನವಾದ ಈ ಶಬ್ದವು ನಿದ್ರೆಮಾಡುವನರ, 
ಹಣದಂತೆ ಎಂದರ್ಥಕೊಡುವುದು. ಇಂದ್ರನು ರಾಕ್ಷಸರ ಧನವನ್ನೆ ಲ್ಲಾ ಅಪಹರಿಸಿ ಯಜಮಾನನೇ ಮೊದಲಾದ 
ಸತ್ಪುರುಷರಿಗೆ ಕೊಡುವರು ಎಂಬುದಕ್ಕೆ ಮೇಲಿನ ವಿಷಯವು ದೃಷ್ಟಾಂತವಾಗಿ ಕೊಡಲ್ಪಟ್ಟಿದೆ. 
ದುಷ್ಟುತಿಃ - ಅಸಮೀಚೇನಾ ಸ್ತುತಿ: ಮನಸ್ಸಿಗೆ ಏತವಲ್ಲದ ಸ್ತೋತ್ರ ಎಂದರ್ಥ. 
ದ್ರನಿಹೋದೇಷು- ದ್ರು ಗತೌ ಎಂಬ ಧಾತುವಿನಿಂದ ದ್ರವಿಣಶಬ್ದಪು ಸಿದ್ಧವಾಗಿದೆ. ಅಂತಹ 
ದ್ರವಿಣ (ಚಂಚಲವಾದ ದ್ರವ್ಯ)ವನ್ನು ಕೊಡುವವರು ದ್ರವಿಣೋದರು. ದ್ರವ್ಯವನ್ನು ದಾನಮಾಡುವವರಲ್ಲಿ 
ಆಸಮೀಚೀನವಾದ ಸ್ತುತಿಯು ಫಲಕಾರಿಯಾಗಲಾರದು ಎಂಬುದು ಸ್ರಸಿದ್ಧವಾಗಿಯೇ ಇರುವುದು. 


ಟ್ಛ ವ್ಯಾಕರಣಪ್ರಕ್ರಿಯಾ [1 
ನ್ಯೂ ಷಸು--ನಿ-ಊ ಎಂದಿರುವಾಗ ಯಣಾದೇಶ. ಉದಾತ್ತಸ್ಪರಿತಯೋರ್ಯಣ॥ ಸ್ವರಿತೋನು. 
ದಾತ್ತೆಸ್ಯ ಎಂಬುದರಿಂದ ಉದಾತ್ರಸ್ಥಾನಕ್ಕೆ ಯಣ್‌ ಬಂದಿರುವುದರಿಂದ ಅದರ ಮುಂದಿರುವ ಅನುಡಾತ್ತ ವಾದ 
ಉ ಎಂಬುದಕ್ಕೆ ಸ್ವರತಸ್ವರ ಬರುತ್ತದೆ. ಆದಕ್ಕೆ ಸು ಎಂಬ ಉದಾತ್ರವು ಪರದಲ್ಲಿರುವುದರಿಂದ ಸಂಹಿತಾಪಾಠ: 





268 oo ಸಾಯಣಭಾಸ್ಯಸಹತಾ ಷಃ ( ಮೆಂ. ೧. ಅ. ೧೦. ಸೂ. ೫೩ 


ಲಾ ಪಾರಿ ಯ ಹ್‌ ಜಯ ್ಟ್ಮ[_ ್ಟ್ಬ ಹ ರಾ ಹಾ ಜಾ ಚು ಫಾ ಚ ಚ ನ ಚಕ ಭಾ ಜಸ ಜಾಂ ಯು ದಾ ಅ ಜಹಾ ಎ ಭಾ ಯ ಸ್ಮ ದ್ಯ ಬಬ 





pe ದಯ ಹ ಯ ಲು ರ್ನ ಷಸ ಫೂ ಪಾ ಟ್‌: 





ಪಲ್ಲಿ ಪೂರ್ವಕ್ಕೆ ಕಂಪ ಬರುತ್ತದೆ. ಇಕಃ ಸಿ (ಪಾ. ಸೂ. ೬-೩-೧೩೪) ಎಂಬುದರಿಂದ ಉ ಎಂಬುದಕ್ಕೆ 
ದೀರ್ಫೆ ಬರುತ್ತದೆ. ಸೊಇಃ (ಪಾ. ಸೂ. ೮-೩-೧೦೭) ಪೂರ್ವಹದದಲ್ಲಿರುವ ನಿಮಿತ್ತದ ಪರದಲ್ಲಿರುವ ನಿವಾ 
ತವಾದ ಸುಇರಿನ ಸಕಾರಕ್ಕೆ ಹತ್ತ ಬರುತ್ತ ಜೆ- 


ಮಹೇ--ಮಹೆ ಪೂಜಾಯಾಂ ಥಾತಾ. ಕ್ಲಿಪ್‌ ಚೆ ಎಂಬುದರಿಂದ ಕ್ಲಿಪ್‌. ಮಹ್‌ ಸಾಗು 
ತ್ರಜೆ. ಚತುರ್ಥೀ ನಿಕವಚನದಲ್ಲಿ ಮಹೇ ಎಂದು ರೂಪವಾಗುತ್ತದೆ. ಸಾವೇಶಾಚೆಸ್ತ್ರೈ ತೀಯಾದಿಃ (ಶಾ 
ಸೂ. ೬-೧-೧೬೮) ಎಂಬುದರಿಂದ ವಿಭಕ್ತಿಗೆ ಉದಾತ್ತ ಸ್ವರೆ ಬರುತ್ತದೆ. ಅಥವಾ ಮಹೆಚ್ಛಬ್ಬದ ಅಕಿಗೆ ಛಾಂದೆಸ 
ವಾಗಿ ಲೋಪ ಬರುತ್ತಜೆ. ಆಗಲೂ ಹಿಂದಿನಂತೆಯೇ ಸ್ವರ 

ನೊ ಚಿತ್‌ ನು ಚಿತ್‌ ಎಂದಿರುವಾಗಖುಚಿತುನು ಘ (ಪಾ. ಸೂ. ೬-೩-೧೩೩) ಎಂಬುದದಿಂದ . 

ಸಂಹಿಶಾದಲ್ಲಿ ದೀರ್ಫೆ ಬರುತ್ತ ಜೆ. 

ಸಸತಾಮಿವೆ-ಸಸ ಸ್ವಪ್ನೇ ಧಾತು. ಬಡರ್ಥದಲ್ಲಿ ಶತೃ. ಸಷ್ಮೀ ಬಹುವಚನದಲ್ಲಿ ಸಸತಾಂ ಎಂದು 
ರೂಪವಾಗುತ್ತ ಡಿ. ಶತುಕನುಮೋಕೆಚ್ಛಿಜಾದೀ ಎಂಬುದರಿಂದ ವಿಭಕ್ತಿಗೆ ಉದಾತ್ರಸ್ತರ ಬರುತ್ತದೆ. ಆನೇಲೆ 
ಇವಶಬ್ಧದಿಂದ ಸಮಾಸ. ಇವೇನ ನಿಭಕ್ತ್ಯೈ ಲೋಸೆಃ ಪೂರ್ವಪದ ಸ್ರೆ ಕೃತಿಸ್ತರತ್ಸೆಂ ಚೆ (ಪಾ. ಸೂ. 
ಪಿ-೧-೪.೨) ಎಂಬುದರಿಂದ ಸಮಾಸವಾದಾಗ ವಿಭಕ್ತಿಗೆ ಲೋಪವು ಬರುವುದಿಲ್ಲ. ಸಸತಾಮಿವ ಎಂದೇ ರೂಸ 
ವಾಗುತ್ತದೆ. 


ಅನಿಷನ್‌--ನಿದ್ಭೃ್ರ ಲಾಭೇ ಧಾತು. ಛಂಪಸಿ ಲುಜ್‌ಲಜ್‌ಲಿಟೆ8 ಎಂಬುದರಿಂದ ವರ್ತಮಾನ» 

ರ್ಥದಲ್ಲಿ ಲಜ್‌. ಪ್ರಶಮಪುರುಷವಚನಕ್ಕೆ ಅಂತಾದೇಶ ಬಂದಾಗಿ ಇಶಶ್ಚ ಎಂಬುದದಿಂದೆ ಇಕಾರಲೋಪ, 

 ಸಂಯೋಗಾಂತಲೋನದಿಂದ ತಕಾರೆ ಲೋನ. ಪುಷಾದಿದ್ಯುತಾದಿ. . (ಪಾ. ಸೂ. ೩-೧-೫೫) ಎಂಬುದರಿಂದ 

'ಲುಜಶನಲ್ಲಿ ಪ್ರಾಪ್ತವಾದ ಚ್ಲಿಗೆ ಅಜಾದೇಶ, ಲುಜ್‌ ನಿಮಿತ್ತಕವಾಗಿ ಅಂಗಕ್ಕೆ ಅಡಾಗಮ. ಹಿ ಎಂದು ಹಿಂದೆ 

ಇರುವುದರಿಂದ ಹಿಚೆ (ಪಾ. ಸೂ. ೮-೧-೩೪) ಎಂಬುದರಿಂದ ನಿಘಾತಸ್ಪರ ಪ್ರಕಿಷೇಥ ಬರುವುದರಿಂದ ಆಡಾಗ 
'ಮದ ಉದಾತ್ರಸ್ವರವೇ ಉಳಿಯುತ್ತದೆ. 


ಪ್ರನಿಣೋದೇಷು--ದ್ರವಿಣಾನಿ ಧನಾನಿ ದದಾತಿ ಇತಿ ದ್ರವಿಣೋದಾಃ, ದ್ರು ಗತೌ ಧಾತು. 
ಇದಕ್ಕೆ ದ್ರುವಸ್ಷಿಭ್ಯಾಮಿನೆನ್‌ (ಉ. ಸೂ. ೨-೨೦೮) ಎಂಬುದರಿಂದ ಇನನ್‌ ಪ್ರತ್ಯಯ. ಪ್ರತ್ಯಯ ಪರದಲ್ಲಿ 
ರುವಾಗ ಧಾತುವಿಗೆ ಗುಣ. ರೇಫದ ಪರದಲ್ಲಿ ನಕಾರ ಬಂದುದರಿಂದ ಅಬ್‌ ಕುಸ್ಪಾಜ. ಸೂತ್ರದಿಂದ ಇಶ್ಟ. 
ದ್ರನಿಣ ಎಂದು ಶಬ್ದವಾಗುತ್ತದೆ. ಕರ್ಮವಾಚೆಕವಾದ ದ್ರವಿಣಶಬ್ದವು ಉಪಪದೆವಾಗಿಕುವಾಗ ಆತೋನು- 
ಪಸರ್ಗೇ ಕೆ: (ಪಾ. ಸೊ. ೩-೨-೩) ಎಂಬುದರಿಂದ ದಾ ಧಾತುವಿಗೆ ಕ ಪ್ರತೈಯ. ಕಿತ್ತಾದುದಂಂದ ಅದು 
ಪರದಲ್ಲಿರುವಾಗ ಆತೋಲೋಸೆ ಇಟಚಿ (ಪಾ. ಸೂ. ೬-೪-೬೪) ಎಂಬುದರಿಂದ ದಾ ಧಾತುನಿನ ಆಕಾರಕ್ಕೆ 
ಲೋಪ, ಪೂರ್ವಪದವಾದ ದ್ರವಿಣ ಎಂಬುದಕ್ಕೆ ಛಾಂದಸವಾಗಿ ಸುಗಾಗಮ ಬರುತ್ತಡೆ. ಅಂತಾಡೇಕವಾಗಿ 
ಬರುವುದರಿಂದ ಅದಕ್ಕೆ ರುತ್ತೆ. ಹೆಶಿಚೆ ಎಂಬುದರಿಂದ ಉತ್ತ ಗುಣ. ದ್ರವಿಣೋದ ಎಂದು ರೊನವಾಗುತ್ತದೆ. 
ಕಾರಕಪೂರ್ವಪದವಾಗಿರುವುದರಿಂದ ಗತಿಕಾರಕೋ ಸೂತ್ರದಿಂದ ಕೃದುತ್ತರಪದ ಪ್ರಕೃತಿಸ್ವರ ಬರುತ್ತ ಜಿ. 
ಸಪ್ತನೀ ಬಹುವಚೆನಾಂತರೂಪ. 


ಶಸ್ಯತೇ--ಶಂಸು ಸ್ಪುತೌ ಧಾತು. ಕರ್ಮಣಿ ಲಟ್‌, ಸಾರ್ವಧಾತುಕೇ ಯ್‌ (ಪಾ. ಸೂ. 
೩-೧-೬೭) ಎಂಬುದರಿಂದ ಯಕ" ನಿಕರಣ ಕಿಶ್ತಾದುದರಿಂದ ಅದು ಷರದಲ್ಲಿರುವಾಗೆ ಅನಿನಿತಾಂಹಲ--ಎಂಬುದೆ . 





ಅ. ೧. ಅ. ೪. ವ. ೧೫, 7.  ಖುಗ್ರೇಡಸಹಿತಾ . _ ' 269 . 


ನಾ ಸಹನ, ನಾ ಜಜು ಎಜು ಗ ೭2 ಪ್ಪ ತ್ತೆ 





ನಜ ಹುತ್ತ 0,  ( ಜಾಥ ಅಜಾ | | ಹ. (ಇ SM ರ ಲ ರ್ಟ ಗ 


ರಿಂದ ಧಾತುವಿನ ಉಪಥಾನಕಾರಕ್ಕೆ ಲೋಸ, ತೆ ಆತೆ ಒನೇಸದಾನಾಂ--ಸೂತ್ರದಿಂಪ ಪ್ರತ್ಯಯಾಕಾರಕ್ಕೈ 
ಏತ್ವ, ಶಸ್ಯತೇ ಎಂದು ರೂಪವಾಗುತ್ತೆದೆ. | ತಿಜ್ಜಿತಿ೫। ಎಂಬುದರಿಂದ ನಿಘಾಶಸ್ತೆರ ಬರುತ್ತದೆ. 


| ಸಂಹಿಶಾಪಾಕಃ 1 


ದುರೋ ಅಶ್ವಸ್ಯ ದುರ ಇಂದ್ರ ಗೋರಸಿ ದುರೋ ಯವಸ್ಯ ವಸುನ 
ಲನಸ್ತ್ರತಿಃ | | 


ಶಿಕ್ಷಾನರಃ ಸ್ಪದಿವೋ ಅಕಾಮಕರ್ಶನಃ ಸಖಾ ಸಖಿಭ್ಯಸ್ತ ಸ್ತಮಿದಂ ಗೃಣೀ- 
ಮಸಿ ॥೨॥ೃ 


| ಸದಪಾಕ | 


ದುರಃ ! ಅಶ್ವಸ್ಯ | ಮರಃ | ಇ ಂದ್ರ | ಗೋಃ! ಅಸಿ | ದುರಃ | ಯವಸ್ಯ | ವಸುನಃ| 
ನ 


| 7 | 
ತಿಕ್ಸಾಂನರಃ ! ಪ್ರಂದಿನಃ |! ಅಕಾಮಃಕೆರ್ಶನಃ ! ಸಖಾ! ಸಖಭ್ಯಃ | ತಂ! ಇದಂ! 


ಗೃೇಠೀಮಸಿ | ೨॥ 


| ಸಾಯಣಭಾಷ್ಯಂ | 


ಹೇ ಇಂದ್ರೆ ತ್ರಮಶ್ಚಸ್ಯೆ ಮರೋ ದಾತಾಸಿ | ತಥಾ ಗೋಃ ಸೆಶ್ತಾಜೇರ್ಮಕೋ ದಾತಾಸಿ | 
ತಥಾ ಯವಸ್ಯ ಯನಾದೇರ್ಧಾನ್ಯ ಜಾತಸ್ಯ ಮೆರೋ ಪಾತಾಸಿ 1! ವಸುನೋ ಶಸಿವಾಸಹೇತೋರ್ಥ 
ಸ್ವೇನಃ ಸ್ವಾನ  ಹೆಶಿಃ ಸರ್ಮೇಷಾಂ ಷಾಲಯಿತಾ ಶಿಹ್ನಾನರಃ | ಶಿಸ್ಲಕಿರ್ನಾನಕರ್ಮಾ | ಶಿಶ್ರಾಯಾ 
ದಾನಸ್ಯ ನೇತಾಸಿ 1 ಪ್ರದಿವಃ ಪುರಾಣಃ | ಪ್ರಗತಾ ಡಿನೋ ದಿವಸಾ ಯುಸ್ಮಿನ್ಸ ತಥೋಕ್ತ: 
ಅಕಾನುಕರ್ಶನಃ | ಕಾಮಾನೈರ್ಶಯತಿ ನಾಶಯತೀತಿ ಕಾಮಕರ್ಶನಃ | ನ ಶಾಮಕೆರ್ಶನೋಣ ಕಾಮು. 
ಶರ್ಶನಃ | ಅವ್ಯಯಪೂರ್ವಹದಪ್ರೆಕೃಶಿಸ್ಟೆರತ್ನಂ | ಹೆನಿರ್ದತ್ರವತಾಂ ಯಜಮಾನಾನಾಂ ಕಾಮಾನಭಿಮತ- 
ಫೆಲಪ್ರ ದಾನೇನ ಪೂರಯ ಕೀತ್ಯರ್ಥ81 ಸೆಖಿಭ್ಯಃ ಸಮಾನಖ್ಯಾನೇಜ್ಯ ಯೆತ್ತಿಗ್ಸೆ ತ ಸೆಖಾ ಸಖಿವದತ್ಯೆಂತೆಂ 
ನ್ರಿಯೆ81 ಏವನೆಂಭೂತೋ ಯ ಇಂದ್ರಸ್ತೆಂ ಪ್ರೆತೀಡೆಂ ಸ್ರೋಶ್ರೆಲಸ್ನಿಂ ವಚೋ ಗೈಚೇಮಸಿ ಬ್ರೂಮಪೇ॥ 





270 ' ಸಾಯಣಭಾಸ್ಯಸಹಿಶಾ (ಮಂ. ೧. ಆ, ೧೦. ಸೂ. ೫೩. 


NE NNN RM REN, PRR ದು ಟಬ ಯೂ ಪಟ ಯ ಆ ಎರೋ ಅ ಸ ಎ ಎಬ ಎ ಎ ಧರ ರ ಫೋ ್ಟ [ಶಟ್‌ ್ಸ್ಸ 


ದುರ | ಡುದಾಚಖ್‌ ದಾನೇ | ಮಂದಿವಾಶಿಮಧಿಚತಿ ಚೆಂಕೈಂಕೆಭ್ಯ ಉರಚ್‌ | ಉ. ೧.೩೮ | ಇಕಿ 
ನಿಧೀಯೊಮಾನ ಉರಚ್‌ಸ್ರತ್ಯಯೋ ಬಹುಲವಚೆನಾಪಸ್ಮಾನೆಪಿ ಭವತಿ | ಅತೆ ಏವಾಕಾರಲೋಪೆಃ | 
ಶಿಕ್ಷಾನರಃ | ಶಿಕ್ಷ ನಿದ್ಯೋಪಾದಾನೇ | ಗುರೋಶ್ಚ ಹಲಃ | ಹಾ. ೩-೩-೧೦೩ | ಇತ್ಯ್ಯಕಾರಪ್ರತ್ಯಯ: | 
ಶೆತೆಷ್ಟಾಷ್‌ | ಸಷ್ಠೀಸಮಾಸೆಃ | ಸೆಮಾಸಸ್ಯೇತ್ಯಂತೋದಾತ್ತೆತ್ವೆಂ | ಗೃಣೀಮಸಿ | ಸ್ವ ಶಬ್ಬೇ | 
ಶ್ರೈಯಾದಿಕಃ | ಸ್ವಾದೀನಾಂ ಹ್ರಸ್ವ ಇತಿ ಪ್ರಸ್ವತ್ವೆಂ | ಇದಂತೋ ಮಸಿರಿತಿ ಮಸೇರಿಕಾರಃ [| 











| ಪ್ರತಿಪದಾರ್ಥ | | 

ಇಂದ್ರೆಎಲ್ಫೆ ಇಂದ್ರನೇ (ಸೀನು)! ಅಶ್ವಸ್ಯ ಕುದುರೆಯ | ಹರಃ ದಾತನಾಗಿಯೂ। ಗೋ& 
ಸಶ್ವಾದಿಗಳ | ಡುರಃ- ದಾತನಾಗಿಯೂ | ಯನಸೈ-ಜವೆಧಾನ್ಯದ | ಡುರಃ-- ದಾತನಾಗಿಯೂ | ಅಸಿ. 
ಆಗಿದ್ದೀಯ | ವಸುನ8. (ನಿವಾಸಹೇತುವಾದ) ಧನಕ್ಕೆ | ಇನ8--ಸ್ವಾಮಿಯಾಗಿಯೂ | ಪತಿಃ--(ಎಲ್ಲರಿಗೂ) 
ಪಾಲಕನಾಗಿಯೂ | ಶಿಕ್ಷಾನರಃ-ದಾತರಲ್ಲ ಮುಂದಾಳಾಗಿಯೂ | ಪ್ರದಿವಃ--ಪ್ರಾಚೀನನಾಗಿಯೂ | ಆಕಾ- 
ಮಕೆರ್ಶನ£ (ಭಕ್ತರ) ಅತಾಭಂಗಮಾಡದಿರುವವನಾಗಿಯೂ | ಸಖಿಭ್ಯಃ--ನಮ್ಮ ಸಖಿಗಳಿಂದ ಖುತ್ವಿಕ್ಕು 
ಗಳಿಗೆ | ಸಖಾ... ಬೇಕಾದವನಾಗಿಯೂ (ಇರುವ ಯಾವ ಇಂದ್ರಮಂಟೋ) | ತಂ--ಅವನನ್ನು ಕಾರಿತು | 
ಇದಂ ಈ ಸ್ತೋತ್ರರೂಪವಾದ ವಾಕ್ಕನ್ನು | ಗೃಣೀಮಸಿ--ಹೇಳುತ್ತೀವೆ. 





॥ ಭಾವಾರ್ಥ ॥ 

| ಎಲ್ಫೆ ಇಂದ್ರನೇ, ನೀನು ಕುದುರೆಯನ್ನೂ, ಪಶುವನ್ಮೂ, ಜವೆಧಾನ್ಯನನ್ನೂ ನಮಗೆ ದಾನಮಾಡು ' 

ತ್ರೀಯೆ. ಯಾನೆ ಇಂದ್ರನು ಥೆನದ ಸ್ವಾಮಿಯಾಗಿಯೂ, ಸಕಲರ ಶಾಲಕನಾಗಿಯೂ, ದಾತರೆಲ್ಲಿ ಮುಂದಾಳಾ 

ಗಿಯೂ, ಪ್ರಾಚೇನನಾಗಿಯೊ, ಭಕ್ತರ ಆಶಾಭಂಗಮಾಡದಿರುವವನಾಗಿಯೂ, ನಮ್ಮ ಸಖಿಗಳಾದ ಖುತ್ತಿಕ್ಕೌ 
ಗಳಿಗೆ ಜೇಕಾದೆನನಾಗಿಯೂ ಇರುನನೋ, ೮ ಇಂದ್ರನನ್ನು ಕುರಿತು ನಮ್ಮ ಸ್ತೋತ್ರವನ್ನು ಪಠಿಸುವೆವು. 


English Translation. 


Indra, you are the giver of horses, of cows, of barley, the lord and pro- 
tector of wealth, the instrument of habitation, the foremost in liberality, the 
most ancient god; you do not disappoint the ೮6811768 addressed {0 vou; you 
are a 1116201 to our friends; we praise such Indra- 


4 ವಿಶೇಷ ವಿಷಯಗಳು | 
ಮೆರ ದಾನಮಾಡುವವನು ಎಂಬುದು ಈ ಸದದ ಅರ್ಥ. ಇದು ಡುದಾಜ್‌ ದಾನೇ ಎಂಬ 
ಥಾತುನಿನಿಂದ ನಿಷನ್ನ ವಾಗಿದೆ. ಇಂದ್ರನಿಗೆ ಸರ್ವದಾತೃತ್ವನನ್ನೂ ಈ ಪದವು ತಿಳಿಸುತ್ತದೆ. `. 
ಯವಸ್ಯ--ಇಲ್ಲಿ ಯವಶಬ್ದಕ್ಕೆ ಕೇವಲ ಯವಧಾ್ಯನಾಚಿತ್ವನಿದ್ದ ರೂ ಲಕ್ಷಣಾವೃತ್ತಿಯಿಂದ ಯವವೇ 
ಮೊದಲಾದ ಸಕಲ ಧಾನ್ಯಗಳು ಎಂಬರ್ಥವು ತೋರಿಬರುವುಡು. | 





ಆ. ೧. ಅ. ೪, ವ. ೧೫13 ಖುಗ್ಗೇದಸೆಂ ಶಾ 271 


PN ಬ ೈ ಲ ್ಚಾ ಹ ಎ ಅ ಇಂ ಆಇ 2 ರಾ ಎ ಬ ವ ಲೋ ಫೂ ು ರ್‌ೂ ಟ ್ಸ್ಟ್ಸ್ಟ್ಸ್ಸ್ಟ್ಟ್ಟಾಮ್ಮಾ್ಹ್ಚು್ಕುಾ ುುುುು ೊ ಟೊೂ್ಟ್ರಫೆ್‌ಮಾರ್ರಾಾ್ಷ್ಷಹಾ್ರ ೂಟ[ಟ[ೋೋ್ಟ ಲ್‌ 


ತಿಕ್ನಾನರ8-- ಶಿಕ್ಷತಿರ್ದಾನೆಕರ್ಮೊಾ (ನಿರು. ೩-೧೦) ಎಂಬ ನಿರುಕ್ತವಾಕೈದಂತೆ ಶಿಕ್ನಾಥಾತುವಿಗೆ 
'ಬಾನಮಾಡುವ ಕಾರ್ಯನೆಂಬ ಅರ್ಥವಿದೆ, ಶಿಕ್ಷ ನಿದ್ಕೋಶಾದಾನೇ ಎಂಬ ಧಾತುವಿಶಿಂದ ನಿಸ್ಸನ್ನ ವಾದ ಈ 
ಶಬ್ದವು ನಿದ್ಯಾದಿ ಸಕಲ ಗುಣಗಳಿಗೂ ಇಂದ್ರನು ದಾತ ವು ಎಂಬರ್ಥವನ್ನು ಸೂಚಿಸುವುದು. 


ಪ್ರದಿವಃ-ಸ್ರೆಗತಾ ದಿವೋ ದಿವಸಾ ಯೆಸ್ಕಿನ್‌ ಸಃ ಎಂಬ ವ್ಯತ್ಸಕ್ತಿಯಿಂದ ಪ್ರಧಿವ ಶಬ್ದಕ್ಕೆ 
'ಅನಾದಿಯಾದವನು, ಮತ್ತು ಬಹುಕಾಲದಿಂದಿರುವವನು ನಿಂಬಿರ್ಥವಿರುವುದು. 


ಆಕಾಮಕೆರ್ತವಕ- ಇಷ್ಟಾರ್ಥಗಳನ್ನು ನಾಶಗೊಳಿಸುವವನು ಕಾಮಕರ್ಶನನೆನಿಸುವನು. ಕಾಮೂನ” 
'ಕೆರ್ಷೆಯತಿ ನಾಶಯತಿ ಇತಿ ಕಾಮಕೆರ್ಕೆನಃ ನ ಕಾಮಕರ್ಶನಃ ಆಕಾಮಕರ್ಶನೆ;. ಕೇಳಿದ ಇಷ್ಟಾರ್ಥ 


ಗಳನ್ನೆಲ್ಲಾ ಹೆವಿಸ್ಸನ್ನು ಅರ್ಪಿಸುವ ಯಾಗಳಕತಣೃಗಳಿಗೆ ಇಂದ್ರನು ದಯಪಾಲಿಸುವನು ಎಂಬುದೇ ಇದರೆ 
ತಾತ್ಪರ್ಯ, 


| ವ್ಯಾಕರಣಪ್ರಕ್ಳಿಯಾ || 


ಡೆೈರಃ--ಡುಠಾಇಾ್‌ ದಾನೇ ಧಾಶು. ಉಣಾದೆಯೋಬಹುಲಂ ಎಂಬಲ್ಲಿ ಬಹುಲನಚನದಿಂಥ 
ಮಂದಿವಾಶಿಮತಿಚಸಿ ಚೆಂಕ್ಯಂಕಿಭ್ಯ ಉರಃಚ (ಉ. ಸೂ. ೧-೩೮) ಎಂಬ ಸೂತ್ರದಿಂದ ವಿಧಿಸಲ್ಪಡುನ 
ಉರೆಚ್‌ ಪ್ರತೃಯವು ಈ ಧಾತುವಿನ ಮೇಲೂ ಬರುತ್ತದೆ. ಉರಚ್‌ ಪ್ರತ್ಯಯ ಸರೆದಲ್ಲಿರುವಾಗ ಬಹುಲವಚನ 
ದಿಂದಲೇ ಧಾತುವಿನ ಆಕಾರಕ್ಕೆ ಜೋನ. ದುರೆಃ! ಎಂದು ರೂಪವಾಗುತ್ತದೆ. ಜಿತಃ ಎಂಬುದರಿಂದ ಅಂಶೋ 
ಪಾತ್ರ. 

ಇಂಪ್ರು--ಆಮಂತ್ರಿ ತಸ್ಯ ಚೆ ಎಂಬುದರಿಂದ ವಿಧಾತಸ್ತ ರ ಬರುತ್ತ ಜೆ. 


ಆಸಿ. ಅಸ ಭುವಿ ಧಾತು. ಲಟ್‌ ಮಧ್ಯಮಪುರುಷ ನಿಕವಚನವು ಸರಶಲ್ಲಿರುವಾಗ ಶಾಸಸ್ರ್ಯ್ಯೋ- 
'ಲ್ಲೋಪಃ ಎಂಬುದರಿಂದ ಧಾತುವಿನ ಸಕಾರಕೈ ಲೋಪ ಬರುತ್ತೆಜೆ. ಅಸಿ ಎಂದಾಗುತ್ತದೆ. ಅತಿಜಂತೆಡ 
ಪರದಲ್ಲಿಕುವುದದಿಂದ ನಿಘಧಾಶಸ್ತೆರ ಬರುತ್ತದೆ. 


ಶಿಹ್ನಾನರ- ಶಿಕ್ಷ ನಿಡ್ಯೋಪಾದಾನೇ ಧಾತು. ಗೆರೋತ್ಸ ಹಲಃ (ಪಾ. ಸೊ. ೩-೩-೧೦೩) ಎಂಬು 
ದರಿಂದ, ಅರೂ ಪ್ರತ್ಯಯ ಬರುತ್ತೆದೆ. ಸೆಂಯೋಗೇ ಗುರು ಎಂಬುದರಿಂದ ಸಂಯೋಗ ಫರದಲ್ಲಿರುವುದರಿಂಡ 
ಇಕಾರ ಗುರುವಾಗುತ್ತದೆ. ಶಿಕ್ಷ ಎಂದಿರುನಾಗ ಸ್ರೀತ್ರದಲ್ಲಿ ಅದಂತನಿಮಿತ್ತವಾಗಿ ಟಾಪ್‌ ಬರುತ್ತದೆ. ಶಿಕ್ಷಾಯಾಃ 
ನರಕ ಎಂದು ಸೆಹ್ಮೀಸಮಾಸ. ಸಮಾಸಸ್ಯ (ಪಾ. ಸೂ. ೬-೧-೨೨೩) ಎಂಬುದರಿಂದ ಅಂತೋದಾತ್ತವಾಗುತ್ತದೆ. 


ಅಕಾಮಕರ್ಶನಃ ಕಾಮಾನ್‌ ಕರ್ಶಯತಿ ನಾಶಯತಿ ಇತಿ ಕಾಮಕರ್ಶನಃ, ಕರ್ತ್ರರ್ಥದಲ್ಲಿ 
'ಲ್ಯುಟ್‌. ಯುವೋರನಾಕಾ ಎಂಬುದರಿಂದ ಅನಾದೇಕ. ಪುಗಂತಲಘೂಪಪಸ್ಯೆ ಎಂಬುದರಿಂದ ಧಾತೂ 
ಪಥಿಗೆ ವೃದ್ದಿ. ನ ಕಾಮಕರ್ಶನಃ ಆಕಾಮಕರ್ಕನಃ ತತ್ಪೆರುಷೇ ತುಲ್ಯಾರ್ಥ (ಪಾ. ಸೂ. ೬.೨.೨) ಎಂಬುದ 
ರಿಂದ ಅವ್ಯಯ ಪೂರ್ವಸದಪ್ರಶೃತಿಸ್ವರ ಬರುತ್ತದೆ. 


ಗೃಣೀಮಸಿಗ್ಥ ಶಕಜ್ಜೇ ಧಾತು ಕ್ರ್ಯಾದಿ. ಉತ್ತಮವುರುಷ ಬಹುವಚನದಲ್ಲಿ ಮಸ್‌ ಪ್ರತ್ಯಯ. 
'ಹ್ರಾದಿಭ್ಯಃ ಶ್ಲಾ ಎಂಬುದರಿಂದ ಶ್ಹಾ ನಿಕರಣ. ಪ್ವಾದೀನಾಂ ಹ್ರಸ್ವಃ ಎಂಬುದರಿಂದ ಶ್ಲಾ ಹರದಲ್ಲಿರುವಾಗ 
ಫಾತುವಿಗೆ ಪ್ರೆಸ್ತ ಬರುತ್ತೆದೆ. ಈಹಲ್ಯಘೋಃ (ಪಾ. ಸೂ. ೬-೪-೧೧೩) ಎಂಬುದು ಜಾತ್ತಾದೆ ಪ್ರತ್ಯಯ ಪರದ 
"ಸ್ಲಿಕುವುಡರಿಂನ ಶಾ ಪ್ರೆತ್ಯಯಾಕಾರಕ್ಕೆ ಈತ್ವ ಬರುತ್ತದೆ. ಯವರ್ಣಾನ್ನೆ ಸ್ವಣತ್ವಂ ವಾಚ್ಯಂ ಎಂಬುದರಿಂದ 








272 ಸಾಯಣಭಾಷ್ಯಸೆಹಿತಾ [ ಮಂ. ೧. ಅ. ೧೦. ಸೂ. ೫೩, 


ಕ ಜಾ ಶಿ ಚ್ಟ: ಹಾಗಾಗ ಉಡ ಗಯ ಯು ಜಯಾ ಬ ಚಾ ಹಾ ಸಫಾ ಕಾ ಅಬಾ ಚ ಅಂ 








ಆ ಯ ಅ ಪ ರ ಬ್ಬ ಪ ್ಬ್ಬ್ಬ ಟ್ಬ ಬೋ ಫೌ ಲಿ ಲ ್ಟ ಲ ಫ ಲ್ಟೋ್ಟ್ಬ್ಬ್ಪಲಟ ಲ ಲೋ್ಟಠಲೋೌೀೀ SN 


ಕಕಾರಕ್ಕೆ ಇತ್ವ. ಗೃಣೇನುಸ್‌ ಎಂದಿರುವಾಗ ಇದೆಂಶೋಮಸಿ (ವಾ. ಸೂ. ೭-೧-೪೬) ಎಂಬುದರಿಂದ ಪ್ರತ್ಯ 
ಯಕ್ಕೆ ಇಸಾಗಮದಿಂದ ಗೃಚೀಮೆಸಿ ಎಂದು ರೂಪವಾಗುತ್ತದೆ. ತಿಚ್ಚತಿ೫ಕ ಎಂಬುದರಿಂದ ಅತಿಜಂತೆದೆ ಪರದ 
`ಕ್ಲಿರುವುದರಿಂದ ನಿಘಾತೆಸ್ತರ ಬರುತ್ತವೆ. | | 


\ ಸಂಹಿತಾಖಾಶೆ! | 
ಶಚೀವ ಇಂದ್ರ ಪುರುಕೃದ್ಹ್ಯುಮತ್ತಮ ತವೇದಿದಮಭಿತಶ್ಚೆ (ಕಿತೇ ವಸು | 
] | N | j | ; 
ಅತಃ ಸಂಗೃಭ್ಯಾಭಿಭೂತ ಆ ಭರ ಮಾ ತ್ವಾಯತೋ ಜರಿತುಃ ಕಾಮ- 
ಮೂನಯಾಃ 1೩1 


| ಸದೆಪಾಠೆಃ ॥ 
| | | 
ಶಚಿಆವಃ! ಇಂದ್ರ! ಪುರುಕೃತ್‌' ದ್ಯುಮತ್‌sತಮ | ತನ! ಇತ್‌ | ಇದಂ | 


| 1 

ಅಭಿತಃ | ಚೇಕಿತೇ | ನಸು | 
| 

ಅತಃ ! ಸಂಗೃಭ್ಯ |! ಅಭಿ೯ಭೂತೇ! ಆ! ಭರ! ಮಾ! ತ್ವಾಯತಃ | ಅರಿತುಃ। 


ಕ 
ಕಾವಂ: ಊನಯಾಃ 111. 


| ಸಾಯೆಣಭಾಷ್ಯ ॥ 


'ಕಜೀವಃ | ಶಜೀತಿ ಸ್ರೆಚ್ಜಾನಾಮ | ಹೇ ಇಂದ್ರ ಶಜೀವಃ ಪ್ರಜ್ಞಾರ್ನಾ ಪುರುಳ್ಳಿತ್‌ 
ಪ್ರಭೂತೆಸ್ಯ ವೃತ್ರವಧಾದೇ: ಕರ್ತಃ ದ್ಯುಮತ್ತಮಾತಿಶಯೇನ ದೀಪ್ತಿಮೆನ್‌ ಅಭಿತಃ ಸರ್ವತ್ರ ವರ್ಶ. 
ಮಾನಂ ವಸು ಧನಂ ಯವಸ್ತಿ ಕದಿದಂ ಶೆನೇತ್‌ ತವೈವ ಸ್ವಭೂತೆಮಿತಿ ಜೇಕಿತೇ ಭೈತಮಸ್ಕಾಫಿರ್ಜ್ವಾ- 
ಯತೇ | ಆತಃ ಕಾರಣಾದ್ಧನೆಂ. ಸಂಗೃಭ್ಯ ಸಮ್ಯಕ್‌ ಗೃಹೀತ್ರಾಭಿಭೂತೇ ಶತ್ರೂಣಾಮಜ್ಜಿಭವಿಶೆರಾಭರ | 
ಆಸ್ಥಭ್ಯ ಮಾಹರ | ಪೇಹೀತ್ಯರ್ಥಃ 1 ತ್ವಾಯತೆಸ್ತಾಮಾತ್ಮನ ಇಚ್ಛತೋ ಜರಿಶುಃ ಸ್ತೋತುಃ ಕಾಮ. 
ಮಭಿಲಾಸಂ ಮೋನೆಯಿತಾಃ | ಪರಿಹೀನಂ ಮಾ ಕಾರ್ಹೀಃ | ಪೂರಯೇತ್ಕರ್ಥಃ ॥ ಶಚೀವ: | ಮತುನ- 
ಸೋ ರುರಿತಿ ರುತ್ವಂ | ಸಾಷ್ಠಿಕೆಮಾಮಂತ್ರಿತಾಡ್ಕುದಾತ್ತತ್ವೆಂ | ಇತೆಕೇಸ್ಟಾಪ್ಟನಿಕೆಂ ಸರ್ವಾನು- 
ದಾತ್ರೆತ್ವಂ |! ನ ಚಾಮಂತ್ರಿತೆಂ ಪೂರ್ವಮನಿದ್ಯೈಮಾನವದಿತ್ಯನಿದ್ಧಮಾನವತ್ತೆಂ 1 ನಾಮಂತ್ರಿತೇ 
ಸಮಾನಾಧಿಕರಣ ಇತಿ ನಿಷೇಧಾತ್‌ | ಚೇಕಿತೇ | ಕಿತ ಜ್ಞಾನೇ | ಆಸ್ಮಾದ್ಯಜಂಕಾದ್ದೆರ್ತೆಮಾನೇ 





ಅ. ೧. ಅ. ೪. ವ, ೧೫. |] | ಖಗ್ಗೇದಸಂಹಿತಾ 273 


ಹ ಪ ್ಸ ದು ್ಟ್ಟು ಟ್ಟು ನ ಕಜ ಜಾ ಜಾ ಅಬು ಶಾ ಕಾ ಕಜ ಯಾ ಬಹಖ ಭು ಚಾ ಅರಾ ಚಾ ಚಣ ಬ ಜಂ ಬಂ 





ಅಿಟ್ಕಮಂತ್ರೇ | ಸಾ. &.೧-೩೫ | ಇತಿ ನಿಷೇಧಾವಾಮ್ಪ ತೈಯಾಭಾನೇ ಸತಿ ಲಿಟ ಆರ್ಥಥಾತುಕಶ್ವಾದ. 
ತೋಲೋಪಯೆಲೋಸ್‌ | ಸಂಗೃಭ್ಯ ಅಜ್ದಕೇತ್ಯುಭಯ ತ್ರೆ ಹೈಗ್ರ ಹೋರ್ಭಕ್ಟ ೦ದಸಿ ಪಾ. ೮-೨.೩೨-೧ | ಇತಿ 
ಭತ್ವೆಂ | ತ್ವಾಯೆತೆಃ | ತ್ವಾಮಾತ್ಮನ ಇಚ್ಛತಿ | ಸುನೆ ಅತ್ಮನಃ ಕ್ಯಜ್‌ | 'ಪ್ರತ್ಯಯೋತ್ತ ರಪಡೆಯೋಶ್ಲೇ- 
ತಿ ಮಸೆರ್ಯಂತಸ್ಕ ತ್ವಾಡೇಶಃ | ಛಾಂದಸಮಾತ್ತಂ | ಕೈಜಂತಾಲ್ಲಓಃ ಶತ್ಸ | ತೆಸ್ಯಾಮೆಸೆದೇಶಾಲ್ಲಸಾ- 
ರ್ವಧಾತು ಕೆಸ್ಟೆಕೇಣಾನುದಾತ್ತೆಸೈೈ ಕಾ ಜೇಶಸ್ವಕೇಣೋಡಾತ್ತೆತ್ನೆಂ | ಎಕಾದೇಶಸ್ತಕೊಟಂತೆರಂಗೆ! ಸಿದ್ಧೋ 
ಭವತೀತಿ ವಕ್ತೆವ್ಯಂ | ಪಾ. ೮.೨-೬.೧1 ಇತಿ ವಚನಾತ್ರೆಸ್ಯ ಸಿದ್ದೆತ್ವೇ ಸತ ಶತುರನುಮ ಇತ್ಯಜಾನಿ- 
ನಿಭಕ್ತೇರುದಾತ್ತತ್ವೆಂ! ಕಾಮಂ | ಕಮು ಸಾಂತಾನಿತ್ಯಸ್ಮಾನ್ಭಾನೇ ಫೆರ್ಬ್‌ | ಕೆರ್ಸಾತ್ವತೆ ಇತ್ಯಂಕೋದಾ- 
ತ್ರತ್ವೇ ಸ್ರಾಪ್ತೇ ವೃಷಾದಿಮು ಸಾಠಾದಾಮ್ಯದಾತ್ರೆತ್ವಂ | ಊನೆಯಾಃ | ಊನ ಸರಿಹಾಣೇ | ಚುರಾದಿಃ | 
ಲುಜು ಣಿಶ್ರಿಮ್ರೆಸ್ತುಭ್ಯಃ | ಪಾ. ೩-೧-೪೮ | ಇತಿ ಚ್ಲೇತ್ಚಜಾದೇಶೆಸೆ ನೋನಯೆಕಿಧ್ದನಯತೀತ್ಯಾದಿನಾ | 
ಪಾ. ೩-೧-೫೦ | ಪ್ರತಿಷೇಧಃ |! ಹ್ಹ್ಯಂತಕ್ಷಣೇಕಿ 1 ಸಾ. ೭.೨.೫ | ಸಿಜಿ ವೃದ್ಧಿಪ್ರಕಿಸೇಧಃ ॥! 


| ಪ್ರತಿಪದಾರ್ಥ [| 


ಶಜೀವಃ-- ಪ್ರಜ್ಞಾವಂತಧೂ | ಪುರುಕ್ರ ತ್‌ ನೃತ್ರನಧಾದಿ) ಅದ್ಭುತ ಕರ್ಮಗಳನ್ನು ಮಾಡಿಕ 
ವನೂ | ದ್ಯುಮತ್ತ ಮ--ಅತ್ಯಂತವಾಗಿ ನ ಕ್ರೈ ಜ್ಟ ರಿಸುವನನೂ ಆದ | ಇಂದ್ರ ಎಲ್ವ ಇಂದ್ರನೇ | ಅಭಿತಃ. 
ಸುತ್ತಲೂ (ಇರತಕ್ಕ) | ವಸು. ಧನವು (ಯಾವುದಿಜಿಯೋ) | ಇಡಂ--ಅದೆಲ್ಲ! 'ತನೇತ್‌ - -ನಿನ್ನದೇನೇ ಎಂದು! 
ಚೇಕಿತೇ-- ನನುಗೆ ತಿಳಿದಿದೆ । ಅತ್ಯ--ಆದ್ದರಿಂದ | ಸಂಗ್ರ ಓಹ್ಯ-(ಫನವನ್ನು ) ಶೇಖರಿಸಿಕೊಂಡು | ಅಭಿ. 
ಭೂತೇ | ಶತ್ರುಗಳನ್ನು ಜಯಿಸಿದ ಇಂದ್ರನೇ! ಆ ಭರ... ನನುಗೆ ತಂದುಕೊಡು | ತ್ವಾಯತಃ- ನಿನ್ನನ್ನೇ 
ಅಪೇಕ್ಷಿಸಿದ (ನಂಬಿದ) | ಇರಿತು8--ಸ್ರೋತೃವಿಗೆ 1 ಕಾನೆಂ- ಆಸೆಯನ್ನು | ಮಾ ಊನಯೀಃ--ಭಂಗ 
ಮಾಡಬೇಡ (ಪೂರೈಸು) ॥ 


| ಭಾವಾರ್ಥ ॥ 


ಎಲ್ಲೆ ಇಂದ್ರನೇ, ನೀನು ಸ್ರಜ್ಞಾವಂತನು. ಅದ್ಭುತಕರ್ಮಗಳೆನ್ನು ಮಾಡಿಡನನು. ಅತ್ಯಂತ 
ವಾಗಿ ಪ್ರಜ್ವಲಿಸುವವನು. ಈ ಸುತ್ತಲೂ ಹರಡಿರುವ ಈ ಥನವು ನಿನ್ನದೇ ಎಂದು ನಮಗೆ ತಿಳಿದಿದೆ. ಆದ್ದ 
ರಿಂದ ಆ ಥನನನ್ನೆಲ್ಲ ಶೇಖರಿಸಿಕೊಂಡು ನಮಗೆ ಶೆಂಡುಕೊಡು. ಶೆತ್ರುಜೇತ್ರ್ರನಾದ ಎಲೈ ಇಂದ್ರನೇ, ನಿನ್ನನ್ನೇ 
ನಂಬಿ ನಿನ್ನ ಸಹಾಯವನ್ನಸೇಕ್ಷಿಸಿವ ನಿನ್ನ ಭಕ್ತನ ಆಸೆಯನ್ನು ಭಂಗಮಾಡದೆ ಅದನ್ನು ಪೊಕೈೈ ಸು. 


English Translation: 


Wise and resplendent Indra, the achiever of mighty deeds, the riches. 
that are spread around are known to be yours; having collected them (victor 


over your enemies) bring bhem 80 us, disappoint not the expectation of the 
worshipper who trusts in you. 
85 





೫74 ಸಾಯಣಭಾಸ್ಯಸಹಿತಾ : [ಮೆಂ. ೧. ಅ. ೧೦. ಸೂ, ೫೩. 


| ವಿಶೇಷ ನಿಷಯಗಳಾ || 


ಮುಖ್ಯಾಭಿಪ್ರಾಯೆವು--ಅತ್ರ ಜಗತಿ ಯಪ್ಮನಂ ದೈತ್ಯತೇ ತಶ್ಸರ್ವಂ ತನೈವಾಸ್ತಿ | ಅಕೆಃ- 
ಕಾರಣಾದ್ಸೇ ಇಂದ್ರೆ, ತತ್ಸರ್ವಂ ತತ್ತೆತ್ಲಾನಾದಾನೀಯಾಸ್ಮಭ್ಯಂ ದೇಹಿ! ಅಸ್ಮಾದೃಶಾನಾಂ ತವ ಸ್ತ್ಯೋತ್ಸ 
ಹಾಂ ಹೈಭಿಲಾಷಂ ಸರಿಹೀನಂ ಕರ್ತುಂ ನಾರ್ಹಸೀಶಿ ಭಾವ: ॥ ಎಲ್ಫೆ ಇಂದ್ರನೇ ಈ ಜಗತ್ತಿನನ್ಲಿರುವ ಧೆನ 
ವೆಲ್ಲವೂ ನಿನ್ನದೇ ಆಗಿರುವುದು. ಅದುದರಿಂದ ಎಲ್ಲೆಲ್ಲಿ ಯಾನ ಯಾನ ಉತ್ತಮ ವಸ್ತುಗಳಿನೆಟೋ ಅನೆಲ್ಲ 
ವನ್ನೂ ತಂದು ನಮಗೆ ಕೊಡು. ನಿನ್ನನ್ನು ಸ್ಫೋತ್ರಮಾಡುವ ನಮ್ಮಂತವರ ವಿಷಯದಲ್ಲಿ ಉದಾಸೀನತೆಯನ್ನು 
ತಾಳಬೇ ಡಡ. | 

ಶಜೀವಃ. ಇಲ್ಲಿ ಶಚೀ ಶಬ್ದಕ್ಕೆ ಪ್ರಜ್ಞೆ, ನಿಶೇಷ ತಿಳಿವಳಿಕೆ ಎಂದರ್ಡ. (ನಿ. ೨-೨೩) 

ಪುರುಕೃತ್‌-- ಪ್ರಭೂತವಾದ ಅಂದರೆ ಯಾರಿಂದಲೂ ಮಾಡಲಸಾಥ್ಯವಾದ ವೃತ್ರ ವಥೆರೂಪವಾಥ 
ಕಾರ್ಯಗಳನ್ನು ಮಾಡಿದ ಇಂದ್ರನು ಎಂಬುದು ಈ ಪದದ ವಿಸ್ತೃ ತಾರ್ಥ. | 

ಚೇಕಿತೇಕಿತೆ ಜ್ಞಾನೇ ಎಂಬ ಧಾತುವಿನಿಂದ ಆಗಿರುವ: ಈ ರೂಪವು ಬಹಳವಾಗಿ ನಮ್ಮಿಂದ ತಿಳಿ 
ಯಲ್ಪ ಟ್ಟಿ ದೆ ಎಂಬರ್ಥವನ್ನು ಕೊಡುವುದು. | 

ಆ ಭರ. ಇಲ್ಲಿ ಆ ಎಂಬ ಉನಸರ್ಗಕ್ಕೆ ಅಸ್ಕೆಭಂ ಭರ ಅಂದಕಿ ನಮಗೆ ವಿಶೇಷರೀತಿಯನ್ಲಿ ದಯ 
ಪಾಲಿಸು ಎಂದರ್ಥವಿದೆ. ' 


ಹಾ ಯತಃ ತ್ಯಾಮಾತ್ಮೆನಃ ಇಚಿ ಶೊ ನಿನ್ನ ನ್ನೇ ಅಂದರೆ ನಿನ್ನ ಅನುಗ್ರಹವನ್ನೇ ಸಂಪೂರ್ಣವಾಗಿ 
ಅಪೇಕ್ಷಿಸುವ ನನಗೆ ಎಂದರ್ಥವಾಗುವ್ರೊದು. 


| ನ್ಯಾಕರಣಸಪ್ರ್ರ ಯಾ |] 


ಶಚೀವಃ. ಶಚೀ ಅಸ್ಯ ಅಸ್ತಿ ಇತಿ ಶಚೀನಃ: ಮತೆವೆಸೋ ರುಃ ಸಂಖುದ್ಕೌ (ಪಾ. ಸೂ. 
೮-೩-೧) ಎಂಬುದರಿಂದ ರುತ್ತ. ಭೋಭಗೋ- ಸೂತ್ರದಿಂದ ಯತ್ನ. (ಇಕಾರಪೆರದಲ್ಲಿಕುವಾಗ) ಳೊ(೫8- 
ಶಾಕಲ್ಯಸ್ಯ ಎಂಬುದರಿಂದ ಅದಕ್ಕೆ ಲೋಪ, ಕೇವಲವಿರುವಾಗೆ ಖರವಸಾನಯೋರ್ಥಿ--ಸೂತ್ರದಿಂದ ವಿಸರ್ಗ. 
ಆಿಮಂತ್ರಿ ತೆಸಂಜ್ಞಿ ಬರುತ್ತದೆ, ಪಾದಾದಿಯಲ್ಲಿರುವುದರಿಂದ ಆಮಂತ್ರಿತಸ್ಯೆ ಎಂಬ ಆರನೇ ಅಧ್ಯಾಯದ ಸೂತ್ರ 
ದಿಂದ ಆದ್ಯುದಾತ್ತಸ್ವರ ಬರುತ್ತೆಡೆ. ಮುಂದಿರುವ ಸಮಾನಾಧಿಕರಣವಾದ ಇಂದ್ರ ಮುಂತಾದ. ಚಮಂತ್ರಿತೆಗಳಿಗೆ 
ಎಂಟನೇ ಅಧ್ಯಾಯದ ಆಮಂತಿ ್ರಿತಸ್ಯ ಚೆ ಎಂಬ ಸೂತ್ರದಿಂದ. ಸರ್ವಾಮದಾತ್ರಸ್ವರ ಬರುತ್ತದೆ. ನಿಘಾತಸ್ವರ 
ಹೇಳುವಾಗ ಪಠಾರನರಕತ್ವವನ್ನು (ಒಂದು ಪದವು ಪೊರ್ನದಲ್ಲಿರಬೇಕು) ಹೇರುತ್ತಾರೆ. ಆಗ ಅಮಂತ್ರಿತಂ 
-ಪೊರ್ವಮನಿದ್ಯಮಾನವೆಕ್‌ ಎಂಬುದರಿಂದ ಶಟೀನಃ ಎಂಬುದು ಇದ್ದರೂ ಇಲ್ಲದಂತೆ ಆಗುವುದು ಎಂದಿರುವುದ 
ರಿಂದ ಇಂದ್ರಾದಿಗಳಿಗೆ ನಿಘಾಶಸ್ವರವನ್ನು ಹೇಳುವುದು ಹೇಗೆ? ಎಂದು ಆಶಂಕೆ ಉಂಪಖಾಗುತ್ತಿಡೆ. ಆದರೆ 
ಇವೆಲ್ಲವೂ ಏಕಾರ್ಥವಾಚೆಕಗಳಾಡುದರಿಂದೆ ನಾಮಂತ್ರಿತೇ ಸೆಮಾನಾಧಿಕರಣೇ ಸಾಮಾನ್ಯವಚೆನೆಂ (ಪಾ. ಸೂ. 
ಲ-೧-೬೨) ಎಂದು ನಿಷೇದಮಾ ಡಿರುವುದರಿಂದ ಶಚೀವಃ ಎಂಬುದಕ್ಕೆ ಅವಿದ್ಯ ಮಾಧವದ್ಧಾ ನನಿಬ್ಬದಿರುವುದರಿಂದ 
ಪದದ ಪರದಲ್ಲಿ ಇಂದ್ರಾದಿಗಳು ಬಂದುದೆರಿಂದ ಹಿಂದಿನ ಸ್ವರಕ್ಕೆ ಬಣದವಿಲ್ಲ. 

ಚೇಕಿತೇ ಕಿತ ಜ್ಞಾನೇ ಧಾತು ಭ್ವಾದಿ. ಅತಿಶಯಾರ್ಥೆವು ತೋರುವಾಗ ಫಾತೋರೇಕಾಜಃ 
ಎಂಬುದರಿಂದ ಯಜ. ಯಜಂತದ ಮೇಲೆ ವರ್ತಮಾನಾರ್ಥದಲ್ಲಿ ಛಂಡೆಸಿಲುಜ್‌ ಲಜ್‌ ಲಃ ಎಂಬುದರಿಂದ 





ಅ ೧. ಅ. ೪. ವ..೧೫. ] .. | | ಬುಗ್ಗೇದಸಂಹಿತಾ . ಗ 


ಉರಾನ್‌ ಸ್‌ ಪ ಅಭ ನನನ ನ್‌ ಕಾಣ ರಾಗಾ ಮಾಡಿ ಲ ಚಾ 





ಊಂ 
ರು ಘಾ ಅತು ಅಶಾ ಜೂ ಚಚ ಅಕಾ ಅಜಾ ಅಜಾ ಎಂ ಯಾ ಹಾಸ ಜಾತಾ ಹಾ ಖಾನ ಭಾ ಾಹಟಿ ಗ ಗ ಲ ಲ ಬ ಲ ಲ ಬ ಟಬ ಲ್‌ಿ 





ಲಿಟ್‌, ಯದ್ಯಪಿ ಪ್ರತ್ಯಯಾಂತವಾದುದರಿಂದ ಆಮ್‌ ಬರಬೇಕಾಗುತ್ತದೆ. ಆದರೆ ಕಾಸ್‌ಪ್ರಶ್ಯ ಯೌದಾಮ- 
ಮಂತ್ರೇ ಅಿಟಿ ಎಂಬಲ್ಲಿ ಅಮಂತ್ರೇ ಎಂದು ನಿಸೇಧೆಮಾಡಿರುವುದರಿಂದೆ. ಆಮ" ಬರುವುದಿಲ್ಲ. ಲಿಟಿಗೆ ಅರ್ಥ 
ಧಾತುಕಸಂಜ್ಞೆ ಇರುವುದರಿಂದ ತೋಲೋಪೆಃ ಎಂಬುದರಿಂದ ಯಜಾನ ಅಕಾರಕ್ಕೆ ಲೋಪ. ಯಸ್ಯ ಹಲಃ 
ಎಂಬುದರಿಂದ ಯಲೋನ. ರಿಣ್ಮಿ ಮಿತ್ತ ವಾಗಿ ಧಾತುನಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೆನ. ಯಜಕಿಗೆ 
 ಸ್ಥಾನಿವದ್ಸಾವವಿರುವುದರಿಂದ ಗುಣೋಯಜಲುಕೋಃ (ಪಾ. ಸೂ. ೭-೮-೮೨) ಎಂಬುದರಿಂದ ಅಭ್ಯಾಸಕ್ಕೆ 
ಗುಣ. ಲಿಜಸ್ತರು ಯೋ ಸೂತ್ರದಿಂದ ತೆಪ್ರತ್ಯಯಕ್ಕೆ ವಿಕ್‌ ಆದೇಶ. ಜೇಕಿಕೇ ಎಂದು ರೂಪವಾಗುತ್ತಪೆ. 
ತಿಜಂತನಿಘಾತಸ್ವರ ಬುರೆತ್ತೆದೆ. 


ಸಂಗ ೈಭ್ಯ | ಆಭರ | ಗ್ರಹ ಉಸಪಾದಾನೇ ಧಾತು ಲ್ಕವ್‌. ಹೃರ್‌ ಹರಣೇ ಧಾತು. ಲೋಟ್‌ 
ಮಧ್ಯಮುಪುರುಷನಿಕವಚನರೂನ. ಎರಡು ಕಡೆಗಳಲ್ಲಿಯೂ ಹೃಪ್ರ ಹೋರ್ಭಶೃಂದಸಿ ಎಂಬುದರಿಂದ ಹಕಾ 
ರಕ್ಕೆ ಭಕಾರಾಡೇಶ. 


ತ್ವಾಯೆತಃ--ತ್ರಾಂ ಅತ್ಮೆಫ8 ಇಚ್ಛತಿ ತಾಯರ್‌. ಆತ್ಮ ಸಂಬಂಧಿ ಇಚ್ಚಾ ರ್ಡದಲ್ಲಿ ಸುಸಆತ್ಯನೆ: 
ಕೃಚ್‌ (ಪಾ. ಸೂ. ೩-೧-೮) ಎಂಬುದರಿಂದ ಕ್ಯಜ್‌. ಯುನ್ಮದ್‌-ಯ ಎಂದಿರುವಾಗ ಪ್ರೆತ್ಯ್ಯೆಯೋತ್ತರಣೆದೆ. 
ಯೋಪ್ಚ (ಪಾ. ಸೊ. ೭-೨-೯೮) ಎಂಬುದರಿಂದ ಪ್ರತ್ಯಯನಿಮಿತ್ರ ಕವಾಗಿ ಮಹರ್ಯಂತಕ್ಕೆ ತ್ವ ಆದೇಶ. ಶೇಷೇ 
ಲೋಪಃ ಎಂಬುದರಿಂದ ಮಹರ್ಯಂತದ ಶೇಷಕ್ಕೆ ರೋಸ. ಯಛಾಂದಸೆವಾಗಿ ಆಕಾರ ಅಂತಾಡೇಶವಾಗಿ ಬರು 
ತ್ತದೆ. ಕೈಯ ಎಂಬುದು ಸನಾವ್ಯಂಶಾಧಾಶವಃ ಎಂಬುದರಿಂದ ಧಾತು ಸು ನ್ನು ಹೊಂದುತ್ತದೆ. ಇದಕ್ಕೆ 
ಲಡರ್ಥದಲ್ಲಿ ಶತೃ. ಅಶೋಗುಣೇ ಎಂಬುದರಿಂದ ಸರಕೂಪ ವಿಕಾಡೇಶ, ಯತ್‌ ಶಬ್ದ ವಾಗುತ್ತದೆ. 
ಅದೆಹಬೇಶ ಸರದಲ್ಲಿ ಲಸಾರ್ವಧಾತುಕವು ಬಂದುದರಿಂದ ತಾಸ್ಕನುದಾತ್ತೆ (ತೆ "ಸೂತ್ರದಿಂದ ಅನುಪಾತ್ತ. 
ಕ್ಯಾಚ್‌ ಚಿಕ್ತಾದುಪರಿಂದ ಅಂತೋದಾತ್ತ್ಮ. ಇದರೊಡನೆ *ನುಡಾತ್ರಕ್ಕೆ ಏಕಾದೇಶ ಬಂದುದರಿಂದ ಏಕಾದೇಶ 
ಉದಾಶ್ರೇನೋದಾತ್ರಃ (ನಾ. ಸೂ. ೮.೨.೫) ಎಂಬುದರಿಂದ ಆದು ಉದಾತ್ರವಾಗುತ್ತದೆ. ಏಕಾದೇಶಸ್ತ- 
ಕೋಂತರಂಗಃ ಸಿದ್ಧೋ ಭವತೀತಿ ಪಕ್ತೆವ್ಯೃಮಕ್‌ (ಪಾ. ಸೂ. ೮-೨-೬-೧) ಎಂಬ ವಚನದಿಂದ ಅಸಿದ್ದೆಕಾಂಡೆ 
ದಲ್ಲಿ ಅದು ಪಠಿಶೆವಾದರೂ ಸಿದ್ಧವಾಗುತ್ತದೆ. ನಷಿ (ಏಕನಚನದಲ್ಲಿ ತ್ವಾಯತ8 ಎಂದು ಕೂಪವಾಗುತ್ತೆದೆ. 
ಉದಾಶ್ತೃಪರದಲ್ಲಿ ವಿಭಕ್ತಿ ಬಂದುದರಿಂದ ತತುರನುನೋನೆದೈ ಜಾವೀ. ಎಂಬುದರಿಂದ ವಿಭಕ್ತಿಗೆ ಉದಾತ್ತ ಸ್ವರೆ 
ಬರುತ್ತದೆ. 


ಕಾಮಮಃ--ಕಮು ಕಾಂತೌ ಥಾತು. ಭಾವಾರ್ಥದಲ್ಲ ಫಾ ಇಳಿತ್ತಾದು ದರಿಂದ ಅಶಉಸೆ- 
ಧಾಂಯಾಃ ಎಂಬುದರಿಂದ ಥಾತುವಿನ ಉಪಸೆಗೆ ವೃದ್ಧಿ, ಕಾಮ ಎಂದು ರೂಪವಾಗುತ್ತದಡಿ. ಕೆರ್ನಾತ್ವೆತೆ! ಸೂತ್ರ 
ದಿಂದ ಅಂತೋದಾತ್ರಸ್ವರವು ಪ್ರಾಸ್ತವಾದರೆ ವೃ ಇಂದಿಯಲ್ಲಿ ಸೇರಿರುವುದರಿಂದ ವೃಷಾದೀನಾಂಚೆ (ಪಾ. ಸೂ. 
೬-೧-೨೦೩) ಎಂಬುದರಿಂದ ಅದ್ಭುದಾತ್ರ್ಮವಾಸುತ್ತಕೆ. oo 


ಊನಯಾುಃಃ. ಊನ ನರಿಹಾಣೇ ಧಾತು ಚುರಾರಿ. ಲುಣ್‌ ಮಧ್ಯಮಪುರುಷ ಏಕವಚನ ಪರದಲ್ಲಿ 
ರುವಾಗ ಚಿಕ್ರು ದ್ರಸ್ರಜ್ಯಃ ಕರ್ತೆರಿಚೆ೫್‌ (ಪಾ. ಸೂ. ೩-೧-೪೮) ಎಂಬುಗರಿಂದ ಜೈೈಗೆ ಚಜಾರೀಶವು ಪ್ರಾಪ್ತ 
ವಾದರೆ ಅದಫ್ಸೆ ನೋನಯ ತಿಪ್ಟನಯತಿ- (ಪಾ. ಸೂ. ೩-೧-೫೧) ಎಂಬ ಸೂತ್ರದಿಂದ ಪ್ರತಿಸೇಧ ಬರುತ್ತಸಿ. 
ಬ್ಲೇಃ ಸಿಚ್‌ ಎಂಬುದರಿಂದ ಚ್ಲಿಗೆ ಸಿಚ್‌. ಆರ್ಧಧಾಶುಕಸೈಡ್ಸಲಾದೇಃ ಎಂಬುದರಿಂದ ಅದಕ್ಕೆ ಇಡಾಗವು. 
ಅಸ್ತಿಸಿಚೋ ಪೃಕ್ತೆ « ಸೂತ್ರದಿಂದ ಪ್ರತ್ಯಯಕ್ಕೆ ಈಡಾಗಮ, ಇಟಕಈಔಟ ಎಂಬುದರಿಂದ ಸಿಚಿಗೆ ಲೋನ, ಚಿಚಿಗೆ 





೧76 | ಸಾಯಣಭಾಷ್ಯಸಹಿಶಾ [ ಮಂ. ೧. ೪. ೧೦. ಸೂ, ೫೩ 


SN 





ಗ ಬ್‌ ್‌ ಫಯ ರ ಭಾ ಲ ಮಾ ಸ ಗಾ ಎ ಚುಟು ಜಬ ಯ ದಪ ಬ ಛಿ ಬ ಯಯ 


ಗುಣಾಯಾಜೀಶ ಹ್ಮಂತಕ್ಷೆಣಿಶ್ವಸೆ (ಪಾ. ಸೂ. ೭-೨-೫) ಎಂಬುದರಿಂದ ವೃದ್ಧಿ ಶ್ರತಿಸೇಧೆ ಬರುತ್ತದೆ. 
ಬಹುಲಂ ಛಂದೆಸಿ ಎಂಬುದರಿಂದ ಅಡಾಗಮ ಬರುವುದಿಲ್ಲ. ತಿಜಂತನಿಘಾತಸ್ಪರ ಬರುತ್ತದೆ. ಪ್ರತ್ಯಯಸ್ವರಕ್ಕೆ 
ರುತ್ವವಿಸರ್ಗಬಂದಕಿ ಊನಯೀ ಎಂದು ರೂಪವಾಗುತ್ತದೆ.. | | 


|| ಸಂಹಿತಾಪಾಕೇ ॥ 
ಏರ್ಯ ಸುಮನಾ ಏಭಿರಿಂದುಭಿರ್ನಿರುಂಧಾನೋ ಅಸುತಿಂ ಗೋ- 
` ಭರಶ್ಮಿನಾ | 

| 


ಇಂದ್ರೇಣ ದಸ್ಯುಂ ದ ದರಯಂತ ಇಂದುಭಿರ್ಯುತದ್ವೇಷಸಃ ಸ ಮಿಷಾ ರಚೀ 
ಮಹಿ 1೪1 


| ಪದೆಪಾಳಃ | 


| NR KN | 
ಏಭಿಃ | ದ್ಯುಂಭಿಃ ! ಸುಂಮನಾಃ | ಏಭಿಃ | ಇಂದುಂಭಿ: | ನಿರುಂಧಾನಃ |! ಅನುತಿಂ। 


| 
ಗೋಭಿಃ ! ಅತ್ತಿನಾ | 


ಇಂದ್ರೇಣ | ಡುಸ್ಕುಂ | ದರೆಯಂಕ: | ಇಂದುಂಭಿಃ | ಯುತಡ್ವೇಷಸೆ' | ಸೆಂ! 
ಇಸಾ | ರಜೇಮಹಿ. | © 


| ಸ ಸಾಯೆಣಭಾಷ್ಯಂ [| 


ಹೇ ಇಂದ್ರ ನಿಭಿರಸ್ಮಾಭಿರ್ದತ್ತೈರ್ಶ್ಯುಬಿರ್ದೀಪ್ತೆ ಎಶ್ಚರುಪುರೋಡಾಶಾದಿಭಿಃ ನಿಭಿರಿಂದುಭಿಃ 
ಪುರೋವರ್ತಿಭಿಸ್ತುಭ್ಯಂ ದತ್ರೈ: ಸೋಮೈಶ್ಚ ಸ್ರೀತೆಸ್ಸೈಮಸ್ಮಾಕಮಮತಿಂ ದಾರಿದ್ರ್ಯೈಂ ಗೋಭಿಸ್ತೃ- 
ಯಾ ದತ್ತೈಃ ಸಶುಭಿರಶ್ಚಿ ನಾಶ್ಚ ಯುಕ್ತೋ ಧನೇನ ಜೆ ನಿರುಂಧಾನೋ ನಿವರ್ತೆೇಯೆನ್‌ ಸುಮನಾ! 
ಶೋಭನಮನಾ ಭವ | ವಯುಮಿಂಹುಭಿರಸ್ಕಾಭಿರ್ದತ್ತೈಃ ಸೋಮೈಃ ಪ್ರೀತೇನೇಂದ್ರೇಣ ಪಸ್ಕು- 
ಮುಪೆಕ್ಷನೆಯಿತಾರಂ ಶತ್ರುಂ ಜೆರಯೆಂತೋ ಒಂಸಂತೋಂತ ನಿವ ಯುಶದ್ವೇಷಸೆಃ ಪೆ ಎಡೆಗ್ಳೂ ತಶತ್ರುಕಾ 
ಭೂತ್ರೇಷೇಂದ್ರ ನತ್ತೇನಾನ್ನೇನ ಸೆಂ ರಭೇಮಹಿ | ಸಂರಜ್ಜಾ ಭವೇಮ | ಸೆಂಗಜ್ಜೆ ನ ಮಹೀತೃರ್ಥಃ॥ | 
ಸುಮನಾಃ | ಶೋಭನಂ ಮನೋ ಯೆಸ್ಯ | ಸೋರ್ಮಕಸಸೀ. ಅಲೋಮೋಷಸೀ ಇತ್ಯುತ್ತ ರಸದಾದ್ಯುದಾ- 
ತ್ರತ್ವಂ | ನಿರುಂಧಾನೆಃ | ರುಧಿರ್‌ ಆವರಣೇ | ಸ್ವರಿತೇತ್ತ್ವಾದಾತ್ಮನೇಷಸೆದೆಂ ಶೃಸೋರಲ್ಲೋಸ ಇ- 





ಅ. ೧. ಅ.೪. ವ. ೧೫] ಖುಗ್ಗೇದಸಂಹಿತಾ 277 


ಗ ನ್ಲ್ಲಿ ಗಾ ಫೂ ಭು ಯಾ ಜಾ ಫಾ ಜಾಯ ಛ. ಗ್‌ ಗ 





ನ್‌್‌ ವ್‌ 








ತ್ಯಳಾರಲೋಪಃ | ಚಿತ ಇತ್ಯಂತಶೋದಾತ್ತೆತ್ವೆಂ | ಕೃಡುತ್ತೆಕಪದಸ್ರೆಕೃತಿಸ್ಟೆಕತ್ತೆಂ !ಅಮತಿಂ | ಮಂತನ್ಯಾ 
ಮತಿರೈಶ್ಚರ್ಯೆಂ | ನ ಮತಿರಮತಿ: | ಅವ್ಯಯೆಪೂರ್ವಪವಸ್ರೆಕೃತಿಸ್ವರತ್ತೆಂ | ನ ರೋಕಾವ್ಯಯೇತಿ 
ಷಸ್ಟೀಸ್ರತಿಷೇಧಃ ! ಅಶ್ವಿನಾ | ಅಶ್ಟೋಸಸ್ಯಾಸ್ತೀತ್ಯಶ್ಚಿ ಧನಂ | ಮತ್ತರ್ಥೀಯೆ ಇನಿಃ 1 


|| ಪ ಪ್ರತಿಸದಾರ್ಥ || 


(ಎಲ್ಲೆ ಇಂದ್ರನೇ) ಏಭಿಃ ದ್ಯುಭಿಕ-(ನಮ್ಮಿಂದ ಅರ್ಪಿತಗಳಾದ) ಈ ಪ್ರಕಾಶಮಾನಗಳಾದ ಪುರೋ 
ಡಾಶಾದಿಗಳಿಂದಲೂ | ಏಭಿಃ ಇಂದುಭಿಃ ಈ ಸೋಮರಸಗಳಿಂದಲೂ (ತೃಪ್ತನಾಗಿ) | ಅಮತಿಂ( ನಮ್ಮ) 
ದಾರಿದ್ರವನ್ನು | ಗೋಭಿಃ-- ಪಶುಗಳನ್ನು ಕೊಡೋಣದರಿಂದಲೂ | ಅಶ್ವಿನಾ. _ಅಶ್ವರೂಪವಾದ ಧನವನ್ನು 
ಕೊಡೋಣದರಿಂದಲೂ | ಥಿರುಂಧಾನಃ-_ ನಾಶಪಡಿಸುತ್ತ | ಸುಮನಾಃ-- ಅನುಗ್ರ ಹವುಳ್ಳ ಮನಸ್ಸುಳ್ಳವನಾಗಿ 
(ಆಗು) | (ವಯೆಂ- ನಾವು) ಇಂದುಭಿಃ--(ನಮ್ಮಿಂದ ಅರ್ಥಿತವಾದ) ಸೋಮರಸ (ಪಾನ) ದಿಂದ ತಪ್ತ 
ನಾದ) | ಇಂದ್ರೇಣ ಇಂದ್ರನಿಂದ | ದಸ್ಕೈಂ--ನಾಶಕನಾದ ಶತ್ರುವನ್ನು | ಹೆರಯೆಂತೆಃ. -ಹಿಂಸಿಸುತ್ತ | 


ಯುತೆದ್ವೇಷಸಃ ವಿನಿಂದ ಮುಕ್ತರಾಗಿ | ಇಷಾ-(ಇಂದ್ರ ದತ್ತ ವಾದ) ಅನ್ನದಿಂದ | ಸೆಂ  ಕಥೇಮಹಿ- | 
ಒಟ್ಟಿಗೆ ಸೇರಿ ಸುಖಪಡುನೆವು. 





1 ಭಾನಾರ್ಥ ॥ 


| ಎಲ್ಛೆ ಇಂದ್ರನೇ, ನಮ್ಮಿಂದ ಅರ್ಪಿತಗಳಾದ ಈ ಪ್ರರೋಡಾಶಾದಿಗಳಿಂದಲೂ ಸೋಮರಸಗಳಿಂದಲೂ 
ತೃಪ್ತನಾಗಿ, ನಮಗೆ ಪಶು, ಅಶ್ವ ಮುಂತಾದ ಧೆನದಾನಗಳಿಂದ ನಮ್ಮ ದಾರಿದ ದ್ರ್ಯವನ್ನು ನಾಶಪಡಿಸಿ ನಮ್ಮಲ್ಲಿ 
ಅನುಗ್ರಬುದ್ಧಿಯುಳ್ಳ ವನಾಗಿ ಆಗು. ನಮ್ಮಿಂದ ಅರ್ಪಿತವಾದ ಸೋಮರೆಸದಿಂದ ತೃಪ್ರನಾದ ಇಂದ್ರನ ಸಹಾ 
ಯದಿಂದ ನಾವು ನಾಶಕನಾದ ಶತ್ರುವನ್ನು ಹಿಂಸಿಸಿ ಅವನಿಂದ ಮುಕ್ತರಾಗಿ ಇಂದ್ರದತ್ತವಾದ ಅನ್ನವನ್ನು 
ನಾವೆಲ್ಲ ಒಬ್ಬೆ ಅನುಭವಿಸುವೆವು. | | § | 
1111180 ‘Translation. 


Propitiated by these offerings, by these libations, drive away poverty 
with gifts of wealth consisting of catte and horses and be delighted; Indra, 
may we, subduing our enemy and relieved from foes by oar.libations enjoy 
together abundant food: | | 


| ವಿಶೇಷ ವಿಷಯಗಳು [| 


ಮುಖ್ಯಾಳಿಕಾ ಯವು--ನೀಸಿ, ಮತೋ ಯಾನ್ಸೋವ ಇನ್‌ ನಯಮರ್ಸೆಯಾಮಸ್ವಾ ನ್‌ ಫೀ 
ಶ್ಹೇಂದ್ರೆಃ ಪ್ರಸನ್ನೋ ಭವಿಷ್ಯತಿ | ಅನಿ ಚಾಸ್ಮಾಕೆಂ ಶತ್ರುಹನನಾಯ ಸಾಹಾಯ್ಯೆಂ ಕೆರಿಷ್ಯತಿ ತೇನ 
ವಯೆಂ ನಿಶ್ರತ್ರವಃ ಕೈತಾ ಅನ್ನಸೆಂಸನ್ನಾ ಭವೇಮೇಶ್ಯರ್ಥಃ | ಭಿರಿತ್ಯಸ್ಯ ದ್ವಿರುಕ್ತಿ ರಾದರಾ ರ್ಥೇತೈನು- 
ಸೆಂಭೇಯಂ |! ಪ್ರಕಾಶಮಾನವಾದ ಸೋಮರವನ್ನು ಪಾನಮಾಡುವುದರಿಂದ .ಇಂದ್ರನು ಪ್ರಸನ್ನನಾಗಿ ನಮಗೆ 


ಶತ್ರುಸಂಹಾರ ಕಾರ್ಯದಲ್ಲಿ ಸಹಾಯ ಮಾಡುವುದರಿಂದ ನನುಗೆ ಶತ್ರುಬಾಥೆಯು ತಪ್ಪುವುದಲ್ಲಜೆ ಆಹಾರಾದಿಗಳೂ 


278 | | ಸಾಯಣಭಾಷ್ಯಸಹಿತಾ | [ಮಂ. ೧ ಅ. ೧೦, ಸೂ. ೫೩ 
ನಮಗೆ ಸಮೃದ್ಧವಾಗಿ ಜೊಕೆಯುವವು ಎಂದರ್ಥವು. ಈ ಖಕ್ಕಿನಲ್ಲಿ ನಿಭಿಃ ನಂಬ ಪದವು ಎರಡಾವರ್ತಿ 
ಪಠಿಶವಾಗಿರುವುದರಿಂದ ಇಂದ್ರನಿಗೆ ಸ್ತೋತ್ರಮಾಡುವವರ. ವಿಷಯದಲ್ಲಿ ಆದರಾತಿಶಯವನ್ನು ಸೂಚಿಸುವುದಾಗಿ 
ರುವುಡು- 44 ೨. 








ದ್ಯುಭಿಃ--ದೀಸ್ತೈಃ ಚರುಪ್ರರೋಡಾಶಾದಿಭಿಃ-- ಪ್ರಕಾಶಕರಗಳಾದ ಪುರೋಡಾಶವೇ ಮೊದಲಾದು 
ವುಗಳಿಂದ ಎಂಬ ಈ ಅರ್ಥವು ಲಕ್ಷಣಾವೃತ್ತಿಯಿಂದ ಬರುವುದಾಗಿದೆ. | 


ಅಮತಿಂ--ಮಂತವ್ಯಾ ಮತಿಃ ಐಶ ೈರ್ಫಂ ನ ಮತಿಃ ಅಮತಿಃ ಈ ವ್ಯತ್ಸತ್ತಿಯಿಂದ ಈ ನದವ 
ದಾರಿದ್ರ್ಯ ಎಂಬರ್ಥವನ್ನು ಕೊಡುವುದು. 

| ಇಂದುಭಿೀ--ಈ ಪದಕ್ಕೆ ಯಜ್ಞದಲ್ಲಿ ಪ್ರಕಾಶಕವಸ್ತುಗಳೆನಿಸಿದ ಸೋಮಪುರೋಡಾಶಾದಿಗಳಿಂದ 
ಎಂಬರ್ಥನಿರುವುದು, | | | | 

ಯುತದ್ವೇಷಸಃ- ದ್ವೀಷಮಾಡುವ ಶತ್ರುಗಳನ್ನು” ದೂರಮಾಡುವವರು ಅಂದರೆ ಸಂಪೊರ್ಣವಾಗಿ 
ಶತ್ರುಗಳನ್ನು ಥ್ವಂಸವಕಾಡುವನರು ಎಂದರ್ಥವದಿರುವುದು. 

ಅಶ್ವಿನಾ--. ಅಶ್ಟೋಸ್ಯಾಸ್ಕೀತಿ ಅಶ್ವಿ ಧನಂ-. ಈರೀತಿ ನಿನರಿಸುವುದರಿಂದ, ಕುದುಕೆಯೆಃ ನೊದಲಾದ 
ಸಕಲ ಐಶ ಶರ್ಯಗಳು ಎಂದರ್ಥವಾಗುವುದು. | | 


| ವ್ಯಾಕರಣಪ್ರ ಕಿಯಾ | 


ಸುಮನಾ8--ಶೋಜನಂ ಮ:ನಃ ಯಸ್ಯ ಸಃ ಸುಮನಾಃ | ಸೋರ್ಮ್ಮನೆಸೀ ಅಲೋಮುಸೀ (ಪಾ.ಸೂ. 
೬೨.೧೧೭) ಎಂಬುದರಿಂದ ಸುವಿನ ಪರದಲ್ಲಿ ಅಸಂತ ಬಂದುದರಿಂದ ಉತ್ತರಸದಾದ್ಯು ದಾತ್ತ್ಮಸ್ತರ ಬರುತ್ತ ದೆ, 


ನಿರುಂಧಾನಃ-- ರುಧಿರ” ಅವರಣೇ ಧಾತು. ಸ್ವರಿತೇತ್‌ ಸರಿತ ಇ5ಶಃ- - ಸೂತ್ರದಿಂದ ಅತ್ಮಕೇಪದದ 
ಶಾನಚ್‌ ಬರುತ್ತದೆ. ಶಾನಚ್‌ಪರದಲ್ಲಿರುವಾಗ ರುಧಾದಿಧ್ಯ: ಶ್ರಮ ಎಂಬುದರಿಂದ ಶ್ಲಮ್‌ ವಿಕರಣ. 
ಮಿತ್ತಾದುರಿಂದ ಅಂತ್ಯಾಚಿನ ಪರದಲ್ಲಿ ಬರುತ್ತದೆ. ಕ್ಲಸೋರಲ್ಲೋಸೆ: 8 (ಪಾ. ಸೂ. ೬-೪-೧೧೧) ಎಂಬುದ 
ರಿಂದ ಶ್ಲಮಿನ ಅಕಾರಕ್ಕೆ ಲೋಪ. ನಿರುಂಧಾನ ಎಂದು ರೂಪವಾಗುತ್ತದೆ. ಶಾನಜ್‌ ಚಿಕ್ತಾಮದಬರಿಂದ ಚಿತಃ 
ಎಂಬುದರಿಂದ ಅಂತೋದಜಾತ್ರಸ ರ ಏರುತ್ತದೆ. ನಿ ಎಂಬ ಗತಿಯೊಡನೆ ಸಮಾಸವಾದಾಗ ಗತಿಕಾರಕೋಸೆ 
ಪದಾ" ಪೃ ತ್‌್‌ ಎಂಬುದರಿಂದ ಕೃದುತ್ತ ರಪದಪ್ರಕ ಕೃತಿಸ್ಟ ರ ಬರುತ್ತೆದೆ. | 


ಅಮತಿಮಕ--ಮಂತವ್ಯಾ ಮತಿಃ ಐಶ್ವ ರ್ಯಮ್‌, ಮನ ಧಾತುವಿಗೆ ಕ್ಲಿ ನ್‌. ಕಿಕ್ಲಾದುದರಿಂದ ಅನು- 
ದಾತ್ತೋಪೆಡೇಶ ಸೂತ್ರದಿಂದ ನಕಾರಕ್ರೆ ರೋಷ. ನ ಮತಿಃ ಅಮತಿಃ ತುತ್ಪುರುಷೇ ಶುಲ್ಯಾರ್ಥ... ಸೂತ್ರ 
ದಿಂದ ಅವ್ಯಯಪೂರ್ವಪದ ಪ್ರ ಕ್ರೃತಿಸ್ವರ ಬರುತ್ತದೆ. ಅಮತಿಂ ನಿರುಂಧಾನಃ ಇತ್ಯಾದಿ ಸ್ಥಳದ ಕೆತ್ಸೈ a 
ರ್ಮಣೋಃ ಶ್ಪೈತ್ರಿ ಎಂಬುದರಿಂದ ಷಸ್ಮಿಯು ಪ್ರಾ ಪ್ರವಾದರೆ ನಲೋಕಾವ್ಯಯ-- —(ಪಾ. ಸೂ. ೨-೩-೬೯) ಎಂಬು 
ದರಿಂದ 'ಛಾನೀಕವಾದುದರಿಂದ ಷಸ್ಕಿ (ನಿಷೇಧ ಬರುತ್ತದೆ, | 


ಅಶ್ವಿನಾ._ ಅಶ್ವಃ ಅಸ್ಯ ಅಸ್ತಿ ಇತಿ ಅಶ್ವಿ, ಧನಮ್‌. ಮತ್ವರ್ಥದಲ್ಲಿ ಅತೆ ಇನಿಶನೌ (ಸಾ. ಸೂ. 


೫-೧-೧೧೫) ನಿಂಬುದರಿಂದ ಇನಿ ಪ ಪ್ರತ್ಯಯ. ಪ್ರತ್ಯಯಸ್ವರದಿಂದ ಇಕಾರ ಉದಾತ್ತ. ತೃತೀಯಾ ಏಕವಚನ 
ರೊನ. | | 6. | 





ಅಣ ಅಳು ನ ೧೫] ಖುಗ್ರೇದಸಂಖತಾ 219 


ವ ರ ಭಜ ನ ಹ ಪ ಗ ಕ ೈ್ಮ್ಯ  ಾ ರರು ಟಟ ೊ [ಟಟ್ಟ್ಟೂೈ್ಟ_ರು್ಕ 


ದರಯೆಂತೊ-ದ್ವ ಭಯೇ ಧಾತು. ಇಿಜಂತದ ಮೇಲೆ ಶತೃ ಪ್ರತ್ಯಯ. ಇದು ಘಟಾದಿಯಲ್ಲಿ 
ಸೇರಿರುವುದರಿಂದ ಅದಕ್ಕೆ ಮಿತ್‌ ಸಂಜ್ಞಾ ಇರುವುದರಿಂದ ಣಿಚಿನಲ್ಲಿ ವೃದ್ದಿ ಬಂದಾಗ ಮಿಂತಾಂ ಪ್ರಸ್ಟಃ ಎಂಬುದ 
ರಿಂದ ಹ್ರಸ್ವ ಬರುತ್ತದೆ. ಚಿಚಿಗೆ ಕಪ್‌ ನಿಮಿತ್ತ ಕವಾಗಿ ಗುಣಾಯಾದೇಶ ಬಂದಕೆ ದರಯತ್‌ ಶಬ್ದವಾಗುತ್ತಡೆ. 
ಣಿಚ್‌ ಸ್ವರದಿಂದ ರೇಫೋತ್ತರಾಕಾರ ಉದಾತ್ತವಾಗುತ್ತದೆ. ಪ್ರಥಮಾ ಬಹುವಚನದಲ್ಲಿ ಉಗಿತ್ತಾದುದರಿಂದ 
ನುಮಾಗಮ ಬರುವುದರಿಂದ ದರೆಯಂತ$ ಎಂದು ರೊಪನಾಗುತ್ತ ಡೆ. | 





ಕಗ 


ರಭೇಮಹಿ--ರಭ ರಾಭಸ್ಯೇ ಧಾತು. ಭ್ವಾದಿ ಲಿಜ” ಉತ್ತ ಕ ಮಪುರುಷ ಬಹುವಚನದಲ್ಲಿ ಮಹಿಜ್‌ 
ಪ್ರತ್ಯಯ. ಲಿಜಃ ಸೀಯುಟ್‌ ಎಂಬುದರಿಂದ ಮಹಿಜಿಗೆ ಸೀಯುಟಾಗಮ. ಕರ್ತರಿಶಪ್‌ ಎಂಬುದರಿಂದ 
ಶಪ್‌ ವಿಕರಣ. ಲಿಜಃ ಸಲೋನಂತ್ಯಸ್ಯ ಎಂಬುದರಿಂದ ಸೀಯುಟನ ಸಕಾರಕ್ಕೆ ಲೋಪಸ. ಗುಣ. ರಭೇಮಹಿ 
ಎಂದು ರೂಪವಾಗುತ್ತದೆ. ತಿಜಂತನಿಘಾತಸ್ವ ರೆ ಬರುತ್ತದೆ. 


| ಸಂಹಿತಾಪಾಠಃ | 
ಸಮಿಂದ್ರ ರಾಯಾ ಸಮಿಷಾ ರಭೇಮಹಿ ಸಂ ವಾಜೇಭಿಃ ಪುರುಶ್ಚಂದ್ರೈ- 
ರಭಿದ್ಯುಭಿಃ | 
ಸಂ ದೇವಾ ಪುಮತ್ಯಾ ನೀರಶುಷ ಯಾ ಗೋಆಗ್ರ ಯಾಶ್ಚಾ ವತ್ಯಾ 
| ರಭೇಮಹಿ ॥೫॥ 


| ಪದಪಾಠಃ 1 


] 
ಸಂ! ಇಂದ್ರ! ರಾಯಾ | ಸಂ! ಇಷಾ | ರಭ್ಛೇಮಹಿ ! ಸಂ! ವಾಜೇಭಿಃ 


ಷಾ 


ಫುರುಚಂದ್ರೈಃ! ಅಭಿಮ! | 


ಸಂ | | ದೇವ್ಯಾ ! ಪ್ರಂಮತ್ಯಾ | ನೀರೇಶುಷ್ಟ ಯಾ ! ಗೋಅಗ್ರ ಯಾ | ಅಶ್ವವತ್ಯಾ | 
ರಕಭೇಮುಹಿ | ೫॥ 


[| ಸಾಯೆಣಭಾಷ್ಯ (| 

ಹೇ ಇಂದ್ರೆ ರಾಯಾ ಧನೇನೆ ವಯೆಂ ಸೆಂ ರಭೇಮಹಿ. | ಸಂಗಚ್ಛೇಮಹಿ || ಶಥೇಷಾನ್ನೇನ 

ಸಂ ರಭೇಮಹಿ | ತಥಾ ವಾಜೇಭಿರ್ಬಲೈ: ಸಂ ರಭೇಮಹಿ | *ಕೀದೃಶೈರ್ವಾಜ್ಯೆಃ | ಪುರುಶ್ನಂಪ್ರೈಃ 
ಪುರೂಣಾಂ ಬಹೂನಾಮಾಹ್ಲಾಪೆಕ್ಕೆಃ ಅಭಿದ್ಯುಭಿರಭಿತೋ ದೀಸೈಮಾನೈಃ | ಕೆಂಚೆ ದೇವ್ಯಾ ದ್ಯೋತ- 





2880 | 1 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. -ಸೂ, ೫೩. 


‘ 
Nemes ಗಾ ರವಾ Ame em gS NN Ty ಗ ಗಿ ಬ ರು ಗ ಗ 








ಅಷ ಸ್ನ ಗ ಗ ಗಳ 


ಮಾನಯಾ ಪ್ರಮಶ್ಶಾ ಕ್ಷಡೀಯೆಯೊ ಶ್ರ ಪ್ರಕೃಷ್ಣಬುದ್ಧಾ ಸಂ ರಭೇಮಹಿ | ಕೀಪೈಶ್ಯಾ | ವೀರಶುಸ್ಮ ಯಾ! 
ನೀರಂ ವಿಶೇಷೇಣ ಶತ್ರೊಣಾಂ ಕ್ಷೇಪಣಸೆಮರ್ಥಂ ಶುಷ್ಮೆಂ ಬಲಂ ಯಸ್ಯಾಃ ಸಾ ತಥೋಕ್ತಾ | ಗೋ- 
 ಅಗ್ರಯಾ | ಸ್ತೋತೃಭ್ಯೋ ದಾನಾರ್ಥಮಸ್ರೇ ಪ್ರೆಮುಖತ ಏವ ಗಾವೋ ಯಸ್ಯಾಃ ಸಾ ಶಥೋಕ್ತಾ | 
ಅಶ್ವಾವತ್ಯಾಶ್ಟೈರುಪೇತೆಯೊಾ ॥ ರಾಯಾ | ಊಡಿದಮಿತ್ಯಾದಿನಾ £ವಿಭಕ್ಷೇರುದಾತ್ತತ್ವಂ | ಪುರು- 
ಶ್ಚಂದ್ರೈಃ | ಹ್ರಸ್ಕಾಚ್ಛೆಂಬ್ರೋತ್ತೆರಸೆಡೇ ಮಂತ್ರ ಇತಿ ಸುಟ್‌ | ಶ್ಲುತ್ತೇನ ಶಕಾರಃ | ಸಮಾಸ ರಃ | 
ಅಭಿಷ್ಯುಳಿಃ | ಅಭಿಗೆತಾ ದ್ಯೌ ರ್ದೀಪ್ತಿರ್ಯೇಸಷಾಂ | ಅತ್ರ ನಿವೃಶಜ್ನೊ' € ದೀಸ್ತಿಂ ಲಶ್ಷಯತಿ | ಅನ್ಯಯೆ- 
ಪೂರ್ವಸದಸ್ರಕೃತಿಸ್ವರತ್ತಂ ಸ ದೇವ್ಯಾ | ಉದಾತ್ತಯೆಣ ಇತಿ ನಿಭಕ್ತೇರುದಾತ್ರಶ್ಶಂ | ಪ್ರೆಮತ್ಯಾ | 
ತಾದೌ ನಿತೀತಿ pe ಪ್ರಕೃತಿಸ್ಟರತ್ವಂ | ಉತ್ತ ರಯೋರ್ಬಹುಪ್ರಿ €ಹೌ ಪೂರ್ವಪೆದಪ್ರಕೈತಿಸ್ವರತ್ವೆಂ | 
ಸರ್ವತ್ರ ನಿಭಾಷಾ ಗೋಃ | ಸಾ. ಸೂ. ೬-೧-೧೨೨ | ಅತಿ ಗೋಅಗ್ರಯೇಶ್ಯತ್ರ ಸಪ್ರೆಳೃತಿಭಾವಃ ! ಅಶ್ವಾ- 
ವತ್ಕ್ಯಾ | ಮಂತ್ರೇ ಸೋಮಾಶ್ವೇಂದ್ರಿಯೇತಿ ಮತುಸಿ ದೀರ್ಥತ್ವಂ | 


1 ಪ್ರತಿಪದಾರ್ಥ ॥ 


| ಇಂದ್ರ--ಎಲ್ಫೈ ಇಂದ್ರನೇ | ರಾಯಾ--ಧನದೊಂದಿಗೆ | (ವಯಂ. ನಾವು) | ಸಂ ರಭೇಮಹಿ-- ಸ್ವಾಮ್ಯ 
ವನ್ನು ಪಡೆಯೋಣ | ಇಷಾ--ಅನ್ನದೊಡನೆ | ಸಂ (ರಭೇಮಹಿ)ಸಂಬಂಧೆವನ್ನು ಹೊಂದೋಣ | ಪುರು- 
ಶ್ಲ ದೆ ಕ್ರಿ ಬಹಳ ಜನರಿಗೆ ಆಹ್ಲಾದಕರವಾದವೂ | ಅಭಿದ್ಯುಭಿಕ ಸುತ್ತಲೂ ಪ್ರಕಾಕಮಾನವಾಡುಜೂ ಆದ | 

| ನಾಜೇಭಿಕ-ಶಕ್ತಿ ಗಳಿಂದ | ಸಂ (ರಭೇಮಹಿ)ಕೂಡಿಕೊಳ್ಳೊ(ಣ | ದೇವ್ಯಾ--ಪ್ರಜ್ವಲಿಸುತ್ತಿರುವುದೂ | ನೀರ- 
ಶುಷ್ಮಯಾ- ಶತ್ರು ನಾಶಕವಾದ ಬಲವುಳ್ಳದ್ದೂ | ಗೋಅಗ್ದ ಸ ಮುಂಜಿ ಇಟ್ಟು ಕೊಂಡಿರುವ 
ಗೋವುಳೃದ್ದೂ | ಅಶ್ವಾವತ್ಯಾ-- ಅಶ್ವಗಳಿಂದ ಕೂಡಿದುದೂ ಆದ | ಪ್ರುಮತ್ಕಾ- ನಿನ್ನ ಕ್ರೀಸ ವಾದ ಬುದ್ಧಿ 


ಯೊಡನೆ | ಸಂ ರಭೇಮಹಿ-- ಸಂಪೂರ್ಣವಾಗಿ ಸಂಬಂಧವನ್ನು ಪಡೆಯೋಣ (ಸಂಪೂರ್ಣವಾದ ವೃದ್ಧಿಯನ್ನು 
ಹೊಂಜೋಣ) | 


| [| ಭಾವಾರ್ಥ | 


ಎಲೈ ಇಂದ್ರನೇ, ನಾವು ಧನವನ್ನೂ, ಅನ್ನನನ್ನೂ ಸಂಪೂರ್ಣವಾಗಿ ಪಡೆದು ಮತ್ತು ಅವುಗಳ 
ಸ್ವಾಮ್ಯವನ್ನು "ಹೊಂದಿ ಬಹು ಜನರಿಗೆ ಆಹಾ ಫಿ ದಕರವೂ, ಸುತ್ತಲೂ ಪ್ರಕಾಶಿಸುವುದೂ ಆದ ಶಕ್ತಿಗಳನ್ನು 
ಯುವಂತೆ ಅನುಗ್ರಹಿಸು. ಪ್ರಜ್ವಲಿಸುತ್ತಿರುವುದೂ, ಶತ್ರುನಾಶಕವಾದ ಬಲವುಳ್ಳದ್ದೂ, ಪಾನಕ್ಕಾಗಿ ಚ್‌ 


ಗೋವನ್ನಿಟ್ಟು ಕೊಂಡಿರುವುದೂ ಮೆಕ್ತು ಅಶ್ವಯುಸ್ತವಾದುದೂ ಆದ ನಿನ್ನ್ನ ಶ್ರೇಷ್ಠವಾದ ಬುದ್ದಿ ಯೊಡನೆ ಸೇರಿ 
ವೃದ್ಧಿಯನ್ನು ಹೊಂದುವಂತೆಯೂ ಅನುಗ್ರಹಿಸು, 


English Translation. 


Indra, may we 0000226 possessed of riches and of fo0d ; and with ener- | 


. gles agreeable to many, and shinning around, may we prosper through your 
divine power, the source of prowess, of cattle and of horses. 





ಅ. ೧. ಅ. ೪. ವ. ೧೬. ] WN ಯಗ್ವೇದಸಂಹಿತಾ 281 


ವಿಶೇಷ ನಿಷಯಗಳು 

ಪುರುಶ್ಚಂದ್ರೆ ್ರ್ಯಃ--ಚದಿ ಆಹ್ಲಾದನೇ ಎಂಬ ಧಾತುಜನ್ಯವಾದ ಚಂದ್ರಶಬ್ದಕ್ಕೆ ಕೇವಲ ಆಹ್ಲಾದಕ 
ವಸ್ತು ಎಂದರ್ಥ. ಪುರುಶಬ್ದಕ್ಕೆ ಇಲ್ಲಿ ಬಹಳವಾದ ಅಥವಾ ಅತಿಶಯವಾದ ಎಂಬರ್ಥವಿದೆ. ಆದ್ದರಿಂದ ಅತಿ 
ಶಯವಾಗಿ ಆಹ್ಲಾದಕನವೆನಿಸಿರುವ. ವಸ್ತುಗಳಿಂದ ಎಂಬುದು ಈ ಪದದ ಪೂರ್ಣಾರ್ಥ. | 

ಅಭಿದ್ಯು ಭಿ ಇಲ್ಲಿರುವ ದಿನ್‌ ಶಬ್ದಕ್ಕೆ ದೀಪ್ತಿ ಎಂಬುದು ಲಕ್ಷ್ಮಾರ್ಥ. ಅಭಿಗತಾ ದ್ಯೌಃ 
ಯೇಷಾಂ ತೇ ಎಂಬ ವ್ಯತ್ಸತ್ತಿಯಿಂದ ಸುತ್ತಲೂ ಪ ಕಾಶಿಸ ಸುವ ವಸ್ತುಗಳು ಎಂದರ್ಥನಾಗುವುದು. 

ನೀರಶುಷ್ಮಯಾ--ಇದು ಪ್ರಮತ್ಯಾ (ಇಂದ್ರನ ಪ್ರಶಸ್ತವಾದ ಬುದ್ಧಿ) ಎಂಬುದಕ್ಕೆ ನಿಶೇಷಣವಾಗಿಡೆ. 
ವೀರಂ ನಿಶೇಷೇಣ ಶತ್ರೂಣಾಂ ಸ್ಲೇಪೆಣಿಸಮರ್ಥಂ ಶುಷ್ಕ ಬಲಂ ಯೆಸ್ಯಾಸ್ಸಾ ಎಂದು ನಿವರಣೆಮಾಡಿ, 
ಇಂದ್ರನ ಬುಧ್ಧಿ ಯು ಶತ್ರುಗಳ ಮಿತಿಮಾರಿದ ಬಲನನ್ನೆಲ್ಲಾ ನಾಶಗೊಳಿಸಬಲ್ಲುದು ಎಂಬ ) ತಾತ್ಸ ಶಿರೃವನ್ನು ವಿಶದ 
ಪಡಿಸಿರುನರು. | 

ಗೋಅಗ್ರಯಾ-ತನ್ನನ್ನು ಹೆವಿರ್ದಾನಾದಿಗಳಿಂದ ತೃಪ್ತಿ ಸಡಿಸಿ ಸೊ ಸತ್ರ ಮಾಡುವವರಿಗೆ ಮೊದಲು 
ಗೋವೇ ಮೊದಲಾದ ಸಂಪತ್ತನ್ನು ಕೊಡತಕ್ಕ ಔದಾರ್ಯನು ಇಂದ್ರನಲ್ಲಿದೆ. ಇಂತಹ ಸ್ವಭಾವವುಳ್ಳದ್ದು 
ಇಂದ್ರನ ಪ್ರಮತಿ (ಬುದ್ಧಿ). | | 


|| ನ್ಯಾ ಕರಣಪ್ರಕ್ರಿಯಾ | 


ರಾಯಾ--ರೈ*-೮ಆ ಎಂದಿರುವಾಗ ಎಚ್ಛೋಯೆನಾಯಾವ! ಎಂಬುದರಿಂದ ಆಯಾಡೀಕ.  ಊಡಿ- 
ದಂಫೆದಾದಿ (ಪಾ. ಸೂ. ೬-೧- ೧೩೯) ಎಂಬುದರಿಂದ ವಿಭಕ್ತಿಗೆ ಉದಾತ್ರಸ್ಪರ ಬರುತ್ತದೆ. | 

ಪುರುಶ್ವಂದ್ರೈಃ-ಹುಸ್ವಾಚ್ಛಂದ್ರೋತ್ತರಪಜೀ ಮಂತ್ರೇ (ಪಾ. ಸೊ. ೬-೧- -೧೫೧) ಎಂಬುದರಿಂದ 
ಚಂದ್ರ ಶಬ ಕ್ಕೆ ಸುಡಾಗಮ. ಚಕಾರ. ಪಟಲ ವುಡರಿಂದ ಸೊ, €: ಶು ನಾಶ್ಚು $ ಎಂಬುದರಿಂದ ಸುಚಿನ ಸಕಾರಕ್ಕೆ. 
ಶ್ಚುತ್ವದಿಂದ ಶಕಾರಾದೇಶ. ಪುರೂಣಾಂ ಚಂದ್ರಾಃ ಪುರುಶ್ಚಂದ್ರಾಃ ತ್ಳೈಃ ಸೆಮಾಸೆಸೈ ಎಂಬುದರಿಂದ ಅಂತೋ 
ದಾತ ವಾಗುತ್ತದೆ. | 

ಅಭಿದ್ಯುಭಿ8-ಅಭಿಗತಾ ದ್ಯೌರ್ದೀಸ್ತಿ ಃ ಯೇಷಾಂ ಅಭಿದಿವ$ ತೈಃ  ಅಭಿದ್ಯುಳಿ8& ಇಲ್ಲಿ ದಿವ್‌ 
ಶಬ್ದವು ದೀಪ್ತಿ ಎಂಬ ಆರ್ಥವನ್ನು ಲಕ್ಷಣಾವೃತ್ತಿಯಿಂದ ಬೋಧಿಸುತ್ತ ದಿ, ಅವ್ಯಯಪೂರ್ವಸದ ಪ್ರಕೃತಿಸ್ವರ 
ಬರುತ್ತದೆ. | | | § 
ದೇವ್ಯಾ--ದೇವೀ ಶಬ್ದದ ತೃತೀಯಾ ಏಕವಚನರೂಪ. ಉದಾಶ್ರಯಣೋ ಹಲ್‌ಸಪೂರ್ವಾಶ್‌ 
(ಪಾ. ಸೂ. ೬-೧-೧೭೪) ಎಂಬುದರಿಂದ ವಿಭಕ್ತಿಗೆ ಉದಾತ್ರಸ್ಟರ ಬರುತ್ತದೆ. 

ಪ್ರಮತ್ಕ್ಯಾ--ಮನ ಜ್ಞಾನೇ ಧಾತು. ಸ್ತ್ರಿಯೌಂಕ್ತಿ ನ್‌ ಎಂಬುದರಿಂದ ಕಿನ್‌ ಪ್ರತ್ಯಯ. ಅನು- 
ದಾತ್ಮೋಪದೇಶ ಸೂತ್ರದಿಂದ ಅನುನಾಸಿಕ ನಕಾರಕ್ಕೆ ಲೋಪ. ಪ್ರ ಎಂಬುದರೊಡನೆ ಸಮಾಸವಾದಾಗ 
ತಂದೌಚೆನಿತಿ (ಖಂ. ಸೂ. ೬-೨-೫೦) ಎಂಬುದರಿಂದ ಫಿತ್ತಾದ ತಾದಿ ಪ್ರತ್ಯಯಾಂತ ಪರದಲ್ಲಿರುವುದರಿಂದ ಗತಿಗೆ: 
ಪ್ರಕೃತಿಸ್ವರ ಬರುತ್ತದೆ. ಆದ್ಯುದಾತ್ರವಾದ ಪಠವಾಗುತ್ತದೆ. | | 

ನೀರಶುಷ್ಮಯ ಯಾ ವೀರಂ ಶುಷ್ಮಂ ಯಸ್ಯಾಃ ಸಾ. ವೀಂತುಷ್ವಾ ಬಹುನ್ರಿ ಹೌ ಪ್ತ ್ರಕೃತ್ಯಾಪೂರ್ನ 
ಪದಂ ಎಂಬುದರಿಂದ ಪೊರ್ವಪದಪ್ರಕ ೈತಿಸ್ತರ ಬರುತ್ತದೆ. 

36 





282 ಸಾಯಣಭಾಷ್ಯ ಸಹಿತಾ | (ಮಂ. ೧. ಅ. ೧೦. ಸೂ. ೫೩ 


ಮ ಬ ಾುರ್ತಾಜ್ಜ]ು ಟ್ಟೊಾಾರಾಷರ್ಕುರ್‌್ಸಾ ್‌್‌ A ಪ ಫಫಯ ಬಾಯ ಯಯಯ್ಬ ಯ ಫಂ ಯೋ ಬ ಬಟ ರ ಸನ ಸಗ ನಾನು ಬ್ಬಬೋಉ ಖೋಟ ಜಪ ರಯಜಾ 


ಗೋತಅಗ್ರೈಯಾ--ಗಾವಃ ಅಗ್ರೇ ಯಸ್ಯಾಃ ಸಾ ಗೋಅಗ್ರಾ ತಯಾ, ಬಹುನವ್ರೀಹಿಸಮಾಸವಾದುದೆ 


ರಿಂದ ಹಿಂದಿನಂತೆ ಸ್ವರ. ಸರ್ವತ್ರೆನಿಭಾಷಾ ಗೋಃ (ಪಾ. ಸೂ. ೬-೧-೧೨೨) ಎಂಬುದರಿಂದ ಪ್ರಕೃತಿಭಾನೆ 
ಬರುವುದರಿಂದ ಓಕಾರಕ್ಕೆ ಅವಾಜೇಶ ಬರುವುದಿಲ್ಲ. 


ಅಶ್ವಾವಶ್ಯಾ--ಅಶ್ವಾಃ ಅಸ್ಯಾಃ ಸಂತಿ ಇತಿ ಅಶ್ವಾವತೀ. ತೆದಸ್ಕಾಸ್ಕೈಸ್ಮಿನ್ನಿತಿಮುತುಪ್‌ ಸೂತ್ರ 
ದಿಂದ ಮತುಪ್‌. ಅಕಾರ ಸರದಲ್ಲಿರುವುದರಿಂದ ಮಾಮೆಪೆಧಾಯಾಶ್ನ--ಎಂಬುದರಿಂದ ಮತುನಿನೆ ಮಕಾರಕ್ಕೆ 
ವಕಾರಾನೇಶ. ಸ್ರೀತ್ಸದಲ್ಲಿ ಉಗಿತಶ್ಚ ಎಂಬುದರಿಂದ ಜೀಪ್‌. ಮಂತ್ರೇಸೋಮಾಶ್ರೇಂದ್ರಿಯೆ_(ವಾ.ಸೂ 
೬-೩-೧೩೧) ಎಂಬುದರಿಂದ ಮತುಪ್‌ 'ನರದಲ್ಲಿರುವಾಗ ಪೂರ್ವದ ಅಶ್ವ ಶಬ್ಧ ಕೈ ನೀರ್ಫೆ ಅಶ್ವಾವೆತಿ! ಎಂದು 
ಸೂಹವಾಗುತ್ತದೆ. ತೆ ಶೈ ತೀಯಾ ಬಿಕವಚನರೊಸ. 


| ಸಂಹಿಶಾಪಾಶಃ ॥ 


ತೇ ತ್ವಾ ಮದಾ 'ಅಮದನ್ನಾ, ನಿ ನೃಷ್ಯ್ಯಾ ತೇ ಸೋಮಾಸೋ ವೃತ್ತ 


ಹತ್ಯೇಸು ಸತ್ರ ಶ್ರತೇ | | 
ಯತ್ನಾರವೇ ದಶ ನೃತ್ರಾಣ್ಯಪ್ರತಿ ಬರ್ಹಿಷ ತೇ ನಿ ಸಹಸ್ರಾಣಿ ಬ. 
ರ್ಹಯಃ el 


1 ಸದಪಾಕಃ ॥ 


[| 
ತೇ! ತ್ವಾ! ಮದಾ | ಅಮುದನ್‌ ! ತಾನಿ ! ವೃಷ್ಣಾ 4| ತೇ! ಸೋಮಾಸಃ | 


ಸ್ರೂಹತ್ಕೀಷು ಫ ಸತ್ತಪತೇ | 


ತ 


ಯತ್‌ | ತರವೇ | ವಶ | ವೃತ್ರಾ ಣಿ | ಅಸ್ರತಿ | ಬರ್ಹಿಸ್ಮತೇ J ಪಿ! ಸಹಸಾ ಣಿ! 
ಬರ್ಹಯಃ | ೬ 


I ಸಾಯಣಭಾಷ್ಯಂ | 


ಹೇ ಸತ್ಪತೇ ಸತಾಂ ಪಾಲಯಿತಂಂಪ್ರ ವೃತ್ರಹಕ್ಕೇಸು ವೃತ್ರಹನನೇಸು ನಿಮಿತ್ತೆಭೂತೇಷು 
ಸೆತ್ಸು ತೇ ಪೂರ್ವೋಕ್ತಾ ಮದಾ ಮಾಜಿ ಕಾ ಮರುತಸ್ತಾ  ಶ್ವಾಮಮದೆನ" | ಅಮುಪರ್ಯೆ | ಹೆರ್ಸಂ 


ಪ್ರಾಸರ್ಯ | ತಾನಿ ಪೊರ್ಪೋಕ್ರಾಸಿ ವೃಷ್ಟ್ಯಾ. ನಷ್ಟ: ಸೇಚಿನೆಸೆಮರ್ಥಸ್ಕೆ ತವ ಸೆಂಬಂಧೀಸಿ ಚೆರುಫ್ರ: 





ಅ, ೧, ಆ. ೪. ವ. ೧೬. ] 2 ಹಗ್ಗೇದಸಂಹಿತಾ | °° 283 


ಗ ಸ EN ಗ ಸ ರ ಗ ಗಗ ಆ ಗ ಗಗ ಗ ರಾ ನ ರ RNR NS SR SN 
> ye ಮಾ , Ny Se ಎ ಭಜ ಜ್‌ 


ಪನ" | ಯದಪ್ಯದಾ ಕಾರವೇ ಸ್ತುಶಿಕರ್ತ್ರೇ ಬರ್ಹಿಸ್ಮತೇ ಯಜ ಚ ವತ ಯೆಜಮಾನಾಯೆ ನೆಶ ಸೆಹ. 
ಸ್ರಾಜ್ಯಿಪೆರಿಮಿತಾನಿ ವೃತ್ರಾಹ್ಯಾವರಕಾಃಬ್ಯಪದ್ರೆ ವಜಾತಾನ್ಯ ಪ್ರತಿ “ತು ತ್ರಿಭಿರಪ್ರತಿಗೆತಸ್ಸ್ನಂ ನಿಬರ್ಹಯೆಃ 
ಸ್ಯವದೀ: | ತದಾನೀಮಿತಿ ಪೂರ್ಸೇಣ ಸಂಬಂಧಃ | ವೃಷ್ಣಾ್ಯ | ಶೇಶೃಂದಜೆಸಿ ಬಹುಲನಿತಿ ಶೇರ್ಶೊಪೆ: | 
ಬರ್ಹಯಃ | ಬರ್ಹಯತಿರ್ಹಿಂಸಾಕರ್ಮಾ | ಲ೫೫ ಐಹುಲಂ ಛಂದಸ್ಯಮಾಜಕ್ಯೋಗೇ್‌ಹೀತ್ಯ ಡಭಾವಃ | 
ಶಪಃ ನಿಶ್ಚ್ವಾದನುದಾಶ್ರೆತ್ಟೇ ಜಿಚೆ ಏವ ಸ್ಟರಃ ಶಿಷ್ಯತೇ |! ಯದ್ಭೃತ್ತಯೋಗಾದನಿಘಾಶಃ | 


॥ ಪ್ರತಿಪದಾರ್ಥ i 4 

ಸತ್ಪತೇ-ಸತುರುಷರ ಪಾಲಕನಾದ ಇಂದ್ರನೆಃ | ವೃತ ತ್ರ ಹತ್ಯೇಷು... ವೃತ್ರನನ್ನು ಕೊಲ್ಲುವ ಸಂದ 
ರ್ಭಗಳಲ್ಲಿ | ಶೇ._ಹಿಂದೆ ವರ್ಣಿತಗಳಾದ | ಮದಾಃ ಮಾದಕ ಸಂಪತ್ತುಳ್ಳ (ಸುಹೃತ್ತುಗಳಾದೆ) ಮರುತ್ತ 
ಗಳು | ತ್ಪಾ--ನಿನ್ನನ್ನು | ಅಮರ್ಪ--ಸಂಶೋಸಗೊಳಿಸಿದರು | ಯತ್‌. ಯಾವಾಗ | ಸಾರನೇ--ಸ್ತುತಿ 
ಕರ್ತನೂ | ಏರ್ಹಿಸ್ಮಶೇ-. ಯಜ್ಞಪ್ರಳ್ಳವನೂ (ಸಂಪಾದಕನೂ) ಆದ ಯಜಮಾನನಿಗೆ | ದೆಶ ಸಹಸ್ರಾಣಿ... 
ಹೆತ್ತು ಸಹಸ್ರ (ಅಸಂಖ್ಯಾ ಕಗಳಾದ) | ಪೃತ್ರಾಣಿ--ನಿಫ್ಲಕರಗಳಾದ ಶೊಂದಕೆಗಳನ್ನು | ಅಸ್ಪೆತಿ-ಶತ್ರುಗಳೆ 
ತಡೆಯಿಲ್ಲದೆ ಮುಂದೆ ನುಗ್ಗಿದ ನೀನು | ನಿ ಬರ್ಹಯಃ-- ಸಂಪೂರ್ಣವಾಗಿ ನಾಶಮಾಡಿಜಿಯೊ (ಆಗ) 1 ಶಾಫಿ 
ವೃಷ್ಟ್ವ್ಯಾ (ವೈ ೈತ್ರವಧೆ ಸಂದರ್ಭಗಳಲ್ಲಿ ಆರ್ಷಿತಗಳಾದ) ಆ ಚರುಪುರೋಡಾಕಾದಿ ಹನಿಸ್ಸುಗಳೂ | ಶೇ ಸೋ- 
ಮಾಸು ಪ್ರ ಪ್ರಸಿದ್ಧಗಳಾದ ಆ ಸೋಮರಸಗಳೂ | (ತ್ರಾಂ ಅಮರ್ದೆ- ನಿನ್ನ ನ್ನ್ನ ಹರ್ಜೆಗೊಳಿಸಿದವು) ॥ 


| ಭಾನಾರ್ಥ ॥ 
ಮಲ್ಲೆ ಇಂದ್ರನೇ, ನೀನು ಸತ್ಸು ಹಿಷರವಾಲಕನು. ಸತ್ಪುರುಷರ ಹಿಂಸಕನಾದೆ ವೃತ್ರನನ್ನು ಕೊಲ್ಲುವ: 
ಸಂದರ್ಭದಲ್ಲಿ ನಿನ್ನ ಸ್ನೇಹಿತರಾದ ಮರುತ್ತ ಗಳು ನಿನ್ನನ್ನು ಹರ್ಷಗೊಳಿಸಿದರೆ. ಯಾವಾಗ ನೀನು. 
ನಿನ್ನ ನ್ನು ಸ್ತೋತ್ರ ಮಾಡುವವನೂ, ಯೆಜ್ಞಮಾಡಿ ಹನಿಸ್ಸನ್ನ ರ್ನಿಸುವವನೂ ಆದೆ ಯಜಮಾನನ ಆಸಂಖ್ಯಾಳಗ 
ಳಾದ ವಿಘ್ನಗಳನ್ನು ಶತ್ರುಗಳಿಂದ ತಡೆಯಲ್ಕಡದೇ ನಾಶಮಾಡಿಜಿಯೋ ಆಗ ಯಜಮಾನರು ಅರ್ಪಿಸಿದ ಚರುಪು 
ರೋಡಾಶಾದಿ ಹನಿಸ್ಸು ಗಳೂ, ಪ್ರಸಿದ್ದ ಗಳಾದ ಆ ಸೋಮುರಸಗಳೂ ನಿನ್ನನ್ನು ಹರ್ಷಗೊಳಿಸಿದವು. 


English Translation. 


0 protector of the pious they, who were your allies (the Maruts) elad- 
dened you while you were engaged in slaying Vritra ; those oblations and l1ba 
tions gladdened you, when you, unimpeded by foes destroyed the ten thousand 
obstacles opposed to him who praised you and oflered you oblationse 


il ನಿಶೇಷ ನಿಷಯೆಗೆಳೆ ॥ 


ಯೆಷಾ ಯಜದೇಂದ್ರ;ಃ ಸ್ಕೋಪಾಸಳಾನಾಂ ಶತ್ರುನ್‌ ಹಂತಿ ತದಾ ತವಾ ತೈ ರುಪಾಸಕ್ಕೆ: ಸಮ- 
ಪೀತಾನ್‌ ಸೋಮಾನ್‌ ಚರುಪುಕೋಡಾಶಾದೀನಿ ಚ ಅನ್ನಾನಿ ಭಕ್ತಯಿಶ್ವಾ ಹೃಷ್ಟಃ ಸನ್ನೇವ ಹೆಂತಿ? 


284 | KN ಸಾಯಣಭಾಸ್ಯಸಹಿತಾ [ಮಂ. ೧. ಅ. ೧೦. ಸೂ, ೫೩. 


ಹ ಲ ಹಟ್ಟ [ಬ್ಯ NT ಬ ಅ ಲ ಯ ಉಬ್ಬಿ I ರ ಗಾ ಟರ ಸಾ ಸ ಫೋ ಲ ಸರ ಜಾ ಇ ಲ ಟ್‌ 


ತಸ್ಮಾಪಧುನಾಪ್ಯಾಗತ್ಯಾಸ್ಮಾಕಂ ಸೋಮಾದೀನಿ ಭಕ್ಷಿಯಿತುಮರ್ಹಶೀತ್ಯರ್ಥಃ | ಇಂದ್ರನು ಸ್ತೋತ್ರಮಾ 
ಹುವವರ ಶತ್ರುಗಳನ್ನು ಸಂಹಾರ ಮಾಡಿದ "ಮೇಲೆ ಉಪಾಸಕರಿಂದ ಅರ್ಥಿಸಲ್ಪಟ್ಟ ಸೋಮರಸ, ಚರುಪು್ರರೋ 
ಹಾಶಾದಿಗಳು, ಅನ್ನ ಮುಂತಾದವುಗಳನ್ನು ಭಕ್ಷಿಸಿ ತೃಸ್ತನಾಗುವನು. ಆದುದರಿಂದ ಈಗ ನಾವು ಸಿದ್ಧಪಡಿಸಿ 
ಕುವ ಸೋಮಾದಿಗಳನ್ನು ಸ್ಪೀಕರಿಸಿ ನಮಗೆ ಪ್ರಸನ್ನ ನಾಗಬೇಕೆಂದು ಪ್ರಾರ್ಥಿಸಲಾಗಿರುವುದು. 


ಶ್ರ ಹತ್ಯೇಷು. ಈ ಸದಕ್ಕೆ ವೃತ್ರಾಸುರನನ್ನು ನಾಶಗೊಳಿಸುವ ಕಾರ್ಯನಿಮಿತ್ರವಾಗಿ ಎಂದರ್ಥ. 
ಇಲ್ಲಿರುವ ಸಪ ಮಾ ವಿಭಕ್ತಿಯು ನಿಮಿತ್ತಾರ್ಥದಲ್ಲಿ ಉಪಯುಕ್ತ ವಾಗಿದೆ. 


ಮದಾಃ ಈ ಶಬ್ದಕ್ಕೆ ಇಂದ್ರನಿಗೆ ಸಮಯದಲ್ಲಿ ಸಹಾಯಮಾಡಿ ಸಂತೋಷವನ್ನು ಹೆಚ್ಚಿಸುವ ಮರು 
ತ್ರುಗಳು ಎಂದರ್ಥ. 


| ವೃಷ್ಣಾ-ನೃಷ್ಣಾ ದಿಗಳನ್ನು ದಯಪಾಲಿಸುವನನು ಇಂದ್ರ. ಅವನಿಗೆ ವೃಷ್ಟಿ ಎಂದು ಹೆಸರು, 
ಇಂದ್ರನಿಗೆ ಸಲ್ಲುವ ಚರು ಪುಕೋಡಾಶಾದಿಗಳಿಗೆ ವೃಷ್ಣಾ ಎಂದು ಹೆಸರು. 
೧ ಾ 


ಬರ್ಜಸ್ಮತೇ--ಬರ್ಹಯೆತಿರ್ಹಿಂಸಾಕರ್ಮಾ (ನಿ. ೨.೧೯) ಎಂಬ ನಿರುಕ್ತಸೂತ್ರದಂತೆ ಬರ್ಹಿಶ್ಶ 
ಬ್ಹಕ್ಕೆ ಯಾಗ ಎಂದರ್ಥವಾಗುವುದು. ಯಾಗದಲ್ಲಿ ಮುಖ್ಯ ದೀಕ್ಷಿತನಾದವನಿಗೆ ಬಹ್ಮಿಷ್ಮಾನ್‌ ಎಂದಾಗುವುದು. 


| ಅಸ್ರತಿ--ಶಶ್ರುಭಿರಪ್ರತಿಗತಸ್ತ ಎ್ರಂಶತ್ರುಗಳೊಡನೆ ಯುದ್ಧ ಮಾಡಿ ಎಂದೂ ಹಿಮ್ಮೆಟ್ಟ ದವನು ನೀನು 
"ಎಂದು ಇಂದ್ರನನ್ನು ಹೊಗಳುವ ಶಬ್ದ. ಇಲ್ಲಿ ಪ್ರತಿಶಬ್ದಕ್ಕೆ ನಿದುರಿಸುವವನು: ಎಂದರ್ಥ. 


| ನ್ಯಾಕರಣಪ್ರಕ್ರಿಯಾ | 


ಶ್ವಾ--ಯುಷ್ಮಚ್ಛ್ಚಬ್ದದ ದ್ವಿತೀಯಾ ಏಕವಚನದಲ್ಲಿ 'ತ್ಹಾಮೌ ದ್ವಿತೀಯಾಯಾಃ (ಪಾ. ಸೂ 
೮-೧-೨೩) ಎಂಬುದರಿಂದ ಅನುದಾತ್ರವಾದ ಶ್ರಾ ಎಂಬ ಆದೇಶವು ಸಂಪೂರ್ಣಕ್ಕೆ ಬರುತ್ತದೆ. | 


ಅಮದನ್‌-ಮದೀ ಹರ್ಷೇ, ಧಾತು. ಜೆಜರ್ಥವು ಥಾತ್ತರ್ಥಾಂತರ್ಭಾವಿತವಾಗಿದೆ. ಲಜ್‌ 
ಪ್ರಥಮಪುರುಷ ಬಹುವಚನದರೂಪ, ಅತಿಜಂತದ ಪರದಲ್ಲಿರುವುದರಿಂದ ತಿಜಂತನಿಘಾತಸ್ತರ ಬರುತ್ತದೆ. 


ವೃಷ್ಟ್ವಾ--ನಪುಂಸಕದಲ್ಲಿ ಜಶ್ಮಸೋಃ ಶಿ: ಎಂಬುದರಿಂದ ಜಸಿಗೆ ಶಿ ಆದೇಶ. ನಸುಂಸಳಸ್ಯೆ 
ರುುಲಚೆಃ ಎಂಬುದರಿಂದ ನುಮಾಗಮೆು. ಸರ್ವನಾಮಸ್ಥಾನೇಜಾ*ಸಂಬುದ್ದೌ ಎಂಬುದರಿಂದ ನಾಂತದ ಉಪಣಿಗೆ 
ದೀರ್ಫೆ. ಶೇಶೃ ದೆಸಿ ಬಹುಲಂ (ಪಾ. ಸೂ. ೬-೧೭೦) ಎಂಬುದರಿಂದ ಶಿಗೆ ಲೋಸ, 


ವೃತ್ರಹತ್ಯೇಷು--ವೃ ತ್ರಸ್ಯ ಹತ್ಯಾನಿ. ವೃತ್ರ ಹತ್ಯಾನಿ ತೇಷು. ಹನ ಹಿಂಸಾಗತ್ಯೋಃ ಧಾತು. ಹನ- 
ಸಚಿ (ಪಾ. ಇ. ೩-೧-೧೦೮) ಎಂಬುದರಿಂದ ಉಪಸರ್ಗಭಿನ್ನ ವಾದ ಸುಬಂತವು ಉಪಹದವಾಗಿರುವುದರಿಂದ 
ಭಾವಾರ್ಥದಲ್ಲಿ ಕ್ಶಪ್‌ ಪ್ರತ್ಯಯವೂ ತತ್ಸಂನಿಯೋಗದಿಂದ ಕಾರಕ್ಕೆ ತಕಾರಾದೇಶವೂ ಬರುತ್ತವೆ. ಕ್ಯಪ್‌ 
ಪಿತ್ತಾದುದರಿಂದ ಥಾತುಸ್ವರದಿಂದ ಆದ್ಯುದಾತ್ತ. ಕಾರಕಪೂರ್ವಪದವಾದುದರಿಂದ ಗತಿಕಾರಕೋಪಸೆದಾತ್‌- 
ಫೈ ತ್‌ ಎಂಬುದರಿಂದ ಕೃದುತ್ತರಪದಪ್ರ ಕೃತಿಸ್ಟರ ಬರುತ್ತ ದೆ. 


ಬರ್ಹೆಯಃ- -ಬರ್ಹಯತಿರ್ಹಿಂಸಾಕರ್ಮಾ ( ನಿರು. ೨.೧೯) ಎಂಬುದರಿಂದ... ಬರ್ಹಧಾಶುವು 
ಹಂಸಾರ್ಥದಲ್ಲಿದೆ. ಲಜ್‌ ಮಧ್ಯೆಮಪುರುಷ ಏಕವಚನದಲ್ಲಿ ಬರ್ಹೆಯಃ ಎಂದು ರೂಪವಾಗುತ್ತ ದ. ಬಹುಲಂ. 





ಅ.೧. ಆ. ೪, ವ, ೧೬] . -  ಹುಗ್ಟೇಡಸಂಹಿಶಾ | | 285 





ನ ಸ ee | ಗ ಗಾರ್‌ ನ್‌ ಆ ಬ ಹಾವ ಬ ಜಡ 








ಭಂದಸ್ಯಮಾರ್ಜಯೋಗೆಆಹಿ ಎಂಬುದರಿಂದ ಅಹಾಗಮ ಬರುವುದಿಲ್ಲ. ಶಪ್‌ ಪಿತ್ತಾಮದರಿಂದ ಅನುದಾತ್ಮೌ 
ಸುಪ್ಪಿತೌ ಎಂಬುದರಿಂದ ಅನುದಾತ್ತ. ಆಗ ಚಿಚಿನ ಸ್ವರವೇ ಸಿತಶಿಷ್ಟವಾಗುವುದರಿಂದ ಪ್ರಧಾನವಾಗುತ್ತದೆ. 
ಹಕಾರೋತ,ರಾಕಾರವು ಉದಾತ್ರವಾಗುತ್ತದೆ. ಯತ್‌ ಎಂದು ಹಿಂದೆ ಸಂಬಂಧವಿರುವುದರಿಂದ ನಿಪಾತೈರ್ಯ- 
ವೈದಿ (ಪಾ. ಸೂ. 8.೧.೩೦) ಎಂಬುದರಿಂದ ತಿಜಿಂತನಿಫಾತಸ್ವರ ಪ್ರತಿಸೇಢ ಬರುತ್ತದೆ. 


| ಸಂಹಿತಾಪಾಠಃ ॥ 


ಯುಧಾ ಯುಧಮುಪ ಫೇದೇಸಿ ಧೃಷ್ಣುಯಾ ಪುರಾ ಪುರಂ ಸಮಿದಂ 


ಹಂಸೊ ಜಾ | 


ನಮ್ಮಾ ಯದಿಂದ್ರ ಸಖ್ಯಾ ಪರಾವತಿ ನಿಬರ್ಹಯೋ ನಮುಚಿಂ ನಾಮ 


`'ಮಾಯಿನಂ ೭ 


| ಪದೆಪಾಶಃ 1 


| ಯುಧಾ | ಯುದೆಂ | ಉಷ ಘು | ಅತ್‌ | ಖಷಿ! ಧೃಷ್ಣುಂಯಾ! ಪ್ರ ಪುರಾ! ಪು ರಂ! 
ಸಂ! ಇದಂ! ಹ ಹಂಸಿ | ಓಜಸಾ | oo 
| | 
ನಮ್ಯಾ ! ಯತ್‌ | ಇಂದ್ರ | ಸಖ್ಯಾ | ಸ | ಪರ್ಯಾವತಿ | ನೀಬರ್ಹಯ: | ನಮುಚಿಂ | 


| 
ನಾನು ! ಮಾಯಿನಂ Wall 


11 ಸಾಯಣಭಾಷ್ಯಂ [| 


ಹೇ ಇಂದ್ರಿ ಧೃಷ್ಣು ಯಾ ಶತ್ರೂಣಾಂ ಧರ್ಷಕಸ್ಸ್ಸಂ ಯುಢಾ ಯುದ್ದ ಕೆ ಸಂಬಡ್ಡೆ 0 ಯುದ್ಧಂ ೦ 
ಯುದ್ಧ ಮುಪ ಘೇದೇಷಿ ಉಪೈವ ಗಚ್ಛ ಸಿ| ಸರ್ವದಾ ಯುದ್ಧ ಶೀಲೋ ಭವಸೀತ್ಯರ್ಥಃ | My ಇತಿ ಪಾವ. 
ಪೂರಣ: | ಶತ್ರೂ ಗಾಮುಸುರಾಣಾಂ ಪುರಾ ಪುರೇಣ ನಗರೇಣಿ. ಸೆಹೇದಂ ಪುರೋವರ್ಶಿ ಪುರಂ ಶತ್ರು. 
ನಗರಮೋಜಸಾ ಬಲೇನ ಸೆಂ ಹಂಸಿ। ಸಮ್ಯಗ್ನಿನಾಶಯಸಿ | ಶಶ್ರೂಣಾಂ ಪುರಾ್ಯಭ್ಯೈ ತಿ ಶ್ಸೀರಿತ್ಯರ್ಥಃ | ಹೇ 
ಇಂದ್ರ ತ್ವಂ ನಮ್ಯಾ ಶತ್ರುಷು ನಮನೆಶೀಲೇನ ಸಖ್ಯಾ ಸಹಾಯೆಭೂತೇನ ವಜ್ರೇಣ ಸೆರಾವಶಿ ದೂರ. 
ಪೇಶೇ ನಮುಟಿಂ ನಾಮಾನಯಾ ಸಂಜ್ಞಯಾ ಪ್ರೆ ಸಿದ್ದೆಂ ಮಾಯಿನೆಂ ಮಾಯೊವಿಸಮಸುರಂ ಯೆದ್ಯ.- 





286 | ಸಾಯಣಭಾಸ್ಯಸಕುತಾ [ ಮಂ. ೧. ಅ. ೧೦. ಸೂ, ೫೩ 


ಬ ಾಾಾ RN A ../0.. ಟ್‌ 
ಹ ಫಹ ಶಬ ದುದ್ದು ಬಲ್ಮಠ a ಗ ಆ 


ಸ್ಮಾನ್ಸಿಬರ್ಹಯೆಃ ನಿತರಾಮಹಿಂಸೀ8 |! ಅತಸ್ಪೃಮೇವಂ ಸ್ಕೊಯಸ ಇತ್ಯರ್ಥಃ |! ಯುಧಾ | 
ಯುಧ ಸೆಂಪ್ರಹಾಕೇ! ಸಂಪೆದಾದಿಲಕ್ಷಣೋ ಭಾವೇ ಕ್ವಿಪ್‌ | ಸಾವೇಕಾಚ ಇತಿ ವಿಭಕ್ಟರುದಾತ್ತೆತ್ವಂ | 
ಏಸಿ | ಇಣ್‌ ಗತೌ | ಅದಾದಿತ್ವಾಚ್ಛೆಪೋಲುಕ್‌ | ಧೃಷ್ಟುಯಾ | ಇಂಧ್ರಷಾ ಪ್ರಾಗಲ್ಫ್ಯೇ | ತ್ರಸಿಗೃಧಿ. 
ಧೃಷಿಕ್ಷಿಸೇಃ ಕ್ನುರಿತಿ ಕ್ನುಪ್ರೆತ್ಕಯಃ | ಕಿತ್ತ್ಯಾಡ್ಲುಣಾಭಾವಃ | ಸುಪಾಂ ಸುಲುಗಿತಿ ಸೋರ್ಯಾ- 
ಜಾದೇಶಃ | ಚಿತೆ ಇತೈಂತೋದಾತ್ತತ್ವೆಂ | ಪುರಾ | ಪ್ಲ ಪಾಲನಪೂರಣಯೋಃ | ಪೂರಯತಿ 
ರಾಜ್ಞ್ಯಾಮಭಿನುತಾಫೀತಿ 1 ಕೈಷ್ಣೇತಿ ಕಿಪ್‌ | ಉದೋಷ್ಕ್ಯಪೂರ್ವಸ್ಯೇತ್ಯುತ್ಸಂ | ಸಾನೇಕಾಚೆ 
ಇತಿ ವಿಭಕ್ತಿರುಷಾತ್ತಾ | ಹಂಸಿ | ಹೆಂತೇರ್ಲಔಟ ಸಿಪ್ಯದಾದಿತ್ವಾಚ್ಛೆಪೋ ಲುಕಿ ನಶ್ಚಾಪದಾಂತೆಸ್ಯ ರುಲಿ | 
ಸಾ. ಸೊ. ೮-೩-೨೪ | ಇತೈನುಸ್ಟಾರಃ | ನಮ್ಯಾ | ಮು ಪ್ರಹ್ವತ್ವೇ | ಔಣಾದಿಕ ಇನ್ಫತ್ಯಯಃ | 
ಸುಸಾಂ ಸುಲುಗಿತಿ ಶೈತೀಯಾಯಾ ಡ್ಯಾದೇಶಃ | ಟಿರೋಪಃ | ಸಖ್ಯಾ | ಶೇಷೋ ಫ್ಯಸಖಿ | 
ಪಾ.ಸೊ. ೧-೪-೭ | ಇತಿ ಫಿಸಂಜ್ಞಾಪ್ರತಿಸೇಧಾನ್ನಾಭಾನಾಭಾವೇ ಯಣಾದೇಶಃ | ನಮುಚಿಂ | ಇಂದ್ರೇಣ 
ಸಹ ಯುದ್ಧಂ ನೆ ಮುಂಚಿತೀತಿ “ಮುಚಿ | ಔಣಾದಿಕಃ | ಕ್ಚಿಪ್ರೆತ್ಯಯೆಃ ನಭ್ರಾಣ್ನಪಾದಿತ್ಯಾದಿನಾ 
ನಃ ಪ್ರೆಕೃತಿಭಾವಃ | ನರ" ನ ಗತಿರ್ಹ ಚ ಕಾರಕಮಿತಿ ಕೃದುತ್ತರಪೆದಸ್ರಕೃತಿಸ್ಪರತ್ವಾಭಾವೇ;ವ್ಯಯ 
ಪೂರ್ವಪೆಪಸ್ರೆಕೃತಿಸ್ವರತ್ವೆಂ | ಮಾಯಿನಂ | ಮಾಯಾಶಬ್ದಸ್ಯ ವ್ರೀಹ್ಯಾದಿಷು ಪಾಠಾತ್‌ಮತ್ವರ್ಥೀಯ 
ಇನಿ8 || 


| ಪ್ರತಿಪದಾರ್ಥ ॥ 


(ಎಲ್ಫೈ ಇಂದ್ರನೇ) ಧೃಷ್ಣುಯಾ_(ಶತ್ರುಗಳನ್ನು) ಸದೆಬಡಿಯುವ ನೀನು | ಯುಧಾ--ಯುದ್ಧ- 
ದಿಂದ | ಯುಧಂ--ಯುದ್ಧಕ್ಕೆ | ಉಪ ಘೇದೇಸಿ-_-ಸಮಿನಾಪಿಸಿ ಬರುತ್ತೀಯೆ (ಯಾವಾಗಲೂ ಯುದ್ಧ ಶೀಲ 
ನಾಗಿಯೇ ಇದ್ದೀಖೆ) | ಪುರಾ--(ಶತ್ರುಗಳ) ನಗರಗಳೊಡನೆ | ಇದಂ ಪುರಂ--ಈ (ಮುಂದುಗಡೆ ಇರುವ) 
ಸಟ್ಟಣವನ್ನು | ಓಜಸಾ--ನಿನ್ನ ಬಲದಿಂದ | ಸೆಂ ಹಂಸಿ--ಸಂಪೂರ್ಣವಾಗಿ ನಾಶಮಾಡುತ್ತೀಯೆ । ಇಂದ್ರ-- 
ಎಲೈ ಇಂದ್ರನೇ (ನೀನು) 1 ನಮ್ಯಾ(ಶತ್ರುಗಳನ್ನು ಸ) ಬಗ್ಗಿಸುವುದೂ | ಸಖ್ಯಾ--(ಯಾನಾಗಲೂ ನಿನಗೆ) 
ಸಹಾಯಕವಾಗಿರುವುದೂ ಆದ ವಜ್ರಾಯುಧದಿಂದ | ಪರಾವಕಿ- ದೂರದೇಶದಲ್ಲಿ | ನಮುಜಿಂ ನಾಮ... 
ನಮುಚಿಯೆಂಬ ಹೆಸರುಳ್ಳ | ಮಾಯಿನಂ ಮೋಸಗಾರನಾದ ರಾಕ್ಷಸನನ್ನು | ಯೆತ್‌ ಯಾವಕಾರಣದಿಂದ | 
ನಿಬರ್ಹಯೆಃ-- ನಿಶ್ರೆ (ಷೆವಾಗಿ ನಾಶಮಾಡಿದೆಯೋ (ಆದ್ದರಿಂದಲೇ ನೀನು ಸ್ತುತ್ಯನಾಗಿರುವೆ) ॥ 


| | ಭಾವಾರ್ಥ | 
ಎಲ್ಫೈ ಇಂದ್ರನೇ, ನೀನು ಶತ್ರುಗಳನ್ನು ಸೆಡೆಬಡಿದು ಯುದ್ಧದಿಂದ ಯುದ್ಧಕ್ಕೆ ನುಗ್ಗಿ ನಿನ್ನ ಶಕ್ತಿ 
ಯಿಂದ ಒಂದಾದಮೇಲೊಂದಾಗಿ ಅನೇಕ ಪಟ್ಟಣಗಳನ್ನು ನಾಶಮಾಡಿದ್ದೀಯೆ. ಎಲೆ ಇಂದ್ರನೇ, ನೀನು 
ಶತ್ರುಗಳನ್ನು ನಮ್ರರನ್ನಾಗಿ ಮಾಡುವುದೂ ನಿನಗೆ ಸಹಾಯಕವಾಗಿರುವುದೂ ಆದ ವಜ್ರಾಯುಧಥದಿಂದ ದೂರ 
ದೇಶದಲ್ಲಿ ನಮುಚಿಯೆಂಬ ಮೋಸಗಾರನಾದ ರಾಕ್ಷಸನನ್ನು ಕೊಂದಿದ್ದರಿಂದ ನೀನು ಸ್ತುತ್ಯನಾದೆ. 


HKnglish Translation. 


Humiliator of advarsaries, you go from battle to battle, and destroy, 
3 your might city after city; with you foe- -prostrating associate (the thunder- 
olt) you Indra, did slay : afar off the deceiver named Namuchi. 





೩೨. ೧, ಅ. ೪. ವ. ೧೬] ಖಗ್ರೇಜಸೆಂಹಿಶಾ 28 


ಖಾ] 


ಅ ಚ್‌ ಎಎ ಎ ರೆ ರ ಆಅ... 2900೧“ ಜಂ 0 ಷ್ಟ ಟಗಳ ಚ 
ಎ ಆ ಆರ್ಚ್‌ ್ಟೋಟೋ ೀಊ_ೃ ಕಾ 4. ಗಾ ME § 


॥ ನಿಶೇಷನಿಷಯಗಳು ||. 


ನಮುಚಿಂ-- ಇಂದ್ರೇಣ ಸಹ ಯುದ್ಧಂ ನ ಮುಂಚಿತೀತಿ ನಮುಚಿಃ ತಂ | ಇಂದ ದ್ರನೊಡನೆ 
ಲರನುದ್ಧ ಮಾಡುವುದನ್ನು ಬಿಡುವವನಲ್ಲವಾದ್ದರಿಂದ ಇವನಿಗೆ ನಮುಚಿಯೆಂದು ಹೆಸರು. ನಮುಚಿಯೆಂಬುವನು 
ಬಬ್ಬ ರಾಕ್ಷಸನು. ಇವನು ಮಹಾಬಲವುಳ್ಳ ವನಾದುದರಿಂದ ಇಂದ್ರನು ಇವನೊಡನೆ ಯುದ್ಧಮಾಡಿ ಜಯಿಸು 
ವುದು ಬಹಳ ಕಷ್ಟವಾಯಿತು. ಈ ವಿಷಯದಲ್ಲಿ ತೈತ್ತಿರೀಯ ಬ್ರಾಹ್ಮಣದಲ್ಲಿ ಒಂದು ಉಪಾ ಖ್ಯಾನವಿರುವುದು- 
ಇಂದ್ರೋ ವೃತ್ರೆಗ್‌ಂ ಹತ್ವಾ | ಅಸುರಾನ್‌ ಪರಾಭಾವ್ಯ | ನಮುಚಿಮಾಸುರಂ ನಾಲಭತ | 
ತಗ್‌ ಶಚ್ಯಾಗೃಹ್ಲಾತ್‌ | ತೌ ಸಮಲಭೇತಾಂ | ಸೋಂಸ್ಮಾಪಭಿಶುನೆತರೋಳಭವತ್‌ | 
ಸೊಬ್ರನೀತ" | ಸಂಧಾಗ್‌ಂ ಸಂದಧಾವಹೈ! ಅಥ ತ್ವಾವಸ್ರೆ ಶ್ಲಾಮಿ | ನ ಮಾ ಶುಸ್ಥೇಷ 
ನಾರ್ದೇಣ ಹನ | ನೆ ದಿವಾ ನ ನಕ್ಷಮಿತಿ | ಸ ಏತೆಮಪಾಂ ಫೇನಮಸಿಂಚಿತ್‌ | 
ನ ವಾ ಏಷ ಶುಷ್ಕೋ ನಾರ್ಜ್ರೋ ವ್ಯುಷ್ಪಾಸೀತ್‌ | ಅನುದಿತಃ ಸೂರ್ಯಃ | ನ ವಾ 
ಏತದ್ದಿವಾ ನ ನಕ್ತೆಂ | ಶೆಸ್ಕೈತಸ್ಮಿನ್‌ ಲೋಕೇ | ಅಸಾಂ ಫೇನೇನ ತಿರ ಉದವರ್ತೆ- 
ಯೆಶ್‌ | ಶದೇನಮನ್ನವರ್ತ್ಶತ | ಮಿತ್ರಪ್ರುಗಿತಿ |! ಸೆ ಏತಾನಪಾಮಾರ್ಗಾನಜನಯರ್ತ . 
ತಾನಜುಹೋತ್‌ | ಶೈರ್ವೈ ಸೆ ರಶ್ಷಾಗ್‌ಸ್ಕಸಾಹತೆ | ಯೆಜಿಸಮಾರ್ಗಹೋನೋ ಭವತಿ! 
ರಕ್ಷಸಾಮಸಹಶ್ಶ್ಯೈ ॥॥ . 

(ತೈ. ಬ್ರಾ. ೧-೭-೧) 
ಇಂದ್ರನು ವೃತ್ರಾಸುರನನ್ನು ಸಂಹಾರೆನಾಡಿದ ಮೇಲೆ ಇನ್ನೂ ಇತರ ರಾಕ್ಷಸರನ್ನೂ ಸಂಹಾರಮಾಡಿದನು. 
ಆದರೆ ನಮುಚಿಯೆಂಬ ರಾಕ್ಷಸನನ್ನು ಜಯಿಸಲಾಗಲಿಲ್ಲ. ಇವನು ಮಹಾ ಬಲಶಾಲಿಯಾಗಿದ್ದನು. ಯಾವ 
ವಧೆವಾದ ಆಯುಧೆಗಳಿಗೂ ಜಗ್ಗಲಿಲ್ಲ. ಆದುದರಿಂದ ಇಂದ್ರನು ಅವನನ್ನು ತನ್ನ ಶರೀರ ಬಲದಿಂದಲೇ ಗೆಲ್ಲ 
ಕೆಂದು ಬಯಸಿ ಅವನೊಡನೆ ಮಲ್ಲಯುದ್ಧವನ್ನು ಪ್ರಾರಂಭಿಸಿದನು. ಆದರೂ ಯುದ್ಧಮಾಡಿದಂತೆಲ್ಲ ನಮು 
28ಿಯ ಬಲನೇ ವೃದ್ಧಿಯಾಗುತ್ತಿತ್ತು. ಇಂದ್ರನು ಅವನ ಹಿಡಿತದಿಂದ ತಪ್ಪಿಸಿಕೊಳ್ಳ ಲಾಗಲಿಲ್ಲ. ಆಗ ಇಂದ್ರನು 
ತನ್ನನ್ನು ಬಿಡಬೇಕೆಂದು ನಮುಚಿಯನ್ನು ಕೇಳಲು ಆಗ ಆ ಅಸುರನು ಇಂದ್ರನನ್ನು ಕುರಿತು--ಎಲೈ ಇಂದ್ರನೇ, 
ನಿನ್ನನ್ನು ಬಿಡಬೇಕಾದರೆ ನಾನು ಹೇಳಿದಂತೆ ಕೀಳಬೇಕು. ಈಗ ನಾವು ಒಬ್ಬರಿಗೊಬ್ಬರು ಸಂಧಿಯನ್ನು | ಮಾಡಿ 
ಕೊಳ್ಳೋಣ. ನೀನು ಮತ್ತೆ ನನ್ನೊ ಡನೆ ಯಾವುದಾದರೂ ತಂತ್ರದಿಂದ ಯುದ್ಧ ಮಾಡಿ ನನ್ನ ನ್ನು ಕೊಲ್ಲಬೇ 
ತಂದು ಇಚ್ಛಿಸಬಹುದು. ಅಂತಹ ಸಂದರ್ಭದಲ್ಲಿ ನೀನು ನನ್ನನ್ನು ಕೊಲ್ಲಬೇಕೆಂದು ಉಪಯೋಗಿಸುವ ಆಯು 
ಥೆವು ಹೆಸಿಯಾಗಿರಕೂಡದು. ಒಣಗಿರಲೂಕೂಡದು. ಹಗಲಿನಲ್ಲಿ ನನ್ನನ್ನು ಕೊಲ್ಲಕೂಡದು, ರಾತ್ರಿಯನ್ಲಿಯೂ 
'ಕೊಲ್ಲಕೂಡದು. _ ಈ ನಿಯಮಗಳಿಗೆ ನೀನು ಒಪ್ಪಿವಿಯಾದಕೆ ನಿನ್ನನ್ನು ಬಿಡುವೆನು. ಎಂದು ಹೇಳಿದನು. 
ಇಂದ್ರನು ಹಾಗೆಯೇ ಆಗಲೆಂಡೊಪ್ಪಿ ಅವನ ಹಿಡಿತದಿಂದ ಬಿಡಿಸಿಕೊಂಡು ಇವನನ್ನು ಹೇಗೆ ಜಯಿಸಬೇಕೆಂದು 


ಇಲ್‌ ಶಲ ಕೃತ್ಯ 


`ಆಲೋಚಿಸಕೊಡಗಿದನು. ಕೆಲವುಕಾಲದ ಮೇಲೆ ಇಂದ್ರನು ಒಂದು ಉಪಾಯವನ್ನು ಯೋಚಿಸಿದೆನು. ಸಮು 
ದ್ರದ ನೊರೆಯು ಅವನ ದೃ ಸ್ಟಿಗೆ ಬಿದ್ದಿತು. ಈ ನೊಕೆಯು ಹೆಸಿಯೂ ಅಲ್ಲ ಒಣಗಿದುದೂ ಇಲ್ಲ. ಆದು ದರಿಂದ 
ಇದನ್ನೇ ಆಯುಧೆವನ್ನಾಗಿ ಮಾಡಿಕೊಂಡು ನಮುಚಿಯನ್ನು ಸಂಹರಿಸುವೆನು. ರಾತ್ರೆಯು ಕಳೆದು ಉಷಃ 
ಹಾಲನು ಪಾ ್ರಿರೆಂಭವಾಗಿ ಸೂರ್ಯನು ಉದಯಿಸುವುದಕ್ಕೆ ಮೊದಲು ಚೆನ್ನಾಗಿ ಬೆಳಕಾಗಿರು ಆ ಕಾಲವು 
'ಪತ್ತಲೆಯಲ್ಲದ್ದರಿಂದ ರಾತ್ರೆಯೂ ಅಲ್ಲ, ಸೂರ್ಯನು ಉದಯಿಸಿರುವುದಿಲ್ಲವಾದ್ದ ಶಿಂದೆ ಹಗಲೂ ಅಲ್ಲ. ಜಾತ 
ಕಾಲದಲ್ಲಿ ನನುಚಿಯೊಡನೆ ಯುದ್ಧಮಾಡಿ ನೀರಿನ ನೊರೆಯಿಂದ ನಿರ್ಮಿತವಾದ ಆಯುಧದಿಂದ ಅವನನ್ನು 


288 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೩, 


ಹ ಬರು ಕಟ ಹ ಲ 
ಓದಿ ಬಜಾನ 


NN ಲ ಫಲ ಲಪಲಫಹಫಹ್ಪಾ್ಪಾ್ಚ್ಪ್ಹ್‌್ಗಾಾಾಾ್‌್‌ರ್ರ ್ಟ್ಸೌ್‌ 


ಕೊಂದರೆ ನಾನು ಮಾತಿಗೆ ತಪ್ಪಿದಂತಾಗುವುದಿಲ್ಲ ಎಂದು ನಿಶ್ಚಯಿಸಿ ಅದರಂತೆ ನಮುಚಿಯೊಡನೆ ಯುದ್ಧ ಮಾಡಿ 
ಆ ನೊರೆಯಿಂದ ಅವನ ಶಿರಸ್ಸನ್ನು ಕತ್ತರಿಸಿದನು. ಆದರೂ ಆ ದೈತ್ಯನು ಮೃತನಾಗದೆ ಇಂದ್ರನನ್ನು ಕೊಲ್ಲುವು 
ದಕ್ಕಾಗಿ ಅವನನ್ನು ಅಟ್ಟಿಸಿಕೊಂಡು ಬಂದನು. ಎಕ್ಳೆ ಮಿತ್ರದ್ರೋಹಿಯಾದ ಇಂದ್ರನೇ, ನಿಲ್ಲು. ನಿಲ್ಲು ನೀನು 
ನನ್ನನ್ನು ಕೊಲ್ಲುವುದಿಲ್ಲವೆಂದು ಮಾತುಕೊಟ್ಟು ಈಗ ಇಂತಹ ಮಿತ್ರಜ್ರೋಹಕರವಾದ ಕೆಲಸವನ್ನು ಮಾಡಿರು 
ತ್ರ್ರೀಯೆ, ನಿನ್ನನ್ನು ಈಗಲೂ ಕೊಲ್ಲಿ ಬಿಡುವುದಿಲ್ಲ ಎಂದನು. ಆಗ ಇಂದ್ರನು ಹೆದರಿ ಅಪಾಮಾರ್ಗವೆಂಜ 
ವೃಕ್ಷವಿಕೇಷವನ್ನು ಸೃಷ್ಟಿಸಿ ಅದರ ಸಮಿತ್ತುಗಳಿಂದ ಅಗ್ನಿಯಲ್ಲಿ ನೀರ್ಯವೃದ್ಧಿಗಾಗಿ ಹೋಮಮಾಡಿದನು. 
ಅದರಿಂದ ಇಂದ್ರನ ಬಲವು ಅಧಿಕವಾಗಿ ಆ ನಮುಚೆಯನ್ನು ಸಂಹಾರಮಾಡಿದನು. ಆದುದರಿಂದ ರಾಕ್ಷಸರ ಬಾಡಿ 
ಯಿಂದ ಪಾರಾಗಬೇಕೆಂದು ಬಯಸುವವರು ಅಪಾಮಾರ್ಗ ಸಮಿತ್ತುಗಳಿಂದ ಹೋಮಮಾಡಬೇಕು ಎಂದಿರು 
ವುದು, ಈ ನಮುಚಿಯ ಹೆಸರು ಖುಗ್ರೇದದಲ್ಲಿ ಈ ಖುಸ್ಕಿನಲ್ಲಲ್ಲದೆ... 
ಯಃ ಪಿಪ್ಪುಂ ನೆಮುಚಿಂ ಯೋ ರುಧಿಕಾಂ ತಸ್ಮಾ ಇಂದ್ರಾಯಾಂಧಸೋ ಜುಹೋತ | 
(ಯ. ಸಂ. ೨-೧೪-೫) 


ನಿವೇಶನೇ ಶತಶಮಾವಿನೇಷೀರಹಣ್ಳು ವೃತ್ರಂ ನಮುಚಿಮುತಾಹನ್‌ | 
(ಯು. ಸಂ. ೭-೧೯-೫) 


ತ್ವಂ ಜಘಂಥ ನನಖಚಿಂ ಮಖುಸ್ಕುಂ ದಾಸಂ ಕೃಣ್ಣಾನ ಯಷಯೇ ವಿಮಾನಂ | 
(ಖು. ಸಂ. ೧೧-೭೩-೭) 


ಅತ್ರಾ ದಾಸಸ್ಯೆ ನಮುಚೇಃ ಶಿರೋ ಯೆಡವರ್ತಯೋ ಮನವೇ ಗಾತುಮಿಚ್ಛೆ ನ" | 
(ಯ. ಸ, ೫-೩೦-೭) 


ಯುಜಂ ಹಿ ಮಾಮಕ್ಸಥಾ ಆದಿದಿಂದ್ರ ಶಿಕೋ ದಾಸಸ್ಯ ನಮುಚೇರ್ಮಥಾಯನ" | 
(ಹು. ಸಂ. ೫-೩೦-೮) 


ಪ್ರ ಶೈೇನೋ ನ ಮದಿರಮಂಶುಮಸ್ಮೈ ಶಿರೋ ದಾಸಸ್ಯೆ ನಮುಚೇರ್ಮಘಾಯೆನ್‌ | 
oo (ಯ. ಸಂ. ೬-೨೦-೬) 


ಅಸಾಂ ಫೇನೇನೆ ನೆಮುಚೇಃ ಶಿರ ಇಂದ್ರೋದೆವರ್ತಯ: | 
(ಖು. ಸಂ. ೮-೧೪-೧೩) 


ಯುವಂ ಸುರಾಮಮುಶ್ಚಿನಾ ನಮುಚಾವಾಸುರೇ ಸಚಾ | 
(ಖು. ಸಂ. ೧೦-೧೩೧-೪) 
ಎಂಬ ಖುಕ್ಬುಗಳಲ್ಲಿರುನದು. ಮತ್ತೆಲ್ಲಿಯೂ ಇರುವುದಿಲ್ಲ. 

ಮುಖ್ಯಾಭಿಪ್ರಾಯೆವು--ಯೆದಾ ಇಂದ್ರೆಃ ಸ್ಪೋಸಾಸಕಸ್ಯ ನೆಮಾನಾಮ್ನ ಯಷೇ ರಕ್ಷಣಾರ್ಥಂ 
ನೆಮುಚಿನಾಮಾನಮಸುರಂ ಹತವಾನ" ತೆದಾ ತೇನ ನಮುಚಿನಾ ಸಹೈಕೆಸ್ಮಾದ್ಯುದ್ಧಾಪನಂತರಮನ್ಯು ಮ್ಯ- 
ದೃಮೇನಂ ಪ್ರಕಾರೇಣಾನೇಕಾನಿ ಯೆದ್ದಾನಿ ಚಿಕಾರ, ತಥೈಕಸ್ಮಾನ್ನಗರಾದನಂತರಮನ್ಯನ್ನಗರಮೇವಂ 
ಪ್ರಕಾರೇಣ ನಮುಚೇಃ ಸರ್ವಾಜ್ಯಸಿ ನಗೆರಾಣಿ ಹತವಾನಿತೈರ್ಥ: | ಇಂದ್ರನು ತನ್ನನ್ನು ಸ್ತೋತ್ರಮಾಡುವ 
ನಮಾ ಎಂಬ ಖುಷಿಯನ್ನು ಸಂರಕ್ಷಿಸುವುದಕ್ಕಾಗಿ ನಮುಚಿಯೆಂಬ ಅಸುರನೊಡನೆ ಅನೇಕಾವರ್ಕಿ ಯುದ್ಧಮಾಡಿ 

ದನೆಂದೂ ಯುದ್ಧಮಾಡಿದಾಗಲೆಲ್ಲಾ ಅವನ ನಗರಗಳನ್ನು ಒಂದಾಗುತ್ತಲೊಂದನ್ನು ನಾಶಮಾಡಿ ಕಡೆಗೆ ಅವ 





ಆ. ೧. ಅ.೪. ವ, ೧೬]  ಫುಗ್ವೇದಸಂಹಿತಾ 289 





ರ 


ಹ ಗ ಪೋ ಒಡ 











ಸಾ. ind les ತ್‌್‌ ಸಮನ 
೫.6 ರಾಗಾ ಗಾಗ ಕ 
ಬಾ ಗು ಯಾ ಟಾ ಹಟ ಮ ರ 





ನನ್ನು ಸಂಹಾರಮಾಢಿದನೆಂದು ಪೂರ್ವೆೇತಿಹಾಸವನಿರುವುದು. ಇಲ್ಲಿ ಕೆಲವರು ಸೆಖ್ಯಾ ಎಂಬ ಶಬ್ಬಕ್ಕೆ ಇಂಡ್ರನಿಗೆ 
ಸ್ನೇತಿ ಶನಾದ ನಮಿ ಎಂಬ. ಖುಷಿಯೆಂದು ಅರ್ಥಮಾಡುವರು. ಭಾಷ್ಯಕಾರರು. ಇಂದ್ರನಿಗೆ ಸ್ಥೆ ಯಿ ತನಂತಿಕುವ 
(ಎಂದರೆ ಪ್ರೀತಿಪಾತ್ರವಾದ) ವಜ್ರಾಯುಧೆದಿಂದ ಎಂದು ಅರ್ಥಮಾಡಿರುವರು. 

ಘ ಇತ್‌ ಏಸಿ ಇಲ್ಲಿ ಘಕಾರವು ಕೇವಲ ಪಾದಪೊರಣಾರ್ಥಕ. ಆದಕ್ಕೆ ಯಾವ ಅರ್ಥವೂ ಇಲ್ಲ. 

ಧೃಷ್ಟುಯಾ--ಇದು ಯುಧಾ ಎಂಬ ಪದಕ್ಕೆ ವಿಶೇಷಣವಾಗಿದೆ. ಇಳಿದ್ದೆಷಾ ಪ್ರಾಗಲ್ಫೇ ಎಂಬ 
ಧಾತುವಿನಿಂದ ನಿಷ್ಪನ್ನವಾದ ಥೈಷ್ಟುಶಬ್ದಕ್ಕ ಪ್ರಗಲ್ಭವಾದ ರೀತಿಯಲ್ಲಿ ಶತ್ತು ಸ್ರಿಗಳನ್ನು ನಾಶಪಡಿಸುವಿಕೆ ಎಂಬರ್ಥವು 
ಸ್ಪಷೆ ಕ್ರ ವಾಗುವುದು. 

ನಮ್ಯಾ- ಶತ್ರುಗಳು ಬಗ್ಗುವಂತೆ ಮಾಡುವ ಎಂಬರ್ಥದಿಂದ ಈ ಶಬ್ದವು ನಜ್ರವಾಚಕವಾದ ಸಖ್ಯಾ 


ಎಂಬ ಪದಕ್ಕೆ ವಿಶೇಷಣವಾಗಿದೆ. ಕೆಲವರು ಈ ಶಬ್ದಕ್ಕೆ ನಮಿ ಎಂಬ ಖುಷಿಯೊಡನೆ ಎಂದಭಿಪ್ರಾಯ 
ಸಡುವರು. | 


|| ನ್ಯಾಕರಣಪ್ರ ಕ್ರಿ ಕ ಯಾ |] | | 
ಯುಧಾ__ಯುಧೆ ಸಂಪ್ರಹಾರೇ ಧಾತು. ಸೆಂಪದಾದಿಭ್ಯ:ಕ್ವಿಪ್‌ ಎಂಬುದರಿಂದ ಕ್ವಿಪ್‌. ತೃತೀಯಾ 
ಏಕವಜಚನದರೂಪ. ಸಾವೇಕಾಚೆಸ್ಕೈತೀಯಾದಿಃ (ಪಾ. ಸೂ. ೬-೧-೧೬೮) ಎಂಬುದರಿಂದ ವಿಕಾಚಿನ ಸರದಲ್ಲಿ 
ರುವುದರಿಂದ ವಿಭಕ್ತಿಗೆ ಉದಾತ್ರಸ್ತರ ಬರುತ್ತದೆ. 


ಏಷಿ_ಇಣ್‌ ಗತೌ ಧಾತು. ಲಬ" ಮಧ್ಯಮಪುರುಷದಲ್ಲಿ ಸ ಸಿಪ್‌. ಅದಿಸ ಕ್ರಭ್ಯತಿಭ್ಯಃಶಪೆಃ ಎಂಬುದೆ 
ರಿಂದ ಶನಿಗೆ ಲುಕ್‌. ಸಾರ್ವಧಾತುಕ ಸಿಪ್‌ ನಿಬಂಧನವಾಗಿ ಧಾತುವಿಗೆ ಗುಣ. ಇಕ್‌ ಪರದಲ್ಲಿರುವುದರಿಂದ 
ಪ್ರತ ಯ ಸಕಾರಕ್ಕೆ ಷತ್ವ. ಏಸಿ ಎಂದಾಗುತ್ತದೆ. ಅತಿಜಂತದ ಪರದಲ್ಲಿರುವುಡರಿಂದ ನಿಘಾತಸ್ತರ ಬರುತ್ತದೆ.. 

ಧೃಷ್ಣುಯಾ ಊಥೈಷಾ ಪ್ರಾಗಲ್ಪೇ ಧಾತು. ತ್ರಸಿಗೃಧಿ ಧೃಸಿಸ್ಷಿಪೇಃ ಕ್ಲುಃ (ಪಾ. ಸೂ. 
೩-೧-೧೪೦) ಎಂಬುದರಿಂದ ಕ್ನು ಪ್ರತ್ಯಯ, ಕಿಶ್ತಾದುದರಿಂದ ಗುಣ ಏರುವುದಿಲ್ಲ... ಧೈಷ್ಣುಃ ಎಂದು ರೂಪ 
ವಾಗುತ್ತದೆ. ಪ್ರಥಮಾ ಸುವಿಗೆ ಸುಪಾಂಸುಲುಕ್‌ ಎಂಬುದರಿಂದ ಯಾಜಾದೇಶ. ಚಿತ್ತಾದುದರಿಂದ ಜಿತಃ 
ಎಂಬುದರಿಂದ ಅಂತೋದಾತ್ತಸ ಕರ ಬರುತ್ತದೆ. | 

ಪುರಾ ಸ್ವ ಪಾಲನಪೊರಣಯೋಃ ಧಾತು. ಪೂರಯತಿ ರಾಜ್ಞಾ ಅಭಿಮತಾಶೀಕಿ ಪುರಾ. ಕಿಪ್‌ ಚೆ 
ಎಂಬುದರಿಂದ ಕಿಪ್‌. ಉದೋಷ್ಕೆ »ಪೂರ್ವಸ್ಯೆ (ಪಾ. ಸೂ. ೭-೧- ೧೦೨) ಎಂಬುದರಿಂದ ಧಾತುವಿಗೆ ಉತ್ತ 
ಉರ್‌ ರಪೆರಃ ಎಂಬುದರಿಂದ ರಹರವಾಗಿ ಬರುತ್ತದೆ. ತೃ ಶೀಂಟಾ ಏಕವಚನದಲ್ಲಿ ಪುರಾ ಎಂದು ರೂಪವಾಗುತ್ತ ದ 
ಪುರ್‌ ಶಬ್ದನಾಗುತ್ತದೆ. ಸಾವೇಕಾಚಸ್ಕೃತೀಯಾದಿಃ ನಿಂಬುದರಿಂದ ವಿಭಕ್ತಿಗೆ ಉದಾತ್ತಸ್ಪರ ಬರುತ್ತದೆ. 
ಹೆಂಸಿ--ಹೆನ ಹಿಂಸಾಗತ್ಯೋಃ ಧಾತು. ಲಣ್ಮಧ್ಯೆಮಪುರುಸೈ ಕವಚನದಲ್ಲಿ ಸಿಪ್‌ ಅದಿಸ್ರಭೃತಭ್ಯಃ 
ಶಸೆ8 ಎಂಬುದರಿಂದ ಶಪಿಗೆ ಲುಕ್‌. ನೆಶ್ಲಾಸೆದಾಂತೆಸೈ ರುಲಿ (ಪಾ. ಸೂ. ೮-೩-೨೪) ಎಂಬುದರಿಂದ ಅಪ 
ದಾಂತವಾದುದರಿಂದ ನಕಾರಕ್ಕೆ ಅನುಸ್ತಾ ರ ಬರುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಫಾತಸ್ತ ರ ಬರುತ್ತ ಜೆ. 

ನೆಮ್ಯಾ--ಣಮು ಪ್ರಹೃತ್ತೇ ಧಾತು. ಣಾದಿಸಿದ್ದವಾದ ಇನ್‌ ಪ ಕ್ರತ್ಯಯ ಬಂದರೆ ನಮಿ ಎಂದಾ 
ಗುತ್ತದೆ. ತೃತೀಯಾ ನಿಕವಚನದಲ್ಲಿ ವಿಭಕ್ತಿಗೆ mote ಎಂಬುದರಿಂದ ಡ್ಯಾಡೇಶ ಬರುತ್ತದೆ. 


ಡಿತ್ತಾದುದರಿಂದ ನಮಿ ಎಂಬಲ್ಲಿ ಟರೋಪಬರುತ್ತದೆ. ನಮ್ಯಾ ಎಂದು ರೊಸವಾಗುತ್ತದೆ. 
37 | 


4 


900 ಸಾಯಣಭಾಷ್ಯಸಹಿತ [ ಮಂ, ೧. ಆ. ೧೦. ಸೂ. ೫೩. 


AR ರ ಅ ಳ್‌ ಯಿ ಬ RR Tp RL ಳ್ಳ ಕನ್ನ ಗ್ನು ನ್ಯ ಗ ನ ನ. ME TN Nn, 


ಸಖ್ಯಾ--ಶೇಷೋ ಫ್ಯಸಖಿ (ಪಾ. ಸೂ. ೧-೪. ೭) : ಎಂಬ ಭಿ ಸಂಜ್ಞ್ವಾವಿಧಾಯಕ ಸೂತ್ರದಲ್ಲಿ ಅಸಖ 
ಎಂದು ನಿಷೇಧಮಾಡಿರುವುದರಿಂದ ಸಖ ಶಬ ಕ್ಕೆ ೪ ಸಂಜ್ಞಾ ಬರುವುದಿಲ್ಲ. -: ಇದರಿಂದ ಆಜೋನಾಸ್ತ್ರಿಯೊಂ. 
ಎಂಬುದರಿಂದ ತೃತೀಯಾ ಏಕವಚನಕ್ಕೆ ನಾಭಾವ ಬರುವುದಲ್ಲ. ಯಣಾದೇಶದಿಂದ ಸಖ್ಯಾ ಎಂದು ರೂಪ 
ವಾಗುತ್ತದೆ. 3. 


ನಮುಚಿರ್ಮ- ಇಂದ್ರೇಣ ಸಹ ಯುದ್ಧಂ ನ ಮುಂಚತೀತಿ ನಮುಚೆಃ (ಇಂದ್ರ ನೊಡನೆ ಯುದ್ಧ ವನ್ನು 
ಬಿಡದಿರುವವನು) ಮುಚ್‌ಲೃ ನೋಕ್ಷಣೇ. ಧಾತು ಓಣಾದಿಕ ಕಿ ಪ್ರತ್ಯಯ. ' ಕಿತ್ತಾದುಡರಿಂದ ಗುಣ ಬರುವೆ 
ದಿಲ್ಲ. ನ್‌ ಸಮಾಸವಾದಾಗ ನಭ್ರಾ ಣ್ಲಿಪಾತ್‌ (ಪಾ. ಸೊ. ೬-೨-೭೫) ಎಂಬುದರಿಂದ ನಡಿಗೆ ಪ್ರ ಕೃತಿಭಾವ 
ಬರುತ್ತದೆ. ನರು ನ ಗತಿಃ ನಚೆ ಕಾರಕೆಮ್‌ ಎಂಬ ವಚನದಿಂದ ಕೃದುತ್ತ ರಪದಪ್ರಕ್ಕ ಕೃತಿಸ್ವರ ಬರಲು "ಮಿತ್ತ 
ವಿಲ್ಲದಿರುವುದರಿಂದ ಅವ್ಯಯ ಪೂರ್ವಸದ ಪ್ರ ಕೃ ತಿಸ್ಪರ ಬರುತ್ತ ಡೆ. 


ಮಾಯಿನರ್‌_ಮಾಯಾ ಶಬ್ದವು ಪ್ರೀಹ್ಯಾದಿಯಲ್ಲಿ ಪಠಿತವಾದುದರಿಂದ ನ್ರೀಹ್ಯಾದಿಭ್ಯಶ್ಚ 
ಪಾ. ಸೂ. ೫-೨-೧೧೬) ಎಂಬುದರಿಂದ ಮತ್ವರ್ಥದಲ್ಲಿ ಇನಿ ಪ್ರತ್ಯಯ ಬರುತ್ತದೆ. ಯೆಸ್ಯೇತಿಚೆ ಸೂತ್ರದಿಂದ 
ಇನಿ ಸರದಲ್ಲಿರುವಾಗ ಆಕಾರಲೋಪ. ಮಾಯಾ ಶಬ್ದ ವಾಗುತ್ತದೆ. ದ್ವಿತೀಯಾ ನಕನಚನಾಂಶರೂನ. ಪ್ರತ್ಯಯ 
ಸ್ವರೆದಿಂದ ಇಕಾರವು ಉದಾತ್ತನಾಗುತ್ತದೆ. 


| ಸ ಹಿತಾಪಾಠಃ | 


ತ್ವಂ ಕರೆಂಜಮುತ ಪರ್ಣಯಂ ವಧೀಸೆ ಕಣಸ್ಕಯಾತತ್ತಿಗ. ಸ್ಯ ವರ್ತನೀ |. 


ತ್ವಂ ಶತಾ ನಂಗೃದಸ್ಕಾ ಭಿನತ್ಸುಕೂಛನಾನುದ! ಪರಿಷೂತಾ ಯಜಿಶ್ಚನಾ 
lel 


1 ಪದಪಾಕಃ ॥ 


] 
ತ್ವಂ! ಕಠೆಂಜಂ | ಉತ | ಸರ್ಣಯಂ | ವಧೀಃ ತೇಜಿಷ್ನ ಯಾ | ಅತಿಥೀಗ.ಸೆ 


ದ ಳೆ 


ವರ್ತನೀ! | : 3.4 " 


ತ್ವಂ! ಶತಾ | ನಂಗ ದಸ್ಯ ! ಅಬ್ಬನತ್‌ | ಪ್ಲ ಪುರ 


ಆ th 


oo | 
೩! ಅನನುದೇ | ಸರಿ*ಸೂತಾಃ | 


ಯಜಿತ್ಸನಾ !೮॥ 





ಅ. ೧..ಅ. ೪. ವ, ೧೬. ]  ಹುಗ್ವೇದಸಂಹಿತಾ 291 


ರಾ ರಾಜಾ ದ್‌ ಜಾ ಗಲ್‌ ಲ್‌ ಳಾ ವಡ ಎ ನ ಾ್ಟೈಿಿ್ಮ ಜ್‌ 





1] ಸಾಯಣಭಾಸ್ಮ್ಯ | 


| ಹೇ ಇಂದ್ರ ತ್ವಂ ಕರಂಜಮೇತೆತ್ಸಂಜ್ಞಕೆಮಸುರಮುತಾಪಿ ಚೆ ಸರ್ಣಿಯೆಮೇತನ್ನಾ ಮಾನ- 
ಮಸುರಂ ಚಾತಿಥಿಗ್ಬಸ್ಯೈಶತ್ಸಂಜ್ವಸ್ಯ ರಾಜ್ಞಃ ಪ್ರಯೋಜನಾಯ ತೇಜಿಸ್ಮಯಾತಿಶಯೇನ ತೇಜ- 
ಸ್ವಿನ್ಯಾ ವರ್ತನೀ ವರ್ತ್ಶನ್ಯಾ. ಶತ್ರುಪ್ರೇರಣಕುಶಲಯಾ ಶಕ್ತ್ಯಾ ವಧೀಃ | ಹತೆನಾನಸಿ | ತಥಾನನುದಃ | 
ಅನು ಸಶ್ಚಾವ್ಯ ತಿ ಖಂಡಯೆತೀತೈನುದೋತನುಚಿರೂ | ತಾದೃ ಶೊಟನುಚಿರರಹಿತ ಏಕ ಏನ ತ್ವಮೃ- 
ಜಿಶ್ಚನೈತತ್ಸಂಜ್ವಕೇನ ರಾಜ್ಞಾ ಸೆರಿಸೂತಾಃ ಸರಿತೊಟನಷ್ಟೆಬ್ದಾಃ ಶತಾ ಶತಾನಿ ಶತೆಸಂಖ್ಯಾಕಾ ವಂಗ್ಯ- 
ಜೆಸ್ಕೈತತ್ಸ ಉಜ್ಜ ಕಸ್ಯಾಸುರಸ್ಯೆ ಪುರಃ ಪುರಾಜೆ ನಗರಾಣ್ಯಭಿನತ್‌ | ಬಿಭಿದಿಷೇ | ವಧೀಃ | ಹಂತೇರ್ಲು ಜು 
ಸಿನಿ ಲುಜಃ ಚೇತಿ ವಧಾದೇಶ | ತೆಸ್ಕಾದಂತತ್ವಾಪ್ಟ್ಯೃದ್ಣ್ಯ್ಯಭಾವಃ | ಪಾ. ೭-೩-೩೫ | ಅತ ಏವಾನೇಕಾ- 
ಚ್ಹ್ಯಾದಿಬ್‌ಪ್ರತಿಸೇಧಾಭಾವಃ | ಹಾ. ೭-೨-೧೦ | ಇಟೆ ಈಟೀತಿ ಸಿಜೋ ಲೋಪಃ | ತೇಜಿಸ್ಮಯಾ | 
ತೇಜಸ್‌ ಕಲಾ ಚಸ್ಮಾಯಾಮೇಧೇ ಮತ್ಚಿರ್ಥೀಯೋ ನಿನಿಃ | ತೆಸ್ಮಾದಾತಿಶಾಯೆನಿಕ ಇಷ್ಕನಿ ನಿನ್ಮತೋ 
ರ್ಲುಗಿತಿ ನಿನೋ ಲುಕ್‌ | ಟೇರಿತಿ ಟಿಲೋಪಃ |, ನಿತ್ಸ್ಟಾದಾಮ್ಯದಾತ್ರತ್ವಂ | ವರ್ತನೀ | ವೃತ್ಯತೇ 
ಪ್ರೇರ್ಯಶೇನಯೇತಿ ವರ್ಶನೀ | ಕರಣೇ ಲ್ಯುಟ್‌ | ಔತ್ಪಾತ್‌ ಜೋಸ್‌ | ಪಾ. ೪-೧-೧೫ | ಸುಪಾಂ 
ಸುಲುಗಿತಿ ನಿಭೆಕ್ತೇಃ ಪೂರ್ವಸವರ್ಣಿದೀರ್ಥತ್ತ್ವಂ | ವ್ಯತ್ಯ ಯೇನಾಂತೋದಾತ್ತೆ ತ್ವಂ | ಅಭಿನೆತ್‌ | ಭಿದಿರ್‌ 
ನಿದಾರಣೇ | ಲಜಃ ಸಿಪಿ ರುಧಾದಿತ್ವಾತ್‌ ಶ್ರಮ" | ಇತಶ್ಹೇತೀಕಾರಲೋಪಃ | ಹಲ್ಜ್ಯ್ಯಾಬ್ಭ್ಯ್ಯ ಇತಿ ಸಕಾರ 
ಲೋಸೆಃ | ಅನನುದಃ | ಜೋ ಅವಖಂಡನೇ | ಆದೇಚೆ ಇತ್ಸೆಂ | ಆತಶ್ಲೋಪೆಸರ್ಗ ಇತಿ ಕೆಪ್ರತ್ಯ ಯೆಃ | 
ನಾಸ್ತ್ರ 3ನುದೊಲಸ್ಕೇತಿ ಬಹುನ್ರೀಕೌ ನರ್‌ ಸುಭ್ಯಾಮಿತ್ಯುತ್ತ ರೆದಾಂತೋದಾತ್ರ ತ್ವಂ | ಸಂಹಿತುಯಾಂ 
ದೀರ್ಫ್ಥಶ್ಸಾಂದಸೆಃ | ಪೆರಿಷೂತಾ: | ಷೂ ಪ್ರೇರಣೇ |! ಕೆರ್ಮುಣಿ ನಿಷ್ಠಾ | ಗತಿರನಂತೆರ ಇತಿ ಗತೇ: 
ಪ್ರಕೃತಿಸ್ತರತ್ವೆಂ | 


|! ಪ್ರತಿಪದಾರ್ಥ || 


(ಎಲ್ಪೆ ಇಂದ್ರನೇ) ತ್ವೈಂ- ನೀನು | ಳೆರಂಜಂ--ಕರಂಜನೆಂಬ ಅಸುರನನ್ನೂ | ಉತ. ಮತ್ತು | 
ಪರ್ಣಯಂ. ಪರ್ಣಯನೆಂಬ ಅಸುರನನ್ನೂ | ಅತಿಥಿಗೃಸ್ಯ--ಅತಿಥಿಗ್ವನೆಂಬ ದೊರೆಯ (ಪ್ರಯೋಜನಕ್ಕಾಗಿ) 
ತೇಜಿಷ್ಕ ಯಾ--ತೇಜಸ್ವಿಯಾದುದೂ | ವರ್ತನೀ.- (ಶತ್ರುವನ್ನು) ಕೆರಳಿಸುವುದೂ ಆದ ಶಕ್ತಿಯಿಂದ | ವಧೀಃ..- 
ಕೊಂದಿದ್ದೀಯೆ (ಹಾಗೆಯೇ) ಅನನುವಃ-ಅನುಚರರ ಸಹಾಯವಿಲ್ಲದೆ | ತೈಂ--ನೀನು (ಒಬ್ಬನೇ) | ಖುಜಿ- 
ಶ್ವನಾ--ಖುಜಿಶ್ವನೆಂಬ ದೊರೆಯಿಂದ | ಪರಿಷೂತಾಃ ಸುತ್ತಲೂ ಮುತ್ತಲ್ಪಟ್ಟ | ವಂಗೃದೆಸ್ಯ-- ನಂಗೃದನೆಂಬ 
ಆಸುರನ | ಶತಾ--ನೂರು | ಪುರಃ--ಪಟ್ಟಿಣಗಳನದ್ನಿ ಅಭಿನತ್‌-ಧ್ವೈಂಸಮಾಡಿದೆ || 


| ಭಾವಾರ್ಥ | 


ಎಲ್ಪೆ ಇಂದ್ರ ನೆ ನೀನು ಕರಂಜನೆಂಬ ಅಸುರನನ್ನೂ ಮತ್ತು ಪರ್ಣಯನೆಂಬ ಅಸುರನನ್ನೂ ಅತಿಥಿ 
ಗ್ರನೆಂಬ ದೊರೆಯ ಪ್ರಯೋಜನಕ್ಕಾಗಿ ನಿನ್ನ ತೇಜಸ್ವಿಯಾದ ಅಸ್ತ್ರದಿಂದ ಕೊಂದಿದ್ದೀಯೆ. ಹಾಗೆಯೇ ಇತರರ 
ಸಹಾಯವಿಲ್ಲದೇ ನೀನೊಬ್ಬನೆ ಖಯಜಿಶ್ವನು ಮುತ್ತಿದ ವಂಗೃ ದನೆಂಬ ಅಸುರನ ನೂರು ಪಟ್ಟಣಗಳನ್ನು ಧ್ವಂಸ 


202 | ಸಾಯಣಭಾನ್ಯಸೆಹಿಕಾ [ ನಮುಂ.೧.೮ಅ.೧೦. ಸೊ. ೫ 


RR R ಗ AM NNT ee MTR ANA SLE AN NS 
A NT TS A, NAN ಸ ನ್ನ. nS 





English Translation- 

You have slain Karanja and Parnaya with your bright gleaming spear 

in the cause of Atithigwa ; unaided, you demolished the hundred cities of 
Vangrida when besieged by Rijiswan- | 


| ನಿಶೇಷ ವಿಷಯಗಳು | 


ಕರಂಜಂ ಪೆರ್ಜ್ಣಿಯೆಂ--ಕರಂಜವೆಂಬ ಒಂದು ವೃಕ್ಷವಿಶೇಷನಿರುವುದು. (Pongamia~glabra} 
"ಇಲ್ಲಿ ಕರಂಜನೆಂಬ ಒಬ್ಬ ೈತ್ಯನ ಹೆಸರಾಗಿರುವುದು. ಈ ಶಬ್ದವೂ ಮತ್ತು ಪರ್ಣಯ ಎಂಬ ಶಬ್ದವೂ ಪ್ರ 
ಹುಕ್ಕಿನಲ್ಲಿಯೂ-- | | 


ಯಶ ರ್ಣಯತು ಉತ ವಾ ಕರಂಜಹೇ ಪ್ರಾಹಂ ಮಹೇ ವೃ ತ್ರಹತ್ಯೇ ಅಶುಶ್ರವಿ | 
| (ಖು. ಸಂ. ೧೦-೪೮- ೮) 


ಎಂಬ. ಖುಕ್ಕಿನಲ್ಲಿಯೂ ಮಾತ್ರ ಪಠಿತವಾಗಿರುವುದು. ಈ ಖುಕ್ಕಿನಲ್ಲಿಯೂ ಸಹ ಇಂದ್ರನು ಕರಂಜನೆಂಬ ಅಸು 
ಸೆಕನ್ನು ಸಂಹಾರಮಾಡಿದ ಸಂದರ್ಭದಲ್ಲಿ ಪರ್ಣಯ ಎಂಬ ದೈತ್ಯನ ಹೆಸರೂ ಉಕ್ತವಾಗಿರುವುದು. ಇವರ 
ವಿಷಯ ನಮಗೆ ಹೆಚ್ಚು ತಿಳಿಯದು. 


ಆತಿಥಿಗೃಸೈ--ಒಬ್ಬ ರಾಜನ ಹೆಸರು. ಇವನ ವಿಷಯವಾಗಿ ನಾವು ೧೭೪ ನೆಯ;ಸೇಜಿನನ್ಲಿ ಬಕಿದಿ 
ರುವ ವಿವರಣೆಯನ್ನು ನೋಡಿ. | 


ವರ್ತನೀ_ ತೃತೀಯಾ ವಿಭಕ್ಕ್ಯರ್ಗದಲ್ಲಿ ಪ್ರಥಮಾ ಬಂದಿದೆ. ಶತ್ರುವನ್ನು ಥ್ವೆಂಸಮಾಡುವ ಶಕ್ತಿ 
ಯಿಂದ ಎಂಬುದೇ ಇದರೆ ಅರ್ಥ. ವೃತ್ಯತೇ ಪ್ರೇರ್ಯೆತೇ ಅನೇನೇತಿ ವರ್ತನೀ ಎಂದು ಇದರೆ ವಿವರಣೆ. 


ಅನನುದೆಃ:-- ಅನು ಸಶ್ಚಾತ್‌ ದ್ಯತಿ ಖಂಡಯೆತೀತಿ ಅನುದ: ಅನುಚೆರಃ ಎಂಬ ವ್ಯುತ್ಸತ್ತಿಯಿಂದ 
ಅನುದ ಶಬ್ದ ನಿವು ಸೇವಕನೆಂಬ ಅರ್ಥಕೊಡುವುದು. ಆ ರೀತಿಯಾದ ಯಾವ ಸೇವಕರ ಸಹಾಯವೂ ಇಲ್ಲದೆ ಶತ್ರು 
ಗಳನ್ನು ನಾಶಮಾಡುವನನನು ಇಂದ್ರ ನು ಎಂಬರ್ಥವು. ಈ ಅನುದಃ ಎಂಬ ಪದದಿಂದ ತೋರುವುದು. ನಾಸ್ತಿ 
ಅನುದೆಃ ಯೆಸ್ಯ ಅನನುದೆ: ಎಂಬುದೇ ಇದರ ನಿಗ ಗ್ರಹವಾಕ್ಯ. ಸಂಹಿತೆಯಲ್ಲಿ ಕಂಡುಬರುವ ದೀರ್ಫಿವು ವ್ಯಾಕರಣ 
ನಿಯಮಕ್ಕೆ ಸೇರಿದುದಲ್ಲ. ಕೇವಲ ಛಂದಸ್ಸಿಗೆ ಸಂಬಂಧಿಸಿದುದು. 


ಜ್ಜೃದಸ್ಯ--ಈ ಹೆಸರಿನನನು ಒಬ್ಬ ರಾಕ್ಷಸನು. ಇವನ ಹೆಸರು ಈ ಖುಕ್ಕಿನಲ್ಲಲ್ಲದೆ ಬೇರಿನ್ಲಿಯೂ 
ಹಸನಾಗಲಿ ರಿಂದ ಇವನ ವಿಷಯವನ್ನು ಹೆಚ್ಚಾ ಗಿ ತಿಳಿಯಲು ಸಾಧ್ಯವಿಲ್ಲ. | 


ಯಜಿಸ ನಾ ಯಚಿಶ್ನ  ನೆಂಬುವನು ಒಬ್ಬ. ರಾಜನು. ಇವನ ವಿಷಯವಾಗಿ ನಾನು ೧೬೯ ನೇ ಸೇಜಿ 
ನಲ್ಲಿ ಬರೆದಿರುವುದನ್ನು ನೋಡಿ. | | 


ಪರಿಸೂತಾ-ಸೂ ವೆ ಸ್ರೀರಣೆ ಎಂಬ ಧಾತುವಿನಿಂದ ನಿಷ್ಪನ್ನವಾದ ಈ ಶಬ್ದಕ್ಕೆ ಸುತ್ತಲೂ ಆಕ್ರನಿಸಲ್ಪ 
ಬ್ವರುವುದು ಎಂದರ್ಥವು. 1... 





ಸ ಲ ನ » ಕ 
wt pW 1 pS ತ Ml ಕ ೪. ಥ್ರೂ ಗು ಕು ಹ 
ಈ. ೧. ಅ,-೪. ವ. ೧೬, ಖುಗ್ಗೇನಸಂಹಿತಾ 293 
NBM. ಡಿಪಿ ಬಜ ಬ್ರಾ ಛು ಬ ಖೇ ಬಂದ ಫೀ ತ ಬಫೆ MRNA SNS ಆ ೨೫2 ಬಜ ಜಟ ಬ 0 ಓಗಡಿಚತ ಓಟ ಒಡ 0ಿಶ್ಛಿ ಯಡ ಹಂಜಗಿ ಬಜೆ ಇಚ ಹಿಭುಟು ಬು ಬಜ ಪಜ ಎಜಿ ಅಜ ಸರ ಇ ಐ ((|್ರ|ೂ Mes ಗ , 


| ನ್ಯಾಕರಣಪ್ರ ಕ್ರಿಯಾ | 


| ವಧೀಃ- -ಹನ ಹಿಂಸಾಗತ್ಯೋ: ಧಾತು. ಲುರ್ಜ ಮಧ್ಯೆಮಪುರುನ ಏಕವಚನದಲ್ಲಿ ಸಿಪ್‌. ಇತೆತ್ತ 
ಎಂಬುದರಿಂದ ಅದರ ಇಕಾರಕ್ಕೆ ಲೋಪ, ಲುಜೀ ಚೆ ಎಂಬುದರಿಂದ ಧಾತುವಿಗೆ ವಥಾಜೀಕ. ಇದು ಅದಂತೆ 
ಪಾದುದರಿಂದ ಆಕೋಹಲಾದೇ: ( ಪಾ. ಸೂ. ೭-೩-೩೫) ಎಂಬುದರಿಂದ ವೃದ್ಧಿ ಬರುವುದಿಲ್ಲ. ಆದುದ 
ರಿಂದಲೇ ಅನೇಶಾಚಾದುದರಿಂದ ಏಕಾಚೆಉಪದೇಶೇನುದಾತ್ತಾತ್‌ (ರಾ.ಸೂ. Mk ನಲ) ಎಂಬುದರಿಂದ ಪರದ 
'ಅರ್ಥಭಾಶುವಾದ ಸಿಚಿಗೆ ಇಣ್ಣಿಷೇಧೆ ಬರುವುದಿಲ್ಲ. ಆಅರ್ಥಧಾತೆಕಸ್ಕೇಡ್ವಲಾದೇ: ಎಂಬುದರಿಂದ ಸಿಚಿಗೆ 
'ಇಡಾಗಮ. ಆಸ್ತಿ ಸಿಚೊಟಪೈಕ್ಷೇ ಸೂತ್ರದಿಂದ ಅಪೃಕ್ತವಾದೆ ಸಿಪಿಗೆ ಈಡಾಗನು. ಇಟ ಈಟ ಸೂತ್ರ 
ದಿಂದ ಸಿಚಿಗೆ ಲೋಪ, ಬಹುಲಂಛಂದೆಸೃಮಾರ್‌ ಯೋಗೋ ಎಂಬುದಶಿಂದ ಅಡಾಗಮು ಬರುವುದಿಲ್ಲ. 
ನಧೀಕ ಎಂದು ರೂಸವಾಗುತ್ತದೆ. ತಿಜಂತನಿಘಾತಸ್ತರ ಬರುತ್ತದೆ. . 


ತೇಜಿಷ್ಠಯಾ-- ತೇಜರ್‌ಶಬ್ದ ಅಸಂತವಾದುದರಿಂದ ಅಸ್‌ಮಾಯಾಮೇಧಾ-. (ಪಾ. ಸೂ. 
೫-೨-೧೨೧) ಎಂಬುದರಿಂದ ಮತ್ತರ್ಥದಲ್ಲಿ ವಿನಿಪ್ರತ್ಯಯ, ತೇಜಸ್ವಿನ್‌" ಎಂತಾಗುತ್ತದೆ. ಇದರ ಮೇಲೆ ಅತಿ 
ಶಯಾರ್ಥದಲ್ಲಿ ಆತಿಶಾಯನೇ ತಮಬಿಷ್ಮನ್‌ (ಪಾ. ಸೂ. ೫-೩-೫೫) ಎಂಬುದರಿಂದ ಇಷ್ಮನ್‌ ಪ್ರತ್ಯಯ. 
ಇಷ್ಮನ್‌' ಪರದಲ್ಲಿರುವಾಗ ವಿನ್ಮತೋರ್ಲುಕ್‌ (ಪಾ. ಸೂ. ೫-೩-೬೫) ಎಂಬುದರಿಂದ ವಿನ್ನಿಗೆ ಲುಕ್‌. ಟೇಃ 
(ಹಾ. ಸೊ. ೬-೪-೧೪೩) ಎಂಬುದರಿಂದ ತೇಜಸಿನ ಟಿಗೆ ಲೋಪ. ಸ್ತ್ರೀತ್ವದಲ್ಲಿ ಅದಂತನಿಬಂಧೆನವಾದ ಬಾಪ್‌. 
ತೇಜಿಷ್ಠಾ ಎಂದು ರೂಪವಾಗುತ್ತದೆ. ಇಷ್ಕನ್‌ ನಿಶ್ತಾದುದರಿಂದ ಇಸ್ನಿಶ್ಯಾದಿರ್ನಿತ್ಯಂ ಎಂಬುದರಿಂದ ಆದ್ಯು 
ದಾತ್ತವಾಗುತ್ತೆದೆ. ತೃತೀಯಾ ನಿಕವಚನರೂಪ. | 


ವರ್ಶನೀ._ _ವೃತ್ಯತೇ ಪ್ರೇರ್ಯತೇ ಅನಯಾ ಇತಿ ವರ್ತನೀ. ಕರೆಣಾರ್ಥದಲ್ಲಿ ಲ್ಯುಟ್‌ ಯುವೋ- 
ಕನಾಕ್‌ ಎಂಬುದರಿಂದ ಅನಾಜೀಶ ಬರುತ್ತದೆ. ಲ್ಯುಟ್‌ ಔತಶ್ತಾದುದರಿಂದ ಸ್ರ್ರೀತ್ವದಲ್ಲಿ ಓಡ್ಧಾಣಿಇ*್‌ 
(ಪಾ. ಸೂ. ೪-೧-೧೫) ಸೂತ್ರದಿಂದ ಜೀಪ್‌.  ವರ್ಶನೀರಆ ಎಂದಿರುವಾಗ ಸುಪಾಂಸುಲುಳ್‌ ಸೂತ್ರದಿಂದ 
ನಿಭಕ್ತಿಗೆ ಪೂರ್ವಸವರ್ಣದೀರ್ಥಿ. ವರ್ತೆನೀ ಎಂದು ರೂಪವಾಗುತ್ತದೆ. ವ್ಯತ್ಯಯೋಬಹುಲಂ ಎಂಬುದರಿಂದ 
ಅಂತೋದಾತ್ತವಾಗುತ್ತದೆ. 


ಅಭಿನಶ್‌_ಭಿದಿರ್‌ ನಿದಾರಣೇ ಧಾತು. ರುಧಾದಿ. ಲಜಳಿನ ಮಧ್ಯಮಪುರುಸ ನಿಕವಚನದಲ್ಲಿ ಸಿಪ್‌. 
ಇಶಶ್ಚ ಎಂಬುದರಿಂದ ಇಕಾರರೋಪ. ರುಧಾದಿಭೈಃ ತಮ್‌ ಎಂಬುದರಿಂದ ಶ್ನಮ್‌ ವಿಕರಣ. ಮಿದ- 
`ಟೋಂತ್ಯಾತ್ಸರಃ ಎಂಬುದರಿಂದ ಮಿತ್ತಾದುದರಿಂದ ಧಾತುವಿನ ಅಂತ್ಯಾಚಿನನರವಾಗಿ' ಬರುತ್ತವೆ. ಹಲ್‌- 
ಜ್ಯಾಭ್ಯೋ--ಸೂತ್ರದಿಂದ ಅಪ್ಫಕ್ತಸಕಾರಲೋಪ. ನಾವಸಾನೇ ಎಂಬುದರಿಂದ ಧಾತ್ತಂತ್ಯ ದಕಾರಕ್ಕೆ ಚರ್ತ್ತ, 
ಅಂಗಕ್ಕೆ ಅಡಾಗಮ. ಅಜಥಿನತಿ” ಎಂದು ರೂಪನಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ 
ಬರುತ್ತದೆ. 


ಅನನುವೆ:--ದೋ ಅವಖಂಡನೇ ಧಾತು. ಆದೇಚಉ- (ಪಾ. ಸೊ. ೬-೧-೪೫) ಸೂತ್ರ ದಿಂದ ಧಾತು 
ನಿಗೆ ಆತ್ಮ. ಆತೆಶ್ಚೋಪಸರ್ಗೆೇ (ಪಾ. ಸೂ. ೩-೧-೧೩೬) ಎಂಬುದರಿಂದ ಅನು ಎಂಬ ಉಪಸರ್ಗವು ಉಪ- 
ಸದವಾಗಿಕುವಾಗ ಧಾತುವಿಗೆ ಕ ಪ್ರತ್ಯಯ. ಆಶೋಲೋಸಣಇಜಿಚೆ ಎಂಬುದರಿಂದ ಆಕಾರಲೋನ. ಅನುದ 
ಎಂದು ರೂಪವಾಗುತ್ತದೆ. ನಾಸ್ತಿ ಅನುದಃ ಅಸ್ಯ ಇಕಿ ಅನನುದಃ ನಲೋನಳಾ: ಎಂಬುದರಿಂದ ನ್‌ 





294 | ಸಾಯಣಭಾಟ್ಯ ಸಹಿತಾ [ ಮಂ. ೧. ಅ, ೧೦. ಸೂ, ೫೩ 


K ಸ ಟೋ ಕೆ SC Ne oy ಫ` ಟಟ 8೨ ಹಟ ಟಟ A, ಹ 
ಮ ನಳ ರನ್ನು ಗಾ ಗಗ ಗ ಕಗ - 1 


ನಕಾರಕ್ಕೆ ಕೋಪವಾದಾಗ ಶೆಸ್ಮಾನ್ನುಡಚಿ (ಪಾ. ಸೂ. ೬-೩-೭೪) ಎಂಬುದರಿಂದ ಅಚಿಗೆ ನುಡಾಗಮ, ಬಹು 
ವ್ರೀಹಿ ಸಮಾಸವಾದುದರಿಂದ ನಇ್‌ಸುಭ್ಯಂ ಎಂಬುದರಿಂದ ಉತ್ತ ಕೃರಸದಾಂತೋದಾತ್ತಸ್ವರ ಬರುತ್ತದೆ. ಸಂಹಿ 
ತಾದಲ್ಲಿ ಛಾಂದಸವಾಗಿ: ದೀರ್ಫಬರುವುದರಿಂದ ಅನಾನುದಃ ಎಂದು ರೂಪವಾಗುತ್ತ ದೆ. | 


 ಫೆರಿಸೂತಾ8 ಹೂ ಪ್ರೇರಣೇ ಧಾತು. ಕರ್ಮಾರ್ಥದಲ್ಲಿ ಕ್ತ ಪ್ರತ್ಯಯ | ಕಿತ್ತಾದುದರಿಂದ ಗುಣ, 
ಬರುವುದಿಲ್ಲ. ಉಪೆಸರ್ಗಾತ್‌ಸು ಸೂತ್ರ ದಿಂದ ಸತ್ವ ಬರುತ್ತದೆ. ಗತಿರನಂತರಃ (ಪಾ. ಸೂ ೬.೨.೨. -೪೯). 
ಎಂಬುದರಿಂದ ಗತಿಗೆ (ಪರಿ) ಪ್ರಕೃ ತಿಸ್ಟ ರ ಬರುತ್ತ ದೆ. 


| ಸಾಯೆಣಭಾಷ್ಯ || 


ಅ 


ಬ್ಬಂ ಸಹಸ್ರಾ ನವತಿಂ ನವ ಶು ತೋ ನಿ ಚಕ್ರೇಣ ರಥ್ಯಾ ದುಷ್ಪುದಾ- 
ವೃಣಕ್‌ ॥೯॥ 


ಲೀಸು 


| 7 
ತೃಮೇತ ತಾಜ್ಣುನರಾಜ್ಞೊ ದಿ, ರ್ದಶಾಬಂಧುನಾ ಸುಶ್ರವಸೋಪಜಗು ಸಃ 
ಖಿ 


2 


೦) 


ಪದಪಾಶೆಃ 


| | | | 
ತ್ವಂ | ಏತಾನ್‌ | ಜನರಾಜ್ಞಃ | ದ್ವಿಃ। ದಶ ! ಅಬಂಧುನಾ ! ಸುಂಶ್ರವಸಾ | 


ಗ 


| 
ಉಪಜಗ್ಮುಷಃ | 


ಸಷ್ಟಿಂ | ಸಹಸ್ರಾ | ನವತಿಂ | ನನ | ಶ್ರುತಃ ನಿ [ಚಕ್ರಿ ಕ್ರೀಣ | ರಥ್ಯಾ ! ಜಪದ 


ಅವೃಣಕ್‌ lek 


'$ 


| ಸಾಯಣಭಾಷ್ಯಂ 1 


ಹೇ ಇಂದ್ರ ಶ್ರುಶೋ ವಿಶ್ರುತಃ ಪ್ರಖ್ಯಾತಸ್ತ್ಪಂ | ದ್ವಿರ್ದಶ ನಿಂಶತಿಸೆಂಖ್ಯಾಕಾನಬಂದುನಾ 
ಬಂಧುರಹಿಶೇನ ಸಹಾಯರಹಿಶೇನ ಸುಶ್ರ ವಸ್ಯತೆಶ್ಸೆಂಜ್ಞ ಕೇನ ರಾಜ್ಞಾ ಯುದ್ಧಾರ್ಥಮುಸಣಜಗ್ಮುಷೆ 
ಉಸಪಗತೆವಕೆ ಏತಾನೇವಂನಿರ್ಧಾ ಜನರಾಜ್ಯ ಜನಪವಾನಾಮಧಿಸೆರ್ತೀ | ಷಸ್ಟಿಮಿತ್ಯಾದಿನಾ 
ತೇಷಾಂ ರಾಜ್ಞಾ 'ಮನುಚರಸೆಂಖ್ಯೋಚ್ಯತೇ | ಸಸ್ಟಿಂ ಸಹಸ್ರಾ ಸಹಸ್ರಾಣಾಂ ೩4ಪ್ಟಿಂ ನವತಿಂ ನೆವ ನನ. 
ಸಂಖ್ಯೋತ್ತರಾಂ ನವತಿಂ | ರ್ತಾ ರಾಜ್ಞ ಈದೃತ್ಸಂಖ್ಯಾಕಾನನುಚೆರಾಂತ್ರ ರಥ್ಯಾ ರಥಸಂಬಂಧಿನಾ 
ದುಷ್ಪದಾ ದುಷ್ಪ ಸ್ಸ ವಿಪದನೇನ | ಶತ್ರುಭಿಃ ಷಾ ೨ಾಸ್ರ್ಯಮಶಕ್ಕೇನೇತೈರ್ಥಃ | ಈದೃಶೇನ ಚೆಕ್ರೇಣ ನ್ಯವೃಣಕ್‌ 


ನ್ಯವರ್ಜಯಃ | ತ್ವಾಂ ಸ್ತುವತಃ ಸುಪ್ರ ಶ್ರವಸೋ ಜಯಾರ್ಥಂ ತ್ಹಮಾಗತ್ಯ ತನೀರ್ಯೌ ಶತ್ರೊನಜೈಷೀ- 





ಅ.೧..ಆ ೪, ವ.೧೬,]  ಖುಗ್ಗೇದಸಂಹಿತಾ | 295 


ತಾಜ 


Nr ನ ನಾಲೆ ಕ 5 (_(; _; ರಟ ಅ್ಪ್ಪ ರ್ಜ ೂರಾರಾಹಹಹಾಾುಾಟ ಟಟ 
ಹ ಗಧಾ Mw ಹ 0 ಟಾ 


ರಿತ್ಯರ್ಥಃ 1 ಜನರಾಜ್ಞಃ ಸಮಾಸಾಂತನಿಧೇರರಿಕ್ಯತ್ವಾಟ್ಟಚ್‌ಪ್ರ ತೈ ಯಾಭಾವಃ | ಹಾ. ೫-೪-೯೧ | 
ಸರಿ. ೮೪ | ರಾರ್ಜಕಬ್ಲೋ ರಾಜ್ಯ ದೀಪ್ತಾ ನಿತ್ಯ ಸ್ಮಾತ್ವೆನಿನ್ಪ ತೈಯಾಂತೆ : ಆದ್ಯ್ಯದಾತ್ರ್ಯಃ | ಕೃದೆ- 
ಶ್ರರಹೆದೆಪ್ರಕೃತಿಸ್ಟರಕ್ತೇನ ಸ ಏನ ಶಿಸ್ಯಶೇ | ಅಬಂಧುನಾ | ನರ್‌ಸುಭ್ಯಾಮಿತ್ಕುತ್ತ ರಸೆದಾಂ- 
ತೋದಾತ್ತತ್ವಂ | ಸುಶ್ರವಸಾ | ಶೋಭನಂ ಶ್ರವೋಂನ್ನಂ ಯೆಸ್ಯ | ಆಡ್ಕುದಾತ್ತೆಂ ಪ್ರ ಕಚ್ಚೆ ಂಪೆಸೀತ್ಯು- 
ತ ತ್ರರಸದಾದ್ಯು ದಾತ್ರತ್ತ ತ್ವಂ | ಉಸೆಜಗ್ಮುಷಃ | ಗಮೇರ್ಲಿಟಃ ಕೃಸುಃ | ಶಸಿ ಭಸಂಜ್ಞಾ ಯಂ ವಸೋಃ 
ಸಂಪ್ರೆಸಾರಣಮಿತಿ ಸಂಸ್ರೆಸಾರಣಂ | ಸೆರಪೂರ್ವತ್ತೆಂ | ಗಮಹನಮಿತ್ಯಾದಿನೋಸಧಾಲೋಫ: | 
 ಶಾಸಿವಸಿಘಸೀನಾಂ ಚೇತಿ ಸತಂ | ಕೃಮತ್ತೆರಸದಪ್ರೆಕೃತಿಸ್ವರತ್ವೇನ ಕೃಸೋಕೇವ ಸ್ವರ: ಶಿಷೃತೇ | 
ರಥ್ಯಾ | ರಥಸ್ಯೇದೆಂ ರಥ್ಯಂ | ರಥಾದ್ಯತ್‌ | ಪಾ. ೪-೩-೧೨೧ | ಇತಿ ಯತ್‌ | ಯಶೋರ್ಯನಾವ 
ಇತ್ಕ್ಯಾಮ್ಯು ದಾತ್ತೆಶ್ಚೆಂ | ಸುಪಾಂ ಸುಲುಗಿತಿ ನಿಭಕ್ಕೇರಾಕಾರಃ 1 ಡುಷ್ಪದಾ | ಪದೆ ಗತಾ ಈಸದ್ದುಃ- 
ಸುಸ್ಹಿತಿ ಖಲ್‌ | ಲಿತೀತಿ ಪ್ರತ್ಯಯಾತ್ಸೂರ್ವಸ್ಯೋದಾಶ್ರತ್ಸೆಂ | ಫೂರ್ವವದ್ದಿ ಭಕ್ತೆ ೇರಾಕಾರಃ | 
ಅವೃಣಕ್‌ | ವೃಜೀ ನರ್ಜನೆ! ರೌಧಾದಿಕೆಃ ಲಜು ಮುಧ್ಯಮೈ ಕವಚಿನೇ ಹಲ್ಕಾ $ಬ್ಬಿ ಇತಿ ಸಿಪೋ 
ರೋಸ ಚೋಕುರಿತಿ ಕುತ್ತಂ॥/ 


nu ಪ ಸ್ರತಿಪದಾರ್ಥ ||. 


(ಎಲ್ಛೆ ಇಂದ್ರ ನೇ). ಶ್ರುತಃ-(ಲೋಕ) ಪ್ರ ಸಿದ್ಧನಾದ | ತೈಂ-ನೀನು | ಅಬಂಧುನಾ- _ನಿಸ್ಸಹಾ ಯ 
ಕನಾದ | ಸುಶ್ರವಸಾ--ಸುಶ್ರವಸ್ಸೆಂಬ ದೊಕೆಯೊಂದಿಗೆ! "ಉಪಜಗ್ಮುಷಃ ೬. (ಯುದ್ಧಕ್ಕೆ ) ಹೋದ | ಏರ್ತಾ. 
ಅಂತಹ | ವಿ ದ್ವಿರ್ದಶ. ಇಸ್ಪತ್ತು, i ಜನರಾಜ್ಞಃ-_ದೇಶದ ದೊರಿಗಳನ್ನೂ | ಸಷ್ಟಿಂ ಸಹಸ್ರಾ--ಅರವತ್ತು ಸಹ 
ಸ್ರವೂ ಮತ್ತು! ನವತಿಂ ನೆನ ತೊಂಭತೊಂಭತ್ತು ಸಂಖ್ಯೆಗಳುಳ್ಳ (ರಾಜರ ಅನುಚರರನ್ನೂ) | ರಥ್ಯಾ--(ನಿನ್ನ) 
ರಥಕ್ಕೆ ಸೇರಿದ | ಮುಷ್ಪುದಾ-(ಶತ್ರುಗಳಿಂದ) ಸಮಿಾನಿಸಲಸಾಧ್ಯವಾದ | ಚೆಕ್ರೇಣ- ಚಕ್ರದಿಂದ | ನಿ ಅವೃ- 
೫5”--ಉರಿಳಿಸಿದೆ || 


| ಭಾವಾರ್ಥ | 


ಎಲ್ಬೆ ಇಂದ್ರನೇ, ನೀನು ಲೋಕಪ್ರಸಿದ್ಧನು. ಯಾವಾಗ ನಿಸ್ಸಹಾಯ ಕನಾದ ಸುಶ್ರವಸ್ಸೆಂಬ ಬೊರೆ 
ಯೊಡನೆ ಇಪ್ಪತ್ತು ದೇಶದ ಜೊರೆಗಳೂ ಅವರ ಅರವತ್ತು ಸಹಸ್ರ ಮತ್ತು ತೊಂಭತ್ತೊಂಭತ್ತು ಅನುಚರರೊಡನೆ 
ಯುದ್ದಕ್ಕೆ ನುಗ್ಗಿಹೋದರೋ ಆಗ ನೀನು ಆ ಶತ್ರುಗಳಿಂದ ಸಮನಿಸಾನಿಸಲಸಾ ಭುವನ ನಿನ್ನ ರಥಚಕ್ರದಿಂದ 
ಅನರನ್ನೈಲ್ಲಳರಿಳಿಸಿದೆ, 4 | 


English Translation. 


ಲಿ renowned I ndrs: you overthrew; by your not-to-be- overtaken chariot- 
wheel, the twenty kings of men, who had come against Susravas, unaided, and 
101 sizty-thousand and ninety and nine followers: 


| ವಿಶೇಷ ವಿಷಯಗಳು ॥ 


| A ೨ 
ಸುಶ್ರವಸಾ--ಸುಶ್ರವಸ್‌ ಎಂಬುವನು ಇಂದ್ರನಿಗೆ ಬೇಕಾದವನಾದ ಒಬ್ಬ ರಾಜನು. ಇವನ ನಿಷ 
ಯವು ನಮಗೆ ಹೆಚ್ಚಾಗಿ ತಿಳಿಯದು. ಪಂಚವಿಂಶ ಬ್ರಾಹ್ಮಣದಲ್ಲಿ (೧೪-೬-೮) ಸುಕ್ರವಸ್‌ ಎಂಬುವನು ಉಪಗು 





296 | | ಸಾಡು ಕಳಾತ್ಯತಿಕಾ | [ಮಃ ೧. ಅ. ೧೦. ಸೂ. ೫೩. 





ಯ ಲ ಲಿ ಲ ಗೆ ಯ ಜುಚ ಪಂಶ್ವ ಶು ಫ್ಟಿಕ ಬ ಕ ಚ ಫಂಛ ಸ ಗ ಸ 
ಬ ಟೋ ಸ ಜಸ ಬ ಭ್ರ ಛಿ ಚನ EA ಬ ಕಾಗ ರಾಗ ಇರ್‌ 
ಸಗ ನ್ನ SS Ce 


| ಸುಕ್ರ ವಸ ಎಂಬುವನ ತಂರೆಯೆಂದ್ಕೂ ಸುಶ್ರವಾಃ ಕೌಸ್ಯಃ ಎಂಬುವನು ಶತಪಥ ಬ್ರಾಹ್ಮಣದಲ್ಲಿ (೧೮೪೫. ೧): 
ಒಬ್ಬ € ಆಚಾರ್ಯಕನೆಂದೂ ಸುಕ್ರ ವಾಃ  ವರ್ಷಗಣ್ಯಃ ಎಂಬುವನು ವೈ ೈಷಗಣನ ನಂಶದವನ್ನೂ, ಒಬ್ಬ ಆಚಾರ್ಯ 
ಪುರುಷನೂ, ಪ್ರಾತರೆಹ್ನೆ ಕೌಹಲನ್ಷೆಂಬುವನ ಶಿಷ್ಯನೂ ಆಗಿದ್ದೆ ನೆಂದು "ವಂಶಟ್ರಾ ್ರ್ರಾಹ್ಮಣದಲ್ಲಿ (೧೦- -೭೫ - -೫). ಹೇಳಿರು. | 
ವುದು. ಪ್ರಸಕ್ತ ಖುಕ್ಕಿನಲ್ಲಿ ಹೇಳಿರುವ ಸುಶ್ನ ಶ್ರವಸನು ಇವರಲ್ಲಿ ಯಾರೆಂಬುದು ಸ್ಪಷ್ಟ ವಾಗಿಲ್ಲ. 





ಅಬಂಧುನಾ ಶುಶ್ರವಸಾ- -ಸುಶ್ರವಸ್ಸೆಂಬುವನು ಒಬ್ಬ ರಾಜನು. ಅತನಿಗೆ ಯಾವ ವಿಧೆವಾಡ ಸಹಾ: 
ಯವಾಗಲೀ ಸಹಾಯಮಾಡುವ ಬಂಧುಗಳಾಗಲಿ ಇರಲಿಲ್ಲ. ಇಂದ್ರನನ್ನು ಸ್ತುತಿಸಿ ಇಂದ್ರನ ಸಹಾಯದಿಂದ 
ತಾನು ಯುದ್ದದಲ್ಲಿ ಜಯವನ್ನು ಪಡೆದನು. | 
`ಶೋಭನೆಂ ಶ್ರವಃ ಅನ್ನಂ ಯಸ್ಯ ಸಃ ಶ್ರೇಷ್ಠವಾದದ್ದು, ಸಂಪತ್ತುಳ್ಳವನು ಎಂದರ್ಥವನ್ನು ವಿವರಿ. 
ಸಿದ್ದಾರೆ. | | 1. | | 
ಜನರಾಜ್ಞಃ-_ಭೂಪತಿಗಳು ಎಂದರ್ಥ. ಇಲ್ಲಿ ಜನಶಬ್ದಕ್ಕೆ ಜನಪದ, ದೇಶ ಎಂದರ್ಥ. 
ಸಸ್ಟಿಂ ಸಹಸ್ರಾ ನವತಿಂ ನವ--ಸುಶ್ರವಸ್ಸಿನ ಮೇಲೆ ಯುದ್ಧಕ್ಕೆ ಬಂದ ರಾಜರು ಅರುವತ್ತು ಸಾವಿ 
ಫದ ತೊಂಬತ್ತೊಂಬತ್ತು ಸೈನಿಕಕೊಡನೆ ಕೂಡಿ ಯುದ್ದ ಕ್ಕೆ ಬಂದರು. 


ಮೆಸ್ಟದಾ-ಪದ ಗತೌ--ಎಂಬ ಧಾತುವಿನಿಂದ ಸದ ಶಬ್ದಕ್ಕೆ ಗತ್ಯರ್ಥವು ತೋರುವುದು. ಆದರೆ 
ಇಲ್ಲಿ ನದಶಬ್ದಕ್ಕೆ ಪ್ರಾಪ್ತಿರೂಸವಾದ ಅರ್ಥವನ್ಸ್ಟಿಟ್ಟು ಕೊಂಡು, ಶತ್ರುಗಳಿಂದ ಸುಲಭವಾಗಿ ಹೊಂದಲು ಅಸಾಧ್ಯ 
ವಾದ ಎಂದರ್ಥಮಾಡಿರುವರು, 


ರಥ್ಯಾ--ರಡ್ಡಸಂಬಂಧಿಯಾದ ಎಂಬರ್ಥದ ಈ ಪದವು ಇಂದ್ರನ ಚಕ್ರಕ್ಕೆ ವಿಶೇಷಣವಾಗಿಡೆ. 


॥ ನ್ಯಾಕರಣಪ್ರಕ್ರಿಯಾ | . 


ಜನರಾಜ್ಞ ಃ-- ಜನಾನಾಂ ರಾಜಾ ಎಂದು ಸಮಾಸಮಾಡಿದಾಗ ರಾಜಾಹೆಃ ಸಹಿಭ್ಯಃ ಟಚ್‌. (ಪಾ.. 

ಸೂ. ೫-೪-೯೧) ಎಂಬುದರಿಂದ ಟಚ್‌ ಪ್ರಾಪ್ತವಾದರೆ ಸಮಾಸಾಂತನಿಧಿರನಿತ್ಯಃ (ಪರಿ. ೮೪) ಎಂಬುದರಿಂದ 

ಇಲ್ಲಿ ಬರುವುದಿಲ್ಲ. ಸಸ್ಕ್ರೀನಿಕವಚನಾಂತರೂಪ.' ಇಲ್ಲಿ ರಾಜನ್‌ ಶಬ್ದವು ರಾಜ್ಯ. ದೀಪ್ತೌ್‌ ಎಂಬ ಧಾತುವಿಗೆ 

ಕನಿನ್‌ ಪ್ರತ್ಯಯ ಮಾಡುವುದರಿಂದ ಸಿದ್ಧವಾದುದರಿಂದ ಆದ್ಯುದಾತ್ತವಾಗುತ್ತದೆ. ಸಮಾಸವಾದಾಗ ಗತಿಕಾರ.. 
ಕೋಸೆಸದಾತ್‌ ಕೈತ್‌ ಎಂಬುದರಿಂದ ಕೃದುತ್ತರಪದಪ್ರ ಕೃತಿಸ್ಟರದಿಂದ ಅದೇ ಉಳಿಯುತ್ತದೆ. 


ಅಬಂಧುನಾ--ನ ವಿದ್ಯತೇ ಬಂಧು ಯಸ್ಯ ಅಬಂಧುಃ ತೇನ. ಬಹುವ್ರೀಹಿ ಸಮಾಸವಾದುದ 
ರಿಂದ ನರ್ಗಸುಭ್ಯಾಂ (ಪಾ. ಸೂ. ೬-೨-೧೭೨) ಎಂಬುದರಿಂದ ಉತ್ತರಪದಾಂತೋದಾತ್ರಸ್ತರ ಬರುತ್ತದೆ. 


ಸುಶ್ರವಸಾ- ಶೋಭನಂ ಶ್ರವಃ . ಅನ್ನಂ ಯಸ್ಯ ಸುಶ್ರವಾಃ ತೇನ. ಆದ್ಯುದಾಶ್ಮಂ ದ್ರೈಚ್‌ 


ಛಂಧೆಸಿ (ಪಾ. ಸೂ. ೬-೨-೧೧೯) ಸುವಿನ ಪರದಲ್ಲೆರುವ ದ ದ್ರ್ಯಚ್ಛವಾಡ ಉತ್ತರನದವು ಆದ್ಯುದಾತ್ತ, ವಾಗುತ್ತ ದೆ: 
ಎ-ಬುದರಿಂದ. ಉಪಪದ ಆದ್ಯುದಾತ್ತಸ್ತರ ಬರುತ್ತದೆ. 


' ಉಷೆಜಗ್ಮುಷ:--ಗಮಲ್ಕ ಗತೌ ಧಾತು. ಶೈೈಸುತ್ಚ (ವಾ. ಸೂ. ೩-೨-೧೦೭) ಎಂಬುದರಿಂದ ಲಿಟಿಗೆ 
ಕ್ವಸು ಪ್ರತ್ಯಯ. ತನ್ನಿಮಿತ್ತೆವಾಗಿ ಧಾತುವಿಗೆ ದ್ವಿತ್ವ, ಅಭ್ಯಾಸಕ್ಕೆ ಹಲಾದಿಶೇಷ. ಚುತ್ತ ಗಮಹನಜನ- 
(ಪಾ, ಸೂ. ೬.೪.೯೮) ಎಂಬುದರಿಂದ ಧಾತುನಿನ ಉಪಥೆಗೆ ಲೋಪ, ಉಪಜಗ್ಮ್ಯಸ್‌ ಶಬ್ದವಾಗುತ್ತದೆ. ಶಸ್‌` 





ಅ.೧ ಅ.ಪ. ೧೬] ಹುಗ್ಗೇದಸಂಹತಾ ೧9 


ಪರೆದಲ್ಲಿರುವಾಗ ವಸೋಃ ಸಂಪ್ರಸಾರಣಂ (ಪಾ. ಸೂ. ೬-೪-೧೩೧) ಎಂಬುದರಿಂದ ವಕಾರಳಿ ಸಂಪ ಸಾರಣ. 
ಗೆ 5 ದ್‌ 
ಸಂಪ್ರಸಾರಣಾಚ್ಚೆ ಎಂಬುದೆರಿಂದ ಪೂರ್ವರೂಪ. ಶಾಸಿವಸಿಘಪೀನಾಂಚ (ಪಾ. ಸೂ. ೮-೩-೬೦) ಎಂಬುದ 
ರಿಂದ ವಸಿನ ಸಕಾರಕ್ಕೆ ಷತ್ತ. ಶಸಿನ ಸಕಾರಕ್ಕೆ ರುತ್ತ ನಿಸರ್ಗ. ಉಪಜಗ್ಮುಷಕ ಎಂದು ರೂಪವಾಗುತ್ತದೆ 
ನೆ ಮ | ~ 
ಗತಿಪೂರ್ವ ಪದವಾಗಿರುವುಡರಿಂದ ಗತಿಕಾರಕೋಪಪದಾತ್‌ಕೈತ್‌ ಎಂಬುದರಿಂದ ಕೃದುತ್ತರಪದಪ್ರ ಕೃತಿಸ್ಟರ 
ದಿಂಡೆ ವಸುವಿನ ಸ್ವರ ಉಳಿಯುತ್ತೆ. | 


ರಫ್ಯಾ--ರಥಸ್ಯ ಇದಂ ರಫ್ಟ್ಯಮ. ರಥಾದ್ಯೆ ತ್‌ (ಪೂ. ಸೂ, ೪-೩-೧೨೧) ಎಂಬುದರಿಂದ ಯತ್‌ 
ಪ್ರತ್ಯಯ. ಸ್ವರಿತವು ಪ್ರಾಪ್ತವಾದರೆ ಯೆತೋನಾವಃ (ಪಾ. ಸೂ. ೬-೧-೨೧೩) ಎಂಬುದರಿಂದ ಆದ್ಯುದಾತ್ರ 
ಸ್ವರ ಬರುತ್ತದೆ. ತೃತೀಯಾ ಏಕವಚನ ಪರದಲ್ಲಿರುವಾಗ ಸುಪಾಂಸುಲುಕ್‌ ಎಂಬುದರಿಂದ ನಿಭಕ್ತಿಗೆ ಆಕಾರಾ 
ನೇಶ. ರಥ್ಯಾ ಎಂದು ರೂಪವಾಗುತ್ತದೆ. 


ಮಷ್ಟದಾ--ಸದ ಗತೌ ಧಾತು. ಈಷದ್ದುಃಸುಷು (ಪಾ. ಸೂ. ೩-೩-೧೨೬) ಎಂಬುದರಿಂದ ಖಲ 
ಪ್ರತ್ಯಯ. ದುಷ್ಟ್ಪದ ಶಬ್ದವಾಗುತ್ತದೆ. ಖಲ" ಲಿತ್ತಾದುದರಿಂದ ಲಿತಿ ಎಂಬುದರಿಂದ. ಪ್ರತ್ಯಯದ ಪೂರ್ವಕ್ಕೆ 
ಉದಾತ್ರಸ್ತರ ಬರುತ್ತದೆ. ಇಲ್ಲಿಯೂ ತೃತೀಯಾದ ಬಾ ವಿಭಕ್ಕಿಗೆ ಸುಪಾಂಸುಲು೫” ಸೂತ್ರದಿಂದ ಆಕಾರಾದೇಶ. 


ಅವೃಖಕ್‌--ವೃಜೀ ವರ್ಜನೇ ಧಾತು. ರುಧಾದಿ ಲಜ್‌ ಮಧ್ಯಮಪುರುಷ ಏಕವಚನದಲ್ಲಿ ಸಿಪ್‌. 
ಇತಶ್ನ ಎಂಬುದರಿಂದ ಅದರ ಇಕಾರಕ್ಕೆ ಲೋಸೆ. ರುಧಾದಿಭ್ಯಃ ಶ್ಲಮ್‌ ಎಂಟೌೆದರಿಂದ ಶ್ಲಮ್‌ ವಿಕರಣ. 
ಮಿತ್ತಾದುದರಿ೦ದ ಅಂತ್ಯಾಚಿನಪರವಾಗಿ ಬರುತ್ತದೆ. ಖುಕಾರದ ಪರದಲ್ಲಿರುವುದರಿಂದ ಶ್ನಮಿನ ನಕಾರಕ್ಕೆ 
ಇತ್ರ. ಹಲಿನ ಪರದಲ್ಲಿರುವುದರಿಂದ ಹೆಲ್‌ ಜ್ಯಾ ಭ್ಯೋ-- ಸೂತ್ರದಿಂದ ಪ್ರತ್ಯಯಕ್ಕೆ ಲೋಪ. ಚೋ: ಕುಃ ಎಂಬು 
ದರಿಂದ ಧಾತ್ವಂತ್ಯದ ಜಕಾರಕ್ಕೆ ಕುತ್ತ. ವಾವಸಾನೇ ಎಂಬುದರಿಂದ ಚರ್ತ್ವ. ಅಂಗಕ್ಕೆ ಲಜ್‌" ಮಿತ್ತವಾಗಿ 
ಅಡಾಗಮ. ಅವೃಣಕ್‌ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ಸಿಜ್ಜತಿ೫ಃ ಎಂಬುದ 
ರಿಂದ ನಿಘಾತಸ್ತರ ಬರುತ್ತದೆ, 





_ಐಕಿಭ್ಯರ್ಯಾಾ 


| ಸಂಹಿತಾಪಾಶಃ | 


ತ್ವಮಾವಿಥ ಸುಶ್ರವೆಸಂ ತವೋತಿಭಿಸ್ತವ ತ್ರಾಮಭಿರಿಂದ್ರ ತೂರ್ವ- 
ಯಾಣಂ | 
1 


| | | 
ತೃಮಸ್ಮ್ರೈ ಕ ತ್ಸಮತಿಥಿಗ್ದಮಾಯುಂ ಮಹೇ ರಾಜ್ಞೇ ಯೂನೇ ಅರಂ- 


೪ 


ಧನಾಯಃ ೧೦ 1 


38 





298 ಸಾಯಣಭಾಷ್ಯಸಹಿಶಾ [ಮಂ. ೧. ಅ. ೧೦. ಸೂ. ೫೩. 


| ಪದಪಾಶಃ ॥ 


ತ್ವಂ! ಆನಿಥ | ಸುಃಶ್ರ ಶ್ರವಸಂ ತವ | ಊತಿಭಿ: | ತನ | ತಾ ್ರ್ರಾಮಂಭಿಃ ಇಂದ್ರ | 


ತೂರ್ವಯಾಣಂ | 
ತ್ರಂ। ಅಸ್ತ | ಕುತ್ಸಂ | ಅತಿಥಿಗೃಂ ! ಆಯುಂ | ಮಹೇ ! ರಾಜ್ಞೆ | ಯೂನೆಳ 


ಅರಂಧನಾಯಃ | ೧೦ ॥ 


| ಸಾಯಣಭಾಷ್ಯ || | 

ಹೇ ಇಂದ್ರ ತ್ವಂ ಶವೋಶಿಭಿಸ್ತೈ ದೀಯೈಃ ಪಾಲನ್ಯೆ: ' ಸುಶ್ರವಸೆಂ ಪೂರ್ವೋಕ್ತೆಂ ರಾಜಾನ- 
ಮಾವಿಥ ರರಕ್ಷಿಥ | ತಥಾ ತೂರ್ವಯಾಣಮೇತನ್ನಾಮಾನೆಂ ರಾಜಾನಂ ತವ ತ್ರಾಮಭಿಸ್ತದೀಯ್ಯ ಸ್ಟ್ರಾ. 
ಯೆಕೈಃ ಪಾಲಕೈರ್ಬಲೈರಾವಿಥೇತಿ ಶೇಷಃ | ಕಿಂಚೆ ಶೃಂ ಮಹೇ ಮಹತೇ ಯೂನೇ ತರುಣಾಯಾಸ್ಕೈ 
ಸುಶ್ರವಸೇ ರಾಜ್ಞೇ ಕುತ್ತಾ್ಯೋಂಸ್ಟ್ರೀನ್ರಾ ಜ್ಹೋರಂಧನಾಯಃ | ವಶಮನಯ:ಃ | ರಥ್ಯತಿರ್ವಶಗಮನೇ | 
ನಿ. ೬.೩೨ | ಇತಿ ಯಾಸ್ತ್ರಃ ||! ತ್ರಾಮಭಿಃ | ಶ್ರೈಜ್‌ ಸಾಲನೇ | ಆದೇಚೆ ಇತ್ಯಾತ್ಸಂ | ಆತೋ ಮನಿ. 
ನ್ಲಿತಿ ಮರ್ನಿ | ನಿತ್ಸ್ರಾದಾದ್ಯುದಾತ್ರತ್ವೆಂ | ಅರಂಥನಾಯಃ | ರಂಥನಂ ವಶೀಕರಣಂ ಕರೋತಿ ರಂಧನ* 
ಯೆತಿ | ತತ್ತೈರೋತಿ | ಸೊ. &.೧.೨೬-೫ | ಇತಿಣಿಚ್‌ | ಇಷ್ಕವಣ್ಣೌ ಪ್ರಾಶಿಪದಿಕಸ್ಯ | ಸೂ- 
೬.೪-೧೫೫-೧ | ಇತೀಷ್ಮವದ್ಭಾನಾಹ್ಟಿಲೋಪಃ | ಲಜಾ ಸಿಪಿ ದೀರ್ಥಶ್ಛಾಂದಸಃ | 


| ಪ ಪ್ರತಿಪದಾರ್ಥ | 


ಇಂದ್ರ..ಎಲ್ಫೆ ಇಂದ್ರನೇ | ತ್ವಂ--ನೀನು | ತೆವ-ನಿನ್ನ 1 ಊತಿಭಿಃ ಒತ್ತಾಸೆಯಿಂದ | ಸುಶ್ರ 
ವಸಂ--ಸುಶ್ರವಸ್ಸೆಂಬ ರಾಜನನ್ನು | ಆವಿಥೆ... ಕಾಪಾಡಿದೆ | ತೂರ್ವಯಾಣಂ--ತೂರ್ವಯಾಣನೆಂಬ ರಾಜ 
ನನ್ನೂ | ತೆವ--ನಿನ್ನ | ತ್ರಾಮಭಿಃ--ರಕ್ಷಣಾಸಹಾಯದಿಂದ (ಉಳಿಸಿದೆ ಅಲ್ಲದೆ) | ತ್ವಂ ನೀನು | 
ಯೂನೇ.-- ಯುವಳೆನಾದರೂ | ಮಹೇ--ಪ್ರಭಾವಯುತೆನಾದ | ಅಸ್ಮೈ--ಈ ಸುಶ್ರವಸ್ಸೆಂಬ | ರಾಜ್ಞೇ 
ದೊರೆಗೆ | ಫೆತ್ಸಂ--ಕುತ್ಸ ನನ್ನೂ | ಅತಿಥಿಗ್ವೆಂ- ಅತಿಥಿಗ್ವನನ್ನೂ | ಅಆಯೆಂ-ಆಯುನನ್ನೂ (ಈ ಮೂರು 
ದೊಕೆಗಳನ್ನು) | ಅರಂದನಾಯೆಃ--ಅಧೀನರಾಗಿರುವಂತೆ ಮಾಡಿದೆ ॥ 


॥ ಭಾವಾರ್ಥ | 
ಎಲ್ಛೆ ಇಂದ್ರನೇ, ನೀನು ನಿನ್ನ ಒತ್ತಾಸೆಯಿಂದ ಸುಶ್ರ ವಸ್ಸೆಂಬ ರಾಜನನ್ನು ಕಾಪಾಡಿನೆ. ತೂರ್ವ 
ಯಾಣನೆಂಬ ರಾಜನನ್ನೂ ನಿನ್ನ ರಕ್ಷಣಾಸಹಾಯದಿಂದ ಉಳಿಸಿದೆ. ಅಲ್ಲದೇ ನೀನು ಈ ಸುಶ್ರವಸ್ಸು ಯುವಕ 
ನಾದರೂ ಪ್ರಭಾನಯುತನಾದುದರಿಂದ, ಈ ದೊರೆಗೆ ಕುತ್ಸ, ಅತಿಥಿಗ್ಬ ಮತ್ತು ಆಯು ಎಂಬ ಮಾರು ದೊರೆ 
ಗೆಳೂ ಅಧೀನರಾಗಿರುವಂತೆ ಮಾಡಿದೆ. 





ಅ, ೧. ಅ. ೪, ವ, ೧೬] | ಖಯಗ್ವೇದಸಂಹಿಶಾ 299 


MT ಲಗ 


| Enghsh Translation. 


Indra, you have preserved Susravas by your protection, Tnrvayana by 
your help ; you have made kutsa, Atithigwa, and Ayu subject to the mighty, 
though youthful Susravas. 


| ವಿಶೇಷ ನಿಷಯೆಗಳು || 


ಅತಿಥಿಗ್ಯಂ--೧೭೪ನೇ ಪೇಜಿನಲ್ಲಿ ಇವನ ವಿನಯವಾಗಿ ಬರೆದಿರುವುದನ್ನು ನೋಡಿ. 

ಪುತ್ಸಂ-.ಇವನ ವಿಷಯವನ್ನು ೧೭೩ನೇ ಪೇಜಿನಲ್ಲಿ ವರ್ಣಿಸಲಾಗಿರುವುದು. 

ಆಯುಂ-_ಆಯುವೆಂಬ ಒಬ್ಬ ರಾಜನು ಸಕ್ಕ ಎಂಬ ಜನಾಂಗದ ರಾಜನಾಗಿದ್ದನೆಂದು ತಿಳಿಯಬರು 
ವುದು. ಇವನನ್ನು ತೂರ್ವಯಾಣಿನೆಂಬುವನು ಇಂದ್ರನ ಸಹಾಯದಿಂದ ಸೋಲಿಸಿದನೆಂದೇ ಇಲ್ಲಿ ಹೇಳಿದೆ. 
ಇವನ ಹೆಸರು ಖು. ಸಂ. ೬-೧೧-೪ ; ೬-೧೮-೦೧೩ ; ೮-೫೩-೨ ; ೧೦-೨೦-೭ ಎಂಬ ಖುಕ್ಳುಗಳಲ್ಲಿ ಪಠಿತವಾಗಿದೆ. 

ಶವ ಊತಿಭಿಃ--ಉಊತಿ ಶಬ್ದಕ್ಕೆ ರಕ್ಷಣೆ ಎಂದರ್ಥವಿದ್ದರೂ ಇಲ್ಲಿ ಲಕ್ಷಣಾವೃತ್ತಿಯಿಂದ ರಕ್ಷಣೆಕೊಡುವ 
ಕಾರ್ಯ ವಿಶೇಷಗಳಿಂದ ಎಂದರ್ಥ ಮಾಡಬೇಕು. 


ತೂರ್ವಯಾಣಿಂ- ಇಂದ್ರನಿಂದ ರಕ್ಷಣೆಸಡೆದ ಒಬ್ಬ ರಾಜನ ಹೆಸರು ಇದು. ಇವನು ಅತಿಥಿಗ್ವ, 
ಆಯ್ಕು ಕುತ್ಸ ಎಂಬುವರ ಶತ್ರುವೆಂದು ಖು. ಸಂ. ೨-೧೪-೭ರಲ್ಲಿಯೂ ಇವನೂ ಸಕ್ಫರೆಂಬ ಜನಾಂಗದ ರಾಜ 
ನೆಂದು ಖು. ಸಂ. ೧೦-೬೧-೨ರಲ್ಲಿಯೂ ಹೇಳಿದೆ, ಇವನ ಹೆಸರು ಖು. ಸಂ. ೧-೧೭೪-೩ ; ೬-೧೮-೧೬೩ ಎಂಬ 
ಖುಕ್ಳುಗಳಲ್ಲಿಯೂ ಪಠಿತವಾಗಿದೆ. 


ತ್ರಾಮಭಿಃ..-ತ್ರೈಜ್‌ ಪಾಲನೇ ಎಂಬ ಧಾತುಜನ್ಯವಾದ ಈ ಪದವು ಅಕ್ರಿತರನ್ನು ರಕ್ಷಿಸುವ ಸೈನ್ಯಗ 
ಳಿಂದ ಎಂಬ ವಿಶೇಷಾರ್ಥವನ್ನು ಕೊಡುವುದು. 


ರಾಜ್ಞೇ _ಸುಶ್ರವಸ್ಸೆಂಬ ರಾಜನಿಗೆ ಎಂಬುದು ಈ ಪದದ ಅರ್ಥ. 


ಅರಂಧನಾಯೆಃ--ವಶಮಾಡಿಕೊಂಡೆ ಎಂಬುದು ಇದರ ಅರ್ಥ. ರೆಥ್ಯತಿರ್ವಶಗಮನೇ (ನಿ. ೬-೩೨) 
ಎಂಬ ಯಾಸ್ವರ ಅಭಿಪ್ರಾಯದಂತೆ ರಂಧನಂ ವಶೀಕರಣಂ ಫೆಕೋತಿ ರಂಧನೆಯೆತಿ ಎಂದು ಈ ಪದಕ್ಕೆ 
ಅರ್ಥವನ್ನು ನಿವರಿಸಿರುವರು, | 


॥| ವ್ಯಾಕರಣಪ್ರಕ್ರಿಯಾ 


ಆವಿಥ--ಅವ ರಕ್ಷಣೇ ಧಾತು. ಲಿಟ್‌ ಮದ್ಯಮಪುರುಷವಿಕವಚನಕ್ಕೆ ಪೆರಸ್ಕೈಪೆದಾನಾಂ ಎಂಬು 
ದರಿಂದ ಫಲಾದೇಶ. ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ಅಶೆಆದೇಃ ಎಂಬುದರಿಂದ ಅದಕ್ಕೆ 
ದೀರ್ಫ್ಥ. ಆರ್ಥಧಾತುಕಸ್ಯೇಡ್ವಲಾದೇಃ ಎಂಬುದರಿಂದ ಡಲಿಗೆ ಇಡಾಗನು. ಆವಿಥೆ ಎಂದು ರೂಪವಾಗು 
ತ್ತದೆ. ಅತಿಜಂತದ ಪರದಲ್ಲಿರುವುದರೀದ ನಿಘಾತಸ್ತರ ಬರುತ್ತದೆ. | 


poet 


ಸುಶ್ರವಸಮ್‌ ಹಿಂದಿನ ಮಂತ್ರದಲ್ಲಿ ವ್ಯಾಖ್ಯಾತವಾಗಿದೆ. ದ್ವಿತೀಯಾ ನಿಕವಚನಾಂತರೂಪ. 





300 ಸಾಯಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ. ೫೩, 


Ns ಆ I ನ ಟ್‌ ಚಟ ಟಾ ್ಮ್ಟುುಂುು. ಗ 
ಹ Rm NT ಚೆ! ಓಗೇ08 18 ೫ SR ಹ ರಾರ್‌ § Ns ಜಂ ೬ ಜರಾ ದಗ ಸಿಗು ಗ ದ ಯತ 
NN ಲ ಗಾ 


ಶ್ರಾಮಭಿಃ--ತ್ರೈಜ್‌ ಪಾಲನೇ ಧಾತು. ಅದೇಚೆಉಸದೇಶೇತಶಿತಿ (ಪಾ. ಸೂ. ೬-೧-೪೫) ಎಂಬು 
ದೆರಿಂದ ಧಾತುವಿಗೆ ಅತ್ವ. ಅತೋೊಮನಿನ್‌ವಸಿಪ್‌ ಕ್ಸ ಸಿಪಶ್ಚ (ಪಾ. ಸೂ. ೩-೨-೭೪) ಎಂಬುದರಿಂದ ಮನಿಸ್‌ 
ಪ್ರತ್ಯಯ, ತ್ರಾಮನ್‌ ಶಬ್ದ ವಾಗುತ್ತದೆ. ನಿತ್‌ ಪ ಸ್ರ ತಯಾಂತವಾದುದರಿಂದ ಆದ್ಯುದಾತ್ರ ವಾಗುತ್ತದೆ. ತ ಕೀಯಾ 
ಬಹುವಚನದಲ್ಲಿ ನ ಲೋಹೆಃ ಪ್ರಾತಿಸೆದಿಕಾಂತೆಸ್ಯ (ಪಾ. ಸೂ. ೮-೨-೭) ಎಂಬುದರಿಂದ ನಲೋಪವಾಗುತ್ತದೆ. 

ಆಸ್ಕೈ--ಇದಂ ಶಬ್ದಕ್ಕೆ ಅನ್ವಾದೇಶವಿನಯದಲ್ಲಿ ಇಡಮೋನ್ವಾದೇಶೇಶನುದಾತ್ತ ಸ್ಪೈ ತೀಯಾದ್‌ 
ಎಂಬುದರಿಂದ ಅನುದಾತ್ತವಾದ ದೇಶ ಬಸುತ್ತಡೆ. ಶಿತ್ತಾದುದರಿಂದ ಸರ್ವಾದೇಶವಾಗುತ್ತದೆ. ಅನುದಾ- 
ತ್ರಂಸುಪ್ಪಿತ್‌ ಎಂಬುದರಿಂದ ವಿಭಕ್ತಿಯು ಅನುದಾತ್ತವಾಗುತ್ತೆದೆ. 

ಅರುಂಧನಾಯೆಃರಂಥನಂ ವಶೀಕರಣಂ ಕರೋತಿ ರಂಧನಯತಿ. ತಶ್ವರೋತಿ ತದಾಚಿಷ್ಟೆ 
(ಪಾ. ಸೂ. ೩-೧-೨೬-೫) ಎಂಬುದರಿಂದ ಪ್ರಾತಿಸದಿಕದ ಮೇಲೆ ಧಾಶ್ವರ್ಥ ವಿವಕ್ಷಾಮಾಡಿದಾಗ ಚಿಚ್‌. ಜಿಜ್‌ 
ಪರದಲ್ಲಿರುವಾಗ ಇಷ್ಕವಣ್ಣಾ ಪ್ರಾತಿಷೆದಿಕೆಸ್ಕ (ಪಾ. ಸೂ. ೬-೪-೧೫೫-೧) ಎಂಬುದರಿಂದ ಇಷ್ಟವದ್ಭಾವ ಬರು 
ತ್ತಡಿ. ಇಷ್ಕನ್‌ ಪರದಲ್ಲಿರುವಾಗ ಯಾವಯಾನ ಕಾರ್ಯಗಳು ಬರುತ್ತವೆಯೋ ಅವೆಲ್ಲವೂ ಚಿಚ್‌ ಪರಡಲ್ಲಿರು 
ವಾಗಲೂ ಬರುವುವು ಎಂದರ್ಥ. ಸ್ರಕೃತದನ್ಲಿ ಬಲೋಸನಮಾತ್ರ ಬರುತ್ತದೆ. ರುಂಭೆನಿ ಎಂಬ ಣಿಜಂತನ್ರೆ 
ಸನಾದ್ಯಂತಾ ಧಾತೆವಃ ಎಂಬುದರಿಂದ ಧಾತುಸಂಜ್ಞೆಯನ್ನು ಹೊಂಡುತ್ತದೆ. ಲಜ್‌ ಮಧ್ಯಮಪುರುಷ ನಿಕವಚ 
ನದಲ್ಲಿ ಸಿಪ್‌. ಇತೆಶ್ಚ ಎಂಬುದರಿಂದ ಅದರ ಇಕಾರಕ್ಕೆ ಲೋನ. *ರ್ಶಿರಿಶಪ್‌ ಎಂಬುದರಿಂದ ಶಪ್‌. ಕಪ್‌ 
ನಿಮಿತ್ತಕವಾಗಿ ಜಿಚಿಗೆ (ಧಾತುವಿನ ಇಕಿಗೆ) ಗುಣ. ಆಯಾದೇಶ ಹ ಸ್ರತ್ಯಯಸಕಾರಕ್ಕೆ ರುತ್ತ ವಿಸರ್ಗ. ಅಂಗಕ್ಕೆ 
ಲಜ್‌ನಿಮಿತ್ರ ಕವಾಗಿ ಅಹಾಗಮ. ಅರುಂಭೆನೆಯಃ ಎಂದು ರೂಪವಾಗುತ್ತದೆ. ದೀರ್ಫಿವು ಭಾಂದಡಸವಾಗಿ 
ಬರುವುದರಿಂದ , ಅರುಂಧನಾಯಃ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ಕಿಜ್ಜಕಿ೫ಃ 
ಎಂಬುದರಿಂದ ಫಿಘಾತಸ್ತರ ಬರುತ್ತದೆ. | | 


| ಸೆಂಹಿತಾಪಾಠಃ | 


ದರಾ | ೧೧ 1 


| ಸವಪಾಠಃ | 
| | | | 1 
ಯೇ! ಉತ್‌*ಖುಚಿ | ಇಂದ್ರ! ದೇವಂಗೋಪಾ್‌ । ಸಖಾಯಃ | ತೇ | ತಿವಃ- 
| 
ತಮಾಃ! ಅಸಾಮ | | 
ತ್ವಾಂ | ಸ್ತೋಷಾಮ | ತ್ವಯಾ | ಸು5ವೀರಾಃ | ದಾ ೨) ಫೀಯೆಃ | ಆಯೆ: | 


ಪ್ರುತತೆಂ | ದಧಾನಾಃ ॥ ೧೧ ॥ 





ಆಗಿ. ೪. ವ. ೧೬,] ಯಗ್ನೇದಸಂಹಿತಾ 301 








KN ಚ್‌ K A | ಮ ರ್‌ ಬ್ಯ ಫಫಫಘಚಘಘಪಂಯ್ಯ ದ sm. + ಭಟ್ಟ್‌ ಕೇ, 





ಬಾಯ ನ್‌್‌ ನ್‌ ಸನಕ ಬಡಾ ಜ್ಯ ಗಾ ದ ತ ಅ ಅರಾ ಭು ಮಾ ಇರಾ 


| ಸಾಯಣಭಾಷ್ಯಂ ॥ 


ಹೇ ಇಂದ್ರ ಯೇ ವಯಂ ಉಪೃಚ್ಯುದರ್ಕೇ ಯೆಜ್ಞಸೆಮಾಸ್ತಾ ವರ್ಶಮಾನಾ ದೇವ- 
ಗೋಪಾ ದೇವೈಃ ಸಾಲಿತಾಸೇ ತವ ಸಖಾಯಃ ಸಖವದೆಶ್ಯಂತೆಂ ಪ್ರಿಯಾ ಅಶೆ ಏನ ಶಿವತಮಾ 
ಅಸಾಮ ಅತಿಶಯೇನ ಕೆಲ್ಯಾಣಾ ಅಭೂಮ, ಶೇ ವಯಂ ಯೆಜ್ವಸಮಾಪ್ರ್ಯ್ಯತ್ತೆರಕಾಲಮಹಿ ತ್ವಾಂ 
ಸ್ತೋಷಾಮ ಸ್ತನಾಮ | ಅಸ್ಮಾಭಿಃ ಸ್ತುಶೇನ ತ್ವಯಾ ಸುನೀರಾಃ ಶೋಭನಪುತ್ರೆವಂತಃ ಸಂಶೋ ದ್ರಾಘೀ- 
ಯೋುತಿಶಯೇನ ದೀರ್ಥಮಾಯುರ್ಜೀವನಂ ಪ್ರಶರಂ ಪ್ರೆಕೈಷ್ಟೆತರಂ ಯೆಥಾ ಭೆನತಿ ತೆಥಾ ದಢಾನಾ 
ಧಾರಯೆ೦ಶೋ ಭೂಯಾಸ್ಕೆ | ದೇವಗೋಪಾಃ | ಜೀನಾ ಗೋಸಾ ಯೇಷಾಂ | ಬಹುಪ್ರೀಹೌ ಪೂರ್ವ. 
ಪದಸ್ರೆ ಕೃ ಪಿಷ್ಟೆರತ್ತಂ | ಅಸಾಮ | ಆಸೆ ಭುನಿ | ಲುಜರ್ಥೆೇ ಲೋಜಟ್ಯಾಡುತ್ತಮಸ್ಯ ಪಿಚ್ಚೇತಿ ಪಿಷ್ವ- 
ದ್ಭಾನಾತ್ರಿ ಚ್ಹಿ ಜಾನ್ಸೇತಿ ಜತ್ತ್ಯಾಭಾವೇ ಶ್ಚಸೆನೀರಲ್ಲೋಪೆ ಇತ್ಯೆ ಕಾರಲೋಪಾಭಾವಃ | ಪಿತ್ತ್ಯಾಹೇವ 
ತಿಜೋಂ ಮುದಾತ್ತೆತ್ತೇ ಧಾತುಸ್ವರಃ ಶಿಷ್ಯಶೇ ! ಸ್ತೋಷಾಮ ! ಸ್ಮಾತೇರ್ಲೋಹಿ ಸಿಬ್ಬಹುಲಂ ಲೇಟೀತಿ 
ಬಹುಲಗ್ರೆ ಹೆಣಾಶ್‌ ಲೋಟ್ಯಪಿ ಸಿಪ್‌ | ಶಸ, ಹಿತಾ ್ಸಷ್ಲುಣಃ | ಸುವೀರಾಃ | ವೀರವೀರ್ಯೌ ಚೇತ್ಯು- 
ತ್ರರಸದಾಮ್ಯೊ ದಾತ್ತೆಶ್ನೆಂ ! ಪ್ರಾಘೀಯಃ | ದೀರ್ಥಶಬ್ದಾಡೀಯಸುಸಿ ಪ್ರಿಯೆಸ್ಥಿರೇತ್ಯಾದಿನಾ | ಹಾ. 








₹3. 


೬.೪.೧೫೭ | ದ್ರಾಥಘಾದೇಶಃ | ನಿತ್ತ್ಯಾದಾಮ್ಯದಾತ್ತೆತ್ವಂ | ಪ್ರೆಶರಂ | ಪ್ರಶಜ್ಞಾತ್ತೆರಸೈಮು ಜೆ 
ಚ್ಛಂಪನಿ | ಹಾ. ಸೂ. ೫.೪-೧೨ | ಇತ್ಯದ್ರವೃಪ್ಪ ಕರ್ನೇಂಮುಪ್ರೆತ್ಯಯೆಃ | ಪ್ರೆತ್ಯಯೆಸ್ಟೆರೇಣಾಂತೋ- 
ದಾತ್ತತ್ವೆಲ | ಪಧಾನಾಃ | ದೆಧಾತೇಃ ಶಾನಚೈಭೈಸ್ತಾನಾಮಾಡಿರಿತ್ಯಾದ್ಯುದಾತ್ತತ್ತೆಂ || 


| ಪ್ರತಿಸದಾರ್ಥ || 


ಇಂದ್ರೆ--ಎಲೈ ಇಂದ್ರನೇ | ಯೇ--ಯಾವ ನಾನು | ಹೇವಗೋಪಾಃ--ಜೇವತೆಗಳಿಂದ ರಕ್ಷಿಸಲ್ಪಟ್ಟ 
ವರಾಗಿ | ಉದೃಚಿ._ ಯಜ್ಞದ ಕೊನೆಯಲ್ಲಿ | ಶೇ--ನಿನ್ನ | ಶಿವತಮಾಃ--ಅತ್ಯಂತ `ಅದೃಷ್ಟಶಾಲಿಗಳಾದ | 
ಸೆಖಾಯೆ:- ಸ್ನೇಹಿತರಾಗಿ | ಅಸಾಮ--ಇರುವೆವೋ (ಆ ನಾವು)! ತ್ವಾಂ- ನಿನ್ನನ್ನು! ಸ್ರೋಷಾಮ- 
(ಯಜ್ಞ ಸಮಾಪ್ತ್ಮಿಯಾದರೊ) ಸ್ತುತಿಸುತ್ತೇವೆ | ತ್ರಯಾ--(ಸ್ತು ತನಾದ) ನಿನ್ನಿಂದ | ಸುವೀರಾಃ ಶ್ರೇಷ್ಠರಾದ 
ಸಂತತಿಗಳುಳ್ಳವರಾಗಿ | ದ್ರಾಘೀಯೆಃದೀರ್ಫೆವಾದದ್ದೂ | ಪ್ರೆಶರಂ--ಅತ್ಯಂತ ಉಚ್ಛಾ ್ರಯಸ್ಸಿ ತಿಯಲ್ಲಿಡು 
ನಂತಹುದೂ ಆದ |! ಆಯುಃ--ಅಯುಸ್ಸನ್ನು | ಡೆಧಾನಾಃ--ಹೊಂದಿದವರಾಗಿ (ಇರುವೆವು) | 


|| ಭಾವಾರ್ಥ [| | | 
ಎಲೈ ಇಂದ್ರನೇ, ನಾವು ದೇವತೆಗಳಿಂದ ರಕ್ಷಿಸಲ್ಪಟ್ಟು ಯಜ್ಞದ ಕೊನೆಯಲ್ಲಿ ನಿನ್ನ ಅತ್ಯಂತ ಅದೃಷ್ಟ 
ಶಾಲಿಗಳಾದ ಸ್ಟೇಹಿತರಾಗಿರುವೆವು. ನಿನ್ನ ಅನುಗ್ರಹದಿಂದ ಶ್ರೇಷ್ಠವಾದ ಸಂತತಿಗಳನ್ನೂ, ದೀರ್ಫೆವಾದದ್ದೂ, 
ಉಚ್ಛ್ರಾಯಸ್ಥಿತಿಯನ್ನು ಂಟುಮಾಡುವುದೂ ಆದ ಆಯುಸ್ಸನ್ನು ಹೊಂದುವುದರಿಂದ ಯಜ್ಞದ ಅಂತ್ಯದಲ್ಲೂ 
ನಿನ್ನನ್ನು ಸ್ಕೋತ್ರಮಾಡುತ್ತೇವೆ. | 
| English Translation 
Protected by the gods, remain, Indra, at the 01086 of the sacrifice, your 
most fortunate friends ; 776 praise you, for we enjoy through you excellent 
offspring and 8 long and prosperious life, | 


302 ಸಾಯಣಭಾಷ್ಯಸಹಿಶಾ [ಮಂ. ೧. ಅ.೧೦. ಸೂ. ೫೩ 














ಗ FR Ny ee 
ರಗ್‌ ಇ ನ್‌ 











Se ST 








| ವಿಶೇಷ ವಿಷಯೆಗಳು ॥ 


ಉಪ್ಪ ಚಿ ಯಜ್ಞಸಮಾಪ್ತಿ ಕಾಲದಲ್ಲಿ ಎಂದರ್ಥ. 
ಯೇ. ಪ್ರಕರಣಾನುಕೋರವಾಗಿ ಇಲ್ಲಿ ಯಚ್ಛಬ್ದಕ್ಕೆ ಅಸ್ಮಚ್ಛ ಬ್ಹಾರ್ಥವನ್ನೇ ಹೇಳಬೇಕು. 


ಜೀವಗೋಪಾಃ--ಜೀವಾಃ ಗೋಪಾಃ ರಕ್ಷಕಾಃ ಯೇಷಾಂ ದೇವತೆಗಳಿಂದ ರಕ್ಷಣೆಯನ್ನು ಪಡೆದು 
ಜೀವಿಸುವೆವು ಎಂಬುದೇ ಇದರ ಸೂಣಾರ್ಥ. | 


ಸುನೀರಾಃ--ಶೋಭನರಾದೆ ಪುತ್ರರುಳ್ಳವರು ಎಂಬರ್ಥದಿಂದ, ಇಂದ್ರನನ್ನು ಯಜ್ಞ ಸಮಾಪ್ತಿಯ 
ಲ್ಲಿಯೂ ಸ್ತುತಿಸುವವರು ಪುತ್ರಸಂಪತ್ತನ್ನು ಪಡೆಯುವರು ಎಂಬ ಫಲಶ್ರುತಿಯು ಇಲ್ಲಿ ವ್ಯಕ್ತವಾಗುವುದು. 


ದ್ರಾಘೀಯೆ8--ಅತಿಶಯವಾದ ಅವಧಿಯುಳ್ಳದ್ದು. ಇದು ಆಯುಸ್ಲ್ಸಿಗೆ ವಿಶೇಷಣವಾಗಿರುವುದರಿಂದ 
ದೀರ್ಥಕಾಲ ಎಂಬರ್ಥವನ್ನು ಹೇಳಬೇಕು. 


wed wd) 
ವ್ಯಾಕರಣಪ್ರ ಕ್ರಿಯಾ 


ದೇವಗೋಪಾ& ದೇವಾ ಗೋಪಾ ಯೇಷಾಂ ದೇನಗೋಪಾಃ ಬಹುವ್ರೀಹೌ ಪ್ರತೃತ್ಯಾ ಪೂರ್ವ- 
ಪದಮ್‌ ಎಂಬುದರಿಂದ ಪೊರ್ವಪದಪ್ರಕೃತಿಸ್ವರವು ಬರುತ್ತದೆ. 


ಅಸಾಮ--ಅಸ ಭುವಿ ಧಾತು. ವ್ಯತ್ಯಯೋಬಹುಲಂ ಎಂಬುದರಿಂದ ಲುಜರ್ಥದಲ್ಲಿ ಕೋಟ್‌. 
ಉತ್ತಮಪುರುಷ ಬಹುವಚನದಲ್ಲಿ ಮಸ್‌ ಪ್ರತ್ಯಯ. ಲೋಚೋಲಜ್ವತ್‌ ಎಂದುದರಿಂದ. ಲಜ್ವದ್ಭಾವವಿರುವುದ 
ರಿಂದ ನಿತ್ಯಂಬಂತೆಃ ಎಂಬುದರಿಂದ ಉತ್ತಮದ ಮನಸಿನ ಸಕಾರಕ್ಕೆ ಲೋಪ. ಆಡುತ್ತಮಸ್ಕಫಿಚ್ಚೆ (ಪಾ. 
ಸೂ. ೩-೪೯೨) ಎಂಬುದರಿಂದ ಮಸಿಗೆ ಅಡಾಗಮ ಬರುತ್ತದೆ. ಜಾಚ್ಛಿಪಿನ್ನೆ- ನಿಚ್ಚೆಜಂನ್ನೆ ಎಂದು ಭಾಸ್ಯ 
ದಲ್ಲಿ ಹೇಳಿರುವುದರಿಂದ ಆಟಗೆ ನಿತ್ಚವನ್ನು ಹೇಳಿರುವುದರಿಂದ ಸಾರ್ವಧಾತುಕೆಮಪಿತ್‌ ಎಂಬುದರಿಂದ 
ಜದ್ವದ್ಧಾವ ಬರುವುದಿಲ್ಲ... ಆದುದರಿಂದ ಶೃಸೋರಲ್ಲೋಪೆಃ (ಪಾ. ಸೂ. ೬-೪-೧೧೧) ಎಂಬುದರಿಂದ ಅಸಿನ 
ಅಕಾರಕ್ಕೆ ಲೋಪ ಬರುವುದಿಲ್ಲ. ದಿತ್ವ ಹೇಳಿರುವುದರಿಂದಲೇ ತಿಜ್‌ ಅನುದಾತ್ಮವಾಗುವುದರಿಂದ ಧಾತುವಿನ 
ಸ್ವರವೇ ಉಳಿಯುತ್ತದೆ. | 


ಸ್ತೋಷಾಮ- ಷ್ಟು ಳ್‌ ಸ್ತುಶೌ ಧಾತು. ಅದಾದಿ. ಲೋಹುತ್ತಮ ಬಹುವಚನದಲ್ಲಿ ಹಿಂದಿನಂತೆ 
ಯೇ ಮಸ್‌. ಅದರ ಸಕಾರಕ್ಕೆ ಲೋನ, ಸಿಬ್ಬಹುಲಂ ಲೇಟಿ (ಪಾ. ಸೂ. ೩-೧-೩೪) ಎಂಬಲ್ಲಿ ಬಹುಲ 
ಗ್ರಹಣಮಾಡಿರುವುದರಿಂದ ಲೋಟನಲ್ಲಿಯೂ ಸಿಪ್‌ ಬರುತ್ತಜಿ. ಪಿತ್ತಾದುದರಿಂದ ಧಾತುವಿಗೆ ಗುಣ. ಇಕಿನ 
ಪರದಲ್ಲಿರುವುದರಿಂದ ಪ್ರತ್ಯಯ ಸಿಪಿನ ಸಕಾರಕ್ಕೆ ಸತ್ವ. ಆಡುತ್ತೆಮಸ್ಯ ಸೂತ್ರದಿಂದ ಆಡಾಗಮ. ಸ್ತೋಷಾನು 
ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಸುವೀರಾ8-_ಶೋಭನಾಃ ನೀರಾ: ಯೇಷಾಂ ಸುವೀರಾಃ ನೀರವೀರ್ಯಾಚ (ಪಾ. ಸೂ. ೬-೨. ೧೨೦) 
ಎಂಬುದರಿಂದ ಉತ್ತರಪದ ಅದ್ಯುದಾತ್ತಸ್ಟರ ಬರುತ್ತದೆ. 





ಅ, ೧. ಅ.೪. ವ. ೧೭, ] ಹುಗ್ರೇದಸಂಹಿಶಾ | 303 


ಟನ ಗ TL CE SN SNE ಶಯ ಶಂಸ ES NTE RL RY 
Wa My 
NN 





ದ್ರಾಫಘೀಯಃ.-ದೀರ್ಫೆಶಬ್ದದ ಮೇಲೆ ಅತಿಕಯಾರ್ಥದಲ್ಲಿ ಗುಣವಾಚಕವಾದುದರಿಂದ ದ್ವಿವಚೆನಡಭ- 
ಜ್ಯೋಸಪದ್ಯೇ ಸೂತ್ರದಿಂದ ಈಯಸುಸ್‌ ಇದು ಪರದಲ್ಲಿರುವಾಗ ಪ್ರಿಯೆಸ್ಸಿಕೋರು (ಪಾ. ಸೂ ೬-೪-೧೫೭) 
ಎಂಬುದರಿಂದ ದೀರ್ಫೆಶಬ್ದಕ್ಕೆ ದ್ರಾಘೆ ಎಂಬ ಆದೇಶ ಬರುತ್ತದೆ. ಯೆಸ್ಕೇತಿಚೆ ಎಂಬುದರಿಂದ ಅಕಾರೆಲೋಸ 


ವಾದರೆ ದ್ರಾಥೀಯಃ ಎಂದು ರೂಪವಾಗುತ್ತದೆ. ನಿತ್‌ನ ಸ್ರತ್ಯಯಾಂತವಾದುದರಿಂದ ಇಸ್ಪಿತ್ಯಾದಿರ್ನಿತ್ಯಂ ಎಂಬು 
ದರಿಂದ ಅದ್ಭ್ಯುದಾತ್ರ ಸ್ವರ ಬರುತ್ತದೆ. 


ಪ್ರತೆರಂ--ಪ್ರ ಶಬ್ದದ ಮೇಲೆ ತರಪ" ಇರುವಾಗ ಅಮು ಚೆ ಚ್ಛೆಂದಸಿ (ಪಾ. ಸೂ. ೫-೪-೧೨) 
ಎಂಬುದರಿಂದ ಅದ್ರವ್ಯಗತಪ್ರ ಕರ್ಷವು ತೋರುತ್ತಿರುವಾಗ ಅಮು ಪ್ರತ್ಯಯ ಬರುತ್ತದೆ. ಪ್ರತರಂ ಎಂದು 
ಕೂಪವಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ರೆವಾಗುತ್ತದೆ. 


ದೆಧಾನಾಃ-- ಡುಧಾಣಗ್‌ ಧಾರಣವೋಹಣಯೋಃ ಧಾತು. ಲಡರ್ಥದಲ್ಲಿ ಶಾನಜ್‌ ಜುಹೋತ್ಯಾಭ್ಯಃ 
ಶ್ಲುಃ ಎಂಬುದರಿಂದ ಶ್ಲುಃ ಶೌ ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹ್ರೆಸ್ತ ಜಸ್ತೃ. ದಧಾನ 
ಎಂದು ರೂಪವಾಗುತ್ತದೆ. ಅಭ್ಯಸ್ತಾನಾಮಾದಿಃ ಎಂಬುದರಿಂದ ಆದ್ಯುದಾತ್ರಸ್ತರ ಬರುತ್ತದೆ. 


ಐವತ್ತನಾಲ್ವನೆಯ ಸೂಕ್ತವು 


| ಸಾಯಣಭಾಷ್ಯಂ॥ 


ಮಾನ ಇತಿ ಏಕಾದೆಶರ್ಚೆಂ ಚುತುರ್ಥಂ ಸೊಕ್ತೆಂ | ಷಷ್ಕ್ಯಷ್ಟಮಿನವಮ್ಯೇಕಾದಶ್ಯಸ್ತ್ರಿ. 
ಸ್ಫುಭಃ ! ಶಿಷ್ಟಾಃ ಸಸ್ತೆ ಜಗತ್ಯಃ | ಸವ್ಯ ಯಸಹಿಃ | ಇಂದ್ರೋ ದೇವತಾ | ತೆಥಾ ಚಾನುಕ್ರಾಂತೆಂ | ಮಾ 
ನೊಟಂತ್ಯಾ ತ್ರಿಷ್ಟುಪ್‌ ಷಸ್ಕ್ಯೃಸ್ಪನಾ ನವಮಿ ಚೇತಿ! ಅತಿರಾತ್ರೇ ಪ್ರೆಥನೇ ಸೆರ್ಯಾಯೇಚ್ಛಾ- 
ನಾಕೆಶಸ್ತ್ರ ಇದೆಂ ಸೂಕ್ತಂ | ತಥಾ ಚ ಸೂತ್ರಿತಂ! ಮಾನೋ ಅಸ್ಮಿನ್ಮಘವನ್ನಿಂಪ್ರ ಸನಿಬ ತುಭ್ಯಂ ಸುತೋ 
ಮದಾಯೇತಿ ಯಾಜ್ಯಾ | ಆ. ೬-೪ | ಇತಿ | 


ಅನುವಾಜವು--ಮಾ ನಃ ಎಂಬ ಈ ಸೂಕ್ತವು ಹತ್ತನೆಯ ಅನುವಾಕದಲ್ಲಿ ನಾಲ್ಕನೆಯ ಸೂಕ್ತವು. 
ಇದರಲ್ಲಿ ಹನ್ನೊಂದು ಖುಕ್ಕುಗಳಿರುವುವು. ಈ ಸೂಕ್ತದ ಆರು, ಎಂಟು, ಒಂಭತ್ತು, ಹನ್ನೊಂದನೆಯ ಖುಕ್ಳು 
ಗಳು ತ್ರಿಷ್ಟು ಪ್‌ಛಂದಸ್ಸಿ ನವು ಉಳಿದ ಏಳು ಖಯಕ್ಕುಗಳು ಜಗತೀಛಂದಸ್ಸಿ ನವು. ಈ ಸೂಕ ಕ್ರಕೆ ಸವ್ಯನು ಖುಹಿಯು. 
ಇಂದ್ರನು ಸೇವಕಿಯ. ಅನುಕ್ರಮಣಿಕೆಯಲ್ಲಿ ಮಾ ನೋಂತ್ಯಾ ತ್ರಿಷ್ಟುಪ್‌ ಷಸ್ಟ ಷ್ಟ ನೂ ಚೇತಿ ಎಂದು 
ಹೇಳಿರುವುದು. ಅತಿರಾತ್ರವೆಂಬ ಯಾಗದಲ್ಲಿ ಪ್ರಥಮಪರ್ಯಾ ಸುದಲ್ಲಿ ಅಚ್ಛಾ ವಾಕನೆಂಬ ಖುತ್ಮಿಜನು ಪಠಿಸ 
ಬೇಕಾದ ಶಸ್ತ್ರಮಂತ್ರಗಳಿಗಾಗಿ ಈ ಸೂಕ್ತದ ವಿನಿಯೋಗವಿರುವುದೆಂದು ಅಶ್ವ ಲಾಯನಕಾ ಿತಸೂತ್ರದ ಮಾ ನೋ 
ಅಸ್ಮಿನ್ಮಘವನ್ನಿಂದ್ರ ಪಿಬ ತುಭ್ಯಂ ಸುಶೋ ಮದಾಯೇತಿ ಯಾಜ್ಯಾ ಎಂಬ ಸೂತ್ರದಿಂದ ವಿವೃತವಾಗಿರು 


ಸ. (ನಿ. ೬-೪) 





304 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ, ೫೪. 


ಎ. 10 ಉರಿಯ 01... ಬಟರ ಇ ಅ ಇ ಆಂಗ ಟ್‌ ಲಚ್‌ ಟ್‌ 


ಸೊ ತ್ರ ಹಲಿ 


ಮಂಡಲ- ೧1 ಅನುವಾಕ--೧೦॥ ಸೂಕ್ತ--೫೪/ 
ಅಷ್ಟಕ--೧ ॥ ಅಧ್ಯಾಯ-೪ ॥ ವರ್ಗ--೧ಪ೭, ೧೮ | 

ಸೂಕ್ತ ದಲ್ಲಿರುವ ಯಕ್ಸೆಂಖ್ಯೆ--೧೧ (| 

ಯುಸಿ ಸವ್ಯ ಆಂಗಿರಸಃ ॥ 

ದೇವತಾ. ಇಂದ್ರಃ 

ಛಂದಃ. ೧.೫, ೩, ೧೦ ಜಗತೀ] ೬, ಲ್ಪ ಕ ೧೧ ತ್ರಿಷ್ಟುಪ್‌ 


ಮಾನೋ ಟಸವಸ್ತೃತ ತೆ ಕಂಡಿದ್ದ ನಹಿ ತೇ ಅನ್ತ ಃ ಶವಸಃ $ ಪರೀ ಣಶೇ | 
ಅಳ್ರೆಂದಯೋ ನ ಗೊ ್ಯ್ಯೋಷ್ಠಿ Wa ಕಥಾ ನ ಸ್ರೋಣೀರ್ಭಿಯ- 


| ಪದಸಾಠಃ ॥ 


ಮಾ! ನಃ! ಅಸ್ಮಿನ್‌ | ಮಘಃನನ್‌ | ಪೃತ್‌*ಸು | ಅಂಹಸಿ | ನಹಿ! ಶೇ! ಅನ್ನ! | 


ಶವಸಃ | ಸರಿನತೇ | 


| | | 1 
ಅಕ್ರಂದಯ: | ನದ್ಯಃ! ರೋರುವತ್‌ | ನನಾ! ಕಥಾ! ನ | ಸೋಣೀೇಃ | 


ಭಿಯಸಾ | ಸೆಂ | ಆರತ ॥೧ | 


| ಸಾಯಣಭಾಷ್ಯಂ || 


ಹೇ ಮಘವನ್‌ ಧನವಸ್ಥಿಂದ್ರ ಆಸ್ಮಿನ್‌ ಪರಿದೃಶ್ಯಮಾನೇಂ5ಹಸಿ ಪಾಪೇ ಸೃತ್ಸು ಸೃತನಾಸು 
ಸಾಪಫಲಭೂತೇಷು ಸಂಗ್ರಾಮೇಷು ಚ ನೋಸಸ್ಕಾನ್ಮಾ ಪ್ರೆಕ್ಸೈನ್ಸೀರಿತಿ ಶೇಷಃ | ಯಸ್ಮಾತ್ರೇ 
ತವ ಶವಸೋ ಬಲಸ್ಯಾಂಶೋಂವಸಾನಂ ಪರೀಣಶೇ ಪರಿಶೋ ವ್ಯಾಪ್ತುಂ ನಹಿ ಶಕ್ಯತೇ | ಸರ್ವೊಣಪಿ ಜ- 
ನಸ್ತ್ವದೀಯಂ ಬಲಮತಿಕ್ರಮಿತುಂ ನ ಶಕ್ನೋತೀತ್ಯರ್ಥಃ | ತಸ್ಮಾತ್ತಮಂತೆರಿಕ್ಷೇ ವರ್ತಮಾನೋ 
ರೋರುವತ್‌ ಅತ್ಯರ್ಥಂ ಶಬ್ದಂ ಕುರ್ವನ್‌ ನದ್ಯೋಃ ನದೀರ್ವನಾ ತತ್ರ ಕೈಂಬಂಧೀನ್ಯುದ ಕಾನಿ ಚಾಕ್ರಂದಯೆಃ|| 





೪.೧. ಅ.೪. ವ, ೧೭,] . . ಖುಗ್ಗೇದಸಂಹಿತಾ 305 





ee ರಾ ಗ್‌ ದಾರದ ರಾರ ರರ” ರಗಳ ರಾರಾ ನ ಅ ಅಯ 
ಕ್‌ med ಎಡ್‌ ಹಯಾ ಹಾ ಅ ಅ 5 ™ 
ಕಾ ರಾರಾ 


ಶಬ್ದಯಸಿ | ಹೋಜೇ ಕೋಣ್ಯ! | ಕ್ಷೋಣೀಕಿ ಪೃಥಿನೀನಾಮ | ತಮನೆಲಕ್ಷಿತಾಸ್ತ್ರ ಯೋ ಲೋಕಾ 
ಭಿಯಸಾ ತ್ವೈಪ್ಹಯೇನ ಕಥಾ ಕಥಂ'ನ ಸಮಾರತ | ನ ಸಂಗಚ್ಛಂತೇ | ತ್ವದೀಯೆಂ ಬಲಮವಲೋಕ್ಕ 
ಶ್ರಯೋಸಸಿ ಲೋಕಾ ಬಿಭೈತೀತಿ ಭಾವಃ | ಪೈತ್ಸು | ಸದಾದಿಷು. ಮಾಂಸ್ಟ ಎಕ್‌ ಫಿ ನಾಮುಪಸಂಖ್ಯಾನಂ | 

ಸಾ. ೩-೧-೬೩-೧ | ಇತಿ ಪೃಶನಾಶಬ್ದಸ್ಯ ಪೈದ್ಸಾವಃ | ಪೆರೀಣಶೇ | ನಶತರ್ನ್ಯಾಸ್ತಿ ಕರ್ಮಾ | ಕೃತ್ಯಾರ್ಥೇ 
ತನೈಶೇನಿತಿ ಕೇನ ತ್ರಯಃ | ನಿತ್ತಾ ದಾಡ್ಕುದಾತ್ತೆ ತ್ವಂ | ನಿಸಾತೆಸ್ಕೆ ಚೇತಿ ಸೂರ್ವಪದಸ್ಯ ದೀ. 

ರ್ಥಕ್ತಂ | ನದ್ಯಃ | ದ್ವಿತೀಯಾರ್ಥೇ ಪ್ರಥಮಾ! ಕೋರುವತ್‌ | ರು ಶಬ್ದೇ | ಯಜ್ಞುಗಂತಾಲ್ಲಟೆಃ 

ಶಶ 1 ಅದಾದಿವಚ್ಹೇತಿ ವಚನಾಚ್ಛಪೋ ಲುಕ್‌ | ಶತುರ್ಜಾತ್ತಾ ಎನ್ಲುಣಾಭಾವ ಉವಜಾದೇಶಃ | 

ನಾಭ್ಯಸ್ತಾಚ್ಛತುರಿತಿ ನುಮ್ಪ ತಿಷೇಧಃ | ಅಭ್ಯಸ್ತಾನಾಮಾದಿರಿತ್ಯಾದ್ಯೈದಾತ್ರೆತ್ರಂ | ಕಥಾ | ಥಾ 

ಹೇತಾ ಚ ಚೈಂದಸೀತಿ ಕಂ ಶಬ್ದಾತ್ರಕಾರನಚನೇ ಥಾಪ್ರತ್ಯಯಃ | ತಸ್ಯ ವಿಭಕ್ತಿಸಂಜ್ಞಾಯಾಂ 

ಕಿಮ: ಕ | ಪಾ. ೭-೨-೧೦೩ | ಇತಿ ಕಾದೇಶ8 | ಆರತ | ಯ ಗತ್‌ | ಸಮೋ ಗಮ್ಯ ಚ್ಚೀತ್ಯಾತ್ಮನೇ- 

ಸನಂ | ಛಾಂಪಸೇ ವರ್ತಮಾನೇ ಲಜ್ಯದಾದಿಶ್ಚಾಚ್ಛೆಪೋ ಲುಕ್‌ | ರುಸ್ಯಾದಾದೇಶಃ ! ಆಡಾಗಮೋ 

ವೃದ್ಧಿಶ್ನ ॥ 


| ಪ್ರತಿಪದಾರ್ಥ ॥ 


ಮಹಘೆವನ"ಧನವಂತನಾದ ಇಂದ್ರನೇ | ಅಸ್ಮಿನ್‌ ಆಂಹಸಿ_(ಸ್ಪಷ್ಟವಾಗಿ ಕಾಣುವ) ಈ ಪಾಪ 
ದಲ್ಲಿಯೂ | ಪೃತ್ಸು- ಅಧಿಕವಾಗಿ ಪಾಪಾತ್ಮಕಗಳಾಗಿರುವ ಈ ಯುದ್ಧಗಳಲ್ಲೂ | ನ8--ನಮ್ಮನ್ನು | ಮಾ (ಪ್ರ- 
ಕ್ಲೈನ್ಸಿ8)--ಬಲಾತ್ಮರಿಸಬೇಡ. (ಏತಕ್ಕೆಂದರೆ) | ತೇ ನಿನ್ನ | ಶವಸಃ--ಬಲದ | ಅಂತೆ: ಅವಧಿಯನ್ನು 
ಸರೀಣಶೇ ಮೀರಿವ್ಯಾಪಿಸುವುದಕ್ಕೆ | ನ ಹಿ ಸಾಧ್ಯವೇ ಇಲ್ಲ. | (ನೀನು ಅಂತರಿಕ್ಷದಲ್ಲಿ ನಿಂತುಕೊಂಡು) 
ಕೋರುವರತ್ತ. ಗರ್ಜಿಸುವ ಶಬ್ದವನ್ನು ಮಾಡುತ್ತ | ನದ್ಯಃ--ನದಿಗಳನ್ನೂ | ವನಾ---ಅವುಗಳ ನೀರುಗಳನ್ನೂ 
ಅಕ್ರೆಂದಯಃ--ಶಬ್ದಮಾಡಿಸುತ್ತೀಯೇ | ಶಕೋಣೀಃ--ಪೃಥಿವ್ಯಾದಿಮೂರು ಲೋಕಗಳೂ | ಭಿಯೆಸಾ--ನಿನ್ನ 
ಭಯದಿಂದ | ಕೆಥಾ- ಹೇಗೆತಾನೇ |! ನ ಸಮಾರತ.._ತುಂಬಿಕೊಳ್ಳುವುದಿಲ್ಲ? 


॥ ಭಾವಾರ್ಥ ॥ 


ಎಲ್ಲೆ ಧನವಂತನಾದ ಇಂದ್ರನೇ, ಕಣ್ಣಿಗೆ ಕಾಣತಕ್ಕ ಈ ಪಾಸಕ ೈತ್ಯುದಲ್ಲೂ, ಪಾಪಾತ್ಮಕಗಳಾಗಿರುವ 
ಈ ಯುದ್ಧಗಳಲ್ಲೂ ನಮ್ಮನ್ನು ಬಲಾತ್ಯ ರಿಸಬೇಡ.. ತಕ್ಕ ದರೆ ನಿನ್ನ ಬಲದ ಅವಧಿಯನ್ನು ಮೀರುವುದಕ್ಕೆ 
ಯಾರಿಗೂ ಸಾಧ್ಯವೇ ಇಲ್ಲ. ನೀನು '೨ಂತರಿಕ್ಷದಲ್ಲಿದ್ದು ಕೊಂಡು ನೀನೂ ಗರ್ಜಿಸುವ ಶಬ್ದವನ್ನು ಮಾಡುತ್ತ 
ನದಿಗಳನ್ನೂ ಅವುಗಳ ನೀರುಗಳನ್ನೂ ಶಬ್ದಮಾಡಿಸುತ್ತೀಯೆ. ಇಂತಹ ಪ್ರಭಾವವುಳ್ಳ ನಿನಗೆ ಪೃಥಿವ್ಯಾದಿ 
ಮೂರು ಲೋಕಗಳೂ ಹೇಗೆ ತಾನೇ ಭಯಪಡುವುದಿಲ್ಲ? 


Engish Transation- 


0 Maghaven, do not throw us into this iniquity; into these sinful con- 
1108, for the limit of your strength cannot be measured ‘you are shouting in 
the heavens and making the waters of the rivers roar; why shall not the earth 


be filled with terror ? 
39 


HE 


306  ಸಾಯಣಭಾಷ್ಯಸಹಿತಾ [ಮಂ.೧. ಅ, ೧೦. ಸೂ. ೫೪. 


ಆ ಲ್‌ ಇ ಒರಿಜ ಜಿಒ ಎಟ ೫01 ಇ ೬. 7 





| ವಿಶೇಷ ವಿಷಯಗಳು ! 


ಕೆಲವರು ಈರೀತಿ ಹೇಳುತ್ತಾ ಕಿ. ಕೆಂಚಿತ್ಸ 072 ಪ್ರಿಮರೂಸೆಂಸ್ರಾಣಸೆಂಕಟ ಸ್ರೈಸೆಂಗೆಮುದಿ ಶ್ರ ವಚೆ. 
'ನಮಿಷೆಂ ಸವೃಸ್ಯೆ | ಯಿ ಇಂದ್ರೊ « ವೃತ್ರೆಂ ಭಿತ್ವಾ ಸಗರ್ಭನೇನ ತಥಾ ಲೋಕಾಂಶ್ಚ ಭಯೆ ಹೇತುತ್ತಾತ್ಮ. 
'ಮಾಸಯತಾ ಮಹತಾ ನೇಘಜಲವರ್ಷಣೇನ ತಜ್ಜಾತಾ ನದೀರ್ಮುಹದಶಬ್ದ ಯಶ್‌ ತ ಚೆ ಸ ಓಬಲವುನೆಂ- 
ತೆಮಿತ್ಯಾವಿರಭಾವಯೆತ್‌ ಸೋಸಸ್ಮಿನ್ಬಾರುಣಿ ಪ್ರೆಸಂಗೇಂಸ್ಕ್ರಾಕೆಂ ಪ್ರಾಣಸೆಂಕೆಟಸ್ಯ ನಿನಾರಕೋ ಭನಿಸ್ಯ ತೀತಿ 
ಭಾಗವತೆಂ | ಯುದ್ಧ ಭಯವು ಒದಗಿದಾಗ ಸೂಕ್ತದ ಖುಷಿಯಾದ ಸವ್ಯನು ಕೇಳವ ವಚನನಿದು. ಇಂದ್ರನು 
ವೃತ್ರಾಸುರನನ್ನು ಸಂಹಾರೆಮಾಡಿದಾಗ ಲೋಕವನ್ನೆಲ್ಲಾ ಭಯ ಸಡಿಸುವಂತೆ ಮಹಾ ಶಬ್ದದಿಂದಲೂ ಗುಡುಗು 
ಮಿಂಚುಗಳಿಂದಲೂ ಯುಕ್ತವಾದ ಮಹಾವೃಸ್ಟಿಯುಂಟಾಯಿತು. ಅದರಿಂದ ಒಂದು ದೊಡ್ಡ ನದಿಯು ಮಹಾ 
ರಭಸವಾಗಿ ಗರ್ಜಿಸುತ್ತಾ ಹರಿಯತೊಡಗಿತು. ಅದನ್ನು ನೋಡಿ ಸನ್ಯನು ಹೆದರಿ ತನ್ನನ್ನು ಕಾಶಾಡಬೇಕೆದು 
ಇಂದ್ರನನ್ನು ಈ ರೀತಿ ಸ್ತೋತ್ರಮಾಡಿರುವನೆಂದು ಭಾಗವತ ಪುರಃಣಾದಿಗಳಲ್ಲಿ ಉಕ್ತವಾಗಿದೆ. 


ಪೈತ್ಸು--ಪಾಸಫಲಭೂತವಾದ ಯುದ್ಧದಲ್ಲಿ ಎಂಬುದು ಇದರ ಅರ್ಥ. ಸೇನುನಾಚೆಕನಾಸ ಸೃತನು 
ಶಬ್ದಕ್ಕೆ ಪೃದ್ಛಾವ ಬಂದು ಪೃತ್ಸು ಎಂಬ ರೂಪವಾಗಿದೆ. 

ಪರೀಣಶೇ--ಸರಿತೋ ಮ್ಯಾಪ್ತುಂ | ಇಲ್ಲಿ ಪರಿ ಎಂಬ ಉನಸರ್ಗಪೊರ್ನಕನಾದ ನಶ್‌ ಧಾತುವಿಗೆ 
ವ್ಯಾಪ್ತಿ ರೂಪವಾದ ಕ್ರಿಯೆಯನ್ನು ಅರ್ಥವಾಗಿ ಕಲ್ಪಿಸಿದ್ದಾರೆ. ಸುತ್ತಲೂ ವ್ಯಾಪಿಸುವುದಕ್ಕೆ ಎಂಬುದು ಇದರ ಅರ್ಥ. 

ನವ್ಯಃ- ಇದು ತೃತೀಯಾವಿಭಕ್ತ್ಯರ್ಥದಲ್ಲಿ ಪ್ರಥಮಾಂತೆವಾಗಿ ಪ್ರಯೋಗಿಸಲ್ಪಟ್ಟಿದೆ. 

ವನಾ.__ಜಲಾರ್ಥಕವಾದ ವನಶಬ್ದವು ಇಲ್ಲಿ ದೀರ್ಫೌಂತವಾಗಿದ್ದು ನದೀ ಸಂಬಂಧೆವಾದ ಜಲ 
ಎಂದರ್ಥಕೊಡುತ್ತಿದೆ. | 

ಕೋಣೇ ಈ ಶಬ್ದಕ್ಕೆ ಸಾಮಾನ್ಯವಾಗಿ ಭೂನಿಿಯೆಂದರ್ಥನಿದ್ದರೂ, ಇಲ್ಲಿ ಭೂನ್ಯುಪಲಕ್ಷಿತನಾದ 
ಮೂರು ಲೋಕಗಳು ಎಂದರ್ಥ ಹೇಳಬೇಕು. | 


ಸತ್ಸು. ಪೃತನಾಶಬ್ದ ಸಪ್ತಮೀ ಬಹುವಚನದಲ್ಲಿ ಪೆದಾದಿಷು ವಣಂಸ್‌ ಪೈತ" ಸ್ನೊನಾಮುಸೆ 
ಸಂಖ್ಯಾನಮ?" (ಪಾ. ಸೂ. ೬-೧-೬೩-೧) ಎಂಬುದರಿಂದ ಇದಕ್ಕೆ ಪೃತ್‌ ಎಂಬ ಆದೇಶ ಬರುತ್ತದೆ. ಶೃತ್ಸು 
ಎಂದು ರೂಪವಾಗುತ್ತದೆ. | 


ಸೆಂಜಿಶೇ--ಇಶ ಅದರ್ಶನೇ ಧಾತು. ಇಲ್ಲಿ ವ್ಯಾಸ್ತಿಕರ್ಮಕವಾಗಿದೆ. ಕೈತ್ಯಾರ್ಥೇ ತೆನೈಕೇನ್‌ 
(ಪಾ. ಸೂ. ೩.೪.೧೪) ಎಂಬುದರಿಂದ ಕೇನ್‌ ಪ್ರಶ್ಯಯ. ನಿತ್ತಾದುದರಿಂದ ಆದ್ಯ್ಭುದಾತ್ರ್ಮವಾಗುತ್ತದೆ. ಣಶೇ 
ಎಂಬುದು ಪರದಲ್ಲಿರುವಾಗ ಸರಿ ಎಂಬ ನಿಪಾತಕ್ಕೆ ನಿಪಾತೆಸೈಚೆ (ಪಾ: ಸೂ. ೬-೩-೧೩೬) ಎಂಬುದರಿಂದ ' 
ದೀರ್ಫೆ ಬರುತ್ತದೆ. 


ನೆಡ್ಯೆಃ. ನದೀ ಶಬ್ದ. ಜಸ್‌ ಪರದಲ್ಲಿರುನಾಗ ದೀರ್ಫಾಜ್ಜಸಿಚೆ ಎಂಬುದರಿಂದ ಪೂರ್ವಸವರ್ಣ 
ದೀರ್ಥನಿಷೇಧೆ... ಯಣಾದೇಶ. ಇಲ್ಲಿ ದ್ವಿತೀಯಾರ್ಥದಲ್ಲಿ ಪ್ರಥಮಾ ಬಂದಿದೆ. 





6.೧ ಅ. ೪, ಮ ೧ಖ] ... ಖುಗ್ಗೇದಸಂಹಿತಾ 307 


ತ ಸ ೧6, 
ಜಸ Su ಲ ಫಲ ಲ್ಪ ಇಂ ' ಆಟ ಲ ೋ ಲೊ ಲ 





ಬ ಪ್‌ me ್‌ುಾ್‌ 








ಗಾ ಯೋ ಹರಾ ಇ ಇಯ ಬ ಜಬ ಹಕ ಟ್‌ ಲಮ ಬ ಪಜ 


ಕೋರುವತ್‌-_ರು ಶಬ್ದೇ ಧಾತು. ಅತಿಶಯಾರ್ಥದಲ್ಲಿ ಯಜ್‌ ಯೆಜಕೊಟ್ಟಜಿಚೆ ಎಂಬುದರಿಂದ 
ಅದಕ್ಕೆ ಲುಳ್‌ ಯೆಜ್‌ ನಿಮಿತ್ತವಾಗಿ ಧಾತುವಿಗೆ ದ್ವಿತ್ವ. ಗುಣೋಯೆಜ್‌ಲುಕೋಃ ಎಂಬುದರಿಂದ ಅಭ್ಯಾಸಕ್ಕೆ 
ಗುಣ. ಸನಾದ್ಯಂತಾಧಾತವ: ಎಂಬುದರಿಂದ ಯಜ್‌ಲುಗಂತವಾದ ಕೋರು ಎಂಬುದಕ್ಕೆ ಧಾತುಸಂಜ್ಞಾ. 
ಇದರ ಮೇಲೆ ಲಡರ್ಥವಲ್ಲಿ ಶತ್ಛ. ಯಜ" ಲುಕಿನಲ್ಲಿ ಅದಾದಿವಚ್ಚೆ ಎಂದು ಅತಿದೇಶ ಮಾಡಿರುವುದರಿಂದ 
ಪ್ರಾಪ್ತವಾದ ಶನಿಗೆ ಅದಿಪ್ರಭ ಸ ತಿಭ್ಯೈ:ಶಪೆ8 ಎಂಬುದರಿಂದ ಲುಕ್‌, ಆಗ ಸಾರ್ವಧಾತುಕಮಪಿತ್‌ ಸೂತ್ರೆ 
ದಿಂದ ಶತ್ಛ ಜಂತ್ತಾದುದರಿಂದ ಧಾತುವಿನ ಇಕಿಗೆ ಗುಣ ಬರುವುದಿಲ್ಲ. ಕೋರು--ಅತ್‌ ಎಂದಿರುವಾಗೆ ಅಜಿಕ್ನು 
ಧಾತುಭ್ರು ವಾಂ ಸೂತ್ರದಿಂದ ಉಕಾರಕ್ಕೆ ಉವಜಾದೇಶ. ಕೋರುವತ್‌ ಎಂದಾಗುತ್ತದೆ. ನಾಭ್ಯಸ್ತಾ ಚೈತುಃ 
(ಪಾ. ಸೂ. ೭-೧-೭೮) ಎಂಬುದರಿಂದ ಸರ್ವ ನಾಮಸ್ಥಾನನರದಲ್ಲಿದ್ದರೂ ನುಮಾಗಮ ಬರುವುದಿಲ್ಲ. ಲ 
ಜ್ಯಾಭ್ಯೋ -- ಸೂತ್ರದಿಂದ ಸುಲೋಪವಾದರೆ ಕೋರುವತ್‌ ಎಂದು ರೂಪವಾಗುತ್ತದೆ. ಅಭ್ಯೆಸ್ತಾನಾಮಾದಿಃ 
(ಪಾ. ಸೂ. ೬-೧-೧೮೪) ಎಂಬುದರಿಂದ ಆದ್ಯುದಾತ್ರಸ್ಪರ ಬರುತ್ತದೆ. 


ಫೆಥಾ--ಕೆರ್‌ ಶಬ್ದ. ಪುಕಾರಾರ್ಥವು ತೋರುತ್ತಿರುವಾಗ ಥಾ ಹೇತೌಚಚ್ಛಂದನಸಿ (ಪಾ. ಸೂ. 
೫-೩-೨೬.) ಎಂಬುದರಿಂದ ಥಾ ಪ್ರಶ್ಯಯ. ಪ್ಪಾಗ್ಳಿ ಓಶೋವಿಭಕ್ತಿಃ ಎಂಬುದರಿಂದ ಈ ಪ ಪ್ರತ್ಯಯಕ್ಕೆ ವಿಭಕ್ತಿ ಸಂಜ್ಞೆ 
ಇರುವುದ ರಿಂದ *ಮಃಕಃ (ಪಾ. ಸೂ. ೭.೨- ೧೦೩) ಎಂಬುದರಿಂದ ಕಿಮ್‌ ಶಬ ಕ್ರೈ ಕ ಎಂಟ ಆದೇಶ. ಕಥಾ 
ಎಂದು ಶೂಪನಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ರ. 


ಆರತೆ ಖು ಗತೌ ಧಾತು. ಸಮ್‌ ಪೂರ್ವಕವಾದುದರಿಂದ ಸಮೋಗವಮೃಚ್ಛಿಭ್ಯಾಂ (ಪಾ. ಸೂ. 
೧-೩-೨೯) ಎಂಬುದರಿಂದ ಆತ ಒನೇಪದ ಪ್ರ ಪ್ರತ್ಯಯ ಬರುತ್ತದೆ. ವರ್ತಮಾನಾರ್ಥದಲ್ಲಿ ಛಂದಸಿ ಲುಜ್‌ ಲಜ್‌ 
ಲಿಭಃ ಎಂಬುದರಿಂದ ಲಜ್‌. ಪ ಪ್ರಥಮಪುರುಷ ಬಹುವಚನದ ರು ಪ್ರೆತ್ಯಯಕ್ಕೆ ' ಆತೆ ಒನೇಪೆದೇಷ್ಟನತೆಃ ಎಂಬು 


ದರಿಂದ ಆದಾದೇಶ. ಅದಾದಿಯಲ್ಲಿ ಸೇರುವುದರಿಂದ ಅದಿಪ್ರೆಭೃತಿಭ್ಯ;ಶಸಃ ಎಂಬುದರಿಂದ ಶನಿಗೆ ಲುಕ್‌. 


ಆಡಜಾದೀನಾಂ ಎಂಬುದರಿಂದ ಅಂಗಕ್ಕೆ ಆಡಾಗಮ. ಅಚ್ಚ ಸೂತ್ರದಿಂದ ವೃದ್ಧಿ. ಆರತ ಎಂದು ರೂಪ 


ನಾಗುತ್ತ ದೆ. ತಿಜಂತನಿಘೌಾತಸ್ವರ ಬರುತ್ತದೆ. 


| ಸಂಹಿತಾಪಾಠಃ | 


ಅರ್ಜಾ ಶಕ್ರಾಯ ಶಾಕಿನೇ ಶಚೀವತೇ ಶೃಣ್ವಂತಮಿಂದ್ರಂ ಮಹಯ 
ನ ಮೈ | 

ಯೋ ಧೃಷ್ಠುನಾ ಶವಸಾ ರೋದಸೀ ಉಭೇ ವೃಷಾ ನೃಷತ್ವಾ ನೃಷ- 
ಭೋ ನ್ಯಂಜತೇ | ೨1 





308  ಸಾಯಣಭಾಷ್ಯಸಹಿತಾ [ ಮಂ.'೧. ಅ. ೧೦. ಸೂ.೫೪ 


ಹಾ ಹ ಯ ಅಭ ಸ ಪ ಇ ಜಬ ಅಸಭ್ಯ ಚತ ಪ ಯಾ ಕಾ ಹಂ Tm Nn TN ್ಯ ರ್ಗ 
ಇ 


_ ॥ ಪದಪಾಠಃ ॥ 
ಅರ್ಜ | ಶಕ್ರಾ ಮಿ ಶಾಕಿನೇ | ಶಚೀಆವತೇ | ಶೃಣ್ಯ ತೆಂ | ಇಂದ್ರಂ | ಮಹ- 
ಯನ್‌ | ಅಭಿ | ಸ್ತು ರ, ರಂ | 


ಯಃ | ಧೃಷ್ಣು ನಾ | ಶನಸಾ | ಕೋದಸಿ € ಇತಿ | ಉಭೇ ಇತಿ ವೃಷಾ | ವೃ ಸ್ಲತತ್ವಾ I 


ವೃಷಭಃ | ನಂಯಂಜತೇ | ೨ | 


| ಸಾಯಣಭಾಷ್ಯಂ || 


ಹೇ ಅಥ್ವರಯ್ಯೋ ಶಾಕಿನೇ ಶಕ್ತಿಯುಕ್ತಾಯೆ ಶಜೀವಶೇ ಪ್ರಜ್ಞಾನತೇ ಶಕ್ರಾಯೇಂದ್ರಾಯಾ. 
ರ್ಚೆ | ಏವಂನಿಧಮಿಂಪ್ರಂ ಪೂಜಯ 1 ಕಂಚಿ ಸ್ತುತೀಃ ಶ್ರಣ್ರಂತೇ ಸೆಮಾಜೀನೇಯೆಂ ಸ್ತುತಿರಿತಿ 
ಜಾನಂತೆಂ ತನಿಂದ್ರಂ ಮಹರ್ಯೆ ಸೂಜಯನ್ನಭಿಷ್ಟುಹಿ | ಅಭಿಮುಖ್ಯೇನ ತಸ್ಯ ಸ್ಕೋತ್ರಂ ಕುರು! 
ಯ ಇಂದ್ರೋ ಧೃಷ್ಟುನಾ ಶತ್ರೂಹಾಂ ಧರ್ಷಕೇಣ ಶವಸಾ ಬಲೇನೋಭೇ ರೋಜಪಸೀ ದ್ಯಾನಾಪೃಥಿವ್ಯೌ 
ನ್ಯೃಂಜತೇ ನಿತರಾಂ ಪ್ರಸಾಧಯೆತಿ | ಯಂಜತಿಃ ಪ್ರಸಾಧನಕರ್ಮಾ | ಥಿ. ೬-೨೧! ಇತಿ ಯಾಸ್ಕಃ | 
ಸ ಇಂದ್ರೋ ವೃಷಾ ಸೇಚೆನಸೆಮರ್ಫೊೋ ವೃಷತ್ವಾ ವೃಷಶ್ಚೇನಾನೇನೈವ ಸೇಚೆನೆಸಾಮರ್ಥ್ಯೇನ ವೃಷಭೋ 
ವರ್ಷಿತಾ ಕಾಮಾನಾಂ ಯೆದ್ವಾ ವೃಷ್ಟು ದಕಾನಾಂ | ಅರ್ಚೆ | ಶಸೆಃ ಫಿತ್ತಾವನುದಾತ್ತತ್ವೇ ಧಾತು-. 
ಸ್ವರಃ | ಪ್ರ್ಯಜೋಂತಸ್ತಿಐ ಇತಿ ನೀರ್ಫತ್ವಂ | ಶಾಕಿನೇ |! ಶಕ್ತಿಃ ಶಾಕಃ | “ಕಕ್ಕೆ ಎಶೆಕೌೌ | ಭಾವೇ 
ಘರ್‌ | ಮತ್ತೆರ್ಥೀಯೆ ಇನಿ: | ಕ್ರಿಯಾಗ್ರ ಹಣಂ ಕೆರ್ಕವ್ಯಮಿತಿ ಕರ್ಮಣಃ ಸಂಪ ಕ್ರ ದಾನ ತ್ವಾಚ್ಚೆ 
ಶುರ್ಥೀ | ಅಭಿ ಸ್ಟುಹಿ | ಸ್ಪೌಶೇರದಾದಿತ್ವಾ ಚೈಪೋ ಲುಕ್‌ | ಉಪೆಸರ್ಗಾಶ್ಸುನೋತೀಶಿ ಷತ್ತೆಂ | ಸೈನಾ 
ಷ್ಟುರಿತಿ ಸ್ಟುತ್ವಂ | ವೃಷಶ್ಟಾ | ಸುಪಾಂ ಸುಲುಗಿತಿ ವಿಭಕ್ಷೇರಾಕಾರಃ | ನ್ಯೃಂಜತೇ | ಖುಜಿ ಭೃಜೀ 
ಭರ್ಜನೆ | ಇದಿತ್ತ್ಟಾನ್ಸುಮ | ಶನಿ ಪ್ರಾಪ್ತೇ ವ್ಯತ್ಯಯೇನೆ ಶಃ | 


| ಪ್ರತಿಪದಾರ್ಥ | 


(ಎಲೈ ಅಥ್ವರ್ಯುವೇ) ಶಾಕಿನೇ--ಶಕ್ತಿವಂತನೂ | ಶಜೀನತೇ- ಪ್ರ ಜ್ಞಾವಂತನೂ ಆದ | ಶಕ್ರಾ ಯ- 
ಇಂದ್ರನಿಗೆ | ಅರ್ಚೆ--ಪೂಜೆಯನ್ನರ್ಪಿಸು | ಶೃಣ್ವಂತಂ--(ನಿಮ್ಮ ಸ್ತೋತ್ರ ಗಳನು ) ಕೇಳುತ್ತಿರುವ ಇಂದ್ರ 
ನನ್ನು | ಮಹರ್ಯ೯--ಪೂಜಿಸುತ್ತ | ಅಭಿ ಷ್ಟು ಹಿ ಅವನ ಅಭಿಮುಖವಾಗಿದ್ದು ಸ್ತೋತ್ರಮಾಡು. | ಯಃ 
ಯಾನ ಇಂದ್ರನು | ಧೃಷ್ಟುನಾ--(ಶತ್ರುಗಳನ್ನು) ಸಜಿಬಡಿಯುವ । ಶವಸಾ- - ಬಲದಿಂದ | ಉಭೇ ರೋಡದಸೀ- 
ದ್ಯಾವಾಪೃ ಥಿವಿಗಳೆರಡಕೂ. | ನ್ಯೈಂಜಶೇ--ಅತ್ಯಂತವಾಗಿ ಅಲಂಕರಿಸುತ್ತಾನೋ | (ಸಃಆ ಇಂದ್ರನು) 
ವ ೈ[ೈಷಾ_(ಮಳೆಯನ್ನು) ಸುರಿಸಲು ಸಮರ್ಥನು | ವ ಶಸತ್ಯಾ--ಈ ಸೇಚನ ಸಾಮರ್ಥ್ಯದಿಂದಲೇ | ವೃಷಭಃ-- 


(ನಮ್ಮ) ಇಷ್ಟಾರ್ಥಗಳನ್ನು ಕೊಡುವವನು ಅಥವಾ ವೃಷ್ಟ್ಯುದಕಗಳ ದಾತನು. (ಎಂದು ಪ್ರಸಿದ್ಧಿ ಯು) 





ಅ. ೧,೮,೪. ನ. ೧೭, ].  " ಹುಗ್ರೇಜಿಸೆಂಹಿತಾ | 309 














'| ಭಾನಾರ್ಥ ॥ 


| ಎಲೈ ಅಧ್ರರ್ಯುವೇ, ಶಕ್ತಿ ವಂತನೂ ಪ ಪ್ರಜ್ಞಾ  ವಂತನೂ ಆದ ಇಂದ್ರನಿಗೆ ಪೂಜಿಯನ್ನ ರ್ನಿಸು. ನಿಮ್ಮ 
ಸ್ತೊ (ತ್ರಗಳನ್ನು ಕೇಳುತ್ತಿರುವ ಇಂದ್ರನನ್ನು ಪೂಜಿಸುತ್ತ ಅನನ ಅಭಿಮುಖವಾಗಿ ನಿಂತು ಸ್ತೋತ್ರಮಾಡು. 
ಶತ್ರು ಗಳನ್ನು ಸದೆಬಡಿಯುವ ಬಲದಿಂದ ದ್ಯಾವಾಸೃ ಥಿವಿಗಳೆರಡನ್ನೂ ಅಲಂಕರಿಸತಕ್ಕ ಇಂದ್ರನು ಮಳೆಯನ್ನು 
ಸುರಿಸಲು ಸಮರ್ಥನು. ಮತ್ತು ತನ್ನ ಸಾಮರ್ಥ್ಯದಿಂದ ನಮ್ಮ ಇಷ್ಟಾ ಗಳನ್ನು ಕೂಡುವವನು. 


Enelish "Translation. 


Adore the wise and powerful Indra ; adoring, the listening Indra, praise 
him who adorns both heaven and earth by his irresestible might, he is the 
sender of showers, and by his bounty gratifies our desires. 


| ವಿಶೇಷ ವಿಷಯಗಳು | 


ಶಾಕಿನೇ-_ಶಕ್ಷೃ ಶಕ್ತೌ ಎಂಬ ಧಾತುವಿನಿಂದ ನಿಷ್ಪನ್ನವಾದ ಶಾಕಶಬ್ದಕ್ಕೆ ಶಕ್ತಿ ಎಂದರ್ಥ. ಶಾಕ 
ವುಳ್ಳವನು ಶಾಕೀ ಎಂದರೆ ಸಂಪೂರ್ಣವಾದ ಶಕ್ತಿಯುಳ್ಳ ವನು ಎಂದರ್ಥ. | | 


ಶೃಣ್ಚಂತಂ--ಇದು ಇಂದ್ರ ಶಜ್ದಕ್ಕೆ ನಿಶೇಷಣವಾಗಿದೆ. ತನ್ನನ್ನು ಸ್ತುತಿಸುವವರ ಸ್ತೋತ್ರವನ್ನು 
ಮನಸ್ಸಿಟ್ಟು ಕೇಳುವವನು ಎಂದು ಅರ್ಥ. | 


ಅಭಿ ಷ್ಟುಹಿ. ಎದುರಿನಲ್ಲಿ ನಿಂತು ಅವನ ಸ್ತೋತ್ರವನ್ನು ಮಾಡು. 
ಉಭೇ ರೋಜದೆಸೀ-_ಎರಡಾದ ದ್ಯಾವಾಪ್ಫ ಥಿವಿಗಳು. ಇಲ್ಲಿ ಕೋದಶೃ ಬ್ಹದ ಮೇಲಿರುವ ದ್ವಿವಚನ 


ದಿಂದಲೇ ಉಭೇ ಎಂಬ ಪದದ ಅರ್ಥವು ಪ್ರತೀತವಾಗುತ್ತಿದ್ದರೂ ಮತ್ತೆ ಉಭಿಕಬ ಪ್ರಯೋಗವು ಸೃಷ್ಟಾರ್ಥ 
ನಾಗಿಜೆ ಎಂದು ತಿಳಿಯಬೇಕು. ' 


ನ್ಯೃಂಜಶೇ--ನಿತರಾಂ ಪ್ರೆಸಾಧಯಿತಿ | ಖುಜಿ ಭೈಜೀ ಭರ್ಜನೆ ಎಂಬ ಧಾತುವಿನಿಂದ ನಿಸ್ಸೃನ್ನ 
ವಾಗಿ ನಿ ಎಂಬ ಉಪಸರ್ಗದಿಂದ ಕೂಡಿದ ಈ ಶ್ರಿ ಕ್ರಿಯಾ ಹದಕ್ಕೆ ಅಲಂಕಾರ ಹೊಂದುತ್ತದೆ. ಎಂದರ್ಥ ಬರುವುದು. 
ಅದಕ್ಕೆ ಖುಂಜತಿಃ ಪ್ರಸಾಧೆನಕರ್ಮಾ (ನಿ. ೬-೨೧) ಎಂಬ ನಿರುಕ್ತವೇ ಪ ಪ್ರಮಾಣವಾಗಿದೆ. | 

ವೃಷಾ--ವ ೈ ಸ್ಟಿಯನ್ನು ಸುರಿಸುವವನು. 

ವೃಷತ್ಟಾ--ವೃಷ್ಟಿಸೇಚನ ರೂಪವಾದ ಸಾಮರ್ಥ್ಯವುಳ್ಳ ವನು. 

ವ ಷಭಃ-ಯಾಗಕತ್ಯ ೯ಗಳ ಇಷಾ ಫರ್ಥಗಳನ್ನು ಸಲ್ಲಿಸುವವನು. ಅಥವಾ ವೈ ಸ್ಟಿರೂಸವಾದ ಉಪ 
ಕಾರದಿಂದ ಎಲ್ಲರನ್ನೂ ತೃಪ್ತಿ ಪಡಿಸುವವನು. (ಇಂದ್ರ) 


| ನ್ಯಾಕರಣಪ್ರಕ್ರಿಯಾ /| 


ಅರ್ಚ_ ಅರ್ಚ ಪೂಜಾಯಾಂ ಧಾತು. ಲೋಟ್‌ ಮಧ್ಯ್ಯಮಪುರುಷ ಏಕವಚನದಲ್ಲಿ ಸಿಪ್‌ ಸೇರ್ಹ್ಯ 
'ಸಿಚ್ಚೆ ಎಂಬುದರಿಂದ ಅದಕ್ಕೆ ಹಿ ಆದೇಶ. ಕರ್ತರಿ ಶ್‌ ಸೊತ್ರವಿಂದ ಶಪ್‌ ವಿಕರಣ. ಅಕಾರದ ಸರದಲ್ಲಿ 
ರುವುದರಿಂದ ಅತೋಹೇಃ ಎಂಬುದರಿಂದ ಹಿಗೆ ಲುಕ್‌. ಅರ್ಚ ಎಂದು ರೊ ಸವಾಗುತ್ತ ಷಿ. ಪಾದಾದಿಯಲ್ಲಿ 





310 ಸಾಯಣಭಾನ್ಯಸಟುತಾ [ ಮಂ. ೧. ಅ. ೧೦. ಸೂ, ೫೪ 


ಯೆ ಅಯ ಯು ಯಂ ಚಯ ಹು ಕಾಚು ಮಾ ಚ ಜಾ ಚಾ ಜಾ ನ್‌. ಬು 
ಕ ಳ್‌ 





ಗಾಗಾ 


ಇರುವುದರಿಂದ ನಿಫಾತಸ್ವರ ಬರುವುದಿಲ್ಲ. ಶಪ್‌ ಪಿತ್ತಾದುದರಿಂದ ಅನುವಾತ್‌ ಸುಪ್ಪಿತೌ ಎಂಬುದರಿಂದ ಅನು 
ದಾತ್ತವಾಗುತ್ತಜಿ. ಆಗ ಧಾತುವಿನ ಸ್ನ ಸ್ವರವೇ ಉಳಿಯುತ್ತ ದೆ. ದ್ವ ಚೋತೆಸ್ತಿಜಃ (ಪಾ. ಸೂ. ೬-೩-೧೩೫). 
ಎಂಬುದರಿಂದ ಸಂಹಿತಾದಲ್ಲಿ ಅಂತ್ಯಕ್ಕೆ ದೀರ್ಫ ಬರುತ್ತ ದಿ. 


ಶಾಕಿನೇ--ಶಕ್ತಿಃ ಶಾಕಃ ಶಕ್ಸೃ ಶಕ್ತಾ ಧಾತು. ಭಾವಾರ್ಥದಲ್ಲಿ ಘಳುಪ್ರತ್ಯಯ. ಇಿತ್ತಾದುದ 
ರಿಂದ ಅತ ಉಪೆಧಾಯಾಃ ಎಂಬುದರಿಂದ ಧಾತುವಿನ ಉಪಥೆಗೆ ವೃದ್ಧಿ. ಶಾಕಃ ಅಸ್ಕ ಅಸ್ತಿ (ಶಕ್ತಿಯು ಇವ. 
ನಿಗೆ ಇದೆ) ಎಂಬ ಮತ್ವರ್ಥವಲ್ಲಿ ಅತ ಇನಿಶನ್ಕೌ (ಪಾ. ಸೂ. ೫-೨-೧೧೫) ಎಂಬುದರಿಂದ ಇನಿ ಪ್ರತ್ಯಯ, 
ಯೆಸ್ಕೇತಿಚೆ ಎಂಬುದರಿಂದ ಅಕಾರಕ್ಕೆ ಲೋಪ. ಶಾಕಿನ್‌ ಶಬ್ದವಾಗುತ್ತದೆ. ಚತುರ್ಥೀ ಏಕವಚನರೂನ, 
ಕ್ರಿಯಾಗ್ರಹಣಂ ಕರ್ತವ್ಯಂ ಎಂಬ ವಚನದಿಂದ ಕರ್ಮಕ್ಕೆ ಸಂಪ್ರದಾನ ಸಂಜ್ಞೆ ಬರುವುದರಿಂದ ಚತುರ್ಥೀ 
ವಿಭಕ್ತಿ ಬಂದಿದೆ. : 


ಅಭಿ ಷ್ಟುಹಿ-ನ್ಟುಳ್‌ ಸ್ತುಕೌ ಧಾತು. ಲೋಟ್‌ ಮಧ್ಯಮಪುರುಷದ ಸಿಪಿಗೆ ಹಿ ಆದೇಶ ಬರುತ್ತದೆ 
ಅದಕ್ಕೆ ಅಪಿತ್ವ ಹೇಳಿರುವುದರಿಂದ ತನ್ನಮಿತ್ತಕವಾಗಿ ಧಾತುವಿಗೆ ಗುಣ ಬರುವುದಿಲ್ಲ. ಅದಾದಿಯಾದುದರಿಂದ 
ಅದಿಪ್ರೆ ಭೃಕಿಭ್ಯಃಶಪಃ ಎಂಬುದರಿಂದ ಶಪಿಗೆ ಲುಕ್‌. ಸ್ತುಹಿ ಎಂದು ರೂಹವಾಗುತ್ತದೆ. ಅಭಿ ಎಂಬ ಉಪ 
ಸರ್ಗದ ಸಂಬಂಧವಿರುವಾಗ ಉಪೆಸರ್ಗಾತ್‌ ಸುನೋತಿ (ಪಾ. ಸೂ. ಲೆ-೩-೬೫) ಎಂಬ ಸೂತ್ರದಿಂದ ಧಾತು 
ಸಂಬಂಧಿ ಸಕಾರಕ್ಕೆ ಥತ್ರ ಬರುತ್ತದೆ. ಸಕಾರ ಸಂಬಂಧ ತಕಾರಕ್ಕೆ ಬಂದುದರಿಂದ ಷ್ರುನಾಸ್ಟುಃ: ಎಂಬುದ 
ರಿಂದ ಷ್ಟುತ್ಸದಿಂದ ಟಿಕಾರಾದೇಶ, ಸಷ್ಟುಹಿ ಎಂದಾಗುತ್ತದೆ. ತಿಜಂತನಿಘಾತಸ್ವರ ಬರುತ್ತದೆ. 


ಧೃಷ್ಣು ನಾ ಜ್‌ಧೈಷಾ ಪ್ರಾಗಲ್ಫ್ಯೇ ಧಾತು. ತ್ರಸಿಗೃಧಿಧೃಸಿಸ್ತಿಪೇಃ ಕ್ಲುಃ ಎಂಬುದರಿಂದ ಕ್ಸು 
ಪ್ರತ್ಯಯ. . ಕಿತ್ತಾ ದುದರಿಂದ ಅಘೊನಧಗುಣ ಬರುವುದಿಲ್ಲ. ತೃತೀಯಾ ಏಕವಚನದಲ್ಲಿ ಭಸಂಜ್ವ್ಯಾ ಇರುವುದ. 
ರಿಂದ ನಾಭಾವ, ಪ್ರತ್ಯಯ ಸ್ವರ ಬರುತ್ತದೆ. 


ವೃಷತ್ವಾ-. ನೃಷು ಸೇಚನೇ ಧಾತು. ಭಾವಾರ್ಥದಲ್ಲಿ ತ್ವ | ಪ್ರತ್ಯಯ ತೃತೀಯಾದಲ್ಲಿ ಸುಪಾಂ-. 
ಸುಲುಕ್‌ ಎಂಬುದರಿಂದ ವಿಭಕ್ತಿ, ಗೆ ಆಕಾರ ಆದೇಶ. ವೃಷತ್ವಾ ಎಂದು ರೂಪವಾಗುತ್ತದೆ. ಪ್ರತ್ಯಯಸ್ವರ 
ದಿಂದ ಅಂತೋದಾತ್ರವಾಗುತ್ತದೆ. 


ನ್ಯೃಲ್ಲ್‌ ತೇಜಿ ಭೃಜೀ ಭರ್ಜನೇ ಧಾತು. ಇದಿಶ್ತಾದುದರಿಂದ ಇದಿತೋನುಮ್‌ಧಾತೋಃ 
ಎಂಬುದರಿಂದ ಧಾತುವಿಗೆ ನುಮಾಗವು. ವ್ಯತ್ಯಯೋ ಬಹುಲಂ ಎಂಬುದರಿಂದ ಶನಿಗೆ ಶ ವಿಕರಣ ಬರುತ್ತ ಜೆ. 
ಖಂಜತೇ ಎಂದು ರೂಪವಾಗುತ್ತದೆ. ಉಪಸರ್ಗ ಸಂಬಂಧ ಬಂದಾಗ ಅದರ ಇಕಾರಕ್ಕೆ ಯಣಾದೇಶ. ಅದುಪ. : 
ದೇಶದ ಪರದಲ್ಲಿರುವುದರಿಂದ ತಾಸ್ಕನುದಾತ್ತೆ (ತ್‌ ಸೂತ್ರದಿಂದ ಲಸಾರ್ವ ಧಾತುಕವು ಅನುದಾತ್ರ. ಆಗ ವಿಕ 
ರಣಸ್ವ ರ ಬರುತ್ತ ದಿ. | ಹಿಂದೆ ಯಕ ಎಂದು ಯಚ್ಛೃ ಬ್ಬ ದ ಸಂಬಂಧವಿರುವುದರಿಂದ ಯಷ್ಟೃಶ್ತಾ ಸ್ಲಿತ್ಯಂ ಎಂಬುದ. 
ರಿಂದ ನಿಘಾತಸ್ವ ರಹ ಪ್ರ ತಿಷೇಧ ಬರುತ್ತ ದೆ. 





೬.4 1 ಹ 021 (| ೫.11. 1 ಎ 
೪.೧. ಅ.೪. ವ. ೧೭,] ಖಗ್ಗೇದಸಂಹಿತಾ 311 
RS pe ತ್ಯಾಗಗಳ. ಬ ನ 
9 ಗ ಸ್ಮ ಸ ನನ ಭರ pe ಮುಡಾ ಬಬ ಬ ಭಾ (೪.1 Ma ಗು ಶುಚ ಯೈ ಭಾ ಟೀ ಭುಜ eg Sy ಯ ದ er” ap Ne” ಟಕ್‌ ಮ್ಮಗ್ಲಾಟ. 


1 ಸಂಹಿತಾಪಾಕಃ l 
ಅರ್ಚಾ ದಿವೇ ಬೃಹತೀ ಶೂಷ್ಯಂ € ೧ ವಚಃ ಸ್ವಸ್ಷತ್ರಂ ಯಸ್ಕ ಧೃಷತೋ 


| ಧೃಷನ್ಮ ನಃ | 
ಬೃಹಚ್ಚ ವಾ ಅಸುರೋ ಬರ್ಹಣಾ | ಕೃತಃ ಪುರೋ ಹರಿಭ್ಯಾಂ ನ ಸೋ 


ರಥೋ ಹಜಷಃ 1೩॥ 


| ಪದಪಾಠೆಃ 1 
| | | 
ಅರ್ಜ | ದಿನೇ! ಬೃಹತೇ ! ಶೂಷ್ಯಂ ! ವಚಃ | ಸ್ವತಶ್ಷತ್ರಂ ! ಯಸ್ಯ | ಧೈಷತಃ! 


| 
ಧೃಷತ್‌ |! ಮನಃ! 


ಸವ 


ತ | 
ಬೃಹತ್‌sಶ್ರವಾಃ| ಅಸುರಃ | ಬರ್ಹಣಾ | ಕೃತಃ ! ಪುರಃ! ಹರೀಭ್ಯಾಂ | 2 | ವೃಷಭಃ 


| 
ರಫಃ! ಹಿ! ಸಃ ॥೩॥ 


| ಸಾಯಣಭಾಷ್ಯ ॥ 


`ಹೇಸ್ಕೋತಃ ದಿನೇ ದೀಪ್ತಾಯೆ ಬೃಹತೇ ಮಹತೇ ಇಂದ್ರಾಯ ಶೂಷ್ಯಂ |! ಶೂಷಮಿತಿ ಸುಖ- 

ನಾಮ | ಶತ್ರ ಸಾಧು ಶೂಷ್ಯಂ | ತಾದೈಶಂ ಸ್ತು ತಿಲಕ್ಷಣಂ ವಚೋ;ರ್ಜ | ಉಚ್ಚಾರಯೆ | ಯೆಸ್ಯೇಂದ್ರ- 
ಸ್ಯ ಧೃಷತಃ ಶತ್ರೂ ನ್ಹರ್ಷಯತಃ ಸ್ಥೆ ತತ್ರ ೦ ಸ್ಪಭೂತೆಬಲವನ್ಮನೋ ಧೃಸತ್‌ ಧಷ್ಟಂ ಭವತಿ [ಹಿ ಹಃ 
ಸಹಿಸಖಲ್ಪಿ ಂದ್ರೋ ಬ ಬೃಹಚ್ಛ ಅ) ನಾಃ ಪ್ರಭೂತೆಯಶಾ ಅಸುರಃ ಶತ್ರೂಣಾಂ ನಿರಸಿತಾ | ಯೆಡ್ವಾ | ಅಸುಃ 
ಪ್ರಾಷೋ ಬಲಂ ವಾ! ಶದ್ವಾನ್‌ | ರೋ ಮತೃರ್ಥೀಯೆಃ | ಅಥೆನಾ | ಅಸವಃ ಪ್ರಾಣಾಃ | ತೇನ ಚಾ- 
ಸೋ ಲಕ್ಷ್ಯಂಶೇ | ಪ್ರಾಣಾ ನಾ ಅಸಃ | ಶೈ. ಬ್ರಾ. ೩.೨.೫೨ | ಅತಿ ಶ್ರುತೇಃ | ತಾನ್ರಾತಿ ಡದಾತೀತ್ಯ- 
ಸುರಃ | ಬರ್ಹಣಾ ಶತ್ರೊಣಾಂ ನಿಬರ್ಹಯಿತಾ ಹರಿಭ್ಯಾಮಶ್ಚಿಭ್ಯಾಂ ಪುರಸ್ಕೈತಃ ಪೂಜಿತಃ ವೃಷಭಃ 
ಕಾಮಾನಾಂ ವರ್ಷಿತಾ ರಥೋ ರಂಹೆಣಶೀಲಃ ॥ ಶೂಷ್ಯಂ | ಶತ್ರೆ ಸಾಧುರಿಕಿ ಯಶ್‌ | ಸರ್ವೇ ನಿಧಯಶ್ಚಂ- 
ದಸಿ`ನಿಕಲ್ಬ $೦ತೆ ಇತಿ ಯಶೋಜನಾವ ಇತ್ಯಾದ್ಯುದಾತ್ರತ್ತಾಭಾವೇ ಕಿತ್ಸೈರಿತಂ ಇತಿ ಸ್ವೈರಿತೆತ್ವಂ | 
ಸತಃ | ಇಸಿಧೃಷಾ ಪ್ರಾಗೆಲ್ಪೆ ಕ್ರೋ | ವ್ಯತ್ಯಯೇನ ಶಃ | ಶತುರನುಮ ಇತಿ ನಿಭಕ್ತೇರುದಾಶ್ಮತ್ತೆಂ | ಬೃಹ- 

ಚ್ಛೆ್ರವಾಃ | ಬೃ ಹಚ್ಚೆ ಪೋ ಯೆಸ್ಯ |! ಬಹುನ್ರೀಹೌ ಪೂರ್ನ್ವಪೆದೆಪ್ರಕೈತಿಸ್ಟರತ್ವಂ | ಅಸುರೂ | ಅಸು 
ಕ್ಷೇನಿಣೇ | ಅಸೇರುಳಿನ್‌ | ಉ. ೧-೪೩ | ಇತ್ಯುರನ್ಸ್ಪತ್ಯಯೆಃ | ಿತ್ತಾ ದಾಮ್ಯುಡಾತ್ರತ್ತೆ ತ್ತಂ | ಬರ್ಹಣಾ! 
ಸುಸಾಂ ಸುಲುಗಿತಿ ನಿಭಕ್ಷೇರಾಕಾರೆಃ | ಪುರಃ | ಪೂರಾ ಧಕೇಶ್ಯಾದಿನಾಸಿಸ್ರೆತ್ಯಯಾಂತೋದಾತ್ರ | 





312 ಸಾಯಣಭಾಷ್ಯಸಹಿತಾ : [ಮಂ ೧. ಅ. ೧೦. ಸೂ. ೫೪. 





ಮ LN ಟಾಡಾ ಬ ಲ ಗ po - 
ee ಬಂಧ ಯ ೃ್ಪಠ ಇ ಆ ಬ ಯ 2 ಟ್‌ ಹ 


ಶೆ ಪ್ರ ತಿಪದಾರ್ಥ 4 


(ಎಲೈ ಸ್ತೋತೃವೇ) ದಿವೇ-ಸಪ್ರಕಾಶಮಾನನೂ | ಬೃಹತೇ--ಅದ್ಭುತನೂ ಆದ ಇಂದ್ರನಿಗೆ | 
`ಶೂಷ್ಯಂ. ಹರ್ಷದಾಯಕವಾದ 1 ವಚೆಃ--(ಸ್ತೋತ್ರರೂಪವಾದ) ವಾಕ್ಮನ್ನು | ಅರ್ಚೆ--(ಅರ್ಪಿಸು.) ಪಠಿಸು, | 
ಫೃಷತ--(ಶತ್ರು ಗಳನ್ನು) ಭಯ ಪಡಿಸತಕ್ಕ ಅಥವಾ ನಿರ್ಭೀತನಾದ | ಯಸೈ--ಯಾವ ಇಂದ್ರನ ಸ್ಪೆಕ್ಷತ್ರಂ-- 

ಸ್ವಶಕ್ತಿಯಿಂದ ಸ್ಥಿರವಾದ | ಮನಃ. - ಮನಸ್ಸು | ಧ ಷತ್‌- (ಏಕಾಗ್ರ ಬುದ್ದಿಯಿಂದ) ನೆಲೆಸಿದೆಯೋ | ಹಿ ಷಃ... 
ಅದೇ ಇಂದ್ರನು | ಬೃಹೆಚ್ಛೆ ನಾಃ-- ಅಧಿಕವಾದ ಯಶಸ ಸ್ಸು ಳ್ಳವನು. ಅಸುರಃ--ಮಳೆಯನೀರನ್ನು ಸುರಿಸು 
ವವನು. | ಬರ್ಹಣಾ--ಶತ್ತುಗಳನ್ನು ಹೊಡೆರೋಡಿಸುವವನು. | ರಥಃ--(ಈಕಡೆ) ಸಂಚರಿಸತಕ್ಕವನು. 
(ನಮ್ಮಕಡೆ ಬರತಕೃನನು.) | 


| ಘಾವಾರ್ಹ | 
ಎಲ್ಫೈೆ ಸ್ರೋತೃವೇ, ಪ್ರಕಾಶಮಾನನೂ, ಅದ್ಭುತನೂ ಆದ ಇಂದ್ರನಿಗೆ ಹರ್ಷದಾಯಕವಾದ ಸೆ ಸ್ತೋತ್ರ 
ವನ್ನರ್ನಿಸು. ಕತ್ರುಗಳನ್ನು ಭಯಪಡಿಸಿ ತಾನು ನಿರ್ಭೀತನಾದ ಯಾವ ಇಂದ್ರ ನ ಸ್ಥಿರವಾದ ಮನಸ್ಸು ವಿಕಾಗ್ರ 
ಬುದ್ದಿಯಿಂದ ನೆಲೆಸಿದೆಯೋ ಆ ಇಂದ್ರನು ಅಧಿಕವಾದ ಯಶಸ್ಸುಳ್ಳ ವನು. ಮುಳಿಯ ನೀರನ್ನು ಸುರಿಸುವವನು. 
ಶತ್ರುಗಳನ್ನು ಹೊಡೆದೋಡಿಸಿ ನಮ್ಮ ಕಡೆಗೆ ಬರತಕೃವನು. : 


71301180 Translation. 


Offer pleasant Jaudations to the great and illustrious Indra, who is the 
victor of enemies and is firm-minded by his own strength. He, of great renown 


is obeyed by his horses, the showerer of bounties and impetuous, drives 
away the Asuras and enemies: 


ದಿನೇ ಅಂತರಿಕ್ಷವಾಚಕವಾದ ದಿವ್‌ ಶಬ್ದಕ್ಕೆ ಇಲ್ಲಿ ದೀಪ್ರ ರ್ಥಕವಿಡೆ. ಇದು ಬೃ ಹಚ್ಚ ಬಕ್ಕ ವಿಶೇ 
ಸಣವಾಗಿದೆ. 


ಶೂಸಷೈಮ್‌-ಶೂಸಂ ಎಂಡರಿ ಸುಖ ಎಂದರ್ಥ. ಸುಖವನ್ನುಂಭುಮಾಡುವ ಸ್ತೋತ್ರವೇ ಶೂಷ್ಯ 
ವೆನಿಸುವುದು. 
| ಅಸುರಃ--ಶತ್ರುಗಳನ್ನು ನಿರಸನ ಮಾಡುವವನು. ಅಥವಾ ಅಸು8 ಪ್ರಾಣೋ ಬಲಂ ವಾ 
ತದ್ವಾನ” ಅಸುರಃ ಎಂದು ವಿವರಿಸಿಗರೆ ವಿಶೇಷ ಬಲವುಳ್ಳ ವನು ಎಂದಾಗುವುದು. ಅಥವಾ ಅಸವಃ ಎಂದರೆ 
ಪ್ರಾಣಗಳು ಎಂದರ್ಥ. ಅದಕ್ಕೇ ನೀರೂ ಎಂದರ್ಥನಿದೆ, ಪ್ರಾಣಾ ವಾ ಅಸೆ (ತೈ. ಬ್ರಾ. ೬೨-೫-೨) ಎಂಬ 
ಶ್ರುತಿಯೇ ಇದಕ್ಕೆ ಪ್ರಮಾಣ, ಅಂತಹ ನೀರನ್ನು ರಾತಿ ದದಾತಿ ಅಂದರೆ ವೃತ್ರಾದಿ ರಾಕ್ಷಸರು ಆಗಾಗ ಮೇಫೆ 
ರೂಪದಿಂದಿದ್ದು ಭೂಮಿಗೆ ಜಲರೂಪದಿಂದ ಬೀಳುತ್ತಿದ್ದರು. ಅಂತಹವರನ್ನು ಕೊಲ್ಲುವವನು. ಅಥವಾ ಸ್ವಯಂ 
ವೃಷ್ಟಿಯನ್ನು ಭೂಮಿಗೆ ಕರೆಸುವವನು (ಇಂದ್ರ). 


ಬರ್ಹಣಾ ಶತ್ರು ಗಳನ್ನು ದಿಕ್ಕಾಪಾಲಾಗಿ ಚದುರಿಸುವವನು, 


ವ ಷಭ: ಇಷ್ಟಾ ರ್ಥಗಳನ್ನು ಪ್ಟಿಯಂತೆ ಕರುಣಿಸುವವನು. 


ರಥಃ _ರಂಹಣಶೀಲಃ ಟಿ ಚಲಿಸುವ ಸ್ವಭಾವವುಳ್ಳವನು. ಶತ್ರುಗಳನ್ನು ಅಕ್ರ ಮಿಸವವನು. 
(ಇಂದ್ರ). 





೪.೧. ೪.೪. ವ. ೧೭.] ಖುಗ್ಗೇದಸಂಹಿತಾ | 813: 


ಸ ಬಟ ರ ಚ 
ಹ ಚ್ಮ ಇಸ ಬಜ .. ಎ 2 ಆ ಲಲ್‌ pM 
ಗ ನಾ ಗಗ ಬ ಬದ 6ಉಛ ಆರಿ ಅಗ ಗ ಇ ಸ ಹಗಗ ಅಡ ಶಬ ಚತ ಸಂ ಇಷ ಬ ಭಾ ಬನ ಭು (ಪದ! 


ವ್ಯಾಕರಣಪ್ರಕ್ರಿಯಾ i 


ದಿವನೇ_- ದಿವ್‌ ಶಬ್ದದ ಚತುರ್ಥೀನಿಕವಚನಾಂತರೂಪ. ಊಡಿದಂ ಪದಾದಿ.. (ಪಾ. ಸೂ, ೬-೧.. 
೧೭೧) ಎಂಬುದರಿಂದ ವಿಭಕ್ತಿಗೆ ಉದಾತ್ತಸ್ತರ ಬರುತ್ತದೆ- | 

ಶೂಷ್ಯಂ-- ಶೂಷೇ ಸಾಧು ಶೂಷ್ಯಂ ತತ್ರ ಸಾಧುಃ (ಪಾ. ಸೂ. ೪-೪-೯೮) ಎಂಬುದರಿಂದ ಯತ್‌: 
ಪ್ರತ್ಯಯ. ಯಾದಿಯಾದುದರಿಂದ ಭಸಂಜ್ಞೆ ಬರುತ್ತದೆ. ಯಸ್ಯೇತಿಚೆ ಸೂತ್ರದಿಂದ ಅಕಾರಲೋಪೆ. ಸೂ 
ಎಂದು ರೂಪವಾಗುತ್ತದೆ. ಯತ್‌ ತಿತ್ರಾದುದರಿಂದ ಯತೋತನಾವಃ ಎಂಬುದರಿಂದ ಆದ್ಯುದಾತ್ತಸ್ವರವು. 
ಪ್ರಾಸ್ತವಾದರೆ ಸರ್ವೇ ವಿಧಯಶೃಂದಸಿ ವಿಕಲ್ಪ್ಯಂತೇ ಎಂಬ ವಚನದಿಂದ ಇಲ್ಲಿ ಅದ್ಯುದಾತ್ತಸ್ವರ ಬರುವುದಿಲ್ಲ. 
ತಿತ್ಸ್ವರಿಶೆಂ (ಪಾ. ಸೂ. ೬-೧-೧೮೫) ಎಂಬುದರಿಂದ ಸ್ವರಿತಸ್ವರವು ಬರುತ್ತನಿ. 


ಧೃಷಶಃ. ಇಳಿ ಧೈಷಾ ಪ್ರಾಗಲ್ಪ್ಯೇ ಧಾತು. ಲಡರ್ಥದಲ್ಲಿ ಶತೃ ಪ್ರತ್ಯಯ. ವ್ಯತ್ಯೆಯೋಬಹುಲಂ 
ಎಂಬುದರಿಂದ ಶಪಿಗೆ ಬದಲಾಗಿ ಶವಿಕರಣ. ಆದುದರಿಂದ ಲಘೊಪಧಗುಣ ಬರುವುದಿಲ್ಲ. ಸಾರ್ವಧಾತುಕವು. 
ನಿತ ಎಂಬುದರಿಂದ ಅನು ಇಠತಿತ್ತಾಗುತ್ತದೆ. ಅಶೋಗುಣೇ ಎಂಬುದರಿಂದ ಪರರೂಪ. ಥೈಷತ್‌ ಶಜ್ಞ 


ವಾಗುತ್ತದೆ. ಷಸ್ಮೀ ವಿಕನಚನರೂಪ. ಶತುರನುಮೋನದ್ಯಜಾದೀ (ಪಾ. ಸೂ. ೬-೧-೧೭೩) ಎಂಬುದರಿಂದ 
ವಿಭಕ್ತಿಗೆ ಉದಾತ್ತಸ್ತರ ಬರುತ್ತದೆ. | 


ಬೃಹಚ್ಛ್ನೈವಾ8- ಬೃಹತ್‌ ಶ್ರವಃ ಯಸ್ಯ ಬೃಹಚ್ಛೈವಾಃ ಬಹುವ್ರೀಹಿ ಸಮಾಸವಾದುದರಿಂದ. 
ಬಹುನ್ರೀಹೌ ಪ್ರಕೃತ್ಯಾಪೂರ್ವಪೆದೆಂ ಎಂಬುದರಿಂದ ಪೂರ್ವಪದ ಪ್ರಕೃತಿಸ್ಟರ ಬರುತ್ತದೆ. 

ಅಸುರಃ--ಅಸುಕ್ಷೇಪಣೇ ಧಾತು. ದಿವಾದಿ. ಅಸೇರುರನ್‌ (ಉ. ಸೂ. ೧-೪೨) ಎಂಬುದರಿಂದ 
ಉರನ್‌ ಪ್ರತ್ಯಯ. ಅಸುರ ಎಂದಾಗುತ್ತದೆ. ನಿತ್‌ ಪ್ರತ್ಯಯಾಂತವಾದುದರಿಂದ ಇಕ್ನಿತ್ಯಾದಿರ್ನಿತ್ಯಂ ಎಂಬು. 
ದರಿಂದ ಆದ್ಯುದಾತ್ರಸ್ವರ ಬರುತ್ತದೆ. | | 

ಬರ್ಹಣಾ--ಸುಪಾಂಸುಲಕ್‌-- ಸೂತ್ರದಿಂದ ತೃತೀಯಾ ದ್ವಿವಚನಕ್ಕೆ ಆಕಾರ ಬರುತ್ತದೆ. 


ಪುರ।--ಪೂರ್ನಾಧರಾವರಾಹಾಂ- (ನಾ ಸೂ. ೫-೭-೩೯) ಎಂಬುದರಿಂದ ಅಸ್ತಾತ್ಯರ್ಥದಲ್ಲಿ ಅಸಿ. 
ಪ್ರತ್ಯಯ. ತಶ್ಸಂಥಿಯೋಗದಿಂದ ಪೂರ್ವಶಬ್ದಕ್ಕೆ ಪುರ್‌ ಎಂಬ ಆದೇಶ ಬರುತ್ತಜೆ. ಪುರಸ್‌ ಎಂತಾಗುತ್ತದೆ.. 
ಕುತ್ವವಿಸರ್ಗಗಳು ಬಂದರೆ ಪುರ್‌ ಎಂದು ರೂಪವಾಗುತ್ತದೆ. ಪ್ರತ್ಯಯಸ್ವರದಿಂದ : ಅಂತೋದಾತ್ತ ವಾಗುತ್ತದೆ. 


| ಸಂಹಿತಾಪಾಠಃ ॥ 


` | | | 
ತ್ವಂ ದಿವೋ ಬೃಹತಃ ಸಾನು ಕೋಪಯೊಳ್ಳವ ನಾ ಧೃಷತಾ ಶಂಬರಂ 
| ಛಿನತ್‌ | 
ಯನ್ಮಾ ಓಯಿನೋ ನ್ನ ್ರಂದಿನೋ ಮಂದಿಸಾ ದೃಷ್ಟ ತಾಂ ಗಳ ಮಶನಿಂ 


ಪೃತನ್ಯಸಿ | ¢ 


40 





314 ಸಾಯಣಭಾಷ್ಯಸಹಿತಾ [ಮಂ.೧. ಅ. ೧೦. ಸೂ. ೫೪. 


Pe RA EN ES pn a LE ್ಗು ್ರ್ಟುುು ರ್ಯ ್ಟೂ್ಯ 3 





Tm 


| ಪಡಪಾಕಃ | 
| | | | 
ತ್ನಂ| ದಿನಃ। ಬೃಹತಃ |! ಸಾನು! ಕೋಪಯಃ | ಅನ ! ತ್ಮನಾ ! ಧೃಷತಾ! 


| | 
ಶಂಬರಂ | ಭಿನತ್‌ | 


| 1 | | 
ಯತ್‌ | ಮಾಯಿನಃ | ವ್ರಂದಿನಃ | ಮಂದಿನಾ | ಧೈಷತ್‌ | ತಿತಾಂ | ಗಭಸ್ತಿಂ | 


- | | 
ಅಶನಿಂ ! ಪೃತನ್ಯಸಿ H © WM 


| ಸಾಯಣಭಾಷ್ಯಂ | 


ಹೇ ಇಂದ್ರೆ ತ್ವಂ ಬೃಹತೋ ಮರುತೋ ದಿವೋ ಮ್ಯಲೋಕಸ್ಯ ಸಾನು ಸಮುಚ್ಛಿ) ತಮುಪರಿಪ್ರ- 
ದೇಶಂ ಕೋಪೆಯಃ | ಅಕಂಪೆಯಃ | ಧೃಷತಾ ಶತ್ರೊಣಾಂ ಧರ್ಷಯಿತ್ರಾ ತ್ಮನಾತ್ಮನಾ ಸ್ವಯೆಮೇವ ಶಂ- 
ಬರಮೇತೆತ್ಸೆಂಜ್ಞ ಮಸುರಮವಾಭಿನತ್‌ | ಅವಧೀಃ !.ಯದ್ಯದಾ ವುಂದಿನಃ ಶತ್ರೊನ್‌ಜೇತುಂ ಮೃಡು- 
ಭಾವಂ ಪ್ರಾರ್ಸ್ವಾ | ಯದಾ | ವೃಂದಂ ಸಮೂಹೆಃ | ಅಸುರಸಮೂಹವತಃ | ಮಾಯಿನೋ ಮಾಯಾನಿ- 
ನೊಟಸುರಾನ್ಮಂದಿನಾ ಹೃಷ್ಟೇನ ಧೃಷತ್‌ ಧೃಷತಾ ಸಪ್ರಾಗಲ್ಫ್ಯಂ ಪ್ರಾಪ್ಲುವತಾ ಮನಸಾ ಯುಕ್ತಸ್ಸೃಂ 
ಶಿತಾಂ ತೀಕ್ಷ್ಷೀಕೃತಾಂ ಗಭಸ್ತಿಂ ಹಸ್ತೇನ ಗೃಹೀತಾಂ | ಯೆದ್ವಾ | ಗಭಸ್ತಿರಿತಿ ರಶ್ಮಿನಾಮ | ತೆದ್ವತೀ- 
 ಮಶನಿಂ ವಜ್ರಂ ಪೈಶನ್ಯಸಿ |ತಾನಸುರ್ರಾ ಜೇತುಂ ಪೃತನಾರೂಪೇಣೇಜ್ಛೆ ಸಿ| ತಾನ್ರೃತಿ ಪ್ರೇರಯೆಸೀತೈರ್ಥಃ! 
'ತೆದಾನೀಂ ಬೃಹತೋ ದಿವಃ ಸಾನು ಕೋಪೆಯೆ ಇತಿ ಪೂಕ್ಟೇಣಾನ್ವಯೆಃ |! ಕೋಸೆಯುಃ | ಕುಪೆ ಕೋಷೇ! 
ಣ್ಯಂತಾಲ್ಲಜ್ಕ! ಬಹುಲಂ " ಛಂಜೆಸ್ಯಮಾಜಕ್ಕೋಗೇ 5 ನೀತ್ಯಡಭಾವಃ | ತ್ಮನಾ | ಮಂತ್ರೇಷ್ಟಾಜ್ಯಾ 
ದೇರಾತ್ಮನ ಇತ್ಯಾಕಾರಲೋಸೆ8 | ಧೃಷತ್‌ | ಸುಪಾಂ ಸುಲುಗಿತಿ ತೃತೀಯಾಯಾ ಲುಕ್‌ | ಶಿಶಾಂ।| 
ಶೋ ತನೂಕರಣೇ | ನಿಷ್ಠಾಯಾಂ ಶಾಜ್ಛ್ಫೋರನ್ಯತರಸ್ಯಾಂ | ಪಾ. ೩-೪-೪೧ | ಇತೀಕಾರಾದೇಶಃ ! 
ಪೃತನ್ಯಸಿ | ಪೈತನಾಶಬ್ಪಾಶ್ಸುಸೆ ಆತ್ಮನಃ ಕೈಚ್‌ | ಕವ್ಯಧ್ಹರಪೃತನಸ್ಕೇಂತ್ಯಲೋಪೆಃ | ಪ್ರತ್ಯಯ 
ಸರಃ | | 
| ಪ್ರತಿಪದಾರ್ಥ || 
(ಎಲ್ಫೆ ಇಂದ್ರನೇ) ಧೃಷತಾ-- (ಶತ್ರುವಿಗೆ) ಆಘಾಶವನ್ನುಂಟುಮಾಡತಕ್ಕ | ತ್ಮನಾ-. ಸ್ವಶಕ್ತಿ 
_ ಯಿಂದಲೇ (ನೀನೇ) | ಶಂಬರಂ-- ಶಂಬರನೆಂಬ ರಾಕ್ಷಸನನ್ನು | ಅವಾಭಿನತ್‌-- ಧ್ವಂಸಮಾಡಿದ್ದೀಯೆ | 
ಯಶ್‌-- ಯಾವಾಗ | ವ್ರುಂದಿನಃ- (ತಮ್ಮ) ಶತ್ರುಗಳನ್ನು ಜಯಿಸಲು ಮೃದುಭಾವವನ್ನು ಹೊಂದಿದೆ 
ಅಥವಾ ಸಮೂಹದಿಂದ ಒಟ್ಟಿಗೆ ಸೇರಿದ | ಮಾಯಿನಃ.. ಮೋಸಗಾರರಾದ ರಾಕ್ಷಸರನ್ನು | ಮಂದಿನಾ-. ಹರಿ 
ತವಾದದ್ದೂ | ಧೃಷತ್‌ (ಧೃಷತಾ) (ಶತ್ರುನಾಶಕ್ಕೆ) ದೃಢಧಿಶ್ಚಯಮಾಡಿದ್ದೂ ಆದ ಮನಸ್ಸಿನಿಂದ ಕೂಡಿದ 
(ನೀನು) | ಶಿತಾಂ-_ ತೀಕ್ಷ್ಮವಾದದ್ದೂ | ಗೆಭೆಸ್ತಿಂ-- ಕಿರಣಗಳಿಂದ ವ್ಯಾಪ್ತವಾದದ್ದೂ ಅಥವಾ ಕೈಯಿನಿಂದ 
ಹಿಡಿದಿದ್ದೂ ಆದ | ಅಶನಿಂ. ವಜ್ರಾಯುಧವನ್ನು | ಪೈತನ್ಯಸಿ- (ಆ ಅಸುರರ ಮೇಶೈ]) ತೀವ್ರವಾಗಿ ಎಸೆಜೆ. 
ಯೋ, (ಆಗ) | ತ್ವಂ ನೀನು! ಬೃಹೆತಃ- ಅತಿ ಮಹತ್ತಾದ | ದಿವ8-- ದ್ಯುಲೋಕದ | ಸಾನು- ಶಿಖನ 
ಪ್ರದೇಶವನ್ನು | ಕೋಷೆಯೆ:- ನಡುಗಿಸಿದೆ. 





೪.೧. ಅ. ೪. ವ, ೧೭. ] ಖುಸ್ತೇದಸಂಹಿತಾ | 315. 


RT ಒಂ ನ MT pm NM MS ಗಾ 1 RN 
ಹರೋ ಬ RE SN K 
has ಡೀ RS hw SN 


॥ ಭಾವಾರ್ಥ || 


ಎಲ್ಲೆ ಇಂದ್ರನೇ, ನೀನು ಶತ್ರುನಾಶಕವಾದ ನಿನ್ನ ಸ್ವಶಕ್ತಿಯಿಂದಲೇ ಶಂಬರನೆಂಬ ರಾಕ್ಷಸೆನನ್ನು ಧ್ವಂಸ. 
ಮಾಡಿದ್ದೀಯೆ. ಯಾವಾಗ ನಿನ್ನ ಶತ್ರುಗಳು ನಿನ್ನನ್ನು ಜಯಿಸಲು ಒಟ್ಟಿಗೆ ಸೇರಿದರೋ ಆಗ ಆ ಮಾಯಾವಿ 
ಗಳನ್ನು ನಿನ್ನ ಹೃಷ್ಟ ವಾದ ಮಸ್ತು ದೃಢನಿಶ್ಚಯವುಳ್ಳ ಮನಸ್ಸಿನಿಂದ ತೀಕ್ಷಣವಾದದ್ದೂ ಮತ್ತು ಕಿರಣಗಳಿಂದ. 
ವ್ಯಾಸ್ತವಾದದ್ದೂ ಆದ ವಜ್ರಾಯುಧವನ್ನು ಆ ಅಸುರರ ಮೇಲೆ ತೀವ್ರವಾಗಿ ಎಸೆದೆ. ಆ ರಭಸದಿಂದ ನೀನು. 
ಅಕಿ ಮಹತ್ತಾದ ದ್ಯುಲೋಕದ ತಿಖರಪ್ರದೇಶವನ್ನು ನಡುಗಿಸಿದೆ. 


English Translation: 


You have shaken the summit of the spacious heavens ; you have your- 
self killed Sambara by your foe-destroying might ; you have hurled with exul 
ting and determined mind the sharp and bright-eyed thunderbolt against the: 
assembled Asuras. 


ವಿಶೇಷ ವಿಷಯಗಳು 


ಇದಮುಕ್ತಂ ಭವತಿ | ಅನೇಕಮಾಯಾವೃನುಚೆರಯುಕ್ತ: ಶಂಬರ ಇಂದ್ರೇಣ ಸಹ ಯುದ್ಧಾ- 
'ಯಾಜಗಾಮ | ತದಾ ಹಸ್ತಗ್ರಹಣೋಟಚಿತೆಂ ತೀಚ್ಷ್ನಂ ವಜ್ರಂ ಗೃಹೀತ್ವಾ ಸೋಮಪಾನೇನ ಜಾತೆಹರ್ಷ 
ಇಂದ್ರೋ ಧೈರ್ಯಯುಕ್ತಮನಾಃ ಸನ್‌ ಶಂಬರೇಣ ಸಹ ಯುದ್ಧಂ ಕೃತ್ವಾ ತಂ ಜಘಾನ | ತಸ್ಮಿನ್ಸಮ- 
ಯೇ ಮಹಾನ್‌ ಮ್ಯಲೋಕೊಣಪಿ ಇಂದ್ರಭಿಯೆಸಾ ಚಿಕಂಪ ಇತಿ | ಮಾಯಾವಿಗಳೂ ದುಷ್ಬೋಪಾಯಚತು. 
ರರೂ ಆದ ಅನೇಕ ಅನುಚರರಿಂದ ಕೂಡಿ ಶಂಬರಾಸುರನು ಇಂದ್ರನೊಡನೆ ಯುದ್ಧ ಮಾಡಬೇಕೆಂದು ಬಂದನು. 
ಆಗ ಇಂದ್ರನು ಸೋಮಪಾನಮಾಡಿ ಅದರಿಂದುಂಟಾದ ಹರ್ಷದಿಂದ ಥೈರ್ಯೊತ್ಸಾಹೆಗಳಿಂದ ಯುಕ್ತನಾಗಿ ಹರಿತ 
ವಾದ ತನ್ನ ನಜ್ರಾಯುಧವನ್ನು ಕೈಯಲ್ಲಿ ಹಿಡಿದು ಶಂಬರನೊಡನೆ ಯುದ್ಧಮಾಡಿ ಅವನನ್ನು ಕೊಂದನು. ಆ 
ಕಾಲದಲ್ಲಿ ಇಂದ್ರನ ಆರ್ಭಟದಿಂದ ಬಹು ದೊಡ್ಡ ದಾದ ಸ್ವರ್ಗಲೋಕವೊ ಸಹ ಭಯದಿಂದ ತತ್ತರಿಸಿತು., 


ದಿವ: ಸಾನು-- ಸ್ವರ್ಗಲೋಕದ ಮೇಲುಭಾಗ. ಲೌಕಿಕವಾಗಿ ಸಾನುಶಬ್ದಕ್ಕೆ ಬೆಟ್ಟದ ತಪ್ಪಲು. 
ಪ್ರದೇಶವೆಂದಿದ್ದರೂ ಇಲ್ಲಿ ಊರ್ಥ್ವಭಾಗವೆಂದು ಹೇಳಿದ್ದಾರೆ. | 


ತ್ಮನಾ--ಆತ್ಮನ್‌ ಶಬ್ದವು ಛಾಂದಸವಾಗಿ ಆಕಾರದಿಂದ ಬೇರೆಯಾಗಿ ಆತ್ಮನ್‌ ಶಬ್ದಾರ್ಥವನ್ನೇ 
ಕೊಡುವುದಾಗಿದೆ. 


ಶಂಬರಂ--ಶಂಬರಾಸುರನೆಂಬವನು ಪ್ರಸಿದ್ಧನಾದ ರಾಕ್ಷಸ. ಇವನನ್ನು ಮನ್ಮಥನು ಕೊಂದಕತೆಂದು. 
ಪುರಾಣದಲ್ಲಿ ಅನೇಕರೀತಿಯ ಕಥೆಗಳಿವೆ. 


ವ್ರಂದಿನಃ--ಇದು ಮಾಯಿನಃ ಎಂಬ ಪದಕ್ಕೆ ವಿಶೇಷಣ. ಶತ್ರುಗಳನ್ನು ಗೆಲ್ಲುವುದಕ್ಕೋಸ್ಕರ ಕನಟಿ 
ದಿಂದ ಮೃದುಭಾವವನ್ನು ಹೊಂದಿರುವವರು, ಅಥವಾ ಸರ್ವದಾ ಅಸುರೆಸಮೂಹವುಳ್ಳ ವರು. 


ಮಂದಿನಾ-_ ಹೃಷ್ಟವಾದ ಮನಸ್ಸುಳ್ಳವನು. ಇದು ಇಂದ್ರನಿಗೆ ವಿಶೇಷಣವಾಗಿದೆ. 





316 ಸಾಯೆಣಭಾ್ಯಸಹಿತಾ | [ ಮಂ. ೧. ಆ. ೧೦. ಸೂ. ೫೪ 


\ ಮ ES ಬ ೋೋೂೋೂೋೂೂ 


ಧೃಷಶಾಕತ್ರುಧ್ವೈಂಸಮಾಡುವಂತಹ ನಿಷ್ಮುರಸ್ತಭಾವದಿಂದ ಕೂಡಿದವನು. (ಇಲ್ಲಿ ಇಂದ್ರನನ್ನು 
'ಹೊಗಳುವ ಪ್ರ ಶ್ರ ಕರೆಣವಿದೆ) 

'ಗಭೆಸ್ತಿಂ-ಹಸ್ತೇನ ಗೃಹೀಶಾ | ಯೆದ್ವಾ | ಗಭೆಸ್ತಿ: ಇತಿ ರಶ್ಮಿನಾಮ ತದ್ವತೀಂ! ಇಂದ್ರನ ಕೈ 
'ಯಿಂದ ಹಿಡಿಯಲ ಬಡತಕ್ಕುದು, ಮತ್ತು ಪ್ರಕಾಶಮಾನವಾದ ಕಿರಣಗಳುಳ್ಳು ದ್ದು ವಜ್ರಾಯುಧೆ. 

ಪೃತನ್ಯಸಿ--ಸಂಗ್ರಾಮ ಅಥವಾ ಸೈನ್ಯ ಈ ಎರಡರ್ಥವೂ ಪೃತನಾಶಬ್ದಕ್ಕುಂಟು. ಇಲ್ಲಿ ವಜ್ರಾಯುಧೆ 
ವನ್ನು ಸೈನ್ಯವನ್ನಾಗಿ ಮಾಡಿಕೊಳ್ಳುವೆ ಎಂದರ್ಥ. 





ಮಾ 


| ನ್ಯಾಕರಣಪ್ರ ಕ್ರಿ ಯಾ ॥ 


ಕೋಪೆಯಃ _ಕುನ ಕೋಪೇ ಧಾತು. ಚುರಾಧಿ. ಣ್ಯಂತದಮೇಲೆ ಲಜ್‌. ಮಧ್ಯೆಮಪ್ರೆರುಷ ಏಕ 
`ವಚನದಲ್ಲಿ ಸಿಪ್‌. ಇತತ್ಚ ಎಂಬುದರಿಂದ ಅದರ ಇಕಾರಕ್ಕೆ ಲೋಪ, ಇಿಚ್‌ಫಿಮಿತ್ತವಾಗಿ ಧಾತುವಿನ ಲಘೂ 
ಪಥೆಗೆ ಗುಣ ಬರುತ್ತದೆ. ಶಪ್‌ ನಿಮಿತ್ರಕವಾಗಿ ಣಿಚಿಗೆ ಗುಣಾಯಾದೇಶಗಳು ಬರುತ್ತವೆ. ಪ್ರತ್ಯಯಕ್ಕೆ 
'ರುತ್ವವಿಸರ್ಗ ಬಂದರೆ ಕೋಪಯ$ ಎಂದು ರೂಪವಾಗುತ್ತದೆ. ಬಹುಲಂ ಛೆಂದೆಸ್ಕಮಾಜ"ಯೋಗೇತನಿ ಎಂ 
`ಬುದರಿಂದ ಅಡಾಗಮ ಬರುವುದಿಲ್ಲ. ತಿಜಂತನಿಘಾಶಸ್ತರ ಬರುತ್ತದೆ. 


ತ್ಮನಾ ಆತ್ಮನ್‌ ಶಬ್ದದ ತೃತೀಯಾ ಏಕವಚನಾಂತರೂಪ. ಆತ್ಮನಾ ಎಂದಿರುವಾಗ ಮಂತ್ರೇಷ್ಟಾಜ್ಯಾ 
ಡೇರಾತ್ಮನಃ (ಪಾ. ಸೊ. ೬-೪-೧೪೧) ಎಂಬುದರಿಂದ ಆಕಾರಕ್ಕೆ ಲೋಪಬರುತ್ತದೆ. | 


ಮಾಯಿನಃ . — ಮಾಯಾ ಶಬ್ದಪು ವ್ರೀಹ್ಯಾದಿಯಲ್ಲಿ ಪಠಿಶನಾದುದರಿಂದ ವ್ರೀಹ್ಯಾದಿಭ್ಯತ್ಚ. 
"ಎಂಬುದರಿಂದ ಇನಿ ಪ್ರತ್ಯಯ ಬರುತ್ತದೆ. ಯೆಸ್ಯೇತಿಚೆ ಎಂಬುದರಿಂದ ಆಕಾರಕ್ಕೆ ಲೋಪ. ತೃತೀಯಾ ಬಹು 
ವಚನಾಂತರೂಸ. ಪ ಸ್ರತ್ಯಯಸ್ವ ರದಿಂದ ಇಕಾರವು ಉದಾತ್ತ ವಾಗುತ್ತದೆ. 


ವೈಂಔಿನ8- ನ್ನ ವೃಂಡೆ ಮಸ್ಯಾಸ್ತೀತಿ ವೃಂದೀ. ಮತ [ರ್ಥದಲ್ಲಿ ಅತೆ ಇನಿಶನ್‌ ಎಂಬುದರಿಂದ ಇಸಿ 
ಪ್ರತ್ಯಯ. 'ಯೆಸೇತಿಚೆ ಎಂಬುದರಿಂದ ಅಕಾರಲೋಪ. ತೃತೀಯಾ ಬಹುವಚನಾಂತರೂಪ, ಪ್ರತ್ಯಯದೆ 
`ಆದ್ಯುವಾತ್ರ ಸ್ವರದಿಂದ ಮಧ್ಯೋದಾತ್ತ ವಾಗುತ್ತದೆ. | 

ಧೃಷಕ್‌- ಊಧೈಷಾ ಪ್ರಾಗಲ್ಪ್ಯೇ ಧಾತು. ಲಡರ್ಥದಲ್ಲಿ ಶತೃ ಪ್ರತ್ಯಯ. ವ್ಯತ್ಯಯದಿಂದ ಶನಿಗೆ ಶ 
ವಿಕರಣ. ಅತೋಗುಣೇ ಎಂಬುದರಿಂದ ಪರರೂಪ. ಧೃಷತ್‌ ಎಂದು ರೂಪವಾಗುತ್ತದೆ. ತೃತೀಯಾ ಎಕ 
ವಚನದಲ್ಲಿ ಸುಪಾಂ ಸುಲುಕ್‌-- ಎಂಬುದರಿರಿಂದ ವಿಭಕ್ತಿಗೆ ಲುಕ್‌. ವಿಕರಣಸ್ವರ ಸತಿಶಿಷ್ಠ ವಾಗುತ್ತದೆ. 


ಶಿತಾಮ್‌__ಶೋ ತನೂಕರಣೇ ಧಾತು. ಕೆರ್ಮಣಿಯಲ್ಲಿ ನಿಷ್ಠಾ ಎಂಬುದರಿಂದ ಕ ಕ್ರಪ್ರತ್ಯಯ. ಕೊತ 
ಎಂದಿರುವಾಗ ಅತ್ವಕ್ಕೆ ಅಸವಾದವಾಗಿ ಶಾಚ್ಛೋರನ್ಯತರಸ್ಯಾಮ್‌ (ಪಾ. ಸೂ. ೭-೪-೪೧) ಎಂಬುದರಿಂದ ನಿಕ 
ಲ್ಪವಾಗಿ ಇಕಾರಾದೇಶ ಬರುತ್ತದೆ. ಸ್ರೀತ್ವೆಡಲ್ಲಿ ಅಜಾದ್ಯತೆಷ್ಟಾಪ್‌ ಎಂಬುದರೀದ ಟಾಪ್‌. ಪ್ರತ್ಯಯೆಸ್ವರ 
ದಿಂದ ಅಂತೋದಾತ್ರ. ಶಿತಾ ಎಂದು ರೂಪವಾಗುತ್ತದೆ. ದ್ವಿತೀಯಾ ಏಕವಚನಾಂತರೂಪ. | 

ಸೈತನ್ಯಸಿ-_ಸೃತನಾಂ ಆತ್ಮನಃ ಇಚ್ಛತಿ ಪೃತನ್ಯೃತಿ. ಸುಪೆ ಅತ್ಮನಃ ಫೈ ಚ” (ಪಾ. ಸೂ. ೩-೧-೮) 
ಎಂಬುದರಿಂದ ಇಚ್ಛಾರ್ಥದಲ್ಲಿ ಕೈಜ್‌. ಪೃತನಾಃಯ ಎಂದಿರುವಾಗ ಕೆವ್ಯಧ್ವರಸೃತೆನ-(ಪಾ. ಸೂ. ೭-೪-೩೯) 
ಎಂಬುದರಿಂದ ಅಂತಲೋಪ ಬರುತ್ತದೆ. ಸೆನಾದ್ಯಂತಾಧಾತೆವಃ ಎಂಬುದರಿಂದ ಪೃತನ್ಯ ಎಂಬ ಕ್ಯಜಂತಕ್ಕೆ 





೪, ೧. ಅ. ೪. ವ. ೧೭, ] ಖಗ್ಗೇದಸಂಹಿತಾ 317 


ಹ ಯ ಲ ಲ ಲ ಲ ಶೋ ್ಟ  ್ಟ ಟೋ ಲಫಚಟಪಟ್ರಾ್‌್‌್ಡ 





ಎ. ಎ ಅರ ಲ ಕಟ 
ಕಾ 


NE 





(ಗ್‌, 


ಫಾತುಸಂಜ್ಞಿ ಬರುತ್ತದೆ. ಇದರಮೇಲೆ ಅಟ್‌ ಮಧ್ಯೆಮಪುರುಷ ಸಿರ್ಪ ಕೆರ್ತರಿಶಪ್‌ ಎಂಬುದರಿಂದ ಶಪ್‌. ಅತೋ 
ಗುಣೇ ಎಂಬುದರಿಂದ ಪರರೂಪ. ಪೃತನ್ಯಸಿ ಎಂದು ರೂಪವಾಗುತ್ತದೆ. ಯತ್‌ ಎಂದು ಆದಿಯಲ್ಲಿ ಯತ್ಸಂಬಂ 
ಥೆವಿರುವುದರಿಂದ ಯದ್ಮೈತ್ತಾನ್ನಿತ್ಯಂ ಎಂಬುದರಿಂದ ನಿಫಾತಪ್ರತಿಷೇಧ ಬರುತ್ತದೆ. 
ಯಕಾರೋತ್ತರ ಅಕಾರ ಉದಾತ್ರವಾಗುತ್ತದೆ. 





ಪ ಪ್ರತ್ಯಯಸ್ವ ಸ್ಪಕದಿಂದ 


| ಸಂಹಿತಾಪಾಕಃ 1 


ನಿಯದ್ವ ತಿ ಶ್ಚ ಸನಸ್ಕ ಮೂರ್ಧನಿ ಶುಸ್ಥಸ್ಯ ಚಿದ್‌ ಪ್ರಂದಿನೋ ರೋ 
ರುವದ್ವನಾ | 


ಪ್ರಾಚೀನೇನ ಮನಸಾ ಬರ್ಹಣಾವತಾ ಯದದ್ಕಾ ಚಿತ ವಃ ಕಸ್ಲಾ, 


ಸರಿ i ೫ 


ಪಡಪಾಠಃ 


"ನಿ! ಯತ್‌ | ವೈಣತ್ತಿ ಸಸ | ಮೂರ್ಧನಿ | ಶುಸ್ಥ ಸ್ಥ | ಚಿತ್‌ | ಪ್ರಂದಿನಃ 


ರೋರುವತ್‌ | ನನಾ | 
ಪ್ರಾ ಜೀನೇನ | ಮನಸಾ | ಬರ್ಹಣಾಃನತಾ ಯೆತ್‌ | ಅದ್ಯ | ಚಿತ್‌ | ಕೃಣವ!| 


ಕಃ | ತ್ವಾ | ಪರಿ || & 


| ಸಾಯಣಭಾಷ್ಯರಂ || 


ಹೇ ಇಂದ್ರೆ ತ್ರೆಂ ರೋರುವತ್‌ ಮೇಫ್ಯರತೈರ್ಥೆಂ ಶಬ್ದರ್ಯೆ ಶ್ರಸನಸ್ಯ 1ಅಂತೆರಿಕ್ಸೇ ಶ್ವಸಿತೀತಿ 
ಶ್ವಸನೋ ವಾಯುಃ | ಶಸ್ತ್ರ ಪ್ರಂದಿನಃ ಸ್ವಕಿರಣೈರಾಮ್ರಫಲಾದೀನ್ಮೃ ದುಭಾವಂ ಪ್ರಾಪೆಯತೆಃ ಶುಷ್ಣಸ್ಕ 
ಚಿತ್‌ .ರೆಸಾನಾಂ ಶೋಷಯತುರಾದಿತ್ಯಸ್ಯಾಪಿ ಮೂರ್ಧನ್ಯುಸೆರಿಪ್ರೆ ದೇಶೇ ವನಾ ನನಾನ್ಯುದಕಾಸಿ 
'ಯದೃಸ್ಮಾನ್ಸಿವೃ ಬಸ್ತಿ ಅವರ್ಜಯಸಿ | ಪ್ರಾಸೆಯೆಸೀತ್ಯರ್ಥಃ |; ವಾಯುನಾ ಸೂರ್ಯೆಕ*ರಣೈಶ್ಚ 

ವೃಷ್ಟಾ ಆಪೆಃ ಸೂರ್ಯಸ್ಯೋಪೆರಿ ಪುನರವಸ್ಥಾ ಫೈಂತೇ | ತೆದೇವಾವಸಾ  ಪನಮಿಂಡ್ರಃ ಕೆರೋತೀತ್ಯುಪಚೆ' 
ರ್ಯತೇ। ಪ್ರಾಜಚೀನೇನ ಪ್ರೆಕರ್ಷೇಣ ಗೆಂತ್ರಾ | ಅಪರಾಜ್ಮುಖೇನೇತ್ಯರ್ಥ:! ಬರ್ಹಣಾವತಾ | ನಿಬರ್ಹಯೆ- 
ಕೀಕಿ ವಥಢಕರ್ಮಸು ಪಾಠಾದೃರ್ಹಣಾ ಕತ್ತೊ ಕಾಂ ಹಿಂಸಾ | ತಡ್ವತಾ | ಏವಂಭೂಶೇನ ಮನಸಾ ಯುಕ್ತೆ- 
ಸ್ತಂ ಯಡ ಸ್ಮಾಡದ್ಯಾಜಿಡದ್ಯಾಪಿ ಕೈಣವಃ | ಫಘರ್ಮಕಾಲೇ ಸೂರ್ಯಸ್ಕೋಸೆರಿ ಭಾರ್ಮಾ ರಸಾನೆ , 
 ವಸ್ಮಾಪಯೆಸಿ ವರ್ಷಾಸು ಚೆ ವರ್ಷಯೆಸೀತಿ ಯಸ್ಮಾದೇಶತ್ತು ರುಷೇ ತಸ್ಮೂತ್ವಾರಾಣಾತ್ತಾ ಮ ತ್ವಾಂ 
ಸರ್ಯುಪರಿ ಕೋ ವರ್ತೆತೇ ನ ಕೋಪೀತ್ಯರ್ಥಃ | ಅತಸ್ತ್ಪಮೇವ ಸರ್ವಾಧಿಕ ಇತಿ ಭಾವಃ 


'ವೃಣಸ್ಷಿ! ವೃಜೀ ವರ್ಜನೇ | ರೌಧಾಧಿಕಃ | ಸಿನೆಃ ತ. ತೇ ವಿಕರಣಸ್ಪರಃ | ಯೆಪ್ಟೃತ್ತೆಯೋ- 


318 'ಸಾಯಣಭಾಷ್ಯಸಹಿತ [| ಮಂ, ೧. ಅ. ೧೦. ಸೂ. ೫೪. 


ಬ ಟೋ ಲೋ ತ. 





ಬಂಟ ಲ ಟಟ ಭಾ ಜಾ ಬ ಯ ಟಟ ಅಜಜ 


ಗಾಡನಿಘಾತಃ | ಪ್ರಾಚೀನೇನ | ಪ್ರಫೂರ್ಹಾದಂಚೆತೇರ್ಯುತ್ತಿಗಿತ್ಯಾಧಿನಾ ಕ್ರೀ | ಅನಿಡಿತಾಮಿತಿ 
ನಲೋಪೆ: |! ನಿಭಾಸಾಂಚೇರದಿಕ್ಸಿ ಪ$್ರಯಾನಿತಿ ಸ್ವಾರ್ಥೇ ಖಃ | ಖಸ್ಯೇನಾದೇಶಃ | ಅಚೆ ಇತ್ಯೈಕಾರ- 
ಲೋಪೇ ಚಾವಿತಿ ದೀರ್ಫ್ಥಶ್ಛೆಂ | ಖಪ್ರತ್ಯಯಸ್ಯ ಸತಿ ಶಿಷ್ಪತ್ಪಾತ್ರೆದಾದೇಶಸ್ಯೋಪೆದೇಶಿವದ್ಭಾವೇ 
ನೇಕಾರ ಉದಾತ್ತೆಃ! ಅದ್ಯಾ ಚಿತ್‌ | ನಿಪಾತಸ್ಯ ಚೇತಿ ದೀರ್ಥತ್ಟೆಂ | ಕೃಣವಃ | ಕೈವಿ ಹಿಂಸಾಕರಣಯೋ. 
ಶ್ಚ! ಇದಿತ್ತಾನ್ನುಮ್‌ |! ಲೇಟ ಸಿಸ್ಯಡಾಗಮ: | ಧಿನ್ವಿ ಕೃಣ್ಟ್ಯೋರಚ್ಚೇತ್ಳುಪ್ರತ್ಯಯಃ | ವಕಾರಸ್ಯಾ- 
ಕಾರಾದೇಶಶ್ಚ | ತಸ್ಯಾ ತೋ ಲೋಪೇ ಸತಿ ಸ್ಥಾನಿವದ್ಭಾವಾಲ್ಲ ಘೂಷೆಧಗುಹಾಭಾವಃ | ಗುಣಾವಾದೇ.- 
ಶೌ! ಆಗೆಮಾನುದಾತ್ತತ್ಸೇ ನಿಕರಣಸ್ವರಃ | ಅತ್ರ ನಿರುಕ್ತಂ। ವ್ರಂದೀ ವ್ರಂದತೇರ್ಮ್ಯದೂಭಾವಕರ್ಮಣಃ | 
ನಿವೃಣಸ್ತೆ ಯಚ್ಛ್ಛಸನಸ್ಯ ಮೂರ್ಥನಿ ಶಬ್ದ ಕಾರಿಣಃ ಶುಷ್ಮ ಸ್ಯಾದಿತ್ಯಸ್ಯ ಚ ಶೋಷಯಿತೊ ರೋರೂಯ. 
ಮಾಣೋ ವನಾನೀತಿ ವಾ ಧನಾನೀತಿ ವಾ! ನಿರು ೫-೧೬ | ಇತಿ | ಧನಾನೀತಿ ಸಕ್ಸೇ ಮೇಘಸ್ಯ ಧನಾ- 
ನೀತಿ ವ್ಯಾಖ್ಯೇಯಂ ॥ 





| ಪ್ರತಿಪದಾರ್ಥ 1 


(ಎಲೈ ಇಂದ್ರನೇ, ನೀನು) ರೋರುವತ್‌. (ಮೇಘಗಳಿಂದ) ಗರ್ಜನಶಬ್ದಮಾಡುತ್ತ | ಶ್ವಸ- 
ನಸ್ಯ--ವಾಯುವಿನ ಮತ್ತು | ವ್ರಂದಿನಃ--(ಫಲಗಳನ್ನು) ಪಕ್ಚಮಾಡಿಸುವವನೂ | ಶುಷ್ಣಸ್ಯ ಚಿತ್‌ ರಸಗ 
ಳನ್ನು ಹೀರುವವನೂ ಆದ ಸೂರ್ಯನ | ಮೂರ್ಥನಸಿ. ನೆತ್ತಿಯ ಮೇಲೆ | ವನಾ--ನೀರುಗಳನ್ನು | ಯತ್‌... 
ಯಾವಕಾರಣದಿಂದ ( ಯಾವಪ್ರಭಾವದಿಂದ) | ನಿ ವೃಣಕ್ಷಿ-ಸುರಿಸುತ್ತೀಯೋ (ಸುರಿಸಿದ್ದೀಯೆ ಅದೂ 
ಅಲ್ಲದೆ) | ಪ್ರಾಜೀನೇನ-- ಪ್ರಕರ್ಷವಾದ (ಸ್ಥಿರವಾದ) ಗಮನವುಳ್ಳದ್ದೂ | ಬರ್ಹಣಾವತಾ--ಶತ್ರು ನಾಶದಲ್ಲಿ 
ತತ್ಸರವಾದದ್ದೂ ಆದ | ಮನಸಾ--ಮನಸ್ಸಿನಿಂದ ಕೂಡಿ (ನೀನು) | ಯೆತ್‌--ಯಾವಕಾರಣದಿಂದ | ಅದ್ಯಾ 
ಚಿಕ್‌ ಈಗಲೂ ಕೂಡ | ಕೈಣವಃ--(ಮೇಲೆಹೇಳಿದ ಅಸಾಧಾರಣ ಕಾರ್ಯಗಳನ್ನು) ಮಾಡುತ್ತಿರುತ್ತೀಯೋ 
(ಆ ಕಾರಣದಿಂಥ) | ತ್ರಾ ಪೆರಿ-ನಿನ್ನನ್ನು ಮಾರಿ | ಕ8--ಯಾವನು (ಇದ್ದಾನೆ) ॥ 


॥ ಭಾವಾರ್ಥ ॥ 
ಎಲ್ಫೆ ಇಂದ್ರನೇ, ನೀನು ಗರ್ಜನಶಬ್ದಮಾಡುತ್ತ ವಾಯುವಿನ ತಲೆಯಮೇಲೂ; ಮತ್ತು ಫಲಗಳನ್ನು 
ಪಕ್ಚಮಾಡಿಸುವವನೂ, ರಸಗಳನ್ನು ಹೀರುವವನೂ ಆದ ಸೂರ್ಯನ ನೆತ್ತಿಯಮೇಲೂ ನೀರುಗಳನ್ನು ಸುರಿಸುವುದ 
ರಿಂದಲೂ, ಮತ್ತು ಈಗಲೂ ಕೂಡ ನಿನ್ನಪ್ರಕರ್ಷಗೆಮನವುಳ್ಳದ್ದೂ, ಶತ್ರುನಾಶದಲ್ಲಿ ತತ್ಸರವಾದದ್ದೂ ಆದ ಮನ 


ಸ್ಸಿನಿಂದ ಕೂಡಿ ಮೇಲಿನ ಅಸಾಧಾರಣ ಕೆಲಸವನ್ನು ಮಾಡುತ್ತಿರುವುದರಿಂದ ನಿನ್ನನ್ನು ವಿಸಾರಿದ ಪ್ರಭಾವವುಳ್ಳ 
ವರು ಯಾರು? 


English Translation. 


Loud-shouting (Indra) you have poured the rain upon the wind and on 
the head of the maturing and absorbing (sun). Who is above you in the work 


that you, endowed with a mind, unaltered and bent upon destroying enemies 
have done to-day ? 





ಈ, ೧. ಅ.೪. ವ. ೧೭] ಖಗ್ರೇದಸೆಂಹಿಶಾ 319 


ಲ ಟ್‌ ನ ವೂ ವೋ ದಾ ಯ ನಾ ನ 
PR ಮ 


Mr 
[oN 


॥ ವಿಶೇಷ ವಿಷಯಗಳು | 


ಇದೆಮುಕ್ತಂ ಭವತಿ |! ಇಂದ್ರಃ ಪುರಾ ಅನ್‌ ಶೋಷಔರೂಪಸ್ವಾಸುರಸ್ಯ ಶುಷ್ಲ ನಾಮಕಸ್ಯ 
'ಮೂರ್ಧಾನಂ ತೆಮಪೆರಿ ಮೇಘೋದಕಾನಾಂ ವೃಷ್ಟಿಂ ಕೃತ್ವಾ ಬಿಭೇದೇತಿ ಯನಿನಚೆನೇಷು ಪ್ರಸಿದ್ಧಿ: 11 
ತಥೈವ ತನ್ಮೂರ್ಥಚ್ಛೇದನಂ | ಆಧುನಾಹಿ ಯದಿ. ಕಾಮಯೇ ತತೃರ್ಶೆಂ ಶಕ್ನೋತಿ | ಏವಂ "ಸತಿ 
ಕೋಂಸ್ತಿ ನಾಮ ಇಂದ್ರಾವಸಿ ಗೆರೀಯಾನ್‌ ? ನ ಕೋನಂಹೀತ್ಯರ್ಥಃ || ಪೂರ್ವದಲ್ಲಿ ಇಂದ್ರನು ಶುಷ್ಪ ನೆಂಬ 
ಹೆಸರಿನ ಅಸುರನನ್ನು ಸಂಹಾರಮಾಡಿದಾಗ ನೀರನ್ನು ಹೀರಿ ಎಲ್ಲವನ್ನು ವಣಗಿಸುವ ಸ್ವಭಾವವುಳ್ಳ ಈ ಶುಷ್ಣಾ 
ಸುರನ ತಲೆಯಮೇಲೆ ಮೇಘದಿಂದ ಜಲವನ್ನು ಸುರಿಯುವಂತೆ ಮಾಡಿ ಅವನನ್ನು ಸಂಹಾರಮಾಡಿದನೆಂದು 
`ಯಹಿವಚನವಿರುವುದು. ಈಗಲೂ ಇಂದ್ರನು ಇಷ್ಟ ಪಟ್ಟರೆ ಅಂತಹೆ ಕಾರ್ಯವನ್ನು ಮಾಡಲು ಸಮರ್ಥನಾಗಿ 
ರುವನು. ಹೀಗಿರುವಾಗ ಇಂದ್ರನಿಗಿಂತಲೂ ಹೆಚ್ಚಾದ ಶಕ್ತ ಸಾಮಥಣ್ಯ ಗಳುಳ್ಳ ವನು ಯಾವನು ತಾನೇ 
"ಇರುವನು? ಯಾರೂ ಇಲ್ಲವೆಂದಭಿಪ್ರಾಯವು. 


ರೋರುವತ್‌--ಮೇಘೆಗಳ ಸಹಾಯದಿಂದ ವಿಶೇಷವಾಗಿ ಗರ್ಜಿಸುವವನು, ಇಂದ್ರನು. 


ಶ್ವಸನಸ್ಯ-- ಅಂತರಿಸ್ಷೇ ಶ್ವಸಿತೀತಿ ಶ್ಚಸೆನಃ ವಾಯುಃ ಅಂತರಿಕ್ಷದಲ್ಲಿ ಉಸಿರುಬಿಡುವವನು ಎಂದರೆ. 
ಸಂಚರಿಸುವವನು ಎಂಬರ್ಥದಲ್ಲಿ ಈ ಶಬ್ದವು ವಾಯುಶಬ್ದವಾಚ್ಯವಾಗಿದೆ. 


ವ್ರಂದಿನಃ, ಶುಷ್ಪಸ್ಯ...ಈ ಎರಡು ಪದಗಳೂ ಸೂರ್ಯಾರ್ಥಕಗಳಾಗಿವೆ. ತನ್ನ ಕಿರಣಗಳ |ಸಹಾಯ 
ದಿಂದ ಮಾವಿನಹಣ್ಣೇ ಮೊದಲಾದ ಕಠಿನ ವಸ್ತುಗಳನ್ನು ಮೃದುವಾಗಿ ಮಾಡುವವನು. ಹಾಗೂ ಈ ಭೂಮಿ 
ಯಲ್ಲಿ ಕಂಡುಬರುವ ಸಮಸ್ತ ರಸಗಳನ್ನೂ ಒಣಗಿಸುವವನು. ಈ ಎರಡು ವಿಧಗಳಾದ ಸಾಮರ್ಥ್ಯವೂ ಸೂರ್ಯ 
ನಲ್ಲಿರುವುದು. ಬಿಸಿಲುಕಾಲದಲ್ಲಿ ಭೊಗತನಾದ ಸಕಲರಸವನ್ನೂ ಸೂರ್ಯನ ಮೂಲಕ ಹೀರಿ ವರ್ಷಾಕಾಲದಲ್ಲಿ 


ಮತ್ತೆ ಸೂರ್ಯನಿಗೆ ಕೊಡುವ ಸಾಮರ್ಥ್ಯವು ಇಂದ್ರನಿಗೆ ಇರುವುದರಿಂದಲೇ ಇಂದ್ರನು ಸರ್ವಶ್ರೇಷ್ಠನೆಂದು 
ಹೇಳಲ್ಪಟ್ಟಿದೆ. 


ವೃಣಸ್ರಿ-- ಅವರ್ಜಯಸಿ | ಸೂರ್ಯನಿಂದಲೂ ವಾಯುವಿನಿಂದಲೂ ಭೂಮಿಗೆ ಬಿದ್ದ ಸಿಯ ಮತ್ತೆ 


ಅವಿಯರೂಪದಿಂದ ಸೂರ್ಯನನ್ನೂ ವಾಯುವನ್ನೂ ಸೇರುವುದಷ್ಟೆ. ಈ ಕಾರ್ಯವು NAR ಆಗುವುದೆಂದು 
ಇಂದ್ರನನ್ನು ಸ್ತುತಿಸಲಾಗಿರುವುದು. 


ಬರ್ಹಣಾವತಾ-- ಬರ್ಹಣಾಶಬ್ದವು ಹಿಂಸಾರ್ಥದಲ್ಲಿ ಪಠಿಶವಾಗಿರುವುದರಿಂದ ಬರ್ಹೆಣಾವಶಾ ಎಂದರೆ 
ಂಸೆಯನ್ನು ಂಟುಮಾಡುವುದು ಎಂದರ್ಥ. ಇದು ಇಂದ್ರನ ಮನಸ್ಸಿಗೆ ಅನ್ವಯಿಸುವುದು. 


ಕೈಣವಃ _ಕೃವಿ ಹಿಂಸಾಳರಣಯೋಶ್ಚ ಎಂಬ ಧಾತುವಿನಿಂದ ನಿಷ್ಪೆನ್ನವಾದ ಈ ಶಬ್ದವು, ಇಷ್ಟು 
ಅರ್ಥವನ್ನು ಕೊಡುವುದು. 


ವ್ರಂದಿನಃ ಶುಷ್ಣಸ್ಯೆ ಈ ಪದಗಳ ವಿವರಣೆಯು ನಿರುಕ್ತದಲ್ಲಿ ಈ ರೀತಿ ಹೇಳಲ್ಪಟ್ಟಜಿ. ವ್ರಂದೀ 
`ವ್ರಂಪೆತೇಮಗ್ಯ ದಮೊಭಾವಕರ್ಮಣ: ಶುಷ್ಹಸ್ಯಾದಿಶ್ಯಸ್ಯ ಚ ಶೋಷಯಿತೊ ರೋರೂಯೆಮಾಣೋ 
"ವನಾತೀತಿ ನಾ ಧನಾನೀತಿ ನಾ (ನಿರು. ೫-೧೫). 





320 | ಸಾಯಣಭಾಸ್ಯಸಹಿತಾ [ ಮಂ. ೧. ಅ. ೧೦. ಸೂ, ೫೪ 


ಬಾ 2 ಲ ಯ ಸ ಸಾ ಬಸ ಜಾಗ ಜಾ ರಖಾ ಎಂದ ಹಜಾ ಜಾ ಹಾಚಾ ಲ್‌ ನಸ್ಯ ಟಬ ಜಾ ಬಾ ಜಾಯಾ ಭಾರೂ ಯ ಯಂ ಜಾ ಜಯಾಯ ಯಾಯೋಾ ಯಾ ಥರ ರ ಜಿ 





1 ವ್ಯಾಕರಣಪ್ರಕ್ರಿಯಾ ॥ 


ವೃಣಕ್ಷಿ-ವೃಜೀ ವರ್ಜನೇ ಧಾತು ರುಧಾದಿ. ಲಟ್‌ಮಧ್ಯೆಮಪುರುಷ ಏಕನಚನದಲ್ಲಿ ಸಿಪ್‌. 
ರುಧಾದಿಭ್ಯಃ ಶಮ" ಎಂಬುದರಿಂದ ಶ್ಲುಮ್‌ ವಿಕರಣ.. ಮಿತ್ತಾದುದರಿಂದ ಅಂತ್ಯಾಚಿನ ಪರವಾಗಿ ಬರುತ್ತದೆ. 
ವೃನಜ್‌*ಸಿ ಎಂದಿರುವಾಗ ಜೋಃಕುಃ ಎಂಬುದರಿಂದ ಜಕಾರಕ್ಕೆ ಕುತ್ತೆದಿಂದ ಗಕಾರಾದೇಶ. ಖರಿಚೆ ಎಂಬು 
ದರಿಂದ ಚರ್ತ್ರದಿಂದ ಕಕಾರ. ತೆಕಾರದಪರದಲ್ಲಿ ಸಕಾರ ಬಂದುದರಿಂದ ಆದೇಶಪ್ರತೈಯಯೋಃ ಎಂಬುದ 
ರಿಂದ ಸಕಾರಕ್ಕೆ ಷತ್ವ. ಕಷಸಂಬ೦ಧ ಬಂದಾಗ ಕ್ಷಕಾರವಾಗುತ್ತದೆ. ಖುಕಾರದ ಹರದಲ್ಲಿರುವುದರಿಂದ ನಕಾ 
ರಕ್ಕೆ ಯವರ್ಣಾನ್ನಸ್ಯ ಐತ್ವೆಂ ವಾಚ್ಯಂ ಎಂಬ ವಚನದಿಂದ ಇಕಾರಾದೇಶ. ವೃಣಕ್ಷಿ ಎಂದು ರೂಪವಾಗುತ್ತೆ 
ಯದ್ಯೋಗವಿರುವುದರಿಂದ ನಿಘಾತಸ್ತರ ಬರುವುದಿಲ್ಲ. ವಿಕರಣಸ ರದಿಂದ ಮಧ್ಧೋದಾತ್ರ ವಾಗುತ್ತದೆ. ಸಿಪ್‌ 
ನಿತ್ತಾದುದರಿಂದ ಅನುದಾತ್ರವಾಗುತ್ತದೆ. 


ಪ್ರಾಚೀನೇನ--ಪ್ರ ಉಪಸರ್ಗಪೂರ್ವಕವಾದ ಅಂಚು ಧಾತುವಿಗೆ ಯತ್ವಿಕ್‌ ದೃಕ್‌ (ಪಾ. ಸೂ, 
೩೨-೫೯) ಎಂಬುದರಿಂದ ಕ್ವಿನ್‌ ಪ್ರತ್ಯಯ. ಅನಿದಿತಾಂಹಲ ಉಪಧಾಯಾಕಃ ಕ್ಹಿತಿ ಎಂಬುದರಿಂದ ಉಪಧಾ 
ಭೂತನಕಾರಕ್ಕೆ ಲೋಪ. ಪ್ರಾಚ್‌ ಎಂದಿರುವಾಗ ವಿಭಾಷಾಂಚೇರದಿಕ್‌ ಸ್ತ್ರಿಯಾಂ (ಪಾ. ಸೂ. ೫-೪-೮) 
ಎಂಬುದರಿಂದ ಸ್ವಾರ್ಥದಲ್ಲಿ ಖ ಪ್ರತ್ಯಯ ಬರುತ್ತದೆ. ಅದಕ್ಕೆ ಆಯನೇಯೀನೀ ಎಂಬುದರಿಂದ ಈನಾಡೇಶ. 
ಆಚೆಃ (ಪಾ. ಸೂ. ೬-೪-೧೩೮) ಲುಪ್ತನಕಾರವುಳ್ಳ ಅಂಚು ಧಾತುವಿನ ಅಕಾರಕ್ಕೆ ಲೋಪಬರುತ್ತದೆ ಎಂಬುದ 
ರಿಂದ ಭಸಂಜ್ಣ್ಯಾ ಇರುವುದರಿಂದ ಅಕಾರಕ್ಕೆ ಲೋಪ. ಚೌ ಎಂಬುದರಿಂದ ಲುಪ್ರಾಕಾರನಕಾರವುಳ್ಳ ಅಂಚು 
ಥಾತುವು ಸರಪೆಲ್ಲರುವುದರಿಂದ ಪೊರ್ವಪದಕ್ಕೆ ದೀರ್ಫಬಂದರೆ ಪ್ರಾಚೀನ ಎಂದು ಶಬ್ದವಾಗುತ್ತದೆ. ಇಲ್ಲಿ ಖ. 
ಪ್ರತ್ಯಯವು ಸತಿಶಿಷ್ಟವಾಗುವುದರಿಂದ ಅದಕ್ಕೆ ಬಂದಿರುವ ಈನಾದೇಶಕ್ಕೆ ಉಪದೇಶವದ್ಭಾವ ಇರುವುದರಿಂದ 
ಈಕಾರವು ಉದಾತ್ತವಾಗುತ್ತದೆ. ಪ್ರಾಚೀನೇನ ತೃತೀಯಾ ಏಕವಚನರೂಪ. 


ಅದ್ಯಾಚಿತ”-- ಅದ್ಯ ಎಂಬುದು ಫಿಪಾತ. ನಿಪಾತೆಸ್ಯ ಚೆ ಎಂಬುದರಿಂದ ದೀರ್ಫೆ ಬರುತ್ತದೆ. 


ಕೈಣವಃ- -ಕೃವಿ ಹಿಂಸಾಕರಣಯೋಕಶ್ಚ. ಧಾತು ಇದಿತ್ತಾದುದರಿಂದ ಇದಿತೋನುಮ್‌ ಧಾತೋಃ 
ಎಂಬುದರಿಂದ ಧಾತುವಿಗೆ ನುಮಾಗಮ, ಲೇಟ್‌ ಮಥ್ಯೆಮಪುರುಷವಿಕವಚೆನದಲ್ಲಿ ಸಿಪ್‌. ಲೇಟೊಟಡಾಟ್‌ 
ಎಂಬುದರಿಂದ ಅದಕ್ಕೆ ಅಡಾಗಮ. ಧಿನ್ಸಿಕೃಷ್ಟ್ಯೋರಚೆ ಎಂಬುದರಿಂದ ಉ ಪ್ರತ್ಯಯ. ಥಾತುನಿನ 
ವಕಾರಕ್ಕೆ ಅಕಾರಾದೇಶ. ಅತೋಲೋಪೆೇಃ ಎಂಬುದರಿಂದ ಅದಕ್ಕೆ ಲೋಪ. ಅಲೋಪಕ್ಕೆ ಅಚೆಃಸೆರಸ್ಮಿನ್‌ 
ಪೂರ್ವವಿಧ್‌ ಎಂಬುದರಿಂದ ಸ್ಥಾನಿವದ್ಸಾನ ಬರುವುದರಿಂದ ಪುಗಂತಲಘೂಪದಸ್ಯಚೆ ಎಂಬುದರಿಂದ. 
ಧಾತುವಿನ ಅಘೂಪಧೆಗೆ ಗುಣ ಬರುವುದಿಲ್ಲ, ಕೃನು*ಅಸ್‌ ಎಂದಿರುವಾಗ ಖುಕಾರದ ಪರದಲ್ಲಿರುವುದರಿಂದ 
ನಕಾರಕ್ಕೆ ತ್ವ. ಅಸ್‌ ನಿಮಿತ್ತಕವಾಗಿ ಉ ಪ್ರತ್ಯಯಕ್ಕೆ ಗುಣ. ಅವಾದೇಶ.. ಪ್ರತ್ಯಯ ಸಕಾರಕ್ಕೆ. 
ರುತ್ವವಿಸರ್ಗ. ಕೃಣವಃ ಎಂದು ರೂಪವಾಗುತ್ತದೆ. ಆಗಮಾ ಅನುದಾತ್ತಾಃ ಎಂಬುದರಿಂದ ಅಡಾಗಮ- 
ಅನುದಾತ್ರ. ವಿಕರಣಸ್ವ ರ ಸತಿಶಿಷ್ಟವಾಗುವುದರಿಂದ ಜಕಾರೋತ್ತರಾಕಾರವು ಉದಾತ್ರ ವಾಗುತ್ತದೆ. ಯಜ್ಯೋ- 
ಗವಿರುವುದರಿಂದ ನಿಘಾತಸ್ವರ ಬರುವುದಿಲ್ಲ. 


ಇಲ್ಲಿ ನಿರುಕ್ತದಲ್ಲಿ ಇನ್ನೊಂದು ರೀತಿಯಿಂದ ಪ್ರಕ್ರಿಯೆಯನ್ನು ಕೋರಿಸಿರುತ್ತಾರೆ. ಮೃದೂಭಾನ 
ಕ್ರಿಯೆಯಲ್ಲಿ ವೃಂದ ಧಾತುವಿಡೆ. ತಾಚಿ ೇಲ್ಯದಲ್ಲಿ ಅದಕ್ಕೆ ಚಿನಿ ಪ್ರತ್ಯಯ. ವೃಂದಿನಃ ಎಂದು ಬಹುವಚನ 
ದಲ್ಲಿ ಕೂಪವಾಗುತ್ತದೆ. ನಿವೃಣಕ್ಷಿ ಯತ್‌ ಶ್ಚಸನಸ್ಯ ಮೂರ್ಧನಿ ಶಬ್ದ ಕಾರಿಣಃ ಕುಷ ನಸ್ಯ ಆದಿತ್ಯಸ್ಥು ಚ ಕೋರ 





ಅ, ೧. ಅ. ೪. ವ. ೧೮. ] ... ಖುಗ್ಬೇದಸಂಹಿತಾ | 321 


A NEN ಮ ಮ ಮ Tes ಜೂ 
Res 





ಗಾ ದಿ ಅಾಕೌಪರಾರ ಚ 


ಯಿತೂ ಕೋರೂಯಮಾಣೋ ವನಾನೀತಿ ಥನಾನೀತಿ ವಾ (ನಿರು. ೫-೧೫-೧೬) ಎಂದು ಆನ್ವಯಕ್ರಮವನ್ನು 
ಹೇಳಿರುತ್ತಾರೆ. ಥನಾನೀತಿ ಪಕ್ಷೇ ಮೇಘೆಸ್ಯ ಧನಾನೀತಿ ವ್ಯಾಖ್ಯೇಯಮ್‌ (ಮೇಘೆದ ಜಲವೆಂದರ್ಥ). 


| ಸಂಹಿತಾಪಾಠಃ 1 4 


ತ್ವಮಾನಿಥ ನರ್ಯಂ ತುರ್ವಶಂ ಯದುಂ ತ್ವಂ ತುರ್ನಿತಿಂ ವಯ್ಯಂ 
ಶತಕ್ರತೋ | 64 

ತ್ವಂ ರಥಮೇತಶೆಂ ಕೃತ್ತ್ಯೇ ಧನೇ ತ್ವಂ ಪುರೋ ನವತಿಂ ದಂಭಯೋ 
ನವ ॥೬॥ 


| ಪದಪಾತೆಃ 1 


| | | | | | 
ತ್ವಂ | ಆವಿಥ | ನರ್ಯಂ | ತುರ್ವಶಂ| ಯೆದುಂ ! ತ್ವಂ | ತುರ್ವೀತಿಂ। ವಯ್ಯಂ | 
| 
ಶತಕ್ಟ ತೋ ಇತಿ ಶತಾಕ್ರತೋ | 


| [ 
ತ್ವಂ | ರಥಂ! ಏತಶಂ | ಕೃತ್ತ್ಯೀ! ಧನೇ | ತ್ವಂ | ಪುರಃ | ನವತಿಂ | ದಂಭಯಃ | 


ನನ ಗ 


il ಸಾಯೆಣಭಾಷ್ಯಂ | 


ಹೇ ಇಂದ್ರ ಶ್ಚಂ ನಕ್ಯಾದೀಂಸ್ರೀನ್ರಾಜ್ಞ ಅನಿಥ ರರಕ್ಷಿಥ | ತಥಾ ಹೇ ಶತಕ್ರತೋ ಬಹು- 
ನಿಧಕರ್ಮನ್‌ ಬಹುನಿಧಪ್ರಜ್ಞ ವಾಶ್ರೆಂ ವಯ್ಯಂ ವಯ್ಯೆಕುಲಜಂ ತುರ್ನ್ಮೀತಿನಾಮಾನಂ ರಾಜಾನ- 
ಮಾವಿಥೇಶ್ಯೇವ | ಅಪಿ ಚೆ ಶ್ವಂ ರಥಂ ರಂಹಣಸ್ವಭಾನಮೇತೆತ್ಸಂಜ್ಞಮೃಸಿಮೇತಶಮೇತೆಶ್ಸಂಜ್ಞಕೆಂ 
ಧನೇ ಧನನಿಮಿತ್ತೇ ಸಂಗ್ರಾಮೇ ಕೈತ್ಟ್ಯೇ ಕರ್ತನ್ಯೇ ಸತ್ಯಾವಿಥೇತಿ ಶೇಷಃ | ಯದ್ವಾ | ಪೊಕ್ಕೋಳಕ್ಲಾನೂಂ 
ರಾಜ್ಞಾಂ ರಥಂ | ಏತಶಃ ಇತೈಶ್ವನಾಮ | ಏತೆಶಮಶ್ಚಂ ಚೆ ರರಕ್ತಿಥೇತಿ ಯೋಜ್ಯಂ | ತಥಾ ತ್ವೆಂ 
ಶಂಬರಸ್ಯೆ ನವತಿಂ ನವ ನೆವೋತ್ತರನವತಿಸಂಖ್ಯಾಕಾಃ ಪುರಃ ಪುರಾಣಿ ದಂಭೆಯೆಃ ವ್ಯನೀನಶಃ | ಏಶಶಂ | 
ಏತಿ. ಗಚ್ಛತೀತ್ಯೇತಶಃ | ಆನ್‌ ಗತೌ | ಇಣಸ್ತಶಂತೆಶಸುನೌ | ಉ. ಸೂ. ೩-೧೪೯ ಇತಿ ತಶನ್ಟ್ರತ್ಯಯಃ 
ಗುಣಃ | ಕೃತ್ಟ್ಯೇ | ಕರ್ತವ್ಯ ಇತ್ಯಸ್ಯ ಶಬ್ದಸ್ಯ ವರ್ಣವಿಕಾರಃ ಸೃಷೋದಡರಾದಿತ್ವಾತ್‌ [| 

4] | 





322 ಸಾಯೆಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ, ೫೪. 
ಆ ಲ ಲ್‌ ್ಹಾಾು ES ET cs MM PR, I RT ಗ ನ ಸ ನ 8& SS NRE RS MENS TE Oe 


॥ ಪ್ರತಿಪದಾರ್ಥ ॥ 


(ಎಕ್ಕೆ ಇಂದ್ರನೇ) ತ್ವೆಂ--ನೀನು | ನರ್ಯೆಂ(ದೊರೆಗಳಾದ) ನೆರ್ಯನನ್ನೂ |! ತುರ್ವಶಂ-- 
ತುರ್ವಶನನ್ನೂ | ಯೆದುಂ—ಯದುನನ್ನೂ | ಆನಿಥ-_ರಕ್ರಿಸಿರುವೆ |(ಹಾಗೆಯೇ) ಶತಕ್ರತೋ..ಅನೇಕರ್ಮ 
ಕಾರಿಯಾದ ಅಥವಾ ಬಹು ವಿಧವಾದ ಪ್ರಜ್ಞೆಯುಳ್ಳ (ಇಂದ್ರನೇ) | ತ್ವಂ--ನೀನು | ವಯ್ಯೆಂ--ವಯ್ಯ 
ವಂಶೋತ್ಸನ್ನ ನಾದ | ಶುರ್ವೀತಿಂ--ತುರ್ವೀತಿಯೆಂಬ ದೊರೆಯನ್ನೂ (ರಕ್ಷಿಸಿರುವೆ) | ತ್ವಂ- ನೀನು | ರಥೆಂ-.- 
(ಅವರೆ) ರಥಗಳನ್ನೂ | ಖತೆಶಂ--ಕುದುಕಿಗಳನ್ನೂ ಅಥವಾ [ರಥಂ -ರಥನೆಂಬ ಖುಹಿಯನ್ನೂ | ಏಕಶಂ-- 

ಏಕಶನೆಂಬ ಖಹಿಯನೂ ಸಾ] ! ಧನೇ--ಧನನಿಮಿತ್ತವಾದ ಯುದ್ಧವು | ಈೆ ರ್ನ ನಡೆಯಚೇ 
ಬೇಕಾದ ಸಂದರ್ಭದಲ್ಲಿ (ಕಾಪಾಡಿರುವೆ) | ತ್ವಂ--ನೀನು (ಶಂಬರಸ್ಯ--ಶಂಬರೆನ | ನವಿಂ ನೆವ ತೊಂಭ 
ತ್ತೊ ಭತ್ತು | | ಪುರಃ--ಸಟ್ಟಿಣಗೆಳನ್ನು |! ಪೆಂಭಯಃಃ--ಧ್ವಂಸಮಾಡಿದೆ 


| ಭಾನಾರ್ಥ || 


ಶತಕ್ರತುವಾದ. ಎಲೈ ಇಂದ್ರನೇ, ನೀನು ನರ್ಯ, ತುರ್ವಶ ಮತ್ತು ಯದು ಎಂಬ ದೊಕೆಗಳನ್ನೂ 
ಕಾಗೆಯೇ ವಯ್ಯವಂಶೋತ್ಸನ್ನನಾದ ತುರ್ವೀತಿಯೆಂಬ ದೊಕಿಯನ್ನೂ ರಕ್ಷಿಸಿರುವೆ. ಅವರ.ರಥಗಳನ್ನೂ ಕುದು 
ಕೆಗಳನ್ನೂ ಸಹೆ ಧೆನನಿಮಿತ್ತವಾಗಿ ಅತ್ಯವಶ್ಯವಾಗಿ ಮಾಡಬೇಕಾದ ಯುದ್ಧದಲ್ಲಿ ಕಾಪಾಡಿರುವೆ. ಮತ್ತು 
ಶಂಬರನ ತೊಂಭತ್ತೊಂಭತ್ತು ಪಟ್ಟಣಗಳನ್ನು ಧ್ವೆಂಸಮಾಡಿರುವೆ. 


English Translation. 


You have protected Narya, Turvasa, Yadu and Turviti, of the race of 
Vayya; you have protected their chariots and horses in a battle undertaken 
for necessary wealth ; you have destroyed the ninety-nine cities (of Sambara). 


॥ ವಿಶೇಷ ನಿಷಯಗಳು | 


ತುರ್ವಶಂ, ಯೆಡುಂ-- ಇವರ ವಿಷಯವಾಗಿ ನಾವು ಖು. ಸೆಂ. ಭಾಗ ೪, ಪೇಜು ೨೪೦-೨೪೨ರೆಲ್ಲಿ 
ಬರೆದಿರುವುದನ್ನು ನೋಡಿ. 


ತುರ್ವೀಶಿಂ_-ಖು. ಸಂ. ಭಾಗ ೪, ಪೇಜು ೨೪೪ರಲ್ಲಿ ಇವನ ವಿಷಯವು ವರ್ಣಿತವಾಗಿರುವುದು. 


ನರ್ಯೆಂ--_ ಒಬ್ಬ ರಾಜನ ಹೆಸರು. ಇವನ ಹೆಸರು ಈ ಖುಕ್ಕಿನಲ್ಲಿಯೂ ಯ. ಸಂ. ೧-೧೧೨-೯ 
ರಲ್ಲಿಯೂ ಪಠಿಶವಾಗಿರುವುದು. ಬೇರೆಲ್ಲಿಯೂ ಇಲ್ಲವಾದ್ದರಿಂದ ಹೆಚ್ಚು ವಿಷಯಗಳು ನಮಗೆ ತಿಳಿದುಬಂದಿಲ್ಲ. 


| ತತೆಕ್ರತೋ-- ಬಹುವಿಧವಾದ ಕರ್ಮಗಳುಳ್ಳ ವನು, ಅಥವಾ ನಾನಾ ರೀತಿಯ ಪ್ರಜ್ಞೆಯುಳ್ಳ ವನು, 
 ಅಫವಾ ನೂರು ಯಾಗಗಳನ್ನು ಮಾಡಿದವನು. ಇಂದ್ರ ಎಂದು ನಾನಾರೀತಿ ಅರ್ಥಮಾಡಿರುವರು. 





ಅ. ೧. ಅ. ೪. ವ. ೧೮, ]  ಹುಗ್ವೇದಸಂಹಿತಾ | | 323: 


ಬ ಇಂ ಎ ರವ ಸರೂ ಪ ಟಮ ಸ ಪೋ A ೋರ್ಬ್ರಾೂ್ರಾರ್ರ್ರಾರ್ಯ್ಯಾ್ವ್ಯಾ್ವಾ್ವ್ಪ್ಮ್ಚ್ಮ್ಚ್ಮ್ಮ್ರ್ಷ್ರ್ಚ್ಣಾಾಕಕ್ಸ್ಸ ಚ್‌ ನ 





ಗಾಗಾರ ಟಟ ಹ ಲೊೊ್ಟಟ್ಟೋ ಯ ಲೋ ಲ ಟಟ ಟೋ ಖ್ವ್‌ಸ್ಮ್ಪದ್ಜರ್ಟ ಲ್‌ 


ವಯ್ಯಂ ತುರ್ವೀಶಿಂ--ನಯ್ಯವೆಂಬುದು ಒಂದು ವಂಶಕ್ಕೆ ಸಂಬಂಧಿಸಿದ ಹೆಸರು. ಅದರಲ್ಲಿ ಜನಿಸಿ. 
ದವನು ತುರ್ವೀತಿ ಎಂಬ ರಾಜ. ಅವನನ್ನು ಇಂದ್ರನು ರಾಕ್ಷಸರ ಬಾಧೆಯಿಂದ ತಪ್ಪಿಸಿ ಕಾಪಾಡಿದನು. 





ಕಹ ಗಾಗ 


ಏತಶಂ ರಥೆಂ--ರಥ, ಏತಶ ಈ ಎರಡು ಶಬ್ದಗಳೂ ಬೇಕೆ ಬೇಕಿ ರಾಜರ ಹೆಸರನ್ನೂ ಸೂಚಿಸುತ್ತವೆ. 
ಅಥವಾ ರಥ ಶಬ್ದವು ಹಿಂದೆ ಹೇಳಿದ ಕೆಲವು ರಾಜರ ರಥ ಎಂಬರ್ಥವನ್ನೂ, ಏತಶ ಶಬ್ದವು ಕುದುರೆ ಎಂಬರ್ಥ 
ವನ್ನೂ ಕೊಡುವುದೆಂದೂ ಹೇಳಬಹುದು. ಕುಡುರೆ ಎಂಬರ್ಥದಲ್ಲಿ ಏತಿ ಗಚ್ಛತೀತಿ ಏತಶಃ ಎಂದು ವ್ಯತ್ಸತ್ತಿ 
ಮಾಡಬೇಕು. | 
ನವತಿಂ ನವ ಇದಕ್ಕೆ ತೊಂಬತ್ತೊಂಭತ್ತು ಎಂದರ್ಥ. ಪುರಃ ಎಂಬ ಪದಕ್ಕೆ ಇದು ವಿಶೇಷಣ 
ವಾಗಿದೆ. ಶಂಬರಾಸುರನಿಗೆ ತೊಂಬತ್ತೊಂಭತ್ತು ಪಟ್ಟಣಗಳಿದ್ದುವು. ಅವೆಲ್ಲವನ್ನೂ ಇಂದ್ರನು ಧ್ವಂಸಮಾಡಿ 
ದನು ಎಂದು ಇಲ್ಲಿ ಇಂದ್ರನನ್ನು ಸ್ತುತಿಸಲಾಗಿದೆ. 


| ವ್ಯಾಕೆರಣಪ್ರಕ್ರಿಯಾ ॥ 


ಆವಿಫ. ಅವ ರಕ್ಷಣೇ ಧಾತು. ಲಿಟ್‌ ಮಧ್ಯೆಮಪುರುಷ ಏಕವಚನದಲ್ಲಿ ಪ್ರತ್ಯಯಕ್ಕೆ ಥಲಾಜೀಶ.. 
ಲಿಣ್ನಿಮಿತ್ತವಾಗಿ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ಅತೆಆದೇಃ ಎಂಬುದರಿಂದ ದೀರ್ಫಿ. 
ಸ್ರತ್ಯಯಕ್ಕೆ ಇಡಾಗಮ ಅವಿಥ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಫಾತಸ್ತರ: 
ಬರುತ್ತೆದೆ. | 


ಶತಕ್ರತೋ-- ಆಮಂತ್ರಿತೆಸ್ಕ್ಯ ಚ ಎಂಬುದರಿಂದ ನಿಘಾತಸ್ವರ ಬರುತ್ತದೆ. 


ಏತಶಮ್‌-- ಏತಿ ಗಚ್ಛತಿ ಇತಿ ಏತಶಃ ಇಣ್‌ ಗತೌ ಧಾತು ಅದಾದಿ. ಇಣಸ್ತಶಂತೆಶಸುನ್‌ 
(ಉ. ಸೂ. ೩-೪೨೯) ಎಂಬುದರಿಂದ ತಶನ್‌ ಪ್ರತ್ಯಯ. ತಶನ್‌ ಪರದಲ್ಲಿರುವಾಗ ಸಾರ್ವಧಾತುಕಾರ್ಧಧಾ- 
ತುಕಯೋಃ ಎಂಬುದರಿಂದ ಧಾತುವಿಗೆ ಗುಣ. ಏತಶ ಎಂದು ರೂಪವಾಗುತ್ತದೆ. ಇಿತ್ಯಾದಿರ್ನಿತ್ಯಂ ಎಂಬು 
ದರಿಂದ ಆದ್ಯುದಾತ್ತಸ್ವರ ಬರುತ್ತದೆ. | 


ಕೃತ್ತ್ಯೇ_ಸೃಷೋದರಾದೀನಿ ಯಥೋಪದಿಷ್ಟೆಂ ಎಂದುದರಿಂದ ಕರ್ತವ್ಯೇ ಎಂಬುದು ಅದರಲ್ಲಿ 
ಸೇರಿರುವುದರಿಂದ ನರ್ಣವಿಕಾರ ಲೋಪಗಳಿಂದ ಕೃತ್ತ್ಯೇೀ ಎಂದು ರೂಪವಾಗುತ್ತದೆ. 


ದಂಭೆಯ8- ದಂಭು ದಂಭೇ ಧಾತು ಚುರಾದಿ. ಲಜ್‌" ಮಧ್ಯಮಪುರುಷವಿಕವಚನದಲ್ಲಿ ಸಿಪ್‌. 
ಇತೆಶ್ಶ ಎಂಬುದರಿಂದ ಆದರ ಇಕಾರಕ್ಕೆ ಲೋಸ. ಕರ್ತರಿಶಪ್‌ ಎಂಬುದರಿಂದ ಣಿಜಂತದಮೇಲೆ ಶಪ್‌. 
ಣಿಚಿಗೆ ಶಬ್ಬಿನಿಮಿತ್ತಕವಾಗಿ ಗುಣ... ಅಯಾದೇಶ, ಪ್ರತ್ಯಯ ಸಕಾರಕ್ಕೆ ರುತ್ತವಿಸರ್ಗ. ಬಹುಲಂ ಛಂದಸ್ಯ- 
ಮಾಜ್‌ಯೋಗೆೇ;್ರಪಿ ಎಂಬುದರಿಂದ ಅಡಾಗಮ ಬರುವುದಿಲ್ಲ. ದಂಭಯಃ ಎಂದು ರೂಪವಾಗುತ್ತದೆ. ತಿಜ್ಜತಿಜ8 


ಎಂಬುದರಿಂದ ನಿಘಾತಸ್ಪರಬರುತ್ತದೆ. 


ದಾರಾ 


324 ಸಾಯಣಭಾಸ್ಯಸಹಿತಾ (ಮಂ. ೧, ಅ. ೧೦. ಸೂ. ೫೪ 








ಹಾ ಇ Ww K ಇ ವ [ TS ದ ಬಾ ಸ ಗಟ. we ಗ 





a 


| ಸಂಹಿತಾಪಾಠೇಃ 1 


ಸಫಾ ರಾಜಾ ಸಪ್ಪಶಿಃ ಶೂಶುವಜ ನೋ ರಾತಹವ್ಯಃ ಪ್ರತಿ ಯಃ ಶಾಸ- 


ಮಿನ್ವತಿ | 4. | 
ಉಕ್ಕಾ ವಾ ಯೋ ಅಭಿಗೃಣಾತಿ ರಾಧಸಾ ದಾನುರಸ್ಮಾ ಉಪರಾ ಓಿ. 
ನ್ವತೇ ದಿವಃ ॥೭1 


| ಪದಖಾಠಃ | 


| | | | 
ಸಃ ಘು! ರಾಜಾ! ಸತ್‌*ಪತಿಃ ! ಶೂಶುನತ್‌! ಜನಃ! ರಾತ;ಹವ್ಯಃ ! ಪ್ರತಿ 


i | 
ಯಃ! ಶಾಸಂ ! ಇನ್ರತಿ | 


| [ | 
ಉಕ್ಲಾ | ವಾ!ಯಃ! ಅಭಿಂಗೃಣಾತಿ | ರಾಧಸಾ | ದಾನುಃ | ಅಸ್ಕೈ ! ಉಸರಾ! 


ಪಿನ್ವತೇ | ದಿವ: | ೭ | 


| ಸಾಯಣಭಾಷ್ಕಂ | 


ಸಘ ಸ ಖಲು ಜನೋ ಜಾತೋ ರಾಜಾ ರಾಜಮಾನಃ ಸತ್ರತಿಃ ಸತಾಂ ಪಾಲಯಿತಾ ಯೆಜಮಾನ; 
 ಶೂಶುವತ್‌ | ಆತ್ಮಾನಂ ವರ್ಧಯತಿ | ಯೆ ಇಂದ್ರಂ ಪ್ರತಿ ರಾತಹವ್ಯೋ ದೆತ್ತೆಹೆನಿಸ್ಕಃ ಸ್ಸ ಶಾಸೆ. 
ಮಿಂದ್ರ ಕರ್ತೃಕಮನುಶಾಸೆನಂ ಯದ್ವಾ ತೆಸೈ ಸ್ತುತಿಮಿನ್ವತಿ ವ್ಯಾಸ್ನೋತಿ | ಉಕ್ಸಾವೋಕ್ಕಾನಿ 
ಶಸ್ತ್ರಾಣಿ ನಾ ಯಃ ಸ್ತೋತಾ ರಾಧಸಾ ಹನಿರ್ಲಕ್ಷಣೇನಾನ್ನೇನ ಸಹಾಭಿಗೃಣಾತಿ ತಸ್ಯಾಭಿಮುಖೀಕರ- 
ಣಾಯೆ ಶಂಸತಿ | ಅಸ್ಕೈ ಸ್ತೋತ್ರೇ ದಾನುರಭಿಮತಫಲಪ್ರೆ ದಾಶೇಂದ್ರೆ ಉಪೆರೋಪರಾನ್ಮೇಘಾನ”" | 
ಉಸರ ಇತಿ ಮೇಘನಾಮ | ಸ ಚೆ ಯಾಸ್ಕೇನೈವಂ ನಿರುಕ್ತಃ | ಉಪರ ಉಪೆಲೋ ಮೇಘೋ ವ. 
ತ್ಯುಪೆರಮಂತೆಟಸ್ಮಿನ್ನಭ್ರಾಣ್ಯುಪರತಾ ಆಸೆ ಇತಿ ನಾ! ನಿರು ೨-೨೧ | ಇತಿ | ತ್ತಾ ಮೇರ್ಫೂ ದಿವಃ 
ಸಕಾಶಾಕ್ಸಿನ್ನತೇ | ಸೇಚೆಯತಿ |! ದೋಗ್ಬೀತಿ ಯಾವತ್‌ | ಈ ಯಚಿ ತುನುಫೇತ್ಯಾದಿನಾ ದೀರ್ಥಃ | 
ಸತ್ಪತಿಃ | ಸತಾಂ ಪತಿಃ ಸತ್ಪತಿಃ | ಪೆತ್ಯಾವೈಶ್ಚರ್ಯ ಇತಿ ಪೂರ್ವಸೆಡಸ್ರೆ ಕೃತಿಸ್ವರತ್ವ್ತಂ | ಶೂಶುವತ | 
ಬು೬ಶ್ರಿ ಗತಿವೃದ್ಧ್ಯೋಃ | ಜ್ಯಂತಾದೈರ್ಶಮಾನೇ ಲುಜಂ ಚ್ಲೇಶ್ಚಜಾದೇಶೇ ಸಂಪ್ರಸಾರಣಿಂ ಸಂಪ್ರೆ- 
ಸಾರಣಾಶ್ರಯಂ ಚೆ ಬಲೀಯಃ | ಮ. ೬-೧-೧೭-೨ |ಇತ್ಯಂಕೆರಂಗಮಹಿ ವೃದ್ಧ್ಯಾದಿಕೆಂ ಬಾಧಿ- 
ತ್ವಾಣೌ ಚ ಸಂಶ್ಚಚೋಃ .! ಪಾ. ೬-೧-೩೧ | ಇತಿ ಸಂಪ್ರಸಾರಣಿಂ | ಸಂಜ್ಞಾಪೂರ್ವಕಸ್ಯ ವಿಧೇರ- 
ನಿತ್ಯತ್ತಾದ್ಪೈದ್ಫೈಭಾನೇ ದ್ವಿರ್ವಚೆನಾದಿ | ಉವಜಾದೇಶಃ | ರಾತಹವ್ಯಃ | ಬಹುವ್ರೀಹೌ ಪೂರ್ವ 
ಪದಪ್ರಕೃತಿಸ್ಟರತ್ವೆಂ | ಶಾಸಂ | ಶಾಸು ಅನುಶಿಷ್ಟಾನಿತ್ಯಸ್ಮಾದ್ಭಾನೇ ಘಂ ಕೆರ್ಷಾತ್ವತ ಇತ್ಯಂ- 
ತೋದಾತ್ತತ್ವೇ ಪ್ರಾಪ್ತೇ ವ್ಯತೃಯೇನಾಡ್ಕುದಾತ್ತೆತ್ವಂ | ವೃಷಾದಿರ್ವಾ ಪ್ರೆಷ್ಟವ್ಯಃ' | ಸೆಹ್ಯಾ- 
ಕೈತಿಗಣಿ ಇಶ್ಯುಕ್ತಂ | ಯೆದ್ವಾ | ಶನ್ಸು ಸ್ತುತಾವಿಶ್ಯಸ್ಮಾದ್ಫಇಗ ವೃತ್ಯಯೇನ ನಲೋಪಃ ! 





_ಅ೧. ಅ.೪.ವ.೧೮.] ` ಖುಗ್ಗೇದಸಂಶಿಶಾ | 325 


ನ ಸ 4 44ಾೌ* ಕ ಸ 4 mm ತ ತಸ 4 A | 
ರ ಸ್‌ ಮ ಕ ರ N ಸಾ ಕ ಕ ಡ್‌ ನ ಗೆ ಗ ಗಾ ಬನ ೧ ಹಾಚಾ ಎ ಅ ಎ ಚು ಚಾ ಯ ರಪ ್ಟ್ಟ್ಟ ್‌ಾಟ ಹ 


ಇನ್ವತಿ | ಇವಿ ವ್ಯಾಪ್ತೌ | ಶಪಃ ಪಿತ್ತಾ ಕ್ರಾ ದನುದಾಕ್ತಿತ ಕೀ ಧಾತುಸ್ವರಃ | ಯೆಡ್ರೃತ್ತಯೋಗಾವೆನಿಘಾತೆ: | 
ಅಭಿಗೃಹಾತಿ | ಗ್ಗ ಶಬ್ದೇ | ಕ್ರೈಯಾದಿಕಃ | ಪ್ರಾದೀನಾಂ ಪ್ರಸ್ತಕ[ಇತಿ ಪ್ರಸ್ಪತ್ವಂ | ತಿಸಃ ಸಿತ್ತಾದನು. 
ವಾತ್ಮತ್ತೇ ವಿಕರಣಸ್ವರಃ | ಪೂರ್ವವನ್ನಿ ಘಾತಾಭಾವಃ | ಉಪರಾ | ಸುಪಾಂ ಸುಲುಗಿತಿ ಶಸೆಃ 
ಪೂರ್ವಸವರ್ಲದೀರ್ಥೆಶ್ಚಂ | ಪಿನ್ನತೇ | ಸಿನಿ ಮಿನಿ ಣಿನಿ ಸೇಚನೇ | ವ್ಯತ್ಯೆಯೇನಾತ್ಮನೇಸೆವೆಂ || 





| ಪ್ರತಿಪದಾರ್ಥ || 


ಯಃ. ಯಾವನು | (ಇಂದ್ರಂ) ಪ್ರತಿ--ಇಂದ್ರನನ್ನು ಕುರಿತು | ರಾತಹವ್ಯಃ.._ ಹವಿಸ್ಸನ್ನು ಅರ್ಪಿ 
ಸುತ್ತ | ಶಾಸೆಂ- ಇಂದ್ರನ ಆಜ್ಞೆಯನ್ನು ಅಥವಾ ಸ್ತೋತ್ರವನ್ನು | ಇನ್ವತಿ-ನೆರವೇರಿಸುತ್ತಾನೋ ಮತ್ತು 
ಯಃ ಯಾವನು | ಉಕಾ ವಾ-- ಉಕ್ಸವನ್ನಾಗಲಿ ಅಥವಾ ಶಸ್ತ್ರವನ್ನಾಗಲಿ'(ಉಕ್ಸರೂಸವಾದ ಅಥವಾ ಶಸ್ತ್ರ 
 ರೊಸವಾದ ಮಂತ್ರೆವನ್ನು) |! ರಾಧಸಾ--ಹವಿಸ್ಸಿನರೂಪದ ಅನ್ನದೊಡನೆ | ಅಭಿಗೃಣಾತಿ- (ತನ್ನ) ಅಭಿಮುಖ 
ವಾಗಿ ಮಾಡಿಕೊಳ್ಳಲು ಪಠಿಸುತ್ತಾನೋ | ಸ ಘ--ಅದೇ | ಜನಃ-- ಮಾನವನೂ | ರಾಜಾ... ಪ್ರಕಾಶಿಸುವ 
ವನೂ | ಸತ್ಸತಿ:__ ಸಜ್ಜನರ ಪಾಲಕನೂ ಆದ ಯಜಮಾನನು | ಶೂಶುವಶ್‌--(ತನ್ನನ್ನು) ವೃದ್ಧಿ ಸಡಿಸಿಕೊ 
ಳ್ಳುಶ್ತಾ ನೆ1 ಅಸ್ಮೈ--ಇಂತಹ ಸ್ರೊ ಶೃ ನಿಗಾಗಿ | ದಾನುಃ-- ಇಷ್ಟಾ ರ್ಥಗಳನ್ನು ಕೊಡತಕ್ಕ ಇಂದ್ರನು! 
ಉಸರಾ-ಮೇಫೆಗಳನ್ನು | ದಿವ: ಅಂತರಿಕ್ಷದಿಂದ! ನಿನ್ನತೇ (ಮಳೆಯನ್ನು ) ಸುರಿಸುವಂತೆ ಮಾಡುತ್ತಾನೆ. 


| ಭಾವಾರ್ಥ 1 


ಯಾವ ಸ್ತೋತೃವು ಇಂದ್ರನಿಗೆ ಹೆನಿಸ್ಸನ್ನು ಅರ್ಪಿಸುತ್ತ ಉಕ್ಕ ಮತ್ತು ಶಸ್ತ್ರಮಂತ್ರಗಳನ್ನು 
ಆ ಹವಿಸ್ಸಿನರೂಪದ ಅನ್ನ ದೊಡನೆ ಪಠಿಸುತ್ತಾನೆಯೋ ಆ ಮಾನವನೂ, ಸ್ರಕಾಶಿಸುವನನೂ ಮತ್ತು ಸಜ್ಜನರ 
ಪಾಲಕನೂ ಆದ ಯಜಮಾನನು ವೃದ್ಧಿಯನ್ನು ಹೊಂದುತ್ತಾನೆ. ಮತ್ತು ಇಂತಹ ಸ್ತೋತೃನಿಗಾಗಿ ಇಷ್ಟಾರ್ಥ 
ಪ್ರದನಾದ ಇಂದ್ರನು ಅಂತರಿಕ್ಷದಿ೦ದ ಮೇಘಗಳನ್ನು ಕರೆದು ಮಳೆಯನ್ನು ಸುರಿಸುತ್ತಾನೆ. 


English Translation. 

That eminent person, the cherisher of the pious, advances bis own 
prosperity, who while offering oblations te Indra, sings his praise; or who, 
along with the offerings he presents, recites hymns in honour of him; for him 
the bounteous Indra causes the clouds to rain from heaven- 


| ವಿಶೇಷ ವಿಷಯಗಳು 1 


ಇದಮುಕ್ತಂ ಭವತಿ |! ಯೋ ಜನೋ ಪತ್ರ ಹವಿಷ್ಯ: ಸನ್‌ ತಥಾ ಪೆತ್ತರಾಧಾಃ ಸನ್ನಿಂಪ್ರಸೈ 
ಶಾಸನಂ ಪಾಲಯತಿ ತೆಥಾ ತಸ್ಯ ಸ್ತು ಕೀರ್ಗಾಯತಿ ಸನಿ: ಸಂಶಯಂ ಸತ್ಸತೀ ರಾಜಾ ಭೂತ್ವಾ ವರ್ಧತೇ 
ತದರ್ಫೇ ಚ ದಿವ್ಯಾ ಮೀಘೋಡಳವ ಪ್ಟಿರ್ವಿಪುಲಂ ಯಥಾ ಶೆಥಾ ಪೆಶತೀತಿ | ಯಜ್ಞಮಾಡುವ ಯಾವ 
ಯಜಮಾನನು ಇಂದ್ರನಿಗೆ ಹವಿರಾದಿಗಳನ್ನು ಅರ್ಪಿಸಿ ಆವನ ಆಜ್ಞೆ ಯನ್ನು ಸರಿಪಾಲಿಸುತ್ತಾ ಸ್ತೋತ್ರಾದಿಗ 





326 ಸಾಯಣಭಾಷ್ಯಸಹಿತಾ [ಮಂ.೧. ಅ. ೧೦. ಸೂ. ೫೪, 


I ಅಂತಾರಾ ಸರಾ ದಯಯಾ ಕ್ಸ ಸ” ಗ ಹಾ ವ ಶೋ ಯ ಗರಗ ಕ್ಯ ಗ ಗಾಗ ಎಇ ಎ (ಲ ಲ ಲ ಅ 


ಳಿಂದ ಇಂದ್ರನನ್ನು. ಸಂತೋಷಗೊಳಿಸುನೆನೋ ಅಂತಹ ಯಜಮಾನನು 'ರಾಜನಾಗುವನು. ಅವನ ಅನು 
ಕೂಲಕ್ಕಾಗಿ ಮೇಘವು ವಿಶೇಷವಾಗಿ ವೃಷ್ಟಿಯನ್ನು ಸುರಿಸುವುದು... ಈ ವಿಷಯದಲ್ಲಿ ಸಂಶಯವಿಲ್ಲ ಎಂದಳಿ. 
ಪ್ರಾಯವು. | | | ; 

ಘಫಾ--ಇದು ಫ ಶಬ್ದ. ಇದಕ್ಕೆ ಖಲು (ಅಸ್ಟೆ, ಆದರೋ) ಎಂದರ್ಥ- ಖಚಿ ತುನುಘೆಿ ಎಂಬ 
ಸೂತ್ರದಿಂದ ಸಂಹಿತೆಯಲ್ಲಿ ದೀರ್ಫೆ ಬಂದಿದೆ. 

ಸೆತ್ರತಿಃ--ಇಲ್ಲಿ ಸತ್ಪೆರುಸರನ್ನು ಕಾಪಾಡುವವನು, ಯಾಗದೀಕ್ಷಿತಕಾದ ಯಜಮಾನನು ಎಂದರ್ಥವ್ಟ 

ಶುಶೂವತ್‌ ಟು ಿಶ್ಚಿ ಗತಿವೃ ದೊ ಶ್ರ! ಎಂಬ ದ್ರ್ಯರ್ಥಕವಾದ ಧಾತುವಿನಿಂದ ನಿಷ್ಪನ್ನವಾಡ 
ಈ ಶಬ್ದವು, ತನ್ನನ್ನೇ ತಾನು ವೃದ್ಧಿ ನಡಸಿಕೊಳ್ಳು ವನು ಮ ಸೂಚಿಸುವುದು. 

ರಾತಹವ್ಯಃ--ರಾತಂ ಹವ್ಯಂ ಯೇನ ಸಃ ಎಂಬ ವ್ಯತ್ಪತ್ತಿ ತ್ತಿಯಿಂದ ಹವಿಸ್ಸನ್ನು ದೇವತೆಗಳಿಗೆ ಅರ್ಪಿ 
ಸಿದವನು ಎಂದರ್ಥವಾಗುವುದು. | 

ಶಾಸಂ--ಶಾಸು ಅನುಶಿಷ್ಟೌ ಎಂಬ ಧಾತುವಿನಿಂದ ಉಂಟಾದ ಈ ಶಬ್ದವು ಇಂದ್ರನ ಅಪ್ಪಣೆ ಎಂದೂ 
ಅಥವಾ ಇಂದ್ರನ ಸ್ತುತಿ ಎಂದೂ ಅರ್ಥಕೊಡುವುದು. 








pe 


ರಾಧಸಾ. _ಹವಿರ್ಲಕ್ಷಣದಿಂದ ಕೂಡಿದ ಅನ್ನದಿಂದ. 
ಉಕ್ಕಾ ವಾ--ಇಲ್ಲಿ ಉಕ್ಸಶಬ್ದಕ್ಕೆ ಶಸ್ತ್ರಗಳೆಂಬ ಮಂತ್ರವಿಶೇಷಗಳು ಎಂದರ್ಥ. 


ಉಪೆರಾಉಪರಾ ಎಂಬುದು ಮೇಘದ ಹೆಸರು. ಇದಕ್ಕೆ ಉಪರ ಉಸಲೋ ಮೇಘೋ ಭವ. 
ತ್ಯುಪರಮತಶೇಸ್ಮಿನ್ನಭ್ರಾಣ್ಯುಪೆರತಾ ಆಸ ಇತಿ ವಾ (ನಿರು. ೨- ಗ) ಎಂಬ ಫಿರುಕ್ತವು ಪ್ರಮಾಣವಾಗಿದೆ. 
ದಾನುಃ- ಯಜಮಾನರು ಕೇಳಿಕೊಳ್ಳುವ ಸ ಸಕಲ ಇಷ್ಟಾರ್ಥಗಳನ್ನೂ ತೊಡುವವನ್ನು ಇಂದ್ರನು. 


|| ವ್ಯಾಕರಣಪ್ರ ಕ್ರಿ ಯಾ || 


ಫು--ಯಚಿ ತುನುಘ--(ಪಾ. ಸೂ. ೬-೩-೧೩೩) ಎಂಬುದರಿಂದ ಸಂಹಿಇದಲ್ಲಿ ದೀರ್ಥೆ ಬರುತ್ತದೆ. 
ಸೆತ್ಸೆ 8ಃ-_ಸತಾಂ ಪತಿಃ ಸತ್ಪತಿಃ ಪೆತ್ಯಾವೈಶ್ವರ್ಯೇ (ಪಾ. ಸೂ. ೬-೨-೧೮) ಎಂಬುದರಿಂದ 
ಪೂರ್ವಸದಪ್ರಕ್ರ ತಿಸ್ವರ ಬರುತ್ತದೆ. 


ಶೂಶುವತ್‌-ಟು ಶ್ವಿ ಗತಿವೃ ದೊ ಸೋ ಧಾತು ಹೇತುಮತಿಚೆ ಎಂಬುದರಿಂದ ಪ್ರಲೋಜಕವ್ಯಾಪಾ 
ರವು ತೋರುವುದರಿಂದ ಣಿಜ್‌. ಸನಾದ್ಯಂತಾಧಾತವಃ ಸೂತ್ರದಿಂದ ಜಿಜಂತಕ್ಕೆ ಧಾತುಸಂಡ್ಞಾ. ನರ್ತಮಾ 
ನಾರ್ಥದಲ್ಲಿ ಛಂದಸಿಲುಜ್‌ಲಜ್‌ಲಿಟ8 ಎಂಬುದರಿಂದ ಲುಜ್‌. ಪ್ರಥಮಪುರುಷ ಏಕವಚನದಲ್ಲಿ ಕಿಪ್‌. 
ಇತಶ್ಚ ಎಂಬುದರಿಂದ ಇಕಾರಲೋಪ, ಚ್ಲೆ ಲುಜರಿ ಎಂಬುದರಿಂದ ಪ್ರಾಪ್ತವಾದ ಚ್ಲಿಗೆ ಚೆಶ್ರಿದ್ರುಸ್ರುಭ್ಯಃ ಕರ್ತರಿ 
ಚೆಜ್‌ (ಪಾ- ಸೂ. ೩-೧-೪೮) ಎಂಬುದರಿಂದ ಚಜ್‌. ಧಾತುವಿನ ಆದಿಯಲ್ಲಿರುವ ಟು ಮತ್ತು ಓ ಎಂಬುದು 
ಇತ್ತಾಗುತ್ತದೆ. ಆದುದರಿಂದ ತಸ್ಯಲೋಪಃ ಎಂಬುದರಿಂದ ಅದಕ್ಕೆ ಕೋಪ. ಚಿಚ್‌ ಪರದಲ್ಲಿರುವಾಗ ಅಂತ 
ರಂಗವಾದುದರಿಂದ ವೃ ದ್ವಿಯು ಪ್ರಾಪ್ರವಾದಕೆ ಸಂಪ್ರಸಾರಣಿಂ, ತೆದಾಶ್ರ ಯೆಕಾರ್ಯೆಂ ಚ ಬಲೀಯೆಃ (ಪಾ. 
ಮ. ೬-೧-೧೭-೨) ಎಂಬುಡರಿಂದೆ ಅಂತರಂಗವಾದ ವೃ ದ್ಭ್ಯಾದಿಯನ್ನು ಬಾಧಿಸಿ" ಣೌಚಿಸಂಶ್ಲ ಜಸೋಕ (ಪಾ. 
ಸೂ. ೬-೧- -೩೧) ಎಂಬುದರಿಂದ ಧಾತುವಿನ ವಕಾರಕ್ಕೆ ಸಂಪ್ರಸಾರಣ. ಸಂಪ್ರಸಾರಣಾಚ್ಛ್ಚ ಎಂಬುದರಿಂದ ಪೂರ್ವ 


H 





ಅ, ೧. ಅ. ೪. ವ. ೧೮] . :: .  ಖುಸ್ವೇದಸಂಹಿಶಾ °° 827 


Me 





ರೂಪ, ಶುಃಇಃ ಅತ್‌ ಎಂದಿರುವಾಗ ಸೆಂಜಾ ಶ್ವ ಪೊರ್ವಕೋವಿಧಿರನಿತ್ಯಃ ಎಂಬ ವಚನದಿಂದ ವೃದ್ಧಿಯು ಬಾರ 
ದಿರುವಾಗ ಚಜ್‌ ನಿಮಿತ್ತ ಕವಾದ ದ್ವಿತ್ವ. ಣೇರನಿಟಿ ಎಂಬುದರಿಂದ ಣಿ ಲೋಪ. ಶುಶು- ಆತ್‌ 'ಎಂದಿರುವಾಗ 
ಸನ್ವಲ್ಲಘನಿಚಜ್‌ಪರೇನಗ್ಲೊ (ಫೇ ಎಂಬುದರಿಂದ ಸ ಸನ್ವದ್ಭಾವ, ಬರುವುದರಿಂದ ' ದೀರ್ಫೊೋಲಘೋಃ (ಪಾ... ಸೂ. 
೭-೪-೯೪) ಎಂಬುದರಿಂದ ಅಭ್ಯಾಸದ ಲಘುವಿಗೆ ದೀರ್ಥ. ಚಜಾಿನ ಅಕಾರನಿಮಿತ್ತಕವಾಗಿ ಅಚಿಶು ್ಸಧಾತುಭ್ಬು- 
ನಾಂ-ಸೂತ್ರದಿಂದ ಪೂರ್ವದ ಉಕಾರಕ್ಕೆ ಉನಜಾದೇಶ. ಶೂಶುವತ್‌ ಎಂದು ರೊಪವಾಗುತ್ತ ಡೆ. ಬಹುಲಂ 
ಛಂದಸ್ಯಮಾ ಮಾಜ್‌" ಯೋಗೆಲಆಪಿ ಎಂಬುದರಿಂದ ಅಡಾಗಮ ಬರುವುದಿಲ್ಲ. ತಿಜಂತನಿಘಾತಸ್ವರ ಬರುತ್ತದೆ. 


ರಾತಹವ್ಯಃ--ರಾತಂ ಹವ್ಯಂ ಯೇನ ರಾತಹವ್ಯಃ | ಬಹುನ್ರೀಹೌ ಪ್ರಕೃತ್ಯಾ ಪೂರ್ವಸೆಜಮ್‌ ಎ ಎಂ 
ಬುದದಿಂದ ಪೂರ್ವಸದಪ್ರಕೃತಿಸ್ಟರ ಬರುತ್ತದೆ. ರಾ ಆದಾನೇ ಧಾತು. ಕ್ಷಪ್ರತ್ಯಯ., ಪ್ರತ್ಯಯಸ್ವರದಿಂದ 


ಅಂತೋದಾತ್ರ. 


ಶಾಸಮ್‌-ಶಾಸು ಅನುತಿಷ್ಟೌ. ಧಾತು. ಭಾವಾರ್ಥದಲ್ಲಿ ಘರ್‌ ಪ್ರತ್ಯಯ." ಕರ್ಣಾಶ್ಚತೆ... 
(ಪಾ. ಸೂ. ೬-೧-೧೫೯) ಎಂಬುದರಿಂದ ಅಂಶೋದಾತ್ರವು ಪ್ರಾಪ್ತವಾದರೆ ವ್ಯತ್ಯೆಯೋ ಬಹುಲಂ ಎಂಬುದರಿಂ 
ದ ಅದ್ಭುದಾತ್ತವಾಗುತ್ತದೆ. ಅಥವಾ ವೃಷಾದಿಯು ಆಕೈತಿಗಣವಾದುದರಿಂದ ವೃಷಾದೀನಾಂಚೆ (ಪಾ. ಸೂ. 
೬-೧-೨೦೩) ಎಂಬುದರಿಂದ ಆದ್ಯುದಾತ್ರ ವಾಗುತ್ತದೆ. ಅಥವಾ ಶಂಸು ಸ್ತುಶೌ ಧಾತು. ಇದಕ್ಕೆ. ಭಾವಾರ್ಥದಲ್ಲಿ 
ಘಟ್‌. ವ್ಯತ್ಯಯದಿಂದ ನಿಮಿತ್ತ ವಿಲ್ಲದಿದ್ದರೂ ನಲೋಪವಾಗುತ್ತದ್ದೆ ಅತೆ ಹೆದಾಯಿ ಎಂಬುದರಿಂದ ಉಪ 
ಧಾಕಾರಕ್ಕೆ ವೃದ್ಧಿ. ಶಾಸ ಎಂದಾಗುತ್ತದೆ. | 


ಇನ್ವತಿ..-ಇವಿ ವ್ಯಾಪ್ತೌ. ಧಾತು. ಭ್ರಾದಿ ಇದಿತೋನುಮ್‌ ಧಾತೋಃ ಎಂಬುದರಿಂದ ನುಮಾಗನು. 
ಕರ್ತರಿಶಪ್‌ ಎಂಬುದರಿಂದ ಶಬ್ದಿಕರಣ. ಲಟನ ತಿಪ್‌ ಪರದಲ್ಲಿರುವಾಗ ಇನ್ವತಿ ಎಂದು ರೂನವಾಗುತ್ತದೆ. 
ಶಪ್‌ ಪಿತ್ತಾದುದರಿಂದ ಅನುದಾತ್ತ. ಧಾತುಸ್ವರವು ಉಳಿಯುತ್ತದೆ. ಯಃ ಎಂದು ಹಿಂದೆ ಯಚ್ಛಬ್ಧಸಂಬಂಧೆ 
ನಿರುವುದರಿಂದ ಯದ್ಚೈತ್ತಾನ್ನಿತ್ಯಂ ಎಂಬುದರಿಂದ ಫಿಫಾಶ ಪ್ರತಿಷೇಧ. | 


ಅಭಿಗೃಣಾತಿ-_ಗೃ ಶಬ್ಬೇ. ಧಾತು. ಕ್ರ್ಯಾದಿ. ಲಓನಲ್ಲಿ ತಿಪ್‌ ಪ್ರತ್ಯಯ ಸರದಲ್ಲಿರುವಾಗ ಪ್ರಾ ೃದಿಭ್ಯಃ 
ಶ್ಲಾ ಎಂಬುದರಿಂದ ಶ್ನಾವಿಕರಣ. ಪ್ರಾದೀನಾಂ ಪ್ರಸ್ವೆಃ (ಪಾ. ಸೂ. ೭-೩-೮೦) ಎಂಬುದರಿಂದ ಧಾತುನಿಗೆಹ್ರಸ್ನ 
ಬುವರ್ಣಾನ್ನ ಸ್ಕೈಣತ್ತಂ ವಾಚ್ಯಂ ಎಂಬುದರಿಂದ ನಕಾರಕ್ಕೆ ಇತ್ವ. ಗೃಹಾತಿ ಎಂದು ರೂಪವಾಗುತ್ತದೆ. ತಿಪ್‌ 
ನಿತ್ತಾದುದರಿಂದ ಅನುದಾತ್ತೌ ಸುಪ್ಪಿತೌ ಎಂಬುದರಿಂದ ಅನುವಾತ್ತವಾಗುವುದರಿಂದ ವಿಕರಣಸ್ವರವು ಉಳಿಯು 
ತ್ತದೆ. ಇಲ್ಲಿಯೂ ಯಃ ಎಂದು ಹಿಂದೆ ಇರುವುದರಿಂದ ನಿಘಾತಸ್ತರ ಬರುವುದಿಲ್ಲ. 


ಉಪರಾ._ಉಪರ-*ಶಸ್‌ ಎಂದಿರುವಾಗ ಸುಪಾಂಸುಲುಕ್‌. ಸೂತ್ರದಿಂದ ಪೊರ್ವಸವರ್ಣದೀರ್ಫೆ 
ಬರುತ್ತದೆ. | 


ಪಿನ್ವತೇ--ಪಿಎ, ಜಿವಿ, ಮಿವ್ರಿ ಸೇಚನೇ. ಧಾತು. ಇದಿತ್ತಾದುದರಿಂದ ನುಮಾಗಮ. ವ್ಯತ್ಯಯೋ 
ಬಹುಲಂ ಎಂಬುದರಿಂದ ಆತ್ಮನೇಪದಪ್ರತ್ಯಯ ಬರುತ್ತದೆ. ಟತಆತ್ಮನೇಪದಾನಾಂ- ಸೂತ್ರದಿಂದ ಏತ್ವ. 
ಪಿನ್ಶತೇ ಎಂದು ರೊಪವಾಗುತ್ತಡೆ. ತಿಜ್ಞಿತಿಜಃ ಎಂಬುದರಿಂದ ನಿಘಾತಸ್ಪರ ಬರುತ್ತದೆ. 


ತು 





i 





328 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೊ. ೫೪. 





ಜ್‌ ಟ್‌ ಮ PP ತಗ ಕ. 
LMR AT ಜಾ 6 ಜಜು ಎಶ ಹಸ ಶು ಹಚು ಬಿಬಫಂ ಜಂಟ ಹಡಗಿ ಲ. ಭಜ ಚತ ಹಂಜಿ ಯ ಯಿ ಭುಭು ಯು ಬಫಿ ಬಾ ಜಬ ಸ ಯಯ ಜಾ PTS ಮಾ “Pr ಮ ಜ್‌ 


KN ಸಂಹಿತಾಪಾಠಃ | ಕ 
ಅಸಮಂ ಕತ ಮಸಮಾ ಮನೀಷಾ ಪ್ರ ಸೋಮಪಾ ಪಾ ಅಪಸಾ ಸಂತು 
ನೇಮೇ | 
ಯೇ ತ ಇಂದ್ರ ದದುಷೋ ವರ್ಧಯಂತಿ ಮಹಿ ಕ್ಷತ್ರಂ ಸ್ಥವಿರಂ ವೃಷ ತ್‌ 
3 ll 
| 1 ಸದಪಾಠಃ ! 


| | | 
ಅಸಮಂ ! ಕ್ಷತ್ರಂ! ಅಸಮಾ !ಮನೀಸಾ! ಪ್ರ! ಸೋಮಃಾಪಾಃ |! ಅಪಸಾ |! 


| (1 
ಸಂತು | ನೇಮೇ ! 


ಯೇ | ತೇ | ಇಂದ್ರ | ದಡುಷಃ | ವರ್ಧಯಂತಿ | ಮಹಿ | ಕ್ಷತ್ರಂ | ಸ್ಥವಿರೆಂ |! 


ಈ 


ವೃಷ್ಣ್ಯಂ! ಚ Ns | 


ಇಂದ್ರಸ್ಯ ಕ್ಷತ್ರಂ ಬಲಮಸಮಂ [ನ ಕೇನಚಿತ್ಸಮಂ | ಸರ್ವಾಢಿಕೆಮಿತ್ಯರ್ಥಃ |! ತಥಾ ಮನೀ- 
ಷಾ ಬುದ್ದಿಶ್ಲಾಸಮಾ | ನ ಕಸ್ಯಾಪಿ ಬುದ್ಧ್ಯಾ ಸಮಾನಾ | ಸರ್ವಂ ವಸ್ತು ವನಿಷಯಾಕರೋತೀತ್ಯರ್ಥಃ ! 
ನೇಮ ಇತಿ ಸರ್ವನಾಮಶಬ್ದ ಏತಚ್ಛಬ್ದಸಮಾನಾರ್ಥಃ ನೇಮ ಏತೇ ಸೋಮಪಾಃ ಸೋಮಸೈ ಪಾತಾ- 
ರೋ ಯಜಮಾನಾ ಅಸೆಸಾ ಕರ್ಮಣಾ ಪ್ರೆ ಸಂತು। ಪ್ರವೃದ್ಧಾ:ಭವಂತು | ಹೇ ಇಂದ್ರೆ ತೇ ತನ ದಮಸೋ 
ಹನಿರ್ದತ್ತವಂತೋ ಯೇ ತ್ವದೀಯಂ ಮಹಿ ಮಹತ್‌ ಕ್ಷತ್ರಂ ಬಲಂ ಸ್ಮನಿರಂ ಸ್ಥೊಲಂ ಪ್ರವೃದ್ಧೆಂ ವೃಷ್ಣ್ಯಂ 
ವೃಷತ್ವೆಂ ಪುಂಸ್ಕೃಂ ಚೆ ವರ್ಧಯೆಂತಿ ಪ್ರವೃದ್ಧೆಂ ಕುರ್ವಂತಿ | ಯೆದ್ದಾ | ದೆದುಸೋ ಯಜವಾನೇಭ್ಯೋ 
ಯಾಗಫಲಂ ದತ್ತೆವತಸ್ತನೇತಿ ಯೋಜನೀಯಂ | ನೇಮೇ 1 ಸರ್ವನಾಮತ್ಪಾಜ್ಜಸಃ ಶೀಭಾನೇ 
ಗು೫ | ಷಾ. ಸೂ. ೭-೧-೧೭! ತ್ವಸಮಸಿಮನೇಮೇತ್ಯನುಚ್ಚಾನಿ [ಖಿ.ಸು- ೪.೧೦! ಇತಿ ಸರ್ವಾನುದಾತ್ತತ್ವೇ 
ಪ್ರಾಪ್ತೇ ವ್ಯತ್ಯಯೇನಾಷ್ಯುದಾತ್ತತ್ಚಂ | ದಡುಷಃ | ಪದಾಶೇರಿಟ$ ಕೃಸುಃ | ಜಸೋ ವ್ಯತ್ಯಯೇನ 
ಶಸಾದೇಶಃ | ಸಂಪ್ರೆಸಾರಣಂ ಸಂಪ್ರಸಾರಣಾಶ್ರಯೆಂ ಚೆ ಬಲೀಯ ಇತೀಡಾಗಮಾತ್ರೊರ್ವಮೇನ 
ಸಂಪ್ರೆಸಾರಣಂ | ಶಾಸಿವಸಿಘಸೀನಾಂ ಚೇತಿ ಸತ್ವಂ | ಪ್ರತ್ಯಯೆಸ್ವರಃ | ಮಹಿ | ಮಹೇರೌಣಾದಿಕೆ 
ಇನ್ಸ್ಪತ್ಯಯ: ಸ್ಥನಿರಂ! ಅಜಿರಶಿಶಿರೇತ್ಯಾದಿನಾ | ಉ. ಸೂ. ೧.೫೪ | ತಿಷ್ಕಶೇಃ ಕಿರಚ್ಛಿ ಎತ್ಯೈೆಯಾಂತೋ 
ನಿಪಾತಿತಃ | 





ಅ.೧. ಅ. ೪. ವ. ೧೮] | ಖಯಗ್ಕೇದಸೇಹಿತಾ | 329 








ರಾಲಿ ಗ ಮಾರಾ ಕ 





pe 


| ಪ್ರತಿಪದಾರ್ಥ ॥ 


(ಇಂದ್ರಸ್ಯ--ಇಂದ್ರನ)! ಕ್ಷತ್ರೆಂ--ಬಲವು | ಅಸೆಮಂ--ಅಸಮಾನವಾದುದು (ಎಲ್ಲರ ಬಲಕ್ಕೂ ಮೀ 
ರಿದುದು), | ಮನೀಷಾ. ಬುದ್ಧಿಯೂ (ಕೂಡ) | ಅಸಮಾ--ಅಸಮಾನವಾದುದು | ನೇನೇ ಸೋಮಪಾಃ-- 
ಸೋಮರಸಪಾನಮಾಡತಕ್ಕ ಈ ಯಜಮಾನರು | ಆಪೆಸಾ-- ತಮ್ಮ ಪವಿತ್ರಕರ್ಮಗಳಿಂದ | ಪ್ರ ಸಂತು. _ಪ್ರ 
ವೃದ್ಧರಾಗಲಿ (ಇಂದ್ರನಿಗೆ ಸಮಾನವಾದ ಬಲವನ್ನೂ, ಬುದ್ದಿಯನ್ನೂ ಹೊಂದಲಿ) | ಇಂದ್ರ ಎಲೈ ಇಂದ್ರನೇ 
ತೇ ನಿನ್ನ ಅಥವಾ ಹನಿರ್ದಾತರಾದ ಯಜ್ಞಕರ್ತರಿಗೆ ಸರಿಯಾದ ಫಲಗಳನ್ನು ಕೊಡುವ ನಿನ್ನ ! ದಡುಷಃ-- 
ಹನಿರ್ದಾತರು | ಯೇ- ಯಾವ ಯಜಮಾನರು | ಮಹಿ. _ನಿನ್ನ ಮಹತ್ತಾದ | ಬಲಂ ಶಕ್ತಿಯನ್ನೂ | 
ಸ್ಮನಿರಂ--ಸ್ಟೂಲವಾದ | ವೃಷ್ಣ ೃಂಚ ಪುರುಷ ಶಕ್ತಿಯನ್ನೂ ಕೂಡ | ವರ್ಧಯಂತಿ--ವೃದ್ಧಿಯಾಗುವಂತೆ 
ಮಾಡುತ್ತಾರೆಯೋ ಅವರು ಪ್ರವೃದ್ಧರಾಗಲಿ. 


| ಭಾನಾರ್ಥ ॥ 


ಎಲ್ಫೆ ಇಂದ್ರನೇ, ನಿನ್ನ ಬಲವು ಅಸಮಾನವಾದುದು. ನಿನ್ನ ಬುದ್ಧಿಯೂ ಅಸಮೂನವಾದುದು. 
ಸೋಮರಸಪಾನಮಾಡತಕ್ಕ ಈ ಯಜಮಾನೆರಯು ತಮ್ಮ ಸವಿಶ್ರ ಕರ್ಮಗಳಿಂದ ಪ್ರವೃದ್ಧರಾಗಲಿ ಮತ್ತು ಇಂದ್ರ 
ನಿಗೆ ಸಮಾನವಾದ ಬಲವನ್ನೂ ಬುದ್ಧಿಯನ್ನೂ ಹೊಂದಲಿ. ಎಲ್ಫೈ ಇಂದ್ರನೇ, ನಿನಗೆ ಹವಿಸ್ಸನ್ನು ಅರ್ಪಿಸುವ 
ಯಜ್ಞಕರ್ತರು ನಿನ್ನ ಮುಹತ್ತೂದ ಶಕ್ತಿಯನ್ನು ಮತ್ತು ನಿನ್ನ ಸ್ಥೂಲವಾದ ಪುರುಷಶಕ್ತಿಯನ್ನೂ ಸಹ ವೃದ್ಧಿ 
ಯಾಗುನಂತೆ ಮಾಡುತ್ತಾರೆ. 


Bnglish Translation. 
Peerless is his power ; peerless is his wisdom ; may these drinkers of the 
soma-juice become equal to him by the pious act, for they, [ndra, who present 
0101811008, to your augment your vast strength and your manly vigour: 


| ವಿಶೇಷ ನಿಷಯಗಳು || 


ಕ್ಷತ್ರಂ-ಅಸಮಂ-_ ಇಂದ್ರನ ಕ್ಲಾತ್ರಥೆರ್ನ ಎಂದರೆ ಶತ್ರುಗಳನ್ನು ದಥ್ವೆಂಸಮಾಡುವ ಸಾಮರ್ಥ್ಯವು 
ಎಲ್ಲರಿಗಿಂತಲೂ ಅಧಿಕವಾದದ್ದು. ಶೌರ್ಯಾದಿಗುಣಗಳಲ್ಲಿ ಇಂದ್ರನನ್ನು ಹೋಲುವವರು ಯಾರು ಇಲ್ಲವೆಂದು" 
ತಾತ್ಪರ್ಯ. | 
ನೇಮೇ- ಇದು ಸರ್ವನಾಮಶಬ್ದ. ವತಜ್‌ (ಇದು) ಶಬ್ದದ ಅರ್ಥವೇ ಇದರ ಅರ್ಥ. ನೇಮೇ 
ಬಂದರೆ ಇವು ಎಂದರ್ಥ. : 
ಸೋಮಪಾ8- -ಸೋಮರಸವನ್ನು ಪಾನಮಾಡುವವರು, ಯಜಮಾನರು. 
ಅಸೆಸಾ. . ಅಪಶ್ಶಬ್ದಕ್ಕೆ ಯಾಗಾದಿ ಕರ್ಮಗಳು ಎಂದರ್ಥ. (ನಿ. ೩-೧) 
ದದುಷಃ. ಇದು ಪ್ರಥಮಾ ಬಹುವಚನವಾಗಿಯೂ, ಷಷ್ಮೀ ವಿಭಕ್ತಿಯ ಏಕವಚನವಾಗಿಯೂ ಇರು 
ಫುದೆಂದು ಎಳಯಬೇಕು. ಪ್ರಥಮಾ ಬಹುವ ಚನವಾದಾಗ ಹವಿಸ್ಸನ್ನು ಕೊಡುವವರು ಎಂಬರ್ಥವನ್ನೂ, ಸಷ್ಕ್ಯೇ 
43 





330 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ, ೫೪. 


rn 111 ಎ ರ ಟ್‌  ್ರ ೂ್ರಫಿ ಕು।ು ರ ುರ್ತು ಟು RN A ಲ್ಸ್ಟ್ಟಫ ್ಟ್ಮ್‌ ಟ್ಟು್ಬ್ಬ ್ಪ  _ಂಹ್ಟ್ಟ್ಸ್ಸು ಟೃ।) ಾ್‌ ್ಯಾರ್ರ್ಟ 


ಕವಚನದಲ್ಲಿ, ಇಂದ್ರನಿಗೆ ವಿಶೇಷಣನಾಗಿ, ಯಜಮಾನರಿಗೆ ಯಾಗಫಲನನ್ನು ಕೊಡುವ ಇಂದ್ರನು ಎಂದರ್ಥ 
ದಲ್ಲಿಯೂಉಸಯೋಗಿಸಲ್ಪಡುವುದು. 


॥ ವ್ಯಾಕರಣಪ್ರಕ್ರಿಯಾ | 


ಸೋಮಪಾಃ--ಸೋಮಂ ಪಿಬಂತಿ ಇತಿ ಸೋಮಪಾಃ ಪಾ ಪಾನೇ ಧಾತು. ಕಪ್‌ ಪ್ರತ್ಯಯ. 
ಗತಿಕಾರಕೋಪಪದಾತ್‌ಕೃತ್‌ ಎಂಬುದರಿಂದ ಕೃದುತ್ತರಪದಪ್ರಕೃತಿಸ್ಟರ ಬರುತ್ತದೆ. 


ಸೆಂತು- ಅಸ ಭುವಿ. ಧಾತು ಅದಾದಿ. ರೋಂತೆಃ ಎಂಬುದರಿಂದ ಅಂತಾದೇಶ. ಏರುಃ ಎಂಬುದ 
ರಿಂದ ಉತ್ತ. ಶೃಸೋರಲ್ಲೋಪೆಃ (ಪಾ. ಸೂ. ೬-೪-೧೧೧) ಎಂಬುದರಿಂದ ಧಾತುವಿನ ಅಕಾರಕ್ಕೆ ಲೋಪ. 
ತಿಜಂತನಿಘಾತಸ್ತರ ಬರುತ್ತದೆ. | | 


ಸೆ 


ನೇಮೇ_-ಸರ್ವಾದಿಯಲ್ಲಿ ಸೇರಿರುವುದರಿಂದ ಸೆರ್ವಾದೀನಿಸರ್ವನಾಮಾನಿ ಎಂಬುದರಿಂದ ಸರ್ವ 
ಸಾಮಸಂಜ್ಞಿ ಬರುತ್ತದೆ. ಜಸ್‌ ಪರದಲ್ಲಿರುವಾಗ ಜಶ8 ಶೀ (ಪಾ. ಸೂ. ೭-೧-೧೭) ಎಂಬುದರಿಂದ ಜಸಿಗೆ 
ಶೀ ಆದೇಶ. ಅನೇಕಾಲ್‌ ಶಿತ್‌ ಸರ್ವಸ್ಯ ಎಂಬುದರಿಂದ ಸರ್ವಾದೇಶವಾಗಿ ಬರುತ್ತದೆ. ಆದ್ದುಣಃ ಎಂಬು 
ದರಿಂದ ಗುಣ. ನೇಮೇ ಎಂದು ರೂಪವಾಗುತ್ತದೆ. ತ್ವ ಸಮ ಸಿಮ ನೇಮೇತ್ಯನುಚ್ಚಾಸಿ (ಫಿ. ಸೂ. ೭೮) 
ಎಂಬುದರಿಂದ ಸರ್ವಾನುದಾತ್ರತ್ವವು ಪ್ರಾಪ್ತವಾದರೆ ವ್ಯತ್ಯಯದಿಂದ ಆದ್ಯುದಾತ್ತಸ್ವರ ಬರುತ್ತದೆ. 


ದಡುಷಃ-_ಡುದಾಇರ್‌ ದಾನೇ ಧಾತು. ಲಿಟಗೆ ಶ್ವಸುಶ್ರ ( ಪಾ. ಸೂ, ೩-೧-೧೦೭ ) ಎಂಬುದ 
ರಿಂದ ಕ್ವಸು ಪ್ರತ್ಯಯ. ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹ್ರಸ್ವ. ದದಾರ-ವಸ" ಎಂದಿರುವಾಗ ಆತೋ- 
ಲೋಪ ಇಟಿ ಚ ಎಂಬುದರಿಂದ ಆಕಾರ ಲೋಪ. ದದ್ವಸ್‌ ಶಬ್ದವಾಗುತ್ತಡೆ. ವ್ಯತ್ಯಯೋ ಬಹುಲಂ 
ಎಂಬುದರಿಂದ ಜಸಿಗೆ ಶಸಾಜೀಶ. ಆಗೆ ಆರ್ಧಧಾತುಕಸ್ಕೇಡ್ರಲಾಡೇಃ ಸೂತ್ರೆದಿಂದ ಇಡಾಗಮವೂ ವಸೋಃ- 
ಸಂಪ್ರಸಾರಣಿಮ್‌ ಎಂಬುದರಿಂದ ವಕಾರಕ್ಕೆ ಸಂಪ್ರಸಾರೆಣವೂ ಪ್ರಾಪ್ತವಾದರೆ ಸಂಪ್ರೆಸಾರಣಂ ಸಂಪ್ರೆಸಾರಣಾ- 
ಶ್ರಯೆಂ ಚಿ ಬಲೀಯಃ ಎಂಬ ವಚನದಿಂದ ಇಡಾಗಮ ಕ್ಳಿಂತಲೂ ಪೊರ್ವದಲ್ಲಿ ಸಂಪ್ರಸಾರಣವೇ ಬರುತ್ತದೆ. 
ಸಂಪ್ರಸಾರಣಾಚ್ಜೆ ಎಂಬುದರಿಂದ ಅಕಾರಕ್ಕೆ ಪೂರ್ವರೂಪ. ಶಾಸಿವಸಿಘಸೀನಾಂಚೆ (ಪಾ. ಸೂ. ೮-೩-೬೦) 
ಎಂಬುದರಿಂದ ವಸಿನ ಸ್‌ಕಾರಕ್ಕೆ ಷತ್ತ. ದದುಷಃ ಎಂದು ರೂಹವಾಗುತ್ತದೆ. ಪ್ರತ್ಯಯದ ಆದ್ಯುದಾತ್ರ್ಮ ಸ್ವರ 
ದಿಂದ ದದುಷಃ ಎಂಬುದು ಮಠ್ಯೋದಾತ್ತವಾಗುತ್ತದೆ. 


ಮಹಿ “ಮಹ ಪೂಜಾಯಾಂ ಧಾತು. ಇದಕ್ಕೆ ಉಣಾದಿಸಿದ್ದವಾದ ಇನ್‌ ಪ್ರತ್ಯಯ. ವಿತ್‌ 
ಪ್ರತ್ಯಯಾಂತವಾದುದರಿಂದ ಮಹಿ ಎಂಬುದ ಆದ್ಯುದಾತ್ರವಾಗುತ್ತದೆ. 


ಸ್ಮನಿರರ್ಮ--ಷ್ಮಾ .ಗತಿನಿವೃತ್ತೌ ಧಾತು. ಇದಕ್ಕೆ ಅಜಿರಶಿಶಿರ ಶಿಥಿಲ ಸ್ಥಿರ ಸ್ಪರ ಸ್ಮನಿರ 


ಖದಿರಾಃ (ಉ. ಸೂ. ೧-೫೩) ಎಂಬುದರಿಂದ ಕಿರಚಸ್ರತ್ಯಯ ಬಂದು ನಿಪಾತಿತವಾಗಿದೆ. ಇತರ ಶಾಸ್ತ್ರಗಳಿಂದ 


ಬಾರದಿರುವ ಕಾರ್ಯಗಳನ್ನು ಸೇರಿಸಿ ಉಚ್ಚಾರಮಾಡುವುದೇ ನಿಪಾತ. ಆದುದರಿಂದಲೇ ಆದ್ಯುದಾತ್ತಸ್ಟರ 
ಬರುತ್ತದೆ. 





ಅ. ೧. ಅ. ೪. ವ. ೧೮. ] | ಹುಗ್ರೇದಸಂಹಿತಾ 331 


| ಸಂಹಿತಾಸಾಠಃ 1 


ಎ | | | | 
ತುಬ್ಯೇದೇತೇ ಬಹುಲಾ ಅದ್ರಿದುಗ್ಧಾ ಶ್ರಮೂಸದಶ್ವಮಸಾ ಇಂದ್ರಪಾನಾಃ। 


| | 
ವ್ಯಶ್ನುಹಿ ತರ್ನಯಾ ಕಾಮಮೇಷಾಮಥಾ ಮನೋ ವಸುದೇಯಾಯ 
ಕೃಷ್ಣ 1೯। 


| ಪದಪಾಠಃ ॥ 


[ | 
ತುಭ್ಯ ! ಇತ್‌ | ಏತೇ! ಬಹುಲಾಃ ! ಅದ್ರೀೀದುಗ್ಲಾಃ ! ಚಮೂಂಸದ। ಚಮಸಾಃ 
ಇಂದ್ರ5ಹಾನಾಃ | 


| | | 
ನಿ! ಅತ್ನುಹಿ! ತರ್ಪಯ ! ಕಾಮಂ | ಏಷಾಂ | ಅಥ ! ಮನಃ | ವಸುದೇಯಾ- 


ಟಾ 


ಯ | ಕೃಷ್ಣ 1೯1 


| ಸಾಯಣಭಾಷ್ಯ್ಯಂ ! 


ಹೇ ಇಂದ್ರ ತುಭ್ರೇತ್‌ ತುಭ್ಯಮೇವ ಚಮಸಾ | ಚಮ್ಯಂತೇ ಭಕ್ಷ್ಯಂ ಇತಿ ಚಮಸಾಃ 
ಸೋಮಾಃ | ಏತೇ ಸೋಮಾಸ್ತದರ್ಥಂ ಸಂಪಾದಿತಾಃ |! ಕೇದೃಶಾ ಇತ್ಯಾಹ | ಬಹುಲಾಃ ಪ್ರೆಭೂತಾ 
ಅದ್ರಿ ದುಗ್ಬಾ ಅದ್ರಿಭಿರ್ಗ್ರಾವಭಿರಭಿಷುತಾಶ್ಚಮೂಷದೆಶ್ಚಮೂಷು ಚಮಸೇಷ್ವವಸ್ಥಿತಾ ಇಂಪ್ರಪಾನಾ 
ಇಂದ್ರಸ್ಯ ಪಾನೇನ ಸುಖಕರಾಃ | ಅತಸ್ತ್ಪಂ ತಾನ್ಪ್ಯ್ಯಶ್ನುಹಿ | ವ್ಯಾಪ್ಲುಹಿ | ವ್ಯಾಪ್ಯ ಚೈಷಾಂ ತ್ವದೀ- 
ಯಾನಾಮಿಂದ್ರಿಯಾಹಾಂ ಕಾಮಮಭಿಲಾಸಂ ಶೈಸ್ತರ್ಪಯ ಪೂರಯೇತಿ ಯಾವತ್‌ | ಅಥಾನಂ. 
ತರಂ ವಸುಜೇಯಾಯಾಸ್ಮಭ್ಯಮಭಿಮತಧನಪ್ರ ದಾನಾಯೆ ತ್ವೈದೀಯೆಂ ಮನಃ ಕೃಷ್ಣ ಕುರುಷ್ವ || 
ತುಭ್ಯ | ಛಾಂದಸೋ ಮಲೋಪಃ | ಆದ್ರಿಮಗ್ಟಾಃ | ಹುಹೇಃ ಕರ್ಮಣಿ ನಿಷ್ಠಾ | ತೃತೀಯಾ ಕರ್ಮಣೀಕಿ 
ಪೂರ್ವಪವಪ್ರಕೃತಿಸ್ಟರತ್ತಂ ! ಚಮೂಷದಃ | ಚೆಮು ಅದನೇ | ಚೆಮಂತ್ಯನೇನೇತಿ ಚಮೂಃ | ಕೃಷಿ. 
ಚಮಿತಾನೀತ್ಯಾದಿನಾ। ಉ. ಸೂ. ೧-೮೧ |  ಔಣಾದಿಕಃ ಊಪ್ರತ್ಯಯಃ | ಚಮೂಷು ಸೀದಂತೀತಿ 
ಚೆಮೂಷದಃ | ಸತ್ಸೂದ್ದಿಸೇತ್ಯಾದಿನಾ ಕ್ವಿಪ್‌ | ಪೂರ್ವಪೆದಾತ್‌ | ಪಾ. ಸೂ. ೮-೩-೧೦೬ | ಇತಿ ಷತ್ತೆಂ | 
ಸೃಮತ್ತೆರಸದಪುಕೃ ತಿಸ್ವರತ್ವಂ 1 ಇಂದ್ರಪಾನಾಃ | ಕರ್ಮಣಿ ಚ ಯೇನ ಸಂಸ್ಪರ್ಶಾತ್‌ | ಪಾ. ಸೂ, 
೩-೩-೧೧೬ | ಇತಿ ಪಿಬತೇಃ ಕರ್ಮಣಿ ಲ್ಯುಟ್‌ | ಅಶ್ಲುಹಿ | ವ್ಯತ್ಯಯೇನ ಪರಸ್ಮ್ಯೈಸದಂ | ವಸುದೇ- 
ಯಾಯ | ಡುದಾಇ*" ದಾನೇ | ಆಸ್ಮಾದಚಜೋ ಯದಿತಿ ಭಾನೇ ಯತ್‌ | ಈದ್ಯತಿ | ಪಾ. ೬-೪-೬೫ 
ಇತೀಕಾರಾದೇಶಃ | ಗುಣಃ | ಯಶತೋಜನಾವ ಇತ್ಯಾಹ್ಯುದಾತ್ತತ್ತಂ | ಶುಮತ್ತರಸೆಡಪ್ರಕೃತಿಸ್ವರತ್ವಂ | 
ಕೃಷ್ಣ | ಡುಕೃಜ" ಕರಣೇ | ಬಹುಲಂ ಛಂದಸೀತಿ ನಿಕರಣಸ್ಯ ಲು೯* || 





332 ,, ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೪ 


0. ಓರ ೧. (ಇ ಇ.ಡಿ ಭಇ 4 | |... |... ೫020... ೨ ೮೨೨ ಅಲಲ ಪಸಂ ಅಂ ಅ ಟಾ ರಾ 
ಹ 4. me 


| ಪ್ರತಿಪದಾರ್ಥ || 


(ಎಲ್ವೆ ಇಂದ್ರನೆಛಿ ತುಭ್ಳೇತ್‌--ನಿನಗಾಗಿಯೇ | ಬಹುಲಾಃ-ಅಧಿಕವಾಗಿರುವುವೂ | ಅದ್ರಿ- 
ಮುಗ್ಬಾ8- ಕಲ್ಲುಗಳಿಂದ ಜಜ್ಜಿ ಹಿಂಡಲ್ಪಟ್ಟಿವೂ | ಚೆಮೂಷದಃ--ಸೌಟುಗಳಲ್ಲಿರುವುವೂ | ಇಂದ್ರಪಾನಾಃ ಇಂದ್ರ 
ನಿಂದ ಕುಡಿಯಲು ಯೋಗ್ಯವಾದವೂ ಆದ | ಏತೇ ಚಮಸಾಃ--ಈಸೋಮರಸಗಳು (ಸಂಪಾದಿತೆಗಳಾಗಿನೆ) | 
ವ್ಯಶ್ನುಹಿ--(ನೀನು ಅವನ್ನು) ಸಂಪೂರ್ಣವಾಗಿ ಕುಡಿ (ಮತ್ತು)! ಏಷಾಂ--ನಿನ್ನ ಇಂದ್ರಿಯಗಳ | ಕಾಮಂ. 
ಅಭಿಲಾಷೆಯನ್ನು | ತರ್ಪಯ--ತೃಪ್ತಿ ಪಡಿಸು! ಅಥ--ಅನಂತರ | ವಸುದೇಯಾಯ--(ನಮಗೆ) ಅನುಗ್ರ 
ಹಸಬೇಕಾದ ದ್ರವ್ಯದಲ್ಲಿ | ಮನಃ--(ನಿನ್ನ) ಮನಸ್ಸನ್ನು | ಕೈಷ್ಣ--ಮಾಡು !! 


| ಭಾವಾರ್ಥ | 


ಎಲ್ಫೆ ಇಂದ್ರನೇ, ರೀನು ಕುಡಿಯಲು ಯೋಗ್ಯವಾದ ಈ ಸೋಮರಸಗಳು ಕಲ್ಲುಗಳಿಂದ ಜಜ್ಜಿ ಅಧಿಕವಾಗಿ 
ಹಿಂಡಲ್ಬಟ್ಟು ಸೌಟುಗಳಲ್ಲಿ ಸಿದ್ದವಾಗಿರುವುವು. ಇವನ್ನು ಯಥೇಚ್ಛವಾಗಿ ಕುಡಿದು ನಿನ್ನ ಇಂದ್ರಿಯಗಳ ಅಭಿ 
ಲಾಷೆಯನ್ನು ತೃಪ್ತಿ ಪಡಿಸು. ಅನಂತರ ನಮಗೆ ಅನುಗ್ರಹಿಸಬೇಕಾದ ದ್ರವ್ಯದ ವಿಷಯದಲ್ಲಿ ಮನಸ್ಸುಮಾಡು. 


11361161 Translation: 


I'hese copious Soma-juices expressed with stones and contained in 
ladles, are prepared for you; they are the beverage of Indra; drink them; 
Satiate your appetite with them ; and then fix your mind on the wealth that 
16 to be given to us: 


| ನಿಶೇಷ ನಿಷಯಗಳು ॥ 


ತುಭ್ಯೇತ್‌- _ತುಭ್ಯ-ಇತ್‌--ಯುಷ್ಮಚ್ಛೆಬ್ಬದ ಚತುರ್ಥೀ ಏಕವಚನದ ತುಭ್ಯಂ ಎಂಬ ರೂಪವು 
ವೇದದಲ್ಲಿ ಅನುಸ್ವಾರ (ಮಕಾರವು) ಲೋಪವಾಗಿ ಪ್ರಯೋಗಿಸಲಾಗಿರುವುದು. 


ಚೆಮಸಾಃ--ಚೆಮ್ಯಂತೇ ಭಸ್ತ್ಯ್ಯಂತೇ ಇತಿ ಚೆಮಸಾಃ ಸೋಮಾಃ-ದೇವತೆಗಳಿಗೆ ಭಕ್ಷಿಸಲು 
ಯೋಗ್ಯವಾದ ಸೋಮರಸಕ್ಕೆ ಚಮಸವೆಂದು ಹೆಸರು. 


ಅದ್ರಿದುಗ್ಬಾ8-- ಇಲ್ಲಿ ಅದ್ರಿ ಶಬ್ದಕ್ಕೆ ಕಲ್ಲು ಎಂದರ್ಥ. ಕಲ್ಲುಗಳ ಸಹಾಯದಿಂದ ಜಜ್ಜಿ ಹಿಂಡಲ್ಪಟ್ಟ 
ಸೋಮರಸ ಎಂದು ಅರ್ಥವಾಗುವುದು. 


ಚೆಮೂಷದಃ-- ಚೆಮೂಷು ಚಮಸೇಷು ಅವಸ್ಥಿ ತಾಃ--ಸೌಟನಂತಿರುವ ಮರದಿಂದ ಮಾಡಲ್ಪಟ್ಟ 
ಚುಮಸನೆಂಬ ಪಾತ್ರೆಗಳಲ್ಲಿರುವ. | 


ಇಂದ್ರಪಾನಾ8- ಇಂದ್ರನು ಪಾನಮಾಡುವುದಕ್ಕೆ ಯೋಗ್ಯವಾದ ಸೋಮರಸನು. ಇದು ಚಮಸಾಃ 
ಎಂಬ ಪಡಕ್ಕೆ ವಿಶೇಷಣವಾಗಿಜೆ. | 


೪,೧. ಅ. ೪. ವ. ೧೮. | ಯಗ್ವೇದಸೆಂಹಿತಾ 333 


ಕ ಲ ಮ ನೆ ಹ್‌ ಹು ್ಟ್ಟೇ್ಟ್ಟಾಹರಹ33ಾ ` ಟ್‌ ಎ 
ದಾಗ ಗಾಲ್‌ ಗಾಗ 0 ಳಾ ಗ ಕ 0೫ ಜಂ ಚಾ ಇತ ಮರಾ 


| ವಸುದೇಯಾಯೆ- ಸೋಮರಸದಿಂದ ನಿನ್ನನ್ನು ತೃಪ್ತಿ ನಡಿಸಿದ ನಮಗೆ ಇಷ್ಟಾರ್ಥಗಳನ್ನು ಅಂದಕೆ 
ಧೆನಕನಕಾದಿಗಳನ್ನು ಕೊಡುವುದಕ್ಕಾಗಿ. 

ಕಷ್ಣ. _ಕೃಣುಪ್ವ ಎಂಬ ಕ್ರಿಯಾರೂಪದಲ್ಲಿ ಬಹುಲಂ ಛಂಜಿಸಿ ಎಂಬ ಸೂತ್ರಾನುಸಾರವಾಗಿ ನಿಕರ 
ಇಪ್ರತ್ಯಯನೆನಿಸಿದ ಮಧ್ಯಗತವಾದ ನುಕಾರವು ಲೋಪವಾಗಿದೆ. ಮನಸ್ಸುಮಾಡು ಎಂದಭಿಪ್ರಾಯವು. 


ಗಾ ದಾ ಸ 





| ವ್ಯಾಕರಣಪ್ರಕ್ರಿಯಾ || 

ತುಭ್ಯ ತುಭ್ಯಮಹ್ಯ್‌ ೫ಯಿ (ಪಾ. ಸೂ. ೬.೨.೯೫) ಎಂಬುದರಿಂದ ಯುಸ್ಮಚ್ಛೆಬ್ಬದ ಮಹ 
ರ್ಯಂತಕ್ಕೆ ಜೇ (ಚತುರ್ಥೀಏಕವಚನ) ಪರದಲ್ಲಿರುವಾಗ ತುಭ್ಯ ಎಂಬ ಆಡೇಶಬರುತ್ತಡೆ. ೫೩ ಪ್ರಥಮ- 
ಯೋರಮ್‌ ಎಂಬುದರಿಂದ ವಿಭಕ್ತಿಗೆ ಅಮಾದೇಶ. ಶೇಷೇಲೋಪೆಃ ಎಂಬುದರಿಂದ ಅದಿಗೆ ಲೋಪ. ಅಮಿ- 
ಪೂರ್ವಃ ಎಂಬುದರಿಂದ ಪೂರ್ವರೂಪ. ತುಭ್ಯಮ್‌ ಎಂದು ರೂಪವಾಗುತ್ತದೆ. ಛಾಂದಸವಾಗಿ ಮಕಾರ 
ಲೋಸ ಬರುತ್ತದೆ. 

ಅದ್ರಿದುಗ್ಹಾಃ. -ದ್ರುಹ ಜಿಘಾಂಸಾಯಾಂ ಥಾತು. ಕರ್ಮಾರ್ಥದಲ್ಲಿ ಕ್ರಪ್ರತ್ಯಯ, - ಹೋಢಃ 
ಎಂಬುದರಿಂದ ಢತ್ಚಪ್ರಾಪ್ತವಾದರೆ ವಾದ್ರುಹಮುಹ-- ಸೂತ್ರದಿಂದ ಫಿತ್ವ. ರುುಸಸ್ತಹೋಃ ಎಂಬುದರಿಂದ 
| ತಕಾರಕ್ಕೆ ಧೆಕಾರಾಜೀಕ. ರುುಲಾಂಜಶ್‌ರುಶಿ ಎಂಬುದರಿಂದ ಘಕಾರಕ್ಕೆ ಗಕಾರಾಜೀಶ. ಅದ್ರಿಭಿಃ ದುಗ್ವಾಃ 
ತೃತೀಯಾ ಕರ್ಮಣಿ (ಪಾ. ಸೂ. ೬-೨-೪೮) ಎಂಬುದರಿಂದ ಕೃದುತ್ತರಪದಪ್ರ ಕೃತಿಸ್ವರಕ್ಕೆ ಅಪವಾದವಾಗಿ 
ಪೂರ್ವಪದ ಪ್ರಕೃತಿಸ್ಟರ ಬರುತ್ತ ಜಿ. 

ಚೆಮೂಷದಃ--ಚಮು ಅದನೇ ಧಾತು. ಚಮಂತಿ ಅನೇನ ಇತಿ ಚಮೂಃ ಕೈಹಷಿಚೆಮಿತನಿ 
(ಉ. ಸೂ. ೧-೮೧) ಎಂಬುದರಿಂದ ಔಣಾದಿಕವಾದ ಉ ಪ್ರತ್ಯಯ. ಚಮೂಷು ಸೀದಂಕಿ ಇತಿ ಚಮೂಷದಃ 
ಸತ್ಸೂದ್ಧಿಷ (ಪಾ. ಸೂ. ೩-೨-೬೧) ಎಂಬುದರಿಂದ ದಲ್ಕ ಧಾತ್‌ವಿಗೆ ಕ್ಲಿನ್‌ ಪ್ರತ್ಯಯ. : ಚಮೂಸದ್‌ ಶಬ್ದ 
ವಾಗುತ್ತದೆ. ಪೂರ್ವಪದಾತ್‌ಸಂಜ್ಞಾಯಾಮಗೆ: (ಪಾ. ಸೂ. ೮-೩-೧೦೬) ಎಂಬುದರಿಂದ ಧಾತುವಿನ ಸಕಾ 
ರಕ್ಕೆ ಸತ್ತ, ಗೆತಿಕಾರಕೋಸೆಪೆದಾತ್‌ ಕೈತ್‌ ಎಂಬುದರಿಂದ ಕೃದುತ್ತರಸದಪ್ರಕೃತಿಸ್ಟರ ಬರುತ್ತದೆ. | 

ಇಂದ್ರಪಾನಾ8- ಕರ್ಮಣಿ ಚೆ ಯೇನ ಸೆಂಸ್ಪರ್ಶಾತ್‌ಕರ್ತುಃ ಶರೀರಸುಖಂ (ಪಾ. ಸೂ. 
೩-೩-೧೧೬) ಎಂಬುದರಿಂದ ಪಾ ಪಾನೇ ಧಾತುನಿಗೆ ಕರ್ಮ ಉಪಸದವಾಗಿರುವಾಗ ಲ್ಯುಟ್‌. ಯುವೋರ- 
ನಾಕೌ ಎಂಬುದರಿಂದ ಅನಾದೇಶ. ಇಂದ್ರಪಾನ ಎಂದಾಗುತ್ತದೆ. 





ಅಶ್ಲು ಹಿ-ಅಶೂ ವ್ಯಾಪ್ತೌ ಧಾತು. ಸ್ವಾದಿ. ವೃತ್ಯಯೋ ಬಹುಲಂ ಎಂಬುದರಿಂದ ಪರಸ್ಮೈ ಪದ. 
ಪ್ರತ್ಯಯ ಬರುತ್ತದೆ. ಲೋಟ್‌ ಮಧ್ಯೆಮಪುರುಷಏಕವಚನದ ಪಿಗೆ ಹಿ ಆದೇಶ ಬರುತ್ತದೆ. ಸ್ಟಾದಿಭ್ಯಃ 
ಶ್ನುಃ ಎಂಬುದರಿಂದ ಶ್ನು ವಿಕರಣ. ಅಶ್ಪುಹಿ ಎಂದು ರೂಪವಾಗುತ್ತದೆ. ತಿಜಂತನಿಘಾತಸ್ತರ ಬರುತ್ತದೆ. 


ವಸುದೇಯಾಯ--ಡುದಾಇಾ" ದಾನೇ ಧಾತು. ಇದಕ್ಕೆ ಅಚೋಯೆತ್‌ (ಪಾ. ಸೂ. ೩-೧-೯೭) 
ಎಂಬುದರಿಂದ ಅಜಂತಧಾತುವಾದುದರಿಂದ ಯತ್‌ ಪ್ರತ್ಯಯ. ಇದು ಭಾವಾರ್ಥದಲ್ಲಿ ಬರುತ್ತದೆ. ಈದ್ಯತಿ 
(ಪಾ. ಸೂ. ೬-೪-೬೫) ಯತ್‌ ಪರದಲ್ಲಿರುವಾಗ ಧಾತುವಿನ ಆಕಾರಕ್ಕೆ ಈಕಾರ ಬರುತ್ತದೆ ಎಂಬುದರಿಂದ ಈಕಾ 
ರಾದೇಶ.. ದಿಯ ಎಂದಿರುವಾಗ ಯತ್‌ ನಿಮಿತ್ತಕವಾಗಿ ಧಾತುವಿನ ಈಕಾರಕ್ಕೆ ಸಾರ್ವಧಾತು ಕಾರ್ಥಧಾ- 
ತುಕಯೋಕ ಎಂಬುದರಿಂದ ಗುಣ. ಯೆತೋನಾವಃ ಎಂಬುದರಿಂದ ಆದ್ಯುದಾತ್ಮವಾಗುತ್ತದೆ. ವಸುವೊಡನೆ 
ಸಮಾಸನಾದಾಗ ಗತಿಕಾರಕೋಪಹದಾತ್‌ ಕೃತ್‌ ಎಂಬುದರಿಂದ ಕೃದುತ್ತರಸದಪ್ರಕೃತಿಸ್ವರ ಬರುತ್ತದೆ. 





334  ಸಾಯಣಭಾಷ್ಯಸಹಿತಾ [ಮಂ ೧.೮.೧೦. ಸೂ. ೫೪ 


ಎಡ ಕಲ ರ ಸಕಾ 


ಕ್ರಷ್ಟ--ಡು ಕ್ಸ್‌ ಕರಣೀ ಧಾತು. ಇ ತತ್ತ್ರಾದುದರಿಂದ ಉಭಯಪದೀ. ಲೋಟ್‌ ಮಧ್ಯಮ 
ಪುರುಷ ಏಕವಚನದಲ್ಲಿ ಫಾಸಃ ಸೇ ಎಂಬುದರಿಂದ ಸೇ ಆದೇಶ. ಬಹೊಲಂಛಂದೆಸಿ ಎಂಬುದರಿಂದ ವಿಕರಣ 
ವಾದ ಉ ಪ್ರತ್ಯಯಕ್ಕೆ ಲುಕ್‌. ಸೆವಾಭ್ಯಾಂ ವಾಮೌ (ವಾ. ಸೂ. ೩-೪-೯೧) ಎಂಬುದರಿಂದ ಸಕಾರ ಬಂದುದ 
ರಿಂದ ಆದೇಶೆಪ್ರತ್ಯೆಯಯೋಃ ಎಂಬುದರಿಂದ ಸತ್ತ. ಸಾರ್ವಧಾತುಕಮಪಿತ್‌ ಎಂಬುದರಿಂದ ಜಕಿದ್ವದ್ಭಾವ 
ವಿರುವುದರಿಂದ ಇಕಿಗೆ ಗುಣ ಬರುವುದಿಲ್ಲ. ಕಷ್ಣ ಎಂದು ರೂಪವಾಗುತ್ತದೆ. ತಿಜೌಿತಿಜಃ ಎಂಬುದರಿಂದ ನಿಘಾತ 


ಬ್‌ 
ಸ್ಪರ ಬರುತ್ತದೆ. 


@ 


| ಸಂಹಿತಾಪಾಠಃ ॥ 


| | 
ಅಪಾಮತಿಷ ದೃರುಣಿಷ್ವ ರಂ ತಮೊ್ರಂತರ್ವ್ಯತ್ರಸ ಸ್ಯ ಕ ಜಥ ಷು ಸರ್ವತಃ | 


| 1] 
ಅಭೀಮಿಂದ್ರೋ ನದ್ಕೊ ವದ್ರಿಣಾ ಹಿತಾ ನಿಶ್ವಾ ಅನುಷ್ಠಾಃ ಪ್ರವಣೇಷು 
ಜಿಫ್ಪತೇ | ೧೦ ॥ 


ಪಡೆಪಾಠೆಃ 
4. 1 ಜಟ. | 
ಅಪಾಂ ! ಅತಿಷ್ಕತ್‌ ! ಧರುಣ್‌ಹ್ವರಂ ! ತಮಃ! ಅಂತಃ! ವೃತ್ರಸ ಸ್ಯ! ಜಠರೇಷು]|.: 


| 
ಹ್ಮ 
ಪರ್ವತಃ | 
ಪ | 1. | | 
ಭಿ! ಈ೦! ಇಂದ್ರಃ! ನದ್ಯಃ ! ವವ್ರಿಣಾ! ಹಿತಾಃ! ನಿಶ್ತಾಃ|! ಅಚುಸ್ನಾಃ | 


| 
ಪ್ರವಣೇಷು | ಜಿಫ್ಲುತೇ ॥೧೦ | 


ಅಪಾಂ ವೃಷ್ಣು 4ದಕಾನಾಂ ಧರುಣಹ್ಹರಂ | ಧರುಣಶಬ್ದೋ ಧಾರಾವಾಚನಃ | ಧಾರಾನಿರೋ- 
ಧಕಂ ಕಮೋತಂಥಕಾರಮತಿಷ್ಠ ತ್‌ | ಅಯೆಮೇವಾರ್ಥಃ ಸ್ಪಷ್ಟ್ರೀಕ್ರಿಯಶೇ | ವೃತ್ರಸ್ಯ ಲೋಕತ್ರಯಾ- 
ವರಿತುರಸುರಸ್ಯ ಜಠರೇಷೂದರಪ್ರ ದೇಶೇಷ್ಟಂತರ್ಮಥೈೇ ಪರ್ವತಃ ಪರ್ವವಾನ್ಮೇಫೋಂಭೂತಿ" | ಅತ್ತ 
ಸ್ತವೋರೂಪೇಣ ವೃತ್ರೇಣ ಮೇಘಸ್ಯಾವೃತತ್ವಾದ್ವ್ಯಸ್ಟು ದಕೆಮಸ್ಕಾವೃತಮಿತ್ಯುಚ್ಛೃತೇ | ಈಮಿಮಾಃ 
ಪೂರ್ವೋಕ್ತಾ ನದ್ಯೋ ನದೀರಪಃ | ಸದನಾನ್ನದ್ಯ ಇತಿ ವ್ಯುತ್ರೆತ್ತಾಾ ನದೀಶಬ್ದೇನಾಸೆ ಉಚ್ಛೆಂತೇ | 
ವವ್ರಿಣಾವರಕೇಣ ವ ತ್ರೇಣ ಹಿತಾಃ ಪಿಹಿತಾ ವಿಶ್ವಾ ವ್ಯಾಪನೀರನುಷ್ಕಾ ಆನುಕ್ರೆಮೇಣ ತಿಹ್ಕಂತೀಃ | 
ಏವಂ ವಿಧಾ ಅಪ ಇಂದ್ರಃ ಪ್ರವಣೇಷು ನಿಮ್ಮೇಷು ಭೂಪ ದೇಶೇಷ್ವಭಿಜಿಫ್ಲುತೇ ಅಭಿಗಮಯ ತಿ |! ವನ್ರಿ- 
ಣಾ | ವೃಇ15 ವರಣ ಇತ್ಯಸ್ಮಾದಾದೃಗಮಹನಜನ ಇತಿ ಸಿಪ್ರತೃಯಃ | ಲಿಡ್ಬದ್ಭಾವಾಡ್ದಿರ್ಭಾವಾದಿ | 
ಯಣಾವೇಶಃ | ಪ್ರತ್ಯಯಸ್ವರಃ | ಅನುಷ್ಕಾ8 | ಆತಶ್ಹೋಪಸರ್ಗ ಇತಿ ತಿಷ್ಕತೇಃ ಕಪ್ರೆತ್ಯಯಃ | ಉಪ- 





ಅ, ೧. ಅ. ೪. ವ. ೧೭, ] 1 ಖಗೇದಸಂಹಿತಾ | 335 


ಗಾ 0 ಓ ಸ 1.1 ನ ಎ... ಎ... 4" 444444ಎ.42 5454 ಬ್ಬ ಗಾ ಸ ಗೂ 12. (0 1. 418542 2 ಜ.೯2 ರು ಟು ಬಟ್ಟ ಸ ಬಸ ಬಂ ಜ್ಯಾ ಸ ಕ ಎ ಜಂ ಎ ಓಂದು Nis ತ ಬ ಪ್ಪ ಲ ಲು 


ಸರ್ಗಾತ್ಸುನೋತೀಶಿ ಷತ್ವಂ | ಜಿಫ್ಲತೇ! ಹಂತೇರ್ಗತೈರ್ಥಾದ್ರ 3ತ್ರಯೇನಾತ್ಮನೇಪದೆಂ | ಬಹುಲಂ ಛಂ- 
ಪಸೀತಿ ಶಪೆಃ ಶ್ಲುಃ | ಅರ್ತಿಸಿಸರ್ತ್ಯೋಶ್ಚ ಬಹುಲಂ ಛಂದಸೀತೈಭ್ಯಾಸಸ್ಯೇತ್ವಂ ॥ 


॥ ಪ್ರತಿಪದಾರ್ಥ ॥ 

ಅಪಾಂ. (ಮಳೆಯ) ನೀರುಗಳ | ಧರುಣಹ್ವರಂ--ಪ್ರವಾಹೆಗಳನ್ನು ತಡೆಯುವ | ತಮಃ ಅಂಧೆ 

ಕಾರವು | ಅಶಿಷ್ಮತ್‌- ನೆಲೆಸಿತು | ವೃತ್ತ ಸೈ.(ಲೋಕತ್ರಯವನ್ನೂ ಅವರಿಸಿದ) ವೃತ್ರಾಸುರನ! ಜಠರೇಷು-.- 
ಉದರಪ್ರದೇಶಗಳಲ್ಲಿ 1 ಅಂತಃ ಮಧ್ಯಭಾಗದಲ್ಲಿ | ಪೆರ್ವಶಃ-.. ಮೇಘವು ( ತಿರೋಹಿತವಾಯಿತು ) | 
ವವ್ರಿಣಾ-_(ಎಲ್ಲವನ್ನೂ ಆವರಿಸಿದ) ವೃತ್ರನಿಂದ | ಹಿಶಾಃ. ಮುಚ್ಚಿಡಲ್ಪಟ್ಟಿ ( ಅಂತಹ) | ವಿಶ್ವಾಃ- 
ಸಮಸ್ತವಾದ | ಅನುಷಾ ಃ--ಅನುಕ್ರಮವಾಗಿರುವ | ಈಂ ನದ್ಯಃ — ಈ ನೀರುಗಳನ್ನು | ಇಂದ್ರ: 
ಇಂದ್ರನು! ಪ್ರುವಣೇಸು- (ಭೂಮಿಯ) ತಗ್ಗು ಪ್ರದೇಶಗಳಲ್ಲಿ | ಅಭಿ ಜಿಫ್ನುತೇ--ಸುತ್ತಲೂ ಹರಿಯುವಂತೆ: 
ಮಾಡುತ್ತಾನೆ. | 


|| ಭಾವಾರ್ಥ || 


. ವೃತ್ರನು ಮೂರು ಲೋಕಗಳನ್ನೂ ಆವರಿಸಿದುದರಿಂದ ನೀರುಗಳ ಪ್ರವಾಹೆಗಳನ್ನು ತಡೆಯುವ ಅಂಧೆ 
ಕಾರವು ನೆಲೆಸಿತು. ವೃತ್ರನ ಉದರಪ್ರದೇಶದ ಮಧ್ಯಭಾಗದಲ್ಲಿ ಮೇಘವು ಮರೆಯಾಯಿತು. ವೃತ್ರನು ಹೀಗೆ 
ನೀರುಗಳನ್ನೆ ಲ್ಲಮುಚ್ಚಿ ದಾಗ ಇಂದ್ರನು ಆ ಸಮಸ್ತ ನೀರನ್ನೂ ಅನುಕ್ರಮವಾಗಿ ಬಿಡಿಸಿ ಭೂಮಿಯ ತಗ್ಗು ಪ್ರದೇಶ 
ಗಳಲ್ಲಿ ಸುತ್ತಲೂ ಹರಿಯುವಂತೆ ಮಾಡಿದನು. 


English Translation. 


The darkness obstructed the current of the waters, the cloud was within 
the belly of Vritra, but Indra precipitated all the waters which the obstructor 
had concealed, in succession, down to the hollows (of the earth)- 


|| ನಿಶೇಷನಿಷಯೆಗಳು | 


ಅಶ್ರೇದಮುಕ್ತಂಭವಶಿ | ಪುರಾ ಕಿಲ ಜಲಾನಾಂ ವರ್ಷಕಂ ಮೇಘಂ ವೃತ್ರ: ಸ್ಪೋಪರೇ 
ನಿಧಾಯ ಸಕಲಂ ಜಗತ್‌ ತಿಮಿರಾವೃತಂ ಕೃತ್ವಾ ಮೇಘೋಷಕಾನಿ ನಿರುದ್ಧವಾನ್‌ | ತದಾ ಇಂದ್ರಸ್ತದು- 
ಪರಸ್ಕಂ ಮೇಘರೂಪಂ ಪರ್ವತಂ ಭಿತ್ತ್ವಾ ತತ್ರಸ್ಥಾನ್ಯುವಕಾನಿ ಭೂಮೌ ಪಾತಿತೆವಾನಿತಿ | ಪೂರ್ವದಲ್ಲಿ 
ವೃತ್ರಾಸುರನು ವೃಷ್ಟಿಯನ್ನು ಸುರಿಸುವ ಮೇಘವನ್ನು ತನ್ನ ಉದರದಲ್ಲಿ ಇಟ್ಟು ಕೊಂಡು ಸಕಲ ಜಗತ್ತಿಗೂ 
ಕತ್ತಲೆಯುಂಟಾಗುವಂತೆ ಮಾಡಿದನು. ಮತ್ತು ಮೇಘವು ಮಳೆಯನ್ನು ಹುಯ್ಯದಿರುನಂತೆ ತಡೆಗಟ್ಟಿ ದನು. 
ಆಗ ಇಂದ್ರನು ವೃತ್ರಾಸುರನ ಉದರದಲ್ಲಿ ಪರ್ನಶಾಕಾರದಂತೆ ಇದ್ದ ಮೇಘವನ್ನು ಭೇದಿಸಿ ಅದರಲ್ಲಿದ್ದ ಉದಕ 
ವನ್ನು ಮಳೆಯರೂಪದಿಂದ ಭೂಮಿಯ ಮೇಲೆ ಬೀಳುವಂತೆ ಮಾಡಿದನು. 

ಧರುಣಹ್ರರಂ--ಇಲ್ಲಿ ಧೆರುಣ ಶಬ್ದಕ್ಕೆ ಧಾರೆ (ನೀರಿನ) ಎಂದರ್ಥ. ಅದನ್ನು ತಡೆಯುವುದು ಧೆರುಣ 
ಹ್ವರವು, ಇಲ್ಲಿ ಇದು ಕತ್ತಲೆ (ತಮಶ್ವಬ್ದಕ್ಕೆ) ಗೆ ನಿಶೇಷಣವಾಗಿರುವುದು. ವೃತ್ರನು ಅಂತರಿಕ್ಷವನ್ನೆ ಲ್ಲಾ 
ವ್ಯಾಪಿಸಿ ಅಂಧಕಾರವನ್ನುಂಟುಮಾಡಿ ಭೂಮಿಗೆ ಬರುವ ಮಳೆಯನ್ನು ತಡೆದುಬಿಟ್ಟಿ ನು. 





336 ಸಾಯಣಭಾಷ್ಯ ಸಹಿತಂ [ಮೆಂ೧ ಅ. ೧೦. ಸೂ. ೫೪ 


ಎ ಟಾಂ ಇ ಅತ್‌ 


ಈಮಃ6---ಇದು ಇದಂ ಶಬ್ದದ ಬಹುವಚನದ ಅರ್ಗವನ್ನು ಕೊಡುವುದು. ನದ್ಯಃ ಎಂಬ ಶಬ್ದಕ್ಕೆ 
ವಿಶೇಸಣವಾಗಿದೆ. 


ನದೃಃ-- ನದನಾತ್‌ ನದ್ಯಃ ಎಂಬ ವ್ಯತ್ಪತ್ತಿಯಿಂದ ನದೀ ಶಬ್ದಕ್ಕೆ ಜಲ ಎಂದರ್ಥ. 


ವವ್ರಿಣಾ--ಸಮಸ್ತ ಲೋಕವನ್ನೂ ಮೇಘರೂಪದಿಂದ್ಕ ತನೋರೂಪದಿಂದ ಆವರಿಸುವವನು. ವೃತ್ರಾ 
ಸುರ ಇವನಿಂದ. 


ಅನುಷ್ಠಾಃ ಅನು ಕ್ರಮೇಣ ತಿಸ್ಮಂತೀತಿ ಅನುಷ್ಕಾ 8--ತಡೆದಿದ್ದ ನೀರು ಕ್ರಮವಾಗಿ ಹರಿಯು 
ವಂತಾಗುವುದು ಎಂಬರ್ಥವನ್ನು ಈಪದವು ಸೂಚಿಸುವುದು. 

ಪ್ರವಣೇಷು- ಹಳ್ಳ ವಾದ 'ಭೂಮಿಯಲ್ಲಿ ಎಂದರ್ಥ. ವೃತ್ರಾಸುರನನ್ನು ಸಂಹರಿಸಿ ಒಂದೇ ಕಡೆ 
ಶೇಖರವಾಗಿದ್ದ ಜಲರಾಶಿಯನ್ನುತಗ್ಗಾದ ಪ್ರದೇಶದಲ್ಲಿ ಹರಿಯುವಂತೆ ಮಾಡಿದನು ಎಂದರ್ಥವು. 


(| ವ್ಯಾಕರಣಪ್ರಕ್ರಿಯಾ || 


ಅತಿಷ್ಠತ್‌ ಸ್ಕಾ ಗತಿನಿವೃತ್ತೌ ಧಾತು. ಭ್ಹಾದಿ. ಲಜ್‌ ಪ್ರಥಮವುರುಷಏಕವಚನದ ಶಿಪಿಗೆ ಇತಕ್ಕ 
ಎಂಬುದರಿಂದ ಅಂತ್ಯಲೋಪ. ಶಪ್‌ ಪರದಲ್ಲಿರುವಾಗ ಸಾಘ್ರಾಧ್ಮಾಸ್ಥಾಮ್ನಾ (ಪಾ. ಸೂ. ೭-೩-೭೮) ಎಂಬುದ 
ರಿಂದ ಧಾತುವಿಗೆ ತಿಷ್ತ ಎಂಬ ಆದೇಶ. ಲಜ್‌ ನಿಮಿತ್ತಕವಾಗಿ ಅಂಗಕ್ಕೆ ಅಡಾಗಮ. ಅತಿಷ್ಕತ್‌ ಎಂದು 
ರೂಪವಾಗುತ್ತದೆ. ಕಿಜಂತನಿಘಾತಸ್ವರ ಬರುತ್ತದೆ. | | 


ವವ್ರಿಣಾವೃಜ್‌ ವರಣೇ ಧಾತು. ಆದೈಗಮಹನಜನ (ಪಾ. ಸೂ. ೩-೨-೧೭೧) ಎಂಬುದ 
ರಿಂದ ಕ ಪ್ರತ್ಯಯ. ಲಿಟ್ಟ ಎಂದು ಸೂತ್ರದಲ್ಲಿ ಲಿಡ್ವದ್ಭಾವ ಹೇಳಿರುವುದರಿಂದ ಧಾತುವಿಗೆ ತನ್ನಿಮಿತ್ತವಾಗಿ 
ದ್ವಿತ್ವ. ಅಭ್ಯಾಸಕ್ಕೆ ಉರಶ್‌ ಎಂಬುದರಿಂದ ಅತ್ವ. ರಸರವಾಗಿ ಬರುವುದರಿಂದ ಹಲಾದಿಃಶೇಷಃ ಸೂತ್ರ 
ದಿಂದ ಆದಿಹಲ್‌ಶೇಷ. ವವೃಇ ಎಂದಿರುವಾಗ ಯಣಾದೇಶ. ವವ್ರಿ ಎಂದು ಇಕಾರಂತಶಬ್ದವಾಗುತ್ತದೆ. 
ಪ್ರಶ್ಯಯದ ಆದ್ಯುದಾತ್ತಸ್ವರದಿಂದ ಅಂತೋದಾತ್ತವಾದ ಶಬ್ದವಾಗುತ್ತದೆ. ತೃತೀಯಾಏಿಕವಚನರೂಪ. 

ಹಿ3ಾ8--ಡುಧಾಜ್‌ ಧಾರಣಪೋಷಣಯೋಃ ಧಾತು. ತಿಷ್ಮಾ (ಕ್ತ) ಪರದಲ್ಲಿರುವಾಗ ದಧಾ- 
ಕೇರ್ಹಿಃ (ಪಾ. ಸೂ. ೭-೪-೪೨) ಎಂಬುದರಿಂದ ಧಾತುವಿನ ಹಿ ಆದೇಶ. ಪ್ರತ್ಯಯಸ್ತರದಿಂದ ಅಂತೋದಾತ್ರ. 
ಪ್ರಥಮಾ ಬಹುವಚನಾಂತರೂಪ. 


ಅನುಷ್ಕಾಃ- ಅನು ಎಂಬ ಉಪಸರ್ಗವು ಉಪಪದವಾಗಿರುವಾಗ ಷ್ಕಾ ಧಾತುವಿಗೆ ಆತಶ್ಲೋಪ- 
ಸರ್ಗೇ (ಪಾ. ಸೂ. ೩-೩-೧೦೬) ಎಂಬುದರಿಂದ ಕ ಪ್ರತ್ಯಯ.  ಅತೋಲೋಪ ಇಟಿಚೆ ಸೂತ್ರದಿಂದ ಕ ಸರ 
ದಲ್ಲಿರುವಾಗ ಧಾತುವಿನ ಆಕಾರಕ್ಕೆ ಲೋಪ.  ಉಪಸರ್ಗಾತ್‌ಸುನೋತಿ (ಪಾ. ಸೂ. ೮-೩-೬೫) ವಿಂಬುದ 
ರಿಂದ ಉಪಸರ್ಗದ ಉಕಾರಪರದಲ್ಲಿರುವುದರಿಂದ ಧಾತುವಿನ ಸಕಾರಕ್ಕೆ ಷಕಾರಾದೇಶ. ಸ್ಟುತ್ವದಿಂದ ಜಕಾರಕ್ಕೆ 
ಶಕಾರಾದೇಶ. ಪ್ರತ್ಯಯಸ್ವರದಿಂದ ಅಂತೋದಾತ್ತ ಬಹುವಚನಾಂತರೂಪ. 


ಜಿಘ್ನುತೇ.ಹನ ಹಿಂಸಾಗತ್ಯೋಃ ಧಾತು. ಇಲ್ಲಿ ಗತ್ಯರ್ಥದಲ್ಲಿ ಸ್ವೀಕೃತವಾಗಿದೆ. ವ್ಯತ್ಯಯೋ 
ಬಹುಲಂ ಎಂಬುದರಿಂದ ಆತ್ಮನೇಪದಪ್ರತ್ಯಯ ಬರುತ್ತದೆ. ಅದಾದಿಯಲ್ಲಿರುವುದರಿಂದ ಶಪಿಗೆ ಲುಕ್‌ ಪ್ರಾಪ್ತ 


ವಾದರೆ ಬಹುಲಂ ಛಂದಸಿ ಎಬುದರಿಂಶ ಶನಿಗೆ ಶ್ಲ ಆದೇಶ. ಶ್ಲೌ ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾ 





ಈ. ೧. ಈ. ಭಿ, ವ ೧೮. ] ಖುಗ್ಗೇದಸಂಹಿತಾ 387 


ಹಾ ಲೋ ೌ ್‌. ಚ ತ ಟ್ಟ ೂುಲ್ಹ ಟೋ ಆಫ ಯ ಾ ಜಸ ರ್ಸ್‌ ಟ್ಟ ಟೂ RS ಹ್‌ ಚಟ 





ಸಕ್ಳೆ ಕುಹೋಕ್ಚು ಃ ಎಂಬುದರಿಂದ ಚುತ್ತ ಜಸ್ತೃ. ಜಹನ್‌--ತೇ ಎಂದಿರುವಾಗ್ಯ ಅಪಿಶ್‌ ಸಾರ್ವಧಾತುಳವಾದುದ 
ರಿಂದ ತೇ ಎಂಬುದಕ್ಕೆ ಜಶಿದ್ವದ್ಧಾವ ಬರುತ್ತದೆ. ಅದರಿಂದ ಗಮಹನಜನ--(ಪಾ. ಸೂ. ೬-೪-೯೮) ಎಂಬುದ. 
ರಿಂದ ಉಪಧಾಲೋಪ. ಧಾತುವಿನ ಕಕಾರಕ್ಕೆ ಹೋಹಂಶೇ--ಸೂತ್ರದಿಂದ ಕುತ್ತ. ಅಥವಾ ಅಭ್ಯಾಸಾಚ್ಛಿ 
ಎಂಬುದರಿಂದ ಕುತ್ತದಿಂದ ಫೆಕಾರಾದೇಶ. ಅತಿಸಿಸರ್ತ್ಯೋಶ್ಚ ಎಂಬುದರಿಂದ ವಿಹಿತವಾದ ಇತ್ತವು 
ಬಹುಲಂ ಛಂದೆಸಿ (ಪಾ. ಸೂ. ೭-೪-೭೮) ಎಂಬುದರಿಂದ ಇಲ್ಲಿ ಅಭ್ಯಾಸಕ್ಕೆ ಇತ್ತ ಬರುತ್ತದೆ. ಜಿಪ್ಪತೇ 
ಎಂದು ರೂಪವಾಗುತ್ತದೆ. ಅಶಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


| ಸಂಹಿತಾಪಾಕ। | 

ಸ ಕೇವೃಧಮಧಿ ಥಾ ದ್ಯುಮ್ನಮಸ್ಮೇ ಮಹಿ ಕೃತ್ರಂ ಜನಾಷಾಳಿಂದ > 
ತವ್ಯಂ. oo 

ರಕ್ಷಾ ಚ ನೋ ಮಘೋನಃ ಪಾಹಿ ಸೂರೀನ್ರಾಯೇ ಚನಃ ಸ್ವಪತ್ಕಾ 
ಇಷೇ ದಾಃ | ೧೧1 


| ಪದಪಾಠಃ | 
| | 
ಸಃ | ಶೇಂವೃಧಂ ! ಅಧಿ! ಧಾಃ | ದ್ಯುಮ್ನಂ | ಅಸ್ಕೇ ಇತಿ!ಮಹಿ! ಶ್ಲತ್ರಂ | 
| ಆ 
ಜನಾಷಾಜಬ್‌ ! ಅಂದ್ರ! ತವ್ಯಂ | 


ಕಕ್ಷ! ಚ| ನಃ | ಮಘೋನ: | ಪಾಹಿ | ಸೂರೀನ್‌ ! ರಾಯೇ ! ಚೆ | ನಃ | 


ಸುಅಪತ್ಯೈ! ಇಸೇ! ಧಾ: ॥ ೧೧॥ 


ಬಹೂ /ಛಗಗ ee ಂ(ಸಬ್ಹ್ಬ್ರಜಾಜನ 


॥ ಸಾಯಣಭಾಸ್ಕಂ ॥ 
ಹೇ ಇಂದ್ರ ಸ ತ್ವೈಮಸ್ಮೇ ಅಸ್ಮಾಸು ಮೈಮ್ನಂ ಯೆಶೊಂಧಿ ಧಾಃ | ಅಧಿನಿಧೇಹಿ | ಕೀದೈಶ- 
ನಿತ್ಯಾಹ | ಶೇವೃಧಂ | ಶಂ ಶಮನಂ |! ರೋಗಾಣಾಂ ಶಮನೇ ಸತಿ ಯೆದ್ಬೈರ್ಥಕೇ ಶಾದೈಶಂ | ತಥಾ 
ಮಹಿ ಮಹತ್‌ ಜನಾಷಾಟ್‌ ಶತ್ರುಜನಾನಾಮಭಿಭೆನಿತೈ ತೆವ್ಯಂ ಪ್ರೆವೃದ್ಧೆಂ ಕ್ಷತ್ರಂ ಬಲಂ ಜಾಧಿಧಾ | 
ಇತಿ ಶೇಷಃ | ಕಿಂಚೆ ಹೇ ಇಂದ್ರ ನೋಂಸ್ಕಾನ್ಮಫೋನೋ ಧನವತ: ಕೃತ್ವಾ ರಕ್ಷ | ಪಾಲಯ | ಸೂರ್ರೀ 
44 | | 





338 ' ಸಾಯಣಭಾಷ್ಯ ಸಹಿತಾ [ ಮಂ. ೧. ಅ, ೧೦. ಸೂ. ೫೪, 


ಜೋ ಗ ೋ ಅ ೋ ಹೊ ಗ ದ ಹ ರೈ ರ 
ಶಿ ಲ ` ಗ, 
ಗಾ PON 


ವಿದುಷೊಆನ್ಯಾನಪಿ ಪಾಹಿ | ಪಾಲಯ | ತಥಾ ರಾಯೇ ಧನಾಯೆ ಚೆ ಸ್ಪಪೆತ್ಯೈ ಶೋಭನಪುತ್ರಯುಕ್ತಾ. 
ಯೇಷೇ*ನ್ನಾಯ ಚೆ ನೋಸಸ್ಕಾನ್ಸಾಃ | ಧೇಹಿ | ಸ್ಥಾಪೆಯೆ | ಧಾಃ | ಛಂಡೆಸಿ ಲುಟ್‌ ಲಜ್‌ಲಿಟಿ ಇತಿ 
ಪ್ರಾರ್ಥನಾಯಾಂ ಲುಜಃ ಗಾತಿಸ್ಕೇತಿ ಸಿಚೋ ಲುಕ್‌ | ಬಹುಲಂ ಛಂಪಸ್ಯವಣಜಕ್ಕ್ಯೋಗೇಪೀತ್ಯಡ- 
ಭಾವಃ | ಆಸ್ಕ್ರೇ | ಸುಪಾಂ ಸುಲುಗಿತ್ಯಸ್ಮಚ್ಛೆ ಬ್ಹಾತ್ಸಪ್ತಮ್ಯಾಃ ಶೇಆದೇಶಃ | ಜನಾಷಾಟ್‌ | 
ಜನಾನ್‌ ಸಹತ ಇತಿ ಜನಾಷಾಟ್‌ | ಛಂಜಿಸಿ ಸಹಃ | ಪಾ. ೩&-೨.೬೩ | ಇತಿ ಣ್ವಿಃ |! ಅತ ಉಳಧಾ- 
ಯಾ ಇತಿ ವೃದ್ಧಿಃ | ಸಹೇಃ ಸಾಡಃ ಸೆಃ | ಪಾ. ೮-೩-೫೬ | ಇತಿ ಷೆತ್ತಂ | ಅಸ್ಕೇಷಾಮೆಪಿ ದೈಶ್ಯತ 
ಇತಿ ಸೂರ್ವಪದದೀರ್ಥಃ | ತವ್ಯಂ |! ತವಶಿರ್ವ್ವೃದ್ವ್ಯರ್ಥ: | ಸೌತ್ರೋ ಧಾತು: | ಅಚೋ ಯಡಿತಿ 
ಯತ್‌ | ಗುಣೇ ಧಾತೋಸ್ತನ್ನಿಮಿತ್ರಸ್ಕೈವ | ಪಾ. ೬-೧-೮೦! ಇತ್ಯವಾದೇಶಃ | ಯತೋಜನಾವ 
' ಇತ್ಯಾದ್ಯುದಾತ್ರತ್ವಂ | ರಕ್ಷ | ರಕ್ಷ ಪಾಲನೇ | ಶಪಃ ಪಿತ್ತ್ವಾದನುದಾತ್ರಶ್ಟೇ ಧಾಶುಸ್ತೆರಃ | ಪ್ರ್ಯಜೋಸತಸ್ತಿ. 
ಜ ಇತಿ ದೀರ್ಥಶ್ರಂ | ಮಘೋನಃ | ಶ್ವಯುವಮಘೋನಾಮತದ್ದಿತ ಇತಿ ಶಸಿ ಸಂಪ್ರೆಸಾರಣಿಂ | ಹಾ. 
ಹಿ | ಅದಾದಿಶ್ವಾಚ್ಛಪೋ ಲುಕ್‌ | ಹೇರಪಿತ್ತ್ಯಾತ್ತೆಸ್ಕೈನ ಸ್ವರಃ ಶಿಷ್ಯತೇ |! ಮಘೋನ ಇತ್ಯಸ್ಯ 
ವಾಕ್ಯಾಂತರಗತತ್ಪಾನ್ನಿ ಘಾತಾಭಾವಃ | ಸ್ಪಪತ್ಯೈ | ಶೋಭನಾನ್ಯಪತ್ಯಾನಿ ಯಸ್ಯಾಃ ಸಾ ಶಥೋಕ್ತಾ | 
ನ್‌ ಸುಭ್ಯಾಮಿತ್ಯುತ್ತೆ ರಪೆದಾಂತೋದಾತ್ತೆತ್ವಂ | ಜಸಾದಿಷು ಚೈಂದಸಿ ವಾವಚನಮಿತಿ ಯಾಡಾಪಃ | 
ಪಾ. ೭-೩-೧೧೩ ! ಇತಿ ಯಾಡಾಗಮಾಭಾವೇ ವೃದ್ಧಿರೇಜೆ। ಪಾ. ೬-೧-೮೮ | ಇತಿ ವೃದ್ಧಿ: | 


| ಪ್ರ 


ತಿಪದಾರ್ಥ ॥ 

ಇಂದ್ರ. _ಎಲ್ಫೆ ಇಂದ್ರನೇ, | ಸಃ--ಆ ನೀನು | ಆಸ್ಮೇ--- ನಮ್ಮಲ್ಲಿ | ಶೇವೃಧಂ-- ವೈದ್ಧಿ ಹೊಂದ 
ತಕ್ಕ | ವ್ಯಮ್ನಂ--ಯಶಸ್ಸನ್ನು | ಅಧಿ ಧಾಃ--ಇಟ್ಟು ಅನುಗ್ರಹಿಸು (ಹಾಗೆಯೇ) |! ಮಹಿ--ಮಹತ್ತಾದು 
ದೂ | ಜನಾಷಾಟ್‌- ಶತ್ರುಗಳನ್ನು ಸೋಲಿಸತಕ್ಕದ್ದೂ | ತೆವ್ಯಂ- ಪ್ರವೃದ್ಧವಾಗತಕ್ಕದ್ದೂ ಆದ | ಕ್ಷತ್ರಂ-- 
ಬಲವನ್ನು (ಅಧಿ ಧಾಃ- ಇಡು) | (ಮತ್ತು) (ಇಂದಪ್ರ--ಎಲೈ ಇಂದ್ರನೇ) | ನಃ ನಮ್ಮನ್ನು ! ಮಹಘೋನೆಃ 
ಧನವಂತರನ್ನಾಗಿ ಮಾಡಿ | ರಕ್ಷ. ಪಾಲಿಸು | ಚೆ --ಮತ್ತು | ಸೂರೀ೯ ವಿದ್ಯಾವಂತರಾದ ಇತರರನ್ನೂ | 
ಪಾಹಿ ಕಾಪಾಡು | ರಾಯೇ--ಧನಕ್ಕೂ | ಸ್ವಸತ್ಕೈ-ಶ್ರೇಷ್ಠರಾದ ಪುತ್ರರಿಂದೊಡಗೂಡಿದ | ಇಷೇ ಚ 


ಅನ್ನಕ್ಕೂ ಕೂಡ | ನಃ- ನಮ್ಮನ್ನು | ಧಾ&-ಸ್ಥಾನಿಸು (ಧನವನ್ನೂ ಅನ್ನವನ್ನೂ ಹೊಂದುವಂತೆ ಮಾಡು) 
| ಭಾವಾರ್ಥ || 


ಎಲೈ ಇಂದ್ರನೇ, ನಮಗೆ ವಿಸ್ತಾರವಾಗಿ ಹರಡತಕ್ಕ ಯಶಸ್ಸನ್ನೂ ಮತ್ತು ಮಹತ್ತಾದುದೂ ಶತ್ರುಗ 
ಳನ್ನು ಸೋಲಿಸತಕ್ಕದ್ದೂ, ಪ್ರವೃದ್ಧವಾಗತಕ್ಕದ್ದೂ ಆದ ಬಲವನ್ನೂ ಕೊಟ್ಟು ಅನುಗ್ರಹಿಸು. ನಮ್ಮನ್ನು ಥನವಂ , 
ತರನ್ನಾಗಿ ಮಾಡಿ ಪಾಲಿಸು. ಇತರ ವಿದ್ಯಾವಂತರನ್ನೂ ಸಲಹು. ನಮಗೆ ಧನವನ್ನೂ ಮತ್ತು ಶ್ರೇಷ್ಠರಾದ 
ಪುತ್ರರಿಂದ ಕೂಡಿದ ಅನ್ನವನ್ನೂ ಕೊಟ್ಟು ಅನುಗ್ರಹಿಸು, 


English ‘Translation. | 
Bestow upon us, Indra, increasing reputation ; (bestow upon us) greab 
augmenting and foe-subduing strength ; protect us by making us 7100 ; cherish 
the wise; and confer upon us wealth with excellent progeny and food. 





ಅ.೧೨ ಅಳ. ವ. ೧೮,]  ಹುಗ್ವೇದಸಂಹಿತಾ 389 


RN ೋೋೋ ಟ್ಬ ಯಿ PA CE RB ym I NN ಹ SUE 
ಮ Pe NL Ur Sn 








ವಿಶೇಷ ವಿಷಯಗಳು 


-ಅಸ್ಮ್ರೇಇದು ಆಸ ಒಚ್ಛೆಬ್ಬದ ಸಪ್ತಮೀ ಬಹುವಚನದ ರೂಪ. ಅಸ್ಮಾಸು (ನಮ್ಮಲ್ಲಿ) ಎಂಬರ್ಥ 
ರಲ್ಲಿ ಇದು ಪ ಗ್ರಯೋಗಿಸಲ್ಪ ಟ್ರ ದೆ.ಈ ಶಬ್ದವು ಎಲ್ಲಾ ವಿಭಕ್ತಿಗಳ ಅರ್ಥದಲ್ಲಿಯೂ ಉಪಯೋಗಿಸಲ ಡುವುದು. 


ವೃಧಂ- ಶಂ ಶಮನಂ | ರೋಗಾಣಾಂ ಶಮನೇ ಸತಿ ಯೆಶ್‌ ವರ್ಧತೇ ತಾಡಿ ೈತ೦--- ವ್ಯಾಧಿಯು. 
ಜಾ ಮೇಲೆ ರೋಗಿಯು ಅಭಿವೃದ್ಧಿಯಾದಂತೆ, ನಮ್ಮ ಕೀರ್ತಿಯು ಅಭಿವೃದ್ಧಿ ಹೊಂದಲಿ. 


ಜನಾಷಾಟ್‌- ಶತ್ರು ಜನರನ್ನು ತಿರಸ್ಕರಿಸುವುದು, ಇದು ಕ್ಷತ್ರಂ ಎಂಬ ಪದಕ್ಕೆ ನಿಶೇಷಣವಾಗಿದೆ. 
ಜನಾನ್‌ ಸಹತೇ ಇತಿ ಜನಾಷಾಟ್‌ ಎಂಬುದೇ ಇದರ ವ್ಯ್ಯತ್ಪತ್ತಿ 


ಮಫಘೋನಃ -.- ಮಘಶಬ್ದಕ್ಕೆ ಐಶ್ವರ್ಯವೆಂಬರ್ಥವಿರುವುದರಿಂದ ನಮ್ಮನ್ನು ಐಶ್ವರ್ಯವಂತರನ್ನಾಗಿ 
ಮಾಡು ಎಂದು ಪ್ರಾರ್ಥಿಸುವಾಗ ಪ ಶಬ್ದವು ಆಸ್ಮಾನ್‌ ಎಂಬ ಶಬ್ದಕ್ಕೆ ವಿಶೇಷಣವಾಗಿದೆ 

ಸ್ಪಸತ್ಯೈ--ಶೋಭನಾನಿ ಅಪೆತ್ಯಾಸಿ ಯಸ್ಯಾಃ--ಶೋಭನರಾದ ಪುತ್ರಾದಿಗಳುಳ್ಳದ್ದು. ಈ ಪದವು 
ಇಷ್ಟೇ (ಅನ್ನಾ ಯಗ ಎಂಬ ಪದಕ್ಕೆ ವಿಶೇಷಣವಾಗಿರುವುದು. 


|| ವ್ಯಾಕರಣಪ್ರಕ್ರಿಯಾ || 


ಧಾಃ.__ಡುಧಾ9್‌ ಧಾರಣಪೋಷಣಯೊ8 ಧಾತು. ಪ್ರಾರ್ಥನಾರೂಪ ಅರ್ಥದಲ್ಲಿ ಛಂದೆಸಿ ಲುಜ್‌ 
ಲಜಲಿಭಃ ಎಂಬುದರಿಂದ ಬಜ್‌. ಮದ್ಯಮ ಪುರುಷದ ಸಿಸಿನ ಇಕಾರಕ್ಕೆ ಇಶತ್ವ ಎಂಬುದರಿಂದ ಲೋಪ. 
ಚ್ಲೇಸಿಜ್‌ ಎಂಬುದರಿಂದ ಪ್ರಾಪ್ತವಾದ ಶಿಚಿಗೆ ಗಾಕಿಸ್ಪಾ ಘುಷಾ--(ಪಾ. ಸೂ. ೨-೪-೭೭) ಎಂಬುದರಿಂದ ಲುಕ್‌ 
ಬಹುಲಂ ಛಂದಡಸ್ಯಮಾಜ"ಯೋಗೇ$ತಪಿ ಎಂಬುದರಿಂದ ಆಡಾಗಮ ಬರುವುದಿಲ್ಲ. ಪ್ರತ್ಯಯ ಸಕಾರಕ್ಕೆ ರುತ್ತ 
ನಿಸರ್ಗ ಬಂದರೆ ಧಾಃ ಎಂದು ರೂಪವಾಗುತ್ತದೆ. ನಿಫಾತಸ್ವರ ಬರುತ್ತದೆ. 

ಅಸ್ಮೇ--ಅಸ್ಮಚ್ಛಬ್ದಕ್ಕೆ ಸಪ್ತಮೀ ಏಕವಚನ ಪರದಲ್ಲಿರುವಾಗ ಸುಪಾಂ ಸುಲುಕ್‌--ಸೂತ್ರದಿಂದ ಸಸ್ಮ 
ನೀ ವಿಭಕ್ತಿಗೆ ತೇ ಆದೇಶ, ಶೇಷೇಲೋಹಪಃ ಎಂಬುದರಿಂದ ಮನರ್ಯಂತದ ಮೇಲಿರುವ ಅದಿಗೆ ಲೋಪ ಬಂದರೆ 
ಅಸ್ಮೇ ಎಂದು ರೂಪವಾಗುತ್ತದೆ. 


 ಜನಾಷಾಟ್‌-- ಜನಾನ್‌ ಸಹತೇ ಇತಿ ಜನಾಷಾಟ್‌. ಛಂಡೆಸಿ ಸಹಃ (ಪಾ. ಸೂ. ೩-೨-೬೩) ಎಂ 
ಬುದರಿಂದ (ಷಹ ಮರ್ಹಣೇ) ಸಹ ಧಾತುವಿಗೆ ಚ್ರಿ ಪ್ರತ್ಯಯ. ಣಿತ್ತಾಡುದರಿಂದ ಅತೆ ಉಪಧಾಯಾಃ ಎಂಬು 
ದರಿಂದ ಧಾತುವಿನ ಉಪಧಾ ಅಕಾರಕ್ಕೆ ವೃ ದ್ಧಿ. ಜನಸಾಹ್‌ ಎಂದಿರುವಾಗ ಪ್ರಥಮಾನಿಕನಚನದಲ್ಲಿ ಸಹೇಃ 
ಸಾಡಃ ಸಃ (ಪಾ. ಸೂ. ೮-೩-೫೬) ಎಂಬುದ ರಿ೧ದ ಧಾತುವಿನ ಸಕಾರಕ್ಕೆ ನತ್ತ. ಅನ್ಯೇಷಾಮಪಿ ದೈಶ್ಯತೇ 
ಎಂಬುದರಿಂದ ಪೂರ್ವಪದಕ್ಕೆ ದೀರ್ಥ. ಜನಾಷಾಹ್‌*ಸ್‌ ಎಂದಿರುವಾಗ ಹಲ್‌ಜ್ಯಾಭ್ಯೋ--ಸೂತ್ರದಿಂದ ಸು 
ರೋಪ,  ಹೋಢೆಃ ಎಂಬುದರಿಂದ ಹಕಾರಕ್ಕೆ ಢಕಾರಾದೇಶ.  ರುಖಲಾಂ ಜಶೋಂತೇ ಸೂತ್ರದಿಂದ ಅದಕೆ 
ಜಸ್ತದಿಂದ ಡಕಾರಾದೇಶ,  ವಾವಸಾನೇ ಎಂಬುದರಿಂದ ವಿಕಲ್ಪವಾಗಿ ಚರ್ತ್ತ.  ಜನಾಷಾಟ್‌ ಎಂದು ರೂಪ 
ನಾಗುತ್ತದೆ. ಗತಿ ಕಾರಕ- - ಸೂತ್ರದಿಂದ ಕೃದುತ್ತರಪದಪ್ರಕೃತಿಸ್ಟರ ಬರುತ್ತದೆ. 
ತವ್ಯಮ್‌--ವೃದ್ಧ್ಯರ್ಥದಲ್ಲಿ ತು ಎಂಬ ಧಾತುವು ಸೂತ್ರಮಾತ್ರದಿಂದ ನಿರ್ದಿಷ್ಟವಾಗಿದೆ. ಇದಕ್ಕೆ 
ಆಚೋಯತ್‌ (ಪಾ. ಸೂ, ೩-೧- ೪೭) ಎಂಬುದರಿಂದ ಯತ್‌ ಪ್ರತ್ಯಯ. ಯತ್‌ ಪರದಲ್ಲಿರುವೂಗ ಧಾತುವಿಗೆ 





340 ಸಾಯಣಭಾಷ್ಯಸಹಿತಾ ['ಮಂ. ೧. ಅ, ೧೦. ಸೂ. ೫೪ 


ಫೆ ಟೆ 
ಗ್‌ ಬಜ್‌ ನ್‌ ಗ್‌ ನ ನ್‌್‌ ನ್‌ ಗಾ ಚಾಹ ಚಾಸನಸ ಹಾ ಭಜ ಹ ಎಟ ನ ಜಾ ಜಮಾ ಇ.ಸ" ಅ ಲ್ಸ ಪ್ಯೂ ಖು ಯಾ ನ್‌ ದಾ ಹ ಖಾ ಜನು ಬು ಭಜ ಪಂ ನ ಯಹಾ ಫಾ ಭಜ ಹಾ ಹಾ ಚ ಬಾಗೆ 


ಅರ್ಧಧಾತುಕಫಿಮಿತ್ತವಾಗಿ ಗುಣ. ಆಗ ಯತ್‌ ಸ್ರತ್ಯಯನಿಮಿತ್ತ ಕವಾಗಿಯೇ ಓಕಾರರೂಪ ಏಜ್‌ ಬಂದ 
' ಅದಕ್ಕೆ ಯಾದಿಯಾದ ಯಶ್‌ ಪರದಲ್ಲಿ ಬಂದುದರಿಂದ ಧಾಶೋಸ್ತನ್ನಿಮಿತ್ತಸ್ಕೈವ (ಪಾ. ಸೂ. ೬-೧-೮೦) 
ಎಂಬುದರಿಂದ ಅವಾಡೇಶ ಬರುತ್ತದೆ. ಯತೋನಾವಃ ಎಂಬುದರಿಂದ ಆದ್ಯುದಾತ್ರಸ್ಪರ ಬರುತ್ತದೆ. 


ರಕ್ತ ರಕ್ಷ ಪಾಲನೇ ಧಾತು. ಲೋಟ್‌ ಮಧ್ಯೆ ಮಪುರುಷದ ಸಿಪಿಗೆ ಹಿ ಆದೇಶ. ಶಹಿ ನಿಕರಣ 
ಬಂದಾಗ ಅಕಾರದ ಪರದಲ್ಲಿ ಹಿ ಬಂದುದರಿಂದ ಅಶೋಹೇಃ ಎಂಬುದರಿಂದ ಹಿಗೆ ಲುಕ್‌. ರಕ್ಷ ಎಂಡಾಗುತ್ತದೆ. 
ಶಪ್‌ ಪಿತ್ತಾದುದರಿಂದ ಅನುದಾತ್ತವಾಗುತ್ತದೆ. ಆಗ ಧಾತುಸ್ವರ ಉಳಿಯುತ್ತದೆ. ಪಾದದ ಆದಿಯಲ್ಲಿರುವುದ 
ರಿಂದ ಅಪಾದಾದೌ ಎಂದು ನಿಷೇಧೆಮಾಡಿರುವುದರಿಂದ ನಿಘಾತಸ್ತರ ಬರುವುದಿಲ್ಲ. ದ್ರ ಚೋತೆಸ್ತಿ ಜಃ (ಪಾ. 
ಸೂ. ೬-೩-೧೩೫) ಎಂಬುದರಿಂದ ದ್ವ್ಯಚ್ಛವಾದುದಶಿಂದ ಸಂಹಿತಾದಲ್ಲಿ ದೀರ್ಥ ಬರುತ್ತದೆ. 


ಮಫೋನೆಃ- -ಮಘವನ” ಶಬ್ದಕ್ಕೆ ದ್ರಿತೀಯಾಬಹುವಚನ ಪರದಲ್ಲಿರುವಾಗ ಭಸಂಜ್ಞಾ ಇರುವುದ 
ರಿಂದ ಶ್ವಯು ವಮಹ4ಘೋನಾಮತದ್ದಿ ತೇ (ಪಾ. ಸೂ. ೬-೪-೧೩೩) ಎಂಬುದರಿಂದ ಸಂಸ್ರಸಾರಣ. ಸಂಪ್ರಸಾರೆ 
ಣಾಚ್ಚೆ ಎಂಬುದರಿಂದ ಪೂರ್ವರೂಪ. ಮಫಿ--ಉನ"--ಅಸ್‌ ಎಂದಿರುವಾಗ ಗುಣ. ಪ್ರತ್ಯಯಸಕಾರಕ್ಕೆ ರುಶ್ಶ 
ವಿಸರ್ಗಗಳು ಬಂದರೆ ಮಘೋಃನಃ ಎಂದು ರೂಪವಾಗುತ್ತದೆ. : 


ಪಾಹಿ--ಪಾ ರಕ್ಷಣೇ ಧಾತು ಅದಾದಿ. ಲೋಣ್ಮಧ್ಯೆಮದಲ್ಲಿ ಸಿಪಿಗೆ ಹಿ ಆದೇಶ. ಅದಿಪ್ರಭ್ಛತಿಭ್ಯಃ 
ಶೆಪಃ ಎಂಬುದರಿಂದ ಶಬ್ದುಕ್‌. ಹಿ ಗೆ ಅಸಿಶ್ವವಿಧಾನಮಾಡಿರುವುದರಿಂದ ಪ್ರತ್ಯಯ ಸ್ವರ ಬರುತ್ತದೆ. ಪಾಹಿ 
ಎಂಬುದು ಅಂತೋದಾತ್ರವಾಗುತ್ತದೆ. ಮಘೋನಃ ಎಂಬ ಅತಿಜಂತವು ಪೂರ್ವದಲ್ಲಿದ್ದರೂ ಅದು ಬೇರೆ ವಾಕ್ಯ 
ಸಂಬಂಧಿಯಾದುದರಿಂದ, ಪಾಹಿ ಘಟತೆವಾಕ್ಯದ ಆದಿಯಲ್ಲಿ ಇದು ಬಂದುದರಿಂದ ಫಿಘಾತಸ್ತರ ಬರುವುದಿಲ್ಲ. 


ಸ್ವಪೆತ್ಕೈ_ಶೋಭನಾನಿ ಅಪತ್ಯಾನಿ ಯಸ್ಯಾಃ ಸಾ. ಸ್ವಪತ್ಯಾ. ಇದಕ್ಕೆ ಚತುರ್ಥೀ ಏಕನಚೆನದ 
ಜಕೀ ಪರದಲ್ಲಿರುವಾಗ ಜಸಾದಿಷು ಛಂದೆಸಿ ವಾ ವಚೆನಮ್‌ ಎಂಬ ವಚನದಿಂದ ಯಾಡಾಪಃ (ಪೂ. ಸೂ. 
೬-೩-೧೧೩) ಎಂಬುದರಿಂದ ಯಾಡಾಗಮವು ಬಾರದಿರುವಾಗ ಏಚ್‌ ಪರದಲ್ಲಿರುವುದರಿಂದ ವೃದ್ಧಿರೇಚಿ (ಪಾ. 
ಸೂ. ೬-೧-೮೮) ಎಂಬುದರಿಂದ ವೃದ್ಧಿ ಬಂದರೆ ಸ್ವಸತ್ಯ್ಯೈ ಎಂದು ರೂಪವಾಗುತ್ತದೆ. ನ್‌ ಸುಭ್ಯಾಂ ಎಂಬು 
ದರಿಂದ ಉತ್ತರಪದ ಅಂಕೋದಾತ್ತಸ್ತರ ಬರುತ್ತದೆ. ಏಕಾದೇಶ ಉದಾತ್ರೇನೋದಾತ್ರೆ: ಎಂಬುದರಿಂದ 
ವಿಭಕ್ತಿಯೊಡನೆ ಏಕಾದೇಶ ವೃದ್ಧಿ ಬಂದಾಗಲೂ ಐಕಾರವು ಉದಾತ್ತವಾಗುತ್ತದೆ. ಮಂತ್ರದಲ್ಲಿ ಐಕಾರಕ್ಕೆ ಇಕಾರ 
. ಹರದಲ್ಲಿರುವುದರಿಂದ ಏಚಟೋಯುವಾಯಾವಃ ಎಂಬುದರಿಂದ ಆಯಾದೇಶ ಬರುತ್ತದೆ. ಅಗ ಏಕಲ್ಪವಾಗಿ 
'ಯಲೋಪನವಾಗುತ್ತದೆ. 


ಐವತ್ರ ನಾಲ್ಕನೆಯ ಸೂಕ್ತವು ಸಮಾಪ್ತವು- 





TT ARR ಜೂ ಬಾ ಅನ ಜಾ 6 ಛಿ ಬ ಪಚಕ ಜಟ AR SE, Tr .||14 


ಐನತ್ತೆ ದನೆಯ ಸೂಕ್ತವು 


ದಿವಶ್ಚಿ ದಸ್ಕೇತ್ಯಸ್ಪರ್ಚೆಂ ಪಂಚಮಂ ಸೂಕ್ತಂ ಸವ್ಯಸ್ಯಾರ್ಷಮೈಂಪ್ರೆಂ ಜಾಗತಂ | ತಥಾ 
ಚಾನುಕ್ರಾ ಂತಂ | ವಿನಶ್ಚಿದಷ್ಟಾ ಜಾಗೆಶೆಂ ಹೀತಿ | ಹೀತ್ಯ ಭಿಢಾನಾತ್ತು. ಹ್ಯಾಧಿಸೆರಿಭಾಷಯೋತ್ರೆ ಕೇ ಷ್ಟೇಚೆ 
ಸೂಕ "ಜಾಗತೇ ॥ ಅತಿರಾತ್ರೇ ಪ್ರಥಮೇ ಪರ್ಯಾ ಯೇ ಮೈ ತ್ರಾವರುಣಶಸ್ತ್ರ ಇದಂ ಸೂಕ್ತಂ | 
ಸೂತ್ತಿತಂ ಚೆ | ದಿವಶ್ಲಿಷಸ್ಯೇತಿ ಸರ್ಯಾಸಃ ಸ ನೋ ನವ್ಯೇಭಿರಿತಿ ಚ | ಆ. ಕಳ | ಇತಿ | ವಿಷತಿ- 
ವತಿ "ಿಸ್ಕೇವರ್ಲ್ಯೇಪಷ್ಟೇತತ್ಸೂ ಕ್ವೈ೦ | ಸೂತ್ರಿತಂಚೆ | ಕಂಸೇದೇವೋತ್ತೆ ರಾಣಿ ಸಟ್‌ದಿವಶ್ಲಿಡಸ್ಯ | ಆ. . 
೮-೬ | ಇತಿ | ಸಮೂಳ ಸ್ಯ ಡೆಕರಾತ್ರೆ ಸ್ಯ ದ್ವಿತೀಯೇ ಛಂದೋಮೆಲಪಿ ವಿಸೆ ವಲ್ಯ ಓತತ್ತೊ. 


ತ್ರಿತಂ | ತ್ರೆಂ ಮಹಾ ಇಂದ್ರ ಯೋ ಹ ದಿವಶ್ಚಿದೆಸ್ಯ ತಶೆಂ ಮಹಾ ಇಂದ್ರ ತುಭ್ಯಮಿತಿ ನಿಷ್ಟೇವಲ್ಯಂ | 
ಆ. 6.೭ | ಇತಿ | 





ಅನುವಾದವು ವಿವಶ್ಲಿಡೆಸ್ಸೆ ಎಂಬ ಈ ಸೂಕ್ತವು ಹತ್ತನೆಯ ಆನುವಾಕದಲ್ಲಿ ಐದನೆಯ ಸೂಕ್ತವು. 
ಇದರಲ್ಲಿ ಎಂಟು ಯಕ್ಕುಗಳಿರುವವು. ಪ್ರ ಸೂಕ್ತ್ಮಕ್ಕೆ ಸವ್ಯನು ಖಯಸಿಯು, ಇಂದ್ರನು ದೇವತೆಯು, ಜಗತೀ 
ಛಂದಸ್ಸು. ಅನುಕ್ರಮಣಿಕೆಯಲ್ಲಿ- ದಿವಶ್ಚಿದಷ್ಟೌ ಜಾಗತಂ ಹೀತಿ ಎಂದು ಹೇಳಿರುವುದು. ಸೂತ್ರದಲ್ಲಿ ಹ ಎಂಬ 
ಸದಪ್ರಯೋಗವು ಮುಂದಿನ ಎರಡು ಸೂಕ್ತಗಳೂ ಇಗತೀಛಂದಸೃವೆಂಬರ್ಥವನ್ನು ಸೂಚಿಸುವುದು. ಅಫಿರಾತ್ರ 
ವೆಂಬ ಯಾಗದಲ್ಲಿ ಪ್ರಥಮಪರ್ಯಾಯದಲ್ಲಿ ಮೈತ್ರಾ ನರುಣ ಶಸ್ತ್ರಮಂತ್ರ ಗಳಿಗಾಗಿ ಈ ಸೂಕ್ತದ ನಿನಿಯೋಗನ 
ರುವುದು. ಈ "ವಿಷಯವು ಆಶ್ರಲಾಯನಶ್ರೌ ತಸೂತ್ರದ--ದಿವಶ್ಲಿ ದಸ್ಕೇತಿ ಪರ್ಯಾಸಃ ಸನೋ ನಮ್ಯೇಭಿರಿತಿ 
ಚೆ ಎಂಬ ಸೂತ್ರದಲ್ಲಿ ನಿರ್ದೇಶಿಸಲ್ಪ ಟ್ರರುವುದು. (ಆ. ೬-೪) ನಷುಪತ್ತ ೦ಜ್ಞಯಾಗದಲ್ಲಿಯೂ ನಿಷ್ಕೇವಲ್ಯಶಸ್ತ್ರ 
ಮಂತ್ರ ಗಳಿಗಾಗಿ ಈ ಸೂಕ್ತದ ವನಿಯೋಗವಿರುವುದೆಂದು ಆಶ ಸಲಾಯನತ್ಕಾ ತ್ರ ಸೂತ್ರದ ತಂಸೇದೇವೋತ್ತ ರಾಜ 
ಸಡ್ಡಿ ನಶಿ ಶಿವಸ್ಯ ಎಂಬ ಸೂತ್ರವು ನಿರ್ದೇಶಿಸುವುದು. (ಆ. ೮-೬) ಸಮೂಳ್ಳ ವೆಂಬ ದಶರಾತ್ರಯಾಗದಲ್ಲಿಯೂ 
ಬ್ರತೀಯಭಂಜೋಮಾಮಂತ್ರ ಪಠನಕಾಲದಲ್ಲ  ಸಿಷ್ಟೇವಲ್ಯ ಶಸ್ತ್ರ ಮಂತ್ರಗಳಲ್ಲಿ ಗ ಸೂಕ್ತದ ನಿನಿಯೋಗವಿರುವು 


ದೆಂದು ಆಶ್ವಲಾಯನಶ್ರಾತಸೂತ್ರದ ಶ್ವೆಂ ಮಹಾ ಇಂಪ್ರ ಯೋ ಹ ದಿವಿ ಶಿ ದೆಸ್ಯ ತಂ ಮಹಾ ಇಂದ್ರ ತುಭ್ಯ 
ನಿಶಿ ನಿಷ್ಟೇವಲ್ಯಂ ಎಂಬ ಸೂತ್ರ ದಿಂದ ವಿವೃತವಾಗಿರುವುದು. (ಆ. ೮-೭) 


ಸೂಕ್ತ-ಜಜಿ 


ಮಂಡಲ-೧ 1 ಅನುವಾಕ-.೧೦ 1 ಸೂಕ್ತ-೫೫ 
ಅಷ್ಟಕ--೧ 1 ಅಧ್ಯಾಯ-೪ ॥ ವರ್ಗ--೧೯, ೨೦! 
ಸೂಕ್ತ ದಲ್ಲಿರುವ ಖುಕ್ಬಂಖೈ. ೮॥ 
ಯಷಿಃ- ಸವ್ಯ ಆಂಗಿರಸಃ ॥ 
ದೇವತಾ... ಇಂದ್ರಃ | 
ಛಂದಃ. ಜಗತೀ | 


॥ ಸಂಹಿತಾಪಾಕ॥$ ಗ 
| | | | | | 
ದಿವಶ್ಚಿದಸ್ಯ ವರಿಮಾ ವಿ ಪಪ್ರಥ ಇಂದ್ರಂ ನ ಮಹ್ನಾ ಪೃಥಿನೀ ಚನ ಪ್ರತಿ! 
4 ಹ ಯ ಲ ಯತ ಯ ಕಯ!ಠಃ೯ಯಭು,್ತಿ ಘ ಏ  " ಉಇ"ೌ 
ಭೀಮಸ್ತುವಿಷಾ ರ್ಫರ್ಷಣಿಭ್ಯ ಆತಪಃ ಶಿಶೀತೇ ವಜ್ರಂ ತೇಜಸೇ ನ- 
; - 
ವಂಸಗಃ ೧1 





342 ಸಾಯಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ. ೫೫ 











ಪ ತ ಹಾಡ ಸ ಜಂ ದ ಬಂ ಗ ಸ ಶಭ ನಟ ಸ ಟಿಐ 





ರ ಅಟ ಕುಕ ಟನ ರ್‌ 


| ಸದಸಾಶೇ ॥ 
ದಿವಃ | ಚಿಕ್‌ | ಅಸ್ಯ! ವರಿಮಾ! ನಿ! ಪಪ್ಪಥ್ಲೇ! ದ್ರಂ ! ನ! ಮಹ್ಮಾ। 


ಪ್ಲಧಿವೀ | ಚನ | ಪ 


ey 


| ] | | ತ 
ಭೀಮಃ ! ತುವಿಷ್ಕಾನ್‌ ! _ಚರ್ಷಣೀಭ್ಯಃ । ಆ5ತಪಃ ! ಶಿತೀತೇ |! ವಜ್ರಂ! 


| | 
ತೇಜಸೇ! ನ |:ವಂಸಗಃ ಗ 


|ಸಾಯಣಭಾಷ್ಕೃಂ॥| 


ಆಸ್ಕ್ರೇಂಪ್ರಸ್ಯ ವರಿಮೋರುತ್ಸಂ ಪ್ರಭಾವಂ ದಿವಶ್ಚಿತ್‌ ಮೈಲೋಕಾದನಿ ವಿ ಪ್ರಸ್ರಥೇ | 
ನಿಸ್ಸೀೀರ್ಥಿಂ ಬಭೂವ | ಪ ೈಥಿವೀ ಚನ ಪೃಥಿವ್ಯಪಿ ಚ ಮಹ್ನಾ ಮಹಿಮ್ನಾ ಮಹತ್ತ್ಯೇನೇಂದ್ರಂ ನ ಪ್ರತಿ 
ಭವತಿ | ಭೂಮಿರಪೀಂದ್ರ ಸ್ಯ ಪ್ರಶಿನಿಧಿರ್ನ ಭವತಿ | ತೆಕೋಪಿ ಸ ಗರೀಯಾನಿತ್ಯರ್ಥಃ | ಭೀಮಃ ಶತ್ರೂ. 
ಹಾಂ ಭಯಂಕರಸ್ಮುನಿರ್ಸ್ಮಾ ಪ್ರೆ ಜ್ಞಾರ್ವಾ ಬಲವಾನ್ಹಾ ಚರ್ಷಣಿಭ್ಯೋ ಮನುಷ್ಯೇಭ್ಯ: ಸ್ತೋತೃಭ್ಯ- 
ಸ್ನೇಷಾಮರ್ಥಾಯ ಶತ್ರೂಣಾಮಾತಪೆ ಆಸಮಂತಾತ್ತಾಸೆಕಾರೀ | ಏವಂವಿಧಃ ಸ ಇಂದ್ರೋ ವಜ್ರಂ 
ವರ್ಜನಶೀಲಮಾಂಯುದಂ ತೇಜಸೇ ಶೈಶ್ಲ ಯ ಶಿಶೀತೇ ತನೂಕರೋತಿ | ತೀಕ್ಜೀಕರೋತಿ | ತತ್ರ ದೃ- 
ಷ್ಟಾಂತಃ | ವಂಸಗೋ ನ | ವನನೀಯಗತಿಮಾನ್ಹೃಸಭೋ ಯಥಾ ಸ್ವಶ್ಛಂಗೇ ಯುದ್ಧಾರ್ಥಂ ತೀತ್ರ್ಮೀಕ- 
ರೋತಿ ತದ್ವತ್‌! ದಿವಃ | ಊಡಿದಮಿತಿ ನಿಭಕ್ತೇರುದಾತ್ರತ್ವಂ | ವರಿಮಾ | ಉಧರುಶಬ್ದಾತ್‌ ಪ್ರಥ್ಯಾದಿಲಕ್ಷಣ 
ಇಮನಿಚ್‌ | ಪ್ರಿಯಸ್ಥಿಕೇತ್ಯಾದಿನೋರುಶಬ್ದಸ್ಯ ವರಾದೇಶಃ | ಪಪ್ರಥೇ | ಪ್ರಥ ಪ್ರಖ್ಯಾನೇ | ಮಹ್ನಾ 
ಮಹಿಮ್ಸಾ | ವರ್ಣಲೋಪೆಶ್ಛಾಂದಸಃ | ಯದ್ವಾ | ಮಹೇರೌಣಾದಿಕೆಃ ಕನಿಪ್ರತ್ಯಯಃ | ಪ್ರತ್ಯಯಸ್ಪರೇ- 
ಹಾಂತೋವದಾತ್ರ್ತ: | ಶೃತೀಯೈಕವಚನೇ೪ಲ್ಲೋಪೋಆನ ಇತ್ಯ ಕಾರಲೋಪಃ | ಉದಾತ್ತನಿವೃತ್ತಿಸ್ವರೇಣ 
ನಿಭಕ್ತೇರುದಾತ್ತತ್ಹಂ | ಪ್ರತಿ | ಪ್ರತಿ: ಪ್ರೆತಿನಿಧಿಪ್ರತಿದಾನಯೋರಿತಿ ಪ್ರಶತಿನಿಧ್‌ ಕರ್ಮಪ್ರವಚನೀಯ- 
ತ್ವಂ! ಕರ್ಮಪ್ರವಚನೀಯಯುಕ್ತೇ |! ಷಾ. ೨-೩೮ | ಇತೀಂಪ್ರಶಬ್ದಾದ್ದಿಿತೀಯಾ | ಪ್ರತಿನಿಧಿ- 
ಪ್ರೆತಿದಾನೇ ಚೆ ಯಸ್ಮಾತ್‌ | ಪಾ. ೨-೩-೧೧ | ಇತಿ ಪಂಚೆಮಾ ತು ಭಾಂಪಸತ್ವಾನ್ನ ಭವತಿ | 
ಭೀಮಃ | ಇಂಭೀ ಭೆಯ ಇಕ್ಯಸ್ಮಾದ್ಟ್ರಿಯಃ ಹುಗ್ವಾ | ಉ. ೧-೧೪೭ | ಇತಿ ಮಕ್ಚ್ರತ್ಯಯಃ | 
ಭೀಮೋ ಬಿಭ್ಯತ್ಯಸ್ಮಾದಿತಿ ಯಾಸ್ತ್ರಃ | ನಿ. ೧೧೨೦ | ಆತಫಃ | ತಪಶೀತಿ ತಪಃ | ಪಚಾವದ್ಯಚ್‌ | 
ಥಾಥಾದಿನೋತ್ತರಪದಾಂತೋದಾತ್ರತ್ವಂ | ಶಿಶೀತೇ | ಶೋ ತನೂಕರಣೇ | ವ್ಯತ್ಯಯೇನಾತ್ಮ ನೇಪವಂ | 
ಬಹುಲಂ ಛಂದಸೀತಿ ವಿಕರಣಸ್ಯೆ ಶ್ಲುಃ | ಬಹುಲಂ ಛಂಡಸೀತೈಭ್ಯಾಸಸ್ಕೇತ್ವಂ ! ಈ ಹಲ್ಯಘೋ- 
ರಿತೀತ್ವಂ |! ಅನಜಾದಾವಪಿ ಲಸಾರ್ವಧಾತುಕೇ ವ್ಯತ್ಯಯೇನಾಭ್ಯಸ್ತಾ ದ್ಯುದಾತ್ತೆ ತ್ವಂ | ಪಾ. ೬- 
೧-೧೮೯ | ವಂಸೆಗೆಃ | ವನ ಷಣ ಸೆಂಭಕ್ತಾವಿತೃಸ್ಮಾತ್ಮರ್ಮಣ್ಯೌಣಾದಿಕಃ ಸಪ್ರತ್ಯಯಃ | ವಂಸೆಂ ವನ- 
ನೀಯಂ ಗೆಚ್ಛತೀತಿ ವಂಸಗಃ | ಡಹೋತನ್ಯತ್ರಾಪಿ ದೆ | ಶೃತೇ ಸ ೩-೨.೪೮ | ಇತಿ ಗಮೇರ್ಡಪ್ರತ್ಯಯ: | 
ದಿವೋವಾಸಾದಿತ್ವಾತ್ಪೂರ್ವಪದಾಮ್ಯೆದಾತ್ತತ್ತಂ [| 





೮ ಗಿ, ಅ.೪. ನ. ೧೯. ] ಹುಗ್ಗೇದಸಂಟಶಾ | 3443 


1 SN ಟ ್ಸಫ ಟ್ರ ತ್ರ ಕಾ 

ಹ ಪ್‌ ಲೋ mp ಗ 4, 
A NN 

TT 


MR PL 


i ಪ್ರತಿಪದಾರ್ಥ ॥ 


ಅಸ್ಯೆ--ಈ ಇಂದ್ರನ | ವರಿಮಾ-ನೈಶಾಲ್ಯವು ಅಥವಾ ಮಹತ್ವವು | ದಿವಶ್ಚಿತ್‌._ದ್ಯುಲೋಕಕ್ಕಿಂ 
ತಲೂ | ವಿ ಪಪ್ರಥೇ--ಹೆಚ್ಚು ವಿಸ್ತಾರವಾಯಿತು | ಪೃಥಿನೀ ಚೆನ... ಪೃಥ್ವಿಯೂ' ಕೂಡ | ಮಹ್ನಾ--ಮಹತ್ವ 
ದಿಂದ] ಇಂದ್ರೆಂ--ಇಂದ್ರನನ್ನು| ನ ಪ್ರತಿ ಅನುಕರಿಸುವುದಿಲ್ಲ. (ಅವನಿಗೆ ಸಮಾನವಾಗುವುದಿಲ್ಲ) |! ಭೀಮಃ 
(ಶತ್ರುಗಳಿಗೆ ಭಯಂಕರನೂ ತುವಿರ್ಷ್ಮಾ-- ಪ್ರಜ್ಞಾನಂತನೂ ಅಥವಾ ಬಲವಂತೆನೂ ಮತ್ತು | 
ಚೆರ್ಷಣಿಭ್ಯೃ-ಸ್ತೋತ್ರಮಾಡತೆಕ್ಟ ಮನುಷ್ಯರಿಗಾಗಿ | ಅತೆಪಃ-(ಶತ್ರುಗಳಿಗೆ) ಸುತ್ತಲೂ ಹಿಂಸೆ ಮಾಡುವವ 
ನೂ ಆದ ಇಂದ್ರನು | ವಜ್ರಂ--ವಜ್ರಾಯುಧನನ್ನು ತೇಜಸೇ.-. ಹೆರಿತವಾಗುವುದಕ್ಕಾಗಿ | ವಂಸಗೆ ನ-- 
ಆಕರ್ಷಕವಾದ ಗತಿಯುಳ್ಳ ವೃಷಭವು (ತನ್ನ ಕೊಂಬನ್ನು) ಉಜ್ಜುವಂತೆ | ಶಿಶಿಶೇ_ಮನೆಯುತ್ತಾನೆ. 


1 ಭಾವಾರ್ಥ | 


ಈ ಇಂದ್ರನ ವೈಶಾಲ್ಯವು ದ್ಯುಲೋಕಕ್ಕಿಂತಲೂ ಹೆಚ್ಚು ವಿಸ್ತಾರವಾದುದು. ಪೃಥಿವಿಯೂ ಕೂಡ ಮಹ 
ತ್ವದಲ್ಲಿ ಇಂದ್ರನನ್ನ ನುಕರಿಸುವುದಿಲ್ಲ. ಭಯಂಕರನೂ, ಅತ್ಯಂತ ಬಲಶಾಲಿಯೂ, ತನ್ನ ಭಕ್ತರನ್ನು ತೊಂದಕೆ 
ಮಾಡುವ ಶತ್ರುಗಳ ನಾಶಕನೂ ಅದ ಇಂದ್ರನು ತನ್ನ ವಜ್ರಾಯುಧವನ್ನು ಹರಿತ ಮಾಡುವುದಕ್ಕಾಗಿ ವೃಷಭವು 
ತನ್ನ ಕೊಂಬನ್ನು ಉಜ್ಜುವಂತೆ, ಅದನ್ನು ಮಸೆಯುತ್ತಾನೆ. 


English Translation. 


The power of Indra was vaster than heaven; earth could nof equal 
Indra in bulk; formidable and ost righty, he has been ever the 81110067 (of 
the enmies of) those men (who worship him); be whets his thunderbolt for 
sharpness, as a bull (his horns) 


೫ ವಿಶೇಷ ವಿಷಯಗಳು ॥ 


ದ್ಯಾವಾಪೃಥಿನೀಭ್ಯಾಮಹೀಂದ್ರಸ್ಯ ಮಹಿಮಾ ಗರೀಯಾನ್‌ ತಥೇಂದ್ರೋ ಭೀಮಾದಿಗುಣ 
ನಿಶಿಷ್ಟಃ ಸೆನ್‌ ಸ್ವಬಲಸ್ಯ ದರ್ಶಯಿತ್ಛ ವಜ್ರಂ ಹಸ್ತೇ ಧಾರಯಶೀತ್ಯರ್ಥಃ || ಇಂದ್ರನ ಶಕ್ತಿಸಾಮರ್ಥ್ಯಗಳು 
ಅಥವಾ ಮಹಿಮೆಯ ದ್ಯಾವಾಪೃಥಿವೀಗಳಿಗಿಂತ (ಭೂಲೋಕ ಸ್ವರ್ಗಲೋಕಗಳಿಗಿಂತ) ಎಷ್ಟೋ ಹೆಚ್ಚಿನದು. 
ಆದರೂ ಇಂದ್ರನು ತನ್ನ ಸ್ವಬಲಪರಾಕ್ರಮಗಳನ್ನು ಪ್ರದರ್ಶಿಸುವುದಕ್ಕಾಗಿ ವಜ್ರಾಯುಧವನ್ನು ತನ್ನ ಕೈಯ್ಯಲ್ಲಿ 
ಥೆರಿಸುವನು. | | 


ವರಿಮಾ--ಉರುತ್ತಂ ಉರುಶಬ್ದದಮೇಲೆ ನಿಷ್ಪನ್ನವಾದ ಈ ಶಬ್ದವು ಸರ್ವಶ್ರೇಷ್ಟ ವಾದದ್ದು ಎಂಬರ್ಥ 
ನನ್ನು ಕೊಡುವುದು. | 


ಸೈಥಿನೀ ಚೆನ ಪ್ರತಿ-- ಭೂಮಿಯೂ ಸಹೆ ಸಮವೆನಿಸುವುದಿಲ್ಲ. ಇಂದ್ರನಿಗೆ ಭೂಮಿಯು ಸರಿಸಮ 
ನಾಗುವುದಿಲ್ಲ. ಭೂಮಿಗಿಂತಲೂ ಇಂದ್ರನು ಮಹಿಮಾಶಾಲಿ ಎಂದಭಿಪ್ರಾಯವು. 





344 ಸಾಯಣಭಾಷ್ಫಸಹಿತಾ [ ಮಂ. ೧. ಅ. ೧೦. ಸೂ. ೫೫, 








ಭೀಮಃ. ಶತ್ರುಗಳಿಗೆ ಭಯಂಕರನಾದವನು. ಭಯಾರ್ಥಕವಾದ ಭೀಧಾತುವಿನಿಂದ ನಿಷ್ಪನ್ನ ವಾದ 
ಶಬ್ದ ಇದು. ಇದಕ್ಕೆ ಭೀಮೋ ಭಿಭ್ಯೃಶ್ಯಸ್ಮಾತ್‌ (ನಿರು. ೧-೨೦) ಎಂದು ವ್ಯತ್ಪತ್ತಿಮಾಡಿ, ಯಾರಿಂದ ಇತರರು 
ಬಹಳವಾಗಿ ಹೆದರುತ್ತಾರೆಯೋ ಅವರು ಭೀಮರೆನಿಸಿಕೊಳ್ಳು ವರು ಎಂದ ಅರ್ಥಮಾಡಿದ್ದಾರೆ. 

ತುವಿಷ್ಮಾನ್‌-ಪ್ರಜ್ಞಾಶಾಲಿಯು ಎಂದರ್ಥ. ಬನಿಷ್ಕನೂ ಎಂದು ಅರ್ಥಮಾಡಿದ್ದಾರೆ. 

ತೈಜಸೇ ಶಿಶೀತೇ-_.ವಜ್ರಾಯುಧವು ಹೆರಿತವಾಗುವುದಕ್ಕಾಗಿ ಇಂದ್ರನು ಅದನ್ನು ಮಸೆಯುತ್ತಿ ದ್ದಾನೆ. 
ತಿಶೀತೇ ಎಂಬ ಪದಕ್ಕೆ ಸೂಕ್ಷ ವನ್ನಾಗಿ ಮಾಡುವುದು (ತನೂಕರಣೆ) ಎಂಬರ್ಥವಿದ್ದರೂ ಇಲ್ಲಿ ಮಸೆದು 
ಚೂಪಾಗಿ ಮಾಡುವುದು ಎಂದು ವಿವರಿಸಿದ್ದಾರೆ. | | 


ವಂಸಗಃ--ವನ ಷಣ ಸಂಭಕ್ಕ್‌ ಎಂಬ ಧಾತುವಿನಿಂದ ನಿಷ್ಪನ್ನ ವಾಗಿ, ವಂಸಂ ವನಶೀಯಂ ಗೆಚ್ಛ- 
ಕೀತಿ ವಂಸಗಃ ಎಂಬ ಅರ್ಥವನ್ನು ಕೊಡುತ್ತಿದೆ. ಮಸೆಯುತ್ತಾ ಹೋಗುವುದು ಎತ್ತು ಎಂಬುದು ಇದರ 
ಆರ್ಥ. ಗೂಳಿಯು ಮತ್ತೊಂದು ಗೂಳಿಯೊಡನೆ ಹೋರಾಡುವಾಗ ತನ್ನ ಕೋಡನ್ನು ಅದು ಮಸೆದುಕೊಂಡು 
ಹೋಗುವಂತೆ ಇಂದ್ರನು ರಾಕ್ಷಸರ ಮೇಲೆ ಯುದ್ಧಮಾಡುವಾಗೆ ವಜ್ರಾಯುಧವನ್ನು ಹೆರಿತವಾಗಿ ಮಾಡಿಕೊಂಡು 
ಹೋಗುತ್ತಾನೆಂಬುದು ತಾತ್ಸರ್ಯಾರ್ಥ. 

|| ವ್ಯಾಕರಣಪ್ರಕ್ರಿಯಾ | 

ದಿವಃ - ದಿವ್‌ ಶಬ್ದದ ಪಂಚವಿತಾ ಏಕವಚನದ ರೂಪ. ಊಡಿವಂಸೆದಾದಿ-- ಸೂತ್ರದಿಂದ ನಿಭಕ್ತಿಗೆ 
ಉದಾತ್ರಸ್ತರ ಬರುತ್ತದೆ. | 

ವರಿಮಾ--ಉರು ಶಬ್ದ. ಇದು ಪೃಥ್ವಾದಿಯಲ್ಲಿ ಸೇರಿರುವುದರಿಂದ ಪೃಘ್ವಾದಿಭ್ಯ: ಇಮನಿಜ್ಞಾ 
(ಪಾ. ಸೂ. ೫-೧-೧೨೨) ಎಂಬುದರಿಂದ ಅತಿಶಯಾರ್ಥದಲ್ಲಿ ಇಮನಿಚ್‌. ಇದು ಪರದಲ್ಲಿರುವಾಗ ಪ್ರಿಯಸ್ಥಿರ. 
ಸ್ಪಿರ (ಪಾ. ಸೂ, ೬-೪-೧೫೭) ಸೂತ್ರದಿಂದ ಉರುಶಬ್ದಕ್ಕೆ ವರಾದೇಶ ಬರುತ್ತದೆ. ವರಿಮನ್‌ ಶಬ್ದವಾಗುತ್ತದೆ. 
ಪ್ರಥಮಾಏಕವಚನದಲ್ಲಿ ನಾಂತಲಕ್ಷಣ ದೀರ್ಫೆದಿಂದ ವರಿಮಾ ಎಂದು ರೂಪವಾಗುತ್ತದೆ. ಚೆತಃ ಸೂತ್ರದಿಂದ 
ಅಂತೋದಾತ್ತವಾಗುತ್ತದೆ. 


ಪಪ್ರಥೇ-- ಪ್ರಥ ಪ್ರಖ್ಯಾನೇ ಧಾತು. ಲಿಟ್‌ ಪ್ರಥಮಪುರುಷ ಎಕವಚನದಲ್ಲಿ ನಿಶಾದೇಶ ಬರುತ್ತದೆ. 
ಲಿಣ್ಣಿ ಮಿತ್ತವಾಗಿ ಧಾತುವಿಗೆ ದ್ವಿತ್ವ, ಅಭ್ಯಾಸಕ್ಕೆ ಹಲಾದಿಶೇಷ. ಅತಿಜಂತದ ಪರದಲ್ಲಿರುವುದರಿಂದ; ಫಿಘಾತೆ 
ಸ್ಪರ ಬರುತ್ತದೆ. 


ಮಹ್ನಾ---ಮಹಿಮ್ಹಾ ಎಂದಾಗಬೇಕು.  ಛಾಂದಸವಾಗಿ ಇಕಾರಮಕಾರಗಳು ಲೋಪವಾಗುತ್ತವೆ. 
ಅಥವಾ ಮಹ ಪೂಜಾಯಾಂ ಧಾತು. ಇದಕ್ಕೆ ೫ಣಾದಿಕವಾದ ಕನಿ ಪ್ರತ್ಯಯ- ಮಹನ್‌ ಶಬ್ದವಾಗುತ್ತದೆ. 
ತೃತೀಯಾ ಏಕವಚನದಲ್ಲಿ ಅಲ್ಲೋಪೊನಃ ಎಂಬುದರಿಂದ ಅನಿನ ಅಕಾರಕ್ಕೆ ಲೋಪ ಬರುತ್ತದೆ. ಪ್ರತ್ಯಯ 
ಸ್ವರದಿಂದ ಅಂತೋದಾತ್ರವಾಗುತ್ತದೆ.  ಅನುದಾತ್ತವಾದ ವಿಭಕ್ತಿನಿಮಿತ್ತ ಕವಾಗಿ ಉದಾತ್ತವಾದ ಕನಿ ಪ್ರತ್ಯ 
ಯದ ಅಕಾರವು ಲುಪ್ತವಾದುದರಿಂದ ಉದಾತ್ತನಿವೃತ್ತಿಸ್ತರದಿಂದ ವಿಭಕ್ತಿಯೂ ಉದಾತ್ರವಾಗುತ್ತದೆ. 

ಪ್ರತಿ--ಪ್ರತಿಃ ಪ್ರೆತಿನಿಧಿಪ್ರೆತಿದಾನಯೋಃ (ಪಾ.ಸೂ. ೧-೪-೯೨) ಎಂಬುದರಿಂದ ಪ್ರತಿನಿಧಿ (ಸದೃಶ) 
ರೂಪಾ ನದಲ್ಲಿ ಪ್ರತಿಗೆ ಕರ್ಮಪ್ರವಚನೀಯಸಂಜ್ಞೆ ಬರುತ್ತದೆ. ಆಗ ಕರ್ಮಸ್ರೆವಚೆನೀಯೆಯುಕ್ತೇ 
ದ್ವಿತೀಯ” (ಪಾ. ಸೂ. ೨-೩-೮) ಸೂತ್ರದಿಂದ ಅದರ ಸಂಬಂಧವಿರುವ ಇಂದ್ರಶಬ್ದದ ಮೇಲೆ ದ್ವಿತೀಯಾ. 





ಈ, ೧.೫.೪. ವ. ೧೯.] ಖುಗ್ಗೇದಸಂಹಿತಾ 345. 


ಹ್‌  ೋೂ್ರಕ್ಯಾರಾ್ವರಾ ್ಲ ಎಟ 
ಸತ ಯ ಪೋ ಕರಿದ ಕರರ A RN 





ನ್ನ ಸ ವತ ಇಸ ಸ 


ವಿಭಕ್ತಿ ಬರುತ್ತದೆ. ವಾಸ್ತವವಾಗಿ ಇಲ್ಲಿ ಪ್ರತಿನಿಧಿಪ್ರತಿದಾನೇ ಚೆ ಯಸ್ಮಾತ್‌ (ಪಾ. ಸೂ. ೨-೩-೧೧) ಎಂಬು 
ದರಿಂದ ಪಂಚಮಿಯು ಪ್ರಾಪ್ತವಾಗುತ್ತದೆ: ಆದರೆ ಇಲ್ಲಿ ಛಾಂದಸವಾಗಿ ಬರುವುದಿಲ್ಲ. | 

ಭೀಮಃ ಇಂಭೀ ಭಯೇ ಧಾತು. ಜುಹೋತ್ಯಾದಿ ಇದಕ್ಕೆ ಭಿಯೆಃ ಷುಗ್ತಾ (ಉ.ಸೂ. ೧-೧೪೫) 
ಎಂಬುದರಿಂದ ಮತ್‌ ಪ್ರತ್ಯಯ. ಕಿತ್ತಾದುದರಿಂದ ಧಾತುವಿನ ಇಕಿಗೆ ಗುಣ ಬರುವುದಿಲ್ಲ. ಭೀಮ ಎಂದು 


ರೂಸನಾಗುತ್ತದೆ. ಭೀಮೋ ಬಿಭ್ಯತ್ಯಸ್ಮಾತ್‌ (ನಿರು. ೧-೨೦) ಎಂದು ಯಾಸ್ಕರು ಹೇಳಿರುತ್ತಾರೆ. ಯಾವ. 
ನಿಂದ ಹೆದರುತ್ತಾರೋ ಅವನು ಭೀಮನು ಎಂದರ್ಥ. 


ಅತೆಪಃ--ತಪತೀತಿ ತಪಃ ಪಚಾದಿಯಲ್ಲಿ ಸೇರಿರುವುದರಿಂದ ನೆಂದಿಗೆ ಕ್ರಹಪೆಚಾದಿಳ್ಯೋ ಸೂತ್ರದಿಂದ 
ತಪ ಧಾತುವಿಗೆ ಅಚ" ಪ್ರತ್ಯಯ. ಅಜ್‌ ಪ್ರತ್ಯಯಾಂತವಾದುದರಿಂದ ಥಾಥಫ ರಕ್ತಾ ಚೆ._(ಪಾ. ಸೂ. 
೬-೨-೧೪೪) ಎಂಬುದರಿಂದ ಉತ್ತರಪದಾಂತೋದಾತ್ತಸ್ವರ ಬರುತ್ತದೆ. 


| ಶಿಶೀಶೇ-ಶೋ ತನೂಕರಣೇ ಧಾತು. ವ್ಯತ್ಯಯೋಬಹುಲಂ ಎಂಬುದರಿಂದ ಲಟನಲ್ಲಿ ಆತ್ಮನೇ 
ಸದಪ್ರತ್ಯ್ಯಯ ಬರುತ್ತದೆ. ಬಹುಲಂ ಛಂದಸಿ (ಪಾ. ಸೂ. ೨-೪.೭೬) ಎಂಬುದರಿಂದ ವಿಕರಣಕ್ರೆ ಶ್ಲ ಬರು 
ತ್ತಜೆ. ಆದೇಚೆ ಉಪದೇಶೇತಶಿತಿ ಸೂತ್ರದಿಂದ ಧಾತುನಿಗೆ ಆತ್ವ. ಶೌ ಎಂಬುದರಿಂದ ಧಾತುವಿಗೆ ದ್ವಿತ್ವ. 
ಬಹುಲಂ ಛಂದಸಿ (ಪಾ. ಸೂ. ೭-೪-೭೮) ಎಂಬುದರಿಂದ ಅಭ್ಯಾಸಕ್ಕೆ ಇತ್ವ. ಪ್ರತ್ಯಯದ ಅಕಾರಕ್ಕೆ ಟಿತ 
ಆತ್ಮನೇಪಡಾ--ಸೂತ್ರದಿಂದ ಏತ್ವ. ಶಿಶಾ*ತೇ ಎಂದಿರುವಾಗ ಅಪಿತ್‌ ಸಾರ್ವಧಾತುಕವಾದ ಶೇ ಎಂಬುದು 
ಚಿತ್ರಾದುದರಿಂದ ಈಹಲ್ಯಘೋಃ (ಪಾ. ಸೂ. ೬-೪-೧೧೩) ಎಂಬುದೆರಿಂದ ಧಾತುನಿನ ಆಕಾರಕ್ಕೆ ಈತ್ವ. 
ಕಿಶೀತೇ ಎಂದು ರೂಪವಾಗುತ್ತದೆ. ಅಭ್ಯಸ್ತಾನಾಮಾದಿಃ (ಪಾ. ಸೂ. ೬.೧-೧೮೯) ಎಂಬಲ್ಲಿ ಅಜಾದಿಯಾದ 
ಲಸಾರ್ವಧಾತುಕವು ಪರದಲ್ಲಿರುವಾಗ ಅಭ್ಯಸ್ತದ ಆದಿಗೆ ಉದಾತ್ತತ್ವನನ್ನು ಹೇಳಿದರೂ ವ್ಯತ್ಯಯದಿಂದ ಅನ 
ಜಾದಿಯಲ್ಲಿಯೂ ಇಲ್ಲಿ ಅಭ್ಯಸ್ತಾದ್ಯುದಾತ್ರಸ್ವರ ಬರುತ್ತದೆ. | 

ವಂಸಗಃ--ನನ ಷಣ ಸಂಭಕ್ಕಾ ಧಾತು. ಇದಕ್ಕೆ ಕರ್ನುಣಿಯಲ್ಲಿ ಔಣಾದಿಕವಾದ ಸ ಪ್ರತ್ಯಯ 
ಬರುತ್ತದೆ. ಸಶ್ಲಾಪದಾಂತಸ್ಯ--- ಸೂತ್ರದಿಂದ ನಕಾರಕ್ಕೆ ಅನುಸ್ವಾರ ಬಂದರೆ ವಂಸ ಎಂದು ರೂಪವಾಗುತ್ತದೆ, 
ನಂಸಂ ವನನೀಯಂ ಗಚ್ಛ ತೀತಿ ವಂಸಗಃ.  ಗಮ್‌ಲ್ಯ ಗತೌ "ಧಾತು. ಇದಕ್ಕೆ ಡೋನನ್ಯತ್ರಾಪಿ ದೃಶ್ಯತೇ 
(ಪಾ. ಮ. ೩-೨-೪೮) ಎಂಬುದರಿಂದ ಡ ಪ್ರತ್ಯಯ ಡಿತ್ತಾದುದರಿಂದ ಭೆ ಸಂಜ್ಞಾ ಇಲ್ಲದಿದ್ದರೂ ಧಾತುನಿನ ಬಗೆ. 
ರೋಪಬರುತ್ತ ದೆ... ವಂಸಗ ಎಂದು ಶಬ್ದವಾಗುತ್ತ ದೆ ಇದು ದಿಪೋದಾಸಾದಿಯಲ್ಲಿ ಸೇರಿರುವುದರಿಂದ. ಕೃದು 
ತ್ರರಸದಪ್ರ ಕೃತಿಸ್ತರವು ಬಾಧಿತವಾಗಿ ಪೂರ್ವ ಪದಾಧ್ಯುಡಾತ್ರಸ್ತ ಸ್ನರ ಬರುತ್ತದೆ. 


| ಸಂಹಿತಾಪಾಠಃ ॥ 


| 4 4 
ಸೋ ಆರ್ಣವೋ ನ ನದ್ಯಃ ಸಮುದ್ರಿಯಃ ಪ್ರತಿ ಗೃಬ್ಲಾತಿ ವಿಶ್ರಿತಾ ವ.. 
ರೀಮಭಿಃ | 


ಇಂದ್ರಃ ಸೋಮಸ ನೀತಯೇ ವೃಷಾಯತೇ ಸನಾತ್ಸ ಯುದ್ಮ ಓಜಸಾ 


 ಪನಸ್ಯತೇ 1೨1 
45 


(| 


346 | ಸಾಯಣಭಾಸ್ಯಸಹಿತಾ [ಮಂ. ೧. ಅ, ೧೦. ಸೂ, ೫೫. 





ಗ A TS SM MIS ಲಂ. 7191 ಉಸಅಚಅತತಪಪಲೀಂಳಂ್ಲ್ಮಯ 
| ಪಜಖಾದೆಸ 1 


‘| 1 | 
ಸಃ |! ಅರ್ಣನಃ ! ನ | ನದ್ಯಃ ಸಮುದ್ರಿಯಃ | ಪ್ರತಿ ! ಗೃಭ್ಹಾತಿ | ವಿ5ಕ್ರಿತಾ । 


4 
ವರೀಮಾಭಿ: । 
| ॥ 
ಇಂದ್ರಃ ! ಸೋಮಸ್ಯ | ಪೀತಯೇ ! ನೃಷಾಯತಶೇ ! ಸನಾತ್‌ ! ಸೇ! ಯುರ! 


ಓಜಸಾ | ಪೆನಸ್ಯತೇ ॥೨॥ 


| ಸಾಯೆಣಭಾಷ್ಯಂ || 


ಸ ಇಂದ್ರೆಃ ಸಮುದ್ರಿಯಃ | ಸಮುದ್ದೆ 'ವಂತೈಸ್ಮಾದಾಸೆ ಇತಿ ಸೆಮುದ್ರಮಂತರಿಸ್ಷಂ | ತತ್ರ 
ಭವಃ ಸೆಮುದ್ರಿಯೆ: | ಏನಂಭೂತಃ ರ್ಸ ವರೀಮಭಿಃ ಸ್ಪಕೀಯ್ಕೆಃ ಸಂವರಣೈಿರ್ಯಜ್ಯೋರುತ್ತೈ- 
ರ್ವಿಶ್ರಿತಾ ವ್ಯಾಪ್ತಾ ನದ್ಯೋ ನದೀಃ ಶಬ್ದಕಾರಿಣೀರ್ವ್ಯತ್ರೇಣಾವೃತಾ ಆಪೋನಂರ್ಣವೋ ನ ಸಮುದ್ರ ಇವ 
ಪ್ರತಿ ಗೃಜ್ಞಾತಿ | ಸ್ವೀಕೃತ್ಯ ವವರ್ಷೇಶಿ ಭಾವಃ | ಸಚೇಂದ್ರಃ ಸೋಮಸ್ಯ ಪೀತಯೇ ಪಾನಾಯೆ ವೃಷಾ- 
ಯೆತೇ ವೃಷೆ ಇವಾಚರತಿ | ಹರ್ಷಯುಳ್ತೋ ವರ್ಶಶ ಇತ್ಯರ್ಥ: | ತಥಾ ಸೆ ಇಂದ್ರೋ ಯುಚ್ಮೋ 
ಯೋಧಾ ಸನಾಚ್ಚಿರಾದೇವ ಯದ್ವಾ ಸನಾತನ ಓಜಸಾ ಬಲಕೃಶೇನ ವೃತ್ರ ವಧಾದಿರೂಪೇಣ ಕರ್ಮಣಾ 
'ಪನಸ್ಯತೇ ಪನಃ ಸ್ತೋತ್ರಮಿಚ್ಛೃತಿ | ಅರ್ಣವಃ | ಅರ್ಜಿಸೋ ಲೋಪಶ್ಚ! ಕಾ. ೫-೨-೧೦೯-೩ | ಮತ್ಪರ್ಥಿೀ 
ಯೋ ವಪ್ರೆತ್ಯಯಃ ಸರೋಪೆಶ್ಚ | ಪ್ರತ್ಯಯಸ್ಸರಃ। ನದ್ಯಃ [ನದ ಅವ್ಯಕ್ತೇ ಶಬ್ದ ಇತ್ಯಸ್ಕ್ಮೂತ್ವ ರ್ಶರಿ ಸಚಾ 
ಪೈಚ್‌ | ಚಿತ ಇತ್ಯಂಶೋದಾತ್ರಶ್ಚಂ |! ನದರ್‌ | ಪಾ. ೩-೦-೧೩೪ | ಇತಿ ಟಿತ್ರೇನ ಪಾಠಾತ್‌ 
ಬಡ್ಮ್ಡಾಣರೋತಿ ಜೀಪ್‌ | ಯೆಸ್ಕೇತಿ ಲೋಪೇ ಉದಾತ್ರೆನಿವೃತ್ತಿಸ್ತರೇಣ ತೆಸೊಲ್ಯದಾತ್ಮತಶ್ವಂ | ಜಸಿ 
ಯೆಣಾವೇಶ ಉದಾತ್ತ ಸ್ಪರಿತಯೋರ್ಯಣ ಇತಿ ಸ್ವರಿತೆತ್ವಂ | ದ್ವಿತೀಯಾರ್ಥೇ ಪ್ರಥಮಾ ! ಅನಯಾ 
ವ್ಯುತ್ಸತ್ತ್ಯಾ ನದ್ಯೆ ಇತ್ಯಾಪ ಉಚ್ಛಂತೇ | ತಥಾ ಚ ಶ್ರೂಯತೇ ಅಹಾವನದತಾ ಹತೇ ತಸ್ಮಾದಾ 
ನಮ್ಯೋ ನಾಮ ಸ್ಟೆ ತಾವೋ ನಾಮಾನಿ ಸಿಂಧವಃ | ಅಥೆ. ೩-೧೩-೧ | ಇತಿ | ಸಮುದ್ರಿಯಃ | ಸಮು- 
ದ್ರಾಭ್ರಾದ್ಞೆಃ | ಪಾ. ೪-೪-೧೧೮ | ಇತಿ ಭವಾರ್ಥೇ ಫಘಸ್ರೆತ್ಯಯಃ |! ಘಸ್ಕ್ಯೇಯಾದೇಶ: | ಶಸ್ಕೋ 
ಪವೇಶಿವದ್ರೈ ಚೆನಾದಾಮ್ಯದಾತ್ರತ್ಚ೦ | ಗೃಬ್ದಾತಿ | ಹೃಗ್ರಹೋರ್ಭ ಇತಿ ಭತ್ವೆಂ! ವಿಶ್ರಿತಃಃ : ಶ್ರಿಇ6 
ಸೇವಾಯಾಂ | ಕರ್ಮಣಿ ನಿಷ್ಕಾ | ಗೆತಿರನಂತೆರ ಇತಿ ಗಶೇಃ ಪ್ರಕೃತಿಸ್ಟರತ್ವಂ | ವರೀಮಭಿಃ | ವೃ 
ವರಣ ಇತ್ಯಸ್ಮಾದೌಣಾದಿಕ ಈಮನಿನ್ಭತ್ಯಯ: | ನಿಶ್ಚ್ಯಾದಾದ್ಯುದಾತ್ರಶ್ವಂ | ಯದ್ವಾ ಉರುಶಬ್ದಾದಿ 
ಮನಿಜಿ ದೀರ್ಥ ಆದ್ಯುದಾತ್ತತ್ವಂ ಚೆ ಛಾಂದಸೆತ್ವಾತ್‌ | ವೃಷಾಯೆತೇ | ಕರ್ತುಃ ಕೈಜ್‌ ಸಲೋ 
ಪಶ್ಚ | ಪಾ. ೩-೧-೧೧ | ಇತ್ಯಾಚಾರಾರ್ಥೇ ಕೈಜ್‌ | ಇಂತ್ರ್ವಾ ದಾತ್ಮನೇಸೆದಂ | ಅಕ್ಸೆತ್ಸಾರ್ವಧಾ- 
ತುಕಯೋರಿಶತಿ ದೀರ್ಥಃ |! ಯುಧ್ಮಃ | ಯುಧ ಸೆಂಸ್ರೆಹಾರ ಇತ್ಯಸ್ಮಾದಿಷಿಯುಧೀಂಧಿದೆಸಿಶ್ಯಾಧೂ- 
ಸೂಭ್ಯೋ ಮಗಿಕಿ ಮಕ್‌ | ಪನಸೃತೇ | ಪೆನ ಸ್ತುಕ್‌ | ಪೆನನಂ ಸಪೆನಃ। ತೆದಿಚ್ಛೆತಿ ಸನಸ್ಯತಿ | 
ವೃತ್ಯಯೇನಾತ್ಮನೇಪದಂ | 





ಅಗಿ ಅ.೪, ವ್ಮ ೧೯] ಖುಗ್ಗೇದಸಂಹಿತಾ 347 
NE SEE EEE 


|| ಪ್ರತಿಪದಾರ್ಥ ॥ 


ಸಃ. ಇಂದ್ರನು | ಸೆಮುದ್ರಿಯಃ ಅಂತರಿಕ್ಷದಲ್ಲಿ ಉತ್ಪನ್ನನಾಗಿ (ನೆಲಿಸಿ) | ವರೀಮಭಿ: ತನ್ನ 
ಮಹತ್ವದ ಶಕ್ತಿಯಿಂದ | ವಿಶ್ರಿತಾಃ--ಸುತ್ತಲೂ ಹರಡಿರುವ | ನದ್ಯೇಃ--ನೀರುಗಳನ್ನು | ಅರ್ಜವೋ ನ... 
ಸಮುದ್ರದಂತೆ | ಪ್ರತಿಗೃಜ್ಞಾತಿ-_ ಸ್ವೀಕರಿಸುತ್ತಾನೆ (ಸ್ವೀಕರಿಸಿ ಮಳೆಯನ್ನು ಸುರಿಸುತ್ತಾನೆ) | ಇಂದ್ರಃ 
ಇಂದ್ರನು |! ಸೋಮಸ್ಯ ಸೀತಯೇ--ಸೋಮರಸಪಾನಕ್ಕಾಗಿ | ವೃಷಾಯೆತೇ--ವೃಷಭದಂತೆ ಹುರುಬಿನಿಂದ 
ಬರುತ್ತಾನೆ (ಹಾಗೆಯೇ) 1 ಯುಘ್ಮಃ- -ಯೋದ್ಧನಾದ | ಸಃ-ಆ ಇಂದ್ರನು | ಸೆನಾತ್‌--ಬಹಳ ಕಾಲ 
ದಿಂದಲೂ ಅಥವಾ ಯಾವಾಗಲೂ | ಓಜಸಾ-_(ವೃತ್ರವಧಾದಿರೂಪವಾದ) ತನ್ನ ಪರಾಕ್ರಮದ ಕೆಲಸಗಳಿಗಾಗಿ | 
ಪನಸ್ಕತೇ ಸ್ತೋತ್ರವನ್ನ ಪೇಕ್ಷಿಸುತ್ತಾನೆ ॥ 


| ಭಾನಾರ್ಥ || 
ಇಂದ್ರನು ಅಂತರಿಕ್ಷದಲ್ಲಿ ನೆಲಿಸಿ ತನ್ನ ಮಹತ್ತ್ವದ ಶಕ್ತಿಯಿಂದ ಸುತ್ತಲೂ ಹರಡಿರುವ ನೀರುಗಳನ್ನು 
ಸಮುದ್ರವು ನದಿಗಳನ್ನು ಸ್ವೀಕರಿಸುವಂತೆ ಗ್ರಹಿಸುತ್ತಾನೆ. ಮತ್ತು ಸೋಮರಸಪಾನಕ್ಕಾಗಿ ವೃಷಭದಂತೆ ಹರ್ಷ 
ದಿಂದಲೂ ಹುರುಬಿನಿಂದಲೂ ಬರುತ್ತಾನೆ. ಯೋದ್ಧ ನಾದ ಆ ಇಂದ್ರನು ಯಾವಾಗಲೂ ತನ್ನ ಪರಾಕ್ರಮದ. 
ಪ್ರಶಂಸೆಯನ್ನ ಪೇಕ್ಷಿಸುತ್ತಾನೆ. 


111180 ‘Translation. 

T'he frmament-abiding Indra crasps the wide-spread waters with his 
comprehensive faculties as the ocean receives the rivers; he rushes (impetuous) 
as a bull, 50 drink of the soma-juice ; he, the warrior ever covets praise for his 


‘ prowess, 


1 ವಿಶೇಷ ನಿಷಯಗಳು 1 


ಅತ್ರೇದಮುಕ್ತೆಂ ಭವತಿ | ಇಂದ್ರಃ ಸೋಮಸ್ಯ ಪಾನೇ ಪ್ರಭೂತೆಮೇವ ತೈಷ್ಣಾ ಲುರ್ಭೆವತಿ | 
ಅತ್ರ ವಿವಾನೇಕೈರುಪಾಸಸೈರರ್ಸಿತಾನ್‌ ಸೋಮಾನ್‌- ಸಮುದ್ರೋ ನದೀರಿವ ಸ್ವೀಕೆರೋಕಿ |! ಸೋಮಂ 
ಪೀತ್ವಾ ಚ ಸ್ತುತೃರ್ಹಾಣಿ ವೃಶ್ರಹನನಾದೀನಿ ಕರ್ಮಾಣಿ ಕೆರೋತೀತಿ !! ಇಂದ್ರನು ಯಥೇಷ್ಟವಾಗಿ. 
ಸೋಮಪಾನಮಾಡಿದವವನಾದರೂ ಅವನಿಗೆ ಮತ್ತೆ ಸೋಮಪಾನದಲ್ಲಿ ಆಶೆ ಇದ್ದೇ ಇರುವುದು. ಆದುದರಿಂದ 
ತನ್ನನ್ನು ಉಪಾಸನೆ ಮಾಡುವ ಆನೇಕಮಂದಿ ಯಜ್ಞ ಕರ್ತರು ಅರ್ಥಿಸುವ ಸೋಮರಸವೆಲ್ಲವನ್ನು, ನದಿಯ 
ನೀರುಗಳನ್ನು ಸಮುದ್ರವು ಸ್ವೀಕರಿಸುವಂತೆ, ಸ್ವೀಕರಿಸುವನು. ಸೋಮಪಾನಾನಂತರ ಎಲ್ಲರಿಂದಲೂ ಪ್ರಶಂಸಿ 
ಸಲ್ಪಡುವ ವೃತ್ರವಧಾದಿಸಾಹಸಕಾರ್ಯಗಳನ್ನು ಮಾಡುವನು ಎಂದಭಿಪ್ರಾಯವು. | 


ಸಮುದ್ರಿಯ-ಸೆಮುದ್ರವಂತಿ ಅಸ್ಮಾದಾಸೆ8 ಇತಿ ಸಮುದ್ರಂ ಅಂತೆರಿಕ್ಷಂ, ತತ್ರ ಭವಃ 
ಸಮುದ್ರಿಯಃ-- ಭೂಮಿಗೆ ನೀರನ್ನು ಒದಗಿಸುವುದು ಅಂತರಿಕ್ಷ ಈ ಪದವು ಇಂದ್ರನಿಗೆ ವಿಶೇಷಣ. ವೃತ್ರಾ 
ಸುರನನ್ನು ಧ್ವಂಸಮಾಡಲು ಇಂದ್ರನು ಅಂತರಿಕ್ಷಗತನಾಗಿ ಜಲರೂಪದಿಂದಿದ್ದ ವೃತ್ರನನ್ನು ಧ್ರಂಸಮಾಡಿದನು. 





348 ಸಾಯಣಭಾಸ್ಯಸುತಾ [ಮಂ. ೧ ಅ.೧೦. ಸೂ, ೫೫, 


ns, ನ ಛಿ ಟಂ ಇಂ ಭಟಟ ಉಂ ೆ 
ತ ಗ EN ಹಿಡಿ  ( (ಕ್ಲಿ 4. ಎಚ ಎ ಇಟ. ಎಂ. ಇಡು ಟಖ 3 
28೫%. , 2 Tm 


ನದ್ಯಃ ನದ ಅವ್ಯಕ್ತೇ ಶಬ್ಬೇ ಎಂಬ ಧಾತುವಿನಿಂದ ಉಂಟಾದ ನದೀಶಬ್ದವು. ಶಬ್ದಮಾಡುವ 
ನೀರು ಎಂಬರ್ಥವನ್ನು ಕೊಡುವುದು. ಇದೇ ಅರ್ಥವನ್ನು ಅಹಾವನದತಾ ಹತೇ ತಸ್ಮಾದಾ ನಜ್ಯೋ ನಾಮ 
ಸ್ಮ ತಾವೋ ನಾಮಾನಿ ಸಿಂಧವಃ (ತೈ. ಸಂ. ೫-೬-೧-೨) ಎಂಬ ಶ್ರುತಿಂಯು ವ್ಯಕ್ತ ಪಡಿಸುವುದು. 

ವೃಷಾಯಶೇ ವೃಷ ಇವಾಚೆರಶಿ ! ಹರ್ಷಯುಳ್ತೋ ವರ್ಶಶೇ ಇತ್ಯರ್ಥಃ ಇಂದ್ರನು ವೃಷಭ 
ದಂತೆ ಇರುತ್ತಾನೆ. ಅಂದರೆ ಸಂತೋಷದಿಂದಿರುತ್ತಾನೆ ಎಂದರ್ಥವು. | 


ಪೆನಸ್ಕತೇ--.ಸನ:ಃ ಸ್ತೋತ್ರಮಿಚ್ಛತಿ-- ಸ್ತೋತ್ರವನ್ನು ಅಸೇಕ್ಷಿಸುವನು. ಸ್ತೋತ್ರರೂಪನಾದ 
ಅರ್ಥವನ್ನು ಕೊಡುವ ನನನ ಶಬ್ದವೇ ಪನಶಬ್ದವಾಗಿದೆ. 


॥ ವ್ಯಾಕರಣಪ್ರತಕ್ರಿಯಾ | | 
ಅರ್ಣವಃ ಅರ್ಣಸ್‌ ಶಬ್ದ. ಇದಕ್ಕೆ ಮತ್ತರ್ಥದಲ್ಲಿ ಅರ್ಣಿಸೋ ಲೋಪೆಶ್ಚ (ಕಾ. ೫-೨-೧೦೯೨) 


ಎಂಬುದರಿಂದ ವ ಪ್ರತ್ಯಯ ಅದರೊಡನೆ ಪ್ರಕೃತಿಯ ಸಕಾರಕ್ಟೂ ಲೋಪಸಬರುತ್ತದೆ. ಅರ್ಣವ ಶಬ್ದವಾಗುತ್ತದೆ. 
ಪ್ರತ್ಯಯಸ್ವರದಿಂದ ಅಂತೋದಾತ್ರವಾಗುತ್ತದೆ. 


ನದ್ಯಃ ನದ ಅವ್ಯಕ್ತೇ ಶಬ್ದೇ ಧಾತು. ಸಚಾದಿಯಲ್ಲಿ ಸೇರಿರುವುದರಿಂದ ಕರ್ತ್ರರ್ಥದಲ್ಲಿ,ನಂದಿಗ್ರಹ- 
ಪೆಚಾವಿಭ್ಯೋ ಸೂತ್ರದಿಂದ ಅಜ್‌ ಪ್ರತ್ಯಯ. ಪ್ರತ್ಯಯ ಚಿತ್ತಾದುದರಿಂದ ಚಿತಃ ಎಂಬುದರಿಂದ ಅಂತೋ 
ದಾಶ್ರವಾಗುತ್ತದೆ. ನಂದಿಗ್ರಹ. (ಪಾ. ಸೂ. ೩-೧-೧೩೪ ಗ) ಎಂಬ ಹಿಂದಿನ ಸೂತ್ರದಲ್ಲಿ ನದಟ್‌ ಎಂದು ಗಣ 
ದಲ್ಲಿ ಪರಿಗಣನೆ ಮಾಡಿರುವುದರಿಂದ ಔತ್ರಾಗುತ್ತದೆ. ಇದರಿಂದ ಟಿಷ್ಮಾಣಿ"--(ಪಾ. ಸೂ. ೪-೧-೧೫) ಸೂತ್ರ 
ದಿಂದ ಸ್ತ್ರೀತ್ವದಲ್ಲಿ ಜೀಪ್‌ ಬರುತ್ತದೆ. ಈ ಪರದಲ್ಲಿ ಬಂದುದರಿಂದ ನದ ಎಂಬಲ್ಲಿರುವ ಅಕಾರಕ್ಕೆ ಯಸ್ಯೇ- 
ತಿಚೆ ಸೂತ್ರದಿಂದ ಲೋಪ ಬರುತ್ತನೆ. ಆಗ ಅನುದಾಕ್ರಸ್ಯ ಚ ಯತ್ರೋದಾತ್ತೆಲೋಪೇಃ ಎಂಬುದರಿಂದ 
ಈಕಾರರೂಪಾನುದಾತ್ಮವು ಪರದಲ್ಲಿರುವಾಗ ಉದಾತ್ತಾಕಾರಕ್ಕೆ ಲೋಪಬಂದುದರಿಂದ ಈಕಾರವು ಉದಾತ್ರವಾಗು 
ತ್ತದೆ... ಜಸ್‌ ಪರದಲ್ಲಿರುವಾಗ ಯಣಾದೇಶ. ಉದಾತ್ತ ಸ್ಥಾನಿಕಯಣಾದೇಶದ ಪರದಲ್ಲಿ ವಿಭಕ್ತಿ ಬಂದುಡರಿಂನ 
ಉದಾತ್ರಸ್ಪರಿತಯೋರ್ಯಣ ಸೃರಿತೋನುದಾತ್ತ ಸ್ಯ ಸೂತ್ರದಿಂದ ವಿಭಕ್ತಿಗೆ ಸ್ವರಿತ ಸ್ವರ ಬರುತ್ತಜೆ: ನಿವ. 
ಕ್ಲಾತಃ ಕಾರಕಾಣಿ ಭವಂತಿ ಎಂಬುದರಿಂದ ದ್ವಿತೀಯಾರ್ಥದಲ್ಲಿ ಪ್ರಥಮಾ ಬಂದಿದೆ. ಕರ್ತ್ರರ್ಡದಲ್ಲಿ ಪ್ರತ್ಯಯ 
ನಿರ್ವಚನ ಮಾಡಿರುವುದರಿಂದ ನದ್ಯಃ ಎಂದರೆ ನೀರು ಎಂದರ್ಥವಾಗುತ್ತದೆ ಇದು ಶ್ರುತ್ಯಂತರದಲ್ಲೂ ಸ್ವೀಕೃತ 
ವಾಗಿಜಿ. "" ಅಹಾವನದತಾ ಹೆತೇ | ತಸ್ಮಾದಾ ನದ್ಯ್ಯೋನಾಮ ಸ್ಪ ತಾವೋ ನಾಮಾನಿ ಸಿಂಧವಃ? (ಶೈ. ಸಂ. 
೫-೬-೧-೨) ಎಂದು ನೀರು ಎಂಬರ್ಥದಲ್ಲಿ ಪ್ರಯುಕ್ತ ವಾಗಿದೆ. 


ಸಮುದ್ರಿಯೆಃ--ಸಮುವದ್ರಾಭ್ರಾದ್ಧೆಃ (ವಾ. ಸೂ. ೪-೪-೧೧೮) ಎಂಬುದರಿಂದ ಭಾವಾರ್ಥದಲ್ಲಿ ಫ 
ಪ್ರತ್ಯಯ, ಆಯನೇಯೀ-ಸೂತ್ರದಿಂದ ಅದಕ್ಕೆ ಇಯಾದೇಶ ಬರುತ್ತದೆ. ಇಯಾದೇಶಕ್ಕೆ ಉಸದೇಶವದ್ಭಾನ 
ದಿಂದ ಘತ್ತವಿರುವುದರಿಂದ ಪ್ರತ್ಯಯಸ್ವರದಿಂದ ಇಕಾರವು ಉದಾತ್ತವಾಗುತ್ತದೆ. 


ಗೃಭ್ಹಾತಿ--ಗ್ರಹ ಉಪಾದಾನೇ ಧಾತು. ಕ್ರ್ಯಾದಿ ಕ್ರ್ಯಾದಿಭ್ಯಃ ಶ್ಲಾ ಎಂಬುದರಿಂದ ಲಟಿನಲ್ಲಿ 
ಶಾ ವಿಕರಣ. ಗ್ರೆಹಿಚ್ಯಾ-- ಸೂತ್ರದಿಂದ ಶಾ ಜಂತ್ತಾದುದರಿಂದ ಧಾತುವಿನ ಖುಕಾರಕ್ಕೆ ಸಂಪ್ರಸಾರಣ ಬರು 
ತ್ತದೆ. ಹೃಗ್ರಹೋರ್ಭಶ್ಚಂದಸಿ ಎಂಬುದರಿಂದ ಹೆಕಾರಕ್ಕೆ ಭಕಾರಾದೇಶ.' ಗೃಭ್ಲಾಕಿ ಎಂದು ರೂಸನಾಗು 
ತ್ತದೆ. ತಿಜಂತನಿಘಾತಸ್ತರ ಬರುತ್ತದೆ. 





೧ ಅಳ. ವ೧್ಣ.] . ಖುಗೇದಸಂಶಿಶಾ . 349 





ಕ 


RN ನ್‌್‌. ಹಾ ಅಭಾ ಲ ಅತು ಅ ಯು ಗಾ ರ್ಟ ಲ್‌ ದ್‌. ಗ ದ ನ ದ. 
ಗಾ ಆ“ ಯಾ ಚ 00 ಬಜ ಸಭಾ ಬಾ ಹಾ ಶಾ ಅಜ ಕ ಜಾ (5 





ವಿಶ್ರಿತಾ॥-_ಶ್ರಿಜಗ್‌ ಸೇವಾಯಾಂ ಧಾತು. .ಕರ್ಮಣಿಯಲ್ಲಿ ನಿಷ್ಠಾಪ್ರತ್ಯಯ ಕಿತ್ತ್ರಾದುವರಿಂದ 
ಧಾತುವಿಗೆ ಗುಣ ಬರುವುದಿಲ್ಲ. ಪ್ರತ್ಯಯಸ್ವರದಿಂದ ಅಂತೋದಾತ್ರವಾಗುತ್ತದೆ. ನಿ ಎಂಬ ಗತಿಯೊಡನೆ 
ಸಮಾಸನಾದಾಗ ಗೆತಿರನಂತರಃ (ಪಾ. ಸೂ. ೬-೨-೪೯) ಎಂಬುದರಿಂದ ಗತಿಗೆ ಸ್ರಕೃತಿಸ್ವರ ಬರುತ್ತದೆ. | ಬಹು 
ನಚನದಲ್ಲಿ ವಿಶ್ರಿತಾಃ ಎಂಬುದು ಆದ್ಯುದಾತ್ತವಾದ ಪದವಾಗುತ್ತದೆ. 


ವರೀಮಭಿಃ ವೈರ್‌ ವರಣೇ ಧಾತು. ಇದಕ್ಕೆ ಉಣಾದಿಸಿದ್ದವಾದ ಈಮೆನಿನ್‌ ಪ್ರತ್ಯಯ. 
ಪ್ರತ್ಯಯಫಿಮಿತ್ತಕವಾಗಿ ಧಾತುವಿಗೆ ಗುಣ ವರೀಮನ್‌ ಶಬ್ದವಾಗುತ್ತದೆ. ನಿತ್ತಾದುದರಿಂದ ಇಗಪ್ಲಿತ್ಯಾದಿರ್ನಿತ್ಯಂ 
ಎಂಬುದರಿಂದ ಆದ್ಯುದಾತ್ರವಾಗುತ್ತದೆ. ತೃತೀಯಾ ಬಹುವಚನದಲ್ಲಿ ನಲೋಪಃ ಪ್ರಾತಿಪದಿಕಾಂತಸ್ಯೆ 
ಎಂಬುದರಿಂದ ನಲೋಸ ಬಂದಾಗ 'ವರೀಮಭಿಃ ಎಂದು ರೂಪವಾಗುತ್ತದೆ. ಅಥವಾ ಹಿಂದೆ ವಿವರಿಸಿದಂತೆ 
ಉರುಶಬ್ದಕ್ಕೆ ಅತಿಶಯಾರ್ಥದಲ್ಲಿ ಇಮನಿಚ್‌ ಪ್ರತ್ಯಯ. ಪ್ರಕೃತಿಗೆ ವರಾದೇಶ, ಆಗ ಇಕಾರಕ್ಕೆ ದೀರ್ಫ್ಥ 
ನನ್ನೂ, ಅಡ್ಯುದಾತ್ತೆ ಸ್ವ ಸ್ಪರವನ್ನೂ ಛಾಂದಸವಾಗಿ ಹೇಳಬೇಕು. 


ವೃಷಾಯತೇ-. ವೃಷ ಇವ ಆಚರತಿ ವೃಷಾಯತೇ. ಕರ್ತುಃ ಕ್ಯಜ್‌ ಸಲೋಸೆಶ್ನ (ಪಾ. ಸೂ 
೩-೧-೧೧) ಎಂಬುದರಿಂದ ಆಚಾರಾರ್ಥದಲ್ಲಿ ಕ್ಯಜ್‌ ಪ್ರತ್ಯಯ, ಅನುದಾತ್ತ ಉತ ಆತ್ಮನೇಪದಂ ಎಂಬುದ 
ರಿಂದ ಆತ್ಮನೇ ಪದಪ್ರಶ್ಯಯ ಬರುತ್ತದೆ. ವೃಷ ಯ ಎಂದಿರುವಾಗ ಅಕೃತ್‌ ಸಾರ್ವಧಾತುಕಯೋರ್ದೀರ್ಥ:ಃ 
(ಪಾ. ಸೂ. ೭.೪.೨೫) ಎಂಬುದರಿಂದ ಅಜಂಶವಾದ ವೃಷ ಎಂಬುದಕ್ಕೆ ದೀರ್ಫೆ ಬರುತ್ತದೆ. 


ಯುಧ್ಯಃ-- ಯುಧೆ ಸಂಪ್ರಹಾರೇ ಧಾತು. ಇದಕ್ಕೆ ಇಷಿ ಯುಧೀಂಧಿ ದೆಸಿ ಶ್ಯಾಥೂ ಸೂಭ್ಯೋ- 
ಮಕ್‌ ಎಂಬುದರಿಂದ ಮಕ್‌ ಪ್ರತ್ಯಯ ಯುದ್ಧ ಎಂದಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ತ 
ನಾಗುತ್ತದೆ. ` 


ಪೆನಸ್ಕಶೇ- ಸನ ಸ್ತುತೌ ಧಾತು ಭ್ವಾದಿ. ಪನನಂ ಪನಃ ತತ್‌ ಇಚ್ಛತಿ ಸನಸ ತೇ ಸುಪ ಆತ್ಮನಃ 
ಕೃಟ್‌ ಎಂಬುದರಿಂದ ಇಚ್ಛಾರ್ಥದಲ್ಲಿ ಸಕ್ಯಜ್‌, ವ್ಯತ್ಯಯೋ ಬಹುಲಂ ಎಂಬುದರಿಂದ ಅತ್ಮನೇಸದಪ್ರತ್ಯಯ 
ಬರುತ್ತದೆ. ಪನಸ್ಯಕೇ ಎಂದು ಲಚನಲ್ಲಿ ರೂಸವಾಗುತ್ತದೆ. ತಿಜಂತ ನಿಘಾತಸ್ವರ ಬರುತ್ತದೆ. 


| ಸಂಹಿಕಾಪಾಠಃ 1 


ತ್ವಂ ತಮಿಂದ ್ರ ಪರ್ವತಂ ನ ಭೋಜಸೇ ಮಹೋ ನ್ರಮ್ಮಸ್ಯ ಧರ್ಮ ಣಾ- 


ಮಿರಜ್ಯಸಿ | 
| | 
ಪ್ಪ ನೀರ್ಯೇಣ ದೇವತಾತಿ ಚೇಕಿತೇ ನಿಶ್ವಸ್ಮಾ ಉಗ್ರಃ ಕರ್ಮಣೇ ಪ್ರ- 


ಕೊತ 1೩1 





350 oo ಸಾಯಣಭಾನ್ಯುಸಹಿತಾ [ಮಂ. ೧. ಅ. ೧೦. ಸೂ. ೫೫. 








SE EN RS AN ne Pe ರಾಗಾ ಸಾ ಕ ಜಾ ತಸ ಶತ ಬ ಟಗ ಜಗ ಎ 1 ಬೆ.0ುಟೆ | 0 ಇ. ಬೃ ಗ ಹ ಬ ಸ ಸ ಜು ಇಡ ಇ ಎ ಭತ ಎ ಬ. ಬ ಬ 0 (ಇ ಭಜ 


! ಪದಪಾಳಃ ॥ 


ತ್ವಂ! ತಂ! ಇಂದ್ರ! ಪ ಪರ್ವತಂ | ನ! ಭೋಜಸೇ | ಮ ಮುಹ | ನನ್ನ ) 


ಯ | po 
| 1 
ಧರ್ಮಣಾಂ | ಇರಜ್ಯಸಿ | 


| | 
ಪ್ರ! ನೀರ್ಯೇಣ | ದೇವತಾ | ಅತಿ | ಚೇಕಿತೇ | ನಿಶ್ವಸ್ಸೈ ಗ್ರಃ| ಕರ್ಮಣೇ। 


ಪುರಃ 5 ಹಿತಃ ೩ 


| ಸಾಯಣಭನಿಸ್ಯ | 


ಜೇ ಇಂದ್ರ ತ್ವಂ ಭೋಜಸೇ ಭೋಜನಾಯ ಪರ್ವತಂ ಪರ್ವವಂಶಂ ಮೇಘಂ ನಾಕಾರ್ಹೀಃ | 
ನಹಿ ಹತೋ ಭುಂಕ್ರೈ |! ಇಂದ್ರೋ ಹಿ ವರ್ಷಣಾರ್ಥಂ ಮೇಘಂ ವಜ್ರೇಣ;ಹಂತಿ | ತಥಾ ಮಹೋ 
ಮಹತೋ ನೃ ಮೆ ಸ್ಯ ಧನಸ್ಯ ಧರ್ಮಣಾಂ ಧಾರಯಿತ್ಯಣಾಂ ಕುಬೇರಾದೀನಾಮಿರಜ್ಯಸಿ | ಈಶಿಷೇ | ಇರ. 
ಬ್ಯಶಿರೈಶ್ಚ ಶ್ವರ್ಯಕರ್ನಾ | ಸ ಇಂದ್ರೋ ದೇವತಾ ಫೀರ್ಯೆೇಣಾತೃತಿಶಯಿತ ಇತಿ ಪ್ರ ಜೇಳಿತೇ ಪ್ರಕ- 
ರ್ಷೇಣಾಸ್ಮಾಭಿಜ್ಞಾ ೯ತೋ ಬಭೂವ! ಸ ಚೋಗ್ರ ಉದ್ಧೊರ್ಣ ಇಂದ್ರೋ ನಿಶ್ವಸ್ಮೈ ಸರ್ವಸ್ಮೈ ವೃ ತ್ರೆವಧಾ- 
'ದಿರೂಸಾಯ ಕರ್ಮಣೇ ದೇವೈಃ ಪುರೋಹಿತಃ | ಪುರಸ್ತಾ ದವಸ್ಥಾ ಹಿತೇ"! ಧರ್ಮಣಾಂ | ಧ್ಸ್ಪ ಖ್‌ ದಾರಣೇ | 
ಅನ್ಯೇಭ್ಯೋರಪಿ ದೃಶ್ಯಂತ ಇತಿ ಕರ್ತರಿ ಮರ್ನಿ | ಸಿತಾ ದಾಡ್ಯದಾತ್ತ ತ್ವಂ | ಇರಜ್ಯಸಿ | ಇರಜ್‌ 
ಈರ್ಷ್ಯಾಯಾಂ | ಐಶ್ಚರ್ಯ ಇತ್ಯೇಶೇ. | ಕೆಂಡ್ವಾನಿತ್ತಾವೈಕ್‌ | ವೀರ್ಯೇಣ | ಶೂರ ನೀರ 
ನಿಕ್ರಾಂತೌ | ಚುರಾದಿಃ ।| ಅಚೋ ಯದಿತಿ ಯೆತ್‌ | ಚೆಲೋಪಃ ! ಬಹುನವ್ರೀಹೌ ನೀರವೀರ್ಯೌ 
ಚೇತ್ಯುತ್ತರಪೆದಾದ್ಯುದಾತ್ರತ್ಮವಿಧಾನಸಾಮರ್ಥ್ಯಾದ್ಯೆಶೋಂನಾವ ಇತ್ಯಾದ್ಯುದಾತ್ತತ್ತಾಭಾನೇ ತಿತ್ಸೈರಿತ 
ಇತಿ ಸ್ವರಿತತ್ವಂ | ತಸ್ಮಿನ್ನಿ ಸತ್ಯಾದ್ಯುದಾತ್ರಂಪ್ರ್ಯಚ್ಛಂದಸೀತ್ಯನೇನೈವ ಸಿದ್ಧತ್ಫಾತ್‌ ಪುನರ್ವೀರ್ಯೆಗ್ರಹಣ- 
ಮನರ್ಥಕಂ ಸ್ಯಾದಿತ್ಯುಕಂ | ದೇವತಾ |! ದೇವ ಏವ ದೇವತಾ | ದೇವಾಶ್ರಲ್‌ ! ಪಾ. ೫.೪.೨೭ | 
ಇತಿ ಸ್ವಾರ್ಥೇ ಶಲ್‌ಪೆ ುತ್ಯ್ಯಯಃ | ಅತೀತಿ ಪ್ರ ತ್ಯಯಾತ್ಪೂರ್ನಸ್ಕೋದಾತ್ತತ್ನಂ | ಚೀಕಿತೇ ಕಿತ ತೆ ಜ್ಞಾನೇ | 
ಸ್ಯಾಸಿಪ್ರೆತ ಯಾಂತೆಸ್ಯ. ತದ್ದಿ ತೆಶ್ಚಾ ಸರ್ವವಿಭಕ್ತಿರಿತ್ಯವ್ಯಯತ್ತೇವ ಪ್ರಕೋಜ್ಯಯನಿತಿ ಗತಿಸೆಂಜ್ಞಾ ಯಾಂ 
'ತಿರನಂತರ ಇತಿ ಫೂರ್ವಪದಸ್ಪ: ಫೈತಿಸ್ವರತ್ವೆಂ / 


|| ಪ್ರತಿಸದಾರ್ಥ || 
ಇಂದ ಶ್ರ ಎಲ್ಟೈ ಇಂದ್ರನೇ | ತ ಶಂ ನೀನು | ಭೋಜಸೇ.-.(ನಿನ್ನ ಸ್ವಂತ) ಸುಖಾನು ುಭವಕ್ಕಾ ಗಿ J 
ಎಟ ಮೇಘವನ್ನು | ನ--(ವಜ್ರಾ ಯುಧೆದಿಂದ) ಹೊಡೆಯಲಿಲ್ಲ (ಮನುಷ್ಯರಿಗೆ ಮಳೆಸುರಿಸುವುದ 
ಶಿನನ್ನು ಸೀಳಿದ) | ಮಹಃ--ಮಹತ್ತಾದ | ನ ಮ್ಮ ಸೃ--ಧನಕ್ಕೆ | ಧರ್ಮಣಾಂ- ಅಧಿಪತಿಗಳಾದ 





ಅ, ೧. ಅ.೪. ವರ್ಣ]  ಹುಗ್ರೇದಸಂಹಿಶಾ ' 351 


ಗತ ನಾ ಗ್‌ೆ ಸ ರ ವ್‌ ಗ A ಾ*್ಸಾ 
ಹಾ ಮ ಪ ದ ಮ 





ತ್‌ 
ಚು ಮೂ ಬಾ ಬಜ 


ಕುಬೇರಾದಿಗಳಿಗೆ | ಇರಜ್ಯಸಿಒಡೆಯನಾಗಿದ್ದೀಯೆ | ದೇವಶಾ. _ದೇವಶಾಸ್ತ್ರರೂಪವುಳ್ಳ ಇಂದ್ರನು | 
ವೀರ್ಶೇಣ-. ಪರಾಕ್ರಮದಿಂದ | ಅತಿ--(ಎಲ್ಲರನ್ನೂ) ಮೀರಿಸುತ್ತಾನೆ. (ಎಂಬುದು) | ಪ್ರಚೇಕಿತೇ--( ನಮಗೆ) 
ಚನ್ನಾಗಿ ತಿಳಿದಿದೆ | ಉಗ್ರೆ1--ಆತ್ಮಾಭಿಮಾನಿಯಾದ ಇಂದ್ರನು (ಪರಾಕ್ರಮಿ ಸಾದ) ನಿಶ್ಚಸ್ಥೈ ಕರ್ಮಣೇ.... 
(ವೃತ್ರ ವಧಾದಿರೂಪವಾದ) ಸಮಸ್ತ ವೀರ್ಯಕೃತ್ಯಗಳಿಗೂ | ಪುರೋಹಿಶಃ...(ದೇವತೆಗಳಲ್ಲಿ) ಮುಂದಾಳಾಗಿದ್ದಾನೆ. 
ಎ | | 
॥ ಭಾವಾರ್ಥ ॥ 

ಎಲ್ಛೆ ಇಂದ್ರನೇ, ನೀನು ನಿನ್ನ ಸ್ವಂತ ಸುಖಾನುಭವಕ್ಕಾಗಿ ಮೇಘವನ್ನು ವಜ್ರಾಯುಧೆದಿಂದ ಹೊಡೆ 
ಯಲಿಲ್ಲ. ಅದರೆ ಮಳೆಸುರಿಸುವುದಕ್ಕಾಗಿ ಹೊಡೆದೆ. ನೀನು ಪ್ರಭೂತವಾದ ಧನಕ್ಕೆ ಅಧಿಪತಿಗಳಾದ ಕುಬೇ 
ರಾದಿಗಳಿಗೆ ಒಡೆಯನಾಗಿದ್ದೀಯೆ. ದೇವತಾ ಸ್ವರೂಪವುಳ್ಳ ಇಂದ್ರನು ತನ್ನ ಸರಾಕ್ರಮದಿಂದ ಎಲ್ಲರನ್ನೂ 
ಮೀರಿಸುತ್ತಾನೆಂಬುದು ನಮಗೆ ತಿಳಿದಿದೆ. ಪರಾಕ್ರಮಿಯಾದ ಇಂದ್ರನು ಸಮಸ್ತವೀರ್ಯಕೃತ್ಯಗಳಿಗೂ ದೇವತೆಗಳ 
ಮುಂದಾಳಾಗಿದ್ದಾನೆ- 


English Translation. 


Indra» you have not set open the cloud for your own enjoyment; you 
rule over the great lords of riches ; that Divinity (176/8) has ‘been, by his own 
trength, greatly known to us, that fierce (Indra) has been, on account of his 


exploits, leader of all the gods: 


|| ವಿಶೇಷ ವಿಷಯಗಳು || 


ಭೋಜಸೇ--ಭೋಜನಾಯ--ಸಕಾರಾಂತ ಭೋಜಸ್‌ ಶಬ್ದವು ನೇದದಲ್ಲಿ ಭೋಜನ ಎಂಬರ್ಥ 
ವನ್ನು ಕೊಡುವುದು. | 

ಸರ್ವತಂ--ಪರ್ವವಂತಂ ಮೇಫೆಂ- ತೃಪ್ತಿ ನಡಿಸುವುದು. ಜಲದಾನಾದಿಗಳಿಂದ ಜನರನ್ನು ಆನಂದ 
ಗೊಳಿಸುವುದು. 'ಪರ್ಬನಾನ್‌ ಪರ್ವತಃ ಪರ್ವ ಪುನಃ ಪೃ ಣಾತೇಃ ಪ್ರೀಣಾಶೇರ್ವಾ | ಅರ್ಥ ಮಾಸನರ್ವ-- 
ದೇವಾನಸ್ಮಿನ್‌ ಫ್ರೀಣಂತೀತಿ (ನಿರು. ೧-೨೦) ಎಂಬ ಈ ನಿರುಕ್ತವಚನವು ಮೇಲಿನ ಅರ್ಥವನ್ನು ಸಮರ್ಥಿ 
ಸುವುದು. . 

ನೃಮ್ಣ ಸ್ಕೈ--ಈ ಸದಕ್ಕೆ ಥೆನನೆಂಬ ಅರ್ಥವಿದೆ. (ನಿ.೩-೯) 

ಇರಜೃಸಿ. -ಅಪೇಕ್ಷಿಸುತ್ತೀಯೆ ಎಂಬುದು ಇದರ ಅರ್ಥವಾದರೂ ಇರಜ್‌. ಈಷಾಕ್ಯಯೆಸಾಂ ಎಂಬ 
ಈಸಷಾನ್ಯರ್ಥ ಕವಾದ ಧಾತುವಿಗೆ ಐಶ್ವರೈೇ ಇತ್ಯೇಕೇ ಎಂದು ಕೆಲನರು ಐಕ್ತರೈರೂಸನಾಡ ಅರ್ಥವನ್ನು ಹೇಳು 
ತ್ತಾರಾದ್ವರಿಂದ ಈ ಪದಕ್ಕೆ ಐಶ್ವರ್ಯವನ್ನು ಬಯಸುತ್ತೀಯೆ ಸದನ ವವರ ಮಾಡಿದ್ದಾರೆ. | 

ಪ್ರಚೇಕಿತೇ--ಪ್ರಕರ್ಷೇಣ ಅಸ್ಮಾಭಿರ್ಜಾ ತೋ ಬಭೂವ ನಮಿಂದ ವಿಶೇಸವಾಗಿ ತಿಳಿಯಲ್ಲ 
ಟ್ವರುವನು. ಕಿತ ಜ್ಞಾನೇ ಎಂಬ ಧಾತುವಿನಿಂದ ನಿಪ್ಪನ್ನ ವಾದ ಶಬ್ದ ಇದು. 





po ಸಸಯಣಭಾನ್ಯಸಹಕತಾ.. [ ಮಂ. ೧. ಅ.೧೦. ಸೂ. ೫೫ 


ಬ ಶಂ ಖಂ ಲಾ ಜ್‌ 





ರ್ಯಾ ರಾ ಸಮಾ ನ! 
ಮಾ ಯಾೂ। ಅರ್‌ಾ್‌ ಎರ್‌ 


ಉಗ್ಭಃ__ಉಡ್ದ್ಗೊರ್ಣ ಆಂದ್ರೆಃ--ಶತ್ರುಗಳನ್ನು ಎಡುರಿಸುವ ಇಂದ್ರೆನು ಎಂಬುದು ಇದರ ಪ್ರಾಕರ 
ಜೆಕವಾದ ಅರ್ಥ, | oo 





ನ್ಯಾಕರಣಪ್ರ ಕ್ರಿಯಾ 


ಧರ್ಮಹಣಾಮ್‌-ಧ್ಯಇಗ್‌ ಧಾರಣೇ ಧಾತು. ಅನ್ಕೇಭ್ಯೋಃಿದೃಶ್ಯಂಶೇ ವಿಂಬುದರಿಂದ ಕರ್ತ 
ರಿಯಲ್ಲಿ ಮನಿಸ್‌ ಪ್ರತ್ಯಯ. ತಪ್ತಿಮಿತ್ತವಾಗಿ ಧಾತುವಿನ ಇಕಿಗೆ ಗುಣ. ಉರಣ್ರಿಪರಃ ಸೂತ್ರದಿಂದ ರಪರ 
ವಾಗಿ ಆರ್‌ ಗುಣ ಬರುತ್ತಡೆ ಧರ್ಮನ್‌ ಶಬ್ದವಾಗುತ್ತದೆ. ಷಷ್ಮೀ ಬಹುವಚನದಲ್ಲಿ ಧರ್ಮಣಾಮ” ಎಂದು 
ರೂಪವಾಗುತ್ತದೆ. ಫಿಶ್‌ ಪ್ರತ್ಯಯಾಂತವಾದುದರಿಂದ ಇ್ನಿತ್ಯಾದಿರ್ನಿತ್ಯಂ ಎಂಬುದರಿಂದ ಆದ್ಯುದಾತ್ತಸ್ವರ 
ಬರುತ್ತದೆ. 

ಇರಜ್ಯಸಿ- ಇರಜ್‌ ಈರ್ಟೂಯಾಂ ಧಾತು ಕಂಡ್ವಾದಿ. ಐಶ್ವರ್ಯೆೇ ಎಂದು ಕೆಲವರು ಅರ್ಥ ಹೇಳು 
ತ್ತಾರೆ. ಕಂಡ್ವಾದಿಭ್ಛೋಯಕ್‌ (ಪಾ. ಸೂ. ೩-೧-೨೭) ಎಂಬುದರಿಂದ ಸ್ವಾರ್ಥದಲ್ಲಿ ಯಕ್‌. ಸನಾದ್ಯಂತಾ- 
ಧಾತವಃ ಸೂತ್ರದಿಂಡ ಯಕ್‌ ಸನಾದಿಯಲ್ಲಿ ಸೇರಿರುವುದರಿಂದ ಯಗಂತಕ್ಕೆ ಧಾತುಸಂಜ್ಞಾಾ. ಲಟ್‌ ಮಧ್ಯಮ 
ಪುರುಷ ಏಕವಚನದಲ್ಲಿ ಇರಜ್ಯ ಸಿ ಎಂದು ರೂಪವಾಗುತ್ತದೆ. ಅತಿಜಂತದ ಹರದಲ್ಲಿರುವುದರಿಂದ ನಿಘಾತಸ್ತರ 
ಬರುತ್ತದೆ. | 

ನೀರ್ಯೇಣ- ಶೂರ ನೀರ ವಿಕ್ರಾಂತ್‌ ಧಾತು ಚುರಾದಿ. ಇದಕ್ಕೆ ಸತ್ಯಾಪಪಾಶ--ಸೂತ್ರದಿಂದ 
ಸ್ವಾರ್ಥದಲ್ಲಿ ಜಿಚ್‌ ಬರುತ್ತದೆ. ಜಿಜಂತದ ಮೇಲೆ ಅಚೋಯೆಕ್‌ (ಪಾ, ಸೂ. ೩-೧೯೭) ಎಂಬುದರಿಂದ 
ಯತ್‌ ಪ್ರತ್ಯಯ. ಣೇರನಿಟಿ ಎಂಬುದರಿಂದ ಯತ್‌ ಪರದಲ್ಲಿರುವಾಗ ಜಿಚಿಗೆ ಲೋಪ, ವೀರ್ಯಶಬ್ದವಾಗು 
ತ್ತದೆ. ತೃತೀಯಾ ಏಕವಚನಾಂತರೂಪ. ಇಲ್ಲಿ ಮೊದಲು ಯಶೋಜನಾವಃ (ಪಾ. ಸೂ. ೬-೧-೨೧೩) 
ಎಂಬುದರಿಂದ ಯತ್‌ ಪ್ರತ್ಯಯಾಂತವಾದುದರಿಂದ ಆದ್ಯುದಾತ್ತಸ್ವರ ಪ್ರಾಪ್ತವಾಗುತ್ತದೆ. ಆದರೆ ಬಹುವ್ರೀಹಿ 
ಯಲ್ಲಿ ವೀರ್ಯಶಬ್ದವು ಉತ್ತರಪದವಾಗಿರುವಾಗ ನೀರನೀರ್ಯಾ ಚೆ (ಪಾ. ಸೂ. ೬-೨-೧೨೦) ಬಂಬುದರಿಂದ 
ಉತ್ತರಸದಾದ್ಯುದಾತ್ತತ್ವ ವಿಧಾನವನ್ನು ಪುನಃ ಪ್ರಾರಂಭಿಸಿರುವುದರಿಂನ ಇಲ್ಲಿ ಯತ್‌ ಸ್ವರವು ಬರುವುದಿಲ್ಲವೆಂದು 
ಜ್ಞಾಸನಿತವಾಗುತ್ತದೆ. ಆಗ ತಿತ್‌ಸ್ವರಿತಮ್‌ (ಪಾ. ಸೂ. ೬-೧-೧೮೫) ಎಂಬುದರಿಂದ ಪ್ರತ್ಯಯ ತಿತ್ತಾದುದ 
ರಿಂದ ಸ್ವರಿತಸ್ವರ ಬರುತ್ತದೆ. ಯಶೋಃನಾವಃ ಸೂತ್ರದಿಂದ ಆದ್ಯುದಾತ್ತಸ್ವರನು ಸಿದ್ದವಾಗುವುದಾದರೆ ವೀರ- 
ವೀರ್ಯಾಚ ಸೂತ್ರವು ವ್ಯರ್ಥವಾಗಬೇಕಾಗುತ್ತದೆ. ಆಡ್ಕೆದಾತ್ತೆಂ ದ್ವ್ಯಚ್‌ ಛಂದಸಿ (ಪಾ. ಸೂ, 
೬-೨-೧೧೯) ಎಂಬುದರಿಂದಲೇ ಸಮಾಸದಲ್ಲಿ ಆದ್ಯುದಾತ್ತಸ್ವರ ಬರುವಾಗ ಪುನೆ8 ಸೂಶ್ರಾರಂಭವು ಏಕೆ? ವ್ಯರ್ಥ 
ವೆಂದೇ ಆಗಬೇಕಾಗುತ್ತದೆ. ಆದುದರಿಂದ ಸ್ವರಿತನೇ ಇಲ್ಲಿ ಬರುವುದು. 


ದೇವತಾ. ದೇವ ಏವ ದೇವತಾ, ದೇವಾತ್ರೆಲ್‌ (ಪಾ ಸೂ. ೫-೪-೨೭) ಎಂಬುದರಿಂದ ದೇವ 
ಶಬ್ದದಮೇಲೆ ಸ್ವಾರ್ಥದಲ್ಲಿ ತಲ್‌ ಪ್ರತ್ಯಯ. ತೆಲಂತೆಂಸಪ್ರಿಯಾಂ ಎಂಬ ವಚನದಿಂದ ಸ್ತ್ರೀಲಿಂಗವಾಗಿಯೇ 
ಇರುವುದು. ಲಿತಿ (ಪಾ. ಸೂ. ೬-೧-೧೯೩) ಸೂತ್ರದಿಂದ ಪ್ರತ್ಯಯದ ಪೊರ್ವಕ್ಕೆ ಉದಾತ್ರಸ್ತರ ಬರುತ್ತದೆ. 


ಚೇಕಿಕೇ--ಕಿತ ಜ್ಞಾನೇ ಧಾತು. ಭೃಶಾರ್ಥ (ಅತಿಶಯ) ತೋರುವಾಗ ಯಜ್‌್‌. ಸನ್ಯಜಕೋಃ 
ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೇಷ... ಗುಣೋಯೆಜ್‌ಲುಕೋಃ ಎಂಬುದರಿಂದ 
ಅಭ್ಯಾಸಕ್ಕೆ ಗುಣ, ಜೇಕಿತ್ಯ ಎಂಬುದು ಸನಾದ್ಯಂತಾ ಧಾತವಃ ಎಂಬುದರಿಂದ ಧಾತುಸಂಜ್ಞೆಯನ್ನು ಹೊಂದು 





ಅ.೧. ಅ.೪, ವ. ೧೯.]  ಖುಗ್ವೇದಸಂಹಿತಾ 353 





ಕ ಸಸ K - 
w “Se ಸ ಜಜಉಊಉ ಹ್‌ 








ಕಾ 


ತ್ತದೆ, ಯಜಂತದ ಮೇಲೆ ಕರ್ಮಣಿಯಲ್ಲಿ ಲಿಟ್‌, ಲಿಟಗೆ ಲಿಜ್ಜ ಸೂತ್ರದಿಂದ ಆರ್ಥಥಾತುಕ ಸಂಜ್ಞೆ 
ಇರುವುದರಿಂದ ಅತೋಲೋಪೆಃ ಎಂಬುದರಿಂದ ಯಖಜ್‌ನ ಅಕಾರಕ್ಕೆ ಲೋಪ. ಯೆಸ್ಕಹಲಃ (ಪಾ. ಸೂ 
೬.೪. ೪೯) ಎಂಬುದರಿಂದ ಯಕಾರಕ್ಕೆ ಲೋಪ. ಲಿಟಸ ಸ್ಷರುಯೋ. ಸೂತ್ರ ದಿಂದತ ಪ್ರತ್ಯಯಕ್ಕೆ ವಿಶಾಡೇಶ. 
ಚೀಕಿತೇ ಎಂದು ರೂಪವಾಗುತ್ತದೆ. ಅತಿಜಂತದ ಫರದಲ್ಲಿರುವುದರಿಂದ ನಿಫಾತಸ್ವ ರ ಬರುತ್ತದೆ. 

ಪ್ರಕೋಪಹಿತ$- - ಪೂರ್ವಶಬ್ದ ಕೈ ಅಸಾ ೨ ತ್ಯರ್ಥದಲ್ಲಿ ಪೂರ್ವಾಧರಾವರಾಣಾಂ--(ಪಾ. ಸೂ, ೫-೩-೩೯) 
ಎಂಬುದರಿಂದ ಅಸಿ ಪ್ರತ್ಯಯ. ಪ್ರಕೃತಿಗೆ ಪುರ್‌ ಆದೇಶ. ಪುರಸ್‌ ಎಂಬುದು ತದ್ಧಿ ತಶ್ನಾಸರ್ವವಿಭಕ್ತಿ 
(ಪಾ. ಸೂ. ೧-೧-೩೮) ಎಂಬುದರಿಂದ ಅವ್ಯಯ ಸಂಜ್ಞೆಯನ್ನು ಹೊಂದುವುವರಿಂದ ಪುರೋವ್ಯಯೆಂ (ಪಾ.ಸ್ಮೂ 
೧-೪-೬೭) ಎಂಬುದರಿಂದ ಗತಿ ಸಂಜ್ಞಾ ಬರುತ್ತದೆ. ಆಗ ಗೆತಿರನಂತೆರಃ (ಪಾ. ಸೂ. ೬-೨-೪೯) ಎಂಬುದರಿಂದ. 
ಪೂರ್ವಪದಪ್ರಕೃತಿಸ್ವರ ಬರುತ್ತದೆ. | 


| ಸಂಹಿತಾಪಾಠೆಃ ಗ 
| ) | | 
ಸ ಇದ್ವನೇ ನಮಸ್ಕ್ಯಭಿರ್ವಚಸ್ಯತೇ ಚಾರು ಜನೇಷು ಪ್ರಬ್ರುವಾಣ 
ಇಂದ್ರಿಯಂ | 
| | | 1 
ವೃಷಾ ಛಂದುರ್ಭವತಿ ಹರ್ಯತೋ ವೃಷಾ ಕ್ಷೇಮೇಣ ಥೇನಾಂ 
| 
ಮಘವಾ ಯದಿನ್ವತಿ ॥೪॥ 
ಪಣೆಪಾಶೆಃ 
| | 
ಸಃ! ಇತ್‌! ವನೇ! ನಮಸ್ಕೂಭಿಃ! ವಚಸೃತೇ ! ಚಾರು | ಜನೇಷು | 
ಪ್ರ*ಬ್ರುವಾಣಃ | ಇಂದ್ರಿಯಂ | 
| | 
ವೃಷಾ! ಛಂದುಃ! ಭವತಿ ! ಹರ್ಯಕಃ | ವೃಷಾ! ಕೇಮೇಣ | ಧೇನಾಂ! 


ಮಘಾವಾ | ಯುತ್‌! ಇನ್ನತಿ ॥೪॥ 


| ಸಾಯಣಭಾಷ್ಯಂ [| 
_ ಸ ಇತ್‌ ಸಏವೇಂದ್ರೋ ವನೇತರಣ್ಯೇ ನಮಸ್ಕುಭಿರ್ನಮಸಾ ಸ್ತೋತ್ರೇಣ ಪೂಜಯಿತೃಭಿ... 
ರ್ಯಸಿಭಿರ್ವಚೆಸ್ಯತೇ | ವಚ ಇಚ್ಛೆನ್‌ ಕ್ರಿಯತೇ | ಸ್ಕೊಯತ ಇತೈರ್ಥ: | ಯದ್ವಾ | ವಚೆಃ ಸ್ತೋತ್ರ... 
46 | | 





354 | | ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೫ 





ಸಷ ಗು ಗಗ ರಗ ಅರಾ ಆ ರ್ಯ ಬಬ ಟು [ ಸಾಗಾ ಮ ಲ ಹಾರು ರ ್ರರ್ಷೂರ್ಟಟುೂ ಹ್‌ ~ SH  ೌಕಹ್‌್ಚಷಟಾಾ್ಟ ೈ 


ಮಾತ್ಮನ ಇಚ್ಛೆತಿ | ಸ ಚೇಂದ್ರ ಆಕ್ಮೀಯೇಸು ಜನೇಷ್ಟಿಂದ್ರಿಯೆಂ ಸ್ವನೀರ್ಯೆಂ ಪ್ರೆಬ್ರುವಾಣಃ ಪ್ರಕಟ. 
ಯೆನ್‌ -ಚಾರು ವರ್ತತೇ! ಕಂಚಿ ಸ ವೃಷಾ ಕಾಮಾನಾಂ ವರ್ಷಕೋ ಹರ್ಯೆತಃ ಪ್ರೇಸ್ಸಾವತೋ 
ಯಿಯೆಕ್ಷತೆಶ್ಸುಂದುರುಪೆಚ್ಛೆಂದಯಿತಾ ಭವತಿ | ಯಿಯೆಕ್ಷತಾಂ ಪುರುಷಾಣಾಂ ಯಾಗೇ ರುಚಿಮುತ್ಪಾದೆಯೆ- 
ತೀತಿ ಭಾವಃ | ವೈಷಾ ಹವಿಷಾಂ ವರ್ಷಯಿತಾ | ಹನಿಷ್ಟ್ರದಾತೇತೈರ್ಥಃ | ಮಘವಾ ಧನವಾನ್‌ |! ಖವಂಭೊ 
ತೋಯೆಜಮಾನಃ ಶ್ಷೇಮೇಣೇಂದ್ರೆ ಕೈತೇನೆ ರಕ್ಷೆಣೇನ ಯುಕ್ತಃ ಸನ್‌ ಯದೈದಾ ಧೇನಾಂ ಸ್ತುಶಿಲಕ್ಷಣಾಂ 
 ವಾಚಿಮಿನ್ವತಿ ಪ್ರೇರಯೆತಿ | ತೆದಾನೀಂ ಛಂಡುರ್ಭವತೀತಿ ಪೂರ್ನೇಣಾನ್ವಯೆಃ: | ಯದ್ವಾ |! ಮಘವನಾ 
ವೃಷೇಂದ್ರಃ ಶ್ಷೇಮೇಣ ಸ್ಷೇಸಕರೇಣ ಮನಸಾ ಧೇನಾಂ ಯಜಮಾನೈಃ ಕೃತಾಂ ಸ್ತುತಿಂ ಯದ್ಯಸ್ಮಾದಿ. 
ನ್ವತಿ ವ್ಯಾಸ್ಕೋತಿ | ತಸ್ಮಾದಿತಿ ಯೋಜ್ಯಂ | ನೆಮಸ್ಕುಭಿಃ | ನಮೋವರಿವ ಇತಿ ಪೂಜಾರ್ಥೇ ಕ್ಯಚ್‌ | 
ಕ್ಯಾಚ್ಛೆಂದಸೀತ್ಯುಪ್ರಶ್ಯಯ | ವಚಿಸ್ಕತೇ | ವಚೆ ಇಚ್ಛೆತಿ ವಚೆಸ್ಕತಿ | ತಂ .ವಚಿಸ್ಯಂತೆಂ. ಕುರ್ವಂತಿ 
ಮುನಯೋ ವಚೆಸೈಯೆಂತಿ | ವಚೆಸೈಯೆತೇಃ ಕರ್ಮಣಿ ಯಕ್ಕತೋಲೋಪೆಯಲೋಪಾೌ | ಯದ್ವಾ | 
ವಚೆಸ್ಕತೇರ್ವ್ಯತ್ಯಯೇನಾಕ್ಮನೇಸದಂ | ಪ್ರಬ್ರುವಾಣಿಃ । ಬ್ರೂಣ” ವ್ಯಕ್ತಾಯಾಂ ವಾಚಿ! ಲಭ; 

ಶಾನಚ್‌ | ಅದಾದಿತ್ವಾಚ್ಛೆ ಪೋ ಲುಕ್‌ |! ಶಾನಚೋ ಇಳಕಿತ್ತ್ವಾದ್ಗುಣಾಭಾವ ಉವಣ್‌ | ಚಿತ್ಸೈರೇಣಾಂ- 
'ತೋದಾತ್ತಃ | ಇಂದ್ರಿಯೆಂ! ಇಂದ್ರೆಸ್ಯ ಲಿಂಗಮಿಂದ್ರಿಯೆಂ | ಇಂದ್ರಿಯಮಿಂದ್ರೆಲಿಂಗಮಿಂದ್ರವೈಷ್ಟ- 
ಮಿಂಪ್ರಸೃಷ್ಟಮಿಂದ್ರೆಜುಷ್ಟಮಿಂದ್ರದತ್ತಮಿತಿ ನಾ! ಪಾ. ೫.೨-೯೩ | ಇತಿ ಲಿಂಗಾದಿಷ್ಟರ್ಥೆಷ್ವಿಂದ್ರಶ. 
ಬ್ಹಾಶ್‌ ಘಜ್‌ಪ್ರತ್ಯಯೋ,ನಿಸಾತ್ಯತೇ | ಅಂತೊೋಆಂತೋದಾತ್ತೆತ್ವಂ | ಇನ್ವತಿ! ಇನಿ ವ್ಯಾಸ್ಟ್‌ | ಶಸಃ 
'ಹಿತ್ತ್ವಾದೆನುದಾತ್ತತ್ತೇ ಧಾತುಸ್ಪರಃ। ಯೆದ್ಧೃ ತ್ರ ಯೋಗಾದನಿಘಾತೆ:ಃ || | 





ಬ್ರಿ ಖಿ 


| ಪ್ರತಿಪದಾರ್ಥ || 


ಸ ಅತ್‌--ಅದೇ ಇಂದ್ರನು | ವನೇ- ಅರಣ್ಯದಲ್ಲಿ | ನಮಸ್ಯುಭಿಃ--- ನನುಸ್ಕಾರಪೊರ್ವಕವಾಗಿ 
ಪೂಜಿಸುವ ಖಷಿಗಳಿಂದ | ವಜೇೆಸೈತೇ--ಸ್ತುತಿಸಲ್ಪಡುತ್ತಾನೆ ಅಥವಾ ಸ್ತುತನಾಗಲು ಇಚ್ಛೆಸುತ್ತಾನೆ | 
'ಜನೇಷು- (ತನ್ನ ವರಾದ) ಮಾನವರಲ್ಲಿ | ಇಂದ್ರಿಯಂ-ಸ್ವವೀರ್ಯವನ್ನು | ಪ್ರೆಬ್ರುವಾಔ:.... ಪ್ರಕಟಸುತ್ತ | 
ಚಾರು--ರಮ್ಯನಾಗಿದ್ದಾನೆ | ವೃಷಾ-ಹನಿರ್ದಾತನಾಗಿಯೂ | ಮಫಘವಾ--ಧನವಂತನಾಗಿಯೂ ಇರುವ 
ಯಜಮಾನನು | ಕ್ಷೇಮೇಣ--(ಇಂದ್ರದತ್ತವಾದ) ರಕ್ಷಣೆಯಿಂದ ಕೂಡಿ | ಯೆತ್‌-- ಯಾವಾಗ | ಭೇನಾಂ-- 
ಸ್ತುತಿರೂಪವಾದ ವಾಕೃನ್ನು! ಇನ್ನತಿ-- ಅರ್ಪಿಸುತ್ತಾ ನೋ (ಆಗ)! ವೃಷಾ-( ಇಷ್ಟಾರ್ಥಗಳನ್ನು) ದಯಪಾಲಿಸುವ 
ಇಂದ್ರನು! ಹರ್ಯತ8--(ಅವುಗಳನ್ನು ಪಡೆಯಲು) ಯಜ್ಞ ಮಾಡಲಿಚ್ಛೆಯುಳ್ಳ ಯಜಮಾನನಿಗೆ | ಛಂದುಃ ಹರ್ಷ 
(ತೃಪ್ತಿ)ದಾಯಕನಾಗಿ | ಭವತಿ ಆಗುತ್ತಾನೆ [ಅಥವಾ | ಮಘೌೆವಾ- -ಧನವಂತನೂ | ವೃಷಾ- ಇಷ್ಟಾರ್ಥ 
ಪ್ರದನೂ ಆದಇಂದ್ರನು! ಕ್ಷೇಮೇಣ--ಕ್ಷೇಮವನ್ನು ಂಟುಮಾಡುವ ಮನಸ್ಸಿನಿಂದ | ಥೇನಾಂ--(ಯಜಮಾನಫಿಂದ 
ಅರ್ಥಿಸಲ್ಪಟ್ಟಿ) ಸ್ತೋತ್ರವನ್ನು | ಯತ್‌--ಯಾವಕಾರಣದಿಇದ | ಇನ್ರತಿ--ಸಂಪೂರ್ಣವಾಗಿ ಪಡೆಯುತ್ತಾನೋ 
(ಆದ್ದರಿಂದ) ಹರ್ಯತ8--ಯಜ್ಞಮಾಡಲಿಚ್ಛೆ ಯುಳ್ಳ ಯಜನನಾನಸಿಗೆ | ಛಂಡುಃ. ಹರ್ಷ (ತೃಪ್ತಿ) ದಾಯಕ 
ನಾಗಿ | ಭವತಿ--ಆಗುತ್ತಾನೆ ] 


॥ ಭಾವಾರ್ಥ ॥ 


| ಆದೇ ಇಂದ್ರನು ಅರಣ್ಯದಲ್ಲಿ ತನ್ನನ್ನು ಪೂಜಿಸುವ ಖಹುಷಿಗಳಿಂದ ಸ್ತುತಿಸಲ್ಪಡುತ್ತಾನೆ. ತನ್ನವರಾದ 
ಮಾನವರಲ್ಲಿ ತನ್ನ ರಮ್ಯುವಾದ ವೀರ್ಯವನ್ನು ಪ್ರಕಟಸುತ್ತಾನೆ. ಹವಿರ್ದಾತನಾಗಿಯೂ ಧೆನವಂತನಾಗಿಯೂ 





ಅ. ೧. ಅ. ೪, ವ.ರ್ಣ. |] ಖುಗ್ರೇದಸಂಹಿತಾ 355 


N,N RT, i, ಮುಚಟ ಬ § RT aL Mur, “eg ಕ CY 


ಇರುವ ಯಜಮಾನನು ಇಂದ್ರ ದತ್ತವಾದ 1ಕ್ಷಣೆಯಿಂದ ಕೂಡಿ ಯಾವಾಗ ಸ್ತು ತಿರೊಪವಾದ ವಾಕೃನ್ನು ಅರ್ಪಿಸು. 
ತ್ರಾನೊೋ ಆಗ ಇಷ್ಟಾ ರ್ಥಪ್ರ ದನಾದ ಇಂದ್ರನು ಅವುಗಳನ್ನು ಪಡೆಯಲು ಯಜ್ಞ ಮಾಡಲಿಕ್ಳಿ ಯುಳ್ಳ ಯಜಮಾ 


ನನಿಗೆ ತ | ಪ್ರಿದಾಯಕನಾಗ ಆಗುತ್ತಾನೆ. 


Engish Tranaation. 


He is praised by adoring (sages) in the forest, he stands beautifully by 
anouncing his own strength amongst men, when protected by Indra, a 
wealthy sacrificer, the offerer of oblation, recites laudatory verses, Indra» the 
showerer of desires» engages him who is desirous of performing a sacrifice in 


that rite. 


| ವಿಶೇಷ ನಿಷಯಗಳು || 


ನಮಸ್ಕುಭಿಃ-_ನಮಸಾ ಸ್ತೋತ್ರೇಣ ಪೂಜಯಿಶೃಭಿಃ ಯಸಿಭಿಃ | ಕೇವಲ ಸ್ರೋತ್ರದಿಂದಲೇ 
ತೃಪ್ತಿ ಪಡಿಸುವ ಖುಷಿಗಳಿಂದ ಎಂದರ್ಥ. ಸ್ತುತಿಪ್ರಿಯನಾದ ಇಂದ್ರನು ಅರಣ್ಯದಲ್ಲಿ ಖುಷಿಗಳು ಮಾಡುವ 
ಸ್ತುತಿವಚನಗಳಿಂದಲೇ ತೃ ಪ್ಲನಾಗುವನು. 

ವಚಸೈತೇ-ವಚೆ ಇಚ್ಛತಿ ವಚಿಸ್ಯತಿ | ತೆಂ ವಚಸ್ಯಂತಂ ಕುರ್ವಂತಿ ಮುನಯೋ ವಚಸ್ಯ- 
ಯಂತಿ ಇಲ್ಲಿ ವಚಶೃಬ್ದಕ್ಕೆ ಸ್ತೋತ್ರ ನೆಂದು ಅರ್ಥಮಾಡಿ, ಸ್ತೋತ್ರವನ್ನು ಅಸೇಕ್ಷಿಸುವವನು ' ಎಂದರ್ಥಮಾಡಿ 
ದ್ಲಾಕಿ. ಮತ್ತು ಇಂದ್ರನು ಸ್ತುತಿಪ್ರಿಯನಾಗುವಂತೆ ಮಾಡುವವರು ಮುನಿಗಳು ಎಂಬರ್ಥವೂ ಇನ್ಲಿಉಪಾತ್ತ 


ವಾಗಿದೆ. 


ಹರ್ಯತೆಃ--ಪ್ರೇಪ್ಟಾವತೋ ಯಿಯತ್ತತಃ | ಸ್ವಂತ ಇಚ್ಛೆ ಯಿಂದ ಯಾಗ ಮಾಡುವವನು. 
ಭಂದುಃ ಭವತಿ ಉಪಟಚ್ಛಿ ಂದೆಯಿತಾ ಭವತ “ಯಾಗ ಮಾಡುವವರಿಗೆ ಯಾಗ ಕರ್ಮದಲ್ಲಿ ರುಚಿ 


ಯನ್ನು ಂಟುಮಾಡುವನನು ಇಂದ್ರನು ಎಂಬರ್ಥವು ಇಲ್ಲಿ ಸ್ಪ ಷ್ಟ ವಾಗಿದೆ. 
ವೃಷಾ-ಇಲ್ಲಿ ವೃಷಾ ಎಂಬ ಶಬ್ದವು ಇಷ್ಟಾ ರ್ಭ್ಯಗಳನ್ನು ಕೊಡುವವನು ಎಂಬ ೯ದಲ್ಲಿ ಇಂದ್ರನ ಸರ 
ವಾಗಿಯೂ, ಹವಿಸ್ಸನ್ನ ರ್ಭಸುವವನು ಎಂಬರ್ಥದಲ್ಲಿ ಯಜಮಾನನ ಹರವಾಗಿಯೂ ಇರುವುದು. 
ಧೇನಾಂ--ಸ್ತುತಿಯನ್ನು ಪ್ರದರ್ಶಿಸುವ ವಾಕ್ಯ ಎಂದರ್ಥ. . ಇಂದ್ರನಿಗೆ ಪ್ರಿಯವಾದ ಸ್ತುತಿನಚನ 
ಗಳನ್ನು ಹೇಳುವವನು ಯಾಗಮಾಡುವ ಜನರಿಗೆ ಆನಂದವನ್ನುಂಟುಮಾಡುವನು ಎಂಬ ಪ್ರಕರಣದಲ್ಲಿ ಈ. 
ಶಬ್ದವು ಬಂದಿದೆ. 


| ವಾ ಕರಣಪ್ರಕ ಶ್ರಿಯಾ | 


ನಮಸ್ಯ್ಕುಭಿಃ- ನಮಸ್‌ ಎಂಬುದು ಸಾಂತ ಅವ್ಯಯ. ಪೂಜಾರ್ಥ ತೋರುವಾಗ ನಮೋವರಿ- : 
ಪಶ್ಚಿತ್ರಜಃ ಕೈಚ್‌ (ಪಾ. ಸೂ. ೩-೧-೧೯) ಎಂಬುದರಿಂದ ಕೃಚ್‌ ಪ್ರತ್ಯಯ. ಸೆನಾದ್ಯಂತಾಧಾತವಃ ಎಂಬು 
ದರಿಂದ ನಮಸ್ಯ ಎಂಬುದು ಧಾತುಸಂಜ್ಞೆಯನ್ನು ಹೊಂದುತ್ತದೆ. ಕ್ಯಾಚ್ಛೆಂದೆಸಿ (ಪಾ. ಸೂ. ೩-೨-೧೭೦) 





356 ಸಾಯಣಭಾಷ್ಯಸಹಿತಾ [ಮಂ ೧. ಆ. ೧೦. ಸೂ. ೫೫ 





ಟ್‌ ನ ಸ SN ಲ್ಪ ಲ PR 
ಜ್‌ ಟ್‌ ಗ ಗಿ ಸ ಈ ಬ ಭಾ 








ಎಂಬುದರಿಂದ ಛಂದಸ್ಸಿ ನಲ್ಲಿ ಕೃಜಂತದ ಮೇಲೆ. ಉ ಪ್ರತ್ಯಯ. ಉ ಸರವಾಡಾಗ ಅತೋಲೋಪ: ಎಂಬುದ 
ರಿಂದ ಕೃಚಿನ ಆಕಾರಕ್ಕೆ ಲೋಪ. ಪ್ರತ್ಯಯಸ್ವ ರದಿಂದ ಕಮಸ್ಯು ಎಂಬುದು ಅಂತೋದಾ ಶ್ರವಾಗುತ್ತದೆ. 


ತೃ ತೀಯಾ ಬಹುವಚನಾಂತರೂಪ. 


ವಚಸೃತೇ--ವಚಃ ಇಚ್ಛತಿ ವಚಸ್ಯತಿ. ಸುಪೆಅತ್ಮನಃಕ್ಯಚ್‌ ಎಂಬುದರಿಂದ ಇಚ್ಛಾರ್ಥದಲ್ಲಿ 
ಕಚ್‌ ಪ್ರತ್ಯಯ, ತಂ ವಚಸ್ಯಂತಂ ಕುರ್ವಂತಿ ಮುನಯಃ ವಚಸ್ಯೆಯಂತಿ. ಹೇಶುಮತಿಚೆ ಎಂಬುದರಿಂದ 
ತ್ಯಜಂತದ ಮೇಲೆ ಜಿಚ್‌. ಣಿಜಂತದ ಮೇಲೆ ಕರ್ಮಣಿಯಲ್ಲಿ ಯತ್‌ ಬಂದಾಗ ಹೇರನಿಟ ಸೂತ್ರದಿಂಡ 
ಣಿಚಿಗೆ ಲೋಪ. ಯೆಸೈಹಲಃ ಎಂಬುದರಿಂದ ಕೃಚಿನ ಯಕಾರಕ್ಕೆ ಲೋಪ. ಅತೋಲೋಪೆಃ ಸೂತ್ರದಿಂದ 
ಉಳಿದ ಅಕಾರಕ್ಕೆ ಲೋಪ. ವಚಸ್ಯತೇ ಎಂದು ರೊಪವಾಗುತ್ತದೆ. ಅಥವಾ ಕೇವಲ ಕಚ್‌ ಬಂದಾಗ ವಚಸ್ಯ 
ಎಂದು ರೂಪವಾಗುತ್ತದೆ. ನಿಮಿತ್ತವಿಲ್ಲದಿದ್ದರೂ ವ್ಯತ್ಯೆಯೋ ಬಹುಲಂ ಎಂಬುದರಿಂದ ಆತ್ಮನೇಷಜೆ 
ಪ್ರತ್ಯಯ ಬರುತ್ತದೆ. ಅತಿಜಂತದ ಸರದಲ್ಲಿರುವುದರಿಂದ ನಿಫಾತಸ್ತರ ಬರುತ್ತದೆ. 


ನೈಬ್ರುವಾಣಿ8-ಬ್ರೂಜ್‌ ವ್ಯಕ್ತಾಯಾಂ ವಾಚಿ. ಧಾತು ಇಂತ್ತಾದುದರಿಂದ ಉಭಯಪದೀ 
'ಲಡರ್ಥದಲ್ಲಿ ಶಾನಚ್‌ ಪ್ರತ್ಯಯ. ಶವ್‌ ಪ್ರಾಪ್ತೆವಾದರೆ ಅದಿಪ್ರಭೃತಿಭ್ಯಃ ಶಪೆಃ ಎಂಬುದರಿ೦ದ ಅದಕ್ಕೆ ಲುಕ್‌. 
ಸಾರ್ವಧಾಶುಕಮಹಸಿತ್‌ ಎಂಬುದರಿಂದ ಶಾನಚ್‌ ಜಂತ್ತ್ರಾದುದರಿಂದ ತನ್ನಿಮಿತ್ತವಾಗಿ ಧಾತುನಿಗೆ ಗುಣ ಬರುವು 
ದಿಲ್ಲ. ಆಗ ಅಜಿಶ್ನುಧಾತುಭ್ರುವಾಂ . ಸೂತ್ರದಿಂದ ಉವಜಾದೇಶ. ಆಟ್‌ ಕುಪ್ತಾಜ್‌--ಸೂತ್ರದಿಂದ ಶಾನಚಿನ 
ನಕಾರಕ್ಕೆ ಇತ್ತೆ, ಬ್ರುವಾಣಃ ಎಂದು ರೂಪವಾಗುತ್ತದೆ. ಚಿತಃ ಎಂಬುದರಿಂದ ಅಂಶೋದಾತ್ತವಾಗುತ್ತಡೆ, 
ಪ್ರ ಎಂಬುದಕೊಡನೆ ಸಮಾಸವಾದಾಗ ಗತಿಕಾರಕೋಪಪೆದಾತ್‌ಕೈ ತ್‌ ಎಂಬುದರಿಂದ ಕೃದುತ್ತರನದನ್ರಕೃತಿ 


ಸ್ವರ ಬರುತ್ತದೆ. 


ಪ 


ಇಂದ್ರಿಯೆಮ್‌- - ಇಂದ್ರಸ್ಯ ಲಿಂಗಂ ಇಂದ್ರಿಯಮ್‌. ಇಂಡ್ರಿಯಮಿಂದ್ರಲಿಂಗಮಿಂಪ್ರೆದ್ಫಸ್ಟಮಿಂದ್ರ 


ಸೃಷ್ಟಮಿಂದ್ರಜುಷ್ವಮಿಂದ್ರದತ್ತಮಿತಿವಾ (ಪಾ. ಸೂ. ೫-೨-೯೩) ಎಂಬುದರಿಂದ ಲಿಂಗಾದ್ಯರ್ಥ ತೋರುವಾಗ 
ಇಂದ್ರಶಬ್ದದ ಮೇರೆ ಘಚ್‌ ಪ್ರತ್ಯಯವು ನಿಪಾಕಿತವಾಗಿದೆ. ಘ ಎಂಬುದಕ್ಕೆ ಇಯಾದೇಶ. ಚಿಶ್ತಾದುದರಿಂದ 


ಚಿತೆ ಎಂಬುದರಿಂದ ಅಂತೋದಾತ್ತ ವಾಗುತ್ತದೆ. 


ಇನ್ನ ತಿ-ಇವಿ ವ್ಯಾಪ್ತೌ ಧಾತು. ಇದಿತೋನುಮ”ಧಾತೋಃ ಎಂಬುದರಿಂದ ನುಮಾಗಮ. ಲಟ್‌ 
ಪ್ರಥಮಪುರುನ ಏಕವಚನದಲ್ಲಿ ತಿ ಪ್ರತ್ಯಯ.  ಕೆರ್ತೆರಿಶಸ್‌ ಸೂತ್ರದಿಂದ ಶಪ್‌. ವಿಕರಣವೂ ಪ್ರತ್ಯಯವೊ 
ಫಿತ್ತಾದುದರಿಂದ ಅನುದಾತ್ಮಾ ಸುಪ್ಪಿ ತೌ ಎಂಬುದರಿಂದ ಅನುದಾತ್ರ. .ಆಗ ಧಾತುಸ್ತರ ಉಳಿಯುತ್ತದೆ. 
ಯಶ್‌ ಎಂದು ಹಿಂದೆ ಸಂಬಂಧವಿರುವುದರಿಂದ ಯೆಡ್ವೈತ್ತಾನ್ಸಿತ್ಯಂ ಎಂಬುದರಿಂದ ನಿಘಾತಸ್ಪರ ಪ್ರತಿಸೇಧ 
ಬರುತ್ತದೆ. 


ಅಸ 





ಆ, ೧.೮, ೪.ವ೧್ಣ,] . `` ಖುಗೇಡಸಂಹಿಶಾ | 357 











| ಸಂಹಿತಾಪಾರ H 


ಸ್ಟ  ಇನ್ನಾಸಿ : ಸಮಿಥಾನಿ ಮಜ್ಜ ಕ ಹೋತಿ. ಯುಧ್ಧ ಓಜಸಾ 


ಜನೇಭ್ಯಃ | 
ಅಧಾ ಚನ ಶ್ರದ್ಧ ಧತಿ ಶ್ವಿಷೀಮತ ಇಂದ್ರಾಯ ವಜ ಸಿಂ ನಿಫನಿಫ್ಲತೇ 
ವಧಂ ೫ 


| ಪದಪಾಠಃ 1 
1 [ | | 
ಸಃ । ಇತ್‌! ಮಹಾನಿ | ಸಂಂಇಥಾನಿ! ಮಜ್ಮನಾ! ಕೃಣೋತಿ | ಯುಧ್ಧಃ | 


ಓಜಸಾ | ಜನೇಭ್ಯಃ | 
| | | | 
ಅಥ | ಚನ | ಶ್ರತ್‌! ದಧತಿ! ತ್ವಿಷಿಮತೇ | ಇಂದ್ರಾಯ | ವಜ್ರಂ! ಸೀಘನಿ- 


ee ಬಜ ಜಡ 


ಫ್ನತೇ ! ವಧಂ ॥ಜಗ 


| ಸಾಯಣಭಾಷ್ಯಂ || 


ಸಇಶ್‌ ಸಏನೇಂದ್ರೋ ಯೆುಜ್ಞೋ ಯೋದ್ಧಾ ಮಹಾನಿ ಸಮಿಷಾನಿ ಮಹತಃ ಸಂಗ್ರಾಮಾನ್ಮ- 
ಜ್ಮನಾ ಸರ್ವಸ್ಯ ಶೋಧಕೇನೌಜಸಾ ಬಲೇನ ಕೃಣೋಶಿ | ಕರೋಶಿ | ಕಿಮರ್ಥಂ | ಜನೇಭ್ಯಃ | ಸ್ಕೋ- 
ತೃಜನಾರ್ಥಂ | ಯ್ಧದೇಂದ್ರೋ ವಧಂ ಹನನಸಾಧನಂ ವಜ್ರಮಾಯುಧಂ ಮೇಘೇಷು ನಿಭನಿಫ್ನುತೇ 
ಸಿಹಂತಿ ಅಧಾ ಚನ ಅನಂತರಮೇವ ತ್ರೀಷೀಮತೇ ದೀಸ್ತಿಮತೆ ಇಂದ್ರಾಯ ಸರ್ವೇ ಜನಾಃ ಶ್ರದ್ಧ- 
ಧತಿ | ಶ್ರದಿತಿ ಸತ ನಾಮ | ಇಂದ್ರೋ ಬಲವಾನಿತಿ ಯೆಡುಚ್ಛತೇ ತೆತ್ಸತ್ಯಮೇವೇತಿ ಸರ್ವೆ ಸ್ರತಿಷೆ- 
ವ್ಯಂತೇ r ಮಹಾನಿ | ಮಹಾಂತೀತ್ಯಸ್ಯ ತೆಕಾರಲೋಪಶ್ಭಾಂದೆಸಃ | ಯದ್ವಾ । ಮಹ್ಯಂತೇ ಪೂಜ್ಯಂತೆ ಇತಿ 
ಮಹಾನಿ ಪ್ರೆವೃದ್ಧಾನಿ | ಘಇರ್ಥೆೇ ಕವಿಧಾನಮಿತಿ ಕಃ | ಪ್ರತ್ಯಯಸ್ಸರಃ | ಸನಿಫಾನಿ | ಇಣ್‌ ಗತಾ | 
ಸಂಯಂತಿ ಸಂಗಚ್ಛೆಂಶೇಸಸ್ಮಿನ್ಸೀರಾ ಇತಿ ಸಮಿಥಾನಿ ಸಂಗ್ರಾಮಾಃ | ಸಮಿಾಣಃ | ಉ. ೨.೧೧ | ಇತಿ 
ಥಕ್ಛ್ರತ್ಯಯಃ | ಕಿತ್ತ್ಪಾದ್ಗುಣಾಭಾವಃ | ಥಾಥಾದಿನೋತ್ರರಪೆದಾಂತೋದಾತ್ರತ್ವಂ | ಮಜ್ಮನಾ'! ಬುಮ- 
ಸ್ಹೊ € ಶುದ್ಧಾ | ಮನಿಪೆ ಕ್ರತ್ಯಯ; | ರುಲಾಂ ಜಶ್‌ ರುಶಿ | ಪಾ. ೮-೪-೫೩ | ಇತಿ ಸಕಾರಸ್ಯ ಜಶ್ಚ್ಯಂ 
ದೆಕಾ ರಃ | ತತತ್ಟುತ್ತ ೦ ಜಚಕಾರಃ | ಪೆ ಕ್ರ ತೈೈಯೆಸ್ವ ರಃ | ಅಥ | ಛಾಂದಸಂ ಧತ್ವಂ | ನಿಪಾತೆಸ್ಯ ಚೇತಿ 
ಸಾಂಹಿತಿಕೋ ನೀರ್ಪಃ | ಕ್ರಿಷೀಮಶೇ | ತ್ರಿಷ ದೀಪ್ತೌ | ಇನ್ನರ್ವಧಾತುಭ್ಯ ಇತೀನ್ಸ್ರತ್ಯಯೆಃ 

ಮೈವಾತ್ರತ್ವಂ | ಮತುಸೆ ಪಿತ್ಪ್ಯಾಜಿನುದಾತ್ರತ್ರೇ ತದೇವ ಶಿಷ್ಯತೇ | ಅನ್ಳೇಷಾಮಸಿ ಪೃಶ್ಯತ 





388 | ಸಾಯಣಭಾಸ್ಯಸಹಿತಾ [ ಮಂ. ೧. ಅ. ೧೦, ಸೂ. ೫೫% 


ಶು ತ ಇ” ಗಾತ ಒರ್‌ ಮ ಪ ಲ RT A NA TT ಬಜ ಬಡಿಸಿ ಅಜಿಸಯಮ ಯು ಯಜ ಯಯ0ಊಿ ಯಾಗೆ ಬ ಡಿಯ ಬಾಡಿ ಡಿ ಬಡಿಯ 








ರಾಗಾ ರಾ ಕಾರಾ ರಾಕಾ ದಾರಾ ಡ್ನ 


ರ್ನ 


ಇತಿ ಸಾಂಹಿತಿಕೋ ದೀರ್ಫಃ | ನಿಫನಿಫ್ಲತೇ | | ಹಂಕೇರ್ವ್ಯತೈಯೀನಾಕ್ಕನೇಸೆರಂ. ಬಹುವಚನಂ ಚ| 
ಬಹುಲಂ ಛಂದಸೀತಿ ಶಪಃ ಶ್ಲುಃ | ಗಮಹನೇಶ್ಯಾದಿನೋಪೆಧಾಲೋಪೆಃ | ಅಭ್ಯಾ ಸಸ್ಯ ಘತ್ತೆಂ | ನಿಗಾ. 
ಗಮಶ್ಚ ಆಗನೀಗಂತಿೀತಿ ಚೆ! ಪಾ. ೭-೪-೬೫ | ಇತೀಚೆಶಬ್ದಃ ಪ್ರ ಕಾರಾರ್ಥ ಇತ್ಳುಕ್ತತ್ತಾದ್ದಾಧ: 
ರ್ಫಾದಾನೇತಡ್ಡ. ಎತ್ಟುವುಂ [| 


॥ ಪ್ರತಿಪದಾರ್ಥ ॥ 


ಯುಧ್ಮಃ-- ಯೋಧನಾದ | ಸ ಇತ್‌--ಅಡೀ ಇಂದ್ರನು! ಮಹಾನಿ-_ ಅದ್ಭುತಗಳಾದ | ಸಮಿ- 
ಥಾನಿ- ಯುದ್ಧಗಳನ್ನು | ಮಜ್ಮನಾ- (ಸಕಲವನ್ನೂ) ಶೋಧಿಸತಕ್ಕ (ಶತ್ರುಗಳನ್ನು ನಿರ್ಮೂಲಮಾಡತಕೃ) 
ಓಜಸಾ--ಶಕ್ತಿಯಿಂದ ! ಜನೇಭ್ಯಃ -_ (ತನ್ನ) ಭಕ್ತಜನರ ಹಿತಕ್ಕಾಗಿ! ಕೈಣೋತಿ-- ಮಾಡುತ್ತಾನೆ 
(ಯಾವಾಗ ಇಂದ್ರನು) | ವಧಂ ವಧೆಕಾರಿಯಾದ | ವಚ್ರಂ- ತನ್ನ ವಜ್ರಾಯುಧವನ್ನು | ನಿಫನಿಫ್ನುತೇ- 
(ಮೇಘಗಳಲ್ಲಿ) ಬಿರುಸಾಗಿ ಎಸೆಯುತ್ತಾನೆಯೋ | ಅಧಾ ಚನ--ಆ ಒಡನೆಯೇ | ಶ್ವಿಷೀಮತೇ _ಪ್ರಜ್ವಲಿ- 
ಸುವ | ಇಂದ್ರಾಯೆ- ಇಂದ್ರನಿಗೆ | ಶ್ವ ಶ್ರದ್ದಧತಿ--(ಸಕಲರೂ ಸಹ ಇಂದ್ರನು ನಿಜವಾದ ಪರಾಕ ಕ್ರಮವುಳ್ಳ ನನು 
ಎಂದು) ನಂಬಿಕೆಯನ್ನು ಸೂಚಿಸುವ ಭಕ್ತಿ ಯನ್ನು ತೋರಿಸುತ್ತಾಕೆ || 


|| ಭಾವಾರ್ಥ || 


_  ಯೋದಧನಾದ ಇಂದ್ರನು ತನ್ನ ಭಕ್ತರ ಹಿತಕ್ಕಾಗಿ ಶತ್ರುಗಳಿಂದ ಪ್ರತಿಭಟಿಸಲಶಕ್ಯವಾದ ಶಕ್ತಿಯಿಂದ 
ಅದ್ಭುತಗಳಾದ ಯುದ್ಧಗಳನ್ನು ಮಾಡುತ್ತಾನೆ. ಯಾವಾಗ ಇಂದ್ರನು ವಧಕಾರಿಯಾದ ತನ್ನ ವಜ್ರಾಯುಧ 
ವನ್ನು ಬಿರುಸಾಗಿ ಎಸೆಯುತ್ತಾನೆಯೋ ಆ ಒಡನೆಯೇ ಸಕಲರೂ ಸಹ ಪ್ರಜ್ವಲಿಸುವ ಇಂದ್ರನಿಗೆ ಅವನ ಪರಾಕ್ರ 
ಮದಲ್ಲಿ ನಂಬಿಕೆಯಿಡುವ ಭಕ್ತಿಯನ್ನು ಸೂಚಿಸುತ್ತಾರೆ. | 


111160 Translation. 


 Tndra, the warrior, engages in many great conflicts for man with hs 
all-purifying prowess ; when he hurls his fatal thunderbolt, every one immedia- 
tely has faith in the resplendent Indra (as being highly powerful). 


| ವಿಶೇಷ ವಿಷಯಗಳು ॥ 


ಇತ್‌--ಇದು ಏವ ಎಂಬ ಪದದ ಅರ್ಥವನ್ನು ಕೊಡುವ ಅವ್ಯಯ. 

ಯುದ್ಮಃ--ಯೋಧ್ಭಾ | ಯುದ್ಧಮಾಡುವವನು 

ಸಮಿಥಾನಿ--ಸಂಯೆಂತಿ ಸೆಂಗಚಿ ಥೈ ಂತೇಂಸ್ಮಿನ್‌ ವೀರಾ ಇತಿ ಸಮಿಫಾನಿ ಸಂಗ್ರಾ ಮಾ: ನೀರಾದೆ 
ವರು ಒಟ್ಟು ಗೂಡಿ ನಡೆಸುವ ಯುದ್ಧ ಗಳು ಎಂದರ್ಥ. 

"ಮಜ್ಮನಾ- -ಟುಮಸ್ಹೋ ಶುದ್ಡೌ ಎಂಬ ಧಾತುವಿನಿಂದ ಹುಟ್ಟ ದ ಈ ಶಬ್ದಕ್ಕೆ ಸರ್ವವನ್ನೂ ತೋಧಿ. 
ಸುವುದು ಎಂಬರ್ಥವನ್ನು ಕೊಡುವುದು. 





೬.೧. ಅ ೪. ವ,೧್ಣ]  ಹುಗ್ಯೇದಸೇಹಿತಾ 59 


K PT RNG SN YT Sr NR ೦ ಯ ಲ ಲ ಲಚ್ಚಾತ ಗ 
a ಆ Ne A, ಜ್‌ 





ಅಧಾ ಚೆನೆ-.ಈ ಸದಸಮೂಹವು ಅನಂತರದಲ್ಲಿಯೇ ಎಂಬ ನಿಶ್ಚಿ ತಾರ್ಥವನ್ನು ಕೊಡುವುದು. | 
ಶ್ರದ್ಧಧತಿ-ಶ್ರತ್‌ ಇತಿ ಸೆಶೈನಾಮ ಇಂದ್ರನು ಬಲಿಸ್ಮನಾದವನು ಎಂದು ಹೇಳಿದರೆ ಅದನ್ನು ನಿಜ 
ವೆಂದು ನಂಬುವರು. 
ಶ್ವಿಸೀಮತೇ__ಕಾಂತಿಯುಕ್ತನಾದ ಇಂದ್ರನಿಗೆ ಎಂದರ್ಥವು. 


| ವ್ಯಾಕರಣಪ್ರಕ್ರಿಯಾ ॥ 


ಮಹಾನಿ--ಮಹೆತ್‌ ಶಬ್ದ. ನಪುಂಸಕದಲ್ಲಿ ಬಹುನಚನಕ್ಕೆ ಶಿ ಆದೇಶ ಬಂದಾಗೆ ಮಹಾಂತಿ ಎಂಡು 
ಕೂಪವಾಗುತ್ತದೆ. ಛಾಂದಸವಾಗಿ ಅಲ್ಲಿ ತಕಾರಲೋಪ ಬಂದರೆ ಮಹಾನಿ ಎಂದು ರೂಪವಾಗುತ್ತದೆ. ಅಥವಾ 
ಮಹ್ಯಂತೇ ಪೂಜ್ಯಂತೇ ಇತಿ ಮಹಾಕಿ ಪ್ರವೃದ್ಧಾನಿ (ಉತ್ತ N ಪ್ಪ ವಾಡವುಗಳು) ಘಣರ್ಥೇಕೆವಿಧಾನಮ” 
ಎಂಬುದರಿಂದ ಕ ಪ್ರತ್ಯಯ. ಮಹ್‌ ಶಬ್ದವಾಗುತ್ತದೆ. ನಪುಂಸಕದಲ್ಲಿ ನುಮಾಗವು ದೀರ್ಫೆ. ಪ್ರತ್ಯಯಸ್ವರ 
ದಿಂದ ಹಕಾರೋತ್ತರಾಕಾರವು ಉಡಾತ್ತವಾಗುತ್ತದೆ. | 


ಸಮಿಥಾನಿ-ಇಣ್‌ ಗತ್‌ ಧಾತು. ಸಂಯಂತಿ ಸಂಗಚ್ಛ ತೇಸ್ಮಿ ವೀರಾ ಇತಿ ಸಮಿಥಾನಿ 
ಸಂಗ್ರಾ ಮಾಃ ॥ (ವೀರರು ಸೇರುವ ಸ್ಥ ಸಳ) ಸಮೀಣಃ (ಉ. ಸೂ. ೪- ೫೩೨) ಎಂಬುದರಿಂದ ಸಮ6 ಉಪಹಪದವಾಗಿ 
ರುವಾಗ ಇನ್‌ ಧಾತುವಿಗೆ ಥಕ್‌ ಪ್ರತ್ಯಯ. ಕಿತ್ತಾದುದರಿಂದ ಪ್ರತ್ಯಯ ನಿಮಿತ್ತ ಕವಾಗಿ ಧಾತುವಿಗೆ ಗುಣ 
ಬರುವುದಿಲ್ಲ. ಸಮಿಥ ಶಬ್ದವಾಗುತ್ತದೆ. ಥಾಥಘಇ (ಪಾ. ಸೂ. ೬-೨-೧೪೪) ಎಂಬುದರಿಂದ ಸಮಾಸದಲ್ಲಿ 
ಉತ್ತರಪದಾಂಶೋದಾತ್ರಸ್ತರ ಬರುತ್ತದೆ. 

ಮಜ್ಮನಾ--ಟುಮಸ್ಚ್ಟೋ ಶುದ್ಧೌ ಧಾತು. ಮನಿ: ಪ್ರತ್ಯಯ. ಮಸ್‌ 4 ಮನ್‌ ಎಂದಿರುವಾಗ 
ರುಲಾಂ ಜಶ್‌ ರುಶಿ (ಪಾ. ಸೂ. ೮-೪-೫೩) ಎಂಬುದರಿಂದ ಸಕಾರಕ್ಕೆ ಜಸ್ತದಿಂದ ದಕಾರಾದೇಶ, ಸ್ತೋಃ- 
ಶ್ಹನಾಶ್ಹುಃ ಸೂತ್ರದಿಂದ ಜಕಾರಯೋಗವಿರುವುದರಿಂದ ಶ್ಚುತ್ವದಿಂದ ಜಕಾರಾದೇಶ. ಪ್ರತ್ಯಯಸ್ವರದಿಂದ 
ಮನ್ಸಿನ ಅಕಾರವು ಉದಾತ್ರವಾಗುತ್ತದೆ, ತೃತೀಯಾನಿಕನಚನಾಂತರೂಸ. 


ಅಧ ಅಥ ಎಂದಿರುವಾಗ ಛಾಂದಸವನಾಗಿ ಥಕಾರಕ್ಕೆ ಥತ್ತು. ನಿಸಾಶಸ್ಯೆ ಚೆ (ಪಾ. ಸೂ. 
೬-೩-೧೩೬) ಎಂಬುದರಿಂದ ಇದಕ್ಕೆ ನಿಪಾತಸಂಜ್ಞೆ ಇರುವುದರಿಂದ ಸಂಹಿಶಾದಲ್ಲಿ ದೀರ್ಫೆ ಬರುತ್ತದೆ. 

ಶ್ಚಿಷೀಮತೇ- ತಿಷ ದೀಪ್ತಾ ಧಾತು. ಇನ್‌ ಸರ್ವಧಾತುಭ್ಯಃ (ಉ. ಸೊ. ೪-೫೫೭) ಎಂಬುದ 
ರಿಂದ ಇನ್‌ ಪ್ರತ್ಯಯ. ತ್ವಿಸಿನ್‌ ಶಬ್ದವಾಗುತ್ತದೆ. ನಿತ್‌ ಪ್ರಶ್ಯಯಾಂತನಾದುದರಿಂದ ಅದ್ಯುದಾತ್ರಸ್ವರ 
ಬರುತ್ತದೆ. ತ್ರಿಷೀ ಅಸ್ಯ ಅಸ್ತಿ ಎಂಬರ್ಥದಲ್ಲಿ ತದಸ್ಯಾಸ್ತ ತಸ್ಮಿನ್‌ ಸೂತ್ರದಿಂದ ಮತುಪ್‌ ಪ್ರತ್ಯಯ. ಮತುಪ್‌ 
ನಿತ್ತಾದುದರಿಂದ ಅನುದಾತ್ತವಾಗುವುದರಿಂದ ಪೊರ್ವೋಕ್ತವಾದ ಸ್ವರವೇ ಉಳಿಯುತ್ತದೆ. ತ್ವಿಷಿಮತ್‌ ಎಂದಿ 
ರುವಾಗ ಅನ್ಕೇಷಾಮನಿ ದೈಶ್ಯತೇ ಎಂಬುದರಿಂದ ಸಂಹಿಶಾದಲ್ಲಿ ಪೂರ್ವಪದಕ್ಕೆ ದೀರ್ಫೆ, ಚತುರ್ಥೀ ನಿಕ 
ವಚನದಲ್ಲಿ ತಿ ತ್ರಿಷೀಮತೇ ಎಂದು ರೂಪವಾಗುತ್ತದೆ. 


ನಿಘನಿಘ್ನತೇ-ಹನ ಹಿಂಸಾಗತ್ಕೋಃ ಧಾತು. ವ್ಯತ್ಯಯೋಬಹುಲಂ ಎಂಬುದರಿಂದ ಆತ್ಮನೇ 
ಸದಪ್ರತ್ಯಯವೂ ಬಹುವಚನವೂ ಬರುತ್ತದೆ. ಬಹುಲಂಛಂದಸಿ ಎಂಬುದರಿಂದ ಶಪಿಗೆ ಶ್ಲು ಆದೇಶ ಶ್ಲೌ 
ಬಂಬುದರಿಂದ ಧಾತುವಿಗೆ ದ್ವಿತ್ವ. ಗಮಹನಜನ. (ಪಾ. ಸೂ, ೬-೪-೯೮) ಎಂಬುದರಿಂದ ಧಾತುವಿನ ಉಸಧಾ 
ಭೂತ ಅಕಾರಕ್ಕೆ ಲೋಪ. ಛಾಂದಸವಾಗಿ ಅಭ್ಯಾಸಕ್ಕೆ ಘತ್ವವೂ ನಿಕ್‌ ಅಗಮವೂ ಬರುತ್ತವೆ. ಹೋಹಂತೇಃ 


360  ಸಾಯಣಭಾಷ್ಯಸಹಿಕಾ (ಮಂ. ೧. ಅ. ೧೦. ಸೂ. ೫೫. 


ಮ ಮಾ ಮಾ ತಾ ಮಾ ಯು ನ್‌್‌ ಸ್‌ ನ್‌ ಬರ ಪ ಮ ಭಾ ಹ ನ್‌ ನ್‌್‌ ನ್‌ ನ್‌ ಟ್‌ ಗ್ಯಾಸ 





ಸೂತ್ರ ದಿಂದ ಧಾತುವಿನ ಹಕಾರಕ್ಕೆ ಕುತ್ವದಿಂದ ಘಕಾರಾದೇಶ. ಅನಕಾರದ ಪಂದಲ್ಲಿರುವುದರಿಂದ ಆಕ್ಮನೇ- 
ಸದೇಷ್ಟನತೆ: ಸೂತ್ರದಿಂದ ರುಪ ಪ್ರತ್ಯಯಕ್ಕೆ ಅತಾದೇಶ. ನಿಘನಿಫ್ಲೆತೇ ಎಂದು ರೂಪವಾಗುತ್ತದೆ. ಆಗೆನೀ- 
ಗಂತೀತಿ ಚೆ (ಪೂ. ಸೂ. ೭-೪-೬೫) ಎಂಬಲ್ಲಿ ಇತಿ ಶಬ್ದವು ಪ್ರಕಾರಾರ್ಥದಲ್ಲಿ (ಇದರಂತೆ ಇರುವುದು) ಇಡಿ 
ಎಂಬುದರಿಂದ ದಾಧೆರ್ತಿ. ಇತ್ಯಾದಿ ರೂಪಗಳು ಛಂದಸ್ಸಿನಲ್ಲಿ ಮಾತ್ರ ಇರುವಂತೆಯೇ ಇದನ್ನೂ ಆ ಗಣದಲ್ಲಿ 


ಸೇರಿಸಿ ಛಾಂದಸಕಾರ್ಯಗಳನ್ನು ಹೇಳಬೇಕು. 
| ಸಂಹಿತಾಪಾಠ$ ॥ 


ಸಹಿ ಕ್ರವಸ್ಯು ಸದನಾನಿ ೃತ್ರಿನ ಮಾ ಶ್ತೃಯಾ ವೃಧಾನ ಓಜಸಾ ನಿನ್ನ. 
 ಶಯನ್‌! : 
ಜೊ ತಿಸಿ ಕೃಣ್ವನ್ನವ ಕಾಣಿ | ಯಜ್ಞವೆಕವ ಸ ಸುಕೃತುಃ ಸರ್ತವಾ ಅಪಃ 
ಸೃಜತ್‌ |೬| 


| ಪೆದಪಾಠಃ 1 


gy 
ರಾತಾ 


44 | 
ಸಃ ! ಹಿ! ಶ್ರವಸ್ಕುಃ ಸದನಾನಿ | ಕೃತ್ರಿಮಾ ! ಕ್ಷೃಯಾ | ವೃಧಾನಃ | ಓಜಸಾ | 


| 
ವಿೀನಾಶಯನ್‌ ! | 
1 2 
ಜ್ಯೊತೀಂಸಿ | ಕೃಣ್ರಾನ್‌ | ಅವೃಕಾಣಿ ಯಜ್ಯವೇ | ಅವ | ಸುನತೃತು?। ಸರ್ತವೈ। 
ಅಪಃ | ಸೃಜತ್‌ ॥ ೬ || 


| ಸಾಯಣಭಾಷ್ಯ || 


ಶ್ರವಸ್ಯುರನ್ನಂ ಯಶೋ ನಾತ್ಮನ ಇಚ್ಛನ್‌ ಕೃತ್ರಿಮಾ ಕೃತ್ರಿಮಾಣಿ ಕ್ರಿಯಯಾ ನಿರ್ವೃತ್ತಾನಿ 
ಸೆದನಾನ್ಯಸುರಪುರಾಣ್ಯೋಜಸಾ ಬಲೇನ ವಿನಾಶಯೆನ್‌ ಕ್ಷ್ಮಯಾ ಭೂಮ್ಯಾ ಸಮಾನಂ ವೃಧಾನೋ 
ವರ್ಧನೆಶೀಲಃ | ಯದ್ವಾ | ಶಯೇಕ್ಯೋಜೋನಿಶೇಷಣಂ | ಶತ್ರೂಣಾಮಭಿಭವಿತ್ರಾ ಬಲೇನೇಶ್ಯರ್ಥಃ | 
ಜ್ಯೋತೀಂಸಿ ಸೂರ್ಯಾದೀನಿ ವೃತ್ರೇಣಾವೃತಾನ್ಯವೃಕಾಣಿ ವೃಕೇಣಾವರಳೇಣ ತೇನ ರಹಿತಾನಿ ಕೃಣ್ಣನ್‌ | 
ಕುರ್ವನ್‌ ಸುಕ್ರತುಃ ಶೋಭನಕರ್ಮಸಹಿತ ಏವಂವಿಧಃ ಸ ಖಲ್ನಿಂದ್ರೋ ಯೆಜ್ಯವೇ ಯಷ್ಟೇ ಯಜ- 
ಮಾನಾಯೊ ತೆದರ್ಥಂ ಸರ್ತವೈ ಸರಣಾಯಾಪೋ ವೃಷ್ಟಿಲಕ್ಷಣಾನ್ಯುದಕಾನ್ಯವಾಸ್ಫ ಜತ್‌ | ವೃ ನಿಂ ಕೃತ 
ವಾಸಿತ್ಯರ್ಥಃ ! ಕೈತ್ರಿಮಾ | ಡುಕ್ಕರ್ಜ ಕರಣೇ | ಡ್ವಿತಃ ಕ್ವಿ ಕ್ರೀ! ಪೂ. ೩-೩-೮೮ | ಇತಿ 'ಭಾನೇ 3. 





ಆ.'೧. ಅ. ೪. ವ, 30,]  ಹುಗ್ರೇದಸಂಹಿತಾ 361 
ಪ್ರತ್ಯಯಃ | ಶ್ರೇರ್ಮನ್ನಿತ್ಯಂ | ಪಾ. ೪.೪.೨೦ ಇತಿ ನಿರ್ವೃಕ್ತಾರ್ಥೇ ಮನ್‌" | ತಸ್ಯ ಸಿತ್ತ್ವಾವೆನು- 
ದಾತ್ತತ್ವೇ ಸ್ವ್ರಿಪ್ರತ್ಯಯಸ್ವರ ಏವ ಶಿಷ್ಯತೇ | ಶೇಶೃಂಡಸಿ ಬಹುಲಮಿತಿ ಶೇರ್ಲೋಸಃ | ಕ್ಷ್ಮಯಾ | 
ಕ್ಷಮೂಷ್‌ ಸಹನೇ | ಕ್ಷಮಶೇ ಪ್ರಾಣಿಜಾಶಕೃತಮುಪದ್ರವಮಿತಿ ಶ್ಷಮಾ | ಷಿದ್ಧಿದಾದಿಭ್ಯೋ ಜ್‌ । 
ಪಾ. ೩-೩-೧೦೪ | ಇತ್ಯಜ್‌ಪ್ರತ್ಯಯ: | ತತಷಪ್ಟಾಸ” | ವ್ಯತ್ಯಯೇನ ಧಾತೋರುಸೆಧಾಲೋಪಃ | ಛಾಂ- 
ದೆಸೆಂ ನಿಭಸು ವಾತ್ತತ್ನೆಂ | ಯದ್ವಾ | ಅಯಂ ಧಾತುರಭಿಭವಾರ್ಥಃ | ಷಹ ಅಭಿಭವ ಇತಿ ಸಹನಸ್ಯಾ- 
ಭಿಭವಾರ್ಥತ್ವಾತ್‌ | ಅಸ್ಮಾದೌಣಾದಿಕೋ ಮನಿನ್‌ | ವ್ಯತ್ಯಯೇನ ಸ್ತ್ರೀಲಿಂಗಕಾ | ಮನಃ | ಪಾ. 
೪-೧-೧೧ | ಇತಿ ಜೀಪೋ ನಿಷೇಧೇ । ಡಾಬುಭಾಭ್ಯಾಮನ್ಯತರಸ್ಯಾಂ`| ಪಾ. ೪-೧-೧೩ | ಇತಿ ಡಾಪ್‌ | 
ಟಿಲೋಪ: | ವೃಧಾನಃ | ತಾಚ್ಛೀಲಿಕೆಶ್ಲಾನಶ್‌ | ಬಹುಲಂ ಛಂದಸೀತಿ ಶಪೋ ಲುಕ್‌ | ಚಿತ ಇತ್ಯಂ. 
ತೋದಾತ್ತತ್ವಂ | ಅವೃ ಕಾಣಿ | ವೃಳ್‌ ವರಣೇ | ಸೃವೃಭೂಶುಷಿಮುಸಿಭ್ಯ: ಕಿತ್‌ | ಉ. ೩-೪೧ | ಇತಿ 
ಕನ್ನ ತ್ಯಯಃ | ಬಹುವ್ರೀಹೌ ನಇ್ಬಭ್ಯಾಮಿಶ್ಯುತ್ತರಪೆದಾಂತೋದಾತ್ಮತ್ವಂ |! ಯೆಜ್ಯವೇ | ಯೆಜಿಮನಿ_ 
ಶುಂಧಿದಸಿಜನಿಭ್ಯೋ ಯುರಿತಿ ಯುಪ್ರತ್ಯಯಃ | ವೃಸಾದೇರಾಕೃತಿಗೆಣಿತ್ತಾದಾದ್ಯುದಾತ್ತೆತ್ವಂ | ಸುಕ್ರತುಃ। 
ಬಹುವ್ರೀಹೌ ಕ್ರತ್ಟಾಷೆಯಶ್ಚೇತ್ಯುತ್ತರಪೆದಾದ್ಯುದಾಶ್ಚತ್ವಂ | ಸರ್ಶವೈ | ಸೈ ಗತೌ | ಸೃತ್ಯಾರ್ಥೀ ತನೈ- 
ಕೇನಿತಿ ಭಾನೇ ತನೈಪ್ರತ್ಯಯೆಃ | ಗುಣಃ | ಅಂಶಶ್ಚ ತನೈ ಯುಗಪೆತ್‌ | ಪಾ. ೬-೧-೨೦೦ | ಇತ್ಯಾದ್ಯಂತೆ. 
ಯೋರ್ಯಗಪದುವಾತ್ವತ್ವಂ | ಅಪಃ | ಊಡಿಪಮಿತಿ ಶಸ ಉದಾತ್ತತ್ತಂ | ಸೃಜತ್‌ | ಲಜ್‌ ಬಹುಲಂ. 
ಛಂದಸ್ಯ ಮಾಜಿಕ್ಯೋಗೇಹೀತ್ಯಡಭಾವಃ || 


| ಪ್ರತಿಪದಾರ್ಥ || 


ತ್ರವಸ್ಯುಃ_ ಅನ್ನವನ್ನು ಅಥವಾ ಯಶಸ್ಸನ್ನು ಅಪೇಕ್ಷಿಸುತ್ತಲೂ | ಕೈತ್ರಿಮಾ- ಚೆನ್ನಾಗಿ ಕಟ್ಟಿದ | 
ಸದನಾನಿ-( ರಾಕ್ಷಸರ) ಮನೆಗಳನ್ನು |! ಓಜಸಾ--ತನ್ನ ಬಲದಿಂದ | ವಿನಾಶರ್ಯ.._ ನಾಶಶಡಿಸುತ್ತಲೂ | 
ಕ್ಷ್ಮಯಾ-- ಪೃಥ್ವಿಗೆ ಸಮಾನವಾಗಿ ಅಥವಾ ತನ್ನ ಶಕ್ತಿಗೆ ಸಮಾನವಾಗಿ | ವೃಧಾನಃ--ನಿಸ್ತಾರವಾಗಿ ಬೆಳೆಯು. 
ತ್ರಲೂ |! ಜ್ಯೋತೀಂಷಿ- ಸೂರ್ಯಾದಿ ಜ್ಯೋತಿರ್ಮಂಡಲಗಳನ್ನೂ | ಅವೃಕಾಣಿ--(ವೃತ್ರರೂಪವಾದ) ಮರೆ 
ಯಿಲ್ಲದಿರುವಂತಹವುಗಳನ್ನಾಗಿ | ಕೈತಿ್ಟ,--ಮಾಡುತ್ತಲೂ | ಸುಕ್ರತುಃ- ಶ್ರೇಷ್ಠವಾದ ಕರ್ಮದಿಂದ ಕೂಡಿಯೂ 
ಇರುವ | ಸ ಕಿನ ಅದೇ ಇಂದ್ರನು | ಯಜ್ಯವೇ--ಯಾಗಮಾಡತಕ್ಕ ಯಜಮಾನನಿಗಾಗಿ | ಸರ್ತವೈ--ಹರಿ 
ಯುವುದಕ್ಕೆ ! ಅಪಃ-ವೃಷ್ಟಿ ರೂಪವಾದ) ನೀರುಗಳನ್ನು | ಅವ ಸೃಜತ್‌ ಬಿಡಿಸಿದರು (ಮಳೆಯನ್ನು ಸುರಿ 
ಸಿದನು). 


೫ ಭಾವಾರ್ಥ ॥ 


ಯಶಸ್ಸನ್ನು ಅಪೇಕ್ಷಿಸುತ್ತಲೂ, ತನ್ನ ಬಲದಿಂದ ಭದ್ರವಾಗಿ ಕಟ್ಟದ ರಾಕ್ಷಸರ ಮುನೆಗಳನ್ನು ನಾಕಪಡಿ 

ಸುತ್ತಲೂ, ಪೃಥ್ವಿಗೆ ಸಮಾನವಾಗಿ ವಿಸ್ತಾರವಾಗಿ ಬೆಳೆಯುತ್ತಲೂ, ಸೂರ್ಯಾದಿ ಜ್ಯೋಕಿರ್ಮಂಡಲಗಳನ್ನೂ ವೃತ್ರ 

ರೂಪವಾದ ಮರೆಯಿಂದ ತಪ್ಪಿಸುತ್ತಲೂ ಮತ್ತು ಶ್ರೇಷ್ಠವಾದ . ಕರ್ಮಗಳನ್ನು ಮಾಡುತ್ತಲೂ ಇರತಕ್ಕ ಅದೇ 

ಇಂದ್ರನು ಯಾಗಮಾಡತಕ್ಕ ಯಜಮಾನನ ಉಪಯೋಗಕ್ಕೆ ಮಳೆಯನ್ನು ಸುರಿಸಿ ನೀರನ್ನು ಹರಿಸಿದೆನು. 
4] | 





362 ನಾಯಣಭಾಷ್ಯಸಹಿತಾ ' [ ಮಂ. ೧. ಅ. ೧೦. ಸೂ. ೫೫. 


NN BN NE ಎ ಸ SN. 








-., English Translation. 


Desiring of fame, destroying the well-built houses of the Asuras with 
his power, expanding like the earth and setting the (heavenly) Juminaries free 
from concealment, he, the performer of good deeds enables the waters to flow 
fnr the sake of his worshippers. | 


| ವಿಶೇಷ ವಿಷಯಗಳು 1 


ಶ್ರವಸ್ಯು8-- ಅನ್ನಂ ಯೆಶೋ ವಾತ್ಮನ ಇಚ್ಛೆನ್‌ ಅನ್ನ ವನ್ನಾಗರಿ ಕೀರ್ತಿಯನ್ನಾ ಗಲಿ ಅಪೇಕ್ಷಿ 
ಸುವವನು. 

ಕೃತ್ರಿಮೊ--ಕೃತ್ರಿಮಾಣಿ ಕ್ರಿಯೆಯಾ ನಿರ್ವತ್ಕಾನಿ--ಕಲ್ಪನೆ ಮಾಡಿದುದು. ಸ್ವಪ್ರಯತ್ನದಿಂದ 
ಸಾಧಿಸಿದುದು ಎಂದರ್ಥ. 

ಕ್ಷ್ವ್ಯಾಯಾ- ಶತ್ರುಗಳನ್ನು ನಾಶಗೊಳಿಸುವ ಬಲ ಎಂದರ್ಥ. ಇದು ಓಜಸಾ ಎಂಬ ಪದಕ್ಕೆ ವಿಶೇ 
ಷಣವಾಗಿದೆ, 

ಜ್ಯೋತೀಂಸಿ ಅವೃಕಾಣಿ- ವೃ ತ್ರಾಸುರೆನು ಅಂತೆರಿಕ್ಷಗತೆನಾಗಿ ಸೂರ್ಯಾದಿ ಸಕಲ ಗ್ರಹೆಗಳನ್ನೂ 
ಅವರಿಸಿದ್ದನು. ಇಂದ್ರನು ಅಂತಹ ವ ವೃತ್ತಾಸುರನನ್ನು ಹೊಂದು ಗ್ರಹಗಳಿಗೆ ವೃತ್ರನಿಂದ ಬಂದಿದ್ದ ಸಮಸ್ತ 
ಪೀಡೆಯೆನ್ನೂ ಸರಿಹರಿಸಿದನು. ಅಂದರೆ ವೃತ್ರನಿಂದ ಬಂದಿದ್ದ ಸಮಸ್ತ ಆವರಣಗಳನ್ನೂ ನಾಶಮಾಡಿದನು 
ಎಂದು ತಾತ್ಪರ್ಯ. 

ಯೆಜ್ಯೃವೇ--ಯಷ್ಟೇ-- ಯಾಗ ಮಾಡುವ ಯಜಮಾನನಿಗೆ ಎಂದರ್ಥ. 

ಸರ್ತನೈ--ಸೃಗತೌ ಎಂಬ ಧಾತುನಿಷ್ಟನ್ನವಾದ ಈ ಶಬ್ದವು ಸಂಚಾರಕ್ಕಾಗಿ ಹೆರಿಯುವುನಕ್ಕಾಗಿ 
ಎಂಬರ್ಥವನ್ನು ಸೂಚಿಸುವುದು. 


|] ವ್ಯಾಕರಣಪ್ರ ಕ್ರಿಯಾ | 


ಶ್ರವಸ್ಯ್ಯಃ--ಶ್ರವ8 ಅನ್ನಂ ಆತ್ಮನಃ ಇಚ್ಛತಿ ಶ್ರವಸ್ಯತಿ. ಸುಪ ಅತ್ಮನಃ ಕಚ್‌ ಎಂಬುದರಿಂದ 
ಕಚ್‌. ಶ್ರವಸ್ಯತಿ ಇತಿ ಶ್ರವಸ್ಯುಃ ಕ್ಯಾಚ್ಛೆ ೦ಡಸಿ ನಂಬುಡರಿಂದ ಉ ಪ್ರತ್ಯಯ. ಅತೋಲೋಪೆಃ ಸೂತ್ರ 
ದಿಂದ ಉಪರವಾದಾಗ ಕೃಚಿನ ಅಕಾರಕ್ಕೆ ಲೋಪ. ಪ್ರತ್ಯಯಸ್ಪೆರದಿಂದ ಅಂಶೋದಾತ್ರವಾಗುತ್ತದೆ. 

ಕೃತ್ರಿಮಾ--ಡುಳ್ಳ ಇ ಕರಣೇ ಧಾತು. ಇಲ್ಲಿ ಡು ಎಂಬುದು ಆದರಾಟುಡೆವಃ ಎಂಬುದರಿಂದ 
ಇತ್ತಾಗುತ್ತದೆ. ತೆಸೈಲೋಪಃ ಸೂತ್ರದಿಂದ ಅದಕ್ಕೆ ಲೋಪ. ಡ್ವಿತಃ ಕ್ರಿ8 (ಪಾ. ಸೂ. ೩.೩-೮೮) ಡು 
ಇತ್ತಾದ ಧಾತುಗಳಿಗೆ ಭಾವಾರ್ಥದಲ್ಲಿ ಕ್ರಿ ಪ್ರತ್ಯಯ ಬರುತ್ತದೆ ಎಂಬುದರಿಂದ ಈ ಧಾತುವಿಗೆ ಕ್ರಿ ಪ್ರತ್ಯಯ. 
ತ್ರೇರ್ಮಮ್‌ ನಿತ್ಯಂ" (ಪಾ. ಸೂ. ೪-೪-೨೦) ಎಂಬುದರಿಂದ ನಿವೃತ್ತಾ ತ್ರಾರ್ಥದಲ್ಲಿ ತ್ರಿಸ್ರತ್ಯಯಾಂತವಾದುದರಿಂದ 
ಮಪ್‌. ತ್ರಿ ಪ್ರತ್ಯಯ ಕಿತ್ತಾಮದರಿಂದ ಧಾತುವಿಗೆ ಗುಣ ಬರುವುದಿಲ್ಲ. ಕೃತ್ರಿಮ ಎಂದು ರೂಪವಾಗುತ್ತಜೆ. 
ಇಲ್ಲಿ ಮಪ್‌ ಪಿತ್ತಾದುದರಿಂದ ಅನುದಾತ್ರವಾಗುವುದರಿಂದ ಕ್ರಿಪ್ರತ್ಯಯಸ್ವರವೇ ಉಳಿಯುತ್ತದೆ. ನಪುಂಸಕದ 


ಬಹುವಚನದಲ್ಲಿ ಶಿ ಆದೇಶಬಂದಾಗ ಶೇಶ್ಚಂದಸಿಬಹುಲಂ ಎಂಬುದರಿಂದ ಶಿಗೆ ಲೋಪ, 





ಆ, ೧,`ಅ. ೪, ವ. ೨೦.]  ಖುಗ್ರೇದಸಂಹತಾ' 363 





ಕ್ರ ಎಯಾಕ್ಷಮೂಷ್‌ ಸಹೆನೇ ಧಾತು. ಕ್ಷಮತೇ. 'ಪ್ರಾಣಿಜಾತಕೃತಮುಪದ್ರವಂ' ತಿ ಕ್ಷಮೂ. 
ಸಿದ್‌ಭಿದಾದಿಭ್ಯೋಂಜ್‌ (ಪಾ. ಸೂ. ೩-೩-೧೦೪) ಎಂಬುದರಿಂದ ಇದು 'ಹಿತ್ತಾದುದರಿಂದ “ಆಜ್‌” "ಪ್ರತ್ಯಯ. 
ಕ್ಷಮ ಎಂದು ಅದಂತವಾದಾಗ ಅಜಾದ್ಯತಷ್ಟಾಪ್‌ ಸೂತ್ರದಿಂದ ಸ್ತ್ರೀತ್ರದಲ್ಲಿ ಟಾಪ್‌. ವ್ಯತ್ಯಯದಿಂದ" ಧಾತು 
ವಿನ ಉಪಥೆಗೆ (ಅಕಾರ) ಲೋಪ. ಕ್ರಾ ಶಬ್ದವಾಗುತ್ತದೆ. ತೃತೀಯಾವಿಕವಚನದಲ್ಲಿ ಕ್ಷ್ಮಯಾ ಎಂದು 
ರೂಪವಾಗುತ್ತದೆ. ಛಾಂದಸನಾಗಿ ವಿಭಕ್ತಿಗೆ ಉದಾತ್ತಸ್ವರಬರುತ್ತದೆ. ಅಥವಾ ಈ ಧಾತುವು ಅಭಿಭವ (ತರ 
ಸ್ಟಾರ) ಎಂಬರ್ಥದಲ್ಲಿ ಇದೆ. ಷಹ ಅಭಿಭವೇ ಎಂಬುದರಿಂದ ಸಹನ ಎಂಬುದಕ್ಕೆ ಅಭಿಭವ ಎಂಬರ್ಥವು ದೃಷ್ಟ 
ವಾಗಿದೆ. . ಇದಕ್ಕೆ ಔಣಾದಿಕವಾದ ಮನಿನ್‌ ಪ್ರತ್ಯಯ. , ವ್ಯತ್ಯಯೋ ಬಹುಲಂ ಎಂಬುದರಿಂದ. ಸ್ತ್ರೀಲಿಂಗ 
ತ್ವವು ಬರುತ್ತದೆ. ನಂಂತವಾದುದರಿಂದ ಸ್ತ್ರೀತ್ವದಲ್ಲಿ ಜೀಪ್‌ ಪ್ರಾಹಪ್ತವಾದಕೆ ಮನಃ (ಪಾ. ಸೂ. ೪-೧-೧೧) 
ಎಂಬುದರಿಂದ ಜಕೀಪಿಗೆ ಪ್ರಕಿಸೇಧ ಬರುತ್ತದೆ. ಆಗ ಡಾಬುಭ್ಯಾಮನ್ಯಶೆರಸ್ಯಾಮ (ಪೂ. ಸೂ. ೪-೧-೧೩) 
ಎಂಬುದರಿಂದ ಡಾಪ್‌ ಪ್ರತ್ಯಯ ಡಿತ್ತಾದುದರಿಂದ ಓಗೆ ಲೋಸವಾಗುತ್ತದೆ. ಹಿಂದಿನಂತೆ ತೃತೀಯ್ದೆಕವಚನ 
ದಲ್ಲಿ ರೂಸವಾಗುತ್ತದೆ. 3. | 

ವೃಧಾನಃ--ವೃಧು ವೃದ್ಧೌ್‌ ಧಾತು. ತಾಚ್ಛೀಲ್ಯ ತೋರುವಾಗ ಶಾಚ್ಛೇಲ್ಯವಯೋ-. ಸೂತ್ರದಿಂದ 
ಚಾನಶ್‌ ಪ್ರತ್ಯಯ, ಶಪ್‌ ಪ್ರಾಪ್ತವಾದಕೆ ಬಹುಲಂಛಂದಸಿ ಎಂಬುದರಿಂದ ಅದಕ್ಕೆ ಲುಕ್‌. ಚಾನಶಿಗೆ ಜಠಿದ್ದ 
ದ್ಭಾವವಿರುವುದರಿಂದ ಲಘೂಪಧಗುಣ ಬರುವುದಿಲ್ಲ. ಚಿತಃ ಎಂಬುದರಿಂದ ಚಾನಶ್‌ ಚಿತ್ತಾದುದರಿಂದ ಅಂತೋ 
ದಾತ್ರಸ್ವರ ಬರುತ್ತದೆ. | 

ಅವೃ ಕಾಣಿ--ವೃಇ್‌ ವರಣೀ ಧಾತು. ಸೃವೃ ಭೊಶುಸಿಮುಷಿಭ್ಯಃಕಕ್‌ (ಉ. ಸೂ. ೩-೩೨೧) 
ಎಂಬುದರಿಂದ ಕಕ್‌ ಪ್ರತ್ಯಯ. ಕಿತ್ತಾದುದರಿಂದ ಧಾತುವಿಗೆ ಗುಣಬರುವುದಿಲ್ಲ. ನ ವಿದ್ಯಂತೇ ವೃಕಾಣಿ: 
ಯೇಷಾಂ. ಬಹುವ್ರೀಹಿಯಲ್ಲಿ ನಳ್‌ಸುಭ್ಯಾಂ ಎಂಬುದರಿಂದ ಉತ್ತರಸದಾಂತೋದಾತ್ರಸ್ವರ ಬರುತ್ತದೆ. 

ಯಜ್ಯವೇ--ಯಜ ದೇವಪೂಜಾಸಂಗತಿಕರಣದಾನೇಷು ಧಾತು, ಇದಕ್ಕೆ ಯೆಜಿಮನಿ ಶುಂಧಿ 
ದಸಿ ಜನಿಜ್ಯೋ ಯು (ಉ. ಸೂ. ೨-೩೦೦) ಎಂಬುದರಿಂದ ಯು ಪ್ರತ್ಯಯ. ಯಜ್ಯು ಶಬ್ದವಾಗುತ್ತದೆ. 
ಚತುರ್ಥೀಎಕನಚನಾಂತರೂಪ. ಪ್ರತ್ಯಯಸ್ವರದಿಂದ ಅಂತೋದಾತ್ತವು ಪ್ರಾ ಸ್ರವಾದರೆ, ವೃಷಾದಿಯು ಆಕೃತಿ 
ಗಣವಾದುದರಿಂದ ಅದರಲ್ಲಿ ಸೇರಿರುವುದರಿಂದ ವೃಷಾದೀನಾಂಚೆ (ಪಾ. ಸೂ. ೬-೧-೨೦೩) ಎಂಬುದರಿಂದ ಆದ್ಯು 
ದಾತ್ತಸ್ವರ ಬರುತ್ತದೆ. | 
; ಸುಕ್ರತು8--ತೋಭನಃ ಕ್ರತುಃ ಯಸ್ಯ ಸಃ ಸುಕೃತುಃ ಬಹುಪ್ರೀಹಿಯಲ್ಲಿ ಕ್ರ ತ್ವಾದೆಯಶ್ನ (ಪಾ.ಸೂ. 
೬.೨-೧೧೮) ಎಂಬುದರಿಂದ ಉತ್ತರಪದಾಂಶತೋದಾತ್ತವು ಬಾಧಿತವಾಗಿ ಉತ್ತರನದ ಆದ್ಯುದಾತ್ತಸ್ವರ ಬರುತ್ತದೆ, 

ಸರ್ತವೈ. ಸೃ ಗತೌ ಧಾತು. ಕೈತ್ಯಾರ್ಥೇ ತವೈತೇನ್‌ (ಪಾ. ಸೂ. ೩-೪-೧೪) ಎಂಬುದರಿಂದ 
ಭಾವಾರ್ಥದಕ್ಕೆ ತವೈ ಪ್ರತ್ಯಯ. ಆರ್ಧಧಾತುಕಸಂಜ್ಞೆ ಇರುವುದರಿಂದ ತನ್ನಿಮಿತ್ತವಾಗಿ ಧಾತುವಿನ ಇಕಿಗೆ 
ಗುಣ. ಶ್ರತ್ಯಯಸ್ವರದಿಂದ ಮಧ್ಯೋದಾಶ್ರವು ಪ್ರಾಪ್ತವಾದರೆ ಅಂತಶ್ಚ ಶನೈಯುಗಪತ* (ಪಾ. ಸೂ. 
೬-೧-೨೦೧) ಎಂಬುದರಿಂದ ಆದ್ಯಂತಕ್ಕೆ ಏಕಕಾಲದಲ್ಲಿ ಉದಾತ್ತಸ್ವರ ಬರುತ್ತದೆ. 

ಅಸೆ--ಅಪ್‌ ಶಬ್ದ ದ್ವಿತೀಯಾಬಹುವಚನದರೂಪ. ಊಡಿದಂಪದಾದಿ (ಪಾ. ಸೂ. ೬-೧-೧೭೧) 
ಎಂಬುದರಿಂದ ಶಸ ವಿಭಕ್ತಿಗೆ ಉದಾತ್ರಸ್ವರ ಬರುತ್ತದೆ. | 

ಸೃಜತ್‌ಸ್ಫಜ ವಿಸರ್ಗೇ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ. 
ಇತಿಶ್ವ ಎಂಬುದರಿಂದ ಅದರ ಇಕಾರಕ್ಕೆ ಲೋಪ. ತುದಾದಿಭ್ಯ8 ಶಃ ಎಂಬುದರಿಂದ ಶ ವಿಕರಣ. ಸಾರ್ವ- 














364 | ಸಾಯಣಭಾನ್ಯಸಹಿತಾ [ಮಂ. ೧. ಆ. ೧೦, ಸೂ, ೫೫ 





EN ಪ ಮ ಫೋ ಫೌೋ pS ಯ ಯು ಬಿ ಉಿ 


ಫಾತುಕಮಸಿತ್‌ ಎಂಬುದರಿಂದ ಅದಕ್ಕೆ ಬಳಿದ್ದ ದ್ಭಾವವಿರುವುದರಿಂದ ಲಘೂನದಗುಣ ಬರುವುದಿಲ್ಲ. ಬಹುಲಂ- 
ಛಂನಸ್ಸಮಾಜಯೋಗೆಟಪಿ' ಎಂಬುದರಿಂದ ಅಡಾಗಮ ಬರುವುದಿಲ್ಲ. ಅತಿಜಂತದ ಪರದಲ್ಲಿರುವುದರಿಂದ 
ನಿಘಾತಸ್ಪರ, ಬರುವುದಿಲ್ಲ. 


| ಸಂಹಿಶಾಪಾಕಃ | 
ದಾನಾಯ ಮನಃ ಸೋಮಪಾವನ್ನಸ್ತು ತಳರ್ವಾಂಚಾ ಹರೀ ವಂದನ- 
ಶ್ರುದಾ ಕೃಧಿ | | 
ಯಮಿಷ್ಠಾಸಃ ಸಾರಥಯೋ ಯ ಇಂದು ತೇ ನ ತ್ತಾ ಕೇತಾ ಆ 
ದಭ್ನುವಂತಿ ಭೂರ್ಣಯಃ 1೬ | 


|| ಪದಪಾಠಃ || 


ದ್ರಾನಾಯೆ | ಮನಃ | ಸೋಮಃನಾ ವನ್‌ | ಅಸ್ತು | ತೇ | ಅರ್ನಾಂಚಾ ಹರಿಃ 


ಇತಿ | ವಂಡನೂಶು ತ್ರಿತ್‌ | ಆ! ಕೃಧಿ | 


'ಯಮಿಷ್ಕಾಸ: | ನಾಶಿಹಯ: | ಯೇ! ಇಂದ್ರ | ತೇ| ನ. ತ್ತಾ | ಕೇತಾ? | 


| | 
ಆ | ದಬ್ದುವಂತಿ!ಭೂರ್ಣಯಃ ಹವ 


| ಸಾಯಣಭಾಷ್ಯ್ಯಂ 1 


ಹೇ ಸೋಮಪಾವನ್‌ ಸೋಮಸ್ಯ ಪಾತರಿಂದ್ರ ತೇ ತ್ವದೀಯಂ ಮನೋ ದಾನಾ- 
ಯಾಸ ಒಡಭಿಮತೆಫಲಪ್ರ ದಾನಾಯಾಸ್ತು | ಭವತು | ಹೇ ವಂದನೆಶ್ರುತ್‌ |! ವಂದೆನಾನಾಂ ಸ್ತುತೀನಾಂ 
ಶ್ರೋತಃ ಹರೀ ತ್ವವೀಯಾವಶ್ಚಾವರ್ವಾಂಚಾಸ್ಮೆದೈ ಜ್ಞಾ ಭಿಮುಖಾವಾ ಶೈಧಿ! ಅಭಿಮುಖ್ಯೇನ ಕುರು | 
ಹೇ ಇಂದ್ರ ತೇ ತವ ಸ್ವಭೂತಾ ಯೇ ಸಾರಥಯಃ ಸಂತಿ ತೇ ಯೆನಿಷ್ಠಾಸೋ;ತಿಶಯೇನ ಯಂತಾರಃ | 
ಅಶ್ವನಿ ಯೆಮನಕುಶಲಾ ಇತ್ಯರ್ಥಃ! ಯಸ್ಮಾದೇವಂ ತೆಸ್ಮಾತ್ವೇತಾಃ ಪ್ರಾತಿಕೊಲ್ಯಜ್ಞಾತಾರೋ ಭೂರ್ಣಯ: 
ಸ್ವತೀಯಾಯುಧಾದೀನಾಂ ಭರ್ತಾರಃ | ಯದ್ವಾ | ಭೀತಾಸ್ತ್ರೀಕ್ಷ್ಮಾಃ ಶತ್ರವಸ್ತ್ಯಾ ತ್ವಾಂ ನಾ ದೆಚ್ಚುವಂತಿ | 





ಅಗ ಆ ೪.ವ. ೨೦] ಖುಗ್ಬೇದಸಂಹಿತಾ 365 


ಕ ES ts ho, ರ ನಾ ರಾ ಬಗ ್ಬ ಡಬ .... (|... ಬ... 117.111 


ನ ಹಿಂಸಂತಿ | ಸೋಮಸಾವನ್‌ | ಆತೋ ಮನಿನ್ನಿತಿ ವನಿಪ್‌ | ಆಸಂಬುದ್ಧಾವಿತಿ ಷರ್ಯುದಾಸಾದ್ದೀ. 
ರ್ಫಾಭಾವಃ | ಅರ್ವಾಂಚಾ | ಸುಪಾಂ ಸುಲಗಿತಿ ವಿಭಕ್ತಿ €ರಾಕಾರಃ | ವಂದನಶ್ರುತ್‌ | ವದಿ ಅಭಿನಾಡೆ- 
ನೆಸ್ತುತ್ಯೋಃ | ಇದಿತ್ತ್ಯಾನ್ನುಮ್‌ | ಭಾನೇ ಲ್ಯುಟ್‌ | ತೇಷಾಂ ಶ್ರೋತಾ | ಶ್ರ ಶ್ರವಣೇ। ಕ್ವಿಸಿ ತುಗಾ. 
ಗಮಃ | ಯಮಿಸ್ಕಾಸಃ | ಯಂತು: ಶಬ್ದಾತ್ತುಶೃಂಪಸೀತೀಷ್ಕನ್ಸ. ಪತ್ಯಯ | ತುರಿಸ್ಕೇಮೇಯಸಸ್ತಿತಿ | 
ತೃೈಲೋಪಃ | ನಿಶ್ತ್ಯಾದಾವಸ್ಯಿದಾತ್ತೆತ್ತಂ | ಆಜ್ಯ  ಸೇರಸುಗಿತ್ಯಸುಕು ಕೇತಾ | ಕಿತ ಜ್ಞಾನೇ! 
ಚಿಕೇತತಿ ಪ್ರತಿಕೊಲಂ ಜಾನಂತೀತಿ ಫೇತಾಃ | ಪೆಚಾದ್ಯಚ್‌ | ವೃಷಾದೇರಾಕ್ಸ ತಿಗಣಿತಾ ದಾಷ್ಯದಾತ್ರತ್ವ 9 
ಯದ್ವಾ ! ಪ್ರತಿಕೂಲತೆಯಾ ಜ್ಞಾ ಯೆಂತ ಇತಿ ಕೇಶಾಃ ! ಕರ್ಮಣಿ ಘ್‌ । ಜಾತ್ಪಾದಾದ್ಯುದಾತ್ತತ್ವೆ ತಂ 
ದಭ್ನುವಂತಿ | ದನ್ನು ದೆಂಭೇ | ಸ್ವಾದಿತ್ವಾಚ್ಚು a | ತೆಸ್ಯ ಜ್‌ತ್ರ್ಯಾ್ಯಾಡನಿದಿತಾನಿತ ನಲೋಪೆಃ! ಸಂಯೋ- 
ಗಪೂರ್ವಶ್ರೇನ ಹುಶ್ಚುವೋರಿತಿ ಯಣಾದೇಶಾಭಾನೇ$ಚಿ ಶ್ಲುಧಾತ್ತಿತ್ಯಾದಿನೋವಜಾದೇಶಃ | ಭೂರ್ಣ- 
ಯಃ | ಭೃ ಣ್‌ ಭರಣೇ | ಫ್ಫುಣಿಃ ಪೃಶ್ಚಿರಿತ್ಯಾದೌ | ಉ. ೪.೫೨ | ಅಸ್ಮಾನ್ನಿಸಪ್ರೆತ್ಯಯಾಂಶೋ ನಿಖಾತ್ಯತೇ | 
ಬುತ ಉತ್ಪಂ ದೀರ್ಫಶ್ನ | ಯದ್ದಾ! ಭ್ವ ಭಯ ಇತ್ಯಸ್ಮಾತ್ತೃತ್ಯಲ್ಯುಖೋ ಬಹುಲಮಿತಿ ಕರ್ತರಿ 
ಕ್ರಿನ್ಫುದೋಷ್ಮ  ಪೂರ್ವಸ್ಯೇತ್ಯುತ್ವಂ | ಹಲಿ ಚೇತಿ ದೀರ್ಫಃ | ಖೂಕಾರಲ್ವಾದಿಭ್ಯ; ಕ್ರನ್ಟಿಷ್ಠಾವದ್ಭವತಿ | 
ಪಾ. ಆ-೨-೪೪-೧ | ಇತಿ ನಿಷ್ಮಾವದ್ಧಾವಾನ್ನತ್ವಂ | ನಿತ್ತ್ಯಾದಾದಮ್ಯುದಾತ್ತೆತ್ವಂ || 


| ಪ್ರತಿಪದಾರ್ಥ | 


ಸೋಮಪಾರ್ವ- _ಸೋಮರಸವನ್ನು ಪಾನಮಾಡತಕ್ಕ ಎಲೈ ಇಂದ್ರನೇ | ಶೇ--ನಿನ್ನ | ಮನ: 
ಮನಸ್ಸು ! ದಾನಾಯೆ-( ನಮ್ಮ ಇಷ್ಟಾರ್ಥಗಳನ್ನು) ದಯನಾಲಿಸಲು | ಅಸ್ತು--ಆಗಲಿ (ಒಲಿಯಲಿ) | 
ವಂದನಶ್ರುಶತ್‌--(ನಮ್ಮ) ಸ್ತೋತ್ರಗಳನ್ನು ಕೇಳತಕ್ಕ ಎಲ್ಫೈ ಇಂದ್ರ ನೇ | ಹರೀ--ಸನಿನ್ನ ಕುದುರೆಗಳನ್ನು | 
ಅರ್ವಾಂಚಾ-(ನಮ್ಮ) ಯಜ್ಞಾ ಭಿಮುಖವಾಗಿ | ಆ ಕಥಿ ಬರುವಂತೆ ಮಾಡು | ಇಂದ್ರೆ--ಎಲೈ ಇಂದ್ರ ನೇ! 
ತೇ--ನಿನ್ನ 1 ಯೇ ಸಾರಥಯ್ಯ ಯಾವ ಸಾರಥಿಗಳಿದ್ದಾರೋ (ಅವರು) | ಯನಿಷ್ಮಾ ಸಃ ಕುದುರಿಗಳನ್ನು 
ಸ್ವಾಧೀನದಲ್ಲಿಟ್ಟುಕೊಂಡು ಓಡಿಸತಕ್ಕವರು (ಅದ್ದರಿಂದ) | ಕೇಶಾ8--ತಂತ್ರಿಗಳೂ ಅಥವಾ ಕಪಟಗಳೂ (ನಿನ್ನ 
ಶಕ್ತಿಯನ್ನು) ತಿಳಿದವರೂ | ಭೂರ್ಣಯೆಃ- (ತಮ್ಮ) ಆಯುಧಗಳನ್ನು ಹಿಡಿದವರೂ ಅಥವಾ ನಿನ್ನ ಶಕ್ತಿಗೆ 
ಭಯಗೊಂಡವರೂ ಕ್ರೂರಿಗಳೂ ಆದ ಶತ್ರುಗಳು | ಶ್ವಾ--ನಿನ್ನನ್ನು | ನ ಆ ಪಭ್ಗುವಂತಿ- ಹಿಂಸೆ ಮಾಡಲಾ 


ರರು (ಜಯಿಸಲಾರರು). 


| ಭಾವಾರ್ಥ ॥8 


ಸೋಮರಸಪಾನಮಾಡತಕ್ಕ ಎಲ್ಛೆ ಇಂದ್ರನೇ, ನಿನ್ನ ಮನಸ್ಸು ನಮ್ಮ ಇಷ್ಟಾರ್ಥಗಳನ್ನನುಗೃಹಿಸಲ 
ಯಜ್ಞಾ ಮುಖವಾಗಿ 


pe 


ಒಲಿಯಲ್ಲಿ ನಮ್ಮ ಸ್ತೋತ್ರಗಳನ್ನು ಕೇಳತಕೃ್ಕವನೇ, ನಿನ್ನ ಕುದುರೆಗಳನ್ನು ನಮ್ಮ 
ಓಡಿಬರುವಂತೆ ಮಾಡು. ಎಲ್ಫೈ ಇಂದ್ರನೇ, ನಿನ್ನ್ನ ಸಾರಥಿಗಳು ನಿನ್ನ ಕುದುರೆಗಳನ್ನು ಸ್ವಾಧೀನ ಸಲ್ಲ 
ಕೊಂಡು ಓಡಿಸುವುದರ್ಲಿ ನಿಪುಣರು. ನಿನ್ನ ಶಕ್ತಿಯನ್ನು ಅರಿತನರೂ ಕ್ರೂರಿಗಳೂ ಆದ ನಿನ್ನ ಶತ್ರು 
ನಿನ್ನನ್ನು ಜಯಿಸಲಾರರು. 





366 `` 'ಸಾಯಣಭಾಷ್ಯಸಹಿತಾ [ಮಂ. ೧. ಅ, ೧೦. ಸೂ. ೫೫. 








ಕ ಫ್‌ ಟ್ಟ ಟೋ ಫೀ NN ್ಯ_|838ಟಮಸ್ಮಾ್‌ NN we ೫ ಚ್‌ 





English Translation. 


Drinker of the soma-juice, may your mind be disposed to grant our 
desires ; hearer of praises, 168 your horses be present (at our sacrifice); your 
charioteers are experts in restraining your horses ; thererore, (your enemies) 
cherishing malevolent feeligs against you and carrying arms cannot injure 
you. | | 


| ವಿಶೇಷ ವಿಷಯಗಳು 1 


ಸೋಮಸಪಾವನ್‌ಸೋಮಪಾಶಬ್ದಕ್ಕೆ ಸೋಮಪಾನಮಾಡುವ ಇಂದ್ರನು ಎಂದರ್ಥ. ಸೋಮಪಾ 
ಶಬ್ದದ ಸಂಬೋಧೆನಪ್ರಥಮಾವಿಭಕ್ಕಿಯರೂನ ಸೋಮಪಾವನ" ಎಂದಾಗುವುದು. ಎಲ್ಫೆ ಸೋಮಪಸಾನ 
ಮಾಡುವ ಇಂದ್ರನೇ ಎಂದರ್ಥ. 

ವಂಡೆಸಶ್ರುತ--ವಂಡೆನಾನಾಂ ಸ್ತುತೀನಾಂ ಶ್ರೋತೆಃ--ಈ ಪದವೂ ಸಂಬೋಧನ ಪ್ರಥಮಾ 
ವಿಭಕ್ತಿಯ ವಿಕನಚನ. ವಂದನಶಬ್ದಕ್ಕೆ ಸ್ತೋತ್ರ, ಸ್ತುತಿ ಎಂದರ್ಥ. ಸ್ತುತಿಯನ್ನು ಕೇಳುವುದರಲ್ಲಿ ' ಅತ್ಯಾ 
ಸಕ್ಷಮ ಎಂದರ್ಥವಾಗುವುದು. 

ಅರ್ವಾಳ್ಹಾ ಹರೀ. ಎಲೈ ಇಂದ್ರನೇ, ನಿನ್ನ ಬಲಿಷ್ಠವಾದ ಕುದುರೆ ನಮ್ಮ ಯಜ್ಞಾ ಭಿ ಮುಖವಾಗಲಿ 
ಎಂದರೆ ನಾವು ಮಾಡುವ ಯಾಗಕ್ಕೆ ನೀನು ರಥಸಹಿತನಾಗಿ ಬಂದು ಕನಿಸ್ಸನ್ನು ಸ್ವೀಕರಿಸು ಎಂದು ಪ್ರಾರ್ಥಿಸುವ. 
ಪ್ರಕರಣನಿದು, - 
ಕೇತಾಃ--ಪ್ರಾತಿಕೂಲ್ಯಜ್ಜಾತಾರಃ-ಚಿಕೇಶತಿ ಪ್ರತಿಕೊಲಂ ಜಾನಂತೀತಿ ಕೇತಾ8 | ಯೆದ್ದಾ | 
ಪ್ರತಿಕೂಲಶಯಾ ಜ್ಞಾಯೆಂತೇ ಇತಿ ಶೇತಾ8 | ಎಲ್ಲವನ್ನೂ ವಿರುದ್ಧವಾಗಿ ಭಾವಿಸುವವರು. ಶತ್ರುಗಳು 
ಎಂದರ್ಥ: 161 | 
ಭೂರ್ಣಯಃ- ಆಯುಧಗಳಿಗೆ ಯಜಮಾನರಾದವರು ಅಥವಾ ಹೆದರಿದ ಶತ್ರುಗಳು ಎಂದು ಎರಡ್ಕ 
ರೀತಿಯಾಗಿಯೂ ಅರ್ಥಮಾಡಿದ್ದಾರೆ. | 


| ವ್ಯಾಕರಣಪ್ರಕ್ರಿಯಾ || 


ಸೋಮಪಾವನ್‌-- ಪಾ ಖಾನೇ ಧಾತು. ಆಶೋಮನಿನ್‌ಕ್ವನಿಪ್‌ (ಪಾ. ಸೂ. ೩-೨-೭೪) ಎಂಬು 
ದರಿಂದ ನನಿಪ್‌ ಪ್ರತ್ಯಯ. ಸೋಮಪಾವನ್‌ ಶಬ್ದನಾಗುತ್ತದೆ. ಸಂಬುದ್ಧಿಯಲ್ಲಿ ಸರ್ವನಾಮಸ್ಸಾನೇಚ್ಛಾ- 
ಸಂಬುದ್ಧಾ ಎಂಬಲ್ಲಿ ಅಸಂಬುಬೌ ಎಂದು ಸರ್ಯುದಾಸ ಮಾಡಿರುವುದರಿಂದ ನಾಂತೋಪದಧೆಗೆ ದೀರ್ಥಿ ಬರುವು 
ದಿಲ್ಲ. ಹಲ್‌ ಜ್ಯಾಭ್ಯೋ--ಸೂತ್ರದಿಂದ ಸುಲೋಪ. ನಜಂಸಂಬುದ್ಧೊ $8 ಎಂದು ನಿಸೇಧಮಾಢಿರುವುದ 
ರಿರಿದ ನಲೋಪ ಬರುವುದಿಲ್ಲ. ಆಮಂತ್ರಿತಸ್ಯಚೆ ಎಂಬುದರಿಂದ ಫಿಘಾತಸ್ವರ ಬರುತ್ತದೆ. | 

ಅರ್ಮಾಂಜಾ- ಅರ್ವಾಂಜ್‌.4ಟ ಎಂದಿರುವಾಗ ಸುಪಾಂಸುಲುಕ್‌ ಎಂಬುದರಿಂದ ವಿಭಕ್ತಿಗೆ: 
ಆಕಾರಾಜೇಶ. oo | | 
| ವಂಧನಶ್ರುತ್‌--ವದಿ ಅಭಿವಾದನಸ್ತುತ್ಯೋಃ ಧಾತು. ಇದಿತೋನುಮ್‌ಧಾತೋಃ ಎಂಬುದರಿಂದ 
ನುಮಾಗಮ. ಭಾವಾರ್ಥದಲ್ಲಿ ಲ್ಯುಟ್‌ ಪ್ರತ್ಯಯ. ಯುವೋರನಾಕೌ ಸೂತ್ರದಿಂದ ಅದಕ್ಕೆ ಅನಾದೇಶ. 





ಟೆ ಬ ಬೆಡ NS ಬಮ ಥಿ ಫಡ ಸ ಭಾಂಡ ಎಂಡ ಜಂ ದಪ ಯ SRN Og ಬ ಬಜಿ ಬಯಸ ಒ ಠೀ 





ಕ Ne ನಾ ಸಯ ( (ಜೆ FN ಸಂ (ಸ. ಸಂ 


ನಂದನಾನಾಂ ಶ್ರೋತಾ ವಂಡನಶ್ರುತ್‌. ಶ್ರು ಶ್ರವಣೇ ಧಾತು. ಕ್ವಿಪ್‌ಚೆ ಎಂಬದರಿಂದ ಕ್ವಿನ್‌. ಹ್ರಸ್ತೃಸ್ಯ 
ಹಿತಿಕೈತಿಶುಕ್‌ ಎಂಬುದರಿಂದ ತುಕಾಗಮ. ಸಂಬುಧ್ಯೈಂತರೂಪ. ಆಮಂತ್ರಿತಸ್ಯಚೆ ಎಂಬುದರಿಂದ ಸಿಘಾತ 
ಸ್ವರ ಬರುತ್ತದೆ. | | : | 





ಯೆನಿಷ್ಠಾ ಸೆಃ--ಯಮ ಉಪರಮೇ ಧಾತು. ಕರ್ತರಿಯಲ್ಲಿ ತೃಚ್‌ ಪ್ರತ್ಯಯ ಯಂತ್ಸ ಎಂದಾ 
ಗುತ್ತದೆ. ತುಶ್ಚಂದಸಿ (ಪಾ. ಸೂ. ೫-೩-೫೯) ಎಂಬುದರಿಂದ ಇದಕ್ಕೆ ಇಷ್ಮನ್‌ ಪ್ರತ್ಯಯ. 'ತುರಿಷ್ಕೇಮೇ- 
ಯೆಃಸು (ಪಾ. ಸೂ. ೫-೩-೫೯) ಎಂಬುದರಿಂದ ಇಷ್ಕನ್‌ ಪರವಾದಾಗ ತೃಚಿಗೆ ಲೋನ. ಯಮಿಷ್ಕ ಶಬ್ದವಾ 
ಗುತ್ತದೆ, ನಿತ್‌ ಪ್ರತ್ಯಯಾಂಶವಾದುದರಿಂದ ಆದ್ಯುದಾತ್ತವಾಗುತ್ತದೆ. ಪ್ರಥಮಾ ಬಹುವಚನದಲ್ಲಿ 'ಆಬ್ವ- 
ಸೇರಸುಳ್‌ (ಪಾ. ಸೂ. ೭-೧-೫೦) ಎಂಬುದರಿಂದ ಜಸಿಗೆ ಅಸುಗಾಗಮ. ಯಮಿಷ್ಠಾಸಃ ಎಂದು ರೂಪ 
ವಾಗುತ್ತೆ. | 1. ೆೆೆ 


ಕೇತಾ8-- ಕಿತ ಜ್ಞಾನೇ ಧಾತು. ಚಿಕೇತಕಿ ಪ್ರತಿಕೂಲಂ ಜಾನಂತಿ ಇತಿ ಕೇತಾ: ಈ ಧಾತುವು 
ನಚಾದಿಯಲ್ಲಿ ಸೇರಿರುವುದರಿಂದ ನಂದ್ಳಿಗೃಹಪಚಾದಿಭ್ಯ: ಸೂತ್ರದಿಂದ ಅಜ್‌ ಪ್ರತ್ಯಯ. ಅದನ್ನು ನಿಮಿತ್ತೀ 
ಕರಿಸಿ ಪುಗೆಂತಲಘೂಪಧಸ್ಯಚೆ ಸೂತ್ರದಿಂದ ಧಾತುವಿನ ಲಘೂಪಭಥೆಗೆ ಗುಣ. ಜಿತಃ ಸೂತ್ರದಿಂದ ಅಂತೋ 
ದಾತ್ತವು ಪ್ರಾಪ್ತವಾದರೆ ವೃಷಾದಿ ಆಕೃತಿಗಣವೆಂಬುದರಿಂದ ಅದರಲ್ಲಿದೆ ಯೆಂದು ಅದ್ಯುದಾತ್ರಸ್ಟರ ಬರುತ್ತದೆ. 
ಅಥವಾ ಪ್ರಕಿಕೂಲತಯಾ ಜ್ಞ್ಯಾಯಂತೇ ಇತಿ ಕೇತಾಃ ಕರ್ಮಣಿಯಲ್ಲಿ ಘರಾ ಪ್ರತ್ಯಯ. ಆಗ ಇಪ್ಪ ತ್ಯಾದಿ- 
ರ್ನಿತ್ಯೆಂ ಎಂಬುದರಿಂದ ಆದ್ಯುದಾತ್ತಸ್ವರ ಬರುತ್ತದೆ. 


ದಬ್ದುವಂತಿ-ದಂಭು ದಂಭೇ ಧಾತು ಸ್ವಾದಿ ಲಟ್‌ ಪ್ರಥಮಸುರುಷ ಬಹುವಚನದಲ್ಲಿ ರಂತೆ: 
ಎಂಬುದರಿಂದ ಅಂತಾದೇಶ. ಸ್ಪಾದಿಭ್ಯಃ ಶ್ಲುಃ ಸೂತ್ರದಿಂದ ಶ್ನ್ಹು ವಿಕರಣ. ಸಾರ್ವಧಾತಶುಳೆಮಹಿಾ 
ಎಂಬುದರಿಂದ ನಿಕರಣಕ್ಕೆ ಜೌದ್ವದ್ಭಾವನಿರುವುದರಿಂದ ಅನಿದಿತಾಂ ಹೆಲಉ--ಸೂತ್ರದಿಂದ ಧಾತುವಿನ ಉಪಭೆ 
ಯಾದ ನಕಾರಕ್ಕೆ ಲೋಪ. ಶ್ನುವಿಕರಣಕ್ಕೈ ಸಂಯೋಗಪೂರ್ವದಲ್ಲಿರುವುದರಿಂದ ಹುಶ್ನುವೋಃ ಸಾರ್ವಧಾ- 
ತುಕೇ (ಪಾ. ಸೂ. ೬-೪-೮೨) ಸೂತ್ರದಿಂದ ಯಣಾದೇಶ ಬರುವುದಿಲ್ಲ. ಆಗ ಅಚಿಶ್ನುಧಾತುಭ್ರುವಾಂ--ಸೂತ್ರ . 
ದಿಂದ ಅಜಾದಿಪ್ರತ್ಯಯ ಪರದಲ್ಲಿರುವುದರಿಂದ ಉವಜಾದೇಶ, ದಭ್ನುವಂತಿ ಎಂದು ರೂಸವಾಗುತ್ತದೆ. ಅಶಿಜಿಂ 


ತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಭೂರ್ಣಯೆಃ--ಭ್ರೃಳ್‌ ಭರಣೇ ಧಾತು. ಘಫೃಣಸೃಶ್ಲಿಪಾಸ್ಟೀ-(ಪಾ. ಸೂ. ೪-೪೯೨) ಎಂಬಲ್ಲಿ 
ನಿಪ್ರತ್ಯಯಾಂತೆವಾಗಿ ನಿಪಾತಿತವಾಗಿವೆ. ಶಾಸ್ತ್ರಾಂತರದಿಂದ ಪ್ರಾಪ್ತಿ ಇಲ್ಲದಿದ್ದರೂ ನಿಪಾತದಿಂದಲೇ ಯಕಾ 
ರಕ್ಕೆ ಉತ್ತವೂ ದೀರ್ಫವೂ ಬರುತ್ತವೆ. ಅಥವಾ ಭ್ಯ ಭಯೇ ಧಾತು. ಕೃತ್ಯಲ್ಯುಖೋ ಬಹುಲಂ ಎಂಬಲ್ಲಿ 
ಬಹುಲಗ್ರಹಣವಿರುವುದರಿಂದ ಕರ್ತರಿಯಲ್ಲಿ ಕ್ರಿನ್‌ ಪ್ರತ್ಯಯ... ಆಗೆ ಉದೋಷ್ಯ್ಯಪೂರ್ವಸ್ಯೆ (ಪಾ. ಸೂ. 
೭-೧-೧೦೨) ಎಂಬುದರಿಂದ ಖಕಾರಕ್ಕೆ ಉತ್ಕ ಏರುತ್ತದೆ. ಹೆಲಿಚೆ ಎಂಬುದರಿಂದ ಉಪಧಾಭೂಶ ಇಕಿಗೆ 


ವ | 
ಕ ನ RN ' ಇ, wut | [el ಳ್ಳ ಗಃ 
1 ಸೀ ಫಿ )} wh ಖೈ ತ್ರೆ ನವಿ ಲಿ ಜದ ನಿಷ್ಕಾ wd 


ದೀರ್ಫೆ. ಖುಕಾರಲ್ವಾದಿಭ್ಯಃ ಕಿನ್ಸಿಸ್ಮಾವದ್ಭವತಿ (ಪಾ. ಸೂ. 
ದ್ಭಾವ ಹೇಳಿರುವುದರಿಂದ ರೇಫದ ಪರದಲ್ಲಿ ತಕಾರ ಬಂದಿರುವುದರಿಂದ ನತ್ತ ಬರುತ್ತದೆ. ರಷಾಭ್ಯಾಂ--ಸೂತ್ರ 
ದಿಂದ ಅದಕ್ಕೆ ಇತ್ವ. ಭೂರ್ಣಿಶಬ್ದವಾಗುತ್ತದೆ.' ಪ್ರಥಮಾ ಬಹುವಚನಾಂತರೂಪ. ಆಸಿ ಶ್ಯಾಧಿರ್ನಿತ್ಯಂ 


ಎಂಬುದರಿಂದ ಅದ್ಯುದಾತ್ತಸ್ವರ ಬರುತ್ತದೆ, 





368 ಸಾಯಣಭಾಷ್ಯಸಹಿತಾ [ ಮಂ. ೧. ಅ, ೧೦. ಸೂ, ೫೫ 


ಬ ತ್‌ ಹಡ ಚ” pe ಸ ಆ 
ಕತಯ ಬಂಗಾ ಹಾಚಾ ಚಾಕು ನ ನನನ್‌ ಮ ನಗ್‌ ಗಾ ಸಳ ಳ್‌ ರ ಭಾ ಇರ ಭಂ ಅಂ ೧೦ ಧರ್‌ ನ 0. ಅಜಾ ಗಾ ಹಚ ಯಾ ಗಾ ಆಅ ಫಾ ಜಾ 2 ಲೋ 
er ತ ನ್‌ 


ಸಂಹಿತಾಪಾಠಃ 1 


ಅಪ )ಕ್ಷಿತಂ ವಸು ಬಿಭರ್ಸಿ ಪಸ [ಯೋರಪಾಳ್ವ ೦ ಸಹ ಹಸ್ತನ್ನಿ ಶ್ರುತೋ 
ದಧೇ | 
| | | | § 
ಅವೃತಾಸೂ;ವತಾಸೋ ನ ಕರ್ತೃಭಿಸ್ತನೂಷು ತೇಕ ತವ ಅಂದ್ರ 
ಭೂರಯಃ lel 


| ಪದಪಾಠಃ | 


ol | | | 1 | 
ಅಪ್ರ 5ಕ್ರತಂ। ವಸು ! ಬಿಭರ್ಷಿ! ಹಸ್ತಯೋಃ ಅಷಾಳ್ಜಂ ! ಸಹಃ | ತನ್ನಿ | 


ಶ್ರುತಃ ! ದಧೇ : 
| | i 1 | 
ಆಂವೃತಾಸಃ | ಅವತಾಸಃ |! ನ! ಕರ್ತೃತಭಿಃ ।| ತನೂಷು! ತೇ! ಕ್ರತವಃ! 


| 
ಇಂದ್ರ! ಭೂರಯಃ ಲ 


ನ 


| ಸಾಯಣಭಾಷ್ಕಂ೦ ॥ 


ಹೇ ಇಂದ್ರ ತ್ವಮಸ್ರ ಸತಂ ಪ್ರಶ್ಷಯರಹಿತಂ ವಸು ಧನಂ ಹಸ್ತಯೋರ್ಬಿಭರ್ಷಿ |! ಸ್ತೋತೃ. 
ಭ್ಯೋ ದಾತುಂ ಧಾರೆಯಸಿ | ತಥಾ ಶ್ರುತಃ ಪ್ರಖ್ಯಾತೋ ಭವ ತನ್ಫ್ಯಾತ್ಮೀಯೇ ಶರೀರೇಇಷಾಳ್ವಂ 
ಶತ್ರುಭಿರನಭಿಭೂತಂ ಸಹೋ ಬಲಂ ದಭೇ | ಧಾರಯತಿ । ತ್ವದೀಯಾಸ್ಕನವಃ ಕರ್ಶೃಭಿರ್ವ್ಯತ್ರಾವೇರಸು- 
ರಸ್ಯ ವಧಂ ಕುರ್ವದ್ಭಿ ರ್ಬಲಕೃಶೈಃ ಕರ್ಮಭಿರಾವೃತಾಸ ಆವೃತಾಃ | ಬಲಕೃತಾನಿ ಸರ್ವಾಣಿ ಕರ್ಮಾಹ್ಯೇ- 
ತಸ್ಯ ಶರೀರಮಾವ ತ್ಯಾವತಿಷ್ಠ ತ | ತತ್ರ ದೈಷ್ಟಾಂತಃ ! ಅವತಾಸೋ ನ | ಅವಶ ಇತಿ ಶೂಪನಾಮ | 
ಯಥಾ ಕೂಪಾ ಜಲೋದ್ಧರಣಾಯ ಸ್ರವ್ಯಕ್ತೈ ಕ ಪ್ರಾಣಿಭಿರಾವ್ರಿಯಂತೇ ತೆಡ್ವತ್‌ | ಯೆಸ್ಮಾದೇವಂ 
ತಸ್ಮಾತ್‌ ಹೇ ಇಂದ್ರ ತೇ ತವ ಶರೀರೇಷು ಕ್ರತವಃ ಕರ್ಮಾಣಿ ಭೂರಯೋ ಬಹೂನಿ ವಿಷ್ಯಂತೇ | ಅಪ್ರ- 
ಸತಂ | ಕ್ಲಿ ಕ್ರಯ ಇತ್ಯಸ್ಮಾದ್ಭಾನೇ ನಿಷ್ಠಾ | ಅಣ್ಯಿದರ್ಥೆೇ | ಪಾ. ೬-೪-೬೦ | ಇತಿ ಪೆರ್ಯುದಾಸಾದ್ದೀ- 
ರ್ಫಾಭಾವಃ | ಅತ ಏವ ಕ್ಷಿಯೋ ದೀರ್ಫ್ಥಾದಿತಿ ನಿಷ್ಮಾನತ್ವಾಭಾವಃ | ಪ್ರಕೃಷ್ಣಂ ಕ್ಲಿತಂ ಯಸ್ಯ ಶತ್ಪ) 
ಹ್ರಿತೆಂ | ನ ಪ್ರಕ್ಷಿತನುಪ್ರಕ್ಷಿತಂ | ಅವ್ಯಯಪೂರ್ವಪದೆಸ್ರೆಕೈತಿಸ್ಟರತ್ಟಂ | ಬಿಭರ್ಷ್ನಿ ! ಡುಭ್ಳಳ್‌ ಧಾರಣ. 
ಪೋಷಣಯೋಃ | ಲಟ ಸಿಪಿ ಶಪಃ ಶ್ಲುಃ | ಭೃಳಾಮಿದಿತ್ಯಭ್ಯಾಸಸ್ಯೇತ್ವಂ | ಅಷಾಳ್ಲಂ | ಷಹ ಅಭಿಭವ. 
ಇತ್ಯಸ್ಮಾನ್ನಿಷ್ಠ್ಕಾಯಾಂ ತಕಾರಾದೌ ಪ್ರತ್ಯಯೇ ತೀಷಸಹ | ಪಾ. ೭-೨-೪೮ | ಇತೀಟೋ ವಿಕಲ್ಪಿತತ್ವಾತ್‌ 





ಡೆ 


ಆ. ೧, ಆ.ಇ. ವ. ೨೦] ಖುಗ್ಗೇದಸಂಹಿತಾ 369 





ಮ ತ ಬಂ NN ಭಧ ಸಜ ನ್‌ ಮಾಯಾ ಸ ಪರ ಬು ಇ. ಭತರ ನ್‌್‌ ಸಟ ನರಗಳ 2 ಹಗ ದಾ ಭಾ ಅ ಆನ್‌ ಹಾನರ್‌ 


ಯೆಸ್ಕೃ ವಿಭಾಷೇತೀಟ್‌ಪ್ರತಿಸೇಧ: | ತತ್ತಥತ್ತಷ್ಟು ಶ್ರಢಲೋಸೇಷು ಸಹಿವಜೋರೋದವರ್ಣಸ್ಕೇ- 
ತ್ಯೋತ್ತೇ ಪ್ರಾಪ್ತೇ ಸಾಢ್ಕೈ ಸಾಡ್ವಾ ಸಾಢೇತಿ ನಿಗಮೇ | ಸಾ. ೬.೩-೧೧೩ | ಇತಿ ಸಿಪಾತನಾದಾಶ್ವಂ | 
ಯದುಕ್ತಂ ಸಾಢೇತಿ ತೃಜಂತೆಮೇಶದಿತಿ ತಡುಪೆಲಕ್ಷಣಾರ್ಥಂ. ಪ್ರೆಷ್ಟವ್ಯಂ | ತನ್ನಿ | ಜಸಾದಿಷು ಛಂದೆಸಿ 
ವಾವಚನಮಿತಿ ಅಚ್ಚೆ ಫೇ: | ಪಾ. ೩.೩.೧೧೯ | ಇತೃತ್ವೌತ್ತಯೋರಭಾವೇ ಯಣಾದೇಶ: ! ಉದಾತ್ತೆ- 
ಸ್ಪರಿತೆಯೋರ್ಯೆಣ ಇತಿ ವಿಭಕ್ತೇಃ ಸ್ಪರಿಶತ್ತಂ | ಉದಾತ್ರಯೆಣೋ ಹಲ್ರೂರ್ವಾದಿತ್ಯುದಾತ್ತೆತ್ವಂ ತು 
ಛಾಂಬೆಸೆತ್ಪಾನ್ಸ ಪ್ರವರ್ತತೇ ॥ | | | 


he ಸಾಟ್‌ 





| ಪ್ರತಿಪದಾರ್ಥ || 


(ಎಲೈ ಇಂದ್ರನೇ, ನೀನು) ಅಪ್ಪೆ ಕ್ಲಿಶಂ--ಕ್ಷಯರಹಿತವಾದ ! ವಸು-_ ಧನವನ್ನು | ಹಸ್ತಯೋ:-- 
ನಿನ್ನೆರಡು ಕೈಗಳಲ್ಲಿಯೂ | ಬಿಭರ್ಷಿ--( ನಮಗೆ ಕೊಡುವುದಕ್ಕಾಗಿ) ಹಿಡಿದುಕೊಂಡಿದ್ದೀಯೆ ! ಶ್ರುತಃ ಪ ಪ್ರಖ್ಯಾ 
ತನಾದ ನೀನು ! ತೆನ್ಪಿ- ನಿನ್ನ ಶರೀರದಲ್ಲಿ ! ಅಷಾಳ್ವೆಂ-_(ಶತ್ರುಗಳಿಂದ) ಪ್ರತಿಭಟಿಸಲಸಾಧ್ಯವಾದ | ಸಹಃ... 
ಬಲವನ್ನು ! ದಧೇ-ಹೊಂದಿದ್ದಿ ಯೆ (ನಿನ್ನ ಅವಯವಗಳು) | ಹೆತ್ತ ್ಸ್ರೈಭಿಃ (ವೃ ತ್ರಾದಿವಧೆರೂಪನಾದ) ವೀರ್ಯ 
ಕೃತ್ಯಗಳಿಂದ 1 ಅವತಾಸೋ ನ--(ನೀರಿಗಾಗಿ ಬಂದಿರುವವರಿಂದ) ಬಾವಿಯು ಸುತ್ತಲೂ ಅಆವೃತವಾಗಿರುವೆಂತೆ। 
ಆವೃಶಾಸ8--ತುಂಬಿವೆ (ಆದ್ದರಿಂದ) | ಇಂದ್ರೆ --ಎಲೈ ಇಂದ್ರನೇ ! ಶೇ--ನಿನ್ನ (ಶರೀರಗಳ) | ಕ್ರತವಃ- 
' ನೀರ್ಯಕರ್ಮಗಳು | ಭೂರಯೇಃ---ಹೇರಳವಾಗಿವೆ. 


| ಭಾವಾರ್ಥ | 


ಎಲ್ಫೆ ಇಂದ್ರನೇ, ನೀನು ನನುಗೆ ಕೊಡುವುದಕ್ಕಾಗಿ ನಿನ್ನೆರಡು ಕೈಗಳಲ್ಲಿಯೂ ಅಕ್ಷಯವಾದ ಥೆನೆವನ್ನು 
ಹಿಡಿದಿದ್ದೀಯೆ. ಪ್ರಖ್ಯಾತನಾದ ನಿನ್ನ ಶರೀರದಲ್ಲಿ ಶತ್ರುಗಳಿಂದ ಪ್ರತಿಭಟಿಸಲಸಾಧ್ಯ್ಯವಾದ ಬಲವಿದೆ. ನೀರಿ 
ಗಾಗಿ ಬಂದಿರುವವರಿಂದ ಬಾವಿಯು ಸುತ್ತಲೂ ಅವೃತವಾಗಿರುವಂತೆ ನಿನ್ನ ಅವಯವಗಳು ಸುತ್ತಲೂ ಹೇರಳ 
ಮಾದ ವೀರ್ಯುಕೃತ್ಯಗಳಿಂದ ತುಂಬಿವೆ. 


“English Translation. 
You hold in you hands unexhausted wealth ; renowned Indra, you. have 
Irresistible strength in your body; your hmbs are invested with (glorious) 
exploits, as wells (are surrounded by those who come for water); Indra, 70% 
have many exploits in your body. 


॥ ವಿಶೇಷ ವಿಷಯಗಳು | 
ಅಪ್ಪೆ ಕ್ಲಿತೆಂ- ಪ್ರಕೃಷ್ಣಂ ಕ್ಷಿತೆಂ ಯಸ್ಯ ಶತ್‌-ಪ್ರಕ್ಷಿತಂ ನ ಪ್ರೆಕ್ಸಿತಂ ಅಪ್ರೆಕ್ಷಿತೆಂ ಪ್ರಕ್ಷಯಸಹಿತೆಂ 
ಎಂದನೆ ಯಾವರೀತಿಯ ನಾಶವೂ ಆಗದ ಸ್ಥಿರವಾದ ಹಣ ಎಂದರ್ಥ. 


ತನ್ತಿ__ತನ್ನ ಶರೀರದಲ್ಲಿ ಎಂದರ್ಥ. ತನು ಶಬ್ದವು ವೇದದಲ್ಲಿ ತನ್‌ ಎಂಬ ರೂಪದಿಂದ ಅಲ್ಲಲ್ಲಿ 
ಪ್ರಯೋಗಿಸಲ್ಪಡುವುದು. | 
48 





379 | ಸಾಯಣಭಾಸ್ಯಸಹತಾ (ಮಂ. ೧. ಆ. ೧೦. ಸೂ. ೫೫. 


ದ ಪ ಪ ಲ್‌ ರು ಮ ೋ್ಫಬ್ಛ ಫೊ ES 





ಜಾ ೫ 000000 22000 0611 1.2 18218 ಸಾ 2 || ಎ ಪ ಅಂ NT TE 


ಅಷಾಳ್ವಂ--ಶತ್ರುಗಳಿಂದ ತಿರಸ್ಕರಿಸಲ್ಪಡದಿರುವುದು. ಇದು ಜಲಶಬ್ದಕ್ಕೆ ವಿಶೇಷಣವಾಗಿದೆ. 


ಕರ್ತ್ನೃಭಿಃ--ವೃತ್ರನೇ ಮೊದಲಾದ ರಾಕ್ಷಸರ ಸಂಹಾರ ಮೊದಲಾದ ಸಾಹಸಕೃತ್ಯಗಳಿಂದ ; ಪರಾ 
ಕ್ರಮಗಳಿಂದ. 


ಅವತಾಸೋ ನ--ಅವತಶಬ್ದಕ್ಕೆ ಬಾವಿ ಎಂದರ್ಥ. (ನಿರು. ೩-೧೯) ನಿರುಕ್ತದಲ್ಲಿ ಅವತನೇ ಮೊದ 
ಲೂದ ಹದಿನಾಲ್ಕು ಶಬ್ದಗಳನ್ನು ಕೂಪವಾಚಕಗಳಾಗಿ ಪಾಠಮಾಡಿದ್ದಾರಿ. ನೀರನ್ನು ಒಯ್ಯುವುದಕ್ಕಾಗಿ 
ಜನರು ಬಾವಿಯನ್ನು ಸುತ್ತುಗಟ್ಟು ವಂತೆ, ಸಮಸ್ತ ಕರ್ಮಗಳೂ ಬಲಿಷ್ಠ ಗಳಾಗಲು ನಿನ್ನನ್ನು ಅಶ್ರಯಿಸುವುವು 
ಎಂದು ಇಂದ್ರನನ್ನು ಸ್ತುತಿಸಿರುವುದು- | 


|| ವ್ಯಾ ಕರಣಪ್ರ ಕ್ರಿಯಾ || 


ಅಪ್ರಕ್ಷತಮ್‌". ಕ್ಷಿ ಕ್ಷಯೇ ಧಾತು. ಇದಕ್ಕೆ ಭಾವಾರ್ಥದಲ್ಲಿ ನಿಸ್ಕಾಪ್ರೆತ್ಯಯ (ಕ್ತ) ನಿಷ್ಠಾಯಾ- 
ಮಣ್ಯದರ್ಥೇ (ಪಾ. ಸೂ. ೬-೪-೬೦) ಸೂತ್ರದಲ್ಲಿ ಅಣ್ಯದರ್ಥೇ ಎಂದು ನಿಷೇಧ ಮಾಡಿರುವುದರಿಂದ ಇಲ್ಲಿ 
ಣ್ಯದರ್ಥವಾದ ಭಾವ ತೋರುವುದರಿಂದ ನಿಷ್ಕಾಸರವಾದಾಗ ಬರುವ ದೀರ್ಫಿವು ಬರುವುದಿಲ್ಲ. ದೀರ್ಫೆಬಾರದಿರು 
ವುದರಿಂದಲೆ ಕ್ಷಿಯೋದೀರ್ಥಾೂತ್‌ (ಪಾ. ಸೂ. ೮-೨-೪೬) ಎಂಬುದರಿಂದ ನಿಷ್ಕಾತಕಾರಕ್ಕೆ ನತ್ತ ಬರುವುದಿಲ್ಲ. 
ಪ್ರಕೃಷ್ಟಂ ಕ್ಲ್ಷಿಕಂ ಯಸ್ಯ ತತ್‌ ಪ್ರಕ್ಷಿತಮ್‌. ನ ಪ್ರಕ್ಷಿತರ್ಮ ಅಪ್ರಕ್ಷಿತಮ್‌, ಶತ್ಪುರುಷೇತುಲ್ಯಾರ್ಥ್ಯ ಸೂತ್ರ 
ದಿಂದ ಅವ್ಯಯಪೂರ್ವಸದಪ್ರಕೃತಿಸ್ವರ ಬರುತ್ತದೆ. | 


ಹಭರ್ಷಿಡುಭ್ಯ ಇಟ್‌ ಧಾರಣಪೋಷಣಯೋಃ ಧಾತು. ಜುಹೋತ್ಯಾದಿ ಲಟ್‌ ಮಧ್ಯಮಪುರುಷ 
ದಲ್ಲಿ ಸಿಪ್‌ ಪ್ರತ್ಯಯ. ಜುಹೋತ್ಯಾದಿಭ್ಯಃ ಶ್ಲುಃ ಎಂಬುದರಿಂದ ಶ್ಲು ನಿಕರಣ, ಶ್ಲೌ ಸೂತ್ರದಿಂದ ಧಾತು 
ವಿಗೆ ದ್ವಿಶ್ವ. ಅಭ್ಯಾಸಕ್ಕೆ ಜಸ್ತೃ. ಭೈಇನಿತ್‌ (ಪಾ. ಸೂ. ೭-೪-೭೬) ಎಂಬುದರಿಂದ ಅಭ್ಯಾಸಕ್ಕೆ ಇತ್ವ. 
ಸಿಪ್‌ ನಿಮಿತ್ತೆವಾಗಿ ಧಾತುವಿಗೆ ಗುಣ. ರೇಫದ ಪರದಲ್ಲಿರುವುದರಿಂದ ಆದೇಶಪ್ರತೈಯೆಯೋಃ ಸೂತ್ರದಿಂದ 
ಪ್ರತ್ಯಯ ಸಕಾರಕ್ಕೆ ಷತ್ತ.  ಅಪಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಅಷಾಳ್ಸಮ್‌-- ಷಹ ಅಭಿಭವೇ ಧಾತು. ಇದಕ್ಕೆ ನಿಷ್ಠಾ ಪ್ರತ್ಯಯಸರವಾದಾಗ ಶ್ರಿಷಸಹಲುಭ 
(ಪಾ. ಸೂ. `೭-೨-೪೮) ಸೂತ್ರದಲ್ಲಿ ಇಷಧಾತುವಿನಸರಸ್ರತ್ಯಯಕ್ಕೆ ಇಡ್ವಿಕಲ್ಪ ಹೇಳಿರುವುದರಿಂದ ಯಸ್ಯ. 
ವಿಭಾಷಾ (ಪಾ. ಸೂ. ೭-೨.೧೫) ಎಂಬುದರಿಂದ ಕ್ರಪ್ರತ್ಯಯಕ್ಕೆ ಇಣ್ನಿಸೇಧ, ಧಾಸುವಿನ ಆದಿಗೆ ಸಕಾರಾ 
ದೇಶ. ಸಹ್‌ತ ಎಂದಿರುವಾಗ ಹೋಢೆಃ ಸೂತ್ರದಿಂದ ಹಕಾರಕ್ಕೆ ಢೆಕಾರಾದೇಶ. ರುುಷಸ್ತಥೋಕ- ಸೂತ್ರ 
ದಿಂದ ತಕಾರಕ್ಕೆ ಧಕಾರಾದೇಶ. ಷ್ಟುನಾಷ್ಟು8 ಎಂಬುದರಿಂದ ಅದಕ್ಕೆ ಢೆಕಾರಾದೇಕ.  ಡಢೋಡೇಲೋಪ:ಃ 
ಎಂಬುದರಿಂದ ಪೊರ್ವಢಕಾರಕ್ಟೆ ಲೋಪ. ಸರ್‌ ಎಂದಿರುವಾಗ ಸಹಿವಹೋರೋದೆವರ್ಣಸ್ಯ ಎಂಬುದರಿಂದ 
ಅಕಾರಕ್ಕೆ ಓತ್ತಪು ಪ್ರಾಪ್ತವಾದರೆ, ಸಾರ್ಥ್ಯಂ ಸಾಧ್ಯಾ ಸಾಢೇತಿ ನಿಗಮೇ (ಪಾ. ಸೂ. ೬-೩-೧೦೩) ಎಂದು 
ನಿಪಾತಮಾಡಿರುವುದರಿಂದ ಆತ್ವ ಬರುತ್ತದೆ. ಯದ್ಯಪಿ ಆ ಸೂತ್ರದಲ್ಲಿ ಸಾಢಾ ಎಂಬುದು ತೃಜಂತವೆಂದು 
ಹೇಳಲ್ಪಟ್ಟಿದೆ. ಅದರೆ ಅದು ಉಪಲಕ್ಷಣ ಎಂದು ತಿಳಿಯಬೇಕು. ಇದರಿಂದ ಇತರ ವಿಷಯದಲ್ಲಿ ಆ ರೂಸ 
ವಾಗುತ್ತದೆ ಎಂದಾಗುತ್ತದೆ. 





ಅ, ೧. ಅ. ೪, ವ, ೨೧] | ಖುಗ್ರೇದಸಂಹತಾ 371 
STEN NS en AR ಮ ಬಬ 


ತನ್ನಿ “ತನು ಶಬ್ದ. ಸಪ್ತಮೀ ಏಕವಚನ ಜೀ ವಿಭಕ್ತಿ ಸರವಾದಾಗ ಅಚ್ಚೆಫೇಃ (ಪಾ. ಸೂ. 
೭-೩-೧೧೯) ಎಂಬುದರಿಂದ ಫಿಸಂಜ್ಞಾ ಇರುವುದರಿಂದ ಅತ್ತ ಔತಶ್ವಗಳು ಪ್ರಾಪ್ತವಾದರೆ ಜಸಾದಿಷು ಚೈಂದೆಸಿ- 
ವಾವಚೆನಮ ಎಂಬ ವಚನಾಂತರದಿಂದ ವಿಕಲ್ಪನೆಂಬುದರಿಂದ ಇಲ್ಲಿ ಬರುವುದಿಲ್ಲ. ಆಗ ಯಣಾದೇಶ. ಉದಾತ್ತ 
ಸ್ಥಾನದಲ್ಲಿ ಯಹಣಾದೇಶ ಬಂದುದರಿಂದ ಅದರ ಪರದಲ್ಲಿ ವಿಭಕ್ತಿ ಇರುವುದರಿಂದ ಉದಾತ್ತ ಸ್ಪರಿಶಯೋರ್ಯೆಣಿಃ 
ಎಂಬುದರಿಂದ ವಿಭಕ್ತಿಗೆ ಸ್ವರಿತಸ್ತರ ಬರುತ್ತಸೆ. ಯದ್ಯಪಿ ಉದಾತ್ತ ಸ್ಥಾನಕ್ಕೆ ಬಂದಿರುವ ಯಣಿನ ಪೊರ್ವದಲ್ಲಿ 
ಹಲ್‌' ಇರುವುದರಿಂದ ಉದಾತ್ರಯೆಣೋಹಲ್‌ ಪೂರ್ವಾತ್‌ ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ವರ ಬರಬೇಕಾ: 
ಗುತ್ತದೆ, ಆದರೆ ಛಾಂದಸವಾಗಿ ಇಲ್ಲಿ ಬರುವುದಿಲ್ಲ. | 








ದಧೇ--ಡುಧಾಳ್‌ ಧಾರಣಪೋಷಣಯೋಕ ಧಾತು.  ಛಾಂದಸವಾದ ಲಿಟ್‌ ದ್ವಿತ್ವ. ಆತೋಲೋ- 
ಪಇಟಚ ಸೂತ್ರದಿಂದ ಆಕಾರಲೋಸ ತಿಜಂತನಿಘಾತಸ್ವರ ಬರುತ್ತದೆ. 


ಐವತ್ತ ಐದನೆಯ ಸೂಕ್ತವು ಸಮಾಪ್ತವು. 


ಐವತ್ತಾರನೆಯ ಸೂಕ್ತವು 


ಏಷ ಪ್ರ ಪೂರ್ನೀರಿತಿ ಷಡೃಚೆಂ ಷಷ್ಕಂ ಸೂಕ್ತಂ ಸವ್ಯಸ್ಯಾರ್ಷಮೈಂದ್ರಂ ಜಾಗತೆಮಿತ್ಯುಕ್ತಂ | 
ಅನುಕ್ರಾಂತಂ ಚ | ಏಷ ಪ್ರ ಷಡಿತಿ | ವಿಷುವತಿ ನಿಷ್ಟೇವಲ್ಯ ಏತತ್ಸೊಕ್ತೆಂ ಶಂಸನೀಯಂ | ವಿಷುವಾ- 
ಶ್ಚಿವಾಕೀರ್ತ್ವ್ಯ ಇಕಿ ಖಂಡೇ ಸೂತ್ರಿಶಂ | ಏಷ ಪ್ರೆ ಪೂರ್ನೀರ್ವ್ವ್ಯಷಾಮದಃ ಪ್ರ ಮಂಹಿಷ್ಕಾಯ | 
ಆ. ೮-೬ | ಇತಿ || 


ಅನುವಾದೆಪು-- ಏಷ ಪ್ರ ಪೂರ್ನೀ ಎಂಬ ಈ ಸೂಕ್ತವು ಹತ್ತೆ ನೆಯ ಅನುವಾಕದಲ್ಲಿ ಆರನೆಯ 
ಸೂಕ್ತವು. ಇದರಲ್ಲಿ ಆರು ಖುಕ್ತುಗಳಿರುವವು. ಈ ಸೂಕ್ತಕ್ಕೆ ಸವ್ಯನು ಖುಷಿಯು, ಇಂದ್ರನು ಜೇವತೆಯು, 
ಜಗತಿೀೀಛಂದಸ್ಸು. ಅನುಕ್ರಮಣಿಕೆಯಲ್ಲಿ ಏಷ ಪ್ರೆ ಷಡಿತಿ ಎಂದು ಹೇಳಿರುವುದು. ವಿಷುವಶಿಯಲ್ಲಿ ನಿಸ್ಕೇ 
ವಲ್ಯಶಸ್ತ್ರಮಂತ್ರಗಳಿಗಾಗಿ ಈ ಸೂಕ್ತವನ್ನು ಪಠಿಸಸಬೇಕೆಂದತಿ ಅಶ್ಚಲಾಯನಶ್ರೌತಸೂತ್ರದ. ನಿಷುವಾಸ್ದಿವಾ- 
ಕೀತೆಕ್ಯ ಎಂಬ ಖಂಡದಲ್ಲಿ ಏಷೆ ಪ್ರೆ ಪೂರ್ನೀನವನೃಷಾಮದಃ ಪ್ರೆ ಮಂಹಿಷ್ಕಾಯ ಎಂಬ ಸೂತ್ರವು ನಿರ್ದೇಶಿ 
ಸುವುದು. (ಆ. ೮.೬) | | 


ed 





372 


EM LN 





ned ee TT NN eR RT, ಬ mf ಗಾರ ಲಾ ರ ಗಾ 


ಸೂಕ್ಷ ೫೬ 
ಮಂಡಲ--೧1 ಅನುವಾಕ--೧೦ 1 ಸೂಕ್ತ--೫೬ ॥ 
ಅಷ್ಟೆ ಪ್ರ ಅಧ್ಯಾಯ-೪ ॥ ವರ್ಗ... ೨೧1 

ಸೂಕ್ತ ದಲ್ಲಿರುವ ಖುಕ್ಸಂಖ್ಯೆ-.. | 
ಹುಸಿ. ಸವ್ಯ ಆಂಗಿರಸಃ ॥ 
ದೇವತಾ... ಇಂದ್ರಃ 1 

ಛಂದಃ. ಜಗತೀ | 





ಪ್ರ) ಪೂರ್ವೀರವ ತಸ್ಯ ಚಮಿ ಎಷೋತ್ಳೋ ನಯೇಷಾಮುಡಯಂ- 
ಸ್ಸ ಭುರ್ವಣಃ | 


ಹ ಸಂ ಮಹೇ ನಾಯಯತೇ ಹರಣ್ಯಯಂ ರಥಮಾವ್ಯ; ತಾ ಹರಿಯೋಗ- 





| ಪದಹಾಠಃ ॥ 


|| | 
ಷಃ ! ಪ್ರ | ಪೂರ್ವೀಃ । ಅನ | ಕಸ್ಯ | ಚಮ್ರಿಷಃ |! ಅತ್ಯಃ | ನ! ಯೋಷಾಂ | 





| 
ಉತ್‌ ! ಅಯಂಸ್ತ | ಭುರ್ವಣಿ: | 





po ಐ ಬೃ್ಮೃನಲ 


ದಕೆಂ [ ಮಹೇ ಪಾಯಯತೇ | ಹಿರಣ್ಯಯಂ | ರಥಂ ಅಂವೃತ್ಯ | ಹರಿ. 
ಯೋಗಂ | ಯಜ್ಞ ಸಂ1೧॥ 


| ಸಾಯಣಿಭಾಷ್ಯಂ | 


ಭುರ್ವಣಿರತ್ತೆ ಷೆ ಇಂದ್ರಸ್ತಸ್ಯ ಯೆಜಮಾನಸ್ಯ ಸೂರ್ನೀಃ ಪ್ರೆ ಭೂತಾಶ್ಚ ವ್ರು ಸಶ್ಚ ಮೂಸು 
ಚಮಸೇಷ್ವವಸ್ತಿತಾಃ ಸೋಮಲಕ್ಷಣಾ ಇಷ: ಸ್ರಾವೋಡೆಯಂತ್ತೆ | ಪ್ರೆ ಕರೇ ಸಾನಾರ್ಥಮುದ್ಧೆ ರತಿ | 
ತತ್ರೆ ಬೆ ಶಷ್ಟ್ರಾಂತೆತ | ಅಶ್ಯೋ ನ ಯೋಷಾಂ | ಯೆಥಾಶ್ವೋ ವಡವಾಂ ಕ್ರೀಡಾರ್ಥಮುಸೆಯ ಚ್ಛತಿ | 
ಸೆ 'ಚೀಂದ್ರೋ ಹಿರಣ್ಯಯೆಂ ಸುವರ್ಣಮಯಂ ಹರಿಯೋಗಂ ಹರಿಭ್ಯಾಂ. ಯುಕ್ತಮೃಭ್ಛಸ ಮುರು ಭಾಸ. 
ಮಾನಂ ರಘಮಾವೃತ್ಯಾವಸ್ಥಾಪ್ಯ ಮಹೇ ಮಹತೇ ವೃತ್ರ ವಧಾಡಿರೂಪಾಯೆ ಕರ್ಮಣೇ ದಕ್ಷಂ ಪ್ರವೃಷ್ಧ- 
ಮಾತ್ಮ್ಮಾನಂ ಸೋಮಂ ಸಾಯೆಯತೇ 1 ಪಾನಂ ಕಾರಯತಿ | ಪೂರ್ನೀಃ | ಸ್ವ ಸಾಲನಸೂರಣಯೋಃ | 





ಸಾಯಿಣಭಾಷ್ಯಸಟತಾ ಮಂ. ೧. ಅ, ೧೦. ಸೂ. ೫೬. 


ತಾ ಗಾರಿ 





ಅಣ. ಅ.೪.ವ. ೨೧] ಜುಗ್ರೇದಸಂಶಿತಾ | 373 


ರ್‌ ಕ ನ್‌ ಸ ಜುಂ ಹಾ 








ನ್ಯ ಳ್‌ ನ್‌ ಪ. ರ್‌ ಬಾಲನು ಆಗಿ ಹ ಜ್ರ 


ಸ್ಕಭಿದಿವ್ಯಧೀತ್ಯಾದಿನಾ | ಉ ೧-೨೪ | ಕುಪ್ರತ್ಯಯಃ | ಉಜೋಸ್ಕ್ಯಪೂರ್ವಸ್ಯೇತ್ಯುತ್ವಂ | ಪುಕುಶಜ್ಞಾ-' 
ದ್ರೋಶೋ ಗುಣಿವಚನಾದಿತಿ ಜೀಷ್‌ | ಯೆಣಾದೇಶಃ | ಹಲಿ ಚೇತಿ ನೀರ್ಫ್ಥತ್ವಂ | ಪ್ರತ್ಯಯಸ್ವರಃ | 
ಚೆಮ್ರಿಷಃ | ಚೆಮು ಅದನ ಇತ್ಯಸ್ಮಾತ್ರೃಹಿಚಮಿತೆನಿಧನೀತ್ಯಾದಿನಾ |! ಉ. ೧-೮೨ |! ಊಸ್ರೆತ್ಯಯೊಂ- 
ತಕ ಮೂಶಬ್ದ:ಃ | ತಸ್ಯಾಂ ವರ್ಶಮಾನಾ ಇಷತ್ಚವಿಷ8 | ವಕಾರಸ್ಯ ರೇಫಶ್ಭಾ ಂದಸಃ | ಕೈದುತ್ತೆರಪೆದ- 
ಕ್ರೆಕ್ಸತಿಸ್ಟೆರತ್ವಂ | ಅಯೆಂಸ್ತ \ ಛಾಂದೆಸೇ ವರ್ತಮಾನೇ ಲುಜ್‌, ವೃತ್ಯ ಯೇನಾತ್ಮನೇಸೆದಂ | ನಿಕಾಚಿ 
| ಇತೀಟ್ರ ಎಷೇಧಃ 'ಭುರ್ವಣಿ: | ಭುರ್ವತಿರತ್ತಿ ಕರ್ಮೆತಿ ಯಾಸ್ಯ। | ನಿ. ೯.೨೩ | ಧಾತುಪಾಠೇ. ತು ಭರ್ವ 
ಒಂಸಾಯಾಮಿತಿ ಪಠ್ಯತೇ | ಅಸ್ಮಾದೌಣಾದಿಕೋಂನಿಸ್ಟೆ ತ್ರೈತ್ಯಯಃ | ಅಕಾರಸ್ಫೋಕಾರಶ್ಭಾ ೦ಜಿಸಃ | 
ಸಾಯೆಯೆಶೇ | ಪಾ ಸಾನೇ | ಶಾಛಾಸಾಹ್ವಾಯ್ಕಾನೇಪಾಂ ಯುರ | ಪಾ. ೭-೩-೩೭ | ಇತಿ ಹೇತು- 
ಮತಿ ಜಿಚಿ ಯುಗಾಗಮಃ | ಣಿಚೆಶ್ಚ | ಪಾ. ೧೩೭೩-೭೪ | ಇತ್ಯಾಶ್ಮನೇಸದಂ | ಹರಣ್ಯಯೆಂ | ಯುಶ್ಚ್ಯ- 
ವಾಸ್ತ್ಯೇತ್ಯಾದಿನಾ ಹಿರಣ್ಯ ಶಬ್ದಾ ದುತ ತ್ರರಸ್ಯೆ ಮಯಹಟೋ ಮಶಬ್ದ್ಬಲೋಪೋ(!ನಿಸಾತೃತೇ। ಹರಿಯೋಗಂ | 
ಹರ್ಯೋರ್ಯೋಗೋ ಯೋಜನಂ ಯೆಸ್ಮಿನ್‌ | ಹರಿಶಬ್ದ ಇನ್ಸಶೈಯಾಂತೆ ಆದ್ಕುದಾತ್ರ8| ಸ ಏವ 
ಬಹುಪ್ರೀಹಿಸ್ಟರೇಣ ಶಿಷ್ಯತೇ | ಹಯೆಭ್ವಸೆಂ | ಉರುಭಾಸಮಿತ್ಯಸ್ಯೆ ಸೈಷಸೋದರಾದಿತ್ತಾದೃಭ್ವಸಾದೇಶ: '! 


। ಪ್ರತಿಸದಾರ್ಥ ॥ 


ಭುರ್ವಣಿಃ- -ಭಕ್ಷಳನಾದ | ಏಷಃ-- ಇಂದ್ರನು | ಯೋಸಾಂ-- ಹೆಣ್ಣು ಕುದುರೆಯನ್ನು (ಕಂಡು) | 
ಆಶ್ಯೋ ನ--ಗಂಡುಕುದುರೆಯು (ಕ್ರೀಡಿಸಲು ಉತ್ಸಾಹದಿಂದ) ಮುನ್ನುಗ್ಗುವಂತೆ | ತೆಸ್ಯ...ಯಜನಾನನೆ | 
ಪೂರ್ನೀ8--ಅಧಿಕವಾದುವೂ | ಚಿಮ್ರಿ ಷ8... ಸೌಟುಗಳಲ್ಲಿರುವುವೂ ಆದ ಸೋಮರಸರೊಸಗಳಾದ ಅನ್ನಗಳನ್ನು 
(ಕುಡಿಯಲು) | ಪ್ರೆ ಅವ ಉದೆಯೆಂಸ್ತೆ ಉತ್ಸಾಹದಿಂದ ಅವಿರ್ಭವಿಸಿದ್ದಾನೆ | ಹಿರಣ್ಯಯೆಂ ಸುವರ್ಣ 
ನಿರ್ನ್ಮಿತನಾದದ್ದೂ | ಹೆರಿಯೋಗೆಂ-- ಕುದುರೆಗಳಿಂದ ಕೂಡಿದ್ದೂ | ಯಭ್ವಸೆಂ- ಹೆಚ್ಚು ಪ್ರಕಾಶಮಾನವಾ 
ದದ್ದೂ ಆದ | ರಥೆಂ--ರಥವನ್ನು | ಅನ್ಯತ್ಯ--ಹತ್ತಿಕುಳಿತು | ಮಹೇ (ನ ವೃತ್ರವಧಾದಿ) ಮಹಾಕಾರ್ಯ ಗಳಿಗೆ | 
ಡೆಕ್ಷೆಂ-- ಸಮರ್ಥವಾದ ತನಗೆ (ಉದರಕ್ಕೆ) | ಸಾಯೆಯೆಶೇ--(ಸೋಮರಸವನ್ನು) ಕುಡಿಸುತ್ತಾನೆ ॥ 


॥ ಭಾವಾರ್ಥ ॥ 


ಭಕ್ಷಕನಾದ ಇಂದ್ರನು ಹೆಣ್ಣು ಕುದುರೆಯನ್ನು ಕಂಡು ಗಂಡುಕುದುರೆಯು ಕ್ರೀಡಿಸೆಲು ಉತ್ಸಾಹದಿಂದ 
ಮುನ್ನುಗ್ಗುವಂತೆ ಯಜಮಾನನಿಂದ ಅರ್ಪಿತವಾದ ಅತ್ಯಧಿಕವಾದುದೂ, ಸೌಟುಗಳಲ್ಲಿರುವುದೂ ಅದ ಸೋಮ 
ರಸವನ್ನು ಕುಡಿಯಲು ಉತ್ಸಾಹದಿಂದ ಎದ್ದಿದ್ದಾನೆ. ಸುವರ್ಣನಿರ್ಮಿತೆವಾದದ್ದೂ, ಕುದುರೆಗಳಿಂದ ಕೂಡಿದ್ದೂ 
ಮತ್ತು ಹೆಚ್ಚು ಪ್ರಕಾಶಮಾನವಾದದ್ದೂ ಆದ ರಥವನ್ನು ಹತ್ತಿಕುಳಿತು ಸೋಮರಸವನ್ನು ಪಾನಮಾಡಿ ತನ್ನನ್ನು 
ವೃತ್ರವಧಾದಿ ಮಹಾಕಾರ್ಯಗಳಿಗೆ ಸಮರ್ಥನಾಗುವಂತೆ ಮಾಡಿಕೊಳ್ಳು ತ್ತಾನೆ. 


English '11781751,11011, 

Voracious (12618) has risen up, usu horse (approaches) & mare, to 
partake of the copious libitations (contained) in the sacrificial ladles; having 
stayed his well-horsed, golden aud splendid chariot, he plies himself, cipable 
of heroic (actions with the beverage). 





ತಿ74 ಸಾಯಣಭಾಷ್ಯಸೆಹಿತಾ [ಮಂ. ಗಿ. ಅ. ೧೦. ಸೂ, ೫೬. 


ಆ ಫ್ರಿ 





ಜೆ. 1 ಟೆ 2 ಎಟ ಇ. ಛೆ ಸ ಬಂ ಜೀ ಓಟ ಸಟ ಹಟುಟ ಗ WN ಎ 0... ಸ ಗಟ 0 Tg ನಂ ಹ ಛೃ ಬ ಹುಂ eA ಲ ಚಚ | ಗಿ, ಹ ರ ಲಬ ನ್ನ ಗ್‌ 





॥ ನಿಶೇಸ ವಿಷಯಗಳು ॥ 


ಪೂರ್ವೀಃ-- ಸ್ಥ ಪಾಲನಪೂರಣಯೋಃ ಎಂಬ ಧುತುವಿನಿಂದ ಉಂಟಾದ ಈ ಶಬ್ದವು ಬಹಳವಾದ 
ಅಥವಾ ಅತಿಶಯವಾದ ಎಂಬರ್ಥವನ್ನು ಕೊಡುವುದು. 


ಚಮ್ರಿಷ8--ಚೆಮ್ಹಾಂ ವರ್ತೆಮಾನಾ ಇಷಃ--ಚೆಮ್ಮಾಷಃ--ಎಂಬ ವ್ಯುೃತ್ಸಕ್ಕಿಯಂತೆ, ಚಮೂ 
ಎಂದರೆ ಚಮಸಪಾತ್ರೆಯಲ್ಲಿರುವ ಸೋಮ ಲಕ್ಷಣದಿಂದ ಕೂಡಿದ ಅನ್ನ. ಇನ ಶಬ್ದವನ್ನು ನಿರುಕ್ತದಲ್ಲಿ (ನಿಂ. 
೩-೯) ಅನ್ನ ಪರ್ಕ್ಯಾಯಪದಗಳಲ್ಲಿ ಪಾಠಮಾಡಿದ್ದಾರೆ. 


ಅತ್ಯೋ ನ ಯೋಷಾಂ--ಇಲ್ಲಿ ಅತ್ಯಶಬ್ದಕ್ಕೆ ಅಶ್ವವೆಂದರ್ಥ. ಗಂಡುಕುದುರೆಯು ಕ್ರೀಡಾರ್ಥವಾಗಿ 
(ಹೆಣ್ಣು ಕುದುರೆಯನ್ನು) ಅಸಪೇಕ್ಷಿಸುವಂತೆ, ಇಂದ್ರನು ಸೋಮಲಕ್ಷಣವಿಶಿಷ್ಟವಾದ ಹವಿಸ್ಸನ್ನು ಬಯಸುತ್ತಾನೆ. 


ಹರಿಯೋಗೆಂ_ಹಯೋಃ ಯೋಗಃ ಯೋಜನಂ ಯಸ್ಮಿನ್‌ ಎರಡು ಕುದುರೆಗಳಿಂದ ಹೂಡಲ್ಪ 
ಬದ್ಧ ಎಂದರ್ಥ. ಇದೂ ಹಿರಣ್ಮಯಂ, ಖುಭ್ರಸಂ (ವಿಶೇಷವಾಗಿ ಪ್ರಕಾಶಿಸುವುದು) ಎಂಬ ಪದಗಳು ಇಂದ್ರನ 
ರಥಕ್ಕೆ ವಿಶೇಷಣಗಳಾಗಿನೆ. | 

ಭುರ್ವಣಿಃ- ತಿನ್ನುವವನು ಎಂದರ್ಥ. ಭುರ್ವತಿರಶ್ತಿ ಕರ್ಮಾ (ನಿರು. ೯-೨೩) ಎಂದು ಭರ್ವ 
ಹಿಂಸಾಯಾಂ ಎಂಬ ಧಾತುವಿನಿಂದ ನಿಷ್ಪನ್ನವಾದ ಈ ಶಬ್ದಕ್ಕೆ ತಿನ್ನುವನನು ಎಂದರ್ಥವನ್ನು ನಿರುಕ್ತಕಾರರು 
ಹೇಳಿರುವರು, | 


| ವ್ಯಾಕರಣಪ್ರಕ್ರಿಯಾ | 


ವ ಪಾಲನಪೂರಣಯೋಃ ಧಾತು. ಇದಕ್ಕೆ ಪ್ಥಭಿದಿ ವ್ಯಧಿ (ಉ. ಸೂ. ೧-೨೩). 
ಎಂಬುದರಿಂಡ ಕು ಪ್ರತ್ಯಯ, ಉದೋಷ್ಠ್ಯ್ಯಪೂರ್ವಸ್ಯ (ಪಾ. ಸೂ. ೭-೧-೧೦೨) ಎಂಬುದರಿಂದ ಧಾತುವಿಗೆ 
ಉತ್ತ.  ಉರಣ್ರಪೆರಃ ಸೂತ್ರದಿಂದ ಯಕಾರಸ್ವಾನಕ್ಕೆ ಬರುವುದರಿಂದ ರಪರವಾಗಿ ಬರುತ್ತದೆ. ಪುರು ಶಬ್ದ 
ವಾಗುತ್ತದೆ. ಇದಕ್ಕೆ ಸ್ತ್ರೀತ್ವವಿವಕ್ಷಾಮಾಡಿದಾಗ ವೋಶೋಗುಣವಚೆನಾತ್‌ (ಪಾ. ಸೂ. ೪-೧-೪೪) ಎಂಬು 
ದರಿಂದ ಜೋಷ್‌. ಈ ಸರವಾದಾಗ ಯಣಾದೇಶ. ಆಗ ಹಲಿಚೆ (ಪಾ. ಸೂ. ೮-೨-೭೭) ಸೂತ್ರದಿಂದ 
ಕೀಘಾಂತದ ಉಪಥೆಗೆ ದೀರ್ಫ್ಛ. ಪೂರ್ನೀ ಎಂದು ರೂಪನಾಗುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ತ 
ವಾಗುತ್ತದೆ. | 


ಪೂರ್ನೀಃ ಹ 


ಚನಮ್ರಿಷಃ.-ಚಮು ಅದನೇ ಧಾತು. ಇದಕ್ಕೆ ಕೃಷಿಚಮಿತನಿಘನಿ-(ಉ. ಸೂ. ೧-೮೧) ಎಂಬುದ 
ಊ ಪ್ರತ್ಯಯ. ಚಮೂ ಶಬ್ದವಾಗುತ್ತದೆ. ಇದು ನಿತ್ಯಸ್ತ್ರೀಲಿಂಗ ಶಬ್ದ. ಚೆಮ್ರಾಂ ವರ್ತಮಾನಾ ಇನ8 
ಚಮ್ವಿಷಃ ಸೆಂಹಿತಾದಲ್ಲ ವಕಾರಕ್ಕೆ ರೇಫಾದೇಶವು ಛಾಂದಸವಾಗಿ ಬರುತ್ತದೆ. ಕಾರಕಉಪಪದನಾಗಿ ಸಮಾಸ 
ವಾದುದರಿಂದ ಗತಿಕಾರಕೋಸಪೆಸೆದಾತ್‌ಕೈ ತ” ಸೂತ್ರದಿಂದ ಕೃದುತ್ತರಪದಪ್ರಕೃತಿಸ್ವರ ಬರುತ್ತದೆ. 


ಅಯೆಂಸ್ಥೆ-- ಯಮ ಉಪರಮೇ ಧಾತು. ವರ್ತಮಾನಾರ್ಥದಲ್ಲಿ ಛೆಂದೆಸಿಲುಜ್‌ ಲಜ್‌ಲಿಬಃ 
ಎಂಬುದರಿಂದ ಲುಜ್‌ ವ್ಯತ್ಯಯೋಬಹುಲಂ ಸೂತ್ರದಿಂದ ಆತ್ಮನೇಪದಪ್ರತ್ಯಯ ಬರುತ್ತದೆ. ಪ್ರಥಮಪುರುಸ 
ಏಕವಚನಸರವಾದಾಗ ಚ್ಲೇಃಸಿಚ್‌ ಸೂತ್ರದಿಂದ ಸಿಜ್‌ ಏಕಾಚಉಪದೇಶೇನುದಾತ್ರಾತ್‌ ಎಂಬುದರಿಂದ. 





ಅ. ೧. ಅ.೪. ವ. , ೨೧] ಖುಗ್ಗೇದಸಂಹಿತಾ | 375 








WN A SL ಕ್‌ pe ಹೊಟೆ ಫಾ ಗಗ ತಗ ಗ ಗಗ ಗಗ ಗಲ, ಆಡು ಸಟ ಹಿಡಿ 08 1 0.5 ಎ0 ಟ್ರ. |. 0... 3 ಅಚ ಸ ಪಚ ಕ ಭಲ ಲ ಲ ಲ್‌್ಪಲಐಟ?ೀ | ಹ ಖೊ 





ಏಕಾಚಾದದರಿಂದ ಸಿಚಿಗೆ ಇಡಾದೇಶಸ್ರತಿಸೇಧೆ ಬರುತ್ತದೆ. ನಶ್ಚಾಸದಾಂಶಸ್ಯ. ಸೂತ್ರದಿಂದ ಮಕಾರಕ್ಕೆ 
ಅನುಸ್ತರಾದೇಶ. ಅಂಗಕ್ಕೆ ಅಡಾಗಮ. ಅಕಿಹಂತದಪರದಲ್ಲಿರುವುದರಿಂದ ನಿಘಾತಸ್ಸರ ಬರುತ್ತದೆ. 


| ಭುರ್ವಣಿಃ-- ಭುರ್ವತಿರತ್ತಿ ಕರ್ಮಾ (ನಿರು. ೯-೨೩) ಇತಿ ಯಾಸೃಃ, ಇವರ ಮತದಲ್ಲಿ ಭುರ್ವ 
ಎಂಬುದು ಧಾತುಸ್ತರೂಪವಾಗುತ್ತದೆ. ಆದರೆ ಧಾತುಪಾಠದಲ್ಲಿ ಭರ್ವ ಹಿಂಸಾಯಾಂ ಎಂದು ಪಡಿತನಾಗಿದೆ. 
ಇದಕ್ಕೆ ಔಣಾದಿಕವಾದ ಅನಿಪ್ರತ್ಯಯ. ಧಾಶುವಿನ ಅಕಾರಕ್ಕೆ ಉಕಾರವು ಛಾಂದಸವಾಗಿ ಸ್ವೀಕರಿಸಬೇಕು. 
ಅಬ್‌ ಕುಪ್ಪಾಜ್‌ ಸೂತ್ರದಿಂದ ರೇಫನಿಮಿತ್ರವಾಗಿ ಪ್ರತ್ಯಯ ನಕಾರಕ್ಕೆ ಣಕಾರಾದೇಶ, ಪ್ರತ್ಯಯಸ್ವರದಿಂದ 
ಮಧ್ಯೋದಾತ್ತವಾಗುತ್ತದೆ. 


ಪಾಯೆಯೆತೇ-- ಪಾ ಪಾನೇ ಧಾತು. ಹೇಶುಮತಿಚೆ ಎಂಬುದರಿಂದ ಪ್ರೇರಣಾನ್ಯಾ ಪಾರ ತೋರು 
ವುದರಿಂದ ಣಿಚ್‌. ಜಿಚೆಶ್ಚ (ಪಾ. ಸೂ. ೧-೩-೭೪) ಎಂಬುದರಿಂದ ವ್ಯಾಪಾರಜನ್ಯಫಲವು ಕರ್ತೃಗಾಮಿಯಾ 


ಗುವಾಗ ಜಿಜಂತದ ಮೇಲೆ ಆತ್ಮನೇಪದಪ್ರತ್ಯಯ ಬರುತ್ತದೆ. ಹೆಚ್‌ ಹರದಲ್ಲಿರುವಾಗ ಶಾಚ್ಛಾಸಾಹ್ವಾವ್ಯಾ- 


| ವೇಪಾಂ ಯು (ಪಾ. ಸೂ. ೭-೩-೩೭) ಎಂಬುದರಿಂದ ಧಾತುವಿಗೆ ಯುಕಾಗಮ, ಣಿಚಿಗೆ ಶಪ್‌ ಸರವಾ 


ದಾಗ ಗುಣ ಅಯಾದೇಶ. ಔತಆತ್ಮನೇ. ಸೂತ್ರದಿಂದ ಪ್ರತ್ಯಯಕ್ಕೆ ಏತ್ವ. ತಿಜಿಂತನಿಘಾತಸ್ವರ ಬರುತ್ತದೆ. 


ಹಿರಣ್ಯಯೆಂ ಹಿರಣ್ಯ ಶಬ್ದದಮೇಲೆ ವಿಕಾರಾರ್ಥದಲ್ಲಿ ಮಯಟ್‌ ಪ್ರತ್ಯಯ. ಖುತ್ತ್ಯ್ಯವಾಸ್ತ್ಟ್ಯ್ಯ-- 
(ಪಾ. ಸೂ. ೬-೪-೧೭೫) ಎಂಬುದರಿಂದ ಮಯಜಬನ ಮ ಶಬ್ದಕ್ಕೆ ಲೋಪವು ನಿಪಾತಿತವಾಗಿದೆ. 

| ಹರಿಯೋಗರ್ಮ-- ಹರ್ಯೋ8 ಯೋಗಃ ಯೋಜನಂ ಯಸ್ಮಿನ್‌. ಬಹುವ್ರೀಹಿ ಸಮಾಸ, ಹರಿ 
ಶಬ್ದಿವು ಇನ್‌ ಪ್ರತ್ಯಯಾಂತವಾದುದರಿಂದ ಇಪ್ಲಿತ್ಯಾದಿರ್ನಿತ್ಯಂ ಸೂತ್ರದಿಂದ ಆದ್ಯುದಾತ್ರ. ಸಮಾಸದಲ್ಲಿ 
ಬಹುಪ್ಪೀಹ್‌ೌಪ್ರಕೃತ್ಯಾ ಪೂರ್ವಪದನಮು" ಎಂಬುದರಿಂದ ಪೂರ್ವಪದಪ್ರಕೃತಿಸ್ವ್ತರದಿಂದ ಹೆರಿಶಬ್ದದ ಸ್ವರವೇ 
' ಉಳಿಯುತ್ತದೆ. | 

ಯಭ್ಯಸೆಮ್‌--ಉರು ಅಧಿಕಂ ಭಾಃ ಯಸ್ಯ ಸಃ ಉರುಭಾಃ ತೆಂ ಉರುಭಾಸಮ. ಇದು ಸೃಷೋದ : 
ರಾದಿಯಲ್ಲಿ ಪಠಿತವಾದುದರಿಂದ ಪೈಷೋವರಾದೀನಿ ಯಥೋಪೆದಿಸ್ಟಮ್‌ (ಪಾ. ಸೂ. ೬-೩-೧೦೯] ಎಂಬುದ 
ರಿಂದ ಖೆಳ್ಚಸಾಡೇಶಬರುತ್ತದೆ. 


| ಸಂಹಿತಾಪಾಠಃ 1 
| | | 
ತಂ ಗೂರ್ತಯೋ ನೇಮನ್ನಿಷಃ ಪರೀಣಸಃ ಸಮುದ್ರಂ ನ ಸಂಚರಣೇ ಸ. 


ಸಿಷ್ಯವಃ 
| ಎ! | | R 
ಪತಿಂ ದಕ್ಷಸ್ಕ ನಿದಥಸ್ಯ ನೂ ಸಹೋ ಗಿರಿಂ ನ ವೇನಾ ಅಧಿ ರೋಹ ತೇ- 


| 
ಜಸಾ ॥೨॥ 





316 ಸಾಯಣಭಾಷ್ಯಸಹಿತಾ [ಮಂ ೧. ಅ. ೧೦. ಸೂ. ೫೬ 


mE ಅ NNR ಬಬ ಯ ಥ್ರ TS ಆ  ್ಪ ಚ A,B. Wy me MM, 


1 ಪಡೆಪಾಠಃ ? 

ತೆಂ! ಗೂರ್ತಯಃ | ನೇಮನ್‌5ಇಷಃ | ಸೆರೀಣಸಃ | ಸಮುದ್ರಂ!ನ! ಸಂ5ಚ- 
ರಣೇ | ಸನಿಷ್ಯವಃ | 

ಪತಿಂ | ದಶ್ವಸ್ಯ ವಿದಥಸ್ಯಃ ಮು ! ಸಹ: | ಗಿರಿಂ! ನ! ವೇನಾಃ | ಅಧಿ | ರೋಹ | 
ತೇಜಸಾ ॥೨॥ 


| ಸಾಯಣಭಾಷ್ಯಂ ! 


ಗೂರ್ತಯಃ। ಸ್ತೋತಾರೋ ನೆಮನ್ಸಿಸೋ ನಮಸ್ವಾರಪೂರ್ವಂ ಗಚ್ಚಂತಃ | ಯದ್ವಾ | ನೀತ- 
ಹನಿಷ್ಕಾ8 ಸರೀಣಸಃ ಪರಿಶೋ ವ್ಯಾಪ್ನ್ನುವಂತಃ |! ಏವಂಗುಣವಿಶಿಷ್ಟಾ ಯಜಮಾನಾಸ್ತಮಿಂದ್ರೆಂ ಸ್ತುತಿ- 
ಭಿರಧಿರೋಹಂತಿ | ಸ್ತುವಂಶ ಇತ್ಯರ್ಥಃ ತತ್ರ ದೃಷ್ಟಾಂತಃ | ಸನಿಷ್ಕವಃ ಸನಿಂ ಧನಮಾತ್ಮನ ಇಚ್ಛೆಂತೋ 
ವಣಿಜೋ ಭನಾರ್ಥಂ ಸಂಚೆರಹೇ ಸಂಚಾರೀ ನಿಮಿತ್ತೆಭೂತೇ ಸತಿ ಸಮುದ್ರಂ ನ! ಯಥಾ ನಾವಾ 
ಸನುಪ್ರಮಧಿರೋಹಂತಿ ಏವಂ ಸ್ತೋತಾರೋತನಪಿ ಸ್ವಾಭಿಮತಧನಲಾಭಾಯೇಂದ್ರೆಂ ಸ್ತುವಂತೀತಿ ಭಾವಃ। 
ಹೇ ಸ್ತೋತೆಸ್ತಂ ಚ ದೆಕ್ತಸ್ಕ ಪೈವೃದ್ಧಸ್ಯ ವಿದಥಸ್ಯ ಯಜ್ಞಸ್ಯ ಪತಿಂ ಪಾಲಯಿತಾರಂ ಸಹಃ ಸೆಹ- 
ಸ್ವಂತಂ ಬಲನಂತೆನಿಂಪ್ರಂ ತೇಜಸಾ ದೇವಶಾಪ್ರೆಕಾಶಳೇನ ಸ್ಫೋಶ್ರೇ ನು ಕ್ಲಿಪ್ರಮಧಿ ರೋಹ | 
ಸ್ತುಹೀತಿ ಯಾವತ್‌ | ತತ್ರ ದೈಷ್ಟಾಂತಃ | ವೇನಾಃ ಕಾಂತಾ ಸ್ತ್ರಿಯೋ ಗಿರಿಂ ನ। ಯಥಾ ಹೆರ್ನತೆಂ 
ಸ್ವಾಭಿಮಶಪ್ರಪ್ಪೋಸೆಚಯಾರ್ಥಮಧಿರೋಹಂತಿ | ಗೂರ್ತಯಃ | ಗ್ಯ ಶಬ್ಬೇ | ಗೃಣಂತಿ ಸ್ತುವೆಂತೀತಿ 
ಗೂರ್ಶಯಃ | ಕಿಚ್‌ ಕೌ ಚೇತಿ ಕರ್ತರಿ ಕ್ಲಿಜ' | ಬಹುಲಂ ಛಂದಸೀತ್ಕುತ್ವಂ | ಹಲಿ ಚೇತಿ ದೀರ್ಥಃ | 
ಜಿತ ಇಶ್ಸೆಂತಶೋದಾತ್ತತ್ವಂ! ನೇಮುನ್ಸಿಸಃ! ಣಮು ಪ್ರಹ್ವತ್ವ ಇತ್ಯಸ್ಮಾಚ್ಛೆತರಿ ವೃತ್ಯಯೇನೈತ್ಚಂ | ತಕಾರಸ್ಯೆ 
ನಳಾರಾಬೆಃಶಶ್ಚ ; ನಮಂತ ಇಷ್ಯಂತೀಂದ್ರೆಂ ಪ್ರಾಪ್ಲುವಂತೀತಿ ನೇಮನ್ನಿಷಃ | ಇಷು ಗತಾನಿಶ್ಯಸ್ಮಾಶ್‌ 
ಕ್ಲಿಪ್‌ ಚೇತಿ ಕ್ರಿಸ್‌ | ಕೃಮತ್ತರಸವಪ್ರೆಕೃತಿಸ್ಟರತ್ಸಂ | ಯೆದ್ವಾ | ಜೇ ಪ್ರಾಸೆಣ ಇತೈಸ್ಮಾದರ್ತಿಸ್ತು.- 
ಸ್ಟಿತ್ಯಾದಿನಾ ಮನ್ಸ್ಪತ್ಯಯಃ | ಬಹುಲವಚನಾನ್ನ ಕಾರಸ್ಯೇಶ್ಸೆಂಜ್ಹಾ ಭಾವಃ | ನೀತಾಃ ಪ್ರೆಶ್ಕಾ ಇಸೋ 
ಯೇಷಾಂ |! ಪರಾದಿಶೃಂದಸಿ ಬಹುಲಮಿತ್ಕುತ್ತರನದಾಮ್ಯುದಾತ್ತತ್ವಂ ! ಪೆರೀಣಸೆಃ ।! ಸ ಕೌಟಿಲ್ಯ 
ಇತ್ಕೇಯಂ ಧಾತುರ್ಗತ್ಯರ್ಥೋ ಧಾತೊನಾಮನೇಕಾರ್ಥತ್ವಾತ್‌ | ಪರಿತೋ. ನಸಂತಿ ಗಚ್ಛಂತೀತಿ ಪೆರಿ- 
ಜಸಃ | ಕ್ವಿಪ್ಲೇತಿ ಕ್ರಿಸ್‌ : ನಿಪಾತಸ್ಯ ಚೇತಿ ಪೂರ್ವಪದಸ್ಯೆ ದೀರ್ಥಶ್ವಂ | ಉಸೆಸರ್ಗಾಜಿಸಮಾಸೇಪೀತಿ 
೫ತ್ತೆಂ ! ವ್ಯತ್ಯೇಯೇನಾಮ್ಯುದಾತ್ತತ್ವಂ! ಯದ್ವಾ! ನಶತಿರ್ಗತಿಕೆರ್ಮಾ | ಅಸ್ಮಾತ್ಪೊರ್ವವತ” ಕಿಸಿ ಶಕಾ- 
ರಸ್ಯ ಸಳಾರಃ | ಸನಿಷ್ಯವಃ | ಷಣು ದಾನ ಇತ್ಯಸ್ಮಾದಿನ್ಸರ್ವಧಾಶುಭ್ಯ ಇತಿ ಕರ್ಮಣೇನ್ಪ)ತ್ಯಯಃ | 
ಸನಿಮಾತ್ಮನ ಇಚ್ಛೆಂತೀತಿ ಕೃಚಿ | ಸರ್ವಪ್ರಾತಿಪೆನಿಕೇಭ್ಯೋ ಲಾಲಸಾಯಾಮಸುಗೃಕ್ತಿವೃಃ | ಸುಗಾ- 
ಗನೋಸಹಿ ವಕ್ತೆವ್ಯಃ | ಸಾ. ೩.೧-೫೧-೩ | ಇತಿ ಸುಕ್‌ | ಕ್ಯಾಚ್ಛೆಂದಸೀತ್ಯುಪ್ರೆತ್ಯಯೆಃ |! ನು| ಯಚಿ 
ಶುನುಘೇಶಿ ಸಾಂಹಿತಿಕೋ ದೀರ್ಥಃ | ಸಹಃ | ಅಸ್ಮಾದುತ್ತರಸ್ಯ ಮತು ನಶ್ಚಾಂದಸೋ ಲುಕ್‌ | 





ಅ. ೧. ಅ. ೪. ವ, 5೨೧. ] ಹುಗ್ಗೇದಸಂಹಿತಾ 377 











- 1 ಪ್ರತಿಪದಾರ್ಥ || 

ಗೂರ್ತೆಯಃ-ಸ್ತೋತ್ಸಗಳೊ | ನೇಮನ್ನಿಷಃ--ನಮಸ್ವಾರಪೂರ್ವಕವಾಗಿ ಹೋಗುವವರೂ ಅಫವಾ 
ಹವಿಸ್ಸನ್ನು ಹೊಂದಿದವರೂ | ಪರೀಣಿಸಃ ಸುತ್ತಲೂ ಗುಂಪುಕಟ್ಟಕೊಂಡವರೂ ಆದ ಯಜಮಾನರು! ತೆಂ-- 
ಆ ಇಂದ್ರನನ್ನು | ಸನಿಸ್ಕವಃ--ಥನವನ್ನ ಪೇಕ್ಷಿಸುವ ವರ್ತಕರು | ಸಂಚೆರಣೇ--ಧನಕ್ಕಾಗಿ ಸಂಚಾರಮಾಡುವ 
ಕಾಲದಲ್ಲಿ : ಸೆಮುದ್ರಂ ನ--( ದೋಣಿಗಳ ಮೂಲಕ ) ಗುಂಪುಕಟ್ಟ ಕೊಂಡು ಸಮುದ್ರವನ್ನು ಸೇರುವಂತೆ 
(ಸ್ತುತಿಗಳಮೂಲಶ ಸೇರುತ್ತಾರೆ ಎಲ್ಫೈ ಸ್ತೋತೃವೇ) | ದೆಶ್ಷಸೃ--ಶಕ್ತಿವಂತನಾಗಿಯೂ | ವಿದೆಫಸ್ಯೆ-ಪವಿ 
ತ್ರವಾದ ಯಜ್ಞಕ್ಕೆ | ಪೆತಿಂ--ಪಾಲಕನಾಗಿಯೂ | ಸಹಃ--ಬಲನಂತನಾಗಿಯೂ ಇರುವ ಇಂದ್ರನನ್ನು | 
ತೇಜಸಾ-_ (ದೇವತೆಗಳನ್ನು) ಪ್ರೆ ಪ್ರೆಕಾಶನಡಿಸುವ ಸ್ತೋತ್ರದಿಂದ | ವೇನಾ8-ರಮಣಿಯರು | ಗಿರಿಂ ಸ... 
(ಪುಷ್ಸಾರ್ಥವಾಗಿ) ಪರ್ವತವನ್ನು ಹತ್ತು ವಂತೆ | ಮು... ಜಾಗ್ರತೆಯಾಗಿ | ಅಧಿ ರೋಹ-(ಸ್ತೊ (ತ್ರದ ಮೂಲಕ) 
ಮೇಲೇರಿ ಇಂದ ಸ್ರಫನ್ನು ಸಮಾಪಿಸು ॥| 


|! ಭಾವಾರ್ಥ || 
ಧನವನ್ನ ಶೇಕ್ಷಿಸುವ ವರ್ತಕರು ಧನಸಂಚಯದಕಾಲದಲ್ಲಿ ಗುಂಪುಕಟ್ಟಿ ಕೊಂಡು ದೋಣಿಗಳ ಮೂಲಕ 
ಸಮುದ್ರನನ್ನು ಸೇರುವಂತೆ, ಹವಿಸ್ಸನ್ನು ಹೊಂದಿದ ಸೆ ಸ್ಪೋತೃಗಳು ಸುತ್ತಲೂ ಗುಂಪುಕಟ್ಟಿ ಕೊಂಡು ಸ್ತೋತ್ರಗಳ 
ಮೂಲಕ ಇಂದ್ರನನ್ನು ಸೇರುತ್ತಾರೆ. ಎಲ್ಫೆ ಸ್ತೋತೃವೇ, ರಮಣಿಯರು ಪುಷ್ಸಾರ್ಥವಾಗಿ ಪರ್ವತವನ್ನು 
ಹತ್ತುವಂತೆ, ನೀನೂ ಸಹೆ ಶಕ್ತಿವಂತನೂ, ಪವಿತ್ರವಾದ ಯಜ್ಞದ. ಪಾಲಕನೂ, ಬಲನಂಶತನೂ ಆದ ಇಂದ್ರ 
ನನ್ನೂ ದೇವತೆಗಳ ಪ್ರಕಾಶಕನಾಡ ಸ್ತೋತ್ರದ ಮೂಲಕ ಮೇಲೇರಿ ಸಮಾನಿಸು. 


English Translation. | 
| He adorers, bearing oblations, thronging round (him) as (merchants) 
covetous of gain crowd the ocean (in vessels) on ೩ yoyage; ascend quickly, 
with & ೬೫202 to the powerful Indra, the protector of the solemn sacrifice as 
women (climb) a mountain. 


| ವಿಶೇಷವಿಷಯಗಳು | 

_ ಗಾರ್ತಯೆ--ಗೈಣಂತಿ ಸ್ತುವಂತೀತಿ ಗೂರ್ತೆಯಃ ಎಂದು ಇದರ ವ್ಯ್ಯತ್ಪತ್ತಿ. ಗ್ಯ ಶಬ್ಬೇ ಎಂಬ 
ಧಾತುವಿನಿಂದ ನಿಪ್ಪನ್ನವಾದ ಶಬ್ದ ಇದು. ಇದಕ್ಕೆ ಸ್ಫೋತ್ರಮಾಡುವವರು ಎಂದರ್ಥ- 
೫. ನೇಮನ್ನಿಷ8-- ನಮಂತಃ ಇಸ್ಕಂತ ಇಂದ್ರಂ ಪ್ರಾಪ್ಪುವಂತೀತಿ ನೇಮನ್ನಿಷಃ ಎಂದು ಈ 

ಪದದ ವಿಗ್ರಹವಾಕ್ಯ. ಇದಕ್ಕೆ ನಮಸ್ಟಾರಪೊರ್ವಕವಾಗಿ ಇಂದ್ರನ ಸಮಾಸಕ್ಕೆ ಹೋಗುವವರು, ಅಥವಾ ಹೆವಿ 

 ಸೃನ್ನು ಒಯ್ದು ಇಂದ್ರನಿಗೆ ಕೊಡುವವರು ಎಂದೂ ಎರಡು ರೀತಿಯಲ್ಲಿಯೂ ಅರ್ಥಮಾಡಿರುತ್ತಾರೆ. 

|  ಪರೀಣಸೊ-ಪರಿತೋ ನಸಂತಿ ಗಚ್ಛಂತೀತಿ ಪರೀಣಸಃ ಹರಿಶೋ ಮ್ಯಾಪ್ಲುವಂತೆಃ ಏವಂ ಗುಣ- 
ನಿಶಿಷ್ಟಾ ಯಜಮಾನಾಃ | ಯಾಗಾಚರಣೆಗಾಗಿ ಸರ್ವತ್ರ ವ್ಯಾಪಿಸಿ ಇಂದ್ರಾದಿ ದೇವತೆಗಳನ್ನು ಸ್ತುತಿಸುತ್ತಾ 
ಯಜ್ಞ ವನ್ನು ಮುಂದುವರಿಸುವ ಯಜಮಾನರು ಎಂದರ್ಥ. 


49 | | | | - 





378 | ಸಾಯಣಭಾಷ್ಯಸಹಿತಾ [ಮಂ. ೧. ಅ. ೧೦. ಸೂ. ೫೬. 


ಸನಿಷ್ಯವಃ-- ಸಥಿಂ ಧನಮಾತ್ಮನ ಇಚ್ಛೆಂತೋ ವಣಿಜಃ--ದ್ರವ್ಯಾರ್ಜನೆಗಾಗಿ ಹಾತಕೊಕೆಯುವೆ 
ವರ್ತಕರು (ವೈಶ್ಯರು) ಎಂದರ್ಥ. ಧನಾರ್ಜನೆಗೆ ತೊಡಗಿದವರು ದೋಣಿಯ ಮೇಲೆ ಕುಳಿತು ಸಮುದ್ರದಲ್ಲಿ 
ಸಂಚರಿಸುವಂತೆ, ಯಜಮಾನರು ತನ್ಮು ಇಷ್ಟಾರ್ಥಪ್ರಾಪ್ತಿಗಾಗಿ ಇಂದ್ರನನ್ನು ಸ್ತುತಿಸುವರು ಎಂಬುದು ಈ ಪ್ರಕ 
ರಣಕ್ಕೆ ಸಂಬಂಧಿಸಿದ ತಾತ್ಪರ್ಯ. 


ಸಹಃ--ಇದಕ್ಕೆ ಸಹಸ್ವಂತಂ, ಬಲನಂತೆಂ ಅಂದರೆ ಅಕಿಶೆಯವಾದ ಬಲವುಳ್ಳ ವನು ಎಂದರ್ಥ 
ಮಾಡಿದ್ದಾರೆ. 


ನೇನಾಃ ಗಿರಿಂ ನ. ಸ್ತ್ರೀಯರು ಪುಷ್ಪಾಪಚಯಾರ್ಥವಾಗಿ ಪರ್ವತವನ್ನು ಹತ್ತುವಂತೆ, ಇಷ್ಟಾರ್ಥ 
ಪ್ರಾಪ್ತಿಗಾಗಿ ಇಂದ್ರನನ್ನು ಸರ್ವದಾ ಸ್ತೋತ್ರಮಾಡು ಎಂದು ಇಲ್ಲಿ ದೃಷ್ಟ್ರಾಂತಪೂರ್ವಕನಾಗಿ ಇಂದ್ರನನ 
ಸಿರುವ ಸನ್ನಿವೇಶವಿದೆ. 


ಆ 
ಸ ಸ್ತುತಿ 


॥ ವ್ಯಾಕರಣಪ್ರಕ್ರಿಯಾ || 


ಗೂರ್ತಯ...ಗ್ವ ಶಬ್ದೇ ಧಾತು. ಗೃಣಂತಿ ಸ್ತುವಂತಿ ಇತಿ ಗೂರ್ತಯಃ (ಸ್ತೋತ್ರಮಾಡುವ 
ವರು) ಕ್ರಿಜ್‌ ಕ್‌ ಚೆ ಸಂಜ್ಞಾಯಾಂ (ಪಾ. ಸೂಃ ೩-೩-೧೭೪) ಎಂಬುದರಿಂದ ಈ ಧಾತುವಿಗೆ ಕರ್ತರಿಯಲ್ಲಿ 
ಸೈಜ್‌ ಪ್ರತ್ಯಯ. ಬಹುಲಂ ಛಂದೆಸಿ ಎಂಬುದರಿಂದ ಧಾತುವಿಗೆ ಉತ್ತ.  ಉರಣ್ರಿಸೆರಃ ಸೂತ್ರದಿಂದ ರೆಸರ 
ವಾಗಿ ಬರುತ್ತದೆ. ಆಗ ಹೆಲಿಚೆ (ಪಾ. ಸೂ. ೮-೨-೭೭) ಎಂಬುದರಿಂದ ರೇಫಾಂತದ ಉಪಥಧೆಗೆ ದೀರ್ಫೆ. 
ಗೂರ್ತಿ ಶಬ್ದವಾಗುತ್ತದೆ. ಪ್ರತ್ಯಯ ಚಿತ್ತಾದುದರಿಂದ ಚಿತೆ (ಪಾ. ಸೂ. ೬-೧-೧೬೩) ಎಂಬುದರಿಂದ 
ಅಂತೋದಾತ್ತಸ್ವರ;ಬರುತ್ತದೆ. ಪ್ರಥಮಾ ಬಹುವಚನದಲ್ಲಿ ಜಸಿಚೆ ಎಂಬುದರಿಂದ ಅಂಗಕ್ಕೆ ಗುಣ್ಕ ಆಯಾದೇಶ. 


ನೇಮನ್ಸಿಷಃ--ಣಮು ಪ್ರಹ್ರತ್ತೇ ಶಬ್ದೇ ಚ ಧಾತು. ಲಡರ್ಥದಲ್ಲಿ ಶತೃಪ್ರತ್ಯಯ. ಇದು ಪರ 
ವಾದಾಗ ವ್ಯತ್ಯಯೋ ಬಹುಲಂ ಎಂಬುದರಿಂದ ಧಾತುವಿನ ಅಕಾರಕ್ಕೆ ನಿತ್ವ ತಕಾರಕ್ಕೆ ನಕಾರಾದೇಶ. 
ನಮಂಶಃ ಇಸ್ಯಂತಿ ಇಂದ್ರಂ ಪ್ರಾನ್ನನಂತಿ ಇತಿ ನೇಮನ್ನಿಷಃ. ಇಷು ಗತೌ ಧಾತು. ಇದಕ್ಕೆ ಶಿಪ್‌ ಚೆ 
(ಪಾ. ಸೂ. ೩-೨-೭೬) ಎಂಬುದರಿಂದ ಕ್ವಿಪ್‌ ಪ್ರತ್ಯಯ. ನೇಮನ್ನಿಷ" ಶಬ್ದವಾಗುತ್ತದೆ. ಗೆತಿಕಾರಕೋಪೆ- 
ಸದಾತ್‌ಕೃತ್‌ ಸೂತ್ರದಿಂದ ಕೃದುತ್ತರಪದ ಪ್ರಕೃತಿಸ್ತ್ವರ ಬರುತ್ತದೆ. ಅಥವಾ ಜೀರ್ಣ" ಪ್ರಾಪಣೇ ಧಾತು. 
ಅದಕ್ಕೆ ಅರ್ತಿಸ್ತುಸು (ಉ. ಸೂ. ೧-೧೩೭) ಎಂಬುದರಿಂದ ಮನ್‌ ಪ್ರತ್ಯಯ. ಛಂದಸ್ಸಿನಲ್ಲಿ ಬಹುಲವಚನ 
ನಿರುವುದರಿಂದ ಮನ್ಸಿನ ನಕಾರಕ್ಕೆ ಹಲಂಶ್ಯಮ" ಸೂತ್ರದಿಂದ ಇತ್ಸಂಜ್ಞೆ, ಬರುವುದಿಲ್ಲ. ಪ್ರತ್ಯಯನಿಮಿತ್ತವಾಗಿ 
ಧಾತುವಿಗೆ ಗುಣ. ನೇಮನ್‌ ಎಂದಾಗುತ್ತದೆ. ನೀತಾಃ ಪ್ರತ್ತಾಕ8 ಇನೋ ಯೇಷಾಮ". ಬಹುವ್ರೀಹಿಯಲ್ಲಿ 
ಸರಾದಿಶ್ಚಂದಸಿ ಬಹುಲಂ (ಪಾ. ಸೂ. ೬-೨-೧೯೯) ಎಂಬುದರಿಂದ ಉತ್ತರಪದಾದ್ಯುದಾತ್ರಸ್ವರ ಬರುತ್ತದೆ. 


ಪರೀಣಸ8--ಣಸ ಕೌಟಲ್ಕೇ ಧಾತು. ಇದು ಇಲ್ಲಿ ಧಾತುಗಳಿಗೆ ಅನೇಕಾರ್ಥವಿರುವುದರಿಂದ ಗತ್ಯ 
ರ್ಥದಲ್ಲಿ ಪ್ರಯುಕ್ತವಾಗಿದೆ. ಪರಿತೋ ನಸಂತಿ ಗಚ್ಛಂತಿ ಇತಿ ಪರೀಣಸಃ. ಸ್ವಿಸ್‌ ಚೆ ಎಂಬುದರಿಂದ ಕ್ವಿಪ್‌. 
ನಿಪಾತೆಸ ಚೆ (ಪಾ. ಸೂ. ೬-೩-೧೩೬) ಎಂಬುದರಿಂದ ನಿಪಾತನಾದ ಪೂರ್ನಸದಕ್ಕೆ ದೀರ್ಫ. ಪರೀಣಸ್‌ 
ಶಬ್ದವಾಗುತ್ತದೆ. ಉಪಸರ್ಗಾಜಿಸಮಾಸೇಂಹಿಣೋಹದೇಶಸ್ಯ ಸೂತ್ರದಿಂದ ಧಾತುವಿನ ನಕಾರಕ್ಕೆ ಣತ್ವ 
ಬಂದಿಜೆ. ಕೃದುತ್ತರಪದಪೃಕೃತಿಸ್ತರವು ಪ್ರಾಪ್ತವಾದರೆ ವ್ಯತ್ಯಯದಿಂದ ಆದ್ಯುದಾತ್ತೆಸ್ವರ ಬರುತ್ತದೆ. ಅಥವಾ 


ನಶಧಾತು ಗತ್ಯರ್ಥದನ್ಲಿದೆ. ಇದಕ್ಕೆ ಹಿಂದಿನಂತೆ ಕ್ವಿಪ್‌ ಪ್ರತ್ಯಯ ಛಾಂದಸವಾಗಿ ಶಕಾರಕ್ಕೆ ಸಕಾರಾದೇಶ. 





ಅ. ೧. ಅ. ೪. ವ. ೨೧, ]. ಯಗ್ರೇಹಸೆಂಹಿತಾ 379 


ಟಟ A ಗ ದೂ ಸಜಜ ಒಂ ಛ ಇದ್ಲ ಟಕ ಪ ಜೆ ಮಟ ನ್ನ ಎಂ ಂಂ ಎಂ ಎಂ ಅಂ ಅರ ಟಟ  ್‌್‌್‌್‌್‌್‌ 


ಸನಿಷ್ಯವೂ-.ಷಣು ದಾನೇ ಧಾತು. ಇದಕ್ಕೆ ಇನ್‌ಸರ್ವಧಾಶುಭ್ಯ್ಯೇಃ ಎಂಬ ಉಣಾದಿಸೂತ್ರದಿಂದ 
ಕರ್ಮಣಿಯಲ್ಲಿ ಇನ್‌ ಪ್ರತ್ಯಯ. ಧಾಶ್ವಾದಿಗೆ ಸಕಾರಾದೇಶ ಸೆನಿ ಶಬ್ದವಾಗುತ್ತದೆ. ಸನಿಂ ಆತ್ಮನಃ ಇಚ್ಛೆತಿ 
ಎಂಬರ್ಥದಲ್ಲಿ ಸುಪಆತ್ಮನಃ ಕೈಜ್‌ ಸೂತ್ರದಿಂದ ಕೃಚ್‌. ಕ್ಯಜ್‌ ಪರದಲ್ಲಿರುವಾಗ ಸೆರ್ವಪ್ರಾತಿಸೆದಿಕೇ- 
ಭ್ಯೋ ಲಾಲಸಾಯಾಂ ಸುಗ್ಗೆಕ್ತವ್ಯಃ ಸುಗಾಗಮೊಆನಿವಕ್ತೆವ್ಯಃ (ಕಾ. ೭.೧-೫೧-೩) ಎಂಬ ವಚನದಿಂದ ಸನಿ 
ಎಂಬುದಕ್ಕೆ ಸುಗಾಗನು. ಇಕಾರದ ಹರದಲ್ಲಿರುವುದರಿಂದ ಷತ್ತ. ಸನಿಷ್ಯ ಎಂಬುದು ಸನಾಡೈಂಶಾ ಧಾತೆವಃ 
ಸೂತ್ರದಿಂದ ಧಾತುಸಂಜ್ಞೆಯನ್ನು ಹೊಂದುತ್ತದೆ. ಇದರ ಮೇಲೆ ಕ್ಯಾಚ್ಛಂದಸಿ ಎಂಬುದರಿಂದ ಉ ಪ್ರತ್ಯಯ. 
ಅತೋಲೊಸೆಸ? ಎಂಬುದರಿಂದ ಕೃಚಿನ ಅಕಾರಕ್ಕೆ ಲೋಸ. ಸನಿಷ್ಯ್ಯು ಎಂದು ಉಕಾಶಾಂತೆಶಬ್ದವಾಗುತ್ತದೆ. 
ಪ್ರತ್ಯಯೆಸ್ವರದಿಂದ್ದ ಅಂತೋದಾತ್ತವಾಗುತ್ತದೆ. ಪ್ರಥಮಾಬಹುವಚನಲ್ಲಿ ಜಸಿಚೆ ಎಂಬುದರಿಂದ ಗುಣ 
ಅವಾದೇಶ. | | 

ನು--ಯಜಿ ಶುನುಘ--ಎಂಬುದರಿಂದ ಸಂಹಿತಾದಲ್ಲಿ ದೀರ್ಫಿಬರುತ್ತದೆ. 

ಸಹಃಸಹೆಃ ಅಸ್ಯ ಅಸ್ತಿ ಇತಿ ಸಹಸ್ವಾನ್‌. ಶದೆಸ್ಯಾಸ್ತ್ಯೈ. ಸೂತ್ರದಿಂದ ಮತುಪ್‌ ಪ್ರತ್ಯಯ. 
ಸಂಹಿತಾದಲ್ಲಿ ಛಾಂದಸವಾಗಿ ಮತುಪ್‌ ಪ್ರತ್ಯಯಕ್ಕೆ ಲುಕ್‌ ಬಂದಿದೆ. | 


ರೋಹ--ರುಹೆ ಬೀಜಜನ್ಮನಿ ಪ್ರಾದುರ್ಭಾವೇ ಧಾತು. ಲೋಟ್‌ ಮಧ್ಯೆಮಪುರುಷ ವಿಕವಚನರೂಫ. 


ತಿ೫ಂತನಿಘಾತಸ್ವರ ಬರುತ್ತದೆ. 
| ಸಂಹಿತಾಪಾಠಃ 1 


ತುರ್ವಣಿಮ ರ್ಮಹಾ ಅರೇಣು ಪೌ ಪೌಂಸ್ಕೇ ಗಿರೇರ್ಭ್ಯಸ್ಟಿ ಬ್ದರ್ನ ಭ್ರಾಜತೇ ತು. 


ಜಾ ಶವಃ | 
ಯೇನ ಶುಸ್ಥಂ ಮಾಯಿನಮಾಯಸೋ ಮದೇ ದುಧ ) ಆಭೂಷು. ರಾ- 


ಮಯನ್ನಿ ದಾಮನಿ ೩ 
ಸದೆನಾಕಃ 
ಸಃ | ತುರ್ವಣಿಃ | ಮಹಾನ್‌ ! ಅರೇಣು | ಸೌಂಸ್ಯೇ | ಗಿರೇಃ | ಭೃಷ್ಟಿ ನ! 
ಭ್ರಾಜತೇ ! ತುಜಾ ಶವೇ | 
ಯೇನ ಕ ಶುಷ್ಲಂ | ಮಾಯಿನಂ | ಆಯಸಃ | ಮದೇ | ದುಧ್ರಃ | ಆಭೂಷು |. 
ಕ್ರಮಯತ್‌ [ನಿ | ದಾಮನಿ ll 4h 





380 ಸಾಯಣಭಾಷೃಸಹಿತಾ [ ಮರಿ. ೧. ಅ. ೧೦. ಸೂ. ೫೬ 


|ಸಾಯಣಭಾಸ್ಕಂ॥| 


ಸ ಇಂದ್ರೆಸ್ತುರ್ವಣೆಃ ಶತ್ರೊಣಾಂ ಹಿಂಸಿತಾ ಕ್ಷಿಸ್ರಕಾರೀ ವಾ | ತುರ್ವಣಿಸ್ತೂರ್ಣವನಿರಿತಿ 
ಯಾಸ್ತ: | ನಿ. ೬.೧೪ | ತೊರ್ಣಸಂಭಜನೆ ಇತಿ ತಸ್ಯಾರ್ಥಃ | ಮಹಾನ್ರ್ರವೃದ್ಧಶ್ನ ಭವತಿ | ತಸ್ಕೇಂದ್ರಸ್ಯ 
ಶವೋ ಬಲಂ ಪೌಂಸ್ಕೇ ನೀಕೈ: ಪುರುಪ್ರೇ ಕರ್ಶನ್ಯೇ ಸಂಗ್ರಾಮೇತರೇಣ್ಛಿನವದ್ಯಂ ತುಜಾ ಶತ್ರೂಣಾಂ 
ಹಿಂಸೆಕೆಂ ಸತ್‌ ಭ್ರಾಜತೇ | ದೀಪ್ಯತೇ | ತತ್ರ ದೃಷ್ಟಾಂತಃ | ಗಿರೇಃ ಪರ್ವತಸ್ಕ ಭೃಷ್ಟಿರ್ನ ಶೃಂಗಮಿವ। 
ತದ್ಯಥೋನ್ನತಂ ಸದ್ದೀಸ್ಯತೇ ತೆಪ್ರತ್‌ |: ಆಯಸೊೋಟ ಯೋಮಯೆಕೆವಚೆಯುಕ್ತೆ ದೇಹೋ ಮೆಥ್ರೋ 
ದುಷ್ಬಾನಾಂ ಶತ್ರೂಣಾಂ ಧರ್ತಾವಸ್ಥಾಪಯಿತಾ ಏವಂಭೂತ ಇಂದ್ರೋ ಮದೇ ಸೋಮಸಾನೇನ 
ಹರ್ಷೇ ಸತಿ ಯೇನ ಬಲೇನ ಶುಷ್ಣಂ ಸರ್ವಸ್ಯ ಶೋಸಕಮಸುರಂ ಮಾಯಿನಂ ಮಾಯೆಸೆವಿನಮಾಭೂಷು 
ಕಾರಾಗೈ ಹೇಷು ದಾಮನಿ ಬಂಧಕೇ ನಿಗೆಡೇ ನಿ ರಮಯತ್‌ ನ್ಯೃವಾಸಯೆತ್‌ | ಶೆದ್ಬಲಮಿತಿ ಪೂರ್ವೇಣಾ- 
ನ್ವಯಃ | ತುರ್ವಣಿಃ | ತುರ್ವೀ ಹಿಂಸಾರ್ಥಃ |! ಅಸ್ಮಾದೌಣಾದಿಳೋಸನಿಪ್ರತ್ಯಯಃ | ಅರೇಣು | ರೇಣು- 
ವದಾಚ್ಛಾದಕತ್ಪಾದ್ರೇಣುಶಬ್ದೇನಾವದ್ಯಮುಚ್ಯತೇ | ಬಹುವ್ರೀಹೌ ನಇಬ್ಬಭ್ಯಾಮಿತ್ಯುತ್ತ ರಪೆದಾಂತೋ- 
ದಾತ್ಮತ್ವಂ | ತುಜಾ | ತುಜ ಹಿಂಸಾಯಾಂ | ಇಗುಪಧಲಶ್ರಣ: ಕ: | ಸುಪಾಂ ಸುಲುಗಿತಿ ನಿಭಕ್ತೇರಾ- 
ಕಾರಃ | ದುದ್ರ8 | ಮುಷ್ಟಾನ್‌ ದ್ರಿಯಶೇಇವಸ್ಥಾಪೆಯತೀಶಿ ದುಥ್ರಃ | ಧೃಜಿ" ಅವಸ್ಥಾನ ಇತ್ಯಸ್ಮಾಪಂತ- 
ರ್ಭಾವಿತಣ್ಯರ್ಥಾನ್ಮೂಲನಿಭು ಜಾದಿಶ್ವಾ ತ್ವಪ್ರತ್ಯಯಃ |] ಪಾ. &-೨.೫-೨ | ಯಣಾದೇಶಃ | ಕೀಫೆಲೋಪೆ- 


ಶ್ಛಾಂದೆಸಃ | ರಮಯೆಶ್‌ | 'ಅಮಂತೆತ್ವಾಸ್ಕಿತ್ತೆ ೇ ಮಿತಾಂ ಹ್ರಸ್ವ ಇತಿ ಹ್ರಸ್ತತ್ವಂ | ಛಾಂದಸೆ8 
ಸಂಹಿತಾಯಾಂ ದೀಘಃ |: 


। ಪ್ರತಿಪದಾರ್ಥ ॥ 


ಸೆ$--ಇಂದ್ರನು | ತುರ್ವಣಿಃ--ಶತ್ರುಹಿಂಸಕನಾಗಿಯೂ ಅಥವಾ ಶೀಘ್ರವಾಗಿ ಕೆಲಸಮಾಡತಕ್ಕವನಾ 
ಗಿಯೂ ಮತ್ತು | ಮರ್ಹಾ__ಪ್ರಭಾವಯುತನಾಗಿಯೂ ಇದ್ದಾನೆ | ಅಯೆಸಃ ಉಕ್ಕಿನ ಕವಚವನ್ನು ಧರಿಸಿದ 
ದೇಹವುಳ್ಳ ವನೂ | ದುದ್ರಃ--ದುಷ್ಟ ಶತ್ರುಗಳನ್ನು ದಮನ ನಮಾಡತಕ್ಕವನೂ ಆದ ಇಂದ್ರನು |' ಮದೇ- 
ಸೋಮರಸಪಾನದಿಂದ ಹೆರ್ಷಿತನಾದಾಗ | ಯೇನ--ಯಾವ ಬಲದಿಂದ | ಶುಷ್ನೆ ೦ ಸರ್ವಕೋಷಕನೂ | 
ಮಾಯಿನಂ--ಮೋಸಗಾರನೂ ಆದ ರಾಕ್ಷಸನನ್ನು | ಆಭೂಷು- ಕಾರಾ ಗೃಹೆದಲ್ಲಿ | ದಾಮಧಿ“ಬಂಧಕವಾದ 
ಸಂಕೋಲೆಯಲ್ಲಿ | ನಿರಮಯೆಶ್‌-ಸಿಕ್ಟಿರುವಂತೆ ಮಾಡಿದನೋ | ಶವ ಆ ಬಲವು | | ಪೌಂಸ್ಯೇ--ನೀರರು 
ನಡಿಸತಕ್ಕ ಯುದ್ಧದಲ್ಲಿ | ಆರೇಣು-- ದೋಷರಣತವಾಗಿಯೂ | ತುಜಾ--ಶತ್ರುಹಿಂಸಕವಾಗಿಯೂ ಇದ್ದು | 
ಗಿರೀ: -ಪರ್ವತದ. | ಭೃಷ್ಟ ರ್ನ ಶಿಖರಡೋಪಾದಿಯಲ್ಲಿ ! ಭ್ರಾಜತೇ-- ಪ್ರಕಾಶಿಸುತ್ತದೆ ॥ | 


w , 


॥ ಭಾವಾರ್ಥ ॥ | oe 
ಇಂದ್ರ ನು ತೀಘ್ರಕರ್ಮಕಾರಿಯಾಗಿಯೂ. ಪ್ರಭಾವಯುತನಾಗಿಯೂ ಇದ್ದಾನೆ. ಉಕ್ಕಿನ ಕನಚ 
ವನ್ನು ಧರಿಸಿದ 'ನೇಹವುಳ್ಳ ವನೂ, ದುಷ್ಟ ಶತ್ರು ಗಳನ್ನು ದಮನಮಾಡತಕ್ಕವನೂ ಆದ ಇಂದ್ರ ನು ಸೋಮರಸಪಾನ 
ದಿಂದ ಹರ್ಹಿತನಾದಾಗ ಯಾವ ಶಕ್ತಿ ಯಿಂದ ಸರ್ವತೋಷಕನೂ ಮೋಸೆಗಾರನೂ ಆದ ರಾಕ್ಷಸನನ್ನು ಕಾರಾಗೃ ಹ 
ದಲ್ಲಿ ಬಂಥಕವಾದ ಸಂಕೋಲೆಯಲ್ಲಿ ಸಿಕ್ಕಿರುವಂತೆ ಮಾಡಿದನೋ ಆ ಬಲವು ವೀರರು ನಡಿಸತಕ್ಕ ಯುದ್ಧ ಕಾಲ 
ದಲ್ಲಿ ದೋಷರಹಿತವಾಗಿಯೂ, ಶತ್ರುಹಿಂಸಕನಾಗಿಯೂ ಇದ್ದು ಸರ್ವತದ ಶಿಖರದೋಪಾದಿಯಲ್ಲಿ ಲಿ ಪ್ರಕಾ ಶಿಸುತ್ತ ಜೆ. 





ಅ. ೧. ೪. ೪. ವ. ೨೧]  ಖುಗ್ಗೇದಸೇಹಿತಾ | 381 











TE ಯ ಬದಿ (| ಕ ಇ: MN ಇಷ್ಟು ಾದಸಾನ 6 ಕಾಬಾ ತ ಗ ರ ಹ 3 ಗ್‌ ಸ ಸ ತ್‌್‌ ಮ ಟ್‌ ನಾ ತ್ಡ 
ಕಾ ಇ ಗರ ಬ ಗಾಗ ರಾಗಾ ಗಾ Wp MN . ೧ | 7೦ '|,|।;।* ವಧು p EN 





English Translation: 


He 16 quick in actions and mighty ; his faultless and destructive pro- 
wess shines in manly (conflict) like the peak of a mountain (afar) with which 
olothed in iron (armour), he, the suppressor of the malignant, when exhilarated. 
by the soma-juice, Gast the whily 808811೩ into prison and into bonds. 


| ವಿಶೇಷ ನಿಷಯಗಳು ॥| | 
ತುರ್ವಣಿಃ ಶತ್ರೂಣಾಂ ಹಿಂಸಿತಾ ಕ್ಲಿಪ್ರಕಾರೀ ವಾ ತುರ್ವಣಿಸ್ತೂರ್ಣವನಿ: (ನಿರು. ೬-೧೪) 
ತೂರ್ಣಂಹಿ ಯಃ ಸಂಭಜಶೇ.. ಜಾಗ್ರತೆಯಾಗಿ ಸ್ತುಶಿಸುವವನು ಎಂದರ್ಥ, “ಸತುರ್ವಣಿರ್ಮಹಾಂ ಅಕೇಣು' 
(ಖು. ಸಂ. ೧-೫೬-೩) ಎಂಬುದಾಗಿ ತುರ್ವಣಿ ಶಬ್ದವು. ಇಂದ್ರನು ತನ್ನನ್ನು ಸ್ತುತಿಸುವವರಿಗೆ ಜಾಗ್ರತೆ 
ಯಾಗಿ ಫಲಕೊಡುವನೆಂಬರ್ಗವನ್ನು ಅಬ್ಬಲ್ಲಿ ಸೂಚಿಸುವುದು. 
ಪೌಂಸ್ಯೇಈ ಪದಕ್ಕೆ ವೀಕೈಃ ಪುರುಸೈಃ ಕರ್ತವ್ಯೇ ಸಂಗ್ರಾಮೇ ಎಂದು ಅರ್ಥವನ್ನು ವಿವರಿಸಿ. 
ವೀರರು ಮಾಡುವ ಯುದ್ದ ತಂದು ಅರ್ಥಮಾಡಿದ್ದಾರೆ. 
ಆರೇಜಣು---ಅನವದ್ಯಂ--ವ್ಯರ್ಥವಲ್ಲದ್ದು. 


ತುಜಾ--ತುಜ-ಶಿಂಂಸಾಯಾಂ ಎಂಬ ಧಾತುವಿನಿಂದ ನಿಷ್ಟ ನ್ನವಾದ” ಈ ಶಬ್ದವು ಶತ್ರುಗಳಿಗೆ ಹಿಂಸೆ 
ಯನ್ನು ಕೊಡತಕ್ಕದ್ದು ಎಂಬರ್ಥವನ್ನು ಕೊಡುವುದು. 


ಗಿರೇಃಭೃಷ್ಟಿರ್ನ-. ಸರ್ವತದ ಶಿಖರದಂತೆ ಎಂದರ್ಥ. ಇಲ್ಲಿನ ಶಬ್ದಕ್ಕೆ ಇವಾರ್ಥಕತ್ರವಿರುವುದು. 
ಮಧ್ರಃ- ದೃಜ್‌ ಅವಸ್ಥಾನೇ ಎಂಬ ಧಾತುನಿಷ್ಟನ್ನ ವಾಡ ಈ ಶಬ್ದವು ಕತ್ರುಗಳನ್ನು ಶಿಕ್ಷಿಸಿ ಅವರವರ 
ಸ್ಥಳದಲ್ಲಿಯೇ ನಿಲ್ಲಿಸುವವನು ಎಂಬರ್ಥವನ್ನು ಕೊಡುವುದು. 


|| ವ್ಯಾಕರಣಪ್ರಕ್ರಿಯಾ || 
ತುರ್ವಣಿಃ--ತುರ್ನೀ ಧಾತುವು ಹಿಂಸಾರ್ಥದಲ್ಲಿದೆ. ಇದಕ್ಕೆ ಔಹಾದಿಕವಾದ ಅನಿ ಪ್ರತ್ಯಯ. 
ಅಬ್‌ ಕುಪ್ಪಾರ್‌ನುಮ್‌ ಸೂತ್ರದಿಂದ ಪ್ರತ್ಯಯ ನಕಾರಕ್ಕೆ ಣತ್ವ. ಪ್ರತ್ಯಯದ ಆದ್ಯುಷಾತ್ತಸ್ವರದಿಂದ 
ಮಧ್ಯೋದಾತ್ತವಾದ ಶಬ್ದವಾಗುತ್ತದೆ. 


ಅರೇಜು--ರೇಣುವದಾಚ್ಛಾದ ಕತ್ವಾತ್‌ ರೇಣುಶಬ್ವೇನ ಅವದ್ಯಂ ಉಚ್ಯತೇ, (ಧೂಲಿಯಂತೆ ಮುಚ್ಚು 
ವುದರಿಂದ ಶ್ರೇಷ್ಠವಾದುದು ಎಂದು ಇತ್ಸರ್ಯ) ಬಹುಪ್ರೀಹಿ ಸಮಾಸ. ನಇಾಸುಭ್ಯಾಮ" (ಪಾ. ಸೂ. 
೬೨-೧೭೨) ಎಂಬುದರಿಂದ ಸ ಉತ್ತರಾ ಬರುತ್ತದೆ. 

ಭ್ರಾಜತೇ--ಭ್ರಾಜ್ಯ ದೀಪ್ತೌ ಧಾತು. ಲಟ್‌ ಸ್ರಥಮಪುರುಷ ಏಕನಚನರೂಸ. ತಿಜಂಕನಿಘಾತ. 
ಸ್ವ ರ ಬರುತ್ತದೆ. | | 
ತುಜಾ--ತುಜ ಹಿಂಸಾಯಾಂ ಧಾತು. ಇತ್‌ ಉಸಥೆಯಾಗಿರುವುದರಿಂದೆ. ಇಗುಪಥಜ್ವಾ ಸ್ರೀಕಿರಕ 
ಕೆ: (ಪಾ. ಸೂ. ೩-೧-೧೩೫) ಎಂಬುದರಿಂದ ಕಪ್ರತ್ಯಯ ಕಿತ್ತಾದುದರಿಂದ ಲಘೂಪಧಗುಣ ಬರುವುದಿಲ್ಲ. 


ಪ್ರಥಮಾಸುಷರವಾದಾಗ ಸುಪಾಂ ಸುಲುಕ್‌' ಸೂತ್ರದಿಂದ ವಿಭಕ್ತಿಗೆ ಆಕಾರಾದೇಶ. 





382 | ಸಾಯಣಭಾಸ್ಯ ಸಹಿತಾ [ ಮಂ. ೧. ಅ. ೧೦, ಸೂ. ೫೬ 


Mn ರ Rn pn gy RE ಸ ಬ ಪ ಟಬ ಯ ಬ ಲ ಬಂಧದ TE ಬ Sp ke Te Nn ಗ 0೧03 


ಮಾಯಿನೆಮ ಮಾಯಾ ಅಸ್ಕ ಅಸ್ತಿ ಎಂಬ ನುತ್ವರ್ಥದಲ್ಲಿ ಪ್ರೀಹ್ಯಾದಿಭೈಶ್ಚ (ಪಾ. ಸೂ. 
೫-೨-೧೧೬) ಎಂಬುದರಿಂದ ಇನಿಪ್ರತ್ಯಯ. ಯಸ್ಯೇತಿಜೆ ಸೂತ್ರದಿಂದ ಆಕಾರಲೋಪ, ಪ್ರತ್ಯಯಸ್ವರದಿಂದ 
ಇಕಾರ ಉದಾತ್ರವಾಗುತ್ತದೆ. 

ದುದ್ರಃ-- ದುಷ್ಟಾನ್‌ ದ್ರಿಯತೇ ಅವಸ್ಥಾಪಯತಿ ಇತಿ ದುಫ್ರುಃ ಧೈರ್‌ ಅವಸ್ಥಾನೇ ಧಾತು. ಇದು 
ಅಂಶರ್ಥಾವಿತಣ್ಯರ್ಥಕವಾಗಿರುವಾಗ (ಜಿಜರ್ಥ ಧಾತ್ವರ್ಥದಲ್ಲಿ ಸೇರಿರುವಾಗ) ಮೂಲವಿಭುಜಾದಿಯಲ್ಲಿ ಸೇರಿರು 
ವುಸರಿಂದ ಸೆಪ್ರೆಕೆರಣೇ ಮೂಲನಿಭುಜಾದಿಭ್ಯ ಉಪೆಸಂಖ್ಯಾನಮ್‌ (ಹಾ. ಸೂ. ೩-೨-೫-೨) ಎಂಬುದರಿಂದ 
ಶ್ತ ಪ್ರತ್ಯಯ, ಕಿತ್ತಾದುದರಿಂದ ಗುಣ ಬರುವುದಿಲ್ಲ. ಯಣಾದೇಶ ದುರ್‌ ಉಪಸರ್ಗದಿ ರೇಫಕ್ಸೆ ಛಾಂದಸ 
ನಾಗಿ ಲೋಪ ಬರುತ್ತದೆ. ಪ್ರತ್ಯಯಸ್ವರದಿಂದ ಅಂತೋದಾತ್ತ. 

ರಮಯತ್‌--ರಮು ಕ್ರಿಡಾಯಾಂ ಧಾತು. ಪ್ರೇರಣಾರ್ಥಕೋರುವಾಗ ಹೇತುಮತಿಚೆ ಎಂಬುದ 
ರಿಂದ ಜಿಚ್‌. ಅತಉಪೆಧಾಯಾಃ ಸೂತ್ರದಿಂದ ಉಪಧಾವೃದ್ಧಿ. ಅಮಂತವಾದುದರಿಂದ ಜನೀಜ್ಯಷ್‌ಕ್ಸಸು 
ಎಂಬುದರಿಂದ ಇದು ಅಮಂತವಾದುದರಿಂದ ಮಿಶ್‌ ಸಂಜ್ಞಾ ಬರುತ್ತದೆ. ಆಗ ಮಿತಾಂಪ್ರಸ್ವಃ (ಪಾ. ಸೂ. 
೬-೪-೯೨) ಎಂಬುದರಿಂದ ಉಪಥಾ ಪ್ರಸ್ತ. ಲಜ್‌ ಪ್ರಥಮಸುರುಸ ಏಕವಚನದಲ್ಲಿ ತಿಪ್‌ ಪ್ರತ್ಯಯ. ಇತೆಶ್ಚ 
ಸೂತ್ರದಿಂದ ಇಕಾರ ಲೋಪ. ಶಪ್‌ ವಿಕರಣ, ತನ್ನಿಮಿತ್ತವಾಗಿ ಜೆಚಿಗೆ ಗುಣ ಅಯಾದೇಶ. ಬಹುಲಂ- 
ಛಂದಸ್ಯಮಾಜ್‌ಯೋಗೇಪಿ ಎಂಬುದರಿಂದ ಅಡಾಗನು ಬರುವುದಿಲ್ಲ. ಯೇನ ಎಂದು ಹಿಂದೆ ಸಂಬಂಧವಿರೃ 
ವುದರಿಂದ ಯೆಪ್ರೈತ್ತಾನ್ನಿತ್ಯೈ ಮ” ಎಂಬುದರಿಂದ ನಿಘಾತಪ್ರತಿಸೇಧ. ಜಿಜ್‌ ಸ್ವರದಿಂದ ಮಕಾರೋತ್ತರಾಕಾರ 
ಉದಾತ್ತವಾಗುತ್ತದೆ. ಸಂಹಿತಾಪಾಶದಲ್ಲಿ ಛಾಂದಸವಾಗಿ ಆದಿ ದೀರ್ಫ ಬರುತ್ತದೆ. | 

॥ ಸಂಹಿತಾಪಾಠಃ | 


ದೇವೀ ಯದಿ ತನಿಷೀ ತ್ವಾವೃಧೋತಯ ಇಂದ್ರಂ ಸಿಸಕ್ತು $ಸಸಂ ನ 
ಸೂರ್ಯಃ | | 
ಯೋ ಧೃಷ್ಟುನಾ ಶವಸಾ ಬಾಧತೇ ತಮ ಇಯರ್ತಿ ರೇಣುಂ ಬೃಹದ- 


ರ್ಹರಿಷ್ಟಣಿಃ WN 


| ಪದಪಾಠೆಃ ॥ 


| ‘| | | | | 
ದೇವೀ ! ಯದಿ ! ತವಿಷೀ ! ತ್ವಾ5ವೃಧಾ ! ಊತಯೇ ! ಇಂದ್ರಂ ! ಸಿಸಕ್ತಿ ! ಉ- 


| 
ಷಸಂ !ನ| ಸೊರ್ಯಃ | 
.! | i | 
ಯಃ! ಧೃಷ್ಣುನಾ! ಶವಸಾ! ಬಾಧತೇ । ತಮಃ! ಇಯರ್ತಿ | ರೇಣುಂ ! ಬೃಹತ್‌! 


| | 
ಅರ್ಹರೀಸ್ವನಿಃ 19H 


ಡಾ 8ಔಟಿಟ. ಅಭಾ 





ಆ. ೧. ಅ. ೪. ವ. ೨೧. ಹುಗ್ಗೇದಸಂಹಿತಾ . 3883 
॥ ಸಾಯಣಭಾಷ್ಯಂ || 


ಯ ಇಂದ್ರೋ ಧೃಷ್ಟುನಾ ಧರ್ಷಕೇ8 ಶವಸಾ ಬಲೇನ ಶೆನುಸ್ತೆ ನೋರೂಸೆಂ ವೃತ್ರಾದಿಮ- 
ಸುರಂ ಬಾಧತೇ ಹಿನಸ್ತಿ ಊತೆಯೇ ರಕ್ಷಣಾಯೆ ಶ್ವಾವೃಧಾ ಶ್ರಂಯಣ ಸ್ತೋತ್ರಾ ವರ್ಧಿಶಂ ತೆನಿಂಡ್ರಂ 
ದೇನೀ ತನಿಷೀ ದ್ಯೋತಮಾನಂ ಬಲಂ ಯೆದಿ ಯೆದಾ ಸಿಸಷಕ್ತಿ ಸಮನೈತಿ | ಸೇವತೆ ಇತಿ ಯಾಸ್ಟ್ರಃ | 
ಸೂರ್ಯ ಉಷೆಸಂ ನ ಯಥೋಸಹೋದೇವನಶಾಂ ಸೇನಶೇ | ನಿತ್ಯ ತತ್ಸೆಂಬದ್ದೋ ಭನತೀತ್ಯರ್ಥಃ | 
ತದಾನೀಮರ್ಹರಿಷ್ಠಣೆಃ | ಗಚ್ಚಂತೋ ಹರಂತೀಶ್ಯರ್ಹರಯಃ ಶತ್ರವಃ | ತೀಷಾಂ ವ್ಯಥೋತ್ಪಾದನೇನ 
ಸ್ವನಯಿತಾ ಶಬ್ದಯಿತೇಂದ್ರೋ ರೇಣುಂ ರೇಷಣಂ ಹಿಂಸನಂ ಬೃಹತ್ಬ್ರಭೂತಮಿಯರ್ಶಿ | ಶತ್ರೂನ್‌ 
ಗೆಮಯತಿ ! ಶ್ಹಾವೃಧಾ | ತ್ವಯಾ ವರ್ಧತ ಇತಿ ಶ್ಛಾವೃತ” | ಕ್ವಿಷ್ಟೇತಿ ಕ್ಲಿಪ್‌! ಪ್ರತ್ಯಯೋತ್ತರಪದ- 
ಯೋಶ್ಪೇತಿ ಮಹೆರ್ಯಂತೆಸ್ಯ ತ್ರಾದೇಶಃ |! ಛಾಂವಸಂ ದಕಾರಸ್ಯಾತ್ವೆಂ | ಸುಪಾಂ ಸುಲುಗಿಕಿ ದ್ವಿತೀ- 
ಯಾಯಾ ಅಕಾರಃ | ಸಿಷೆಕ್ತಿ | ಸಚೆ ಸಮವಾಯೇ | ಬಹುಲಂ ಛಂಪಸೀತಿ ಶಸೆಃ ಶ್ಲುಃ | ಬಹುಲಂ 
ಛಂದಸೀತೈಭ್ಯಾ ಸಸ್ಕೇತ್ವೆಂ | ಇಯರ್ಶಿ | ಯ ಸೃ ಗತೌ | ಜೌಹೋತ್ಕಾಡಿಕಃ | ಅಸ್ಮಾದೆಂಶರ್ಭಾವಿತಣ್ಯ- 
ರ್ಥಾಲ್ಗಹ್‌ | ಶಪಃಃ ಶ್ಲುರ್ದಿರ್ಭಾವೋರದತ್ಚಹಲಾದಿಶೇಷಾಃ | ಅರ್ತಿಸಿಸರ್ತ್ಯೋಶ್ಸೇತೃಭ್ಯಾಸಸ್ಯೇತ್ರ್ವಂ | 
ಅಭ್ಯಾಸಸ್ಯಾಸವರ್ಣೇ | ಹಾ. ೬-೪-೭೮1 ಇತೀಯಜಾದೇಶಃ | ಅನುದಾತ್ತೇ ಚೇತೈಭ್ಯಾಸಸ್ಕಾಮ್ಯುದಾ- 
ತತ್ವಂ | ಪೂರ್ವಪೆದಸ್ಯ ನಾಕ್ಕಾಂತೆರಗತೆತ್ತೇನ ಸದಾಡಸೆರತ್ವಾನ್ನಿ ಘೌತಾಭಾವಃ | ಕೇಣುಂ | ರೀ ಗತಿ- 
ರೇಷೆಣಯೋಃ | ಅಸ್ಮಾದೌಣಾದಿಕೋ ನುಸ್ರೆತ್ಯಯಃ | ಅರ್ಹರಿಷ್ಟಣಿಃ | ಅರ್ತ್ಶೇರನ್ಯೇಜ್ಯೋಟಷಿ 
ದೃಶ್ಯಂತೆ ಇತಿ ವಿಚ್‌ | ಅರೋ ಗಚ್ಛೆಂತಶ್ಲೇಮೇ ಹರಯಶ್ಚೇತೃರ್ಹೆರಯಃ | ತೇಷಾಂ ಸ್ಪನಯಿತಾ | ಸೃಮು 
ಸ್ಪನ ಧ್ವನ ಶಬ್ಬೇ | ಅಸ್ಮಾಣ್ಣ್ಯಿಂತಾದೌಣಾದಿಕೆ ಇನ್ಸ್ಪ್ರತ್ಯಯೆಃ | ಣೇರನಿಟೀತಿ ಣೆಲೋಪಃ | ಘಜಾದಿ- 
ಶ್ಪಾಸ್ಮಿತ್ರೇ ಮಿಂತಾಂ ಪ್ರಸ್ತ ಇತಿ ಪ್ರಸ್ತತ್ವಂ | ಕೃಮತ್ತರಪದಸ್ರೆಕೈತಿಸ್ವರಶ್ವಂ ॥ 


ರ್‌ 


| ಪ್ರತಿಪದಾರ್ಥ ॥ 

ಯೆ ಯಾನ ಇಂದ್ರನು | ಧೃಷ್ಣುನಾ-(ಶತ್ರುವನ್ನು) ದಮನಮಾಡತಕ್ಕ | ಶವಸಾ. ಬಲ 
ದಿಂದ! ಶಮಃ. ತನೋರೂಸವಾದ ವೃತ್ರಾದಿ ಅಸುರರನ್ನು | ಜಾಧಶೇ--ಹಿಂಸಿಸುತ್ತಾನೋ (ಮುತ್ತು) | 
ಊತೆಯೇ. ರಕ್ಷಣೆಗಾಗಿ | ತ್ವಾ ವೃಧಾ-- ಸ್ತೋತ್ಸವಾದ ನಿನ್ಲಿಂದ ನರ್ಧಿತನಾಗುತ್ತಾನೋ! (ತೆಂ) ಇಂದ್ರೆಂ-- 
ಆ ಇಂದ್ರನನ್ನು | ದೇವೀ--ದಿವ್ಯವಾದುದೂ | ತೆವೀಹೀ--ಪ್ರಕಾಶಮಾನವಾದುದೂ ಆದ ಶಕ್ತಿಯು | ಯದಿ... 
ಯಾವಾಗ| ಸೊರ್ಯಃ-- ಸೂರ್ಯದೇವನು | ಉಷೆಸೆಂ ನೆ..ಉಸೋದೇವಿಯನ್ನು ಸೇವಿಸುವಂತೆ | ಸಿಷಕ್ರಿ.. 
ಸೇವಿಸುತ್ಕದೆಯೋ (ಆಗ) ಅರ್ಹರಿಷ್ಟಣಿಃ--(ನೋವನ್ನುಂಟುಮಾಡುವುದರಿಂದ) ಶತ್ರುಗಳನ್ನು ಗಟ್ಟಿಯಾಗಿ 
ಕೂಗಿಕೊಳ್ಳುವಂತೆ ಮಾಡುವ ಇಂದ್ರನು | ರೇಣುಂ--ನೋವನ್ನು | ಬೃಹತ್‌--ಅಧಿಕವಾಗಿ ! ಇಯರ್ತಿ 
(ಶತ್ರುವಿಗೆ) ಉಂಟುಮಾಡುತ್ತಾನೆ ॥ 


| ಭಾವಾರ್ಥ ॥ 
ಶತ್ರುದಮನವನ್ನು ಮಾಡತಕ್ಕ ಶಕ್ತಿಯಿಂದ ತಮೋರೂಸವಾದ ವೃತ್ರಾದಿಗಳನ್ನು ಹಂಓಸುವದನೂ 
ಮತ್ತು ರಕ್ಷಣೆಗಾಗಿ ನಿನ್ನಿಂದ ವರ್ಧಿತನಾಗುವವನೂ ಆದ ಇಂದ್ರನನ್ನು ಯಾವಾಗ ದಿವ್ಯವಾದುದೂ, ಪ್ರಕಾಶ 
ಮಾನನಾದುದೂ ಆದ ಶಕ್ತಿಯು ಸೂರ್ಯನು ಉಷೋಜೇವಿಯನ್ನು ಸೇವಿಸುವಂತೆ ಸೇವಿಸುತ್ತದೆಯೋ ಅಗ ಆ 
ಇಂದ್ರನು ಶತ್ರುವಿಗೆ ಅಧಿಕವಾದ ನೋವನ್ನು ಂಟುಮಾಡಿ ಗಟ್ಟಿಯಾಗಿ ಕೂಗಿಕೊಳ್ಳು ವಂತೆ ಮಾಡುತ್ತಾನೆ. 


384 ಸಾಯಣಭಾಸ್ಯಸಟುತಾ [ ಮಂ, ೧. ಅ. ೧೦. ಸೂ. ೫೬. 





ಗ್‌ et ಟಾ Me ಉಟ | ಭುಜ ತಿಂತು 








English Translation. 

Divine strength waits, like the sun; upon the dawn, upon that Indra, 
who is made more powerful for protection by you, (his worshipper), who with 
resolute vigour resists the gloom, and inflicts severe castigation upon his 
enemies, making them 017 aloud (with pain) 


| ನಿಶೇಷ ವಿಷಯಗಳು [| 


ತ್ಹಾಪ್ಫಧಾ--ತಶ್ವಯಾ ವರ್ಧತೇ ಇತಿ ತ್ನಾವೃರ--ಈ ಸದಕ್ಕೆ ಸೋತ್ರಮಾಡುವ ನಿನ್ಸ್ಟಿಂದ ವೃದ್ಧಿ 
ಹೊಂದಲ್ಪಡುವವನು ಎಂದರ್ಥ ಮಾಡಿದ್ದಾರೆ. 


ಸಿಷಕ್ರಿಸಮವೈತಿ--ಸೇವತೇ ಇತಿ ಯಾಸ್ವೃಃ (ನಿರು. ೩-೨೧) ಷಚ ಸಮವಾಯೇ ಎಂಬ ಧಾತುವಿ 
ವಿಂದ ನಿಷ್ಟನ್ತ ವಾದ ಈ ಶಬ್ದವು ಒಟ್ಟು ಗೂಡುತ್ತದೆ ಎಂಬರ್ಥ ಕೊಡುವಂತಿದ್ದರೂ, ನಿರುಕ್ತದಲ್ಲಿ ಸೇವಿಸುತ್ತಾನೆ 
ಎಂಬರ್ಥವನ್ನು ಹೇಳಿರುವರು. ಸಿಷಕ್ತು ಸಚತೇ ಇತಿ ಸೇವಮಾನಸ್ಯ | ಸನಃ ಸಿಷಕ್ತು ಯಸ್ತುರಃ (ಬು. 
0. ೧-೧೮-೨) ನಂಬ ಖಕ್ಕಿನಲ್ಲಿ ಹೇಳಿರುವಂತೆ ಸಿಷಕ್ಕು...ಸಚತೇ ಏತೇ ನಾಮನೀ ಸೇವಮಾನಸ್ಯ ಎಂದು. 
ವಿವರಿಸಿರುವರ.. | 


ಅರ್ಹರಿಷ್ಟಣೆ:--ಗಚ್ಛಂತೋ ಹರಂತೀತಿ ಅರ್ಹರಯಃ ಶತ್ರವಃ | ತೇಷಾಂ ವೃಥೋತ್ಪಾದೆನೇನ 
ಸ್ಪನಯಿತಾ ಶಬ್ದಯಿತಾ ಇಂದ್ರ8- ಹೋಗುತ್ತಲೇ ಸರ್ವವನ್ನೂ ಪ್ರತಿಕಕ್ಷಿಯಿಂದ ಕಸಿದುಕೊಂಡು ಹೋಗು 
ವವರು ಶತ್ರುಗಳು. ಅಂತಹ ದ್ರೋಹಿಗಳಿಗೆ ಸರಿಯಾದ ಶಿಕ್ಷೆಮಾಡಿ ಅವರು ವ್ಯಥೆಯಿಂದ ಕೂಗಿಕೊಳ್ಳು ವಂತೆ 
ಮಾಡುವವನಿಗೆ ಅರ್ಹರಿಷ್ಟಣೆಃ ಎಂದು ಹೆಸರು. 


ಕೇಣುಂ--ರೇಷಣಂ-ಹಿಂಸನಂ--ಇಂದ್ರನ ತನ್ನ ಶತ್ರುಗಳಿಗೆ ಹೆಚ್ಚಾದ ಹಿಂಸೆಯನ್ನು ಕೊಡುವನು 
ಎಂದರ್ಥ. 


| ವ್ಯಾಕರಣಪ್ರಕ್ರಿಯಾ || 


ತ್ರಾವೃಧಾ- ತ್ವಯಾ ವರ್ಧತೇ ಇತಿ ತ್ವಾವೃತ್‌. ವೃಥು ವರ್ಧನೇ ಧಾತು. ಕ್ಲಿಪ್‌ ಚೆ ಎಂಬುದ 
ರಿಂದ ಕ್ವಿಪ್‌ ಪ್ರತ್ಯಯ. ಯುಷ್ಮದ್‌*ವೃಧ್‌ ಎಂದಿರುವಾಗ ಪ್ರತ್ಯಯೋತ್ತ್ರರಸದಯೋಕ್ಚ ಎಂಬುದ 
ರಿಂಡ ಉತ್ತರಪದವನ್ನು ನಿಮಿತ್ತೀಕರಿಸಿ ಯುಷ್ಮಚ್ಛಬ್ದದ ಪಹರ್ಯಂತಕ್ಕೆ ತ್ವ ಎಂಬಆದೇಶ. ಶೇಷೇಲೋಪಃ 
ಸೂತ್ರದಿಂದ ಬೋಪಸಪ್ರಾಪ್ತವಾದರೆ ಭಾಂದಸವಾಗಿ ಅದಿನ ದಕಾರಕ್ಕೆ ಆಕಾರಾದೇಶ. ತ್ರಾವೃಥಧ್‌ ಶಬ್ದವಾಗುತ್ತದೆ. 


ದ್ವಿತೀಯಾ ಏಕವಚನಪರವಾಡಾಗ ಸುಪಾಂ ಸುಲುಕ್‌ ಸೂತ್ರದಿಂದ ವಿಭಕ್ತಿಗೆ ಆಕಾರಾದೇಶ. 


ಸಿಷಕ್ಷಿ-ಷಚ ಸಮವಾಯೇ ಧಾತು, ಪ್ರಥಮಪುರುಷ ಏಕವಚನದಲ್ಲಿ ಶಿಪ್‌ ಪ್ರತ್ಯಯ, ಬಹುಲಂ 
ಛಂದಸಿ ಎಂಬುದರಿಂದ ಶಪಿಗೆ ಶ್ಲು ಆದೇಶ. ಶೌ ಎಂಬುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. 
ಬಹುಲಂ ಛಂಪಸಿ ಎಂಬುದರಿಂದ ಅಭ್ಯಾಸದ ಅಕಾರಕ್ಕೆ ಇತ್ತ. ಜೋಃಕುಃ ಸೂತ್ರದಿಂದ ಧಾತು ಚಕಾರಕ್ಕೆ 
ಕಕಾರಾದ(ಶ. ಯದಿ ಎಂದು ಹಿಂದೆ ಸಂಬಂಧವಿರುವುದರಿಂದ ನಿಷಾತೃೈಯ[---(ಪಾ. ಸೂ. ೮-೧-೩೦) ಎಂಬು. 





ಅ. ೧. ಅ.೪. ವ. ೨೧] ಯಗ್ವೇದಸಂಹಿತಾ oo 385 


ಯಾ ಬು ಯು ಎ ನ್‌್‌ ಗಳ ಲ್ನ ಗಾ ಫು ಯಾ ಜಾ ಭಜ ಭಾ ಭಾ ರ್‌ ನ, ಜು ಗ ನಾ ಗ ನ್‌್‌ ಗ್‌ TE ಮ NT AE 
_ k ಸ ಗ 


ಡರಿಂಡೆ ನಿಘಾತಸ್ಥರ ಪ್ರತಿಷೇಥ, ಅನುದಾತ್ತೇಚೆ (ಪಾ. ಸೂ. ೬-೧-೧೯೦) ಎಂಬುದರಿಂದ ಅಭ್ಯಸ್ತದ ಅದಿಗೆ 
ಉದಾತ್ರ ಬರುತ್ತದೆ. 


ಬಾಧತೇ-- ಬಾಧ್ಯ ಲೋಡನೇ. ಲೋಡನಂ ಪ್ರತೀಘಾತಃ ಲಟ್‌ ಪ್ರಥಮಪುರುಷವಿಕವಚನರೂಸ. 
ಯಃ ವಿಂಬುದರ ಸಂಬಂಧವಿರುವುದರಿಂದ ನಿಫಾತಪ್ರತಿಸೇಧೆ, ಧಾತುಸ್ಪರದಿಂದ ಆದ್ಯುದಾತ್ರವಾಗುತ್ತಜೆ.. 


ಇಯರ್ಶಿ ಸ್ಫ ಗತೌ ಧಾತು ಜಹೋತ್ಯಾದಿ. ಚಿಜರ್ಥವು ಧಾತ್ವರ್ಥಾಂಶರ್ಭೂತವಾಗಿದೆ. . 
ಲಟ್‌ ಪ್ರಥಮಪುರುಷವಿಕವಚನದಲ್ಲಿ ತಿಪ್ರತ್ಯಯ. ಜುಹೋತ್ಯಾದಿಭ್ಯಃ ಶ್ಲು8 ಎಂಬುದರಿಂದ ಶನಿಗೆ ಶ್ಲುವಿ 
ಕರಣ. ಶ್ಲೌ ಸೂತ್ರದಿಂದ ಧಾತುವಿಗೆ ದ್ವಿತ್ವ. ಉರತ್‌ ಎಂಬುದರಿಂದ ಅಭ್ಯಾಸದ ಖುಕಾರಕ್ಕೆ ಅತ್ವ. ರಪರ 
ವಾಗಿ ಬರುವುದರಿಂದ ಹಲಾದಿಶೇಷ. ಅರ್ತಿಸಿಸರ್ತ್ಕೋ ಶ್ಲ (ಪಾ. ಸೂ. ೭-೪-೭೭) ಬಂಬುದರಿಂದ ಅಭ್ಯಾಸಕ್ಕೆ : 
ಇತ್ವ. ಇ ಖು-ತಿ ಎಂದಿರುವಾಗ ಅಭ್ಯಾಸಸ್ಕಾಸವರ್ಣೇ (ಪಾ. ಸೂ. ೬-೪-೭೮) ಎಂಬುದರಿಂದ ಅಸವರ್ಣ 
ಅಜ್‌ ಪರದಲ್ಲಿರುವುದರಿಂದ ಇಕಾರಕ್ಕೆ ಇಯಾಜಾದೇಶ. ಧಾತು ಯಕಾರಕ್ಕೆ ಸಾರ್ವಧಾಶುಕನಿಮಿತ್ತವಾಗಿ 
ಗುಣ. ಇಯರ್ಶಿ ಎಂದು ರೂಪವಾಗುತ್ತದೆ. ಅನುದಾತ್ರೇಚೆ ಎಂಬುದರಿಂದ ಅಭ್ಯಾಸಕ್ಕೆ ಆದ್ಯುದಾತ್ತಸ್ಟರ 
ಬರುತ್ತದೆ. . ಪೂರ್ವಪದವು ವಾಕ್ಯಾಂತರದಲ್ಲಿ ಸಂಬದ್ಧವಾದುದರಿಂದ ಪದದಪರದಲ್ಲಿ ಬಾರದಿರುವುದರಿಂದ 
ನಿಘಾತಸ್ವರ ಬರುವುದಿಲ್ಲ. | 


ರೇಜುಮ*. ರೀ ಗತಿರೇಷಣಯೋಃ ಧಾತು. ಇದಕ್ಕೆ ಟಔಣಾದಿಕವಾದ ನು ಪ್ರತ್ಯಯ. ಪ್ರತ್ಯಯ 
ನಿಮಿತ್ತವಾಗಿ ಧಾತುವಿಗೆ ಗುಣ. ಅಬ್‌ಕುಪ್ಪಾಜ್‌ ಸೂತ್ರದಿಂದ ಪ್ರತ್ಯಯಕ್ಕೆ ಣತ್ವ, ಪ್ರತ್ಯಯಸ್ವರದಿಂದ 
ಅಂತೋದಾತ್ರ. 


ಅರ್ಹರಿಷ್ಟಣಿಃ-- ಜು ಗತೌ ಧಾತು. ಅನ್ಯೇಭ್ಯೋಪಿದೃಶ್ಯಂತೇ ಎಂಬುದರಿಂದ ವಿಚ್‌ ಪ್ರತ್ಯಯ. 
ಧಾತುವಿಗೆ ತನ್ಲಿನಿತ್ತವಾಗಿ ಗುಣ. ಅರ" ಶಬ್ದವಾಗುತ್ತದೆ. ಅರಃ ಗಚ್ಛಂತಶ್ಲೇಮೇ ಹರಯಶ್ಚ ಇತಿ ಅರ್ಹ 
ರೆಯಃ. ತೇಷಾಂ ಸ್ವನಯಿತಾ. ಸ್ಕಮು ಸ್ಕನ ಧ್ವನ ಶಬ್ದೇ ಧಾತು. ಈ ಧಾತುವಿಗೆ ಹೇತುಮತಿಚ ಸೂತ್ರ. 
ದಿಂದ ಪ್ರೇರಣಾವ್ಯಾಪಾರತೋರುವುದರಿಂದ ಜಿಚ್‌. ಚಿಜಂತದಮೇಲೆ ಔಣಾದಿಕವಾದ ಇಕ್‌ ಪ್ರತ್ಯಯ. 
ಣೇರನಿಔ (ಪಾ. ಸೂ. ೬-೪-೫೧) ಎಂಬುದರಿಂದ ಚಿಚಿಗೆ ಲೋಸ. ಇದು ಫಟಾದಿಯಲ್ಲಿ ಸೇರಿರುವುದರಿಂದ 
ಘಟಾಷೆಯೋಮಿತಃ ಎಂಬುದರಿಂದ ಮಿತ್‌ ಸಂಜ್ಞೆಯನ್ನು ಹೊಂದುತ್ತದೆ. ಆಗ ಜೆಜ್‌ ನಿಮಿತ್ತವಾಗಿ ಬಂದ 
ಉಪಧಾವೃದ್ದಿಗೆ (ಆಕಾರಕ್ಕೆ) ಮಿತಾಂಹ್ರಸ್ತಃ (ಪಾ. ಸೂ. ೬-೪೯೨) ಎಂಬುದರಿಂದ ಪ್ರಸ್ತ. ಅರ್ಹರಿಷ್ಟನಿ 
ಎಂದಿರುವಾಗ ಧಾತುಸಕಾರಕ್ಕೆ ಮೂರ್ಥನ್ಯಾದೇಶ. ತನ್ನಿಮಿತ್ಮವಾಗಿ ನಕಾರಕ್ಕೆ ಇತ್ತ. ಸ್ವನಿ ಎಂಬುದು 
ನಾಂತಪ್ರತ್ಯಯವಾದುದರಿಂದ ಆದ್ಯುದಾತ್ರವಾಗುತ್ತದೆ. ಸಮಾಸವಾದಾಗ ಅರ್ಹರಿ ಎಂಬುದು ಕಾರಕಪೂರ್ವ 


ಸದವಾದುದರಿಂದ ಗೆತಿಕಾರಕೋಪೆಸೆದಾಶ್‌ ಕೈತ್‌ ಎಂಬುದರಿಂದ ಕೃದುತ್ತರಪದ ಪ್ರಕೃತಿಸ್ವರೆ ಬರುತ್ತದೆ. 


ARES 


50 





386 | ಸಾಯಣಭಾಷ್ಯಸಹಿತಾ [ಮಂ ೧. ಅಆ, ೧೦. ಸೂ. ೫೬ 














ಕಗಗ ಗಗ ಗಾನಾ ಗಿಗಾ ಗ ಡಿ ಗಾಗಾ ಸಾ ರಾರ್ಯಾದಗ ಫಗ ಕಾ ಲ ಲ ಲ್‌ 


॥ ಸಂಹಿಶಾಹಾಳಃ ಗ 


ನಿ ಯತ್ತಿರೋ ಧರುಣಮಚ್ಕು ತಂ ರಜೋತಿಷ್ಠಿಪೋ 5 ದಿವ ಆತಾಸು ಬ- 


ರ್ಹಣಾ | 
ಸ್ಟ ಸ್ವರ್ನಾಳ್ಲೇ ಯನ್ಮದ ಇಂದ್ರ ಹರ್ನ್ಯಾಹನ್ವೃತ್ರುಂ ನಿರಪಾಮೌಬ್ನೋ 
ಅರ್ಣವಂ 1೫1 


1 ಪಡೆಪಾಕಃ [ 
ಏಿ |! ಯತ್‌ | ತಿರಃ | ಧರುಜಂ. _ ಆಚ್ಯುತಂ | ರಜಃ | ಅತಿಸ್ಸಿ ಪಃ! ದಿವಃ |! ಆ- 
ತಾಸು | ಬರ್ಹಣಾ | 


| ಬಂ ಟೆ 
ಸ್ವಃ5ಮಾಳ್ವೇ | ಯತ್‌ | ಮದೇ | ಇಂದ್ರ | ಹರಾ! ಅಹನ್‌ | ವೃತ್ರಂ! 


ದ eu: 


ಅಸಾಂ | ಔಬ್ಬಃ! ಅರ್ಣವಂ ॥1೫॥ 


|| ಸಾಯೆಣಭಾಸ್ಯಂ | 


ಯೆಡ್ಯವಾ ತಕೋ ವೃತ್ರೇಣ ಶಿಕೋಹಿತೆಂ ಥರುಣಂ ಸರ್ವಸ್ಯ ಪ್ರಾಣಿಜಾತಸ್ಯ ಧಾರಕಮ- 

ಚ್ಯುತಂ ನಿನಾಶರಹಿತೆಂ ರಜ ಉದಕಂ ದಿವೋ ಹ್ಯುರೋಕಾದಾಶಾಸು | ಆತಾ ಇತಿ ದಿಜ್ನಾಮ | ಆತಾಸು 
ನಿಸ್ಕೃತಾಸು ದಿಕ್ಷು ಹೇ ಇಂದ್ರ ಬರ್ಹಣಾ ಹಂತಾ ತ್ವಂ ವೃತಿಷ್ಠಿಪೋ ವಿವಿಧಂ ಸ್ಥಾಸಯಾಂ ಚೆಕ್ಕೆಷೇ | 
ತಥಾ ಯದೈದಾ ಸ್ಪರ್ಮಾಳ್ಟೇ | ಮಾಳ್ವೆಮಿತಿ ಧನನಾಮ | ಸ್ವಃ ಸುಸ್ಮು ಗಂತೆವ್ಯಂ ಮಾಳ್ದಂ ಧನಂ 
_ ಯಸ್ಮಿನ್‌ ಶಸ್ಮಿನ್ಸಂಗ್ರಾಮೇ ಮದೇ ತವ ಸೋಮಪಾನೇನ ಹರ್ಷೇ ಸತಿ ಹರ್ಷ್ಯಾ ಹೃ ಸ್ಟ ಯಾ ಶಕ್ತ್ಯಾ 
ವೃತ್ರ ಮಾವರಳೆಮಸುರಮಹನ್‌ ತೆ ಶ್ರೈಮವಧೀ:ಃ | ತೆದಾನೀಮಪಾಂ ಪೂರ್ಣಮರ್ಜವಂ. ಮೇಘ ಂ 
ನಿಶಾಬ್ಧ। | ವರ್ಷಣಾಭಿಮುಖಮಧೋಮುಖಮಕಾರ್ಷಿಃ ವೃಷ್ಟೇರಾವರಕೆಂ ವೃತ್ರೆಂ ಹತ್ತಾ ವೃಷ್ಟಿ- | 
ಜಲೇನ ಭೂಮಿಂ ನ್ಯಸೈ ಕ್ಷೀರಿತಿ ತಾತ್ರೆರ್ಯಾರ್ಥಃ | ಅತಿಸ್ಮಿ ಸೆ! | ತಿಷ್ಠ ತೇರರ್ಸಿಂತಾಲ್ಲುಃ ಚ್ಲೇಶ್ಚಜಾ- 
ದೇಶಃ | ಜೆಲೋಪೆ: | ತಿಷ್ಮತೇರಿತ್‌ | ಪಾ. ೭೪-೫ | ಇತ್ಯುಸೆಧಾಯಾ ಇತ್ಸಂ| ಚೆಜಾ ಸಾ. ೬-೧-೧೧ | 
ಶಿ ದ್ವಿರ್ವಚೆನೇ ಶರ್ಪೂರ್ವಾಃ ಖಯೆ ಇತಿ ಥಕಾರಃ ಶಿಸ್ಕತೇ | ಚರ್ತೇನ ತಕಾರಃ | ಆಡಾಗಮ 
ಉದಾತ್ತಃ । ಯೆದ್ಪೈತ್ತೆಯೋಗಾದನಿಘಾತಃ | ಬರ್ಹಣಾ | ಸುಸಾಂ ಸುಲುಗಿತಿ ಸೋರಾಕಾರಃ | 
ಸ್ಪರ್ಮಾಳ್ವೇ 1 ಮಿಹ ಸೇಚೆನೇ | ನಿಷ್ಠಾ! ಹೋ ಢಃ ಸಾ. ೮-೨-೩೧ | ಇತಿ ಢತ್ರೆಂ | ರುುಸೆಸ್ತಘೋ- 





ಅ೧. ಅ.೪. ನ, ೨೧] ಖುಗ್ಗೇದಸಂಶಿತಾ 887 








ಹ ಬಟ ಸ್‌ ಬಬ್ಲಿ ೀ್ಲ ಲ್ಲ 2 ಸಸ 0 ತಾಜ ಜಾ Rue ಚ ಗಾ 


ರ್ಫೊಟಧ ಇತಿ ಶಕಾರಸ್ಯ ಧತ್ತೆಂ| ಶಸ್ಯ ಷ್ಟುತ್ತೇ ಢೋ ಡೇ ಲೋಪಃ!| ಪಾ. ೮-೩-೧೩ | ಇತಿ 
ಢಲೋಪೆಃ | ಡ್ರೆಲೋಪೇ ಪೂರ್ವಸ್ಯ | ಪಾ. ೬-೩-೧೧೧ | ಇತಿ ದೀರ್ಥತ್ರಂ | ಸ್ಪರಿಶ್ಯೇತೆತ್‌ ನ್ಯರ್ಜಸ್ಪರಾ 
ಸ್ಪರಿಶಾನಿತಿ ಸ್ಪರ್ಯತೇ | ಬಹುನ್ರೀಹೌ ಪೂರ್ವಸದಸ್ರಕೃತಿಸ್ವರತ್ರೇನ ತದೇವ ಶಿಷ್ಯತೇ | ಅಹನ್‌ | 
ಪಂತೇರ್ಲಲಬ ಮಧ್ಯಮೈಕವಚೆನೇ ಹಲ್ಜ್ಹ್ಯ್ಯಾಭ್ಯ ಇತಿ ಸೇರ್ಲೋಪೆಃ | ಯೆದ್ವೃತ್ತಯೋಗಾದನಿಘಾತಃ | 
ಔಬ್ದಃ | ಉಬ್ಬ ಆರ್ಜವೇ | ಲಜ್ಯಾಡಾಗಮೋ ವೃದ್ಧಿಶ್ಚ ॥ 


| ಪ್ರತಿಪದಾರ್ಥ || 


ಬರ್ಹಣಾ--(ಶತ್ರು) ಹಂತಕನಾದ | ಇಂದ್ರ--ಇಂದ್ರನೇ | ಯೆತ್‌--ಯಾವಾಗ | ಶಿರಃ--ವೃತ 
ನಿಂದ ಮರೆಸಲ್ಪಟ್ಟ | ಧರುಣಂ--(ಸಕಲ ಪ್ರಾಣಿಗಳಿಗೂ) ಜೀವಾತುವಾಗಿರುವುದೂ | ಅಚ್ಯುತೆಂ--ನಾಶರಹಿತ 
ವಾಗಿರುಪ್ರದೂ ಆದ | ರಜ8- ನೀರನ್ನು | ದಿವಃ--ದ್ಯುಲೋಕದಿಂದ | ಆತಾಸು-- ವಿಸ್ತಾರವಾದ ನಾನಾ ದಿಕ್ಕು 
ಗಳಲ್ಲಿ | ನಿ ಅತಿಹ್ಕಿಹೆಃ- ನಾನಾ ಕಡೆಯೂ ಹರಡಿ ಸ್ಥಾಪಿಸಿದೆಯೋ (ಹಾಗೆಯೇ) | ಯೆತ್‌--ಯಾವಾಗ | 
ಸ್ಪರೀಳ್ಲೀ ಹೆಚ್ಚು ಧನವನ್ನು ಹೊಂದಲು ನಡೆಸಿದ ಸಂಗ್ರಾಮದಲ್ಲಿ | ಮದೇ-(ಸೋಮಪಾನದಿಂದ) 
ನಿನಗೆ ಹರ್ಷವಾದಾಗ | ಹರಾ ಹರ್ಸಪೂರಿತವಾದ ಶಕ್ತಿಯಿಂದ | ವೃತ್ರೆಂ-(ಎಲ್ಲವನ್ನೂ ಮರಿಸಿದ) ವೃತ! 
ನನ್ನು! ಅಹ೯-ಕೊಂಜೆಯೋ (ಆಗ) |! ಅಪಾಂ- ನೀರಿನಿಂದ ತುಂಬಿದ | ಅರ್ಣವಂ--ಸಮುದ್ರದಂತಿರುವ. 
ಮೇಘವನ್ನು | ನಃ ಔಬ್ಬಃ- ಕೆಳಕ್ಕೆ ಕಳುಹಿಸಿ ಮಳೆಯನ್ನು ಬರಮಾಡಿದೆ. 


| ಭಾವಾರ್ಥ [| 


ಶತ್ರುಹಂತಕನಾದ ಎಲ್ಬೆ ಇಂದ್ರನೇ, ಯಾವಾಗ ನೀನು ಲೋಕಕ್ಕೆ ಜೀವಾತುವಾಗಿರುವುದೂ, 'ನಾಶ 
ರಹಿತವಾಗಿರುವುದೂ ಆದ ನೀರನ್ನುವೃತ್ರನ ಮರೆಯಿಂದ ಬಿಡಿಸಿ ದ್ಯುಲೋಕದಿಂದ ವಿಸ್ತಾರವಾದ ನಾನಾ ದಿಕ್ಕುಗಳ 
ಲ್ಲಿಯೂ ಬಿದ್ದು ಎಲ್ಲೆಲ್ಲಿಯೂ ಹರಡಿಸಿದೆಯೋ ಮತ್ತು ಯಾವಾಗ ಧೆನಾರ್ಥವಾದ ಸಂಗ್ರಾಮದಲ್ಲಿ ನೀನು ಸೋಮ. 
ಪಾನ ಮಾಡಿ ನಿನ್ನ ಹರ್ಷಫೂರಿತವಾದ ಶಕ್ತಿಯಿಂದ ವೃತ್ರನನ್ನು ಕೊಂಡೆಯೋ, ಅಗ ಮೇಘಫೆದಿಂಡ ನೀರನ್ನು 
ಸುರಿಸಿ ನೀರಿನ ಸಮುದ್ರವನ್ನುಂಟುಮಾಡಿದೆ. | 


English Translation.. 


When you, destroying India, distributed the hidden, life-sustaining, 
undecaying waters through the different quarters of the heaven, they, 
animated (17 the Soma-juice ) you engaged in battle, and with exulting 
(prowess) slew Vritra and sent down an ocean of waters. 


|| ನಿಶೇಷ ವಿಷಯಗಳು | 


ತಿರಃ-ಇದು ಜಲಶಬ್ದವಾಚ ಕವಾದ ರಜಶ್ವಬ್ಧಕ್ಕೆ ವಿಶೇಷಣ, ನೃತ್ರಾಸುರಥಿಂದ ಆಚ್ಛಾದಿತವಾದದ್ದು 
ಎಂದು ಇದರ ಅರ್ಥ. 





388 ಸಾಯಣಭಾಷ್ಯ್ಕಸಹಿತಾ [ಮಂ. ೧. ಅ, ೧೦. ಸೂ. ೫೬. 


ಆತಾಸು. _ಸಿರುಕ್ತದಲ್ಲಿ ಅಶಾಃ, ಆಶಾ8 ಎಂಬುದಾಗಿ ಎಂಟು ಸದಗಳನ್ನು ದಿಗ್ವಾಚಕಗಳಾಗಿ ಹೇಳಿರು 
ವರು. ವಿಶಾಲವಾದ ದಿಕ್ಕುಗಳಲ್ಲಿ ಎಂದರ್ಥ. 


ಸ್ವಮೀಕ್ವೇ--ನೀಳ್ವೆಂ ಇತಿ ಧನನಾಮ | ಸ್ವಃ ಸುಷ್ಳು ಗಂತವ್ಯಂ ನೀಳ್ವಂ ಧನಂ ಯಸ್ಮಿನ್‌ 
ತೆಸ್ಮಿನ್‌ ಸಂಗ್ರಾಮೇ--ದ್ರವ್ಯವನ್ನು ಸಂಪಾದಿಸುವಂತಹೆ ಯುದ್ಧ ಎಂದರ್ಥ" ಮೀಕ್ವ ಶಬ್ದವು ನಿರುಕ್ತದಲ್ಲಿ ಥೆನ 
ಪರ್ಯಾಯಪದವಾಗಿ ಪಠಿತವಾಗಿದೆ. | 


| ಔಬ್ದಃ-ವರ್ಷಣಾಭಿಮುಖಮಭೋಮುಖಮಕಾರ್ಹಿೀಃ--ವೃಷ್ಟಿಗೆ ಪ್ರತಿಬಂಧೆಕನಾಗಿದ್ದ ವೃತ್ರಾ 
ಸುರನನ್ನು ಕೊಂದು ಮಳೆಯನ್ನು ಅಥೋಮುಖವಾಗಿ ಮಾಡಿ ಅಂದರೆ ಭೂಮಿಗೆ ಮಳೆಯನ್ನು ಕರೆಸಿ ಭೂಲೋ 
ಕವನ್ನು ಉಳಿಸಿದೆ ಎಂಬುದು ಇಲ್ಲಿಯ ತಾತ್ಸರ್ಯಾರ್ಡ. 


|| ವ್ಯಾಕೆರಣಪ್ರ ಕ್ರಿಯಾ ॥ 


ಅತಿಷ್ಠಿ ಪಃ ಸ್ಕಾ ಗತಿನಿವೃತ್ತಾ ಧಾತು. ಪ್ರೇರಣಾ ತೋರುವುದರಿಂದ ಹೇತುಮುತಿಚ ಎಂಬುದ 
ರಿಂದ ಜಿಜ್‌. ' ಧಾಶುದಿನ ಆದಿಗೆ ಸಕಾರಾದೀೇಶ. ಆದಂತವಾದುದರಿಂದ ಜೆಜ್‌ ಹರವಾದಾಗ ಆರ್ಕಿಹ್ರೀ-.- 
(ಪಾ. ಸೂ. ೭-೩-೩೬) ಎಂಬುದರಿಂದ ಧಾತುವಿಗೆ ಪುಗಾಗಮ. ಇಣಿಜಂತದ ಮೇಲೆ ಲುಜ್‌ ಮಧ್ಯಮಪುರುಷ 
ಏಕವಚನದಲ್ಲಿ ಸಿಪ್‌. ಇತತಶ್ಚ ಸೂತ್ರದಿಂದ ಅದರ ಇಕಾರಕ್ಕೆ ಲೋಪ. ಚೆ ಪ್ರಾಪ್ರನಾದಾಗ ಚೆಶ್ರಿದುಸ್ರು.... 
(ಪಾ. ಸೂ. ೩-೧-೪೮) ಎಂಬುದರಿಂದ ಚ್ಲಿಗೆ ಚಜಾದೇಶ. ಹೇರನಿಟಿ ಸೂತ್ರದಿಂದ ಚಜ್‌ನಿಮಿತ್ತವಾಗಿ ಚಿಚಿಗೆ 
ಲೋಪ. ಚೆಚು (ಪಾ. ಸೂ. ೬-೧-೧೧) ಸೂತ್ರದಿಂದ ಧಾತುವಿಗೆ ದ್ವಿತ್ವ. ಹ್ರಸ್ತಃ ಸೂತ್ರದಿಂದ ಅಭ್ಯಾಸಕ್ಕೆ 
ಹ್ರಸ್ವ. ಶರ್ಪೂರ್ನಾ: ಖಯೆಃ (ಪಾ. ಸೂ. ೭-೪-೬೧) ಎಂಬುದರಿಂದ ಅಭ್ಯಾಸದಲ್ಲಿ ಥಕಾರ ಉಳಿಯುತ್ತದೆ. 
ತಿಸ್ಕತೇರಿತ (ಪಾ. ಸೂ. ೭-೪-೫) ಎಂಬುದರಿಂದ ಜೆಚ್‌ ಸರವಾದಾಗ ಧಾತುವಿನ ಉಪಥೆಗೆ ಇತ್ತ ಬರುವುದ 
ರಿಂದ ಸ್ಥಿ ಪ್‌ ಶಬ್ದಕ್ಕೆ ದ್ವಿತ್ವ. , ಅಭ್ಯಾಸದಲ್ಲಿ ಥಿ ಎಂದು ಉಳಿದಿರುವಾಗ ಆಭ್ಯಾಸೇ ಚರ್ಚಿ ಎಂಬುದರಿಂದ 
ಅದಕ್ಕೆ ತಕಾರಾದೇಶ. ಅಲ್ಲಿರುವ ಇಕಾರವನ್ನು ನಿಮಿತ್ತೀಕರಿಸಿ ಧಾತುಸಕಾರಕ್ಕೆ ಮೂರ್ಥನ್ಯಾದೇಶ (ಸತ್ತ) 
ಪ್ರತ್ಯಯ ಸಕಾರಕ್ಕೆ ರುತ್ವವಿಸರ್ಗ. ಅಂಗಕ್ಕೆ ಅಡಾಗಮ. ಅತಿಷ್ಠಿ ಸಃ ಎಂದು ರೂಪನಾಗುತ್ತದೆ. ಯತ್‌ 
ಎಂದು ಹಿಂದೆ ಇರುವುದರಿಂದ ಯೆಪ್ಟೈತ್ತಾನ್ಸಿತ್ಯಂ ಎಂಬುದರಿಂದ ಫಥಿಘಾತಸ್ತರ ಪ್ರತಿಸೇಧ ಬರುತ್ತದೆ, 
ಅಡಾಗಮ ಉದಾತ್ತವಾದುದರಿಂದ ಆದ್ಯುದಾತ್ರವಾದ ಹದವಾಗುತ್ತದೆ. 


ಬರ್ಹಣಾ--ಸುಪಾಂ ಸುಲುಕ್‌- ಸೂತ್ರದಿಂದ ಸುನಿಗೆ ಆಕಾರಾದೇಶ. ಪ್ರತ್ಯಯಸ್ವರೆದಿಂದ ಮೆಥ್ಯೂ 
ದಾತ್ರವಾಗುತ್ತದೆ. 


ಸ್ವರ್ಮೀಕ್ಲೇ--ಮಿಹ ಸೇಚನೇ ಧಾತು. ಕರ್ಮಣಿಯಲ್ಲಿ ಕ್ಷ ಪ್ರತ್ಯಯ. ಮಿಹ್‌ತ ಎಂದಿರು 
ವಾಗ ಹೋ ಢಃ (ಪಾ. ಸೂ. ೮-೨-೩೧) ಎಂಬುದರಿಂದ ರುಲ್‌ ಪರದಲ್ಲಿರುವುದರಿಂದ ಹಕಾರಕ್ಕೆ ಢಕಾರಾದೇಶ. 
ರುಷಸ್ತಥೋರ್ಧೋ5ಧಃ (ಪಾ. ಸೂ. ೮-೨-೪೦) ಎಂಬುದರಿಂದ ತಕಾರಕ್ಕೆ ಧಕಾರಾಜೇಶೆ. ಢೆಕಾರ ಸಂಬಂ 
ಧವಿರುವುದರಿಂದ ಷ್ಟುನಾಸ್ಟುಃ ಸೂತ್ರದಿಂದ ಅದಕ್ಕೆ ಷ್ಟುತ್ವದಿಂದ ಢೆಕಾರಾಜೀಶ, ಆಗ ಢೋಡಢೇಲೋಪ: 
(ಪಾ. ಸೂ. ೮-೩-೧೩) ಎಂಬುದರಿಂದ ಪೊರ್ವ ಢಕಾರಕ್ಕೆ ಲೋ. ಢಲೋಪಕ್ಕೆ ನಿಮಿತ್ತವಾದುದು (ಢಕಾರ) 
ಪರದಲ್ಲಿರುವಾಗ ಢೈಲೋಷೇ ಪೂರ್ವಸ್ಯ (ಪಾ. ಸೂ. ೬-೩-೧೧೧) ಎಂಬುದರಿಂದ ಪೂರ್ವದಲ್ಲಿರುವ ಅಣಿಗೆ 





ಅ.೧. ಅ. ೪. ವ, ೨೧, ] ಹುಗ್ಗೇದಸಂಹಿತಾ | 389 





ನನ್‌ ನ್‌್‌ ನ್‌್‌ ಲ್‌ ನಟ್‌ ಸ್‌ ನಗ್‌ ನಟ ಸ್ಯ ರ ದ್‌್‌ ನ್‌್‌ ಗಾನ ನ್ಯಾಗ ಜಾ ಸಮ ನ್‌ 





ಗಾಗ್‌ ನ್‌ 





ದೀರ್ಫೆ. ಸ್ವಃ ಸುಷ್ಛು ಗಂತವ್ಯಂ ಮೀಕ್ವಂ ಧೆನಂ ಯಸ್ಮಿನ್‌ ಸಃ ಸ್ವರ್ಮೀಕ್ಸಃ ತಸ್ಮಿನ್‌. ಸ್ಟರ್‌ ಎಂಬುದು 

 ನೈಜ್‌ಸ್ಟರೌ ಸ್ವರಿತೌ (ಥಿ. ಸೂ. ೭೪) ಎಂಬುದರಿಂದ ಸ್ವರಿತವಾಗುತ್ತದೆ. ಹಿಂಜಿ ಹೇಳಿದಂತೆ ಬಹುನ್ರೀಹಿ 
ಸಮಾಸದಲ್ಲಿ ಬಹುನ್ರೀಹೌಸ್ರೆ ಕೈ ತ್ಯಾ ಪೂರ್ನಸೆದೆಮ ಎಂಬುದರಿಂದ ಪೂರ್ವಹದಶ್ರಕೃತಿಸ್ವರೆ ಬರುವುದರಿಂದ 
ಸ್ಪರಿತವೇ ಉಳಿಯುತ್ತದೆ. ಸಪ್ಪಮ್ಞೀ ಏಕವಚನಾಂತರೂೊಪ. | 


| ಅಹನ್‌-ಹೆನ ಹಿಂಸಾಗತ್ಕ್ಯೋ8 ಧಾತು. ಲಜ್‌" ಮಧ್ಯೆಮಪುರುಷ ಏಕವಚನದಲ್ಲಿ ಸಿಪ್‌. ಇತೆಶ್ಟ 
ಎಂಬುದರಿಂದ ಅದರ ಇಕಾರಕ್ಕೆ ರೋಪ. ಅದಿಪ್ರೆಭೃತಿಭ್ಯಃ ಶಪಃ ಸೂತ್ರದಿಂದ ಶನಿಗೆ ಲುಕ್‌. ಹೆಲ್‌- 
ಜ್ಯಾಭ್ಯೋ ಸೂತ್ರದಿಂದ ಸಿಪಿಗೆ ಲೋಪ. ಅಂಗಕ್ಕೆ ಅಡಾಗನು. ಯದಜ್ಬೈತ್ತಾನ್ಸಿಶ್ಯಂ ಎಂಬುದರಿಂದ ಹಿಂದೆ 
ಯತ್‌ ಎಂದಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಅಡಾಗಮ ಉದಾತ್ಮವಾದುದರಿಂದ ಆದ್ಯುದಾತ್ತ 
ವಾಗುತ್ತದೆ. 


ಔಬ್ದಕ-- ಉಬ್ಬು ಆರ್ಜವೇ ಧಾತು. ಲಜ್‌ ಮಧ್ಯೆಮಪುರುಷ ಏಕವಚನದಲ್ಲಿ ಸಿಪ್‌. ಇಕಾರೆ 

ಲೋಸ ಕರ್ತರಿಶಪ್‌ ಎಂಬುದರಿಂದ ಶಶ್‌ ವಿಕರಣ. ಆಡಜಾದೀನಾಂ ಎಂಬುದರಿಂದ ಅಂಗಕ್ಕೆ ಆಡಾಗಮ. 
ಆಟೆಶ್ವ ಎಂಬುದರಿಂದ ವೃದ್ಧಿ. ಪ್ರತ್ಯಯಸಕಾರಕ್ಕೆ ರುತ್ತನಿಸರ್ಗ. ಅತಿಜಿಂತದ ಪರದಲ್ಲಿರುವುದರಿಂದ ನಿಘಾತ 
ಸ್ವರ ಬರುತ್ತದೆ. ೨. 


| ಸಂಹಿತಾಪಾಠಃ ॥ 


ತ್ವಂ ದಿವೋ ಧರುಣಂ ಧಿಷ ಓಜಸಾ ಪೃಥಿವ್ಯಾ ಇಂದು ಸದನೇಷು ಮಾ. 

| ಓಿನಃ | 

ತ್ವಂ ಸುತಸ್ಯ ಮದೇ ಆರಿಣಾ ಅಪೋ ವಿ ವೃತ್ರಸ್ಯ ಸಮಯಾ ಪಾಷ್ಕಾ. 
ರುಜಃ ೬ 


| ಭಾನಾರ್ಥ ॥ 





| ಯ್ದ | 8 
ತ್ವಂ! ದಿವಃ | ಧರುಣಂ | ಧಿಷೇ। ಓಜಸಾ | ಪೃಥಿವ್ಯಾ: | ಇಂದ್ರ ! ಸದನೇಸು | 


ಮಾಹಿನ: | 


ಗ 
| 21 
2 
ಛೂ 
ಸ 
ಆ) 


| | 
ತ್ವಂ | ಸುತಸ್ಯ | ಮದೇ |! ಅರಿಣಾ! | ಅಪಃ | ವ! ವೃತ್ರ 


| | 
ಪಾಷ್ಯಾ | ಆರುಜಃ ೩ 





390 ಸಾಯಣಭಾಷ್ಯಸಹಿತಾ [ ಮಂ, ೧. ಅ. ೧೦. ಸೂ. ೫೬, 








me ಬ ಚ ಪ ಜೆ ಜ ಭಖ ಇಡಿ ಇ ಯಿಬೆ ಎಡ ಸಜನ ಎಂ ಜಪತ SS (6 ಭಾ ಭಧ ಭಂ (ಫಂ ಅಭ Ty ಇ ಥ| ಎಕಾ 4 ಗ ಬ ಯುಗ ಒಬ ಗ ಫದಧ ಇಟ ಗಟ ಜಡಿ 0 00 ಬ 0 02600 ಬಟ ಜಡಿ ಕಿಡಿ ಹಿಪಿಹಿ ಯಂ ಸ ಬಯಸಲು (ಛಿ TY ಸ. ಜಸಿ ಶ್ಲಿಜಿ ಯಾ 


| ಸಾಯಣಭಾಷ್ಯ || 


ಹೇ ಇಂದ್ರೆ ಮಾಹಿನ: ಪ್ರವೃದ್ಧೆಸ್ಟಂ ವಿವೋ ಮ್ಯಲೋಕಾತ್ಸೈಥಿವ್ಯಾ: ಸದನೇಷು ಸ್ರದೇಶೇ- 
ಸ್ಟೋಜಸಾ ಬಲೇನ ಧರುಣಂ ಸರ್ವಸ್ಯ ಜಗತೋ ಧಾರಕೆಂ ವೃಷ್ಟಿಜಲಂ ಧಿಸೇ | ದಧಿಷೇ! ಸ್ಥಾಸಯೆಸಿ | 
ಯಸ್ಮಾತ್ತೈಂ ಸುತೆಸ್ಯ ಸೋಮಸ್ಯ ಪಾನೇನ ಮದೇ ಹರ್ಷೇ ಸತ್ಯಪ್ರೋೊೊ ಜಲಾನ್ಯರಿಣಾ ಮೇಘಳ್ನಿರಗೆ- 
ಮಯಃ ವೃತ್ರಸ್ಯಾವರಕಂ ವೃತ್ರಂ ಚ ಸಮಯಾ ಧೃಷ್ಟಯಾ ಪಾಷ್ಯಾ ಶಿಲಯಾ ಯೆದ್ದಾ ಶಕ್ತ್ಯಾ 
ವ್ಯರುಜೋ ನಿಶೇಷೇಣಾಭಾಂಕ್ಷೀಃ | ಧಿಷೇ | ದಧಾಶೇಶ್ಛಾ ೦ದಸೋ ವರ್ತಮಾನೇ ಲಿಟ್‌ | ದ್ವಿರ್ವಚೆನ- 
ಪ್ರಕರಣೇ ಛಂದಸಿ ನೇತಿ ವಕ್ತವ್ಯಂ | ಕೆಂ. ೬-೧-೮-೧ | ಇತಿ ಷಚನಾದ್ದಿರ್ವಚನಾಭಾವಃ | ಕ್ರಾದಿ- 
ನಿಯಮಾದಿಡಾಗಮ ಆತೋ ಲೋಪ ಇಟ ಚೇತ್ಯಾ ಕಾರಲೋಪೆಃ | ಮಾಹಿನಃ | ಮಹೇರಿನಣ್‌ ಚೆ | 
ಉ. ೨-೫೬ | ಇತಿ ಮಹ ಪೂಜಾಯಾಮಿತೈಸ್ಮಾದೌಣಾದಿಕೆ ಇನಣ್ರತ್ಯಯೆಃ | ಅತ ಉಪಧಾಯಾ ಇತಿ 
ವೃದ್ಧಿ: | ಅರಿಣಾ8 | ರೀ ಗತಿರೇಷಣಿಯೋಃ ಸ್ರೈಯಾದಿಕೆಃ | ಲಜ್‌ ಸಿಪಿ ಪ್ವಾದೀನಾಂ ಪ್ರಸ್ವ ಇತಿ 
ಹ್ರಸ್ವತ್ನ್ಟಂ |! ಸಮಯಾ ! ಷಮಷ್ಟಮ ವೈಕ್ಲನ್ಯೇ | ಸಮತೀತಿ ಸಮಾ ! ಪಚಾದ್ಯಚ್‌ | ಚಿತ ಇತ್ಯಂಶೋ- 
ದಾಶ್ರೆತ್ತೆಂ | ಪಾಷ್ಯಾ | ಸಿಷ್ಟೃ ಸಂಚೂರ್ಣನ ಇತ್ಯಸ್ಮಾದೌಣಾದಿಕ ಇನ್ಸ್ರತ್ಯಯಃ | ಬಹುಲನಚನಾ- 
ದುಸಧಾಯಾ ಆಕಾರಃ ! ಕೃದಿಕಾರಾದಕ್ತಿನಃ | ಪಾ. ೪-೧-೪೫ | ಇತಿ ಜೋಷ್‌ | ಪ್ರತ್ಯಯೆಸ್ಟರೇಣಾಂ- 
ತೋದಾತ್ತಃ | ಶೃತೀಯೈಕವಚನೇ ಯಣಾದೇಶೇ ಸತ್ಯುವಾತ್ರಸ್ಪರಿತಯೋರ್ಯಣ ಇತಿ ಸ್ವರಿತತ್ವಂ | 
ಅರುಜಃ | ರುಜೋ ಭಂಗೇ! ಶೌವಾದಿಕಃ | ಶಸ್ಯ ಜಂತ್ತ್ಸಾಮ್ಮಣಾಭಾವಃ [| 


| ಪ್ರತಿಪದಾರ್ಥ 1 


ಇಂದ್ರೆ--ಎಲ್ಫೈ ಇಂದ್ರನೇ | ಮಾಹಿನ॥--ಅದ್ಭುತನಾದ (ಸೂಜ್ಯನಾದ) | ತ್ವಂ--ನೀನು |: ದಿವ 
ದ್ಯುಲೋಕದಿಂದ | ಸೈಥಿವ್ಯಾಃ-- ಭೂಮಿಯ | ಸೆದನೇಷು-(ನಾನಾ) ಪ್ರದೇಶಗಳಲ್ಲಿ |! ಓಜಸಾ-(ನಿನ್ನ) 
ಶಕ್ತಿಯಿಂದ | ಧರು೫೦--(ಸಕಲ ಜಗತ್ತಿಗೂ) ಧಾರಕವಾದ ನೀರನ್ನು (ಜೀವಾತುವಾ ದ) | ಧಿಷೇ--ಸ್ಥಾಪಿಸು 
ತ್ಲೀಯೆ. | ತ್ವಂ- ನೀನು | ಸುಶೆಸ್ಯ-.. ಸೋಮಂಸದ (ಪಾನದಿಂದ) | ಮದೇ--ಸಂತೋಸನವುಂಟಾದಾಗ | 
ಅಸಃ_ ನೀರುಗಳನ್ನು | ಅರಿಣಾ:--(ಮೇಘಗಳಿಂದ) ಹೊರಡಿಸಿದೆ | ವೃತ್ರಸ್ಯ--ವೃತ್ರನನ್ನು |! ಸಮಯಾ 
ಫಠಿಣವಾದ (ಘನೀಭೂತವಾದ) | ಪಾಷ್ಯಾ-- ಶಿಲೆಯಿಂದ ಅಥವಾ ಶಕ್ತಿಯಿಂದ [ವಿ ಅರುಜಃ-- ಚೆನ್ನಾ ಗಿ 
ದ್ವೃಂಸಮಾಡಿದೆ, 

| ಭಾವಾರ್ಥ || 

ಎಸ್ಸೆ ಇಂದ್ರನೇ, ನಿನ್ನ ಅದ್ಭು ಶವಾದ ಶಕ್ತಿಯಿಂದ ನೀನು ದ್ಯುಲೋಕದಿಂದ ಭೂಮಿಯ ನಾನಾಸ್ರದೇಶ 
ಗಳಲ್ಲಿ ಸಕಲ ಜಗತ್ತಿಗೂ ಜೀವಾತುವಾದ ಮಳೆಯ ನೀರನ್ನು ಸುರಿಸಿ ಸ್ಥಾನಿಸುತ್ತೀಯೆ. ಸೋಮರೆಸದ ಪಾನ 
ದಿಂದ ನಿನಗೆ ಸಂತೋಷವುಂಟಾದಾಗ ಮೇಘಗಳಿಂದ ನೀರನ್ನು ಹೊರಡಿಸಿದೆ. ಮತ್ತು ವೃತ್ರನನ್ನು ಕಠಿಣವಾದೆ 
ತಿಲೆಯಿಂದ ಹೊಡೆದು ದ್ವೈಂಸಮಾಡಿದೆ, 

English Translation. 

. 0 mighty Indra, you sent down from heaven, by your power, upon the 
realms of earth, the world-sustaining rain : exhilarated by the (s0ma-juice) 
you have expelled the waters (from the clouds) and have crushed Vritra by a 
solid rock. | : 





ಆ, ೧. ಅ, ೪. ವ, ೨೧, ] | ಹುಗ್ಗೇದಸಂಹಿಶಾ 391 


ಗ ಗ, pO ಪಫಚ್ರಭ್ಷ ಯು 











ವಿಶೇಷ ವಿಷಯಗಳು 4 | 
| ಮಾಹಿನಃ-ಮಹೆ ಪೂಜಾಯಾಂ ಎಂಬ ಧಾತುವಿನಿಂದ ನಿಷ್ಪನ್ನವಾದ ಶಬ್ದ ಇದು, ಅಭಿವೃದ್ಧಿ 
ಹೊಂದುವವನು, ಅಥವಾ ಪೊಜ್ಯನು ಎಂಬರ್ಥದಲ್ಲಿ ಇದು ಇಂದ್ರ ಶಬ್ದಕ್ಕೆ ವಿಶೇಷಣವಾಗಿರುವುದು. : 
ಧರುಣಂ- ಸರ್ವಸ್ಯ ಜಗತೋ ಧಾರಕಂ ವೃಷ್ಟಿಜಲಂ--ಸಮಸ್ತ ಜಗತ್ತಿಗೂ ಆಧಾರಭೂತವಾದ 
ವೃಷ್ಟಿಯ ಜಲ ಎಂದು ಇಲ್ಲಿಯ ವಿಶೇಷಾರ್ಥ. | | | 
ಸಮಯಾ... ಸಮಮಿತಿ ಸಮಾ ಸಮ-ಸ್ವಮ-ಅವೈಕಲೈ್ಕೇ ಎಂಬ ಧಾತುವಿನಿಂದ ಈ ಶಬ್ದವು ನಿಷ್ಟ 
ನ್ಹ ವಾಗಿದೆ. ಸ್ಥಿರವಾದ ಅಥವಾ ಪ್ರಬಲವಾದ ಎಂಬುದು ಇದರ ಅರ್ಥ. 


ಸಾಸ್ಯಾ--ಈ ಶಬ್ದಕ್ಕೆ ಕಲ್ಲು ಅಥವಾ ಶಕ್ತಿ ಎಂಬ ಎರಡರ್ಥವೂ ಉಂಟು. 
ನಿ ಅರುಜ॥-- ವಿಶೇಷವಾದ ರೀತಿಯಲ್ಲಿ ನಾಶಮಾಡಿದೆಯಲ್ಲವೇ. ರುಜ-ಭಂಗೇ ಎಂಬ ಧಾತುವಿನ 
. ಕ್ರಿಯಾರೂಪ ಇವು. | 


| ವ್ಯಾಕರಣಪ್ರಕ್ರಿಯಾ 
ದಿವಃ- ಊಡಿದೆಂಸೆದಾದಿ ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ಟರ ಬರುತ್ತದೆ. 


ಧಿಷೇ__ಡುಧಾ ಇ ಧಾರಣಪೋಷಣಯೋಃ ಧಾತು. ಛಂದೆಸಿಲು೩್‌ಲಜ್‌ಲಿಟೆಃ ಎಂಬುದರಿಂದ 
ವರ್ತಮಾನಾರ್ಥದಲ್ಲಿ ಲಿಟ್‌. ಮಧ್ಯಮಪುರುಷ ಏಕವಚನದಲ್ಲಿ ಥಾಸ್‌ ಪ್ರತ್ಯಯ. ಥಾಸಃಸೇ ಸೂತ್ರದಿಂದ 
ಅದಕ್ಕೆ ಸೇ ಅದೇಶ. ದ್ವಿರ್ವಚನಪ್ರಕರಣೇ ಛಂದಸಿ ವೇತಿ ವಕ್ತವ್ಯಮ್‌ (ಶಾ. ೬-೧-೮-೧) ಎಂಬ ವಚನ 
ದಿಂದ ಲಿಣ್ಣಿಮಿತ್ತನಾತ ದ್ವಿತ್ವ ಬರುವುದಿಲ್ಲ. ಕೈಸೈಭೃವೃ- ಸೂತ್ರದಲ್ಲಿ ಏಕಾಚಾದ ಧಾತುಗಳಿಗೆ ಲಿಟನಲ್ಲಿ 
ಇಣ್ಣಿಷೇಧ ಬರುವುದಾದರೆ ಆಸೂತ್ರ ಸಶಠಿತವಾದವುಗಳಿಗೆ ಮಾತ್ರವೆಂದು ನಿಯಮ ಮಾಡಿರುವುದರಿಂದ ಧಾಣ್‌- 
ಧಾತುವು ಅನಿಟ್ಟ್ರಾದರೂ ಲಿಟನಲ್ಲಿ ಇಡಾಗಮ ಬರುತ್ತದೆ. , ಇಕಾರದ ಪರದಲ್ಲಿರುವುದರಿಂದ ಅಡೇಶಪ್ರತೈ- 
ಯೆಯೋಃ ಎಂಬುದರಿಂದ ಪ್ರತ್ಯಯಸಕಾರಕ್ಕೆ ಸತ್ವ. ಇಡಾದಿ. . ಪ್ರತ್ಯಯ ಸರದಲ್ಲಿರುವುದರಿಂದ ಆಶೋ- 
ಲೋಪೆಇಜಿಚೆ (ಪಾ. ಸೂ. ೬-೪-೬೪) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋಪ. ಧಿಷೇ ಎಂದು ರೂಪ 
ವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ಥಿಘಾತಸ್ತರ ಬರುತ್ತದೆ. | 
ಮಾಹಿನಃ-ಮಹ ಪೂಜಾಯಾಂ ಧಾತು. ಇದಕ್ಕೆ ಮದೇರಿನಣ್‌ಚೆ (ಉ. ಸೂ. ೨.೨೧೪) 
ಎಂಬುದರಿಂದ ಔಣಾದಿಕವಾದ ಇನಣ್‌ ಪ್ರತ್ಯಯ. ಅತಉಪೆಭಾಯಾಃ ಎಂಬುದರಿಂದ ಪ್ರತ್ಯಯ ಇಿತ್ತಾದುದ . 
ರಿಂದ ತನ್ನಿಮಿತ್ತವಾಗಿ ಧಾತುವಿನ ಉಪಥೆಗೆ ವೃದ್ಧಿ. ಮಾಹಿನ್‌ ಶಬ್ದವಾಗುತ್ತದೆ. ಅನಿನ್‌ ಪ್ರತ್ಯಯ ನಿತ್ರಾ 
ದುದರಿಂದ ಆದ್ಯುದಾತ್ತಸ್ವರ ಬರುತ್ತದೆ. 


 ಅರಿಣಾ8— ರ ಗತಿಕೇಷಣಯೋಃ ಧಾತು. ಕ್ರ್ಯಾದಿ ಲಜ್‌ ಮಧ್ಯಮಪುರುಷ ಏಕವಚನದಲ್ಲಿ 
ಸಿಪ್‌. ಅದರ ಇಕಾರಕ್ಕೆ ಲೋಪ. ಪ್ರಾದಿಯಲ್ರಿ ಸೇರಿರುವುದರಿಂದ ಪ್ರಾದೀನಾಂ ಹ್ರೆಸ್ಟೆಃ (ಪಾ. ಸೂ, 
೭-೩-೮೦) ಎಂಬುದರಿಂದ ಧಾತುವಿಗೆ ಹ್ರೆಸ್ಟ ಬರುತ್ತದೆ. ಕ್ರಾ ;ದಿಭ್ಯ್ಯಃ ಶ್ನಾ-ಎಂಬುದೆರಿಂದ ಶ್ನಾ ವಿಕರಣ. 
 ಆಟ್‌ಕುಪ್ಪಾಜ್‌ ಸೂತ್ರೆದಿಂದ ಅಲ್ಲಿ ಉಳಿಯುವ ನಾ ಎಂಬುದಕ್ಕೆ ಇತ್ಪ. ಪ್ರತ್ಯಯ ಸಕಾರಕ್ಕೆ ರುತ್ವನಿಸರ್ಗ. 
ಅಂಗಕ್ಕೆ ಅಡಾಗಮ. ಅರಿಣಾಃ ಎಂಬುದು ಅತಿಜಂತದ ಹರದಲ್ಲಿರುವುದರಿಂದ ತಿಜ್ಜಕಿ೫ಃ ಸೂತ್ರೆದಿಂದ ಸರ್ವಾ 


ನುದಾತ್ತವಾಗುತ್ತದೆ. 





392 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ. ೫೬, 


32. |... ನು ಪಚಕಾ ಸ ಯಂ ಭ್ರ ಸಜಜ ಅಜಾ ಜಹಾ ಎಾ ಎಂಎ ಎಂ ಧ್ರ ರ್ಟ ಚಿ 


ಸಮಯಾ--ಸಮ ಸ್ಟಮ ಅವೈಕಲ್ಯೇ ಧಾತು. ಸಮತೀತಿ ಸಮಾ ನಂದಿಗ್ರಹಸಚಾದಿಭ್ಯಃ ಸೂತ್ರ 
ದಿಂದ ಆಚ್‌ ಪ್ರತ್ಯಯ. ಧಾತುನಿನ ಆದಿಗೆ ಸಕಾರಾದೇಶ.. ಚಿತಃ ಎಂಬುದರಿಂದ ಅಂತೋದಾತ್ರವಾಗುತ್ತದೆ. 
ತೃತೀಯಾ ನಿಕವಚನಾಂತೆರೂಪ, 

ಪಾಷ್ಯಾ--ಪಿಷಲೃ ಸಂಚೂರ್ಣನೇ ಧಾತು. ಸರ್ವಧಾಶುಭ್ರಇನ್‌ (ಉ. ಸೂ. ೪-೫೫೭) ಎಂಬು 
ದರಿಂದ ಇನ್‌ ಪ್ರತ್ಯಯ. ಉಣಾದಿಯಲ್ಲಿ ಬಹುಲವಚನನಿರುವುದರಿಂದ ಧಾತುನಿನ ಉಪಥೆಗೆ ಇಕಾರಕ್ಕೆ 
ಅಕಾರಾದೇಶ. ಸ್ರೀತ್ರನಿವಕ್ಷಾಮಾಡಿದಾಗ ಸೃಡಿಕಾರಾದಕ್ತಿನಃ ( ಪಾ. ಸೂ. ೪-೧೪೫ ಗ) ಕ್ಲಿನ್‌ 
ಭಿನ್ನವಾದ ಇಕಾರಾಂತ ಕೃದಂತದ ಪ್ರಾದಿನದಕಕ್ಕೆ ಜಲೀಷ್‌ ಎಂಬುದರಿಂದ ಇಲ್ಲಿ ಜೀಷ್‌ ಬರುತ್ತದೆ. 
ಪಾಷೀ ಶಬ್ದದ ತೃ ಶೀಯಾ ಏಕವಚನಾಂತರೂಪ. ಪ ಪ್ರತ್ಯ ಯಸ್ವ ರದಿಂದ ಅಂತೊಗಿದಾತ್ರ. ಇದಕ್ಕೆ ನಿಭಕ್ತಿಪರ 
ವಾದಾಗೆ ಯಣಾಜೇಶ ಬಂದುದರಿಂದ ಉದಾತ್ರಸ್ವರಿತಯೋರ್ಯಣಃ ಸ್ಫರಿಶೋನುದಾತ್ತಸ್ಯೆ (ಪಾ. ಸೂ. 
೮-೨.೪) ಎಂಬುದರಿಂದ ಸ್ವರಿತೆ ಬರುತ್ತದೆ. 

ಅರುಜಃ ತುದಾದಿ. ಲಜ್‌" ಮದ್ಯಮಪುರುಷಏಕವಚನದಲ್ಲಿ ಸಿಪ್‌. 
ಇತೆತ್ಹ ಸೂತ್ರದಿಂದ ಇಕಾರಲೋಪ. ತುದಾದಿಭ್ಯಃಶಃ ಸೂತ್ರದಿಂದ ಶ ವಿಕರಣ. ಸಾರ್ವಧಾತುಳೆಮಹಿತ್‌ 
ಸೂತ್ರದಿಂದ ಅದು ಜ9ತ್ತ್ವಾದುದರಿಂದ ಪುಗಂತೆಲಘೂಪಧಸ್ಯಚ ಸೂತ್ರದಿಂದ ಧಾತುವಿನ ಲಘೊನಥೆಗೆ ಗುಣ 
ಬರುವುದಿಲ್ಲ. ಅಂಗಕ್ಕೆ ಲಜ್‌ ನಿಮಿತ್ತವಾಗಿ ಅಡಾಗಮ. ಪ್ರತ್ಯಯಸಕಾರಕ್ಕೆ ರುತ್ವ ವಿಸರ್ಗ. ಅರುಜಃ 
ಎಂದು ರೂಪವಾಗುತ್ತದೆ. ಅತಿಜಂತದ ಪರದಳ್ಳಿರುವುದರಿಂದ ತಿಜ್ಜತಿ೫ಃ ಸೂತೃದಿಂದ ನಿಘಾಶಸ್ವರ ಬರುತ್ತದೆ. 





ಐವತ್ತಾರನೆಯ ಸೂಕ್ತವು ಸಮಾಪ್ತ ವು. 


ಐವತ್ತೇಳನೆಯ ಸೂಕ್ತವು 


ಪ್ರ ಮಂಹಿಷ್ಕಾಯೇತಿ ಷಡೃಚೆಂ ಸಹ್ತೆಮಂ ಸೂಕ್ತಂ ಸವ್ಯಸ್ಯಾರ್ಹನೈಂದ್ರೆಂ ಜಾಗೆತೆಂ | 
ತಥಾ ಜಾನುಕ್ರಾಂತೆಂ | ಪ್ರ ಕ್ರೈ ಮಂಹಿಷಾ "ಯೇತಿ | ನಿಷುವತಿ ನಿಷ್ಟೇವಲ್ಯ ಇದಂ ಸೂಕ್ತೆಂ ಶಂಸನೀಯೆಂ | 
ಸೂತ್ರಿಶಂ ಚ !ಪ್ರ ಮಂಹಿಷ್ಕಾಯ ತ್ಯಮೂಷ್ವ್ಟಿತೀಹ ತಾರ್ಷ್ಯ್ಯಮಂತತಃ || ಆ. ೮.೬ ಇತಿ 1 ಉಕ್ಳೈ 
ಸಂಸ್ಥೇ ಕ್ರೆತ್‌ ಶೈತೀಯಸವನೇ ಬ್ರಾಹ್ಮಣಾಚ್ಛಂಸಿಶಸ್ತ್ರೈ ಅಸ್ಕೇತಕ್ಸೂ ಕ್ಟ | ಸೂತ್ರಿತೆಂ ಚ | ಸರ್ವಾಃ 
ಕೆಸುಭಃ ಪ್ರೆ ಮಂಹಿಷ್ಠಾೂಯೋದಸ್ರುತಃ:! ಆ. ೬.೧ | ಇತಿ! | 


ಅನುವಾದನು-ಪ್ರ ಮಂಹಿಷ್ಕಾಯೆ ಎಂಬ ಈ ಸೂಕ್ತವು ಹತ್ತನೆಯ ಅನುವಾಕದಲ್ಲಿ ಏಳನೆಯ 
ಸೂಕ್ತವು. ಇದರಲ್ಲಿ ಆರು ಖುಕ್ತುಗಳಿರುವವು. ಈ ಸೂಕ್ತಕ್ಕೆ ಸನ್ಯನೆಂಬುವನು ಖುಹಿಯು. ಇಂದ್ರನು 
ಜೀವತೆಯು. ಜಗತೀ ಛಂದಸ್ಸು. ಅನುಕ್ರಮಣಿಕೆಯಲ್ಲಿ ಪ್ರ ಮಂಹಿಷ್ಕಾ ಯೇತಿ ಎಂದು ಹೇಳಿರುವುದು 
ವಿಸುವತ್ಸಂಜ್ಞ ಯಾಗದಲ್ಲಿ ಸಿಷ್ಕೇವಲ್ಯಶಸ್ತ್ರಮಂತ್ರಗಳಿಗಾಗ್ಯಿ ಈ ಸೂಕ್ತದ ನಿನಿಯೋಗವಿರುವುಜಿಂದು ಆಶ್ವಲಾಯನ 
ಕ್ರಾತಸೂತ್ರದ ಪ್ರ ಮಂಹಿಷ್ಕಾಯೆ ತೈಮೂಾ ಸ್ವಿತೀಹ ಶಾರ್ಷ್ಯಮಂತತೆಃ ಎಂಬ ಸೂತ್ರವು ನಿರ್ದೇಶಿಸುವುದು. 
(ಆ. ೮.೬) ಉಕ ಸಂಸ್ಥೆ ಯೆಂಬ ಕ್ಷ ಕ್ರತುವಿನಲ್ಲಿಯೂ ತೃ ತೀಯಸವನದಲ್ಲಿ ಜಾ ತ್ರಹ್ಮಣಾಚ್ಛ ಂಸಿಯೊ ಈ ಸೂಕ್ತ ವನ್ನು 
ಪಕಿಸಬೇಕೆಂದು ಅಕ [ಲಾಯನಶ್ರಾ ತಸೂತ್ರದ ಸರ್ವಾಃ ಕೆಕುಭಃ ಪ್ರೆ ಮಂಹಿಷಾ ,ಯೋಜಿಪ್ರುತೆಃ ಎಂಬ ಸೂತ್ರ 
ದಿಂದ ವಿವೃತವಾಗಿರುವುದು (ಆ. ೬-೧). 





ಅ.೧. ೫೪, ವ. 33.1 4664 | ಹುಗ್ವೇದಸಂಹಿತಾ | | | 398 





ಗಗ ಗಾಗಾ ಗ್ಯ ಗ ಗು ಗಾದ ಡಕ ಗ? ಗಾಗಾ ಸಾತ 








ಸೂಕ್ತ-೫೭ 
ಮಂಡಲ--೧1 ಅನುವಾಕ-೧೦! ಸೂಕ್ತ-೫೩೭॥ 
ಅನ್ನ ನ್ರಕ-೧ | ಅಧ್ಯಾಯ-೪ | ವರ್ಗ ೨೨/ 
ಸೂಕ್ತ ದಲ್ಲಿರುವ ಯಕತ್ಸಂಖ್ಯೆ ೬ ॥॥ 
ಯಸಿಃ ಸವ್ಯ ಅಂಗಿರಸಃ ॥ 
ದೇವತಾ. ಇಂದ್ರಃ 1 
ಛಂದಃ. ಜಗತಿ | 


| ಸೆಂಹಿತಾಸಾಳೆಃ ॥ 


ಪ್ರ ಮಂಡಿಷ್ಠಾಯ ಬೃಹತೇ ಬೃಹದ ಯೇ ಸತ ಶುಷ್ಕ ಯ ತವಸೇ 
ಮತಿಂ ಭರೇ | 


 ಅಪಾಮಿವ ಪ್ರವಣೇ ಯಸ್ಕ ದುರ್ಧರಂ ರಾಥೋ ವಿಶ್ವಾಯು ಶವಸೇ 


ಅಪಾನ್ಯ ತಂ ॥1೧॥ 


| ಪದಪಾಠಶೆಃ 1 


| | | 
ಪ್ರ! ಮಂಹಿಷ್ಕಾಯ ! ಬೃಹತೇ! ಬೃಹತ್‌5ರಯೇ ! ಸತ್ಯನಶುಸ್ಮಾಯ ! ತವಸೇ! 
ಮತಿಂ | ಭರೇ ! 
| | | | 
ಅಪಾಂಂಇವ | ಪ್ರವಣೇ |! ಯಸ್ಯ |! ದುಃ೫ಧರಂ | ರಾಧ! ನಿಶ್ಚ್ತೇಆಯು ! ಶವಸೇ! 


೫. | 
ಅಪಃನೃತೆಂ ॥ಂ॥ 
| || ಸಾಯಣಭಾಷ್ಯ ॥ 


ಮಂಹಿಷ್ಕಾಯ | ಮಂಹತಿರ್ಧಾನಕರ್ಮೇತಿ ಯಾಸ್ವೆಃ | ನಿ. ೧-೭ | ದಾಶೃತೆಮಾಯೆ ಬೃಹತೇ 
ಗುಣೈರ್ಮಹತೇ ಬೃಹದ್ರ ಯೇ ಮಹಾಥನಾಯ ಸಶ್ಯಶುಣ್ಮಾ ಯಾನಿತೆಫಬಲಾಯೆ ತವಸೆ ಆಕಾರತೆಃ ಸವ್ಯ. 
ದ್ಧಾಯ | ಏವಂಗುಣನಿಶಿಷ್ಟಾಯೇಂದ್ರಾಯೆ ಮತಿಂ ಮನನೀಯಾಂ ಸ್ತುತಿಂ ಪ್ರ ಭರೇ | ಸ್ರಕರ್ನೀಣ 
ಸಂಪಾಜಯಾಮಿ | ಯಸ್ಕೇಂದ್ರೆಸ್ಯ ಬಲಂ ಹುರ್ಥರಮನ್ಯೈರ್ಥರ್ಶುಮಶಕ್ಕಂ | ಶತ್ರ ವೈಷ್ಟಾಂತಃ | 
ಪ್ರವಣೇ ನಿಮ್ಮ ಪ್ರದೇಶೇೀಷಾಮಿವ | ಯೆಥಾ ಜಲಾನಾಂ ವೇಗಃ ಕೇನಾಸೈವಸ್ಥಾಸೆಯಿತುಂ ನ ಶಕ್ಯತೇ 
51 | 





394 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೦. ಸೂ ೫೭ 


ಹಟ ಲ ಲ್ಲ ಲ ಲ್ಲ ಬಬ ಮಾಡಿ ಬಾಯಿ 








ಯ ಬ ನ್‌್‌ ಸ್‌ ಗ್ಯಾನ್‌ ಗನ ನಾತ್‌ ೂೂ aN ಬ ೂೂ್ದರ್ಟಾ್ಮಿುದ್ದ್‌ೆ ದ್ದು ಲ್‌ ಆರತ ಬಳ. ನ್‌್‌ ಸನ್‌ ಆನ್‌ 


ತದ್ವೆತ್‌ | ಶಥಾ ರಾಭೋ ಧನಂ ವಿಶ್ವಾಯೆ೨ ಸರ್ವೇಷು ವ್ಯಾಪ್ತಂ ಶವಸೇ ಸ್ತೋತೈಣಾಂ ಬಲಾಯೆ 
ಯೇನೇಂಜ್ರೇಣಾಪಾವೃತಂ | ಅಪೆಗೆತಾನರಣಂ ಕ್ರಿಯೆತೇ ಶಸ್ಯೇಂದ್ರೆಸ್ಕೇತಿ ಪೂರ್ವೇಣ ಸೆಂಬಂಧಃ !! 
ಮಂಹಿಷ್ಕಾಯ | ಅತಿಶಯೇನ ಮಂಹಿತಾ ಮಂಹಿಷ್ಯಃ | ತುಶ್ಸಂದಸೀತೀಸ್ಮನ್ಪ್ರತೈಯೆಃ | ತುರೀಸ್ಮೇ- 
ಮೇಯೆಃಸ್ವಿತಿ ಶೈಲೋಪಃ | ಬೃಹತೇ | ಬೃಹನ್ಮಹತೋರುಸೆಸಂಖ್ಯಾನನಿತಿ ವಿಭಕ್ತೇರುದಾತ್ತೆತ್ವಂ | 
ಉತ್ತರಯೋರ್ಬಹುಪ್ರೀಹಿಸ್ಟರಃ | ಮತಿಂ | ಮಂತ್ರೇ ವೃಷೇತ್ಯಾದಿನಾ ಕ್ರಿನ್ನುದಾತ್ತೆಶ್ವಂ | ಅನುದಾ- 
ತ್ರೋಸೆದೇಶೇಕ್ಯಾ ದಿನಾನುನಾಸಿಕಲೋಪೆಃ | ಮರ್ಥರಂ | ಥೃಇಗ್‌ ಧಾರಣೇ | ಈಸೆದ್ದು:ಸುಸ್ಟಿತಿ 
ಕರ್ಮಣಿ ಖಲ್‌ | ವಿಶ್ರಾಯು | ನಿಶ್ವಸ್ಥಿನ್ನರ್ವಸ್ಮಿನ್ನಾ ಯು ಗಮನಂ ಯಸ್ಯ ಕೆದ್ದಿಶ್ರಾಯು | ನಿತೇಶೃ ಂದ- 
ಸೀಣಃ: | ಉ. ೧-೨ | ಇತ್ಯುಣ್ಣಿತ್ಯಯಃ | ಬಹುಸ್ರೀಹೌ ವಿಶ್ವಂ ಸೆಂಜ್ಞಾಯಾನಿತಿ ಸೂರ್ವಸನಾಂ- 

ಶೋದಾತ್ತತ್ವಂ |! ಅಸಾವೃಶಂ | ಕರ್ಮಣಿ ನಿಷ್ಕಾ | ಗತಿರನಂತರ ಇತಿ ಗತೇಃ ಪ್ರೆಕೃತಿಸ್ಸರತ್ವಂ ! 


| ಪ್ರತಿಪದಾರ್ಥ || 


ಯೆಸೃಯಾವ ಇಂದ್ರನ (ಬಲವು) | ಪ್ರವಣೇ-(ಯಾರಿಂದಲೂ ತಡೆಗಟ್ಟಲು ಸಾಧ್ಯವಿಲ್ಲದೇ) 
ಸ್ಸ ಸ್ರಜೇಶದಲ್ಲಿ (ಹರಿಯುವ) | ಆಸಾಂ ಇವ. ನೀರುಗೆಳ ಪ್ರವಾಹದಂತೆ | ದುರ್ಥರಂ--(ಶತ್ರುಗಳಿಂದ) 
ಪ್ರಕಿಭಟಸಲು ಸಾಧ್ಯವಿಲ್ಲವೋ ಮತ್ತು | ರಾಧಃ__(ಯಾವ ಇಂದ್ರನ) ಧನವು | ವಿಶ್ವಾಯೆು- -ಸಕಲರಲ್ಲಿಯೂ 
ಹರಡಿ | ಶವಸೇ--(ಭಕ್ತರ) ಬಲಸಂಪಾದನೆಗಾಗಿ | ಅಸಾವೃತಂ-ತೆರೆಯಲ್ಪಟ್ಟಿದೆಯೋ ಅಂತಹೆ ಮಂಹಿ- 
ಷ್ಕಾಯ- ಅತ್ಯಂತ ಉದಾರವಾದ ದಾನಿಯ | ಬೃಹತೇ- “ಗುಣಗಳಿಂದ ಕೊಡ ವನೂ | ದ್ರೆಯೇ 
ಸಮೃದ್ಧ ವಾದ ಧೆನವೆಂತನೂ | ಸತ್ಯತುಷ್ಮಾಯೆ. ಸಾರ್ಥಕವಾದ ಪರಾಕ್ರಮವುಳ್ಳ ವನೂ | ಜ್‌ 
ಶಾಲಿಯೂ ಆದ ಇಂದ್ರನಿಗೆ | ಮತಿಂ ಪೂಜ್ಯ ನಾದ ಸ್ತೋತ್ರವನ್ನು | ಪ್ರೆ ಭರೇ- ಶ್ರೇಷ್ಠವಾಗಿ ಸಂಪಾ 
ದಿಸುತ್ತೇನೆ. (ಸಠಿಸುತ್ತೇನೆ) 


| ಭಾವಾರ್ಥ || 

ನಿಮ್ನ ಪ್ರದೇಶದಲ್ಲಿ ಹರಿಯುವ ನೀರಿನ ಪ್ರವಾಹವು ಯಾರಿಂದಲೂ ತಡೆಗಟ್ಟಲು ಸಾಧ್ಯವಿಲ್ಲದಿರು. 

ವಂತೆ ಇಂದ್ರನ ಶಕ್ತಿಯು ಶತ್ರುಗಳಿಂದ ಪ್ರತಿಭಟಸಲಸಾಧ್ಯವಾದುದು. ಅವನ ಧನವು ಸಕಲ ಭಕ್ತರ ಬಲ 
ಸಂಪಾದನೆಗಾಗಿ ಸಕಲರಲ್ಲಿಯೂ ಹರಡುವಂತೆ ತೆರೆದಿಟ್ಟಿದೆ. ಅತ್ಯಂತ ಉದಾರವಾದ ದಾನಿಯೂ, ಗುಣಗಳಿಂದ 
ಜೊಡ ವನೂ, ಸಮೃದ್ಧ ಮಾದ ಧನವಂತನೂ, ಸಾರ್ಥಕವಾದ ಸರಾಕ್ರ ಮವುಳ್ಳ ವನೂ ಮತ್ತು ಪ್ರಭಾವಶಾಲಿಯೂ 
ಆದ ಇಂದ್ರ ನಿಗೆ ಪೂಜ್ಯವಾದ ಸ್ತೋತ್ರವನ್ಸರ್ಪಿಸುತ್ತೇನೆ. : 


English Translation. 


LI offer the most sirable praise to the most bountiful, the great, the 
opulent, the highly powerful and stately Indra, whose irresistible impetuosity 
is like the rush of waters down a precipice, and by whom, widely-diffused. 
wealth is laid open (to his worshippers) to sustain their strength. 





ಅ.೧. ಅ.೪. ವ. ೨೨.] _ ಖಗ್ರೇದಸಂಹಿತಾ 3.64 395 





CE EE ರೀ ಟಬ ಬೋ ಹ್‌ NS 


7 ॥ ವಿಶೇಷ ವಿಷಯಗಳು | 


ನುಂಡಿಷ್ಠಾಯ-ಮಂಡತಿರ್ದಾನಕರ್ಮಾ (ಏರು ೧-೭) ಅತಿತಯೇನ ಮಂಹಿಶಾ ಮಂಹಿಷ್ಯಃ 
ಎಂಬುದು ಇದರ ವ್ಯೃತ್ಪತ್ತಿ ಮಂಹತಿ ಶಬ್ದ ಕೈ ದಾನಮಾಡುವ ಕೆಲಸವೆಂದು ನಿರುಕ್ತ ಕಾರರು ನಕ್ಕ ಯ ಮಾಡಿ 
ರುತ್ತ್ವಾರೆ. ಇಲ್ಲಿ ದಾನಮಾಡುವವರಲ್ಲ ಆತ್ಯಂತ ಕ್ರ ಷ್ಠ ನೆಂದರ್ಥ. 


ಸತ್ಯಶುಷ್ಮಾಯ-_ ಸತ್ಯಂ ಶುಸ್ಮ ಯೆಸ್ಕ ಎಂಬ ವಿವರಣೆಯಿಂದ ವ್ಯರ್ಥವಿಲ್ಲದ ಶಕ್ತಿ ಯುಳ್ಳ ವನು 
ಎಂದರ್ಥವಾಗುವುದು, 


ತವಸೇ--ಮಹತ್ತಾದ ಆಕಾರವುಳ್ಳ ವನು. ' ಇದು ಇಂದ್ರನಿಗೆ ವಿಶೇಷಣವಾಗಿರುವುದು. 

ಸ್ರವಣೇ ಅಪಾನಿವ--ಹೆಳ್ಳಕ್ಕೆ ಹರಿಯುವ ನೀರಿನಂತೆ, ಅತಿಶಯವಾದ ಬಲವುಳ್ಳ ವನು ಇಂದ್ರ. 
ಇಲ್ಲಿ ಇಂದ್ರನ ಶಕ್ತಿಯನ್ನು ಯಾರೂ ತಡೆಯಲಾರರೆಂಬ ಪ್ರಶಂಸಾವಾಕ್ಯದಲ್ಲಿ ಹಳ್ಳಕ್ಕೆ ಹರಿಯುವ ನೀರಿನ 
ವೇಗವು ದ್ಭ್ರ ಸ್ಟಾಂತವಾಗಿ ಕೊಡಲ್ಪ ಟ್ಟ ಜಿ. 


ವಿಶ್ವಾಯು- ವಿಶ್ವಸ್ಥಿನ್‌ ಸರ್ವಸ್ಮಿನ್‌ ಆಯು ಗಮನಂ ಯಸ್ಯತೆತ್‌ ಪ್ರ ಪ್ರಪಂಚದ ಸರ್ವಪ್ರದೇಶದ 
ಯೂ ವ್ಯಾಪಿಸಲ್ಪಟ್ಟ ಬ್ರಿರುವ ವಸ್ತು ಎಂದರ್ಥ. 


| ವ್ಯಾಕರಣಪ್ರಕ್ರಿಯಾ || 

ಮಂಹಿಷ್ಕಾಯ--ಮಹಿ ವೃದ್ಧ ಧಾತು. ತೃಚ್‌ ಪ್ರತ್ಯಯ. ಇದಿತ್ತಾದುದರಿಂದ ನಮಾಗನು. 
 ಮಂಹಿತೃಶಬ್ದವಾಗುತ್ತದೆ. ಅತಿಕಯೇನಮಂಹಿತಾ ಮಂಹಿಷ್ಯಃ ತುಶ್ಸಂದಸಿ (ಪಾ. ಸೂ. ೫-೩-೫೯) ಎಂಬುದ 
ರಿಂದ ಇಷ್ಕನ್‌ ಪ್ರತ್ಯಯ. ತುರಿಷ್ಕೇನೇಯಃ ಸು (ಪಾ. ಸೂ. ೬-೪ ೧೫೪) ಎಂಬುದರಿಂದ ಇಷ್ಮನ್‌ 
ಪ್ರತ್ಯಯ ಹರದಲ್ಲಿರುವಾಗ ತೃಚಿಗೆ ಲೋಸ, ಮಂಹಿಷ್ಮ ಶಬ್ದವಾಗುತ್ತದೆ. ಇಷ್ಕನ್‌ ನಿತ್ತಾದುದರಿಂದ ಇಗ್ನಿತ್ಯಾ- 
ದಿರ್ನಿಶ್ಯೈಮ್‌ ಎಬುದರಿಂದ ಆದ್ಯುದಾತ್ತಸ್ವರ ಬರುತ್ತದೆ. ಚತುರ್ಥೀ ನಿಕವಚನಾಂತರೂಪ. 

ಬೃಹತೇ--ಬೃಹಚ್ಛಬ್ದ. ಚತುರ್ಥೀ ಏಕವಚನಾಂತರೂಪೆ. ಬೃಹನ್ಮಹಕೋರುಸಸಂಖ್ಯಾನೆಮ್‌ 
ಎಂಬುದರಿಂದ ವಿಭಕ್ತಿಗೆ ಉದಾತ್ರಸ್ತರ ಬರುತ್ತದೆ. 


ಬ ಹದ್ರ ಯೇ ಮತ್ತು ಸತ್ಯಶುಷ್ಮಾ ಯ ಎಂಬ ಎರಡು ಶಬ್ದ ಗಳು ಬಹುವ್ರಿ ಹ ಸಮಾಸದಿಂದ ನಿಷ ನ್ನ 
ವಾಗಿವೆ, or 'ಬಹುವ್ರಿ (ಹೌಪ್ರ ಕೈ ತ್ಯಾಪೂರ್ವಸೆದಮು ಎಂಬುದರಿಂದ ಪೂರ್ವಹದಪ್ರಕೃತಿಸ್ವರ ಬರುತ್ತದೆ. 


ಮತಿಮ ಮನ ಜ್ಞಾನೇ ಧಾತು. ಸ್ತ್ರಿಯಾಂ ಕ್ವಿ ಹಿನ್‌ ಎಂಬುದರಿಂದ ಕ್ರಿ ನ್‌ ಸ್ರತ್ಯಯ, ಅನು- 
ದಾತ್ತೋಸೆದೇಶ (ಪಾ. ಸೂ. ೬-೪-೭೬) ಎಂಬುದರಿಂದ ಧಾತುನಿನ ಅನುನಾಸಿಕಕ್ಕೆ (ಸಕಾರ) ಲೋಪ: 
ಮಂಕ್ರೇವೃಷೇಷವಜೆ (ಪಾ. ಸೂ. ೩-೩.೯೬) ಸೂತ್ರದಿಂದ ಕ್ಲಿನ್‌ ಪ್ರತ್ಯಯವು ಉದಾತ್ತವಾಗುತ್ತ ದಿ. 
ದ್ವಿತೀಯಾ ಏಕವಚನದಲ್ಲಿ ಅನಿಸೂರ್ವಃ ಸೂತ್ರದಿಂದ ಪೂರ್ವರೂಸ ಬಂದಾಗ ಏಕಾದೇಶಉದಾತ್ರೇನೋ 
ದಾಶ್ರಃ (ಪಾ. ಸೂ. ೮-೨-೫) ಸೂತ್ರದಿಂದ ಉದಾತ್ರವಾಗುತ್ತದೆ. ೨. 

ಭರೇ- ಭೃ" ಭರಣೇ ಧಾತು. ಲಡುತ್ತ ಮುಪುಕುನ ನಿಕವಚನರೂಪ. ತಿಜಂತನಿಫಾತಸ್ವರೆ 
ಬರುತ್ತದೆ. 





396 ಸಾಯಣಭಾಸ್ಯಸಹಿತಾ [ಮಂ. ೧, ಅ. ೧೦. ಸೂ, ೫೭. 


ಬ ಬೋ ಯೋ ಲ ಸ ಯ ್ರೋೀ್ಬ್ಬ ರೀ ಅ  ್ಪ ಅ ಾಉಅಿಂಂಬಚಿಂಿಂಿ್ರೀ ಉದ ್ಬ ತ್ರ ್ಕಕ್ಬ್ರಬ್ಬ್ಬಬ್ಬ ಟೋ ಬ ಬ್ಬ ಉ್ಬಿಉಟ್ಬಯಿ ಯ ಯೂ ಯ ಯ ್ಬ ಘ ಘಟ್ಬ ಲಘ ಎ ಯ ಯ ರೋ ಅ ್ಚ್ಚಅ್ರ್ರಾ್‌ಾ ್‌ೀ್‌ ್ಲಅಹ್ಯಸಹ್ತಿಯ್ಯಯಯ ಯೂ ಇ ಇಪಊಜಾ ಟಾ ಇಂ ಅಂ ಂ ಬೂ ಚಪ ಲಲ ಗೈ ಲ 2 ಇ ಇ. ಯೂ ಜಿ ಚಾಚ ಓಜ ಎ ಜು ಛಥಿ ಸ ಫಜ ಇ ಒಧ ಎ 0ಎ ಎ೧ ಇಡ ಇ ಸಸ ಒಟ 


ಅಪಾಮ್‌- ಊಡಿದೆಂಪದಾದಿ-- ಸೂತ್ರದಿಂದ ಷಸ್ಮೀಬಹುವಚನ ವಿಭಕ್ತಿಗೆ ಉದಾತ್ತಸ್ವರ 
ಬರುತ್ತದೆ. 


ಮೆರ್ಧರಮ್‌-ಧೃ ಇ ಧಾರಣೇ ಧಾತು ಈಷದ್ದುಃಸುಸುಕೃ (ಪಾ. ಸೂ. ೩-೩-೧೨೬) ಎಂಬುದ 
ರಿಂದ ಕೃಚ್ಛಾ ಅರ್ಥದಲ್ಲಿ ದುಸ್‌ ಉಪಪದವಾಗಿರುವಾಗ ಖಲ್‌ ಪ್ರತ್ಯಯ. ಪ್ರತ್ಯಯನಿಮಿತ್ತವಾಗಿ ಥಾತುವಿಗೆ 
ಗುಣ. ಉರ ಪರಃ ಸೂತ್ರದಿಂದ ರಪರವಾಗಿ ಬರುತ್ತದೆ.  ಅಿತಿ ಸೂತ್ರದಿಂದ ಪ್ರತ್ಯಯದ ಪೂರ್ವಕ್ಕೆ 
ಉದಾತ್ತಸ್ತರ ಬರುತ್ತದೆ. : 


ನಿಶ್ವಾಯು. ವಿಶ್ವಸ್ಮಿನ್‌-ಸರ್ವಸ್ಮಿನ" ಆಯು ಗಮನಂ ಯಸ್ಯ ತತ್‌ ವಿಶ್ವಾಯು. ಇಣ್‌ ಗತಾ 
ಧಾತು. ಇದಕ್ಕೆ ಛಂದಸೀಣಿ:ಃ (ಉ. ಸೂ. ೧-೨) ಎಂಬುದರಿಂದ ಉಣ್‌' ಪ್ರತ್ಯಯ. ಜಿತ್ತಾದುದರಿಂದ 
ಅಚೋಣಗ್ಲಿತಿ ಸೂತ್ರದಿಂದ ಧಾತುವಿನ ಇಕಾರಕ್ಕೆ ವೃದ್ಧಿ. ಆಯಾದೇಶ ಆಯು ಶಬ್ದವಾಗುತ್ತದೆ. ವಿಶ್ವ 
ಶಬ್ದದೊಡನೆ ಬಹುನ್ರೀಹಿಸಮಾಸನಾದಾಗ ಬಹುವಪ್ರೀಹೌ ವಿಶ್ವಂಸೆಂಜ್ಞಾಯಾಂ (ಪಾ. ಸೂ. ೬-೨-೧೦೬) 
ಎಂಬುದರಿಂದ ಪೂರ್ವಪದಾಂತೋದಾತ್ಸಸ್ವರ ಬರುತ್ತದೆ. 


ಅಪಾವೃತೆಮ್‌--ವೃ ಇ ವರಣೇ ಧಾತು. ಕರ್ಮಣಿಯಲ್ಲಿ ಕ್ರಪ್ರತ್ಯಯ ಕಿತ್ತಾದುದರಿಂದ ಧಾತು 
ನಿನ ಇಕಿಗೆ ಗುಣ ಬರುವುದಿಲ್ಲ. ಗತಿರನಂತರಃ (ಪಾ. ಸೂ. ೬-೨-೪೯) ಸೂತ್ರದಿಂದ ಗತಿಗೆ ಪ್ರಕೃತಿಸ್ವರ 
ಬರುತ್ತದೆ. 


| ಸಂ ಹಿತಾಪಾಠಃ | 


ಅದ ತೇ ವಿಶ್ವ ಮನು. ಹಾಸದಿಷ್ಟಯ ಆಪೋ ನಿಮ್ಮೇ (ವ ಸವನ ಇ ಹನಿಸ್ಮತಃ! 
ಯತ್ಪರ್ವತೇ ನ ಸಮಶೀತ ಹರ್ಯತ ಇಂದ್ರಸ ವಜ್ರ ಶ್ನಥಿತಾ ರ. 
6 ಯಃ 1೨ 
|| ಪಡಪಾಠಃ || 
| ಅಧ | ತೇ | ನಿಶ್ವಂ | ಅನು! ಹ! ಅಸತ್‌ | ಇಷ್ಟಯೇ | ಅಪಃ | ನಿಮ್ನಾ ಇವ | 
 ಸವನಾ! ಹವಿಸ್ಮತಃ | Oo 
ಯತ್‌ | ಪರ್ನೆತೇ! ನ | ಸೆಂಂಅಶೀತ। ಹರ್ಯತ!। ಇಂದ್ರಸ್ಯ ! ವಜ್ರಃ | ಶಥಿತಾ। 


ಹಿರಣ್ಯಯಃ ॥೨॥ 3. ಡಫ ್ಳಟ 





ಅ. ೧. ಅ.೪. ವ. , ೨೨] ಹುಗ್ಯೇದಸಂಹಿಶಾ | 397 








TT NTU (ಇ. ಎಬ ಎಂ ಸುಂ ಅಟ ಹ  ್‌ ಗ: ಮ ಮ ಲೊ ಲ ಟ್ಟ ಟ್ಟ ಟಟ ಟ್ಟ ಬ್ಲ ey ಗ 4 Rm AS AS NN 








|| ಸಾಯಇಭಾಷ್ಯಂ " 


ಅಧ ಹಾನಂತರಮೇವ ಹೇ ಇಂದ್ರ ವಿಶ್ವಂ ಸರ್ವಮಿದಂ ಜಗತ್ತೇ ತವ ಸಂಬಂಧಿಕ ಇಷ್ಟಯೇ 
ಯಾಗಾಯೊಾನ್ವಸತ್‌ | ಅನ್ವಭವತ್‌ | ಯದ್ವಾ! ಇಷ್ಟಯೇ ಹೆವಿರಾದಿಭಿಸ್ತವ ಪ್ರಾಸ್ತೆಯ ಇತಿ 
ಯೋಜ್ಯಂ | ಹನಿಷ್ಮತೋ ಯಜಮಾನಸ್ಯ ಸವನಾ ಸೆವನಾನಿ ಯೆಜ್ಜ ಜಾಶಾನಿ ನಿಮ್ನೇವ ನಿಮ್ನಾನಿ 
'ಭೊಸ್ಸಲಾನ್ಯಾಪ ಇವ ತ್ವಾಂ ಸೆಂಭಜಂಶ ಇತಿ ಶೇಷಃ | ಹರ್ಯತೆಃ ಶತು ವಧಂ ಪ್ರೇಸ್ಟೆತೆ ಇಂದ್ರಸ್ಯ | 
ಹರ್ಯೆತಿಃ ಪ್ರೇಸ್ಟಾಕರ್ಮೇತಿ ಯಾಸ್ವಃ | ನಿ. ೩.೧೭ | ಯೆದ್ವಾ ! ಹರ್ಯತಃ ಶೋಭನಃ | ಹಿರಣ್ಯಯೋ 
ಹಿರಣ್ಮಯೆಃ ಶೃಥಿತಾ ಶತ್ರೊಣಾಂ ಹಿಂಸೆನಶೀಲೋ ವಜ್ರಃ ಪೆರ್ವತೇ ಪರ್ವವಶಿ ಶಿಲೋಚ್ಲೆಯೇ ವೃತ್ರೇ 
ವಾಯದೈದಾನ ಸಮಶೀಠ ಸಂಸುಪ್ರೋ ನಾಭವತ್‌ | ಕಂತು ಜಾಗರಿತಃ ಸನ್ನವಧೀದಿತ್ಯರ್ಥಃ 1 ಯದೇಂ- 
ದ್ರೇಣ ಪ್ರೇರಿಕೋ ವಜ್ರೊಆಸ್ರೆತಿಹತಃ ಸನ ತ್ರ ಮವಧೀತ್ತೆ ವಾಪ್ರಭೃತ್ಯೇವ ತೆಂ ಯಷ್ಟುಂ ಸರ್ವೇ ಯೆಜ- 
ಮಾನಾಃ ಪ್ರಾವರ್ತಿಷತೇತಿ ಭಾವಃ | ಅಥ | ಛಾಂದಸೆಂ ಧತ್ರೆಂ|! ಆಸಶ್‌ | ಅಸ್ತೇರ್ಲಜ್‌ ಬಹುಲಂ 
ಛಂದೆಸೀತಿ ಶಸೋ ಲುಗಭಾನವಃ | ಇಷ್ಟಯೇೇ | ಯಜತೇರ್ಭಾನೇ ಕನಿ ವಚಿಸ್ಟನೀತ್ಯಾದಿನಾ ಸಂಪ್ರಸಾ- 
ರಣಂ | ವ್ರಶ್ನಾದಿನಾ ಷತ್ತೆಂ | ವ್ಯತ್ಯಯೇನಾಂತೋದಾತ್ತೆತ್ತೆಂ | ಯದ್ವಾ ! ಇಷ ಗಕಾನಿತೃಸ್ತಾಬ್ಬಾವೇ 
ಕ್ರಿನಿ ಮಂತ್ರೇ ವೃಷೇಷೇತಿ ತಸ್ಕೋದಾತ್ಮಶ್ಚಂ | ನಿಮ್ಮೇವ ಸವನಾ | ಶೇಶ್ಚಂಪಸೀತಿ ಶೇರ್ಲೂಪಃ | 
ಸಮಶೀತೆ | ಶೀಜ್‌ ಸ್ವಷ್ನೇ | ಅಜಂ ಸಂಜ್ಞಾ ಪೂರ್ವಕಸ್ಯೆ ನಿಧೇರನಿತ್ಯತ್ತಾತ್‌ ಶೀಜಃ ಸಾರ್ವಧಾತುಶಕೇ | 
ಪಾ. ೭-೪-೨೧ [ಇತಿ ಗುಣಾಭಾವಃ | ಹೆರ್ಯೆತಃ | ಹೆರ್ಯ ಗತಿಕಾಂತ್ಯೋಃ | ಭೃಮೃದೃಶೀತ್ಯಾದಿನಾತೆ 
ಚ್ಚ್ರೆತ್ಯಯಃ | ಶೃಥಿತಾ | ಶ್ಲಥ ಕಥ ಕ್ರಥ ಹಿಂಸಾರ್ಥಾಃ | ತಾಜ್ಪ್ರೇಲಿಕಸ್ಸೃನ್ಸ ತೈಯಃ | ನಿತ್ನ್ವಾದಾ- 
ದ್ಯುದಾತ್ತೆತ್ವೆಂ || 


॥ ಪ್ರತಿಸಜಾರ್ಥ ॥ | 
ಹರ್ಯತೆಃ-(ಶತ್ರು) ವಧವನ್ನು ನಿರೀಕ್ತಿಸಿದ | ಇಂದ್ರಸ್ಯ ಇಂದ್ರನ | ಹಿರಣ್ಯಯಂ--ಸುವರ್ಣ 
ನಿರ್ಮಿತವಾದದ್ದೂ | ಶ್ಲಥಿತಾ--ಶತ್ರುಗಳನ್ನು ನಾಶಮಾಡತಕ್ಕದ್ದೂ ಆದ | ವಜ್ರಃ--ವಜ್ರಾಯುಧವು | 
ಪರ್ವತೇ. ಪರ್ವತದಲ್ಲಿ ಅಥವಾ ವೃತ್ರನಮೇಲೆ ಬೀಸಿ ಎಸೆದಾಗ | ಯೆತ್‌-ಯಾವಾಗ | ನೆ ಸಮಶೀತ 
ಮಲಗಿ ನಿದ್ರೆ ಮಾಡಲಿಲ್ಲವೋ (ಅಂದರೆ ಚುರುಕಾಗಿದ್ದು ಶತ್ರುವನ್ನು ಕೊಂದಿಶತೋ) ಆಗ ! ಅಥ ಹ. _ಒಡ 
ನೆಯೇ | ವಿಶ್ವಂ-ಸಕಲ ಜಗತ್ತೂ | ಶೇ. ನಿನ್ನನ್ನು ಉದ್ದೇಶಿಸಿ] ಇಷ್ಟಯೇ--ಯಾಗಕ್ಕಾಗಿ 1 ಅನ್ನು 
'ಅಸೆತ್‌ ಸಿದ್ಧವಾಯಿತು | ಹವಿಷ್ಕೃತಃ -ಯಜಮಾನನ | ಸವನಾ--ಪೂಜೆಗಳು (ಹವಿಸ್ಸುಗಳು) | ನಿನ್ನೇವ 
ಆಹಃ-_ ನಿಮ್ಮ ಪ್ರದೇಶದಲ್ಲಿ ಹರಿಯುವ ನೀರಿನಂತೆ! (ತಡೆಯಿಲ್ಲದೆ ನಿನ್ನನ್ನು ಸೇರಿದವು) |! 


| ॥ ಭಾವಾರ್ಥ ॥ 

ಇಲ್ಫೆ ಇಂದ್ರನೇ, ನೀನು ಶತ್ರುವಧವನ್ನ ಸೇಕ್ಷಿಸಿದಾಗ ನಿನ್ನ ಸುವರ್ಣನಿರ್ಮಿತವಾದದ್ದೂ ಶತ್ರುಗಳನ್ನು 
ನಾಶಮಾಡತಕ್ಕದ್ದೂ ಆದ ವಜ್ರಾಯುಧವು ವೃತ್ರಾಸುರನ ಮೇಲೆ ಬೀಸಿ ಎಸೆದಾಗ ಸ್ವಲ್ಪವೂ ಸಾವಕಾಶವಿ 
ದೇ ಶತ್ರುವನ್ನು ಕೊಂದಿತು. ಆ ಒಡನೆಯೇ ಸಕಲ ಜಗತ್ತೂ ಸಹ ನಿನ್ನನ್ನು ಉದ್ದೇಶಿಸಿ ಯಾಗಮಾಡಲನು 
ವಾಯಿತು... ಯಜಮಾನನ ಹವಿಸ್ಸುಗಳು ನಿಮ್ಮ ಪ್ರದೇಶದಲ್ಲಿ ಹರಿಯುವ ನೀರಿನಂತೆ ತಡೆಯಿಲ್ಲದೇ ನಿನ್ನನ್ನು 
_ ಹೇರಿದವು. | 





898 ಸಾಯಣಭಾಸ್ಯಸಹಿತಾ (ಮಂ. ಗಿ. ಅ. ೧೦. ಸೊ. ೫೭. 


ಹ ಟಟ (ಹತ ಅ. ಜಟ ಟಿ ಇಟ ಗ ಟು ಎಛಟೆ ಸುಜ ಸುಸಿತು ಲ ಜಡ ಸ ಅಜ ಹುಚು ಯಿ ಎ ಚು ಟಬ ಜನ ಜ.ಛಿ ಸಂಚು ನ ಜು ಜಾ ಹಟಿ ಬಿಡಿ ಶಚಿ ಭ್ರೂ ಟೆ ಸ, ಸೃ ಐ ಜಪ ಹಂಜ ಜಥ ಟನ ಓಟ್ಟು ಪ. ಭ್ರ |... NS ಾ ಫೋ ಹ್‌ ್ಹ್ಟ್ಟು ಹ ಗ ಗ ಹೆಬ ಪ ಅ ಫದ ಬಟ | (| ಒ.. ಇಷ ಡಇಜ.ಡ.... ಜ| ಇಡ. ಟೆ 


English Translation. 


Indra, this entire universe was engaged in your sacrifice ; the oblations 
of the sacrificer flowed like water falling to a depth; the heautiful, golden 
fatal thunderbolt of Indra did not sleep upon the mountain. 


॥ ವಿಶೇಷ ವಿಷಯಗಳು ॥ 


ಅಧ-- ಅಧಶಬ್ದವು ಅಥ (ಅನಂತರ) ಎಂಬರ್ಥದಲ್ಲಿ ಪ್ರಯೋಗಿಸಲ್ಪಟ್ಟಿ ದೆ. 
ಇಷ್ಟಯೇ--ಯಾಗಕ್ಕಾಗಿ ಅಥವಾ ಹವಿಸ್ಸೇ ನೊದಲಾಡುವುಗಳಾಹ ಕೂಡಿ ನಿನ್ನ ನ್ನು ಪೂಜಿಸುವುದ 
ಕ್ಳಾಗಿ ಎಂದು ಎರಡು ರೀತಿಯಲ್ಲಿಯೂ ಅರ್ಥಮಾಡಿರುವರು. 


ಸವನಾ--ಈ ಶಬ್ದಕ್ಕೆ ಕೇವಲ ಯಜ್ಞ ವಾಚಕತ್ವ ವಿದ್ದರೂ ಇಲ್ಲಿ  ಲಕ್ಷಣಾನೃತ್ತಿ ತ್ತಿಯಿಂದ ಯಾಗದಲ್ಲಿ 
ಉಂಟಾದ ಸಕಲ ಕರ್ಮಗಳೂ ಎಂದರ್ಥವಾಗುವುದು. 


ಹರ್ಯತಃ--ಶತ್ರುವಥಂ ಸ್ರೇಸ್ಸೆ ತಃ. _ಹರ್ಯತಿಃಪ್ರೇಸ್ಸಾ ಕರ್ಮಾ (ನಿರು. ೭-೧೭) ಎಂಬ 
ನಿರುಕ್ತ ರೀತಿಯಾಗಿ ಹರ್ಯಗತಿಕಾಂತ್ಯೋಃ ಎಂಬ ಗತಿ ಮತ್ತು ಕಾಂತ್ಯರ್ಥಕವಾದ ಹರ್ಯಧಾತುನಿಗೆ ತನಗೆ 
ಅಭೀಷ್ಟ ವಾದ ಕರ್ಮ ಎಂದರ್ಥವು ಸ್ಪಷ್ಟ ಪಡುವುದು, ಮತ್ತು ಈ ಶಬ್ದಕ್ಕೆ ಪ್ರಶಸ್ತವಾದ ಎಂದರ್ಥವನ್ನೂ 
ಹೇಳಿರುವರು. | | KN 


ಶೃಥಿತಾ-- ಶತ್ರುಗಳನ್ನು ಹಿಂಸಿಸುವ ಸ್ಹಭಾವವುಳ್ಳದ್ದು ವಜ್ರಾಯುಧ. ಈ ಸದವು ವಜ್ರಾಯುಧಕ್ಕೆ ಸ 
ವಿಶೇಷಣವಾಗಿದೆ. ಇಂದ್ರನಿಂದ ಪ್ರೇರಿತವಾದ ವಜ್ರಾಯುಧವು ಶತ್ರುಗಳನ್ನು ನಿರ್ಮೂಲ ಮಾಡಿದಮೇಲೆ 
ಸರ್ವರೂ ಯಜ್ಞ ಕರ್ಮದಿಂದ ಇಂದ್ರನನ್ನು ತೃಪ್ತಿ ಪಡಿಸಲು ಪ್ರಾರಂಭಿಸಿದರು ಎಂಬುದು ಇಲ್ಲಿಯ ತಾತ್ಸರ್ಯಾರ್ಥ. 


॥ ವ್ಯಾಕರಣಪ್ರಕ್ರಿಯಾ | 
ಅಧ--ಅಥ ಎಂದಿರುವಾಗ ಸಂಹಿತಾದಲ್ಲಿ ಛಾಂದಸವಾಗಿ ಥತ್ವಬರುತ್ತದೆ. 


ಅಸತ್‌ ಅಸ ಭುವಿ ಧಾತು. ಲಜ್‌ ಪ್ರಥಮಸುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ. ಇಶಶ್ಚ' 
ಸೂತ್ರದಿಂದ ಇಕಾರಲೋಹಪ. ಬಹುಲಂಛಂದಸಿ ಎಂಬುದರಿಂದ ಶನಿಗೆ ಲುಕ್‌ ಬರುವುದಿಲ್ಲ. ಬಹುಲಂ 
ಛಂದಸ್ಯಮಾಜಯೋಗೇಹಿ ಸೂತ್ರದಿಂದ ಆಡಾಗಮ ಬರುವುದಿಲ್ಲ. ಅತಿಜಂತದಸರದಲ್ಲಿರುವುದರಿಂದ 'ನಿಘಾ 
ತಸ್ವರ ಬರುತ್ತದೆ. 


ಇಷ್ಟಯೇ-- ುಜ ಜೇನಪೂಜಾಸಂಗತಿಕರಣದಾನೇಷು ಧಾತು. ಭಾವಾರ್ಥದಲ್ಲಿ ಕ್ಲಿನ್‌ ಪ್ರತ್ಯಯ. 
ಕಿತ್ತಾದುದರಿಂದ ವಚಿಸ್ಪಪಿಯಜಾದೀನಾಂ (ಪಾ. ಸೂ. ೬-೧-೧೫) ಎಂಬುದರಿಂದ ಧಾತುವಿಗೆ (ಯಕಾರ) 
ಸಂಪ್ರಸಾರಣಾಚ್ಹ ಸೂತ್ರದಿಂದ ಪೂರ್ವರೂಪ, ಇಜ್‌*ತಿ ಎಂದಿರುವಾಗ ವೃಶ್ಚಭೈಸ್ಥ ಎಂಬುದರಿಂದ 
ಜಕಾರಕ್ಕೆ ಹತ್ವ. ಷಕಾರಯೋಗ ; ಬಂದುದರಿಂದ ಪ್ರತ್ಯಯ ತಕಾರಕ್ಕೆ ಸ್ಟುತ್ವದಿಂದ ಟಕಾರಾದೇಶ ಇಷ್ಟಿ 
ಶಬ್ದನಾಗುತ್ತದೆ. ಪ್ರತ್ಯಯ ನಿತ್ತಾ ದರೂ ನ್ಯತ್ಯಯದಿಂದ ಅಂತೋದಾತ್ತಸ್ವರ ಬರುತ್ತದೆ. ಅಥವಾ ಇಷ ಗತಾ 
ಧಾತು. ಇದಕ್ಕೆ ಭಾವಾರ್ಥದನ್ಲಿ ಕ್ರಿನ್‌ ಪ್ರತ್ಯಯ. ಕಿತ್ತಾದುದರಿಂದ ಲಘೂಪಥೆಗುಣ ಬರುವುದಿಲ್ಲ 





ಅ. ೧, ಅ. ೪. ವ, ೨೨] ಸಂತಾ 399 


ಇ ಎ ಸ ಎಂ BT 








ಆಡಿ ಯು ಬಗ ನ್ಯ ಸೌ ನಾ ಬಟ ಬ ಣಜ ಬಟಾ ಭಟ ಬಾ. ಬ 0 ಬು ಎ ಬು ಗ್ನಾನ, ಬಾಡಿ ಗಟ ಬ ಹ 


ಪ್ರತ್ಯಯಕ್ಕೆ ಹಿಂದಿನಂತೆ ಷ್ಟುತ್ಚ. ಮಂಶ್ರೇವೃಷೇಸ (ಪಾ. ಸೂ. ೩-೩-೯೬) ಎಂಬುದರಿಂದಕ್ತಿ ಕ್ರಿನ್ಸಿಗೆ ಉದಾತ್ತ 
ಸ್ವರ ಬರುತ್ತದೆ. ಚತುರ್ಥೀ ನಿಕವಚನಾಂತರೆಸಿನ. | 


ನಿನ್ನೇವ ಸವನಾ--ನಿಮ್ನಾ ಸವನಾ ಈ ಎರಡು ಶಬ್ದಗಳು ನಪುಂಸಕ ಬಹುವಚನದಲ್ಲಿ ಸಿದ್ಧವಾಗು 
ತ್ತವೆ. ಶೇಶ್ಛ ಂಡೆಸಿಬಹುಲಂ (ಪಾ. ಸೂ. ೬-೧-೭೦) ಎಂಬುದರಿಂದ ಅಲ್ಲಿ ಜಸಿಗೆ ಆದೇಶವಾಗಿ ಬಂಧ ತಿಗೆ 
ಲೋಪ. \ 

ಸೆಮಶೀತಶೀಜ್‌ ಸ್ಪಷ್ಟ್ಠೇ ಧಾತು ಅದಾದಿ. ಲಜ್‌ ಪ  ಫಮಪುರುಷ ಏಕವಚನದಲ್ಲಿ ತ ಸ ತ್ರಯ. 
ಸಾರ್ವಧಾತುಕಮನಸಿತ್‌ ಸೂತ್ರದಿಂದ ಇದು ಜಂದ್ರದ್ಧಾ ಶವವನ್ನು ಹೊಂದುತ್ತ ದೆ. ಅದಿಪ್ರೆಭ ತಿಭ್ಯಕಶಪ? ಎಂಬು 
ದರಿಂದ ಶಹಿಗೆ ಲುಕ್‌. ಇಲ್ಲಿ ಣಃ ಸಾರ್ವಧಾತುಳೇ ಗುಣಃ (ಪಾ. ಸೂ, ೭-೪-೨೧) ಸೂತ್ರ ದಿಂದ ಗುಣವು 
ಪ್ರಾಪ್ತವಾದರೆ ಸಂಜ್ಸಾ ಎ ಪೂರ್ವಕೋ ವಿಧಿರನಿತ್ಯಃ (ಸರಿ. ೯೫) ಎಂಬುದರಿಂದ ಅದು ಬರುವುದಿಲ್ಲ. ಅಂಗಕ್ಕೆ 
ಆಡಾಗಮ. ಅಶೀತ್‌ ಎಂದು ರೂಪನಾಗುತ್ತದೆ. ಯೆತ್‌ ಎಂದು ಹಿಂದೆ ಸಂಬಂಧೆವಿರುವುದರಿಂದೆ ಯೆದ್ವೈ- 
ತ್ತಾನ್ಸಿತ್ಯಮ್ಮ ಸೂತ್ರದಿಂದ ನಿಘಾತಪ್ರತಿಷೇಧ ಬರುತ್ತದೆ. ಅಡಾಗಮದ ಉದಾತ್ತಸ್ವರ ಉಳಿಯುತ್ತದೆ. 


ಹರ್ಯತಃ--ಹರ್ಯ ಗತಿಕಾಂತ್ಯೋಕ ಧಾತು. ಭ್ರಮೃ ದ ಶಿಯಜಿ (ಹ ಸೂ. ೩-೩೯೦) ಎಂಬುದ 
ರಿಂದ ಅತಚ್‌ ಪ್ರತ್ಯಯ. ಚಿತ್ತಾದುದರಿಂದ ತಃ ಎಂಬುದರಿಂದ ಅಂತೋದಾತ್ರ ವಾಗುತ್ತದೆ. 


ಶೃಥಿಕಾ--ಶ್ಶಥ ಕೃಥ ಕ್ರಥ ಹಿಂಸಾರ್ಥಾಃ ಧಾತು. ತಾಟ್ಫ್ರೇಲ್ಯಾರ್ಥದಲ್ಲಿ ತ ನ್‌ ಪ್ರತ್ಯಯ. ಆರ್ಧ- 
ಧಾತುಕಸ್ಕೇಡ್ಸಲಾದೇ8 ಸೂತ್ರದಿಂದ ಅದಕ್ಕೆ ಇಡಾಗಮ. ಶ್ನಡಢಿತೃ ಶಬ್ದ ವಾಗುತ್ತೆ ಡೆ. ಫಿತ್ತಾದುದರಿಂದೆ 
ಆದ್ಯುದಾತ್ಮಸ್ವರ ಬರುತ್ತದೆ. ಪ್ರಥಮಾ ಸು ಪರವಾದರೆ ಬುದೆಶಸೆಸ್ಟು- ಸೂತ್ರ ದಿಂದ ಅನಜಾದೇಶ. ಅಪ್‌- 
ತೈನ್‌ಶೈಚ್‌ ಸೂತ್ರದಿಂದ ಉಪಧಾದೀರ್ಫ. ಹಲ್‌ಜ್ಯ್ಕಾದಿ ಸೂತ್ರದಿಂದ ಸುಲೋನ. ನಲೋಪ ಪ್ರಾ... ಸೂತ್ರ 


ದಿಂದ ನಲೋಪ. 
| | ಸಂಹಿತಾಪಾಠ।ಃ ॥ 


ಅಸ ಭೀಮಾಯ ನಮ ಸಾ ಸಮಧ ನರ ಉಷೋ ನ ಶುಭ್ರ ಆ ಭರ 
ಸನೀಯಸೇ | | 
ಯಸ್ಯ ಧಾಮ ಶ್ರವಸೇ ನಾಮೇಂದ್ರಿಯಂ ಜ್ಯೋತಿರಕಾರಿ ಹರಿತೋ 


| | 
ನಾಯಸೇ ॥೩॥ 


ಪದಪಾಠಃ 


341 
ಅಸ್ಕೈ! ಭೀಮಾಯ | ನಮಸಾ | ಸಂ! ಅಧ್ಯರೇ | ಉಷಃ |! ನ | ಶುಭೇ | ಆ! 
ಭರ | ಸನೀಯುಸೇ | 
| | | | 
ಯಸ್ಯ! ಧಾಮ! ಶ್ರವಸೇ | ನಾಮ! ಇಂದ್ರಿಯಂ ! ಜ್ಯೋತಿಃ | ಆಕಾರಿ!. 


| | 
ಹರಿತಃ ।! ನ! ಅಯಸೇ a 





400 ಸಾಯಣಭಾಸ್ಯಸಹಿತಾ . [ಮಂ. ೧. ಆ. ೧೦. ಸೂ. ೫೭ 





ತುಟ NR Ng ಅಜ (ಜ್ರ ಪಂಡ ಜಟ (ಫೆ WC ಏಸ ಧನಂ ಂಇ್ವ್ಪ್ಫ್ಪ್ಬ ತ ಬ ಯ MN Te RM 


| ಸಾಯಣಭಾಸ್ಕಂ 1 


ಹೇ ಉಷ ಉಷೋದೇವತೇ ಶುಭ್ರೇ ಶೋಭನೇ ಸ್ರಂ ಭೀಮಾಯೆ ಶತ್ರೊಣಾಂ ಭಯೆಂಕ- 
ರಾಯ ಪನೀಯೆಸೇತಿಶಯೇನ ಸ್ತೋತವ್ಯಾಯಾಸ್ಮಾ ಇಂದ್ರಾಯಾಥ್ಟರೇ ಹಿಂಸಾರಹಿಶೇಸ್ಮಿನ್ಯಾಗೇ | 
ನೇತಿ ಸಂಪ್ರತ್ಯರ್ಥೇ | ತಥಾ ಚ ಯಾಸ್ಕೆಃ | ಅಸ್ತು ುಸೆಮಾರ್ಥಸ್ಯ ಸೆಂಪ್ರತೈರ್ಥೇ ಪ್ರಯೋಗ ಇಹೇವ 
ನಿಧೇಶಿ: | ನಿ. ೭.೩೧ | ಇತಿ | ಸಂಪ್ರೆತೀದಾನೀಂ ನಮಸಾ ನೆಮೋ ಹನಿರ್ಲಕ್ಷಣಮನ್ನೆಂ ಸಮಾ ಭರ | 
ಸಮ್ಯಕ್‌ ಸಂಸಾದಯ | ಧಾಮ ಸರ್ವಸ್ಯ ಧಾರಕೆಂ ನಾಮ ಸ್ಲೊ ತ್ಕ ಸು ನಮನಶೀಲಂ ಪ್ರ ಸಿದ್ದೆಂ 
ನೇಂದ್ರಿಂಯಮಿಂದ್ರಶ್ಚಸ್ಯ ಪರಮೈಶ್ಚರ್ಯೆಸ್ಯ ಲಿಂಗಂ ಯೆಸ್ಕೇಂದ್ರ ಸ್ಕೈನಂವಿಧಂ ಜ್ಯೋತ್ಠಿಃ ಶ್ರವಸೇ$- 
ನ್ಲಾಯೆ ಹನಿರ್ಲಸ್ಷಣಾನ್ನಲಾಭಾರ್ಥಮಯೆಸ ಇತಿಸ್ತಕೋ ಗಮನಾಯಾಕಾರಿ | ಕ್ರಿಯತೇ ಹರಿತೋ 
ನ | ಯಥಾಶ್ಚಾನ್ಸಾದಿನಃ ಸ್ತಾಭಿಲಸಿತದೇಶಂ ಗಮಯೆಂತಿ ತದ್ವದಿಂದ್ರೊಟಪಿ ಸ್ವಾಭಿಮತಹನಿರ್ಲಾಭಾಯೆ. 
ಸೃಕೀಯಂ ತೇಜೋ ಗೆಮಯೆತೀತಿ ಭಾವಃ | ಉಷಃ | ಸಾದಾದಿಶ್ಚಾನ್ನಿ ಘಾತಾಭಾವಃ | ಶುಭ್ರೇ | ಶುಭ 
ದೀನ್‌ | ಸ್ಪಾಯಿತೆಂಜೇತ್ಯಾದಿನಾ ರಕ್‌ | ಭರ | ಹೃಗ್ರ ಹೋರ್ಭೆ ಇತಿ ಭತ್ನಂ | ಜೆ  ಚೋಲರತೆಸ್ತಿಇ 
ಇತಿ ದೀರ್ಥಃ | ಪನೀಯಸೇ |! ಪೆನತೇಃ ಸು ಸ ತ್ಯರ್ಥಾದ್ದೆ ಹುಲವಚಿನಾತೃರ್ಮಜ್ಯಸುನ್‌ | ತಸ್ಮಾದಾತಿ- 
ಶಾಯೆನಿಕೆ ಈಯಸುನಿ ಟೇರಿತಿ ಟಿಲೋಸೆಃ | ಅಕಾರಿ | ಛಂದೆಸಿ ಲುಜ್‌ ಲಣ್‌ಳಿಟ ಇತಿ ವರ್ತಮಾನೇ 
ಫಸರ್ಮಣಿ ಲುಖ್‌ | ಯೆಡ್ವೈ ತ್ತೆಯೋಗಾಡನಿಘಾತೆಃ | ಅಡಾಗಮ ಉದಾತ್ತಃ | ಅಯೆಸೇ | ಆಯೆ ಗತಾ- 
ನಿತ್ಯಸ್ಮಾಜ್ಭಾವೇನಸುನ್‌ /! 


| ಪ್ರತಿಪದಾರ್ಥ || 


ಶುಭ್ರೇ--ಪಾವನಳಾದ ! ಉಷಃಎಲ್ಪೆ ಉಸೋದೇವತೆಯೇ | ಭೀಮಾಯ(ಶತ್ರುಗಳಿಗೆ) 
ಭಯಂಕರನಾಗಿಯತಾ | ಪೆನೀಯಸೇ- ಅತ್ಯಂತ ಸ್ತೋತ್ರಾರ್ಹನಾಗಿಯೂ ಇರುವ | ಅಸ್ಮ್ಯೈ--ಈ ಇಂದ್ರನಿಗೆ | 
ಅಥ್ವರೇ-ಹಿಂಸಾರಹಿತವಾದ ಈ ಯಾಗದಲ್ಲಿ | ನ-ಈಗ | ನಮಸಾ--ಹವಿಸ್ಸಿನರೂಪದ ಅನ್ನವನ್ನು | 
ಸಮಾಭರ.. ಚೆನ್ನಾಗಿ ಸಂಪಾದಿಸು | ಧಾಮ-(ಸಕಲರಿಗೂ) ಆಧಾರವಾಗಿಯೂ | ನಾಮ-ಪ್ರಶಸ್ತವಾ 
ಗಿಯೂ 1 ಇಂದ್ರಿಯೆಂ--ಇಂದ್ರನ ಅಸಾಧಾಂಣವಾದ ಲಕ್ಷಣಸೂಚಕವಾಗಿಯೂ ಇರುವ | ಜ್ಯೋತಿಃ 
(ಇಂದ್ರನ) ತೇಜಸ್ಸು | ಶ್ರವಸೇಹೆವಿಸ್ಸಿನರೂಸಪದ ಅನ್ನಕ್ಟಾಗಿ | ಹರಿಶೋ ನ--(ಸಾರಥಿಯು)ಕುಡುರೆಗಳನ್ನು 
ತನ್ನ ಇಷ್ಟಶ್ವನುಸಾರವಾಗಿ ಹೊಡೆಯುವಂತೆ | ಅಯೆಸೇ--ನಾನಾ ಕಡೆಗಳ ಸಂಚಾರಕ್ಕೆ ಮೆನಸ್ಸುಮಾಡ್ತು 
ವಂತೆ) ! ಅಕಾರಿ--ಮಾಡಲ್ಪಡುತ್ತದೆ. 


॥ ಭಾನಾರ್ಥ ॥ 


ಪಾವನಳಾದ ಎಲ್ಫೆ ಉಷೋದೇನತೆಯೇ, ಶತ್ರುಗಳಿಗೆ ಭಯಂಕರನಾಗಿಯೂ, ಅತ್ಯಂತ ಸ್ತೋತ್ರಾ 
ರ್ಹನಾಗಿಯೂ ಇರುವ ಈ ಇಂದ್ರಫಿಗೆ ಹಿಂಸಾರಹಿನಾದ ಈ ಯಾಗದಲ್ಲಿ ಹೆವಿಸ್ಸಿನ ರೂಪದ ಅನ್ನವನ್ನು ಚೆನ್ನಾಗಿ 
ಸಂಪಾದಿಸು, ಸಕಲರಿಗೂ ಆಧಾರವಾಗಿಯೂ, ಪ್ರ ಶಸ್ತ್ರವಾಗಿಯೂ, ಇಂದ್ರ ನ ಅಸಾಧಾರಣವಾದ ಲಕ್ಷಣವನ್ನು 
ಸೂಚಿಸುವುದಾಗಿಯೂ ಇರುವ ಇಂದ್ರನ ತೇಜಸ್ಸು, ಸಾರಥಿಯು ಕುಡುರೆಗಳದ್ದು ತನ್ಪಿಸ್ಟಕ್ಕನುಸಾರವಾಗಿ ಹೊಡೆ 


ಯುವ 3 ಹನಿಸ್ಸಿನ ಸಂಚಯನಕ್ಕಾಗಿ ನಾನಾಕಡೆಗೆ ಸಂಚರಿಸುವಂತೆ ಮಾಡಲ್ಬ ಡುತ್ತದೆ. 





ಅ. ಆ. ೪. ವ, ೨35]... ..: ಹುಸ್ರೇದಸೇಹಿತಾ ಸ. 40%. 





EY ಚಾ ಪಸು ಗಿ ಬ೧ . ಭಧ ಸ ಜಾ ಜು ಹಾಜಿ ಫಡ ಹುಚು ಘಂ ಭ TE Th RE RN bmn, 
ಆ ಈ 
ಸ | | 
3 ” ಆ 
ಕೂ ( ನ kau » 


Beautiful 78888 now present the oblation in this rite to the formida- 
ble, praise-deserving Indra, whose all-sustaining, celebrated and characteristic 
radiance has impelled him hither and thither» (in quest) of (sacrificial) 100ಕ್ಕೆ. 
೩5 ೩ charioteer drives his horses (in various directions). | 


| ವಿಶೇಷ ವಿಷಯಗಳು || 


ಉಪಃ-_ಇದು ಉಷೋನಾಮಕವಾದ ದೇವತೆಯ ಹೆಸರು. ನಿರುಕ್ತದಲ್ಲಿ (ನಿ. ೨-೧೯) ಉಷೋದೇವ' 
ಗೆತೆ ಹದಿನಾರು ನಾಮಾಂತರಗಳನ್ನು ಹೇಳಿರುವರು. ರಾತ್ರೇರೇವ ಹ್ಯಪರಃ ಕಾಲಃ ಉಷ ಆಖ್ಯೋ ಭವತೀತಿ 
ರಾತ್ರಿನಾಮಭ್ಯ ಉತ್ತರಾಣಿ ಉಷೋನಾಮಾನಿ ಎಂಬುದಾಗಿ ಉಷಶ್ಶಬ್ದನಿರ್ವಚನ ಮಾಡುತ್ತಾ, "" ಇದಂ 
ಶ್ರೇಷ್ಠಂ ಜ್ಯೊತಿಷಾಂ ಜ್ಯೋತಿರಾಗಾಚ್ಚಿತ್ರ8 ಪ್ರಕೇತೋ ಅಜಥಿಪ್ಟ ವಿಭ್ರಾ | ಯಥಾ ಪ್ರಸೂತಾ ಸವಿತುಸ್ಸ 
ವಾಯ ಏವಾ ರಾತ್ರ್ಯುಷಸೇ ಯೋನಿಮಾಕ್ಭೈಕ್‌ '” ಮಂತ್ರದಲ್ಲಿರುವ ಉಷಶೃಬ್ದಾರ್ಥವನ್ನು ಸ್ಪಷ್ಟವಾಗಿ ವಿವರಿ 
ಸಿರುವರು, ಒಬ್ಬೆ ನಲ್ಲಿ ರಾತ್ರಿಯ ಅಸರಾರ್ಧದ ಕಾಲಕ್ಕೆ ಉಷಃ ಕಾಲವೆಂದೂ, ಆ ಕಾಲಾಭಿಮಾನದೇವತೆಯೇ 
ಉಷಸ್ಸೆಂದೂ ವಿವರಿಸಿರುತ್ತಾರೆ. 


ಸನೀಯಸೇ--ಸು ನತ್ಯರ್ಥಕವಾದ ಪನ್‌ ಧಾತುವಿಗೆ ಅತಿಶಾಯನಿಕಾರ್ಥದಲ್ಲಿ ಪ್ರತ್ಯಯವು ಸೇರಿ ಅತಿ 
ಶಯವಾದ ಸ್ತುತಿಗೆ ಪಾತ್ರನಾದವನು ಎಂದರ್ಥವಾಗುವುದು. 


ನ--ಇಲ್ಲಿನ ನಶಬ್ದಕ್ಕೆ ಸಂಪ್ರತಿ ಅಂದರೆ ಈಗ ಎಂದರ್ಥ. ನಿರುಕ್ತ್‌ದಲ್ಲಿ (ಸಿರು. ೭-೩೧) ಅಸ್ತು ತತ 
ಮಾರ್ಥಸ್ಯ ಸಂಪ್ರತೃರ್ಥೇ ಪ್ರಯೋಗ ಇಹೇವ ನಿಥೇಹಿ ಎಂದು ಹೇಳಿ ನಶಬ್ದಕ್ಕೆ ಇವಾರ್ಥಕತ್ವ ವನ್ನೂ 
ಸಂಪ್ರತ್ಯರ್ಥಕತ್ನ ವನ್ನೂ ನಿರೂಪಣೆ ಮಾಡಿರುವರು. 

ಇಂದ್ರಿಯೆಂ-_ ಇಂಪ್ರತ್ಸಸ್ಯ ಸರಮೈಶ್ಚರ್ಯಸ್ಯೆ ಲಿಂಗಂ ಯಸ್ಯ ಇಂದ್ರಸ್ಯ ಏವಂವಿಧಂ | ಇದು 
ಇಂದ್ರನ ತೇಜಸ್ಸು ಎಂಬರ್ಥವನ್ನು ಸೂಚಿಸುವುದು. ಇಂದ್ರನಲ್ಲಿರುವ ಸರಮೈಶ್ವರೈಸೂಚಕನಾದ ಅಂಶವನ್ನು 
ತೋರ್ಪಡಿಸುವ ತೇಜಸ್ಸೇ ಇದು. ಹೆನಿರ್ಲಕ್ಷಣವಿಶಿಷ್ಟ ವಾದ ಯಜ್ಞ ಭಾಗವನ್ನು ಇಂದ್ರನು ತನ್ನ ತೇಜಸ್ಸಿನ 
ಮೂಲಕ ಸ್ವೀಕರಿಸುತ್ತಾನೆ. ೨.4 

ಹರಿಶೋ ನ-_ ಇಲ್ಲಿ ಕುದುರೆಗಳೆಂತೆ ಎಂದರ್ಥವು. ಸವಾರರು ತಮಗೆ ಇಸ್ಟಬಂದಕಹೆಗೆ ತಮ್ಮ | 
ಕುದುರೆಗಳನ್ನು ನಡೆಸಿಕೊಂಡು ಹೋಗುವಂತೆ, ಇಂದ್ರನು ಹವಿರ್ಭಾಗವನ್ನು ಸ್ತೀಕರಿಸುವುದಕ್ಟಾಗಿ ತನ್ನ 
ತೇಜಸ್ಸನ್ನು ಅಲ್ಲಿಗೆ ಕಳುಹಿಸುವನು. 


ವ್ಯಾಕರಣಪ್ರಕ್ರಿಯಾ 
ಆಸ್ಕೈ--ಇದರ್ಮ ಶಬ್ದ ಚತುರ್ಥೀ ಏಕವಚನಾಂತರೂಪ. ಊಡಿದೆಂಸೆದಾದಿ (ಪಾ. ಸೂ. 
-೧-೧೭೧) ಎಂಬುದರಿಂದ ವಿಭಕ್ತಿ ಗೆ ಉದಾತ್ತಸ್ತರ ಬರುತ್ತದೆ. 


ಉಷಃ-- ಸಂಬುದ್ಯಂತರೂಪ ಪದಾದಿಯಲ್ಲಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಅಮಂತ್ರಿತಸ್ಯ 
(ಪಾ. ಸೂ, ೬-೧-೧೯೮) ಎಂಬುದರಿಂದ ಆದ್ಯುದಾತ್ತಸ್ವರ ಬರುತ್ತದೆ. 
52 





402 | .ಸಾಯಣಭಾನ್ಯಸಜತಾ  [ಮಂ೧. 8. ೧೦.'ಸೂ.'೫೭ 








ಶುಭ್ರೇ-ಶುಭ ದೀಪ್ಲೌ ಧಾತು. ಸ್ಟಾಯಿತೆಂಚಿವಂಚಿಶಶಿ--(ಉ. ಸೂ. ೨-೧೭೦) ಎಂಬುದರಿಂದ 
ಕ್‌ ಪ್ರತ್ಯಯ. ಕಿತ್ತಾದುದರಿಂದ ಅಘೂಪಧೆಗುಣ ಬರುವುದಿಲ್ಲ. ಶುಭ್ರ ಶಬ್ದವಾಗುತ್ತದೆ. ಸ್ತ್ರೀತ್ವದಲ್ಲಿ ಟಾಪ್‌ 
'ಸಂಬುಧ್ಯೆಂತರೂಪ. ಆಮಂತ್ರಿಶಸ್ಯಚೆ (ಪಾ. ಸೂ. ೮-೧-೧೯) ಎಂಬುದರಿಂದ ನಿಘಾಶಸ್ತರ ಬರುತ್ತದೆ. 
ಭರೆ- ಹೈ ಹೆರಣೇ ಥಾತು. ಲೋಟ್‌ ಮಧ್ಯೈಮಪುರುಸೈಕವಚನದಲ್ಲಿ ಸಿಪಿಗೆ ಹಿ ಆದೇಶ. 
ಶನ್‌ ವಿಕರಣ. ಅಶೋಹೇಃ ಸೂತ್ರದಿಂದ ಹಿಗೆ ಲುಕ್‌. ಶಪ್‌ ಿಮಿತ್ತವಾಗ ಧಾತುವಿಗೆ ಗುಣ. ಹೈಗ್ರೆ- 
'ಹೋರ್ಭಶ್ಸಂಡೆಸಿ ಎಂಬುದರಿಂದ ಹಕಾರಕ್ಟೆ ಭಕಾರಾದೇಶ. ಅತಿಜಂತದನರದಲ್ಲಿರುವುದರಿಂದೆ ನಿಘಾತಸ್ವರ 
ಬರುತ್ತದೆ. ದ್ವೈಜೋತನಸ್ತಿಜಃ (ಸಾ. ಸ ೬-೩-೧೩೫) ಎಂಬುದರಿಂದ ಇದು ದ್ವ್ಯಚ್ಛವಾಗಿರುವುದರಿಂದ 
'ಸಂಹಿತಾದಲ್ಲಿ ದೀರ್ಥೆ ಬರುತ್ತದೆ. | 
ಪನೀಯೆಸೇ-ಪವ ವ್ಯವಹಾರೇ ಸುತೌ ಚ ಧಾತು. ಇಲ್ಲಿ ಸ್ತುತ್ಯರ್ಥದಲ್ಲಿ ಪ್ರಯುಕ್ತ ವಾಗಿದೆ. 
ಉಣಾದಿಯಲ್ಲಿ ಬಹುಲವಚನವಿರುವುದರಿಂದ ಕರ್ಮಣಿಯಲ್ಲಿ ಸರ್ವಧಾತುನಿಬಂಧೆನಿವಾದ ಅಸುನ್‌ ಪ್ರತ್ಯಯ 
ಬರುತ್ತದೆ. ಪನಸ" ಶಬ್ದವಾಗುತ್ತಡೆ. ಅತಿಶಯೇನ ಪನಃ ಎಂದು ಅರ್ಥ ವಿವಕ್ಷಾಮಾಡಿದಾಗ ದ್ವಿವಚೆನ- 
ನಿಭಜ್ಯೋಪ. ಸೂತ್ರದಿಂದ ಅತಿಶಾಯನಿಕವಾದ ಈಯಸುನ್‌ ಸ್ರತ್ಯಯ. ಈಯಸುನ್‌ ಪರವಾದಾಗ ಟೇಃ 
ಎಂಬುದರಿಂದ ಹನಸ್‌ ಪ್ರಕೃತಿಯ ಭಗೆ (ಅಸ್‌) ಲೋಪ, ಪನೀಯಸ್‌ ಶಬ್ದವಾಗುತ್ತದೆ. ನಿತ್ತಾದುದರಿಂಡೆ 
ಆದ್ಭುದಾತ್ರ ವಾಗುತ್ತದೆ. ಚತುರ್ಥೀವಿಕವಚನಾಂತರೂಪ. 
ಇಂದ್ರಿಯಮ್‌ ಇಂಧ್ರಿಯನಿಂದ್ರಲಿಂಗ (ಷಾ. ಸೂ. ೫.೨.೯೩) ಎಂಬುದರಿಂದ . ಇಂದ್ರ ಶಬ್ದಕ್ಕೆ 
ಫಘೆಚ್‌ ಪ್ರತ್ಯಯವು ನಿಶಾತಿತವಾಗಿದೆ. ಚಿತ ದುದರಿಂದ ಅಂತೋದಾತ್ತವಾಗುತ್ತದೆ. 


ಅಸಾರಿ-- ಡುಕ್ಕ ಇಗ ಕ್ಟರಣೇ ಧಾತು. ಭಂದಜಿಸಿಲುಜ ಲಜ್‌ಲಿಭೆಃ ಎಂಬುದರಿಂದ ವರ್ತಮಾನಾ 
ರ್ಥದಲ್ಲಿ ಕರ್ಮಣಿಯಲಳ್ಲಿ ಮಿಜ್‌. ಪ ಕ್ರಥಮ ಪುರುಷ ಏಕವಚನದಲ್ಲಿ ತಪ್ರತ್ಯಯ.  ಚಿರ್ಣಭಾವಕರ್ಮಣೋಃ 
(ಪಾ. ಸೂ. ೩-೧-೬೬) ಎಂಬುದರಿಂದ “ಜ್‌ನಲ್ಲಿ ಪ್ರಾಸ್ತವಾದ ಟ್ಲೆಗೆ ಚಿನಾದೇಶ. ಚಿಣೋಲುಕ್‌ ಎಂಬುದೆ. 
'ರಿಂದ ಚಿಣಿನ ಪಷರದಲ್ಲಿರುವ ತ ಶಬ್ದಕ್ಕೆ ಲುಕ್‌. ಚಿತ್ತಾ ದುದರಿಂದ ಚಿಣ್‌ ನರಮಾಜಾಗ ಧಾತುವಿಗೆ ವೃದ್ಧಿ. 
ಲುಚ್‌ ನಿಮಿತ್ತವಾಗಿ ಅಡಾಗಮ. ಅಕಾರ ಎಂದು ರೂಸನಾಗುತ್ತೆಡೆ. ಯಸ್ಯ ಎಂದು ಓಂಜಿ ಸಂಬಂಧವಿರುವ. 
`ದರಿಂದ ಯೆದ್ಬೈತ್ತಾನ್ಸಿತ್ಯಂ ಎಂಬುದರಿಂದ ನಿಘಾತಸ್ರರ ಪ್ರತಿಸೇಧ ಬರುತ್ತದೆ, ಅಡಾಗವು ಉದಾತ್ತವೆಂಬುದ. 
ರಿಂದ ಆದ್ಯುದಾತ್ರವಾದ ಹದವಾಗುತ್ತೆದೆ. | 

ಅಯೆಸೇ--ಅಯ ಗತೌ 'ಥಾತು. ಭಾವಾರ್ಥದಲ್ಲಿ ಸರ್ವಧಾಶುಭ್ಯೋನಸುನ” ಎಂಬುದರಿಂದ 
ಅಸುನ್‌ ಪ್ರತ್ಯಯ  ಅಯಸ್ಸ್‌ ಶಬ್ಧವಾಗುತ್ತದೆ. ಪ್ರತ್ಯಯ ನಿತ್ತಾದುದರಿಂದ ಆದ್ಯುದಾತ್ರವಾಗುತ್ತದೆ. 
ಚತುರ್ಥೀ ಎಿಕವಚನಾಂತರೂಪ. | 





| ಸಂಹಿತಾನಾಠಃ | 


ಇವೇ ತೆ ಜಂ ದ್ರು ತೇ ವಯಂ ಪ್ರರುಷ್ಟುತ ಯೇ ಸ್ವರ ಲ್ಭ ಚರಾಮಸಿ 
ಪ್ರಭೂವಸೋ 
| 


ನಶಿ ತ್ತ ದನ್ಯೋ ಗಿರ್ವಣೋ ಗಿರಃ ಸಘತ್ಸೂ ್ರಿೀಣೇರಿವ ಪ ಸೃತಿ ) ನೋ ಹ 


ಲ 


ರ್ಯ ತದ್ವಚಃ 1 ಛ॥ 





.. ಅ.೧. ಅ.೪. ವ..೨೨,].:.-..:. :. ಖುಗ್ಗೇಡಸಂಹಿತಾ ಸ ತಿ 





ನಮನ್‌ ಕ ಗಾ 





| ಸದೆಪಾಕಃ | 
ಇಮೇ | ತೇ! ಇಂದ್ರ | ತೇ | ವಯೆಂ | ಪುರುಸ್ತುತ! ಯೇ | ತಾ | ಆಂರಭ್ಯ ; 
ಚರಾಮಸಿ | ಪ್ರಭುವಸೋ ಇತಿ ಪ್ರಜಭುಃಂವಸೋ | 
ನಹಿ ! ತ್ವತ್‌ ! ಅನ್ಯಃ! ಗಿರ್ವಣಃ | ಗಿರಃ | ಸಘತ್‌ | ಕೋಣೀಃಇವ 


| | | 
ಪ್ರತಿ! ನಃ |! ಹರ್ಯ ! ತತ್‌! ವಚಃ ॥೪॥ 


| ಸಾಯೆಣಭಾಸ್ಕ || 


ಹೇ ಇಂದ್ರೆ ಸ್ರಭೂವಸೋ ಪ್ರಭೂತಧನ ಅತೆ ಏವ ಪುರುಷ್ಪುತೆ ಪುರುಭಿರ್ಬಹುಭಿರ್ಯಜ- 
ಮಾನ್ಸೆ: ಸ್ತುತ ಯೇ ಚೆ ವಯಂ ತ್ವಾ ತ್ಪಾಮಾರಭ್ಯಾಶ್ರಯತಯಾವಲಂಬ್ಯ ಚೆರಾಮಸಿ ಚೆರಾನೋ 
ಯಾಗೇ ವರ್ತಾಮಹೇ ತೆ ಇಮೇ ವಯಂತೇ ತನ ಸ್ವಭೂತಾಃ |! ಹೇ ಗಿರ್ವಣೋ ।ಗೀರ್ಥಿರ್ವನನೀ- 
ಯೇಂಪ್ರ ತ್ವದನ್ಯಸ್ತ್ಪತ್ತೋಂನ್ಯಃ ಕಶ್ಚಿದಹಿ ಗಿರಃ ಸ್ತುತೀರ್ನಹಿ ಸಘತ್‌ | ನಿ ಪ್ರಾಪ್ನೋತಿ! 
ಅತೆಸ್ತೃಂ ನೋಳಸ್ಕ್ಮಾಳಂ ತತ್ಪುತಿಲಕ್ಷಣಂ ವಚಃ ಪ್ರತಿ ಹರ್ಯ | ಕಾಮಯೆಸ್ಟ | ಕ್ಷೋಣೇರಿವ | 
ಯಥಾ ಕ್ಷೋಣೀ ಸೃಥಿನೀ ಸ್ವಕೀಯಾನಿ ಭೂತೆಜಾತಾನಿ ಕಾಮಯಶೇ | ಚರಾಮಸಿ | ಇದಂತೋ ಮಸಿ 
ಶಪಃ ಸಿತ್ತಾದನುದಾತ್ತೆತ್ವೇ ಧಾತುಸ್ವರಃ | ಯದ್ವೃತ್ತಯೋಗಾದನಿಘಾತಃ | ಸಘರ | ಷಘ ಹಿಂಸಾ- 
ಯಾಂ | ಅತ್ರ ಪ್ರಾಪ್ತ್ರೈರ್ಟ್ಥೈ ಧಾತೊೂನಾಮನೇಕಾರ್ಥತ್ವಾತ್‌ | ಲೇಟ್ಯಡಾಗಮಃ | ಬಹುಲಂ ಛಂದ 
ಸೀತಿ ನಿಕರಣಸ್ಯ ಲುಕ್‌" | ಪಾದಾದಿತ್ವಾನ್ನಿ ಘಾತಾಭಾವಃ | ಶ್ಲೋಣೀರಿವ | ಹಲ್ಹ್ಯಾಬ್ಬ್ಯ ಇತಿ ಸುಲೋ- 
ಸಾಭಾವಶ್ಛಾಂದೆಸೆ: / 


|| ಪ್ರತಿಪದಾರ್ಥ || 


ಪ್ರಭೂವಸೋ--ಸಮೃದ್ಧವಾದ ಧನವುಳ್ಳವನೂ | ಪುರುಷ್ಟುತೆ (ಆದ್ದರಿಂದಲೇ) ಬಹು ಜನರಿಂದ: 
ಸ್ತುಕಿಸಲ್ಬಹುವವನೂ ಆದ | ಇಂದ್ರ--ಎಲೈೆ ಇಂದ್ರನೇ | ಯೇ ಯಾನ ನಾವು | ತ್ಪಾ--ಸನಿನ್ನನ್ನು | 
ಅರಭ್ಯ- ಆಶ್ರಯಿಸಿ | । ಚೆರಾಮಸಿ ಯಾಗದಲ್ಲಿ (ನಿನ್ನ ಸಮಿಾಪದಲ್ಲಿ)ರುತ್ತೇನೆಯೋ | ತೇ ಇಮೇ. 
ವಯೆಂ--ಆ ನಾವು | ತೇ-- ನಿನ್ನವರೇ ಆಗಿದ್ದೇವೆ | ಗಿರ್ವಣಃ॥- -ಸ್ತುತಿಪ್ರೀತನಾದ ಇಂದ್ರನೇ | ತ್ವದನ್ಯಃ 
ನಿನಗಿಂತ ಬೇಕೆ ಯಾರೂ | ಗಿರಃ ಸ್ಫುತಿಗಳನ್ನು”! ನಹಿ ಸೆಘತ್‌- ಹೊಂದುವುದಿಲ್ಲ (ಅದ್ದರಿಂದ) | ನೆ... 
ನಮ್ಮ | ತೆತ್‌--ಆ ಸ್ತುತಿರೂಪವಾದ | ವಚೆ8--ವಾಕ್ಯುಗಳನ್ನು | ಶ್ಲೋಣೇರಿವ-- ಸೃಥಿನಿಯು (ತನ್ನಲ್ಲಿ 
ಉತ್ಪನ್ನವಾದ ಭೂತಗಳನ್ನು) ಪ್ರೀತಿಸುವಂತೆ (ಪೋಸಿಸುನಂತೆ) | ಪ್ರತಿ ಹರ್ಯ--ಶ್ರೀತಿಸು, 





-404 : ಸಾಯಣಭಷ್ಯುಸಹತಾ .[ ಮಂ. ೧: ಅ. ಬರಿ. ಸೂ. ೫೭ 


ಗಾ ಓಜ ಸ ಸ ಸ ಯ ಯ ಭಟ ಟಿ 





HN ಸ ಓ0 Ne, ಇ ಒಕ Tae 


| ಭಾವಾರ್ಥ || 


ಎಲೈ ಇಂದ್ರನೇ, ನೀನು ಸಮೃದ್ಧವಾದ ಧೆನವುಳ್ಳ ವನು. ಮತ್ತು ಬಹುಜನರಿಂದ ಸ್ತು ತಿಸಲ್ಪ ಡುವ 
ವನು, ನಾವ ನಿನ ನ್ನೇ ಆಶ್ರಯಿಸಿ ಯಾಗದಲ್ಲಿ ನಿನ್ನ ಸಮೀಪದಲ್ಲೇ ಇರುವುದರಿಂದ ನಿನ್ನ ವರೇ ಆಗಿದ್ದೆ (ವೆ. 
ನೀನು ಸ್ತುತಿಪ್ರೀತನಾದುದರಿಂದ ನಿನ್ನನ್ನು ಬಿಟ್ಟು ಇತರಾರಿಗೂ ನಮ್ಮ ಸ್ತುತಿಗಳು ಹೋಗುವುದಿಲ್ಲ. ಪೃಥಿ 
'ನಿಯು ತನ್ನಲ್ಲಿ ಉತ್ಪ ನ್ಹನಾದ ಸಳಲ ಭೂತಗಳನ್ನೂ ಪೋಷಿಸುವಂತೆ ನೀನೂ ನಮ್ಮ ಆ ಸ್ತುತಿರೂಸಗಳಾದ 


ವಾಕ್ಕುಗಳನ್ನು ಪ್ರೀತಿಸಿ ಬೆಳಸು. 


English Translation. 


Much-praised and most opulent Indra, we are those, who relying on 
your favour, approach you ; accepter of praise, no other than you receives our 


commendations ; be pleased (with our aರೆre3s) as the earth (cherishes her 


.oreatures). . 


| ನಿಶೇಷವಿಷಯಗಳು ॥ 


ಪ್ರೆಭೂವಸೋ.--ಪ್ರಭೂತಂ ವಸು ಯೆಸ್ಯ ಎಂಬ ವ್ಯತ್ಪತ್ತಿಯಂತೆ ವಿಶೇಷವಾದ ಶ್ನೆ ರ್ಯವುಳ್ಳ ವನು. 
'ಅಥವಾ ತವ್ಪ ಐಶ್ವರ್ಯವನ್ನು ಸರ್ವದಾ ಹೆಚ್ಚಿ ಸಿಕೊಳ್ಳು ವನನು ಎಂಬರ್ಥವು ಈ ಪದದಿಂದ ವ್ಯಕ್ತ ವಾಗಿದೆ. 
ಪುರುಷ್ಟ್ಯುತ-- ಪುರುಭಿಃ ಬಹುಭಿಃ ಯೆಜಮಾನೈಃ ಸ್ತುತೆ ಯಾಗದಲ್ಲಿ ದೀಕ್ಷೆವಹಿಸಿರುವ ಸಮಸ್ತ 
ಯಜಮಾನರಿಂದಲೂ ಸ್ತುತಿಸಲ್ಕಡುವವನು 


ಗಿರ್ವಣಃ--ಗೀರ್ಥಿಃ ವನನೀಯೆ:-ಸ್ಲುತಿವಚನಗಳಿಂದ ಸರ್ವದಾ ಸ್ತುತಿಸಲ್ಪಡುವವನು. 


ನಹಿ ಸಘತ್‌-ನಹಿ ಸ್ರಾಸ್ಫೋತಿ--ಷಫಘ ಹಿಂಸಾಯಾಂ ಎ೦ಬ ಹಿಂಸಾರ್ಥಕಥಾತುವಿನಿಂದ ನಿಷ್ಪನ್ನ 
ವಾದ ಈ ಶಬ್ದವು ಹಿಂಸಿಸುವುದಿಲ್ಲ ಎಂದರ್ಥವನ್ನು ಕೊಡಬೇಕಾಗಿದ್ದರೂ, ಧಾತೂನಾಮನೇಕಾರ್ಥತ್ವುತ 
ಎಂಬ ವಾಕ್ಯದಂತೆ ಇಲ್ಲಿ ಹೊಂದುವುದಿಲ್ಲ ಎಂಬರ್ಥವನ್ನು ಸೂಚಿಸಿದ್ದಾರೆ. 


ಪ್ರತಿ ನೋ ಹರ್ಯೆ ಶದ್ದೆಚಃ--ನಾವು ಹೇಳುವ ಸ್ತುತಿಯಲ್ಲಿ ನೀನು ವಿಶೇಷವಾದ ಪ್ರೀತಿಯನ್ನಿಡು. 
ಇದಕ್ಕೆ ದೃಷ್ಟಾಂತವಾಗಿ, ಭೂಮಿಯು ತನ್ನಲ್ಲಿರುವ ಸಮಸ್ತ ಪ್ರಾಣಿಗಳನ್ನು ಹೇಗೆ ಪ್ರೀತಿಸಿ ಪೋಸಿಸುವುದೋ 
ಹಾಗೆ ನೀನು ನಮ್ಮ ಸ್ತುತಿವಚನಗಳನ್ನು ಆದರದಿಂದ ಕೇಳಿ ನಮ್ಮನ್ನು ಸಂರಕ್ಷಿಸು ಎಂದಭಿದ್ರಾಯ ನು. 


ಪುರುಸ್ಟ್ರುತೆ--ಪುರುಭಿಃ ಬಹುಭಿಃ ಸ್ತುತಃ ಪುರುಸ್ವುತಃ | ಹ್ರೇಳ” ಸ್ತುತಾ ಧಾತು ಅವಾನಿ. ಕರ್ಮ 
ಚಿಯಲ್ಲಿ ಕ್ರಪ್ರತ್ಯಯ, ಸಂಬುಧೈಂತರೂಸ ಆವ)ಂತ್ರಿತಸ್ಯಚೆ (ಪಾ. ಸೂ. ೮-೧-೧೯) ಎಂಬುದರಿಂದ ವಿಘುತೆ 
ಸ್ವರ ಬರುತ್ತದೆ. ೨ ೆ 





EY EN 





ಆರಭ್ಯ--ರಭ ರಾಭಸ್ಕೇ ಧಾತು ಭ್ವಾದಿ. ಇದು ಸಾಮಾನ್ಯವಾಗಿ ಆಜ್‌ ಪೂರ್ವವಾಗಿಯೇ ಇರು 
ತ್ತದೆ. ಸಮಾಸೇ ನೇಣ” ಪೂರ್ನೇ- ಸೂತ್ರ ದಿಂದ ಕ್ರಾ Cy ಪ್ರತ್ಯಯಕ್ಕೆ ಲ್ಯಬಾದೇಶ. . ಪಿತ್ತಾದುದರಿಂದ ಅನು 
ಪಾತ್ರವಾಗುತ್ತ ದಿ. | | 1 


ಚರಾಮಸಿ--ಚರ ಗತಿಭಕ್ಷಣಯೋ8 ಧಾತು. ಲಟ್‌ ಉತ್ತಮಪುರುಷ ಬಹುವಚನದಲ್ಲಿ ಮಸ್‌ 
ಪ್ರತ್ಯಯ. ಕರ್ತರಿಶಪ್‌ ಸೂತ್ರದಿಂದ ಶಪ್‌್‌ ವಿಕರಣ. ಅಶೋದೀರ್ಥೋಯಿಇೂ ಎಂಬುದರಿಂದ 
ವಿಕರಣವಿಶಿಷ್ಟಾಂಗಕ್ಕೆ ದೀರ್ಫ. ಇದಂತೋಮಸಿಃ (ಪಾ. ಸೂ. ೭-೧-೪೬) ಎಂಬುದರಿಂದ ಪ್ರತ್ಯಯಕ್ಕೆ 
ಇಕಾಗಮ. ಯೇ ಎಂದು ಹಿಂದಿ ಯಚ್ಛಬ್ಬನಿರುವುದರಿಂದ ನಿಘಾತೆಸ್ತರ ಪ್ರತಿಸೇಧೆ ಬರುತ್ತದೆ. ಶಪ್‌ ಪಿಠತ್ತಾ 
ದುದರಿಂದ ಅನುದಾತ್ರ.. ಅನುದಾತ್ತೋನದೇಶದಪರದಲ್ಲಿರುವುದರಿಂದ ಲಸಾರ್ವಧಾತುಕವು (ಮಸಿ) ಅನುದಾತ್ತ. 
ಆಗ ಧಾತುಸ್ವರ ಉಳಿಯುತ್ತದೆ. 


ಸಫಘೇತ್‌-೩ಘ ಹಿಂಸಾಯಾಂ ಧಾತು. ಧಾತುಗಳಿಗೆ ಅನೇಕಾರ್ಥವಿರುವುದರಿಂದ ಇಲ್ಲಿ ಇದು - 
ಪ್ರಾಪ್ತ ಯರ್ಥದಲ್ಲಿ ಪ್ರಯುಕ್ತವಾಗಿದೆ. ಧಾತ್ತಾದೇಃಷಃಸಃ ಎಂಬುದರಿಂದ ಆದಿ ಸಕಾರಕ್ಕೆ ಸಕಾರಾದೇಶ. 
ಲೇಟ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌. ಇತಶ್ಚಲೋಪ: ಪರಸ್ಮೈಸೆದೇಷು ಎಂಬುದರಿಂದ ಅದರೆ 
ಇಕಾರಕ್ಕೈ ಲೋಪ. ಲೇಟಬೋಡಾಬಟೌ (ಪಾ. ಸೂ. ೩-೪-೯೪) ಎಂಬುದರಿಂದ ಅದಕ್ಕೆ ಅಡಾಗಮ. ಬಹುಲಂ 
ಛಂದಸಿ ಎಂಬುದರಿಂದ ವಿಕರಣಕ್ರೆ ಲುಕ್‌.  ಪದಾದಿಯಲ್ಲಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಪ್ರತ್ಯಯ 
ಪಿತ್ತಾದುದರಿಂದ ಅನುದಾತ್ರೆ. ಧಾತುಸ್ವರದಿಂದ ಆದ್ಯುದಾತ್ತವಾಗುತ್ತದೆ. 


ಕ್ಲೋಣೀರಿವ-- ಶ್ರೋಣೀ ಶಬ್ದವು ಜ್ಯಂತವಾದುದರಿಂದ ಥಿಶ್ಯಶ್ರ್ರೀಲಿಂಗ. ಇದಕ್ಕೆ ಸು ಪರವಾದಾಗ 
ಹೆಲ್‌ ಜ್ಯಾ ಭ್ಯೂ ಸೂತ್ರದಿಂದ ಸುನಿಗೆ ಲೋಪ ಪ್ರಾಪ್ತವಾಗುತ್ತದೆ. ಅದರೆ ಇಲ್ಲಿ ಛಾಂದಸವಾಗಿ ಲೋಪ ಬರು 
ವುದಿಲ್ಲ. . ಸಸಜುಷೋರುಃ ಎಂಬುದರಿಂದ ಅದಕ್ಕೆ ರುತ್ವ. 


ಹರ್ಯೆ--ಹರ್ಯ ಗತಿಕಾಂತ್ಯೋಃ ಧಾತು. ಕಾಂತಿ ಎಂದರೆ ಇಚ್ಛಾ. ಲೋಟ್‌ ಮಧ್ಯೆಮಪುರುಷ 
ಏಕವಚನದಲ್ಲಿ ಸಿಪ್‌. ಅದಕ್ಕೆ:ಹಿ ಅದೇಶ. ವಿಕರಣ ಬಂದಾಗ ಅಕಾರದ ಪರದಲ್ಲಿರುವುದರಿಂದ ಆಶೋಹೇಃ 
ಎಂಬುದರಿಂದ ಅದಕ್ಕೆ ಲುಕ್‌. ಅತಿಜಂತದ ಪರದಲ್ಲಿರುವುದರಿಂದ ತಿಜ್ಜತಿ೫8 ಎಂಬುದರಿಂದ ನಿಘಾತಸ್ವರ 
ಬರುತ್ತದೆ. | 


| ಸಂಹಿತಾಪಾಠಃ ॥ 


| 
ಭೂರಿ ತ ಇಂದ್ರ ವೀರ್ಯಂ ೧ಿತವ ಸ್ಮಸ ಸೃಸ್ಕು ಸೂ ಪೀತುರ್ಮಘವನ್ಯಾನ 


ಮಾಸ ಎಣ | 
ಅನು ತೇ ದೌ ರ್ಬ್ಯಹತೀ ವೀರ್ಯಂ ಮಮ ಇಯಂ ತ ತೇ ಹ ಸೃಥಿನೀ 
ನೇಮ॥ ಜಸ | 99 | 





406 ಎ ಸಾಯಣಭಾಷ್ಯಸಹಿತಾ|.. (ಮಂ ೧. ಅ. ೧೦. ಸೂ. ೫೭... 


ನಾನ್‌ ನ್‌್‌ ನ್‌್‌ ಮೀ ಜು ಭಜ ತಮಾ ಸಮ ಭಾ ಚರ್ಚ ಚರಿ ಬಾ ಯಾ ಸಹ ನ್‌ ಸಾವನ್‌ ನ್‌್‌ ಸನ್‌ ರ ಮ್‌ eee 





| ಸಡಪಾತಃ | 
| ೨. | | 4 
ಭೂರಿ ! ತೇ | ಇಂದ್ರ | ವೀರ್ಯಂ! ತವ! ಸ್ಮಸಿ | ಅಸ್ಕ ಸ್ತೋತು:! ಮಘಾವನ್‌ | 
ಕಾಮಂ | ಆ! ಪ್ರಣ 


ಅನು! ತೇ! ದ್ಯ್‌ಃ ! ಬೃಹತೀ | ವೀರ್ಯಂ | ಮಮೇ | ಇಯಂ ಚ ತೇ! 


{3 | 
ಪೃಥಿವೀ | ನೇಮೇ ! ಓಜಸೇ ಜಗ 


| ಸಾಯಣಭಾಷ್ಯಂ [| 


ಹೇ ಇಂದ್ರ ತೇ ತವ ವೀರ್ಯೆಂ ಸಾಮರ್ಥ್ಯಂ ಭೂರಿ ಬಹು |ನ ಕೇನಾಪ್ಯವಚ್ಛೇತ್ತುಂ ಶಕ್ಕತೇ | 
ತಾವೃಶಸ್ಥೆ ಶವ: ವಯಂ ಸ್ಮೆಸಿ | ಸ್ಚಭೂತಾ ಭವಾಮಃ | ಹೇ ಮಘವನ್ನಸ್ಯ ಸ್ತೋತುಃ ತ್ವಾಂ 
ಸ್ಕುವತೋ ಯಜಮಾನಸ್ಯೆ ಕಾಮಮಳಿಲಾಷಮಾ ಪೈಣ | ಅಪೂರಯೆ | ಬೃಹತೀ ದ್ಯೌರ್ಮಹಾನ್‌ 
ದ್ಯುಲೋಕೋತಸಿ ತೇ ಶವ ನೀರ್ಯಮನು.ಮಮೇ | ಅನ್ವಮಂಸ್ತ | ಇಂದ್ರೇಣ ಸಹಾವಸ್ಥಾನಾದಿಯೆಂ 
ಚೇಯಮಸಿ ಪೃಥಿನೀ ಶೇ ತನೌಜಸೇ ಬಲಾಯೆ ನೇಮೇ 1 ಪ್ರಹ್ಟೀಬಭೂವ | ತೈದ್ಭಲಾದ್ದೀತಾ ಸೆತ್ಯಧ 
ಏವ ವರ್ತ್ಕತ ಇತಿ ಭಾವಃ | ಸ್ಮಸಿ | ಅಸೆ ಭುವಿ | ಲಟ ಶೃಸೋರಲ್ಲೋಪ ಇತ್ಯಕಾರಲೋಸೆಃ | 
ಇದಂತೋ ಮಸಿಃ। ಪೈಣ! ಪ್ರಣ ಪ್ರೀಣನೇ! ಆಕ್ರ ಸ್ರೀತಿಹೇತುತಯಾ ಪೂರಣಂ ಲಕ್ಷ್ಯತೇ | ತುದಾದಿತ್ವಾ- 
ಚೃ್ಛಪ್ರತ್ಯಯಃ | ತಸ್ಯ ಜಶ್ರ್ಯಾಮ್ಲೆಣಾಭಾವಃ ! ಮನೇ | ಮಾಜ್‌ ಮಾನೇ ಶಬಜ್ದೇ ಚೆ! ಜಾತ್ತ್ವಾದಾ-, 
ತ್ಮನೇಸದಂ | ಲಿಬ್ಯಾತೋ ಲೋಪ ಇಟ ಚೇತ್ಯಾಕಾರರೋಪಃ | ನೇಮೇ | ಣಮು ಪ್ರಹ್ಹತ್ಥೇ | ಅಿಬ್ಯತ 
ಏಕಹಲ್ಮಥ್ಯ ಇತ್ಯೇತ್ವಾಭ್ಯಾಸಲೋಸ್‌ | ತಿಜ್ಜತಿಜ ಇತಿ ನಿಘಾತೆಃ ॥ | 


ಗ ಪ್ರತಿಪದಾರ್ಥ | 


ಇಂದ್ರೆ--ಎಲೈ ಇಂದ್ರನೇ | ತೇ-ನಿನ್ನ | ವೀರ್ಶಂ--ಸರಾಕ್ರಮವು | ಭೂರಿ--ಅಧಿಕವಾದುದು | 
ತವ-_(ಅಂತಹ) ನಿನ್ನ (ಸೆಂಬಂಧಿಗಳಾಗಿ) | ಸ್ಮಸಿ-(ನಾವು) ಇದ್ದೇನೆ | ಮಫಘವನ”- ಎಲೈ ಇಂದ್ರನೇ | 
ಅಸ್ಯ | ಸ್ತೋತುಃ ನಿನ್ನನ್ನು ಸ್ತೋತ್ರಮಾಡತಕ್ಕ ಈ ಯಜಮಾನನ | ಕಾಮಂ ಅಭಿಲಾಷೆಯನ್ನು | 
ಆ ಸೃ೫-- ಪೂರೈಸು | ಬೃಹತೀ--ಮಹತ್ತಾದ | ದ್ಯಾ8--ದ್ಯುಲೋಕವು | ತೇ ನಿನ್ನ | ನೀರ್ಯಂ- ಪರಾಕ್ರಮ . 
ವನ್ನು |! ಅನು ಮಮೇ-ಅಂಗೀಕರಿಸಿಜೆ | ಇಯೆಂ ಚೆ ಪೈಥಿನೀ- ಈ ಪೃಥ್ವಿಯೂ ಸಹ |. ತೇ ನಿನ್ನ | 
ಓಜಸೇ- ಶಕ್ತಿಗೆ (ಶಕ್ತಿಯ ಮುಂದೆ) | ನೇಮೇ(ನಮ್ರಳಾಗಿ) ಬಗ್ಗಿದೆ. oo 





ಅ.೧1. ೪, ವ. ೨೨, ಸ ಸ ಹಗ್ಗೇದಸಂಹಿಶಾ 407 


ಸ್ಯಾನ್ನ ನ್ನ ಗ ಗನ ಓದಿ ಬಗ ಗಿ ಓಸಿ ಬಿ ಪಡ ಬಸಿ ಯಬ ವಾಯ ಉಡಿ ಯ 





ಸ್‌ ಹ ಫಾ ಮ ಸ ET ET ಎ ಬ ಜಂ ಯಿಯಸಿ ಬಾಯಿ ಯ ಯಬ ಯ ಬ ಸಿಹಿಯ ಹಯ ಹಂಪ ಸಂಪ ಸಯ ಸ ಜಿಟಿ ಯಂ ಬಪಿಯಿ ಬುರಡಿ ಯೂ ಪುಟ ಬಜೆ ಯದ ಜಊಂಟತ 


|| ಭಾವಾರ್ಥ || 


_ ಎಲ್ಛೆ ಇಂದ್ರನೇ, ನಿನ್ನ ಪರಾಕ್ರಮವು ಅತ್ಯಧಿ ಕವಾದುದು. ನಾವು ಅಂತಹ ನಿನ್ನ. ಸಂಬಂಧಿಗಳಾಗಿ 
ನಿನ್ನನಕೇ ಆಗಿದ್ದೇವೆ. ಎಲೆ ಇಂದ್ರನೇ, ನಿನ್ನನ್ನು ಸ್ತುತಿಸತಕ್ಕ ಈ ಯಜಮಾನನ ಅಭಿಲಾಷೆಯನ್ನು 


ಪೂರೈಸು, ಮಹತ್ತಾದ ದ್ಯುಲೋಕವು ನಿನ್ನ ಪರಾಕ್ರಮವನ್ನು ಜಂಗಿೀಕರಿಸಿದೆ. ಈ ಪೃಥ್ವಿಯೂ ಸಹ ನಿನ್ನ 
ಶಕ್ತಿಯ ಮುಂದೆ ನಮ್ರವಾಗಿ ಬಗ್ಗಿಡೆ. 


English Translation. 


Indra, great is your prowess; we are yours; fatisfy, Maghavan, the 
desires of this your worshipper; the vast heaven has acknowledged your might; 
this earth has been bowed down through your vigour: 


| ವಿಶೇಷ ನಿಷಯಗಳು | 


ಸ್ಮಸಿ-- ಸ್ಹಭೂತಾ ಭವಾಮಃ | ಇದು ಅಸ ಭುವಿ ಎಂಬ ಧಾತುನಿನಿಂದ ಅಕಾರೆಲೋಸವಾಗಿ ನಿಸ್ಪನ್ನ 
ವಾಗಿಹೆ. ನಿನ್ನವರಾಗಿ ಆಗುವೆವು ಎಂದು ಇದರ ಅರ್ಥ. | 


ಆ ಫೃಣ--ಆಪೂರಯ--ಪೃಣ-ಪ್ರೀಣಿನೇ ಎಂಬ ಧಾತುವಿನಿಂದ ಉಂಟಾದ ಈ ಶಬ್ದವು ಪ್ರೀತಿ 
ಹೇತುಕವೆಂಬ ಅರ್ಥವನ್ನು ಕೊಡುವುದಾದರೂ, ಲಕ್ಷಣಾವೃತ್ತಿಯಿಂಡ ಪೂರಣಾರ್ಥವನ್ನು ಕಲ್ಪಿಸಿರುವರು. 
ಸಂಪೂರ್ಣವಾಗಿ ನಮ್ಮ ಇಷ್ಟಾರ್ಥಗಳನ್ನು ಪೂರೈಸು ಎಂದು ಇದರ ತಾತ್ಸರ್ಯಾರ್ಥ. 


ನೇಮೀಣಮು-ಪ್ರಹ್ವತ್ಸೇ ಎಂಬ ಧಾತುನಿನಿಂದ ಹುಟ್ರದ ರೂಪ ಇದು. ನಿನ್ನ್ನ ಬಲದಿಂದ 
ಹೆದರಿದ ಭೂಮಿಯು ನಿನಗೆ ನಮ್ರವಾಗಿರುವುದು ಎಂದು ಇಂದ್ರನನ್ನು ಸ್ನುತಿಸಲಾಗಿದೆ, 


| ನ್ಯಾಕರಣಪ್ರಕ್ರಿಯಾ | . 


ಸ್ಮಸಿ ಅಸ ಭುವಿ ಧಾತು ಅದಾದಿ. ಲರ್ಟ ಮಥ್ಯಮಪುರುಷ ಬಹುವಚನದಲ್ಲಿ ಮಸ್‌ ಪ್ರತ್ಯಯ, 
ಅದಿಪ್ರಭೃತಿಭ್ಯಃ ಶಸಪಃ ಸೂತ್ರದಿಂದ ಶನಿಗೆ ಲುಕ್‌. ಸಾರ್ವಧಾಶುಕಮಸಿತ್‌ ಎಂಬುದರಿಂದ ಪ್ರತ್ಯಯವು 
ಜಾದ್ವದ್ಧಾನವನ್ನು ಹೊಂದುವುದರಿಂದ ಶ್ಹಸೋರಲ್ಲೋಪೆಃ (ಪಾ. ಸೂ. ೬-೪-೧೧೧) ಎಂಬುದರಿಂದ ಮಸ್‌ 
ಸರವಾದಾಗ ಅಸಿನ ಅಕಾರಕ್ಕೆ ಲೋಪ. ಇದಂಕೋ ಮಸಿ ಎಂಬುದರಿಂದ ಸುಸಿಗೆ ಬಕಾಗಮ. ಆಅಶಕಿಜಂತದ 
ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


ಅಸ್ಯ ಇದಮ್‌ ಶಬ್ದ ಷಹ್ರೀವಿಕನಚನಾಂತರೊನ. ಊಡಿದೆಂಪೆದಾದಿ ಸೂತ್ರದಿಂದ ನಿಭಕ್ತಿಗೆ 
ಉದಾತಶ್ರಸ್ವರ ಬರುತ್ತದೆ. | 4 

ಸ್ಫೋತುಃ-ಸ್ಟುಳ್‌ ಸ್ತುತೌ ಧಾತು. ಕರ್ತೆರ್ಥದಲ್ಲಿ ತೃಜ್‌ ಪ್ರತ್ಯಯ. ಚಿತ ಎಂಬುದರಿಂದ 
ಅಂತೋದಾತ್ತವಾಗುತ್ತಡೆ. ಷಹ್ಮೀನಿಕವಚನಾಂತರೂಪ. 11.1.6 


408 ಸಾಯಣಭಾಜ್ಯಸಹಿತಾ .. [ಮಂ.:೧. ಅ.೧೦. ಸೂ. ೫೭ 


`ಸಿ (00022 1 418144 011. 2 00 ಗೆ. ಅಚ ಕಿತ ಗಂ ಜಾಗೆ 0 ಗ ಗಂ ಇಟು " ಇಡ ಕ 0 ಯಗಿ ಸ ೨ ಂಇಛಡ06. ರ ಗ ಗ TT [ಲ ರ ರೂ್ಯರೋಟರ್ತಾಾರಕ್ಸ್ಪ SM NN Re ಗಳ. 


ಪೃಜ--ಪೃಣ ಪ್ರೀಣನೇ ಧಾತು. ಇಲ್ಲಿ ಪ್ರೀತಿ ಹೇತುವಾದ ಪೂರಣಾರ್ಥವು ಲಕ್ಷಣಾವೃತ್ತಿಯಿಂದ. 
ತೋರುತ್ತದೆ. ಬೋಟ್‌ ಮಧ್ಯ್ಯಮಪುರುಷದ ಸಿಪಿಗೆ ಹಿ ಆದೇಶ. ತುದಾದಿಭ್ಯಃ ಶಃ ಸೂತ್ರದಿಂದ ಶ ವಿಕರಣ. 
ಸಾರ್ವಧಾಶುಕಮಹಿತ್‌ ಸೂತ್ರದಿಂದ ಅದು ಜಂತ್ತಾದುದರಿಂದ ಪುಗೆಂಶೆಲಘೂಪಧಸ್ಯಚೆ ಸೂತ್ರದಿಂದ ಧಾತು 
ವಿನ ಲಘೊಫಧೆಗೆ ಗುಣ ಬರುವುದಿಲ್ಲ. ಆತೋಹೇಃ ಸೂತ್ರದಿಂದ ಹಿಗೆ ಲುಕ್‌. ಕಿಜಿಂತನಿಘಾತಸ್ತರ 
ಬರುತ್ತದೆ. | | 

ಮುಮೇಮಾಜ್‌ ಮಾನೇ ಶಬ್ದೇಚ ಧಾತು. ೫ತ್ತಾದುದರಿಂದ ಅನುದಾತ್ತೆ. ಜಂತ ಆತ್ಮೆನೇ- 
ಹೆದರ ಎಂಬುದರಿಂದ ಆತ್ಮನೇ ಸದಪ್ರತ್ಯಯವನ್ನು ಹೊಂದುತ್ತದೆ. ಲಿಟ್‌ ಪ್ರಥಮಪುರುಷ ಏಕವಚನದಲ್ಲಿ 
ತ ಪ್ರತ್ಯಯಕ್ಕೆ ಅಿಟೇತರುಯೋರೇಶಿರೇಚ್‌ ಎಂಬುದರಿಂದ ನಿಶಾದೇಶ. ಶಿತ್ತಾದುದರಿಂದ ಸರ್ವಾಡೇಶ 
ವಾಗಿ ಬರುತ್ತದೆ. ಲಿಣ್ಣಿಮಿತ್ತನಾಗಿ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹ್ರೆಸ್ವ.. ಅಸೆಂಯೋಗಾಲ್ಲಿರ್ಜಕಿತ್‌ 
ಎಂಬುದರಿಂದ ಪ್ರತ್ಯಯವು ಕಿತ್ತಾದುದರಿಂದ ಅದು ಪರವಾದಾಗ ಆಶೋಲೋಸ್‌ ಇಟಚಿ (ಪಾ. ಸೂ. 
೬-೪-೬೪) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋಪ. ತಿಜಂಶನಿಘಾತಸ್ವರ ಬರುತ್ತದೆ. 


ನೇಮೇ- ಣಮು ಪ್ರಹ್ವತ್ತೇ (ಶಬ್ದೇಚ) ಧಾತು. ಲಿಟ್‌ ಪ್ರಥಮಪುರುಷ ಏಕವಚನದಲ್ಲಿ ನಿಶಾ 
ದೇಶ. ಕಿತ್ತಾದುದರಿಂದ ದ್ವಿತ್ವ ಬಂದಾಗ ಧಾತುವಿನ ಅಕಾರವು ಅಸಂಯುಕ್ತ ಹಲ್‌ ಮಧ್ಯ್ಯದಲ್ಲಿರುವುಡರಿಂದ ಅಶ. . 
ನಿಕಹಲ್‌ ಮಧ್ಯೇೀನಾದೇಶಾಬೇರ್ಲಿಟಿ (ಪಾ. ಸೂ. ೬-೪-೧೨೦) ಎಂಬುದರಿಂದ ಧಾತುವಿನ ಅಕಾರಕ್ಕೆ ನಿತ್ವವೊ 
ಅಭ್ಯಾಸಕ್ಕೆ ಲೋಪವೂ ಬರುತ್ತವೆ. ನೇಮೇ ಎಂದು ರೂಪವಾಗುತ್ತದೆ. ತಿಜ್ಜತಿಜಃ ಎಂಬುದರಿಂದ ನಿಘಾತ 
ಸ್ವರ ಬರುತ್ತದೆ. 
1 ಸಂಹಿತಾಸಾಠಃ ॥ 


| 


| | | 
ತ್ವಂ ತಮಿಂದ್ರ ಪರ್ವತಂ ಮಹಾಮುರುಂ ವಜ್ರೇಣ ವಜ್ಪಿನ್ಸರ್ವಶಶ್ಚಕ- 
ತ್ತೀಥ ! | | 
| 
ಅವಾಸೃಜೋ ನಿವೃತಾಃ ಸರ್ತವಾ ಆಪಃ ಸತಾ ನಿಶ್ವಂ ದಧಿಷೇ ಫೇವು 


್‌ 


| 
೩೦ ಸಹಃ ॥೬೬॥ 


!1 ಪದಿಪಾಠಃ 1 
1 | 
| ತಂ ( ಇಂದ್ರ | ಸರ್ವತಂ. | ಮಹಾಂ | ಉರುಂ | ವಜ್ರೇಣ ! ವಚ್ರಿನ್‌ | 
ಪರ್ವತಶಃ ! ಚಕರ್ತಿಥ ! 
| | ] | K 
ಅನ ' ಅಸ್ಥಜಃ ! ಹ್ಯತಾಃ | ಸರ್ತವ್ಯೆ ! ಅಸ: ಸತ್ರಾ! ವಿಶ್ವಂ! ದಧಿಷೇ ! 


ಕೇನಲಂ ಸಹಃ | & 





ಅಆ೧., ಅ.ಳ.ವ, ೨೨, ]. ಹುಗ್ರೇದಸಂಕಿತಿ» 409: 


ನ್‌್‌ ಬು ಜ್‌ ಸಹಸ ಫಾ ಚೂ ಯ ಗ್‌ ಎಂ ಅ 2 ಸ 
Ne PO ಲ್‌ ಎ ಜಾಂ ಇ ಹ ರುದರ 3 ರ್ಸ್ಗಾಚ್ಸಕರ್ಡ್ಚ್ತ್ಪು Te en ಟ್ಟಫ ಲಪ ಪ ಫ್ಪ_ಉ0್ಲಚಬೇ ಬ  ್ಸ್ತ್‌್‌್‌ ಟು «ತ್ರೀ ್‌್ಮು ೂು 1. 





1 ಸಾಯೆಣಭಾಷ್ಯಂ ಕ್ಲ 


ಹೇ ವಚ್ರಿಸ್ವಚ್ರವನ್ನಿಂಡ್ರ ತ್ವಂ ತಂ ಪ್ರಸಿದ್ಧಂ ಮಹಾಮಾಯಾಮತೋ ಮಹಾಂತೆಮುರುಂ: 
ವಿಸ್ತೀರ್ಣಿಂ ಪರ್ವತಂ ಪರ್ವವಂತಂ ಮೇಘಂ ವೃತ್ರಾಸುರಂ ನಾ ವಜ್ರೇಣಾಯುಥೇನ ಸರ್ವಶಃ ಪರ್ವಣಿ 
ಪರ್ವಜೆ ಚೆಕರ್ತಿಥ | ಶಕಲೀಚಕೃಸೇ | ತೇನ ಮೋಹೇನ ನಿವೃತಾ ಆವೃತಾ ಅಪಃ ಸರ್ತನೈ ಸರಣಾಯ. 
ಗಮನಾಯೆ ಅವಾಸ್ಟ್ರಜಃ | ಅನಾಜ್ಮುಖಮಸ್ರಾಶ್ರೀಃ | ಅತಸ್ತ್ವಮೇವ ಕೇನಲಂ ವಿಶ್ವಂ ವ್ಯಾಪ್ತಂ: 
ಸಹೋ ಬಲಂ ಪಧಿಸೇ | ಧಾರಯಸಿ | ನಾನ್ಯಃ ಶಶ್ಚಿದಿತಿ | ಯದೇಶತ್ತತ್ಸತ್ರಾ ಸತ್ಯಮೇವ | ಸಕ್ರೇತಿ: 
ಸತ್ಯನಾಮ | ಸತ್ರೇತ್ಲೇತಿ ತನ್ನಾಮಸು ಪಾಠಾತ್‌ | ಮಹಾಂ | ಮಹಾಂಶಂ | ನಕಾರತೆಕಾರಯೋ- 
ರ್ಲೋಪಶ್ಛಾಂದಸಃ | ಚಕರ್ತಿಥ | ಕೃತೀ ಛೇವನೇ! ಲಟ ಥೆಲ್ಯಭ್ಯಾಸಸ್ಕೋರದತ್ವಹಲಾದಿಶೇಷಚು- 
ತ್ವಾನಿ | ಸರ್ಶವೈ | ಕೃತ್ಯಾರ್ಥೇ ತವೈಕೇನಿತಿ ಭಾವೇ ತನೈಪ್ರತ್ಯಯೆಃ | ಕೈನ್ನೇಜಂತಃ | ಸಾ. ೧-೧-೩೯ | 
ಇತ್ಯೃವ್ಯಯತೇವ್ಯಯಾದಾಪ್ಸುಪ ಇತಿ ಸುಪೋ ಲುಕ್‌! ಅಂತಶ್ಚ ತನೈ ಯುಗಪದಿತ್ಯಾದ್ಯಂತಯೋ- 
ಯರ್ಯಿಗಹಮದಾತ್ರತ್ವಂ | ದಧಿಷೇ | ಲಿಟಿ ಕ್ರಾದಿನಿಯೆಮಾದಿಬ ॥| | 


| || ಪ್ರತಿಪದಾರ್ಥ [| 

ವರ್ಜ್ರಿ--ವಜ್ರಾಯುಧವುಳ್ಳ | ಇಂದ್ರ--ಇಂದ್ರನೇ | ತ್ರೆಂ-ಇನೀನು | ತಂ--ಆ ಪ್ರಸಿದ್ಧವಾದ | 
ಮಹಾಂ--ಮಹತ್ತಾದುದೂ | ಉರುಂ-- ವಿಸ್ತಾರವಾದುದೂ ಆದ | ಹರ್ವಶಂ--ಮೇಘನನ್ನು ಅಥವಾ ವೃತ್ರ 
ನನ್ನು | ವಜ್ರೇಣ--ನಿನ್ನ ವಜ್ರಾಯುಧೆದಿಂದ | ಪರ್ವಶಃ--ಪ್ರತಿಯೊಂದು ಏಣುಗಳಲ್ಲಿಯೂ | ಚೆಕರ್ತಿಥ. 
ಚೂರುಚೂರಾಗಿ ಸೀಳಿದ್ದೀಯೆ । ನಿವೃತಾ8 (ಆ ಮೇಘದಿಂದ) ಆವರಿಸಲ್ಪಟ್ಟ | ಅಸಃ- ನೀರುಗಳನ್ನು | 
ಸರ್ತನೈ--ಹರಿಯುವುದಕ್ಕಾಗಿ | ಅವಾಸ್ಟೆೇಜಃ- ಕೆಳಕ್ಕೆ ಸುರಿಸಿದೆ (ಆದ್ದರಿಂದ) | ಕೇನಲಂ- ನೀನೊಬ್ಬನೇ 


ನಿಶ್ಚಂ ಸಹಃ--ಸಕಲ ಶಕ್ತಿಯನ್ನೂ | ಪಧಿಸೇ- ಹೊಂದಿದ್ದೀಯೆಂಬುದು | ಸತ್ರಾ--ಸತ್ಯವು. 


| ಭಾವಾರ್ಥ | 
ವಜ್ರಾಯುಧಢಿಥಾರಿಯಾದ ಎಲ್ಫೆ ಇಂದ್ರನೇ ನೀನು ಮಹತ್ರಾದುದ್ಧೂ ವಿಸ್ತಾರವಾದುದೂ ಆದ. 
ಪ್ರಸಿದ್ಧವಾದ ಆ ಮೇಘವನ್ನು ನಿನ್ನ ನಜ್ರಾಯುಥದಿಂದ ಚೂರು ಚೂರಾಗಿ ಸೀಳಿದೆ. ಅದರಿಂದ ಅವರಿಸಲ್ಪಟ್ಟ' 
ನೀರುಗಳನ್ನು ಹರಿಯುವುದಕ್ಕಾಗಿ ಕೆಳಕ್ಕೆ ಸುರಿಸಿದೆ. ಆದ್ದರಿಂದ ಸಕಲ ಶಕ್ತಿಯನ್ನೂ ನೀನೊಬ್ಬನೇ ಹೊಂದಿ 
ದ್ಹೀಯೆಂಬುದು ಸತ್ಯವಾದ ವಿಷಯವಾಗಿದೆ. 


English Translation. 


Weilder of the thunderbolt, you have shattered with your bolt, the 
broad and massive cloud into fragments, and have sent down the waters that 
were confined in it, to flow at will); verily you alone possess all power. 


| ವಿಶೇಷ ವಿಷಯಗಳು [| 


ಮಹಾಂ--ವಿಸ್ಥಾರದಲಿ ಹೆಚ್ಚು ದೊಡ ಬಾದದು. 
53 





410 | ಸಾಯಣಭಾಷ್ಯಸಹಿಶಾ | [ಮಂ ಗಿ. ಆ. ೧೦. ಸೂ. ೫೭ 


ಗ 
Ey 09659020 0095000 008 0 0ಜ0 ಆ 00120890129 202 2 222 2 ಎಟ ಇ ಸಸ ಜಾ ಇಇ ಅ ್ಪ  ್ಸ್ಯ್ಮ್ಮ]ೂೂುುಟುು ।ೊ“»“4್ಕ್ಕೆ ಲಯ ಮು ಲ್‌ ಜು pm SR Rm ಲ ಲಅತ್ರ್ಮಾಚ್ಸ್‌್ಮಟ ತ್ತ 


ಸರ್ವಶಂ--ಈ ಪದಕ್ಕೆ ಮೇಘವೆಂದೂ (ನಿ. ೨-೨೧) ನೇಫೆರೊಸದಿಂದ ಇರುವ ವೃತ್ರಾಸುರನೆಂದ್ಕೂ 
ನರ್ವತವೆಂದೂ ಅರ್ಥಗಳಿರುವುವು. ಪೆರ್ವನಾನ್‌ ಸೆರ್ವತಃ | ಸರ್ವ ಪುನಃ ಸ್ರೀಣಾತೇರ್ವಾ ದೇವಮನ- 
ಸ್ಮಿನ್‌ ಪ್ರೀಣಿಂತೀತಿ | ಮೇಘೋತಸಿ ಗಿರಿರೇಶಸ್ಮಾವೇವ | (ಸಿ. ೧-೨೦) ಎಂದು ಯಾಸ್ಕರು ಹೇಳಿರುವರು. 


ಸತ್ತಾ--ಇದು ಸತ್ಯವೆಂಬ ಅರ್ಥನನ್ನು ಸೂಚಿಸ ವುದು, ಸೆತ್ರಾ ಇತ್ಯಾ (ನಿ. ೩-೧೦) ಎಂಬುದಾಗಿ 
ಸತ್ರಾಶಬ್ದ ವನ್ನು ಸತ್ಯ ಪರ್ಯಾಯಪದವನ್ನಾ ಗಿ ಪಾಠಮಾಡಿದ್ದಾ ರೆ. | 


ಪರ್ವಶಃ--ಪೆರ್ವಣಿ ಪರ್ವಣಚಿ ಖಂಡಖಂಡವಾಗಿ ಎಂದರ್ಥ. 


|| ವ್ಯಾಕರಣಪ್ರಕ್ರಿಯಾ || 


ಮಹಾಮ--ಮಹಚ್ಛಬ್ದ. ದ್ವಿತೀಯಾ ಏಕವಚನದಲ್ಲಿ ಮಹಾಂತಂ ಎಂದು ರೂಪವಾಗುತ್ತದೆ- 
ಸಂಹಿತಾದಲ್ಲಿ ನಕಾರತಕಾರಗಳಿಗೆ ಭಾಂದಸವಾಗಿ ಲೋಪಬರುತ್ತದೆ. 


ಪರ್ವಶ8--ಸಂಖ್ಯೈಕೆವಚೆನಾಜ್ಚೆ ನೀಸ್ಸಾಯಾಂ (ಪಾ. ಸೂ. ೫-೪-೪೩) ಎಂಬುದರಿಂದ ವೀಸ್ಟಾ 
ತೋರುವಾಗ ಏಕತ್ವವಿತಿಷ್ಟಾರ್ಥವಾಚಕವಾದ ನರ್ವ ಶಬ್ದಕ್ಕೆ ಶಸ್‌ ಪ್ರತ್ಯಯ. 


ಚೆಕರ್ತಿಥು ೮ ಕ್ರೀ ನೇೀದನೇ ಧಾತು. ಲಿ ಮಧೈೆಮಸುಮೆಷ ಏಕವಚನದಲ್ಲಿ ಸಿನಿಗೆ ಪರಸ್ತೈ- 
ಪದಾನಾಂ ಸೂತ್ರದಿಂದ ಫಲಾಜೀಕ. ಲಿಣ್ಣಿಮಿತ್ತವಾಗಿ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. 
'ಉರತ್‌ ಎಂಬುದರಿಂದ ಆತ್ರ. ರಸರವಾಗಿ ಬರುವುದರಿಂದ ಪುನಃ ಹಲಾದಿಶೇಷ, ಕುಹೋಶ್ಚುಃ ಎಂಬುದ 
ರಿಂದ ಚುತ್ತ್ವದಿಂದ ಕಳಕಾರಾದೇಶ. ಅರ್ಥಧಾಕುಕಸ್ಕೇ--ಸೂತ್ರದಿಂದ ಥಲಿಗೆ ಇಡಾಗಮ. ಪ್ರುಗೆಂಶಲಘೊ- 
ಪಧಸ್ಯಚೆ ಎಂಬುದರಿಂದ ಧಾತುವಿನ ಲಘೂಪಧೆಗೆ ಗುಣ. ಅತಿಜಂತಗ ಹರದಲ್ಲಿರುವುದರಿಂದ ನಿಘೌತಸ್ವರ 
ಏರುತ್ತದೆ, | 


ಅಸ್ಪ ಜಃ ಸೃಜ ನಿಸರ್ಗೇ ಧಾತು ತುದೂದಿ. ಲಜ್‌ ಮಧ್ಯಮಸಪುರುಷ ಏಕವಚನದರೂನ. ಶ ವಿಕರಣ 
ಜಂತ್ತಾದುದರಿಂದ ಲಘೂಪಧೆಗುಣ ಬರುವುದಿಲ್ಲ. ತಿಜಂತನಿಘಾತಸ್ವರ ಬರುತ್ತೆದೆ. 


| ಸರ್ತವೈ--ಸೃ ಗತೌ ಧಾತು. ಇದಕ್ಕೆ ಕ ಗ ತ್ಯಾರ್ಥೇ ತವೈಕೇನ್‌ (ಪಾ. ಸೂ. ೩-೪-೧೪) ಎಂಬುದೆ 
ರಿಂದ ಭಾವಾರ್ಥದಲ್ಲಿ ಶವೈ ಪ್ರತ್ಯಯ. ಸಾರ್ವಕಾತುಕಾರ್ಥಧಾತುಕಯೋ! ಎಂಬುದರಿಂದ ಧಾತುವಿನ 
ಇಕಿಗೆ ಗುಣ. ಕೈನ್ಮೇಜಂತಃ (ಪಾ. ಸೂ. ೧-೧-೩೯) ಮಕಾರಾಂತ ನಿಜಂತವಾದ ಕೃತ" ಪ್ರತ್ಯಯನವು ಅಂತ 
ದಲ್ಲಿರುವ ಶಬ್ದಸ್ವರೂಪವು ಅವ್ಯಯ ಸಂಜೆ ಸ್ಲಯನ್ನು ಹೊಂದುತ್ತದೆ ಎಂಬುದರಿಂದ ಇಲ್ಲಿ ಐಕಾರಾಂಶವಾದುದರಿಂದ 
ಅನ್ಯಯತ್ವವು ಬಂದಾಗ ಇದರೆ ಪರದಲ್ಲಿ "ಬಂದ ಚತುರ್ಥಿಗೆ ಅವ್ಯಯಾದಾಸ್‌ಸುಸೆಃ (ಹೂ. ಸೂ. ೨-೪-೮೨) 
ಎಂಬುದರಿಂದ ಲುಕ್‌ ಬರುತ್ತದೆ. ಅಂತೆಶ್ಚ ಶೆನೈ ಯುಗಪತ್‌ (ಪಾ. ಸೊ. ೬-೧-೨೦೦) ಎಂಬುಡರಿಂದ 
ಪ್ರತ್ಯಯಾಂತದ ಆದ್ಯಂತಕ್ಕೆ ಏಕಕಾಲದಲ್ಲಿ ಉದಾತ್ರಸ್ತರ ಬರುತ್ತದೆ. 


ದೆಧಿನೇ _. ಡುದಾಣ್‌ ಧಾರಣಸೋ ಸಣಯೋ ಧಾಶೆ. ಛಂಡೆಸಿಲುಜ್‌ಲಜ್‌ಳಿಟೆ॥ ಎಂಬುದೆ 
ನಿಂದ ಲಿಟ್‌, ಮಧ್ಯೆಮೆವುಕುಷ ಏಕವೆಜೆನದನ್ಲಿ ಥಾಸಃಸೇ ಸೂತ್ರನಿಂದ ಸೇ ಅದೇಶ, ಲಿಣ್ಣಿಮಿತೈವಾಗಿ 
ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಶ್ರೆಸ್ತ. ಜಸ್ಫೈ. ಕ್ರ್ಯಾದಿನಿಯೆಮದಿಂದ ಅನಿಟ್ಟಾದರೂ ' ಲಿಲಿನಶ್ಲಿ ಇದಕ್ಕೆ 





ಅ, ೧. ಅ, ೪. ವ, ೨೩, ] ಖುಗ್ವೇಡಸಂಹಿತಾ | 411 





ಕೂಟ 20. ಗ್‌ 0. 1100 ಸ ಗಾ ಸ ಗ TN pe yy LN OE NN ws em (0 ಇ ಗ ep” Ng, 


ಇಟ್‌ ಬರುತ್ತದೆ. ಪ್ರತ್ಯಯಕ್ಕೆ ಅಸಂಯೋಗಾಲ್ಲಿಟ್‌' ಕಿತ್‌ ಎಂಬುದರಿಂದ ಕಿತ್ತ ಬರುವುದರಿಂದ | ಆತೋ 
ಲೋಪೆ ಇಟಿಚ ಎಂಬುದಶಿಂದ ಧಾತುವಿನ ಆಕಾರಕ್ಕೆ ರೋಸ. ಇಣಿನ ಪರದಲ್ಲಿರುವುದರಿಂದ ಪ್ರತ್ಯಯ. 
ಸಕಾರಕ್ಕೆ ಆದೇಶಪ್ರತೃಯೆಯೋಃ ಸೂತ್ರದಿಂದ ಸತ್ತ. ಅತಿಜಂತದ ಪರೆದಲ್ಲಿರುವುದರಿಂದ ತಿಜ್ಜ ತಿಬಃ ಎಂಬುದೆ. 
ರಿಂದ ನಿಘಾಶಸ್ತರ ಬರುತ್ತದೆ. 


ಐವತ್ತ ಏಳನೆಯ ಸೂಕ್ತವು ಸಮಾಪ್ರವು. 


ಐವತ್ತೆಂಬಿನೆಯ ಸೂಕ್ತವು 


| ಸಾಯ ಇಭಾಷ್ಕ ೦॥ 


ಏಕಾದೆಶಾನುವಾಕೇ ಸಪ್ತ ಸೂಕ್ತಾನಿ | ತತ್ರ. ನೊ ಚಿದಿಶಿ ನವರ್ಚೆಂ ಪ್ರಥಮಂ ಸೂಕ್ತೆಂ 
ಗೌತೆಮಸ್ಯ ನೋಧಸ ಅರ್ಷಮಾಗ್ಗೇಯೆಂ | ಆದ್ಯಾಃ ಹೆಂಚೆ ಜಗತ: | ಶಿಷ್ಟಾಶ್ಚತಸ್ರಸ್ರ್ರಿಷ್ಟುಭಃ | ತಥಾ 
ಚಾನುಕಾಂತಂ! ನೂ ಚಿನ್ನವ ನೋಧಾ ಗೌತಮ ಆಗ್ಭೇಯೆಂ ಓಿ ಚಿತುಸ್ತ್ರಿಸ್ಟುಬಂತಮಿತಿ |! ಹೀತಿ 
ವಚೆನಾಡುತ್ತರೇ ಚಿ ದ್ವೇ ಸೊಳ್ತೇ ಅಗ್ನಿ ದೇವತಾಕೇ | ಅಭಿಪ್ಲ ವಷಡಹಸ್ಯ ಪಂಚನೆಆಹನ್ಯಾಗ್ಲಿಮಾರುತೆ 
ಇದಂ ಜಾತವೇದಸ್ಯಂ ನಿವಿದ್ಧಾನಂ | ತೈತೀಯೆಸ್ಯೇತಿ ಖಂಡೇ ಸೂತ್ರಿತಂ | ಸೈಸ್ಷಸ್ಯ ವೃಷ್ಣೋ ವೃಷ್ಣೇ' 
ಶರ್ಧಾಯೆ ನೂ ಚಿತ್ಸಹೋಜಾ ಇತ್ಯಾಗ್ನಿಮಾರುತಂ | ಆ, ೩.೭ | ಇತಿ | ಪ್ರಾಶರನುವಾಕಸ್ಯಾಗ್ನೇಯೇ 
ಶ್ರೆತಾವಾಶ್ಚಿನಶಸ್ತ್ರೇ ಚೆ ಜಾಗಶೇ ಛಂದಸ್ಯಾದಿತಃ ಪೆಂಚೆರ್ಚಃ | ಸೂತ್ರಿತಂ ಚ! ತ್ಹಮಗ್ಗೇ ಪ್ರಥಮೋ 
ಅಂಗಿರಾ ನೂ ಚಿತ್ಸಹೋಜಾ ಅಮೃತೋ ನಿ ತುಂದತ ಇತಿ ಪಂಚೆ | ಆ. ೪.೧೩ | ಇತಿ || 


ಅನುವಾದವು--ಈ ಸೂಕ್ತದಿಂದ ಪ್ರಥಮನಮಂಡಲದ ಹನ್ನೊಂದನೆಯ ಅನುವಾಕವು ಪ್ರಾರಂಭವಾ 
ಗುವುದು. ಈ ಅನುವಾಕದಲ್ಲಿ ಏಳು ಸೂಕ್ತಗಳಿರುವವು. ಅವುಗಳಲ್ಲಿ ನೂ ಚಿತ್‌ ಎಂಬ ಈ ಸೂಕ್ತವು ಮೊದಲ 
ನೆಯದು. ಇದರಲ್ಲಿ ಒಂಭತ್ತು ಖುಕ್ಕುಗಳಿರುವವು. ಈ ಸೂಕ್ತಕ್ಕೆ ಗೋತಮಪುತ್ರನಾದ ನೋಧಾಃ ಎಂಬು 
ವನು ಖುಹಿಯು, ಅಗ್ನಿಯೇ ಜೀನತೆಯು, ಈ ಸೂಕ್ತದ ಮೊದಲಿನ ಐದು ಖುಕ್ಕುಗಳು ಜಗತೀಛಂದಸ್ಸಿ 
ನನು. ಉಳಿದ ನಾಲ್ಕು ಖುಕ್ಕುಗಳು ತ್ರಿಷ್ಟುಪ್‌ ಛಂದಸ್ಸಿನವು. ಅನುಕ್ರಮಣಿಕೆಯಲ್ಲಿ ನೂ ಚಿನ್ನವ ನೋಧಾ. 
ಗೌತಮ ಆಗ್ಲೇಯಂ ಹಿ ಚೆತುಸ್ತ್ರಿಷ್ಟುಬಂತನಿತಿ ಎಂದು ಹೇಳಿರುವುದು. ಹಿ ಎಂಬ ಪದಪ್ರಯೋಗದಿಂದ 
ಮುಂದಿನ ಎರಡು ಸೂಕ್ತಗಳು ಅಗ್ನಿ ದೇವತಾಕವೆಂದು ಸೂಚಿತವಾಗುವುದು. ಅಭಿಫ್ಲವನಷಡಹೆವೆಂಬ ಯಾಗದ 
, ಐದನೆಯ ದಿವಸದಲ್ಲಿ ಆಗ್ನಿಮಾರುತಮಂತ್ರಗಳಲ್ಲಿ ಜಾತವೇದಸ್ಸಂಬಂಧವಾದ ನಿವಿದ್ದಾನ ಮಂತ್ರಗಳಿಗಾಗಿ ಈ 
ಸೂಕ್ತವನ್ನು ಪಯೋಗಿಸಬೇಕೆಂದು ಆಶ್ವಲಾಯನಶ್ರೌತಸೂತ್ರವ ಶೈತೀಯಸ್ಯ ಎಂಬ ಖಂಡದ ಪೃಳ್ಞಸ್ಯ 
ವೃಷ್ಣೋ ವೃಷ್ಣೇ ಶರ್ಧಾಯ ನೂ ಚಿತ್ಸಹೋಜಾ ಇತ್ಯಾಗ್ಲಿಮಾರುತೆಂ ಎಂಬ ಸೂತ್ರದಿಂದ ವಿವೃತವಾಗಿರು 
ವುದು. (ಆ. ೭-೭) ಮತ್ತು ಪ್ರಾಶರನುವಾಕಮಂತ್ರಪಠನಕಾಲದಲ್ಲಿ ಆಗ್ನೇಯಕ್ರತು ಮತ್ತು ಆಶ್ವಿನ ಶಸ್ತ್ರ 
ಮಂತ್ರಗಳಲ್ಲಿ ಜಗೆತೀಛಂದಸ್ಸಿನ ಮಂತ್ರಗಳಿಗಾಗಿ ಈ ಸೂಕ್ತದ ಮೊದಲನೆಯ ಐದು ಖುಕ್ಕುಗಳ ನಿನಿಯೋಗ. 
ವಿರುವುದೆಂದು ಆಶ್ಚಲಾಯನಶ್ರೌತಸೂತ್ರದ ತೃಮಗ್ಗೇ ಪ್ರಥಮೋ ಅಂಗಿರಾ ನೂ ಚಿತ್ಸಹೋಜಾ ಅಮ್ಭತೋ | 
ನಿ ತೆಂದತ ಇತಿ ಪಂಚೆ ಎಂಬ ಸೂತ್ರವು ನಿರ್ದೇಶಿಸುವುದು. (ಆ. ೪.೧೩) 





412 ಸಾಯಣಭಾಷ್ಯಸಹಿಶಾ. [ ಮಂ. ೧. ಅ. ೧೧. ಸೂ. ೫೮. 


ಸೋ ೋ  ೋೋ ಸ ಲ ಗ ನ ಗ ಗ ನ ನ ಹ ಟ್ಟು ೂ್ಟ್ಟೋ್ಟ₹ ೬ ಕ ಟೊ ಪೂ ಸ್ನ ಬ ಪಚ ಚಂಡ (ಓಜ ಶನ ಗ ರ ಯಾ ಯಾ ಯಯ ಹಯಾ ಯಾ ಘಾಟ ಬಾಜಾ ಭಾ ಜಾ 


೫ ೮೧/೯ 
ಸೂಕ್ತ ಜಲ 
ಮಂಡಲ--೧ | ಅನುವಾಕ-೧೧ 1 ಸೂಕ್ತ--೫೮-॥ 
ಅಸ್ಟಕ-೧ 1 ಅಧ್ಯಾಯ--೪ | ವರ್ಗ ೨೩, ೨೪! 
ಸೂಕ್ತದಲ್ಲಿರುವ ಖಕ್ಸಂಖ್ಯೆ... ೯ 
ಖಯೆಸಿಃ-ನೋಧಾ ಗೌತಮಃ ॥| 
ದೇವತಾ-ಅಗ್ತಿಃ ॥ 
ಛಂದೆಃ-೧-೫ ಜಗತೀ | ೬-೯ ತ್ರಿಷ್ಟುಪ್‌ 


| ಸಂಹಿತಾಪಾಠಃ | 


ನೂ ಚಿತಹೋಜಾ ಅಮೃತೋ ನಿ ತುಂದತೇ ಹೋತಾ ಯದ್ದೂತೋ 
| 
ಅಭವದ್ದಿವಸ್ವತಃ | 
| | J | 
ವಿ ಸಾಧಿಷ್ಠೇಭಿಃ ಪಥಿಭೀ ರಜೋ ಮಮ ಆ ದೇವ ತಾತಾ ಹನಿಸಾ ನಿವಾ- 
ಸತಿ 1೧॥ 


|| ಪಡಪಾಠಃ || 
ನು। J ಚಿತ್‌ | ಸಹಃ ಇಜಾಃ | ಅಮೃತಃ |ನಿ| ತುಂದತೇ | ಹೋತಾ | ಯತ್‌ | 


ದೂತ | ಅಭವತ್‌ | ವಿವಸ್ಥ 


ಭ್ರ ್ಮ ನ | | 
ನಿ ! ಸಾಧಿಸ್ನೇಭಿಃ ! ಪಥೀಭಿಃ | ರಜಃ ! ಮನೇ |! ಆದೇ ನೇತಾತಾ ' ಹವಿಷಾ ! 
ನಿವಾಸತಿ ol 


| ಸಾಯೆಣಭಾಸ್ಯ [| 


ಸಹೋಜಾಃ ಸಹಸಾ ಬಲೇನ ಜಾತೆಃ | ಆಗ್ನಿರ್ಹಿ ಬಲೇನ ಮಥೈಮಾನೋತರಣ್ಯೋಃ ಸಕಾ- 
ಶಾಜ್ಞಾಯತೇ | ಅಮೃತೋ ಮರಣರಹಿತೆಃ | ಏನಂಭೂಶೋಂಗ್ನಿರ್ನೂ ಚಿತ್‌ ಶ್ರಿಪ್ರಮೇವ ನಿ ತುಂಡೆತೇ! 
ನಿಶರಾಂ ವ್ಯಥಯೆತಿ |! ಉತ್ಪನ್ನ ಮಾತ್ರಸ್ಕಾಗ್ನೇಃ ಸ್ಟ್ರೈಸ್ಟುಮುಶಕೈತ್ತಾತ್‌ |! ಯದ್ವಾ! ನಿರ್ಗಚ್ಛೈೆತ! 
ತುಂದಕಿರ್ಗತೈರ್ಥಃ ಸೌಶ್ರೋ ಧಾತುಃ |! ಯದ್ಯದಾ ಹೋತಾ ದೇವಾನಾಮಾಹ್ವಾತಾ ಹೋಮಸನಿಸ್ಟೂ- 
ದಳೋ ನಾಯೆಮಗ್ಗಿರ್ನಿವಸ್ವತಃ ಪರಿಚೆರತೋ ಯಜಮಾನಸ್ಯ ದೇವಾನ್ಸುತಿ ಹನಿರ್ವಹೆನಾಯೆ 
ದೂಕೊೋಟಭವತ್‌ ಹನಿರ್ವಹನೇ ನಿಯುಕ್ಲೋ ಭವತಿ ಶೆದಾನೀಂ ಸಾಧಿಸ್ಕೇಭಿಃ ಸಮಾಜೀಸೈಃ ಪಧಿಭಿ- 





ರ್ಮಾರ್ಗೈೆರ್ಗಚೈನ್‌ ರಕೊಟಂತರಿಶ್ತಲೋಕೆಂ ವಿ ಮನೇ | ನಿರ್ಮಮೇ | ಪೂರ್ವಂ ನಿಷ್ಯೆಮಾನಮಸ್ಕೆಂ- 
'ತರಿಕ್ಷಮಸತೃ ಲ್ಪಮಭೂತ್‌ | ಇದಾನೀಂ ತಸ್ಯ ತೇಜಸಾ ಪ್ರಕಾಶಮಾನಂ ಸದುತ್ಸನ್ನಮಿವ ಪೈಶ್ಯತೇ | 
`*ೌಿಂಚೆ | ದೇವತಾತೇತಿ ಯೆಜ್ಞ ನಾಮ | ದೇವತಾಶಾ ದೇವತಾತೌ ಯಜ್ಞೇ ಹನಿಷಾ ಚೆರುಪುರೋಡಾಶಾ- 
ದಿಲಕ್ಷಣೇನ ದೇವಾನಾ ನಿವಾಸತಿ | ಪರಿಚರತಿ || ಅಮೃತಃ | ಮೃತಂ ಮರಣಿಮಸ್ಯೆ ನಾಸ್ತೀತಿ ಬಹು- 

ನ್ರೀಹೌ ನಇಕೋ ಜರಮರಮಿತ್ರಮೃತಾ ಇತ್ಯುತ್ತ ರಸದಾಮ್ಯದಾತ್ರಶ್ಚಂ | ತುಂದತೇ | ತುದ ವ್ಯಥನೇ | 
ಸ್ವರಿತೇತಾ ಕ್ರಾ ದಾತ್ಮನೇಸೆದಂ | ನಕಾರೋಪೆಜನಶ್ಶಾ ೦ದಸೆಃ | ಸಾಧಿಸ್ಮೇಭಿ: | ವಾಢಶಜ್ದಾದಾಶಿಶಾಯನಿಕ 
ಇಷ್ಮೆನ್ಯಂತಿಕನಾಢಯೋರ್ನೆೇದಸಾಧೌ | ಪಾ. ೫. | ಇತಿ ಸಾಧಾದೇಶಃ | ಬಹುಲಂ ಛಂಪಸೀತಿ 
ಭಿಸ ಐಸಭಾವಃ | ನಿತ್ತ್ಯಾಡಾಡ್ಯುದಾತ್ತೆತ್ವೆಂ | ದೇವತಾತಾ | ಸರ್ವಜೇವಾತ್ರಾತಿಲ್‌ | ಪಾ. ೪-೪-೧೪೨ | 
ಇತಿ ಸ್ವಾರ್ಥಿಕಸ್ತಾತಿಲ್ಪತೈಯೆಃ | ತೇನ ಚ ಶತ್ಸಂಬಂಧೀ ಯೆಜ್ಞೊ € ಲಕ್ಷ್ಯತೇ! ಯೆಡ್ವಾ | ದೇವಾನ್ಹ- 
ನಿಷಾ ಆ ನಿವಾಸತೀತಿ ಯೋಜ್ಯಂ | ಸುಸಾಂ ಸುಲುಗಿತಿ ನಿಭಕ್ತೆ (ರ್ಡಾದೇಶಃ | ಲಿತ್ಚೃಕೀಣ ಪ್ರತ್ಯಯೊಾ- 
ತ್ಪೂರ್ವಸ್ಯ್ಕೋದಾತ್ತೆತ್ವೆಂ || 


| ಪ್ರತಿಸದಾರ್ಥ || 


ಸಹೋಜಾಃ..-(ಫರ್ಷಣ) ಶಕ್ತಿಯಿಂದ ಉತ್ಪನ್ನನಾದವನೂ | ಅಮೃತಃ--ಮರಣರಹಿತನೂ ಆದ 
ಆಗ್ನಿಯು | ನೂ ಚಿತ. -ಜಾಗ್ರತೆಯಾಗಿಯೇ | ನಿ ತುಂದೆಶೇ--ಅವಿರ್ಭವಿಸುತ್ತಾನೆ (ಅಥವಾ ಸುಡುತ್ತಾನೆ) 1 
'ಯರ್ನ..ಯಾವಾಗ | ಹೋತಾ--ದೇವತೆಗಳನ ಪಿ ಕರೆಯತಕ್ಕ ಅಥವಾ ಹೋಮಸಂಪಾದಕನಾದ ಆಗ್ನಿಯು | 
ನಿವಸ್ಟತಃ.. ಯಜಮಾನನಿಗೆ (ದೇವತೆಗಳಿಗೆ ಹನಿಸ್ಸ ನ್ನು ಶಲಪಿಸಲು) | ದೂತೆಃ ಅಭೆವಶ್‌ದೂತನಾದಫನೋ 
(ಆಗ) ಸಾಧಿಷ್ಕೇಭಿಃ. ಅನುಕೂಲಗಳಾದ | ಸಥಿಭಿಃ-ದಾರಿಗಳಿಂದ (ಸಂಚರಿಸುತ್ತ) | ರಜಃ ಅಂತರಿಕ್ಷ 
ವನ್ನು | ನಿ ಮುಮೇ- ನಿರ್ಮಿಸಿದನು (ಕತ್ತಲಾಗಿದ್ದ ಅಂತರಿಕ್ಷವನ್ನು ಬೆಳೆಗಿಸಿದನು ಮತ್ತು) | ದೇವ- 


ತಾತಾ-ಯಜ್ಞದಲ್ಲಿ | ಹನಿಷಾ--ಹನಿಸ್ಸಿನಿಂದ | ಆ ನಿನಾಸೆತಿ(ದೇವಕೆಗಳನ್ನು) ಪೂಜಿಸುತ್ತಾನೆ. 


| | ಭಾವಾರ್ಥ ॥ 


. ಶಕ್ತಿಯಿಂದ ಉತ್ಸನ್ನನಾದವನೂ ಮರಣರಹಿತನೂ ಆದ ಅಗ್ನಿಯು ಜಾಗ್ರ ತೆಯಾಗಿ ಆನಿರ್ಭವಿಸುತ್ತಾನೆ. 
ದೇವತೆಗಳನ್ನು ಯಜ್ಞಕ್ಕೆ ಕಕಿಯುನ ಅಗ್ನಿಯು ಯಾನಾಗ ಯಜಮಾನನ ದೂತನಾದನೋ ಆಗ ಅನುಕೂಲ 
ಗಳಾದ ದಾರಿಯಿಂದ ಸಂಚರಿಸುತ್ತ ಅಂತರಿಕ್ಷವನ್ನು ಬೆಳಗಿದ್ದಾನೆ. ಮತ್ತು ಯಜ್ಞ ದಲ್ಲಿ ಹೆನಿಸ್ಸಿನಿಂದ ದೀವ 
ತೆಗಳನ್ನು ಪೂಜಿಸುತ್ತಾನೆ. 


English Translation. 


ಕ 


The immortal Agni, generated by great strength, quickly issues forth, 
when he became the invoker of the gods and the messenger (of the sacrificer); 
he, going by suitable paths created the firmament ; he worships {the gods) in 
the sacrifice with oblations- | 





MT ನ  ಜಹ, | ಸತ್ನಾ ಸಾಗಾಟ ಗ ಎ NN 








kd ರಾಗಾ 


| ವಿಶೇಷ ವಿಷಯಗಳು | 


 ಸಹೋಜಾಃ-ಸೆಹೆಸಾ ಬಲೇನ ಜಾತಃ ಮಂತ್ರಪೂತವಾಗಿ ಅರಣಿಗಳಲ್ಲಿ ಬಲಪ್ರಯೋಗ 
ಮಾಡುವುದರಿಂದ. ಆಗ್ಲಿಯುತ್ತತ್ತಿಯಾಗುವುದು. ಆದುದರಿಂದಲೇ ಅಗ್ನಿಗೆ ಬಲಜಾತ ಅಥವಾ ಸಹೋಜಸ್ಸೆಂಬ 
ಹೆಸರು ಬಂದಿರುವುದು. | 


ಅಮೃತಃ. ಮೃತಂ ಮರಣಂ ಅಸ್ಯ ನಾಸ್ತೀತಿ- ಅಮೃತಃ ಮರಣರಹಿತನಾದವನು ಎಂದರ್ಥ. 
ಇದು ಅಗ್ತಿಗೆ ವಿಶೇಷಣವಾಗಿದೆ. 


ನೂ ಚಿತ್‌ ಇವೆರಡೂ ಅವ್ಯಯಗಳು. ಜಾಗ್ರತೆಯಾಗಿಯೇ ಎಂದು ಇವುಗಳ ಅರ್ಥ. ಚಿತ್‌ 
ಶಬ್ದವು ಏವಕಾರಾರ್ಥದಲ್ಲಿ ಪ್ರಯೋಗಿಸಲ್ಪ ಟ್ವಬೆ. 


ನಿ ತುಂದೆತೇ--ನಿತರಾಂ ವ್ಯಥಯತಿ ಅಥವಾ ನಿರ್ಗಚ್ಛೈತಿ-ಆರಣಚಿಯಿಂದ ಹುಟ್ಟಿದ ಅಗ್ನಿಯನ್ನು 
ಯಾರಿಂದಲೂ ಸ್ಪರ್ಶಿಸುವುದಕ್ಕೆ ಸಾಧ್ಯವಿಲ್ಲ... ಒಂದುವೇಳೆ ಮುಟ್ಟಿದರೆ ವ್ಯಥೆಯನ್ನುಂಟುಮಾಡುವುದು. ಅಥವಾ 
ಅರಣಿಯಿಂದ ಹೊರಹೊರಟು, ತಾನು ಮೊದಲು ಅಡಗಿದ್ದ ಸ್ವರೂಪವನ್ನು ವ್ಯಕ್ತಪೆಡಿಸುವುದು. ಹೀಗೆಂದು 
ವನ್ನು ಕಲ್ಪಿಸಿದ್ದಾರೆ. 

ಹೋತಾ--ಯಜ್ಞದಲ್ಲಿ ಸಮಸ್ತ ದೇವತೆಗಳನ್ನೂ ಆಹ್ವಾನಿಸುವವನು ಹೋತೃವೆಫಿಸಿಕೊಳ್ಳುವನು. 
ಇಲ್ಲಿ ಹಾಗೆ ದೇವತೆಗಳನ್ನು ಅಗ್ಟಿಯೇ ಕರೆಯುವನು ಎಂಬರ್ಥದಲ್ಲಿ ಅಗ್ನಿಯನ್ನೇ ಹೋತೈವೆಂದು ಹೇಳಿರುವರು. 


ನಿವಸ್ವ್ರತಃ- - ಯಜ್ಞದಲ್ಲಿ ಮಂತ್ರಪೂರ್ವಕವಾಗಿ ಜೀವತೆಗಳಿಗೆ ಯಜಮಾನನು ಕೊಟ್ಟ ಹವಿಸ್ಸನ್ನು 
ಅಗ್ನಿಯು ಆಯಾ ದೇವತೆಗಳಿಗೆ ತಲಪಿಸುವನು. ಅಗ್ನಿಯನ್ನು ಸೇವೆಮಾಡತಕ್ಕ ಯಜಮಾನನ ಎಂದರ್ಥವು. 


ದೇವತಾತಾ-- ಇದು ಯಜ್ಞದ ಹೆಸರು, ನಿರುಕ್ತ (೩-೧೯)ದಲ್ಲಿ ಯಜ್ಞವಾಚಕಗಳಾಗಿ ಹದಿನೈದು 
ಸರ್ಯಾಯಪದಗಳನ್ನು ಪಾಠಮಾಡಿದ್ದಾರೆ. ಯಜ್ಜನಾಮಾನ್ಯುತ್ತರಾಣಿ ಸಂಚದೆಶ. ಈ ಪದವು ಪ್ರಥಮಾ 
ನಿಭಕ್ತಿಯಲ್ಲಿದ್ದರೂ ಸಪ್ತಮ್ಯರ್ಥದಲ್ಲಿ ಪ್ರಯುಕ್ತವಾಗಿದೆ. 


[| ವ್ಯಾ ಕರಣಪ್ರಕ್ರಿಯಾ (| 


ನು. ಯಚಿತುನುಘ--(ಪಾ. ಸೂ. ೯-೩-೧೩೩) ಎಂಬುದರಿಂದ ಸಂಹಿತಾದಲ್ಲಿ ದೀರ್ಪ ಬರುತ್ತದೆ. 

ಅಮೃತಃ--ಮೃತಂ ಮರಣಂ ಅಸ್ಯ ನಾಸ್ತಿ ಇತಿ ಅಮೃತ ಬಹೆವ್ರೀಹಿಸಮಾಸಮಾಡಿದಾಗ 
ನಇಕೋ ಜರಮರಮಿತ್ರಮೃತಾ8 (ಪಾ. ಸೂ. ೬-೨-೧೧೬) ಎಂಬುದರಿಂದ ಉತ್ತರಸದಾದ್ಯುದಾತ್ರೆ ಸ್ವರ 
ಬರುತ್ತದೆ. | 


ತುಂಜಿತೇ--ತುದ ವ್ಯಥನೇ ಧಾತು. ಸ್ವರಿತೇತ್ತಾದುದರಿಂದ ಸ್ವರತ ಅತಿತೆೊ ಕೆ ಸೂತ್ರದಿಂದ ಆತ್ಮನೇ 
ಪದಪ್ರತ್ಯಯ ಬರುತ್ತಜೆ. ಟಿತಆತ್ಮೆನೇಸೆದಾನಾಂ ಬೇರೇ ಎಂಬುದರಿಂದ ಏಕವಚನ ತಪ್ರತ್ಯಯಕ್ಕೆ ಏತ್ವ. 
ತುದಾದಿಭ್ಯಃ ಶಃ ಎಂಬುದರಿಂದ ಶ ವಿಕರಣ. ಇದು ಜಾತ್ತಾದುದರಿಂದ ಧಾತುವಿನ ಲಘೊಪಥೆಗೆ ಗುಣ ಬರು 





ಆ. ೧. ಅ.೪. ವ. , ೨೩]. -ಭುಗ್ಗೇದಸಂಹಿತಾ 415 


NN MN ಗ ಳು SN ತ ಇ ಇ ವ (ಟ್ರ ಇ್ರ|ಉ 








ವುದಿಲ್ಲ. ಇಲ್ಲಿ ನಕಾರಾಗಮವು ಛಾಂದಸವಾಗಿ ಬರುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘೌಾತಸ್ತರೆ 
ಬರುತ್ತದೆ; | | ೫... 06 (| oO 
 ಅಭವತ್‌--ಭೂ ಸತ್ತಾಯಾಂ ಧಾತು. ಲಜ್‌ ಪ್ರಥಮಪುರುಷ ಏಕನಚನರೂಪ.' ಯದ್ಯೋಗ 

ವಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಅಡಾಗಮ ಉದಾತ್ತ. ವಾದುದರಿಂದ ಆದ್ಯುದಾತ್ರ ವಂಗುತ್ತ ಜಿ. | 

ಸಾಧಿಷ್ಕೇಭಿ8-- ಬಾಢ ಶಬ್ದಕ್ಕೆ ಅತಿಶಯಾರ್ಥನಿವಕ್ಷಾಮಾಡಿದಾಗ ಇಷ್ಕನ್‌ ಪ್ರತ್ಯಯ. ಇದು ಪರೆ 
ಮಾದಾಗ ಅಂತಿಕೆ ಜಾಢಯೋರ್ನೇದೆಸಾಧೌ (ಪಾ. ಸೂ. ೫-೩-೬೩) ಎಂಬುದರಿಂದ ಬಾಢ ಶಬ್ದಕ್ಕೆ ಸಾಧಾ 
ದೇಶ. ಟೇ ಎಂಬುದರಿಂದ ಆಕಾರಕ್ಕೆ ಲೋಪ. ಸಾಧಿಷ್ಯ ಶಬ್ದವಾಗುತ್ತದೆ. ಇದಕ್ಕೆ ಭಿಸ್‌ ಪರವಾದಾಗ 
ಬಹುಲಂಛೆಂದೆಸಿ ಎಂಬುದರಿಂದ ಬಿಸಿಗೆ ಐಸಾದೇಶ ಬರುವುದಿಲ್ಲ. ಬಹುವಚೆನೇ ರುಲ್ಕೇತ್‌ ಸ ಸೂತ್ರದಿಂದ ಅಕಾ 
ರಕ್ಕೆ ಏತ್ವ. ಪ್ರತ್ಯಯಸಕಾರಕ್ಕೆ ರುತ್ತ ನಿಸರ್ಗ. ಇಷ್ಕನ್‌ ನಿತ್ತಾದುದರಿಂದ ಆದ್ಯುದಾತ್ರಸ್ರರ ಬರುತ್ತದೆ. 

ದೇವತಾತಾ-_ದೇವಶಬ್ದದಮೇಲೆ ಸ್ವಾರ್ಥದಲ್ಲಿ ಸರ್ವದೇವಾತ್ತಾ ತಿಲ್‌ (ಪಾ. ಸೂ. ೪-೪-೧೪೨) 
ಎಂಬುದರಿಂದ ತಾತಿಲ್‌ ಪ್ರತ್ಯಯ. ದೇವತಾತಿ ಶಬ್ದವಾಗುತ್ತದೆ. ಇಲ್ಲಿ ದೇವತಾ ಸಂಬಂಧಿ ಯಜ್ಞವು ಲಕ್ಷ 
ಣಾವೃತ್ತಿಯಿಂದ ಬೋಧಿತವಾಗುತ್ತೆದೆ. ಅಥವಾ 'ನೀವಾನ್‌ ಹವಿಷಾ ಆ ವಿವಾಸೆತಿ ಇತಿ ಯೋಜ್ಯಮ್‌. 
(ಜೀವತೆಗಳನ್ನು ಹವಿಸ್ಸಿನಿಂದ ಇಲ್ಲಿ ಸೇವಿಸುತ್ತಾನೆ ಎಂದು ಕ್ರಿಯಾಪದದೊಡನೆ ಸಂಬಂಧವನ್ನು ಹೇಳಬೇಕು.) 
ದ್ವಿತೀಯಾ ವಿಭಕ್ತಿಗೆ ಸುಪಾಂಸುಲುಕ್‌ ಸೂತ್ರದಿಂದ ಡಾದೇಶ. ಡಿತ್ತಾದುದರಿಂದ ಪ್ರಾಶಿಪದಿಕದ ಟಿಗೆ 
ಲೋಪ. ದೇವತಾತಾ ಎಂದು ರೂಪವಾಗುತ್ತದೆ. ತಾತಿಲ್‌ ಲಿಶ್ವಾದುದರಿಂದ ಲಿತಿ ಎಂಬುದರಿಂದ ಪ್ರ ಕ್ರ ಶ್ಯ ಯದ 
ಪೂರ್ವಕ್ಕೆ ಉದಾತ್ತಸ್ವರ ಬರುತ್ತದೆ. 

ವಿನಾಸತಿ- ನಿವಾಸ ಧಾಸುವು ಪರಿಚರಣಾರ್ಥದಲ್ಲಿದೆ. ಲಟ್‌ ಪ್ರಥಮಪುರುಷ ಏಕವಚನದರೂನ" 
ತಿಜಿಂತನಿಘಾತಸ್ತರ ಬರುತ್ತದೆ. : | 


| | |__| | 
ಆ ಸ್ವಮದ್ಧ ಯುವಮಾನೂ ಅಜರಸ್ತ್ಯಷ್ಟವಿಷ್ಯನ್ನತಸೇಷು ತಿಸ್ಪತಿ | 


(>) | 
ಲ್ಪ ಛ ಆ ಈ 
ಆತ್ಕೋ ಪೃಷ್ಠ ೦ ಪು ಸಿತಸ್ಯ ರೋಚತೇ ದಿನೂೋ ನ ಸಾನು ಸ್ತನಯ. 
| ಪಹಸಾಠಃ ॥ 


ಆ | ಸ್ವ ೦ | ಅಷ್ಟ | ಯುವಮಾನಃ | ಅಜರ | ತೃಷು | ಅವಿಸ್ಯನ್‌ | ಅತಸೆ ಷು 


ತಿಸ್ಮತಿ 
. | KW | 
ಅತ್ಯಃ। ನ! ಪೃಷ್ಠಂ !ಪ್ರೃುಷಿತಸ್ಯ 1 ರೋಚತೇ! ದಿವಃ| ನ! ಸಾನು! ಸ್ತನ- 


| 
ಯನ್‌ ! ಅಚಿಕ್ರದತ್‌ ॥3೨॥ 





416 ಸಾಯಣಭಾಷ್ಯಸಹಿತಾ _. [ಮಂ.೧ ಆ , ೧೧. ಸೂ. ೫೮ 


A ್ರಾ ್‌ ಟು ು  ು ೃುರ್ಟರುು್ಟು ಘ ು ು ರ್ತ ಕರ್ತ _್ರ'.ೈ್ಕೈ,ೃ ರು ಾ,[&,್ಕ SM , ು್ಟರ್ಸೂು ಬ್ಬ ಯ ಆ 1 44 6 4 ಟೊೂೊ ಲಯ ರಬ RNA TN ಕರ್ಸ್‌ 


॥ ಸಾಯಣಜಾಷ್ಯ ॥ - 


ಅಜರೋ ಜರಾರಹಿತೋತಯೆಮಗ್ಗಿಃ ಸೆಂ ಸೃಕೀಯಮದ್ಮಾದನೀಯಂ ತ ಜಗುಲ್ಮಾದಿಕಂ, 
'ಯುವಮಾನಃ ಸ್ವಕೀಯೆಜ್ರಾಲಯಾ ಸಂನಿಶ್ರಯೆನ್‌ ತೆದನಂತೆರಂ ಚಾನಿಷ್ಯನ್‌ ಭಕ್ಷಯೆಂಶ್ಚ | ಅವಿ- 
ಸೃನ್ನಿ ತ್ಯೇತೆದೆತ್ತಿಕೆರ್ಮಸು ಸಠಿತಂ | ನಿವಂಭೂಶೋಣಗ್ಗಿಸ್ಸೈಷು ಕ್ರಿಪ್ರಮೇವಾತಸೇಷು ಪ್ರಭೂತೇಷು 
ಕಾಸ್ಕೇಷ್ಟಾ ತಿಷ್ಠತಿ ! ಆರೋಹತಿ | ಅತ್ರಾಶಸಶಬ್ದಃ ಕಾಷ್ಕವಾಚೀ | ಅತೆಸಂ ನ ಶುಸ್ವಂ! ಯುಗ್ವೇ 
೪.೪.೪ | ಇತಿ ದರ್ಶನಾತ್‌ | ಪುುಷಿತಸ್ಯ ದಗ್ಗುಮಿತಸ್ತತಃ ಪ್ರೆವೃತ್ತಸ್ಯಾಗ್ಸೇ॥ ಪೃಸ್ಕಮುಪರ್ಯವಸ್ಥಿತಂ 
ಜ್ವಾಲಾಜಾಲಮತ್ಕೋ ನ ರೋಚಿಶೇ । ಯಥಾ ಸತೆತೆಗಮನಶೀಲೋತಶ್ರ ಇತಸ್ತತೋ ಗಚ್ಛೆನ್‌ 
ಶೋಭಶೇ ಏವಮಗ್ಗೇರ್ಜಾಲಾಪಿ ಸರ್ವತ್ರ ಗಚ್ಛಂತೀ ಶೋಭತ ಇತಿ ಭಾವಃ | ತದಾನೀಂ ದಿವೋ. 
ದ್ಯುಲೋಕಸ್ಯ ಸಂಬಂಧಿ ಸಾನು ಸಮುಚ್ಛಕೆಮಚ್ಛ್ರಂ ಸ್ತನಯನ್ನ ಶಬ್ದಯೆನ್ಸಿವಾಜೆಕ್ರೈೆಡತ್‌ |! ಗಂಭೀರಂ 
ಶಬ್ದ್ಬಮಾತ್ಠಾನಮಬಚೇಕೆರತ್‌ ॥ ಯುವಮಾನಃ | ಯು ಮಿಶ್ರಣೇ | ವ್ಯತ್ಯಯೇನಾತ್ಮನೇಸೆಜಂ | ಶಹ: 
ಪ್ರಾಸೆ, ೬ ವ್ಯೃತ್ಯ ಯೇನ ಶ್ರ | ತಸ್ಯ ಬಹುಲಂ ಛಂದಸೀತಿ ಉಗಭಾವಃ | ಅದುಸೆದೇಶಾಲ್ಲಸಾರ್ವಧಾತು- 
ಕಾನುದಾತತ್ತೇ ನಿಕೆರಣಸ್ವರ ಏವ ಶಿಷ್ಯತೇ | ಅಜರಃ | ಬಹುಪ್ರೀಹೌ ನಇಕೋ ಜರಮರಮಿತ್ರೆಮೃತಾ 
ಇತ್ಯುತ್ತರಸೆದಾಮ್ಯುದಾತ್ತೆ ಸ 01 ಅಜಿಕ್ರೆದತ್‌ | ಸದಿ ಕ್ರದಿ ಕ್ಲದಿ ಆಹ್ಹಾನೇ ಕೋಡನೇ ಚೆ | ಅಸ್ಮಾ- 
ಣ್ಣ್ಯಂತಾಲ್ಲುಜಿ ಚಜ್ಯಾಗಮಾನುಶಾಸೆನಸ್ಯಾ ನಿತ್ಯತ್ವಾ ನ್ನುಮಭಾನಃ | ದಿ _ರ್ಭಾವಹಲಾದಿಶೇಷಸನ್ಹ ದ್ಬಾ ವೇ- 
ತ್ರಾಸಿ | 


ಸ್‌ 


॥ ಪ್ರತಿಪದಾರ್ಥ ॥ 
ಆಜರಃ--ಮುಫ್ಫಿಲ್ಲದ ಅಗ್ನಿಯು | ಸ್ವಂ--ತನ್ನ | ಅದ್ಮೆ--ಭಕ್ಷ್ಯವನ್ನು | ಯುವಮಾನಃ- (ತನ್ನ 
ಜ್ವಾಲೆ ಯೊಂದಿಗೆ) ಸೇರಿಸಿಕೊಂಡು | ಅನಿಷ್ಯ೯-ಭಕ್ತಿಸುತ್ತಾ | ತೃುಷು--ಜಾಗ್ರತೆಯಾಗಿಯೆೇ£ | ಅತೆಸೇಷು__ 
ಒಣಗಿದ ಕಟ್ಟಗೆಗಳಲ್ಲಿ ಆ ತಿಷ್ಕತಿ-- ಹತ್ತುತ್ತಾನೆ ಪ್ರುಷಿತಸೈ--ದಹಿಸಲು ಸುತ್ತಲೂ ಹರಡಿರುವ ಅಗ್ನಿಯ | 
ಪೃಷ್ಠಂ--ಮೇಲೆದ್ದಿರುವ ಜ್ವಾಲೆಯು |! ಅತ್ಯೋ ನ. ಯಾವಾಗಲೂ ಸಂಚರಿಸುವ ಸ್ವಭಾವವುಳ್ಳ ಕುದುಕೆಯಂತೆ| 
ಕೋಚತೇ-- ಶೋಭಿಸುತ್ತದೆ (ಆಗ) | ದಿವಃ _ದ್ಯುಲೋಕದ | ಸಾನು--ಶಿಖರಪ್ರದೇಶದಲ್ಲಿರುವ (ಮೇಘವು) | 
ಸ್ವನಯನ್ನ ನ. _ಶಬ್ದಮಾಡುವಂತೆ | ಅಚಿಕ್ರದತ--(ಗಂಭೀರವಾಗಿ) ಶಬ್ದಮಾಡಿತು (ಮಾಡುತ್ತ ಪಿ). 
| ಭಾವಾರ್ಥ [| 
ಮುಪ್ಪಿಲ್ಲದ (ಎದರೆ ಆರಿಹೋಗದಿರುವ) ಅಗ್ಗಿಯು' ತನ್ನ ಭಕ್ಷ್ಯವಾದ ತೃಣಗುಲ್ಮಾದಿಗಳನ್ನು ತನ್ನ 
ಜ್ವಾಶೆಯೊಂದಿಗೆ ಸೇರಿಸಿಕೊಂಡು ಭಕ್ಷಿಸುತ್ತ ಜಾಗ್ರತೆಯಾಗಿಟೇ ಒಣಗಿದ ಕಟ್ಟಿಗೆಗಳಲ್ಲಿ ಹತ್ತಿ ಉರಿಯುತ್ತದೆ, 
ಡಹಿಸಲು ಸುತ್ತಲೂ ಹರಡಿರುವ ಅಗ್ತಿಯ ಜ್ವಾಲೆಯು ಯಾವಾಗಲೂ ಸಂಚರಿಸುವ ಸ್ವಭಾ ವವುಳ್ಳ ಶುದುಕಿ 
ಯಂತೆ ಶೋಭಿಸುತ್ತದೆ. ಅಗ್ನಿಯು ಆಗ ದ್ಯುಲೋಕದ ಶಿಖರಪ್ರದೆ 'ಶದಲ್ಲಿರುವ ಮೇಘವು ಶಬ್ದ ಮಾಡುವಂತೆ 
ಗಂಭೀರವಾಗಿ ಶಬ್ದಮಾಡುತ್ತದೆ. 
English Translation, 
Undecaying Agni, combining his food (with his flame) and devouring 
16 quickly, ascends the dry wood; (the blaze) situate on the back (of Agni} 
spreading hither and thither for consuming, shines like a horse and roars like 
a rcaring (01086) in the height of heaven, 





ಅ. ೧. ಅ. ೪. ವ, ೨೩, ] | : 'ಖುಗ್ಗೇದಸಂಹಿತಾ 417 


PON ರಾದಾ ಚಾ ಹು ಕ ದ್‌ ರ್‌ ನಾ ಸಖಾ ಸಹೋ ಚಾ ಅಟ್‌ ಇತ್‌ ರೋಲ್‌ ನ್ಯಾ ರಾವ್‌ ನಗರದಾ ನನ ಚ ಮ: 
ಕಾ ಪ್ತ ಸರ ಬ ಪ 


೪ ವಿಶೇಷ ನಿಷಯಗಳು ॥ 


ಆದ್ಮ. ಅಆದನೀಯಂ ತೃಣಗುಲ್ಮಾದಿಕಂ--ಅಗ್ತಿಗೆ ಆಹಾರವಾಗಿರುವ ತೃಣಗುಲ್ಮಾದಿಗಳಿಗೆ ಇಲ್ಲಿ 
೬ದ್ಮೆ ಎಂಬ ಹೆಸರು. ತಿನ್ನುವುದಕ್ಕೆ ಅಥವಾ ದಹಿಸುವುದಕ್ಕೆ ಯೋಗ್ಯವಾದ ವಸ್ತುನು. | 

ಯುವಮಾನಃ ಆಅವಿಷ್ಯನ”--ಸ್ವಕೀಯೆಜ್ಛಾಲಯಾ ಸಂಮಿಶ್ರಯೆನ್‌ ತಡನಂತರಂ ಚ 
ಭಕ್ಷಯನ್‌ ತನ್ನ ಆಹಾರವಾದ ತೃಣಾದಿಗಳನ್ನು ಯಜ್ಞದಲ್ಲಿ ಹನಿಸ್ಸಿನೊಡನೆ ಬೆರಸಿ ಭಕ್ಷಿಸುವವನು ಅಗ್ನಿ. 
`ಅವಿಷ್ಯನ್‌ ಎಂಬ ಪದವನ್ನು ನಿರುಕ್ತಕಾರರು ಅತ್ತಿಕರ್ಮದಲ್ಲಿ ಅಂದರೆ ಭಕ್ಷಣಾರ್ಥದಲ್ಲಿ ಪಾಠಮಾಡಿರುವರು. 
(ನಿ. ರು. ೨-೮). 


ಆತಸೇಷು-_ ಹೆಚ್ಚಾದ ಕಟ್ಟಿಗೆಯೇ ಮೊದಲಾದುವುಗಳಲ್ಲಿ ಅತಸ ಶಬ್ದವು ಕಾಷ್ಠವಾಚಿಯಾಗಿ ಅತೆಸಂ. 
ನ ಶುಸ್ಕಮ್‌ (ಖಯ. ಸಂ. ೪-೪-೪) ಎಂದು ಹೇಳಲಾಗಿದೆ. 

ಪ್ರುಹಿತಸ್ಯ--ದಗ್ದುಮಿತಸ್ತತಃ ಪ್ರವೃತ್ತೆಸ್ಯಾಗ್ನೇಃ-ಸರ್ವವನ್ನೂ ದಹಿಸುವ ಸ್ವಭಾವವುಳ್ಳ ಅಗ್ನಿಯು 
ಅಲ್ಲಲ್ಲಿ ಹರಡುವುದು. ಈ ಅರ್ಥದಲ್ಲಿ ಅಗ್ನಿಗೆ ಪ್ರುಹಿತನೆಂಬ ಹೆಸರು ಬಂದಿದೆ. 

ಅತ್ಯೋ ನ ರೋಚಿತಶೇ--ಇಲ್ಲಿ ಅತ್ಯಶಬ್ದವು ಅಶ್ವಾರ್ಥಕವಾಗಿದೆ. ನ ಶಬ್ದಕ್ಕೆ ಇವಾರ್ಥಕತ್ತ 
ವುಂಟು. ಕುದುರೆಯು ಅಲ್ಲಲ್ಲಿ ಸಂಚರಿಸುತ್ತಾ ಹೇಗೆ ಶೋಭಿಸುವುದೋ, ಅದೇರೀತಿ ಅಗ್ನಿಯು ತನ್ನ ಜ್ವಾಲಾ 
ವರಣದಿಂದ ಸರ್ವತ್ರ ವ್ಯಾಪಿಸಿ ಪ್ರಕಾಕಿಸುತ್ತಾನೆ ಎಂದು ತಾತ್ಸರ್ಯಾರ್ಥ. 


|| ವ್ಯಾಕರಣಪ್ರ ಕ್ರಿಯಾ || 


ಅದ್ಕ ಅದ ಭಕ್ಷಣೇ ಧಾತು. ಔಣಾದಿಕಮನ್‌ ಪ್ರತ್ಯಯ ಥಿತ್ತಾದುದರಿಂದ ಆದ್ಯುದಾತ್ರ್ಮ 
ವಾಗುತ್ತದೆ. 


ಯುವಮಾನಃ-- ಯು ಮಿಶ್ರಣೆ (ಅಮಿಶ್ರಣೇಚ) ಧಾತು. ಅದಾದಿ ವ್ಯತ್ಯಯೋಬಹುಲಂ ಎಂಬು 
ದರಿಂದ ಆತ್ಮನೇ ಪದವಾಗುತ್ತದೆ. ಲಡರ್ಥದಲ್ಲಿ ಶಾನಚ್‌ ಪ್ರತ್ಯಯ. ಕರ್ತೆರಿಶಪ್‌ ಸೂತ್ರದಿಂದ ಶನ್‌ 
ಪ್ರಾಪ್ತವಾದರೆ ವ್ಯತ್ಯಯದಿಂದ ಶ ವಿಕರಣ ಬರುತ್ತದೆ. ಅದಕ್ಕೆ ಬಹುಲಂಛಂದಜಿಸಿ ಎಂಬುದರಿಂದ ಲುಕ್‌ ಬರು. 
ವುದಿಲ್ಲ. ಅಚಿಶ್ಚುಧಾತುಭ್ರುವಾಂ ಸೂತ್ರದಿಂದ ಶ ವಿಕರಣ ಪರವಾದಾಗ ಜಂತ್ರಾದುದರಿಂದ ಗುಣ ಬಾರದಿರು 
ವಾಗ ಉವಜಾದೇಶ. ಆನೇಮುಕ" (ಪಾ. ಸೂ. ೭-೨-೮೨) ಎಂಬುದರಿಂದ ಅಜಂತಾಂಗಕ್ಕೆ ಮುಕಾಗಮ. 
ಅದುಪದೇಶದ ಪರದಲ್ಲಿರುವುದರಿಂದ ಅಸಾರ್ವಧಾತುಕನು (ಆನ) ತಾಸ್ಕನುದಾತ್ತೇತ್‌ (ಪಾ. ಸೂ. ೬-೧-೧೮೬) 
ಎಂಬುದರಿಂದ ಅನುದಾತ್ಮವಾಗುತ್ತದೆ. ಆಗ `ವಿಕರಣಸ್ವರ ಉಳಿಯುತ್ತದೆ. ವಕಾರೋತ್ತರಾಕಾರ ಉದಾತ್ತ 
ವಾಗುತ್ತದೆ. | | 
ಅಜರಃ--ನ ವಿದ್ಯತೇ ಜರಾ ಯಸ್ಯ ಸಃ ಅಜರಃ. ಬಹುವ್ರೀಹಿಸಮಾಸದಲ್ಲಿ ನಡಕೋ ಜರಮರ: 
ಮಿತ್ರಮೈತಾಕ (ಪಾ. ಸೂ. ೬-೨.೧೧೬) ಎಂಬುದರಿಂದ ಉತ್ತರಪದಾದ್ಯೂದಾತ್ತಸ್ವರ ಬರುತ್ತದೆ. 

ತಿಷ್ಠತಿ ಸಷ್ಮಾ ಗತಿನಿವೃತ್ತೌ ಧಾತು. ಲಟ್‌ ಪ್ರಥಮಪುರುಷವಿಕವಚನದರೂಸ. ಪ್ರಾಫ್ರಾಧ್ಮಾ.- 
ಸೂತ್ರದಿಂದ ಶಪ್‌ ಫೆರನಾದಾಗ ಪ್ರಕೃತಿಗೆ ತಿಷ್ಠ ಎಂಬ ಆದೇಶ. ತಿಜಂತನಿಘಾತಸ್ವರ ಬರುತ್ತದೆ. 

54 | 





418 ಸಾಯಣಭಾಷ್ಕಸಹಿತಾ [ಮಂ. ೧. ಅ. ೧೧. ಸೂ. ೫೮. 


ಗಗ 


Ng (|. ಗ ಹ್‌ ಟ್‌ ಟ್‌ ್‌ಹ್ಚಅ್ಟುುು್ಚು ಟಾ ತ MO 
NP [ ಇ , 1 1.1 ಗ ಅಪಗ, ಕಾ ಹ ರ ್ಪಂಅ 3.8.81 1... (ಇ... ಾ್‌ಾ ಆ ಮ ಪ ಮ ಪ ಪ ರ ಟ್ಟ ಲಲ ಚ್ಚ್‌ 


ಅಚಿಕ್ರೆದತ್‌..ಕದಿ ಕ್ರದಿ ಕ್ಲದಿ ಆಹ್ವಾನೇ ಕೋದನೇ ಚ ಧಾತು. ಆಗೆಮಾನುಶಾಸನಮನಸಿತ್ಯಮ್‌ 
ಎಂಬುದರಿಂದ ಇದಿತ್ತಾದರೂ ನುಮಾಗಮ ಬರುವುದಿಲ್ಲ. ಪ್ರೇರಣಾರ್ಥ ತೋರುವುದರಿಂದ ಹೇತುಮತಿಚ' 
ಎಂಬುದರಿಂದ ಣಿಚ್‌. ಣಿಜಂತದ ಮೇಲೆ ಲುಜ್‌. ಪ್ರಥಮವುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ: 
ಇತತ್ಚ ಎಂಬುದರಿಂದ ಇಕಾರಲೋಪ. ಚ್ಲಿಲುಜಕಿ ಸೂತ್ರದಿಂದ ಪ್ರಾಪ್ತವಾದ ಚ್ಲಿಗೆ ಚಿಶ್ರಿಡು ತ್ರಿಸ್ಯುಭ್ಯಃ ಕರ್ತರಿ 
ಚಹ” (ಪಾ. ಸೂ. ೩-೧-೪೮) ಎಂಬುದರಿಂದ ಚಜಾದೇಶ. ಚೆಜ್‌ (ಪಾ. ಸೂ. ೬-೧-೧೧) ಎಂಬುದರಿಂದ 
ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ಕುಹೋಶ್ಚುಃ ಎಂಬುದರಿಂದ ಚುತ್ತ. ಸನ್ವಲ್ಲಘುನಿಚೆಜ್‌ 
ಸೂತ್ರದಿಂದ ಸನ್ವದ್ಭಾವ ಬರುವುದರಿಂದ ಸನ್ಯತಃ ಎಂಬುದರಿಂದ ಅಭ್ಯಾಸಾಕಾರಕ್ಕೆ ಇತ್ತ. ಸಂಯುಕ್ತಾಕ್ಷರೆ 
ಸರದಲ್ಲಿರುವುದರಿಂದ ಲಘುಸಂಜ್ಞೆ ಇಲ್ಲದಿರುವುದರಿಂದ ದೀರ್ಫೆ ಬರುವುದಿಲ್ಲ. ಅತಿಜಂತದ ಪರದನ್ನಿರುವುದರಿಂದೆ 
ಕಿಜಂತಫಿಘಾತಸ್ವ! ರೆ ಬರುತ್ತದೆ. 





| ಸಂಹಿತಾಪಾಠಃ 1 
I | 
ಸ್ರಾಣಾ ರುದ್ರೇಭಿರ್ವ ಸುಭಿಃ ಪುರೋಹಿತೋ ಹೋತಾ ನಿಸತ್ತೋ ರ- 
| ಯಿಷಾಳಮತ್ಯ ೯ | 
ರಥೋ ನ ವಕ್ಷ ಸಂರಹಸಾನ ಆಯುಷು ವಾ ಮುಷಗ್ವಾ ರ್ಯಾ ದೇವ | 


ಯಣ್ಣತಿ ೩ 


॥ ಪದಪಾಠಃ ॥ | ಎ 
| | ! | 
ಕ್ರಾಣಾ |! ರುದ್ರೇಭಿಃ । ವಸು೨ಭಿ | ಪುರಣಹಿತಃ ! ಹೋತಾ | ನಿಂಸೆತ್ತ:ಃ |! ರಯಿ- 


ಸಾಟ್‌! ಅನುತ್ಯ ೯ಃ | 
ರೆಥಃ | ನ! ವಿಶು! ಖುಂಜಸಾನಃ| ಆಯುಸು | ನಿ ಆನುಷಕ್‌ ! ವಾರ್ಯಾ | 


ದೇವಃ! ಯಣ್ತತಿ ಗಗ 


|| ಸಾಯಣಭಾಸ್ಯಂ | 


_ ಕ್ರಾಣಾ ಹನಿರ್ವಹನಂ ಕುರ್ವಾಣೋ ರುದ್ರೇಭೀ ರುದ್ರೈರ್ವಸುಭಿಶ್ಚ ಪುರೋಹಿತಃ ಪುರ- 
ಸ್ಕೈತೋ ಹೋತಾ ದೇವಾನಾಮಾಹ್ವಾತಾ ನಿಷತ್ತೋ ಹನವಿಃಸ್ಟೀಕೆರಣಾಯ ಡೇವಯೆಜನೇ ನಿಷಣ್ಣೋ 
ರಯಿಸಾಹ್‌ ರಯಾಣಾಂ ಶತ್ರುಧನಾನಾಮಳಿಭವಿತಾಮರ್ಶ್ಯೋ ಮರಣರಹಿತಃ | ಏನಂಭೊತೋ ದೇವೋ 
ಜ್ಯೋ ತನಾನೋಣಗ್ನಿ ರ್ನಿಕ್ಷು ಪ್ರಜಾಸು ಲೌಕಿಕಜನೇಷು ರಥೋ ನ ರಥ ಇನಾಯಿುಷು ಯೆಜಮಾನೆ- 
ಲಕ್ಷಣೇಸು ಮನುಸ್ಯೇಷ್ಟ್ವಂಜಸಾನಃ ಸ್ತೊಯೆಮಾನೋ ನಾರ್ಯಾ ನಾರ್ಬೌಣಿ ಸೆಂಭಜನೀಯೊನಿ 
-ಧನಾನ್ಯಾನುಷಕ್‌ ಆನುಷಕ್ತೆಂ ಯೆಥಾ ಭೆವತಿ ತಥಾ ವ್ಯೃಣ್ಚಿತಿ' ವಿಶೇಷೇಣ ಪ್ರಾಪೆಯೆತಿ | ಯೆದ್ದಾ | 





ಅ, ೧. ಅ.೪. ವ. ೨೩] ಬಗ್ವೇದಸೂಹಿತಾ | | | 419% . 
ರ ಅಹ ಕ ಹ್‌ ಟಾ ರ ಬು ಮಚ್ಚ ಚು ಹ್‌ 


ನಾರ್ಯಾಣಿ ವರಣೀಯಾನಿ ಹನೀಂಷಿ ಸ್ಪಯೆಂ ಪಾ ಪ್ರಾಪ್ಫೋತಿ | ಕ್ರಾಣಾ | ಕಕೋಶೇಃ ಶಾನಜಿ ಬಹುಲಂ. 
ಭಂದಸೀತಿ ವಿಕೆರಣಸ್ಯ ಲುಕ್‌ | ಶಾನಚೋ ಇಂತ್ತ್ಪಾದ್ಸುಣಾಭಾವೇ ಯಹಾ ದೇ | ಚಿತ ಇತ್ಯೆಂತೋ.. 
ದಾತ್ರತ್ತೆಂ | ಸುಪಾಂ ಸುಲುಗಿತಿ ಸೋಃ ಪೂರ್ವಸವರ್ಣದೀರ್ಥಕ್ತ ೦1 ನಿಷತ್ತಃ! ಸದ್ಸೈ ನಿಶರಣಗತ್ಯೆ- 
ವಸಾದೆನೇಷು | ಅಸ್ಮಾತ್ರರ್ಮಣಿ ನಿಷ್ಠಾ | ನಸತ್ತ ನಿಷತ್ರೆ ಶ್ರೇತ್ಯಾದಿನಾ | ಪಾ. ಅ.೨. ೬) | ನಿಷಾ ಸತ್ನಾ 
ಭಾವೋ ನಿಪಾತಿತಃ | ಗತಿರನಂತಶರ ಇತಿ ಗತೇಃ ಪ್ರಕೃತಿಸ್ವರತ್ವೆಂ | ರಯಿಷಾಹ್‌ | ಷಹ ಅಭಿಭನೇ | 
 ಭೆಂದಸಿ ಸಹಃ | ಸಾ. ೩-೨.೬೩ | ಇತಿ ಟ್ಪಿಃ। ಸೆಹೇಃ ಸಾಡೇ ಸೆಃ | ಹಾ. ಲೆ.೩.೫೬ | ಇತಿ ಷತ್ತೆಂ! 
ಯಂಜಸಾನಃ 1 ಯುಂಜತಿಃ ಸ್ತುತಿಕರ್ಮಾ! ಅಸಾನಜಿತ್ಯನುವೃತ್ತಾವೃಂಜಿವೃಧಿಮಂದಿಸಹಿಭ್ಯಃ ಕಿತ್‌ | 
ಉ. ೨-೮೭ | ಇತಿ ಕರ್ಮಣ್ಯಸಾನೆಚ್‌ಪ್ರತ್ಯಯಃ | ಚಿತ ಇತ್ಯಂತೋದಾತ್ತತ್ತೆಂ ! ಆಯುಷು | 
ಆಯವ ಇತಿ ಮನುಷ್ಯನಾಮ | ಇಹ್‌ ಗತಾನಿತ್ಯಸ್ಮಾಚ್ಛ ಂದಸೀಣ ಇತ್ಯುಣ್ಬ ಎತ್ಯಯೆಃ | ವೃದ್ಧ್ಯಾಯಾ-” 
ದೇಶ್‌ | ವಾರ್ಯಾ | ವೃಚ” ಸಂಭಕ್ತೌ್‌ | ಯಹಲೋರ್ಣ್ಯ್ಯತ್‌" | ತಿತ್ಸೃರಿತೇ ಪ್ರಾಪ್ರೆ ಈಡವನಂದವೃಶಂ- 
ಸದುಹಾಂ ಜ್ಯತ ಇತ್ಯಾದ್ಯುದಾತ್ತ್ಮ ತ್ವಂ | ಶೇಶೃಂದಸೀತಿ ಶೇರ್ಲೋಪಃ | ಖುಜ್ಜ್ವತಿ | ರಿನಿ ಗತೌ | ವ್ಯತ್ಯ- 
ಯೇನ ಸಂಪ್ರಸಾರಣಂ | ಇದಿತ್ತ್ಯಾನ್ನುಮ” ೯ ಕರ್ತರಿ ಶ್‌ ॥ 





|| ಪ್ರತಿಪಜಾರ್ಥ || 


ಕ್ರಾಣಾ- (ಹವಿಸ್ಸನ್ನು) ವಹಿಸುವವನೂ | ರುದ್ರೇಭಿಃ-- ರುದ್ರರಿಂದಲೂ | ವಸುಭಿಸ-ವಸುಗ. 
ಳಿಂದಲೂ | ಪುರೋಹಿತಃ-- ಪೂಜಿಸಲ್ಪ ಡುವವನೂ | ಹೋತಾ--ದೇವಕಿೆಗಳನ್ನು (ಯಜ್ಞ ಕ್ಸ) ಕರೆಯುವವನೂ। 
ನಿಷತ್ತಃ (ಯಜ್ಞದಲ್ಲಿ ಆಗ್ರಾ ೨ ಸೆನವಹಿಸಿ) ಕುಳಿತುಕೊಳ್ಳು ವವನೂ | ರಯಿಷಾಟ್‌-*(ಶತ್ರುಗಳ) ಧನವನ್ನು 
ಜಯಿಸಿ ಹಂಚುವವನೂ | ಅನುತ್ಯ ೯8--ಮರಣರಹಿತನೂ "ಅಡ | ದೇವಃ... ಪ್ರಕಾಶಮಾನನಾದ ಅಗ್ನಿಯು | 
ನಿಶ್ಚು-- ಪ್ರಜೆಗಳಲ್ಲಿ | ರಥೋ ರಥಗಳು ಸೊಜಿಸಲ್ಪಡುವಂತೆ | ಆಯಸು ಯಜಮಾನರೂಸರಾದೆ 
ಮನುಷ ರಲ್ಲಿ | ಯಂಜಸಾನಃ&--ಸ್ತು ತನಾಗಿ | ವಾರ್ಯಾ- ಅಫೇಕ್ಷಿತಗಳಾದ ಹವಿಸ್ಸುಗಳನ್ನು | ಆನುಷಕ್‌-- 
ಅನುಕ್ರ ಬ ನಾಗಿಯೂ [ನಿ ಯಣ್ಚಿತಿ-ಅಧಿಕವಾಗಿಯೂ ಸಡೆಯುತ್ತಾ ನೆ ಅಥವಾ ಅಪೇಕ್ಷಿತಗಳಾದ ಧನಗಳನ್ನು 
ಯಜಮಾನರಿಗೆ ಒದಗಿಸುತ್ತಾ ೆ. 


| ಭಾವಾರ್ಥ [| 


ಹನಿರ್ವಾಹಕನೂ, ರುದ್ರರಿಂದಲೂ ವಸುಗಳಿಂದಲೂ ಪೂಜಿತನೂ, ದೇವತೆಗಳನ್ನು ಯಜ್ಞಕ್ಕೆ ಕರೆಯು 
ವನನೂ, ಯಜ್ಞದಲ್ಲಿ ಅಗ್ರಾಸನವನ್ನು ವಹಿಸುವವನೂ, ಶತ್ರುಧೆನಗಳನ್ನು ಜಯಿಸಿ ಹಂಚುವವನೂ ಮರಣ 
ರಹಿತನೂ ಮತ್ತು ತ್ರಕಾಶಮಾನನೂ ಆದ ಅಗ್ನಿಯು, ಪ್ರಜೆಗಳಿಂದ ರಥಗಳು ಪೂಜಿಸಲ್ಪಡುವಂತೆ ಯಜಮಾನ 
ರೂಪದಲ್ಲಿರುವ ಮಾನವರಿಂದ. ಸ್ತುತನಾಗಿ ಅನುಕ್ರಮವಾಗಿ ಅರ್ಪಿಸಿದ ಮತ್ತು ಅಪೇಕ್ಷಿಕಗಳಾದ ಹೆವಿಸ್ಸುಗಳನ್ನು. 


ಅಧಿಕವಾಗಿ ಪಡೆಯುತ್ತಾನೆ. 
English Translation. 


pe 


‘he immortal and effal lgent Agn1, the bearer of oblations, placed in 
front of all by the Rudras and Vasus, the invoker (of the gods) who is present 
at a sacrifice and conquers the wealth (of the enemies), lauded by his worship- 
pers, and admired like a chariot amongst mankind, accepts the oblations that 
are successively presented. 





420 ಸಾಯಣಭಾಷ್ಯಸಹಿತಾ [ಮಂ. ೧. ಅ. ೧೧. ಸೂ. ೫೮. 


| ವಿಶೇಷ ನಿಸಯಗಳು || 
ಕ್ರಾಹಾ--ಹವಿರ್ವಹನಂ ಕುರ್ವಾಣಃ--ಹವಿಸ್ಸೆನ್ನು ಯಜ್ಞದಲ್ಲಿ ದೇವತೆಗಳಿಗೆ ಒಯ್ಯುವವನು 


ನಿಷತ್ತಃ8._ಹವಿಃಸ್ಕೀಕರಣಾಯೆ ದೇವಯಜನೇ :ನಿಷಣ್ಣಃ--ದೇವತೋದ್ದೇಶಕನಾಗಿ ನಡೆಸುವ 
ಸಕಲ ಯಾಗಕರ್ಮಗಳಲ್ಲಿಯೂ ಅಗ್ಟಿಯು ಹವಿಸ್ಸನ್ನು ಸ್ಪೀಕರಿಸಲು ಸಿದ್ಧನಾಗಿ ಕುಳಿತಿರುವನು. 

ರಯಿಷಾಹಖ್‌--ಷಹ ಅಭಿಭವೇ ಎಂಬ ಅಭಿಭವಾರ್ಥಕ (ತಿರಸ್ಕಾರ)ನಾದ ಷಹ ಧಾತುವಿನಿಂದ ನಿಷ್ಟ . 
ನ್ನವಾದ ಷಾಟ್‌ ಎಂಬ ಶಬ್ದವು ತಿರಸ್ಕರಿಸುವವನು ಎಂಬರ್ಥವನ್ನು ಕೊಡುವುದು. ರಯಿ ಶಬ್ದಕ್ಕೆ ಇಲ್ಲಿ ಶತ್ರು 
ಧನವೆಂದು ಹೆಸರು. ಶತ್ರುಗಳ ದ್ರವ್ಯವನ್ನು ಸಂಪೂರ್ಣವಾಗಿ ನಾಶೆಗೊಳಿಸುವನು ಎಂದರೆ ಗೆದ್ದು ತರುವನು 
"ಎಂದರ್ಥ. 

” ನಿಹ್ನಿ ರಥೋ ನ. ಪ್ರಜಾಸು ಲೌಕಿಕೆಜನೇಷು -ಲೋಕವ್ಯವಹಾರದಲ್ಲಿ ತೊಡಗಿರುವ ಜನರಿಗೆ 

ರಥವು ಹೇಗೆ ಇಷ್ಟಾರ್ಥಸಾಥಕವಾಗುವುದೋ ಅದೇರೀತಿ ಯಜ್ಞದಲ್ಲಿ ಯಜಮಾನರಿಗೆ ತಮ್ಮ ಇಸ್ಟದಂತೆ ಆಯಾ 
ದೇವತೆಗಳಿಗೆ ಯಜ್ಞ, ಭಾಗವನ್ನು ಒದಗಿಸುವುದರಲ್ಲಿ ಅಗ್ನಿಯು ವಿಶೇಷ ಸಹಾಯಕನಾಗುವನು. 


ಆಯುಷು--ಯಜಮಾನಲಕ್ಷಣೇಷು ಮನುಷ್ಯೇಷು. ಇಲ್ಲಿ ಆಯುಶ್ಶಬ್ದವು ಮನುಷ್ಯವಾಚಿಯಾಗಿ 
ಸಿರುಕ್ತದಲ್ಲಿ ಪಠಿತವಾಗಿದೆ (ನಿರು. ೨-೩-೧೭). 

ವಿ ಯಣ್ರಿತಿ-ರಿನಿ ಗತೌ ಎಂಬ ಧಾತುವಿನಿಂದ ನಿಷ್ಪನ್ನವಾದ ಈ ಶಬ್ದವು ವಿಶೇಷರೀತಿಯಿಂದ 
ಹೊಂದಿಸುವುದು ಎಂಬರ್ಥವನ್ನು ಕೊಡುವುದು. 


ವ್ಯಾಕರಣಪ್ರ ಕ್ರಿಯಾ 


ಕ್ರಾಣಾ--ಡುಕೃ ಆ ಕರಣೇ ಧಾತು. ಲಡರ್ಥದಲ್ಲಿ ಶಾನಚ್‌ ಪ್ರತ್ಯಯ. ಬಹುಲಂ ಛಂದಸಿ 
ಎಂಬುದರಿಂದ ವಿಕರಣಕ್ಕೆ (ಉ) ಲುಕ್‌. ಅನಿಶ್‌ ಸಾರ್ವಧಾತುಕವಾದುದರಿಂದ ಜಾದ್ವದ್ದಾವನಿರುವುದರಿಂದ 
ಶಾನಚ್‌ ನಿಮಿತ್ತವಾಗಿ ಧಾತುವಿನ ಇಕಿಗೆ ಗುಣ ಬರುವುದಿಲ್ಲ ಯಣಾದೇಶ. ರೇಫನಿಮಿತ್ತವಾಗಿ ಅಟ್‌ಕುಪ್ಪಾಜ್‌ 
ಸೂತ್ರದಿಂದ ಶಾನಚಿನ ನಕಾರಕ್ಕೆ ಇತ್ತ, ಚಿತಃ ಎಂಬುದರಿಂದ ಅಂತೋದಾತ್ರಸ್ವರ ಬರುತ್ತೆದೆ. ಸು ಪರ 
ವಾದಾಗ ಸುಪಾಂಸುಲುಕ್‌ ಎಂಬುದರಿಂದ ವಿಭಕ್ತಿಗೆ ಪೂರ್ವಸವರ್ಣದೀರ್ಫ. ಕ್ರಾಣಾ ಎಂದು ರೂಪನಾಗುತ್ತದೆ. 


ನಿಷತ್ತೈಃ-_ ಸದಲೃ-ವಿಶರಣಗತ್ಯವಸಾದನೇಷು ಧಾತು. ಇದಕ್ಕೆ. ಕರ್ಮಣಿಯಲ್ಲಿ ಕ್ತ ಪ್ರತ್ಯಯ. 
ದಕಾರದ ಪರದಲ್ಲಿ ಬಂದುದರಿಂದ ನಿಷ್ಕಾತಕಾರಕ್ಕೆ ಣತ್ವವು ಪ್ರಾಪ್ತವಾದರೆ ನಸೆತ್ತನಿಷತ್ತ (ಪಾ. ಸೂ. ೮-೨-೬೧) 
ಎಂಬುದರಿಂದ ನಿಷ್ಠಾ ನತ್ವಾಭಾವವು ನಿಪಾತಿತವಾಗಿದೆ. ಉಪಸೆರ್ಗಾತ್‌--ಸೂತ್ರದಿಂದ ಧಾತು ಸಕಾರಕ್ಕೆ ಷತ್ತ. 


ಗತಿರನಂತೆರಃ ಎಂಬುದರಿಂದ ಗತಿಗೆ (ನಿ) ಪ್ರತೃತಿಸ್ವರ ಬರುತ್ತದೆ. . 


ರೆಯಿಷಾಟ್‌ 1! ಷಹ ಅಭಿಭನೇ ಧಾತು. 'ಛಂದಸಿ ಸಹಃ ( ಪಾ. ಸೂ. ೩-೨-೬೩) ಎಂಬುದರಿಂದ 
ಜ್ತ ಪ್ರತ್ಯಯ. ಚಿತ್ತಾದುದೆರಿಂದ ಅತಉಸೆಧಾಯೊಃ ಎಂಬುದರಿಂದ ಧಾತುವಿನ ಉಪಡಣಿಗೆ ವೃದ್ಧಿ ಬರುತ್ತದೆ. 
ಪ್ರಥಮಾ ಸು ಸಕವಾದಾಗ ಹೋಡಢೆಃ ಸೂತ್ರದಿಂದ ಢತ್ತ. ರುಲಾಂ ಜಶೋಂಶೇ ಸೂತ್ರದಿಂದ ಜನ್ಮ. ವಾನ- 
ಸಾನೇ ಎಂಬುದೆರಿಂನ ವಿಕಲ್ಪವಾಗಿ ಚರ್ತ್ತ. ಪದಾಂತ ವಿಷಯದಲ್ಲಿ ಸಹೇಃ ಸೂಡಃ ಸಃ (ಸಾ. ಸೂ. ೮-೩-೫೬) 
ಎಂಬುದರಿಂದ ಸಕಾರಕ್ಕೆ ಹತ್ತ ರಯಿಷಾಟ್‌ ಎಂದು ರೊಸವಾಗುತ್ತದೆ. 





ಅ.೧, ಅಳುವ ೨೩]. ಹುಗ್ಳೇದಸಂಹಿಶಾ. 421 


ಗಾ ಣ್ಣು ಗಗ ಸ್ಮ 





Fn ಭಂಜ ಯಯ ಸ. eS Ne ಇಒ ಚುಹಿಯಿ ಎಡ ರ ಟೂ SN ET 3 NE NM MN ಗ ಹಾಗಾಗ ಕಾ ಸ್ಮ 


ಬುಳು ಸಾನ8--ಖುಂಜ ಧಾತುವು ಸ್ತುತ್ಯರ್ಥದನ್ಲಿದೆ. ಹಿಂದಿನ ಸೂತ್ರದಿಂದ ಅಸಾನಚ್‌ ಎಂದು 
ಅನುವೃತ್ತವಾಗುವಾಗ ಯಸ ವೃಢಿಮಂದಿ ಸಹಿಭ್ಯಃ ಕಿತ್‌ (ಉ. ಸೂ. ೨-೨೪೪) ಎಂಬುದರಿಂದ ಕರ್ಮಣಿ 
ಯಲ್ಲಿ ಅಸಾನಚ್‌ ಪ್ರತ್ಯಯ. ಚಿತೆಃ ಎಂಬುದರಿಂದ ಇದು ಚಿತ್ತ್ವಾದುದರಿಂದ ಅಂತೋದಾತ್ರವಾಗುತ್ತದೆ. 

ಆಯುಪು_ ಆಯವ! ಇತಿ ಮನುಷ್ಯನಾಮ (ನಿರು, ೨-೩-೧೭) ಇದು ಮನುಸಸರ್ಯಾಯವಾಚಿ 
ಎಂದು ಶಾತ್ಸರ್ಯ. ಇಣ್‌ ಗತ್‌ ಧಾತು. ಇದಕ್ಕೆ ಛಂದೆಸೀಣ8 (ಉ. ಸೂ. ೧-೨) ಎಂಬುದರಿಂದ ಉಣ್‌ 
ಪ್ರತ್ಯಯ. ಣಿಶ್ತಾದುದರಿಂದ ಅಚೋಳಗ್ತು ತಿ ಸೂತ್ರದಿಂದ ಧಾತುನಿಗೆ ವೃದ್ಧಿ. ಅಯಾದೇಶ.; ಆಯು ಶೆಬ್ದವಾಗು 
ತ್ತದೆ. ಪ್ರತ್ಯಯಸ್ವರದಿಂದ ಅಂಕೋದಾತ್ತ, ಸಪ್ತಮೀ ಬಹುವಚೆನಾಂತರೂಸ. 

ವಾರ್ಯಾ--ವೃಜ್‌ ಸಂಭಕ್ತೌ ಧಾತು. ಇಯುಹೆಲೋರ್ಟೈಿತ್‌ (ಪಾ. ಸೂ. ೩-೧-೧೨೫) ಎಂಬುದ 
ರಿಂದ ಣ್ಯತ್‌ ಪ್ರತ್ಯಯ. ಚಿತ್ತಾದುದರಿಂದ ಅಚೋಇಸ್ತಿಚಿ ಸೂತ್ರದಿಂದ ಧಾತುವಿಗೆ ವೃದ್ಧಿ. ವಾರ್ಯಾ ಎಂದು 
ರೂಪವಾಗುತ್ತದೆ. ತಿತ್ತಾದುದರಿಂದ ಸ್ವರಿತವು ಪ್ರಾಸ್ತವಾದರೆ ಈಡವಂದೆವೃಶಂಸೆ (ಪಾ. ಸೂ. ೬-೧-೨೧೪) 
ಎಂಬುದರಿಂದ ಆದ್ಯುದಾತ್ರ್ಮಸ್ವ ಸ್ತರೆ ಬರುತ್ತದೆ. ನಪುಂಸಕ ಬಹುವಚನದಲ್ಲಿ ಆದೇಶ ಬಂದಾಗ ಶೇಶೃ ಂದೆಸಿ- 
ಬಹುಲಂ ಎಂಬುದರಿಂದ ಶಿಗೆ ಲೋಪ ಬರುತ್ತದೆ. 

ಖುಣ್ಣಕಿ--ರಿವಿ ಗತೌ ಧಾತು. ಇದಿತೋನುಮ” ಧಾತೋಃ ಎಂಬುದರಿಂದ ನುಮೂಗಮ. ವ್ಯತ್ಕ 
ಯದಿಂದ ಸಂಪ್ರಸಾರಣ. ಸಂಪ್ರಸಾರಣಾಚ್ಚೆ ಎಂಬುದರಿಂದ ಪೂರ್ವರೂಪೆ. ಲಟ್‌ ಪ್ರಥಮಪುರುಸವಿಕೆನಚನ 
ಪರವಾದಾಗ ಕರ್ತೆರಿಶಪ್‌ ಸೂತ್ರದಿಂದ ಶಪ್‌ ವಿಕರಣ- ಯವರ್ಣಾನ್ಸಸ್ಯ--ಣತ್ಸೆಂ ವಾಚ್ಯಂ ಎಂಬುದರಿಂದ 
ನುಮಿನ ನಕಾರಕ್ಕೆ ಣತ್ಚ. ಅತಿಜಿಂತದ ಹರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


| ಸಂಹಿತಾಪಾಠಃ ॥ 
| |: 
ನಿ ವಾಶೆಜೂತೋ ಅತಸೆ ಸು ತಿಸ್ನ ತೇ ವೃಥಾ ಜುಹೂಭಿಃ ಸೃಣ್ಯಾ ತುನಿ 


ಸ್ವಃ | 
ತೃಷು ಯದಗ್ಗ್ನೇ ವನಿನೋ ವೃಷ್ಟಾಯಸೇ ಕೃಷ್ಣಂ ತ ಏಮ ರುತದೂ 


ರ್ಮೇ ಅಜರ ॥೪॥: 
ಪದಪಾಠಃ 
| | | 1. | 
ವಿ | ವಾತಃಜೂತಃ | ಅತಸೇಷು! ತಿಷ್ಕತೇ | ವೃಥಾ! ಜುಹೂಭಿಃ | ಸೃಣ್ಯಾ | 


| 
ತುವಿಂಸ್ಟನಿಃ | 
| 1 | | 
ತೃಷು ! ಯಶ್‌ | ಅಗ್ನೇ! ವನಿನಃ! ವೈಷಯಸೇ | ಕೃಷ್ಣಂ | ತೇ! ಏಮ |ರು- 


ಫಿ 


ಶತ್‌5ಊರ್ಮೆೇ | ಅಜರ ॥೪॥ 





422 | ಸಾಯಣಭಾಸ್ಟೈಸಹಿತಾ [ಮೆಂ. ೧, ಅ. ೧೧. ಸೊ. ೫೭, 


ಆ ಯ ಇಯ ಬ ಹ ಬ ಜಟ ಎ ಯಸ ಹಯ... ಯು ಯುಬಿ ಬ ಯ ಯಾಮ ಟ (ಸಟ ಟೈ ಜತ ಎಂ ಭಾ ಜೆ ಉತ್ತು ಉಂ“ TT Se eT ಇ ಎ ಎ. ಸಜ ಟುಟ ಎಂಟಿ ಸ ಇ ಫಹ ಹಕ ಸ ತ ಅ ಲ ಬ Se yn ಎ. ಧು gg 


|| ಸಾಯಣಭಾಷ್ಕಂ | 


ವಾತಜೂತೋ ವಾಯುನಾ ಪ್ರೇರಿತಸ್ತುನಿಷ್ಟ್ರಣಿರ್ಮಹಾಸ್ತೆನಃ ಏವಂಭೂತೋಂಗ್ನಿ ರ್ಜುಹೂಭಿಃ 
ಸ್ವಕೀಯಾಭಿರ್ಜಿಹ್ಪಾಭಿಃ ಸೈಣ್ಯಾ ಸರಣಶೀಲೇನ ಶೇಜುಸಮೂಹೇನ ಚಿ ಯುಕ್ತಃ ಸೆನ್‌ | ವ್ಯಥೇತೈನಾಯಾ- 
ಸವಚನಃ | ವೃಥಾನಾಯಾಸೇನೈವಾಶಸೇಷೂನ್ನಶೇಷು ವೃಶ್ಚೇಷು ನಿ ತಿಷ್ಕತೇ! ವಿಶೇಷೇಣ ತಿಷ್ಮತಿ | 
ಹೇ ಅಗ್ನೇ ಯೆಷ್ಯದಾ ವನಿನೋ ವನಸಂಬಂಧಾನ್ವೃ ಸ್ಲಾನ್ಹಗ್ಗುಂ ವೃಷಾಯೆಸೇ ವೃಷವದಾಚರಸಿ ದಹ- 
ಸೀತ್ಯರ್ಥಃ | ಹೇ ರುಶದೊರ್ಮೇೇ ದೀಪ್ತಚ್ವಾಲ ಅಜರ -ಜರಾರಹಿತಾಗ್ನೇ ತೇ ತಪ್ಪೈವ ಗಮನಮಾರ್ಗೆಃ 
ಕೃಷ್ಣಂ ಕೃಷ್ಣವರ್ಣೋ ಭವತಿ | ವಾತಜೂತಃ | ಜೂ ಇತಿ ಸೌತ್ರೋ ಧಾತುಃ: | ವಾಶೇನ 
ಜೂತೋ ನಾತಜೂತಃ | ತೃತೀಯಾ ಕರ್ಮಣೇಶಿ ಪೂರ್ವಪೆದಸ್ರೆಕೃತಿಸ್ಟರತ್ವೆಂ | ನಿ ತಿಸ್ಮತೇ |! ಸಮವ. 
ಪ್ರನಿಭ್ಯಃ ಸ್ಪ ಇತ್ಯಾತ್ಮನೇಪೆದಂ | ಜುಹೂಭಿಃ | ಹು ದಾನಾದನಯೋಃ | ಹೊಯತೆ ಅಸ್ಪಿತಿ ಜುಹೊಃ ! 
ಹುವಃ ಕ್ಲುವಚ್ಚೆ | ಉ. ೨-೬೦ | ಇತಿ ಕಪ್‌ | ಚೆಕಾರಾದ್ದೀರ್ಫಃ ! ಶ್ಲುವಧ್ಧಾವಾದ್ದೀರ್ಭಾವಾದಿ | 
ಧಾತೋರಿತ್ಯಂತೋದಾತ್ತತ್ವಂ | 'ಸೃಣ್ಯಾ| ಸೈ ಗತೌ | ಸೆರತೀತಿ ಸೃಣಿಃ |! ಸೃವೃಹಿಭ್ಯಾಂ ಕಿತ್‌ | 
ಉ. ೪.೪೯ | ಇತಿ ನಿಪ್ರತ್ಯಯಃ | ಏಮ | ಏಶ್ಯನೇನೇಶ್ವೇಮ ಮಾರ್ಗೆಃ | ಇಣ್‌ ಗತಾನಿತ್ಯಸ್ಮಾತ್ರರಣ 
ಔಣಾದಿಕೋ ಮನಿನ್‌ | ಶಿತ್ರ್ಯ್ವಾದಾದ್ಯುದಾತ್ರತ್ವೆಂ | 


॥ ಪ್ರತಿಪದಾರ್ಥ ॥ 


ವಾತೆಜೂಶ॥- ವಾಯುವಿನಿಂದ ಪ್ರೇರಿತನೂ | ತುವಿಷ್ಟಣಿ8--ಗರ್ಜಿಸುವ ಶಬ್ದವುಳ್ಳವನೂ. ಆಡ 
ಅಗ್ನಿಯು | ಜುಹೂಭಿ- ತನ್ನ ಜ್ವಾಲೆಗಳಿಂದಲೂ | ಸೈಣ್ಯಾ--ಪ್ರಸರಿಸುವ ತೇಇಸ್ಸಿನಿಂದಲೂ. ಕೂಡಿ | 
ವೃಥಾ- ಶ್ರಮವಿಲ್ಲದೇ | ಅತಸೇಷು-- (ಉನ್ನತವಾದ) ಕಾಷ್ಕ ವೃಕ್ಷಗಳಲ್ಲಿ | ವಿ ತಿಸೃತೇ--ವ್ಯಾಪಿಸಿಕೊಂಡು 
ನಿಲುತ್ತಾನೆ |! ರುಶದೂಮೇ- ಭಯಂಕರವಾದ ಜ್ವಾಲೆಯುಳ್ಳವನೂ | ಅಜರ--ಮುಪ್ಲಿಲ್ಲದವನೂ ಆದ | 
ಆಗ್ಲೇ ಎಲ್ಬೆ ಅಗ್ಟಿಯೇ | ಯೆತ್‌ ಯಾವಾಗ | ವನಿನ8--ವನವೃಕ್ಷಗಳನ್ನು (ಸುಡುವುದಕ್ಕೆ) | ತ್ಳುಷು- 
ಜಾಗ್ರತೆಯಾಗಿ | ವೃಷಾಯೆಸೇ- ಎತ್ತಿನಂತೆ ಮುಂದೆ ನುಗ್ಗುತ್ತೀಯೋ (ಆಗ) | ತೇ--ನಿನ್ನ | ಏಮ-- 
(ನೀನು) ಸಂಚಾರ ಮಾಡಿದ ಮಾರ್ಗವು | ಕೃಷ್ಣಂ- ಕಪ್ಪಾಗಿ ಆಗುತ್ತದೆ. 


॥ ಭಾವಾರ್ಥ ॥ 


ko 


ವಾಯುವಿನಿಂದ ಪ್ರೇರಿತನೂ ಮತ್ತು ಗರ್ಜಿಸುವ ಶಬ್ದವುಳ್ಳವನೂ ಆದ ಅಗ್ನಿಯು ತನ್ನ ಜ್ವಾಲೆಗ 
ಳಿಂದಲೂ ಮತ್ತು ಪ್ರಸರಿಸುವ ತೇಜಸ್ಸಿನಿಂದಲೂ ಕೂಡಿಕೊಂಡು ಅನಾಯಾಸವಾಗಿ ಉನ್ನತವಾದ ಕಾಷ್ಠವೃಕ್ಷಗ 
ಳನ್ನು ವ್ಯಾಪಿಸಿ ದಹಿಸುತ್ತಾನೆ. ಭಯಂಕರವಾದ ಜ್ವಾಲೆಯುಳ್ಳ ವನೂ, ಮುಪ್ಪಿಲ್ಲದವನೂ ಆದ ಎಲ್ಫೆ ಅಗ್ನಿಯ 
ವನ ವೃಕ್ಷಗಳನ್ನು ದಹಿಸಲು ನೀನು ವೃಷಭದಂತೆ ಮುನ್ನುಗ್ಗಿ ದಾಗ ನಿನ್ನ ಸಂಚಾರಮಾರ್ಗವು ಕಪ್ಪಗೆ ಆಗುತ್ತದೆ. 





ಅ.೧, ಅ.೪. ವ, ೨೩]  ಹುಗ್ರೇದಸಂಹಿಶಾ | 423 





ಕ 
ನ ಫಂ |. ಇ ಎ ಅಡ ಭಾ ಯ ಯ 6 


Engtish Translation. 


Urged on by the wind, and roaring loudly, Agni easily sits upon the 
trees with his burning tongue and deffusive energy; when, undecaying and 
fiercely-blazing Agni, you rush rapidly like ೩ bull ೩1೧೦೫68 the forest trees; 


your hath 16 blackened. 


| ವಿಶೇಷ ಪಿಸಯೆಗಳಂ ॥ 


ನಾತೆಜೂತಃ-- ನಾಶೇನ ಜೂಶಃ-_ ವಾಯುವಿನಿಂದ ಪ್ರೆರಿತನಾಗಿ ಎಂದರ್ಥ. ಜೂಧಾತುವು ಕೇನಲ 
ಸೂತ್ರಧಾಶುವು. ಲೌಕಿಕ ಪ್ರಯೋಗದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. 


ತುನಿಷ್ಟ ಜೆಃ-ಮಹಾಸ ಕನ॥--ಹವಿಸ್ಸನ್ನು ಸ್ಟೀಕರಿಸುವ ಕಾಲದಲ್ಲಿ ಅಗ್ನಿ ಯು ಛಟಿಛಟಾತ್ಕಾರದಿಂದ 
ಶಬ್ಧ ಮಾಡುತ್ತಿರುವನು. ಅದ್ದ ರಿಂದಲೇ ಇಲ್ಲಿ ಅಗ್ನಿಯು ಧ್ವ ನಿವಿಶಿಷ್ಟ ನೆಂದೂ, ಆ ಧ್ವನಿಗೆ ವಾಯುವು ಕಾರಣವೆಂದೂ 
ಹೇಳಲಾಗಿದೆ. 


ಸೆ ಣಾ ಸರತೀತಿ ಸ್ಪ ಸ್ಪಣಿಃ ಇಲ್ಲಿ ಗತ್ಯರ್ಥಕವಾಡ ಸೈ ಧಾತುವಿನಿಂದ ೪ ಉಂಟಾದ ಈ ಶಬ ಹನ ಅಗ್ನಿಯು 
ಎಲ್ಲವನ್ನೂ ವ್ಯಾಪಿಸಿ ದಹಿಸುವನು ಎಂಬುದನ್ನು ಸೂಚಿಸುವುದು | 


ವೃಥಾ- ಇಲ್ಲಿ ವೃಥಾಶಬ್ದವು ಅನಾಯಾಸವೆಂಬರ್ಥವನ್ನು ಸೂಚಿಸುವುದು. 


ವನಿನೋ ವೃಷಾಯಸೇ- ವನಸಂಬಂಧವಾದ ಮರಗಳನ್ನು ಸುಡುವುದರಲ್ಲಿ ವೃಷಭನಂತೆ ಅಂದಕೆ 
ಗೂಳಿಯಂತೆ ಮುಂದವರಿಯುನೆ. ಎಂದರೆ ಯಾವ ವಸ್ತುವನ್ನು ದಹಿಸಬೇಕಾದರೂ ನೀನು . ಅನಾಯಾಸವಾಗಿ 
ಅಲ್ಪವಾದ ಶಕ್ತಿಯಿಂದಲೇ ಮುಂದುವರಿಯುವೆ. ಯಾನ ಕಾರ್ಯಸಾಧನೆಗೂ ನಿನ್ನ ಪೊರ್ಣಶಕ್ತಿ ಜೇಕಿಲ್ಲನೆಂದೇ 
ಭಾವಾರ್ಥ. | | 

ರುಶಜೂರ್ಮೇ--ರುಶಂತಃ ಊರ್ಮಯೆಃ ಯಸ್ಯ ಪ್ರಕಾಶಮಾನನಾದ ಜ್ವಾಲೆಯುಳ್ಳ ವನು 
ದೀಪ್ತಿಜ್ರಾಲನು ಎಂದು ಅಗ್ನಿಯನ್ನು ಇಲ್ಲಿ ಸ್ತು ಶಿಸಿದೆ, 


ಏಮ- _ ಏತ್ಯನೇನೇಶಿ ಏಮ-.ಇಣಗ ಗತೌ ಎಂಬ ಧಾತುವಿನಿಂದ ಸಿಷ್ಪನ್ನವಾದ ಈ ಶಬ್ದಕ್ಕೆ 
ಮಾರ್ಗನೆಂದರ್ಥ. | | 


॥ ವ್ಯಾಕರಣಪ್ರಕ್ರಿಯಾ ॥ 
ಕ 
ನಾತೆಜೂತಃ-ಜೂ ಎಂಬುದು ಸೂತ್ರನಿರ್ದಿಷ್ಟವಾದ ಧಾತು. ಇದಕ್ಕೆ ಕ್ರ ಪ್ರತ್ಯಯ. ವಾತೇನ 


ಜೂತಃ ವಾತಜೂತೇ. ತೃತೀಯಾ ಕರ್ಮಣಿ (ಪಾ. ಸೂ. ೬-೨-೪೮) ಎಂಬುದರಿಂದ ಸಮಾಸದಲ್ಲಿ ಪುರ್ವಸದ 
ಪ್ರ ಕೃತಿಸ್ವರ ಏರುತ್ತದೆ. 


424 ಸಾಯಣಭಾಷ್ಕಸಹಿತಾ [ ಮಂ, ೧. ಅ, ೧೧. ಸೂ. ೫೭ 





ಅಗ ರಾ ಮ ಚಯ ಬಹು ಹುಟ್‌ ಖಾ ಲ್‌ ಸ್‌ ನ್‌, ರಾರಾ ದಾರ ರಾ 
ಜ್‌ 


ವಿತಿಷ್ಠತೇ-ಸ್ಮಾ ಗತಿನಿವೃತ್ತಾ ಧಾತು. ಪರಸ್ಮೈಪದೀ ಸೆಮವಪ ಶ್ರವಿಭ್ಯಃಸ್ಥೆಃ (ಪಾ. ಸೂ. 

೧-೩-೨೨) ಎಂಬುದರಿಂದ ವಿ ಉಪಸೆರ್ಗೆ ಪೊರ್ವದಲ್ಲಿರುವುದರಿಂದ ಆತ್ಮನೇನದಪ್ಪ ತ್ಯಯ ಬರುತ್ತದೆ: ಲಟ್‌ 

ಪ್ರಥಮಪುರುಷ: ಏಿಕವಚನಹಲ್ಲಿ ಬಿತಆತ್ಮನೇಸೆದಾನಾಂ--ಎ೦ಬುದರಿಂದ ಏತ್ವ. ಪಾಘ್ರಾಧ್ಮಾಸ್ಮಾ--ಸೂತ್ರದಿಂದ 
ಪ್ರ ಕೃತಿಗೆ ಕಿಷ್ಕ. ಎಂಬ ಆದೇಶ. ತಿಜಂತನಿಘಾತಸ್ವರ ಬರುತ್ತದೆ. 


'ಜುಹೂಭಿಃ..- ಹು ದಾನಾದನಯೋ ಧಾತು. ಹಾಯತೇ ಆಸು ಇತಿ ಜುಹ್ವಃ, ' ಹುನೆ: ಶ್ಲುವಚ್ಚೆ 
(ಉ. ಸೂ. ೨-೨೧೮) ಎಂಬುದರಿಂದ ಕ್ವಿಪ್‌ ಪ್ರತ್ಯಯ. ಚಕಾರದಿಂದೆ ದೀರ್ಫ ಬರುತ್ತದೆ. ಅದಕ್ಕೆ ಶ್ಲುವ 
ದ್ಭಾವ ಹೇಳಿರುವುದರಿಂದ ಶ್ಲೆ ಎಂಬುದರಿಂದ ಬರುವ ದ್ವಿತ್ವ ಇದಕ್ಕೂ ಬರುತ್ತದೆ. ಹ್ರೆಸ್ಟಃ ಎಂಬುದರಿಂದ 
ಅಭ್ಯಾಸಕ್ಕೆ ಪ್ರಸ್ತ. ಕತಿಹೋಶ್ಚುಃ ಸೂತ್ರದಿಂದ ಚುತ್ತ. ಜುಹೂ ಶಬ್ದವಾಗುತ್ತದೆ. ಪ್ರತ್ಯಯ ಸರ್ವವೂ 


ಲುಪ್ತವಾಗುವುದರಿಂದ ಧಾತೋಃ ಎಂಬುದರಿಂದ ಅಂತೋದಾತ್ವಸ ಕರ ಬರುತ್ತದೆ. 


ಸೈಣ್ಯಾ--ಸೃ ಗತೌ ಧಾತು. ಸರತಿ ಇತಿ ಸೃಣಿಃ ಸೃವೃಷಿಭ್ಯಾಂಕಿತ್‌ (ಉ. ಸೂ. ೪-೪೮೯) ಎಂಬು 
ದರಿಂದ ನಿಪ್ರತ್ಯಯ, ತಸೆದ್ದದ್ಭಾವ ಹೇಳಿರುವುದರಿಂದ ಧಾತುವಿಗೆ ಗುಣ ಬರುವುದಿಲ್ಲ. ಖುಕಾರದ ಪರದಲ್ಲಿ 
ಬಂದುದರಿಂದ ನಕಾರಕ್ಕೆ ತ್ಸ. 


ವೃಷಾಯೆಸೇ- ವೃಷವತ್‌ ಆಚರಿಸಿ ವೃಷಾಯಸೇ. ವೃಷಶಬ್ದದ ಮೇಲೆ ಉಪೆಮಾನಾದಾಚಾರೇ 
ಎಂಬುದರಿಂದ ಆಚಾರಾರ್ಥದಲ್ಲಿ ಕೃಜ್‌ ಪ್ರತ್ಯಯ. ಜಾತ್ರಾದುದರಿಂದ. ಆತ್ಮನೇಪದಿಯಾಗುತ್ತದೆ. ಯದ್ಯೋಗ 
ವಿರುವುದರಿಂದ ನಿಘಾತಸ್ವರ ಬರುವುದಿಲ್ಲ. ಕೃಜ್‌ ಪ್ರತ್ಯಯಸ್ವರೆ ಉಳಿಯುತ್ತದೆ... ಲಸಾರ್ವಧಾತುಕವು ಅನು 
ದಾತ್ಮವಾಗುತ್ತದೆ. | | 


ಏಮ- ಏತ್ಯನೇನೇತಿ ವನು ಮಾರ್ಗ. ಇಣ್‌ ಗಳಾ ಧಾತು. ಇದಕ್ಕೆ ಕರಣಾರ್ಥದಲ್ಲಿ ಉಣಾದಿ 
ಸಿದ್ಧವಾದ ಮನಿನ್‌ ಪ್ರತ್ಯಯ. ಧಾತುವಿಗೆ ತನ್ನಿಮಿತ್ತವಾಗಿ ಗುಣ. ಏಮನ್‌ ಶಬ್ದವಾಗುತ್ತದೆ. ನಪುಂಸಕ 
ಪ್ರಥಮಾ ಸು ಪರವಾದಾಗ ಸ್ವಮೋರ್ನಪುಂಸಕಾತ್‌ ಸೂತ್ರದಿಂದ ಸುಲೋಪ, ನಲೋಪಃ ಪ್ರಾತಿಪದಿ- 
ಕಾಂತಸೈ ಸೂತ್ರದಿಂದ ನಲೋಪ. ಪ್ರತ್ಯಯ ನಿತ್ತಾದುದರಿಂದ ಆದ್ಭುದಾತ್ರಸ್ವರ ಬರುತ್ತ ಡೆ 


ಆಕಾಲದ 
॥ ಸಂಹಿತಾಪಾಕ॥ ॥ 
ತಪುರ್ಜ ಛೋ ವನ ಆ ವಾತಚೋದಿತೋ ಯೂಥೇ ನ ಸಾಹಾ ಸ್ವ ಆಜ 
ವಾತಿ ನಂಸಗಃ | oo 
ಅಭಿವ ್ರಜನ್ನಕ್ರಿತಂ ಪಾ ಪಾಜಸಾ ರಜಃ ಸ್ಥಾ ತುಶ್ಚರಥಂ ಭಯತೇ ಪತತಿ 8 
| ೫॥ 





ಅ ೧. ಅ.೪, ವ, ೨] ಖುಗ್ವೇದಸಂಹಿತಾ: 425 


a NP I AR Um EE EE ES 


| ಪದಪಾಶಃ 8 ` 


ತಪುಃ85ಜಂಭಃ ! ವನೇ! ಆ! ನಾತ್‌ಚೋದಿತಃ! ಯೂಥೇ |! ನ ! ಸಹ್ವಾನ್‌ ! 


ಹ. | 
ಅನ | ವಾತಿ! ನಂಸಗಃ! 
1 1, (|. 
ಅಭಿ೯ವ್ರಜನ್‌ ! ಅಕ್ಷಿತಂ ! ಸಾಜಸಾ। ರಜಃ! ಸ್ಥಾತುಃ8।! ಚರಥಂ ! ಭಯತೇ! 
ಪತತ್ರಿಣಣ ॥1೫॥ೃ . 


| ಸಾಯಣಭಾಷ್ಯಂ ॥ 


ತೆಪುರ್ಜಂಭಃ |! ತೆಪೂಂಸಿ ಜ್ವಾಲಾ ಏವ ಜಂಭಾ ಆಯುಧಾನಿ ಮುಖಾನಿ ವಾ ಯಸ್ಯ ಸ. 
ತಥೋಕ್ತೆಃ | ವಾತಜೋದಿತೋ ವಾಯುನಾ ಪ್ರೇರಿತಃ | ಏವಂಭೂತೋಇಗ್ಸಿರ್ಯೂಥೇ ಜ್ವಾಲಾಸ- 
ಮೂಹೇ ಸತ್ಯಶ್ಸಿತೆಮಕ್ಷೀಣಂ ರಜ ಆರ್ಪ್ರವೃ ಸ್ಷಾಂತೆರ್ಗತೆಮುದೆಕೆಂ ಪಾಜಸಾ ಶೇಜೋಬಲೇನಾಭಿವ್ರಜನ್‌ 
ಆಭಿಮುಖ್ಯೇನ ಗಚ್ಛೆನ್ವನೇನರಣ್ಯೇ ಸಾಹ್ವಾನ್‌ ಸರ್ವಮಭಿಭವನ್‌ ಆ ಅಭಿಮುಖ್ಯೇನಾವ ವಾತಿ | 
ವ್ಯಾಸ್ಫೋತಿ | ತತ್ರ ದೃಷ್ಟಾಂತಃ । ವಂಸೆಗೋ ನ |! ಯಥಾ ವನನೀಯಗತಿರ್ವ್ಯಸೋ ಗೋಯೂಥೇ 
ಸರ್ವಮಂಭಿಭವನ್ಸರ್ತತೇ ತದ್ದತ್‌ 1 ಯಸ್ಮೂದೇವಂ ಶಸ್ಕಾತ್ಸತತ್ರಿಣಃ ಸೆತೆನವಕೊಟಗ್ಗೆ 6 ಸೆಕಾಶ್ನಾ. 
ತ್ಸ್ಯಾತುಃ ಸ್ಥಾವರಂ ಚೆರಥಂ ಚ ಜಂಗಮಂ ಚ ಭಯತೇ | ಬಿಭೇತಿ | ಸಾಹ್ವಾನ್‌ |! ಪಾಶ್ವಾನ್ಸಾಹ್ವಾನಿತಿ 
ಸ್ವಸುಪ್ರತ್ಯಯಾಂಶೋ ನಿಪಾತಿತಃ | ದೀರ್ಫಾದಟಿ ಸಮಾನಪಾಪ ಇತಿ ಸೆಂಹಿತಾಯಾಂ ನಕಾರಸ್ಯೆ ರುತ್ತಂ! 
ಅತೊಟಟಿ ನಿತ್ಯಮಿತಿ ಸಾನುನಾಸಿಕ ಆಕಾರಃ । ಯತ್ವಲೋಸ್‌ | ಹ್ರೆಸ್ಟಶ್ಚೆಂ ಛಾಂದಸೆಂ! ಸ್ಥಾತುಃ | 
ಕೆನಿಮನಿಜನೀತ್ಯಾದಿನಾ | ಉ. ೧-೭೩ | ವಿಹಿತಸ್ತುಪ್ರತ್ಯೆಯೋ ಬಹುಲವಣೆನಾತ್ರಿಷ್ಠಶೇರಪಿ ಭವತಿ | 
ಯದ್ವಾ ! ಸ್ವಾಶುರನಂತರಂ ಚೆರಥಂ ಭಯತೇ | ಪ್ರಥಮಂ ಸ್ಥಾತೃ ಸ್ಥಾವರಂ ಬಿಭೇತಿ ಸಶ್ಚಾಚ್ಚೆ ರಫ- 
ಮಿತ್ಯರ್ಥಃ | ಚೆರಥಂ | ಚರ ಗತ್ಯರ್ಥಃ | ಅಸ್ಮಾದೌಣಾದಿಕೋಫಪ್ರೆತ್ಯಯಃ | ಭಯೆತೇ ।! ಇಭೀ 
ಭಯೇ | ವ್ಯೃತ್ಯಯೇನಾತ್ಮೆನೇಸೆವಂ | ಬಹುಲಂ ಛಂದಸೀತಿ ಶ್ಲೋರಭಾವಃ | ಗುಣಾನಾದೇಶಾ || 


| ಪ್ರತಿಪದಾರ್ಥ ॥ 


ತಪುರ್ಜಂಭೆಃ--ಜ್ವಾಲೆಗಳೇ ಆಯುಧಗಳಾಗಿ ಉಳ್ಳವನೂ | ವಾತೆಚೋದಿತೆೇ- ವಾಯುವಿನಿಂದ 
ಪ್ರೇರಿತನೂ ಆದ ಅಗ್ನಿಯು | ಯೂಥೇ-- ಜ್ಹಾಲಾಸಮೂಹವಿರಲು । ಅತಕ್ರಿಶಂ--ಇಂಗೆದಿರುವ ಮತ್ತು | 
ರಜಃ ವದ್ದೆಯಾಗಿರುವ (ವೃಕ್ಷದಲ್ಲಿರುವ) ನೀರನ್ನು ಕುರಿತು | ಷಾಜಸಾ-(ತನ್ನ) ತೇಜೋಬಲದಿಂದ | 
ಅಭಿವ್ರಜನ್‌--ಎದುರಾಗಿ ನುಗ್ಗುತ್ತಾ | ಸಾಹ್ಹಾನ್‌- ಎಲ್ಲರನ್ನು ಜಯಿಸಿ | ವನೇ. ಕಾಡಿನಲ್ಲಿ | ವಂಸೆಗೆ: ಸ... 
ಆಕರ್ಷಕವಾದ ಗತಿಯುಳ್ಳ ಎತ್ತಿನಂತೆ ನಿಜಯಿಯಾಗಿ | ಅವ ನಾತಿ-- ಸುತ್ತಲೂ ತುಂಬಿಕೊಳ್ಳುತ್ತಾನೆ (ಆದ್ದ 
ರಿಂದಲೇ) | ಪತತ್ರಿಣಃ--ಹಾರುವಂತೆ ಮುನ್ನುಗ್ಗುವ ಅಗ್ನಿಯಿಂದ | ಸ್ಥಾಶುಃ--ಸ್ಥಾವರವಾದ ಜಗತ್ತೂ | 
ಚರಥೆಂ--ಜಂಗಮವಾದ ಜಗತ್ತೂ ಅಥವಾ ಸ್ಥಾವರ ಜಗತ್ತಿನನಂತರ ಜಂಗಮವಾದ ಜಗತ್ತು | ಭಯತೇ-- 
ಭಯಷಡುತ್ತದೆ. 4 | | 


55 





426  ಸಾಯಣಭಾಖ್ಯಸಹಿತಾ [ಮೆಂ.೧. ಆ ೧೧, ಸೂ. ೫೮ 


ಹ K ಲ ಹ ಚ." mM ರ - « NN 
ET EE TT, Te ೫. ರಾಸ ಬಿ ಸಟ ಇ ಬಿ ಭಯು ಬ ಇ (ಎ. ಒಂ ಬ ಹನ ಟ್ಟ ಸ ಸಜಾ (ಯಾ ಪಿಂ ಬ ಭಂ Em ey ಬಿಜಯ ಸ ಯ ಬ (1.2 ಏಹಿಂ Ce ಛೆ ಇಚ 


1 ಭಾವಾರ್ಥ [| 


ಜ್ರಾಲಾರೂಪದಲ್ಲಿರುವ ಆಯುಧೆವುಳ್ಳ ವನೂ, ವಾಯುವಿರಿಂದ ಪ್ರೇರಿತನೂ ಆದ ಅಗ್ಲಿಯು ತಪ್ಪ 
ಜ್ವಾಲಾಸಮೂಹದೊಂದಿಗೂ, ತೇಜೋಬಲದೊಂದಿಗೂ ಸಹ ವೃಕ್ಷಗಳಲ್ಲಿ ಇಂಗದಿರುವ ನೀರಿಗಭಿಮುಖವಾಗಿ 
ಮುನ್ನುಗ್ಗುತ್ತಾನೆ. ತನ್ನೆದುರಿಗೆ ಸಿಕ್ಕಿದ ಸಮಸ್ತವನ್ನೂ ಜಯಿಸಿ, ಕಾಡಿನ ವೃಷಭವು ಗೋ ಸಮೂಹದಲ್ಲಿ 
ಸಮಸ್ತವನ್ನೂ ಜಯಿಸಿ ವಿಜಯಿಯಾಗಿ ತೆನ್ನ ಆಕರ್ಷಕವಾದ ಗತಿಯಿಂದ ಮೆಕೆಯುನಂತೆ ಅಗ್ನಿಯೂ ಸಹೆ 
ಕಾಡಿನ ಸುತ್ತಲೂ ವಿಜಯಿಯಾಗಿ ತುಂಬಿಕೊಳ್ಳುತ್ತಾನೆ. ಹಾರುವಂತೆ ಮುನ್ನುಗ್ಗುವ ಅಗ್ನಿಗೆ ಸ್ಥಾವರ ಮತ್ತು 
'ಜಂಗಮರೊಪವಾದ ಸಮಸ್ತ ಜಗತ್ತೂ ಸಹ ಭಯಪಡುತ್ತದೆ. 


English Translation. | 
I'he flame-weaponed and breeze-exe1ted Agni, assailing the unexhaled 
moisture (of the 01068) with all his strength, in a volume of fire, rushes trium- 
pbant (against all things) in the forest, like ೩ bull, and all, whether stationary 
‘or moveable, are afraid of him as he flies along: 


| ನಿಶೇಷ ವಿಷಯಗಳು | 


ತಪುರ್ಜಂಭಃ-ತೆಪೂಂಸಿ ಜ್ವಾಲಾ ಏವ ಜಂಭಾ ಅಯುಧಾನಿ ಮುಖಾಸಿ ವಾ ಯೆಸ್ಕ ಸ 
ತಥೋಕ್ತೆೇ ಅಗ್ನಿಗೆ ಜ್ವಾಲೆಯೇ ಆಯುಧಗಳು. ಅಥವಾ ಜ್ವಾಲೆಯಿಂದಲೇ ಸರ್ವವನ್ನೂ ಸ್ವೀಕರಿಸುವನಾ 
.ದ್ವರಿಂದ ಅಗ್ಫಿ ಗೆ ಜ್ವಾಲೆಗಳೇ ಮುಖಗಳಾಗಿವೆ ಎಂದು ವಿವರಿಸಿದ್ದಾರೆ. (ಖು.ಸಂ. ಭಾಗ. ೪ ಸೇಜು 234 ನೋಡಿ.) 

°° ರಜಃ--ಆರ್ದ್ರವೃಶ್ತಾಂತೆರ್ಗತಮುಡದೆಕೆಂ.. ಅಗ್ನಿಯು ತನ್ನ ಜ್ಯಾಲಾಸಮೂಹದಿಂದ ವೃಕ್ಷಾಂತರ್ಗತ 
ವಾದ ಜಲಸಮೂಹವನ್ನು (ಹಸಿವನ್ನು) ಒಣಗಿಸಿ ನಿಸ್ಳಾರವನ್ನಾಗಿ ಮಾಡಿ ದಹಿಸಿಬಿಡುವುದು. ಇಲ್ಲಿ ಜಲಾರ್ಥದಲ್ಲಿ 


ರಜಶ್ರಬ್ದಪ್ರಯೋಗವಿದೆ. 
ವಂಸೆಗಃ ನ. ವನನೀಯಗೆತಿಃ ವೃಷಃ ಗೋಯೂಥೇ ಸರ್ವಮಭಿಭವನ್‌ ವರ್ಶಕಶೇ ತೆಡ್ವಶ್‌ . 
ಥೈರ್ಯದಿಂದ ಸಂಚಾರಮಾಡುವ ಸ್ವಭಾವವುಳ್ಳೆದ್ದು ಗೂಳಿ. ಅಂತಹ ಗೂಳಿಯು ಗೋವುಗಳ ಸಮೂಹದಲ್ಲಿ 


ಯಾವುದನ್ನೂ ಲಕ್ಷಮಾಡದೆ ಸಂಚರಿಸುವಂತೆ ಸ್ಥಾವರಜಂಗಮಾತ್ಮಕವಾದ ಯಾವ ವಸ್ತುಗಳನ್ನೂ ಲಕ್ಷಿಸದೆ 
ಅಗ್ನಿಯು ಎಲ್ಲವನ್ನೂ ದಹಿಸುವುದು. 

ಸ್ಥಾತುಃ ಚಿರಥಂ ಚೆ-- ಸ್ಥಾವರೆಗಳಾದ ಅಂದಕಿ ಚಲಿಸದೆ ಸ್ಥಿರವಾಗಿ ನಿಂತಿರುವ ವೃಕ್ತಾದಿಗಳ್ಕು 
ಚರಥಂ ಅಂದರೆ ಸಂಚರಿಸುವ ಪ್ರಾಣಿಗಳು. ಇಲ್ಲಿ ಮೊದಲು ಸ್ಥಾವರ ವಸ್ತುಗಳನ್ನು ದಹಿಸಿ ಅನಂತರ ಚಕ 
(ಜಂಗಮ) ವಸ್ತುಗಳನ್ನು ಸುಡುನೆ ಎಂದೂ ಸ್ಫುಕಿಸಿರುವರು. ಚರೆಥಂ ಎಂಬ ಪದದಲ್ಲಿರುವ ಚರಧಾತುನಿಗೆ 
ಗತ್ಯರ್ಥನಿಜಿ. ಈ ಖಕ್ಕಿನಲ್ಲಿ ದಾನಾಗ್ನಿ ಅಥವಾ ಕಾಡುಕಿಚ್ಚನ್ನು ವರ್ಣಿಸಲಾಗಿರುವುದು. 

॥ ನ್ಯಾಕರೆಣಸ್ರ ಕ್ರಿಯಾ .1| 

 ಸಾಹ್ರಾನ್‌--ದಾಶ್ವಾನ್‌ ಸಾಹ್ವಾನ್‌ ಮೀ(ಪಾ. ಸೂ. ೬-೧-೧೨) ಎಂಬುದರಿಂದ ಕ್ವಸ್ವಪ್ರತ್ಯ 

'ಯಾಂತಕವಾಗಿ ನಿಪಾಕಿತವಾಗಿಡೆ. ಸಾಹ್ವಾನ್‌3-ಅವ ಎಂದಿರುವಾಗೆ ದೀರ್ಥಾಜಿಟಿ ಸಮಾನಸಾದೇ (ನೂ. 


ಅ, ೧. ಆ. ೪. ವ, ೨೪. ] ಖುಗ್ರೇದಸಂಹಿತಾ | 427 


ಇ Me ಟ್ಟ ್ಟಟ್ಟಘಯ AB ್ಮ್ಮ್ಮ 











ಸೂ. ೮.೩-೯) ಎಂಬುಟರಿಂದ ಆಕಾರವನ್ನು ನಿಮಿತ್ಮೀಕರಿಸಿ ನಕಾರಕ್ಕೆ ರುತ್ವ. ಆತೊಟ ನಿಕ್ಕಮ್‌ ಎಂಬು 
ದರಿಂದ ಪೊನ೯ದಲ್ಲಿರುವ ಅಕಾರಕ್ಕೆ ಅನುನಾಸಿಕತ್ತ. ಭೋಧಗೋಅ--ಸಂತ ದಿಂದ ರುತ್ವಕ್ಕೆ ಯತ್ತ ಕೋಪೆಃ 
ಶಾಕಲ್ಯಸ್ಯ ಎಂಬುದರಿಂದ ಆ ಯಕಾರಕ್ಕೆ ಲೋಪ. 


ವಾತಿ__ವಾ ಗತಿಗಂಭಧನಯೋ: ಧಾತು ಅದಾದಿ. ಲಟ್‌ ಪ್ರಥಮಪುರುಷ ಏಕವಚನರೂಪ. ಕಿಜಿಂತ 
ನಿಘಾತಸ್ತರ ಬರುತ್ತದೆ. | 


ಸ್ಥಾತುಃ-ಸ್ಮಾ ಗತಿನಿವೃತ್ತಾ ಧಾತು. ಉಣಾದಿಯಲ್ಲಿ ಬಹುಲವಚನವಿರುವುದರಿಂದ ಕಮಿಮತಿ. 
ಜನಿ (ಉ. ಸೂ. ೧-೨-೨) ಎಂಬುದರಿಂದ ವಿಧಿಸಲ್ಪಡೆವ ತು ಪ್ರತ್ಯಯವು ಇದಕ್ಕೂ ಬರುತ್ತದೆ. ಅಥವಾ 
ಇದಕ್ಕೆ ತೃಚ್‌ ಪ್ರತ್ಯಯ. ಸ್ಥಾತ್ಟ ಶಬ್ದವಾಗುತ್ತದೆ. ಆಗ ಸ್ಥಾತುರನಂತರಂ ಚರಥಂ ಭಯತೇ ಎಂದು 
ಅನ್ವಯ, ಪ್ರಥಮಂ ಸ್ವಾತೃ ಸ್ಥಾವರಂ ಬಿಭೇತಿ ಪಶ್ಚಾತ್‌ ಚರಥಮಿತ್ಯರ್ಥಃ (ಮೊದಲು ಸ್ಥಾವರವೂ ಅಮೇಲೆ 


ಜಂಗಮವೂ ಹೆದರುತ್ತದೆ ಎಂದು ಅನ್ವಯಮಾಡ ಬೇಕು.) ಪಂಚಮೀ ವಿಕವಚನರೂಪವಾಗುತ್ತದೆ. 


ಚರಥಮಃ್‌- ಚರ ಗತಿಭಕ್ಷಣಯೋಃ ಧಾತು. ಇಲ್ಲಿ ಗತ್ಯರ್ಥದಲ್ಲಿ ಪ್ರಯುಕ್ತವಾಗಿೆ. ಇದಕ್ಕೆ 
ಬಣಾದಿಕವಾದ ಆಥ ಪ್ರತ್ಯಯ, ಪ್ರತ್ಯಯಸ್ವರದಿಂದ ಮಧ್ಯೋದಾತ್ತವಾಗುತ್ತದೆ. | 


ಭಯೆತೇ ಇಳಿ ಭಯೇ ಧಾತು. ವ್ಯತ್ಯಯೋಬಹುಲಂ ಸೂತ್ರದಿಂದ ಅತ್ಮನೇಪದಪ್ರತ್ಯಯ 
ಬರುತ್ತದೆ. ಜೌಹೋತ್ಯಾದಿಕವಾದರೂ ಬಹುಲಂ ಛಂದಸಿ ಎಂಬುದರಿಂದ ಶ್ಚು ಬರುವುದಿಲ್ಲ. ಕರ್ತರಿಶಸ್‌ 
ಸೂತ್ರದಿಂದ ಶಪ್‌". ತನ್ನಿನಿತ್ತವಾಗಿ ಧಾತುವಿಗೆ ಗುಣ. ಅಜ್‌ ಪರದಲ್ಲಿರುವುದರಿಂದ ಅದಕ್ಕೆ ಅಯಾದೇಶ. 
ಟತಆತ್ಮನೇಪದಾನಾಂ-- ಸೂತ್ರದಿಂದ ಪ್ರತ್ಯಯಕ್ಕೆ ನಿತ್ವ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ 
ಬರುತ್ತದೆ. 


| ಸಂಹಿತಾಪಾಠಃ 1 


ದಧುಷ್ಟಾ ಭೃಗವೋ ಮಾನುಸೇಷ್ಟಾ ರಯಿಂನ ಚಾರುಂ ಸುಹವಂ 
| 


ಜನೇಭ್ಯಃ | 


ಹೋತಾರವ ರಿಗೆ 


ಸೇ ಆತಿಥಿಂ ವರೇಣ್ಯ ೦ ಮಿತ್ರಂನ ತೇವಂ ದಿವ್ಯಾಯ ಹ- 


ನ್ಮನೇ | ಹ  . | ಕ 





428 | ಸಾಯಣಭಾಸ್ಯ ಸಹಿತಾ [ ಮಂ. ೧. ಅ. ೧೧. ಸೂ. ೫೮ 


TE ARNE cA RN dR yg mma Nn te ಬ ಅ ಜ್‌ ಕಾ NN TL SE ns ್ಪಚ “kd A Sp NA EY RENAN 





| ಪಡಪಾಠಃ ॥ 
ದಧುಃ | ತ್ವಾ | ಭ್ರಗವಃ ಮಾನುಷೇಷು !ಆ!ರಯಿಂ!ನ! ಚಾರುಂ ! ಸು- 
ಹವಂ ಜನೇಭ್ಯ: 
ಹೋತಾರೆಂ | ಅಗ್ನೇ | ಅಕಿಥಿಂ ವರೇಣ್ಯಂ | ಮಿತ್ರಂ! ನ! ತೇವಂ | ದಿವ್ಯಾಯ 


ಜನ್ಮನೇ | & 


| ಸಾಯಣಭಾಷ್ಕಂ ॥ 


ಹೇ ಅಗ್ಸೇ ಶ್ವಾ ಶ್ವಾಂ ಮಾನುಷೇಷು ಮನುಷ್ಯೇಷು ಮಧ್ಯೇ ಭಗವ ಏತತ್ಸೆಲಜ್ಞಾ ಮಹ” 
ರ್ಷಯೋ ದಿವ್ಯಾಯ ಜನ್ಮನೇ ದೇವತ್ತೆಪ್ರಾಪ್ತೆಯೇೋ ಚಾರುಂ ರಯಿಂ ನ ಶೋಭನಂ ಧನಮಿವಾ ) ಡೆಡ್ಗುಃ | 
ಆಧಾನೆಸಂಭಾರೇಷೆ ಮಂತ್ರೈಃ ಸ್ಥಾಸೆನೇನ ಸಮಸ್ಟುರ್ವನ್‌ | ಕೀದೈಶಂ ತ್ವಾಂ! ಜನೇಭ್ಯಃ ಸುಹವಂ 
ಯಜಮಾನಾರ್ಥ ಮಾಹ್ಯಾತೆಂ ಸುಶೆಳೆಂ ಹೋಕಾರಂ ದೇವಾನಾಮಾಹ್ವಾತಾರಂ 'ಅತಿಧಿಮತಿಧಿವತೊ ಿಜ್ಯಂ | 
ಯದ್ವಾ | ದೇವಯಜನದೇಶೇಷು ಸೆಶತಂ ಗೆಂತಾರಂ | ವರೇಣ್ಯಂ ವರಣೀಯೆಂ ಮಿತ್ರೆಂ ನೆ ಶೇವಂ ! | 
ಯಥಾ ಸಖಾ ಸುಖಕೆರೋ ಭವತಿ ತೆದ್ವಶ್‌ ಸುಖಕೆರಮಿತ್ಯರ್ಥಃ | ದೆಧುಃ | ಲಿಟ್ಯುಸಾ ತೋ ಲೋಪೆ 
ಇಟ ಜೇತ್ಯಾಳಾರಲೋಪಃ | ಯೆಯಸ್ಮತ್ತೆತ್ತ ತೆಕ್ನುಃಷ್ಟೆಂತೊಪಾಪೆಮಿತಿ ನಿಸೆರ್ಜನೀಯೆಸ್ಯ ತ್ವಂ! 
ಸುಹವಂ | ಹೈಯೆತೇರೀಷಡ್ಡುಃಸುಹ್ತಿತಿ ಖಲ್‌ | ಬಹುಲಂ ಛಂದಸೀತಿ ಸೆಂಪ್ರಸಾರಣಂ | ಸೆರಪೂ- 
ರ್ವಶ್ಚಂ | ಗುಣಾವಾದೇಶೌ | ಅಿಶೀತಿ ಪ್ರೆಶೃಯಾತ್ಪೂರ್ವಸ್ಯೋವಾತ್ರೆತ್ವಂ | ಕೈಮತ್ತೆರಪದಸ್ರೆ ಕೃತಿ- 
ಸ್ಪರತ್ತಂ ॥ 


| ಪ್ರತಿಸದಾರ್ಥ 1 


ಆಗ್ಗೇಎಲ್ಕೈ ಅಗ್ನಿಯೇ | ಜನೇಭ್ಯಃ_ಯಜಮಾನರಿಗಾಗಿ | ಸುಹವಂ-- ಚೆನ್ನಾಗಿ ಯಜ್ಞಮಾ 
ಡುವ ಶಕ್ತಿಯುಳ್ಳ ವನೂ | ಹೋತಾರಂ--(ಯಜ್ಚಕ್ಕೆ) ಥೇವತೆಗಳನ್ನು ಕರೆಯುವವನೂ ಆಶಿಥಿಂ-(ಶ್ರೇಷ್ಠ 
ನಾದ) ಅತಕಿಥಿಯೂ (ಅಥವಾ ಯಜ್ವದೇಶಕ್ಕೆ ಆಗಾಗ್ಗೆ ಬರುವನನೂ) | ವರೇಣ್ಯಂ ಇಷ್ಟ ತಮನಾದ | 
ಮಿತ್ರಂ ನ-ಸ್ಟೇಹಿತನಂತೆ | ಕೇವಂ-ಸುಖಕರನೂ ಆದ | ತ್ವಾ. ನಿನ್ನನ್ನು | ಮಾಕುಹೇಷು ಮಾನವರ 
ನಡುವೆ | ಭ್ರೃಗವಃ-- ಭೃಗುಯಸಿಗಳು | ದಿವ್ಯಾಯ ಜನ್ಮನೇ._ದೇವಾತ್ಮಕವಾದ ಜನ್ಮವನ್ನು ಪಡೆಯಲು | 
ಚಾರುಂ ರಯಿಂ ನ. ಮನೋಹರವಾದ ನಿಧಿಯಂತೆ | ಆ ದಧುಃ- ಇಟ್ಟು ಆದರಿಸಿದರು. | 


(| ಭಾವಾರ್ಥ ॥ 


ಎಲೈ ಅಗ್ನಿಯ ನೀನು ಯಜಮಾನರಿಗಾಗಿ ಯಾಗಮಾಡುವವನು. ಯಜ್ಞಕ್ಕೆ ದೇವತೆಗಳನ್ನು 


ಕಕೆಯುವವನು. ಪ್ರಿಯನಾದ ಅತಿಥಿಯು. ಇಷ್ಟ ತಮನಾದ ಸ್ನೇಹಿತನಂತೆ ಸುಖದಾಯಕನು. ಇಂತಹ 





ಅ. ೧. ಆ. ೪. ವ, ೨೪. ] - ಖುಗ್ರೇದಸೆಂಹಿಶಾ 429 


Sy A ಯಗ ಗ. 0. ಒಪ ಸಸಯ ಬಾ 





TS I, FN a NMA SEN 


ನಿನ್ನನ್ನು ಮಾನವರ ನಡುವೆ ಭ್ಯುಗೆಯಷಿಗಳು ತಾವು ದೇವತಾತ್ಮಕವಾದ ಜನ್ಮವನ್ನು ಪಡೆಯಲು ಮನೋಹ 
ರವೂ ಇಷ್ಟತಮವೂ ಆದ ನಿಧಿಯಂತೆ ಇಟ್ಟುಕೊಂಡು ಪೋಷಿಸಿ ಆದರಿಸಿದರು. | | 


English Translation- 


The Bhrigus amongst men, for the sake of being born as gods, cherished 
you like a costly treasure. Agni, you sacrifice for men, you are the invoker of 
the gods, the welcome guest at sacrifices and you are to be esteemed like ೩ 
loving 810006. 


|| ವಿಶೇಷ ವಿಷಯಗಳು | 


ಭೃಗವಃ--ಭೃಗುವೆಂಬ ಖಯಷಿಯ ವಂಶದಲ್ಲಿ ಉತ್ಪನ್ನ ರಾದವರು. 

ದಿವ್ಯಾಯ ಜನ್ಮನೇ--ದೇವಭಾವವನ್ನು ಹೊಂದುವುದಕ್ಕಾಗಿ ಅಂದರೆ ಸ್ವರ್ಗಫಲವನ್ನು ಅಧುಭವಿ 
ಸಲು ಎಂದರ್ಥ. 

ಚಾರುಂ ರಯಿಂ ನ--ಸರ್ವಜನಾಕ್ಲಾದಕವಾದ ಹೆಣದಂತೆ ಎಲ್ಲರೂ ನಿನ್ನನ್ನು ಸೇವಿಸುವರು 
ಎಂದರ್ಥ. ಹಣವು ಎಲ್ಲರಿಗೂ ಜೇಕಾದ ವಸ್ತುವು. | | 

ಸುಹವಂ -- ಯೆಜಮಾನಾರ್ಥೆಮಾಹ್ವಾಕೆಂ ಸುಶಕೆಂ--ಯಜನಮಾನನಿಗಾಗಿ ಸಕಲ ಜೇನತೆ 
ಗಳನ್ನೂ ಸುಲಭವಾಗಿ ಆಹ್ವಾಸಿಸುವುದಕ್ಕೆ. 


ಅತಿಥಿಂ-- ಅತಿಧಿಯಂತೆ ಪೊಜ್ಯನು. ಅಥವಾ ದೇವಯಜನ ದೇಶಗಳಲ್ಲಿ ಸದಾ ಸಂಚರಿಸುವವನು 
ಎಂದರ್ಥ. 


ಮಿತ್ರಂ ನ ಶೇವಂ--ಮಿತ್ರನಂತೆ ಸುಖಕರನು ಎಂದರ್ಥ. ಹೇಗೆ ಪ್ರಿಯಸ್ಸೇಹಿತನು ಸುಖವನ್ನು 
ಬಯಸುವನೋ ಅದರಂತೆ ಅಗ್ನಿಯೂ ಯಜಮಾನನಿಗೆ ಸುಖಪ್ರದನು ಎಂದು ಭಾವವು. | 


ವ್ಯಾಕರಣಪ್ರಕ್ರಿಯಾ il 


ದೆಧುಃ1__ಡುಧಾಜ್‌ ಧಾರಣಪೋಷಣಯೋಃ ಧಾತು. ಲಿಟ್‌ ಪ್ರಥಮಪುರುಷ ಬಹುವಚನಕ್ಕೆ 
ಫೆರಸ್ಮೈಸೆದಾನಾಂ- ಸೂತ್ರದಿಂದ ಉಸಾಡೇಶ. ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹ್ರಸ್ವ. ಜಸ್ತ್ಯ ಅಸಂ- 
ಯೋಗಾಲ್ಲಿಬ್‌ಕಿತ್‌ ಸೂತ್ರದಿಂದ 'ಪ್ರತ್ಯಯವು ಕಿತ್ತಾಗುತ್ತಡೆ. ಆಗ ಅತೋಲೋಪೆಇಟಿಜೆ ಎಂಬುದರಿಂದ 
ಆಕಾರಕ್ಕೆ ಲೋಪ. ಪ್ರತ್ಯಯ ಸಕಾರಕ್ಕೆ ರುತ್ವ ವಿಸರ್ಗ. ದಧುಃ ಎಂದು ರೂಪವಾಗುತ್ತದೆ. ತ್ವಾ ಪರನಾದಾಗ 
ಯುಷ್ಮತ್ರತಕ್ಷುಷ್ಟೆಂತಃ ಪಾದಮ್‌ (ಪಾ. ಸೂ. ೮-೩-೧೦೩) ಎಂಬುದರಿಂದ ವಿಸರ್ಜನೀಯಕ್ಕೆ ಹತ್ತ ಬರುತ್ತದೆ. 


ಸುಹವಮ". ಹ್ರೇ ಇ ಸ್ಪರ್ಧಾಯಾಂ ಶಬ್ದೇ ಚ ಧಾತು. ಇದಕ್ಕ ಸು ಉಪಪದವಾದಾಗ 
ಈಷದ್ದು8ಸುಷುಕ್ಳ ಚ್ಛ್ರಾ--(ಪಾ. ಸೂ, ೩-೩-೧೨೬) ಎಂಬುದರಿಂದ ಖಲ್‌ ಪ್ರತ್ಯಯ, ನಿಮಿತ್ತ ವಿಲ್ಲದಿದ್ದರೂ 





430  ಸಾಯಣಭಾವ್ಯಸಹಿತಾ (ಮಂ. ೧. ಅ. ೧೧. ಸೂ. ೫೮ 


ಹ ಸ ರ ಲ ಪ ಪ ಲ್ಯ ಬ ಬ್ಬ ್ಬ ಟಟ ಪ ್ಮ ಟ್‌ 





ಈ 
ಮ ತ ರ ೊ ರ  ಿು ರ ಬ್ಬ ಹಾಯಿ  ್ಬ್ಬ ಲ ಮ್ಮ ಲ್ಲ ಕೋಟ ಫೋೂಹಾಣ ಕಿ ಗದ್ದಿ ಲಪ ಟ್ಟ ಸ ಉಂ  ು ೂಂ ಪೂ ಚಾ ಬ ಪ ರಾ ಭಾ ಭಲ ಲಭ ಯ ಸ್ಯಾ 





ಬಹುಲಂ ಛಂವೆಸಿ ಎಂಬುದರಿಂದ ಸಂಪ್ರಸಾರಣ, ಹು4ವ-ಅ ಎಂದಿರುವಾಗ ಸೆಂಪ್ರೆಸಾರಣಾಚ್ಛ್ಚೆ ಎಂಬುದ 
ರಿಂದ ಪೂರ್ವರೂಪ. ಆಗ ಪ್ರತ್ಯಯನಿಮಿತ್ತವಾಗಿ ಧಾತುವಿನ ಉಕಾರಕ್ಕೆ ಗುಣ. ಅವಾದೇಶ. ಲಿತಿ (ಪಾ. 
ಸೂ. ೬-೧-೧೯೩) ಎಂಬುದರಿಂದ ಪ್ರತ್ಯಯಡ ಪೂರ್ವಕ್ಕೆ ಉದಾತ್ತಸ್ಪರ ಬರುತ್ತದೆ. ಗತಿಸಂಜ್ಞೆಯುಳ್ಳ ಸು. 
ಎಂಬುದರೊಡನೆ ಸಮಾಸವಾದಾಗ ಗೆತಿಳಾರಕೋಪಪದಾತ್‌ ಕೃತ್‌ ಸೂತ್ರದಿಂದ ಕೃದುತ್ತರಹದಪ್ರ ಕೃತಿಸ್ಟರ 
ಬರುತ್ತದೆ. | 

ಹೋತಾರರ್ಮ--ಹು ದಾನಾಧನಯೋ ಧಾತು. ತೃನ” ಪ್ರತ್ಯಯ." ನಿತ್ತಾದುದರಿಂದ ಅದ್ಭು 
ದಾತ್ರವಾಗುತ್ತದೆ. ದ್ವಿತೀಯಾ ಏಕವಚನ ಪರವಾದಾಗ ;ಯೆಕೋಜಂ ಸರ್ವನಾಮಸ್ಥಾನಯೋಃ ಎಂಬುದ 
ರಿಂದ ಖುಕಾರಕ್ಸೆ ಗುಣ.  ಅಪ್‌ತೈನ್‌ತೈಚ್‌ ಸೂತ್ರದಿಂದ ಉಪಧಾದೀರ್ಥ. 


ಹ ನ ಬಟ 


| ಸಂಹಿತಾಸಾಠಃ 1 


| | 
ಹೋತಾರಂ ೦ ಸಪ್ತ ಜು ಹೊ ತಿ ಯಚೆಷ್ಟಂ ಯಂ ವಾಘತೋ ವೃಣತೇ 


ಅಧ್ಯರೇಷು | 
ಅಗ್ನಿಂ ನಿಶ್ವೇಷಾಮರತಿಂ ವಸೂನಾಂ ಸಪರ್ಯಾಮಿ ಬು ಪ್ರಯಸಾ ಯಾಮಿ 
ರತ್ನಂ 1೭ 
 ಪದಹಾಠಃ 1 
ಹೋತಾರಂ | ಸಪ್ತ ! ಜುಪ್ರಃ ಯಜಿಷ್ಮೆಂ | ಯಂ! ವಾಘುತ: ವೃಣತೇ i 
ಅಧ್ವರೇಷು | § 
ಅಗ್ನಿಂ | ನಿಶ್ಲೇಷಾಂ ! ಅರತಿಂ ! ವಸೂನಾಂ | ಸಪರ್ಯಾಮಿ ! ಪ್ರಯೆಸಾ | 
ಯಾಮಿ | ರತ್ನಂ Hen § 
[ಸಾಯಣಭಾಷ್ಯ ೦॥| 


ಸಪ್ತ ಸಪ್ತಸಂಖ್ಯಾಕಾ ಜುಹ್ಹೋ ಹೋಶಾರೋ ನಾಘಕ ಯತ್ವಿಜೋ;ದ್ವರೇಷು ಯಾಗೇಷು 
ಯಜಿಷ್ಠಂ ಯೆಷ್ಟೃತಮಂ ಹೋತಾರಂ ಡೇವಾನಾಮಾಹ್ವಾತಾರಂ ಯೆಮಗ್ಗಿಂ ವೃಣತೇ ಸಂಭಜಂತೇ 
ನಿಶ್ವೀಷಾಂ ಸರ್ವೇಷಾಂ ವಸೂನಾಮರತಿಂ ಪ್ರಾಪೆಯಿಶಾರಂ ತಮಗ್ಗ್ನಿಂ ಪ್ರೆಯೆಸಾ ಹನಿರ್ಲಸ್ಷಣೇನಾನ್ನೇನ 
ಸಪರ್ಯಾಮಿ | ಪರಿಚರಾಮಿ |! ರತ್ತಂ ರಮಣೇಯಂ ಕರ್ಮಫಲಂ ಚ ಯಾಮಿ | ಯಾಚಾಮಿ |! 





ಅ. ೧. ಅ.೪. ವ. ೨೪, ]  ಖುಸ್ಟೇಡಸೆಂಹಿತಾ ೨.4 ‘431 


ಗ ಆ ರ MN ೈೈುು ರು ರ್ಮ ೂ ್ರಾಾೋೊ್ರೈಾ NT ್ಮ್ಮುಟ a EN ಫಲ ಗ ಟೂ ಜಬ I ಟಿ ಬಟ ಇ ಬಬ ನಾ ಬ ಬ ಬಜ ಇಡ ಗಾಗ: 


ವೃಣತೇ | ವೃಜ್‌ ಸಂಭಳ್ತೌ | ಕ್ರೈಯೊದಿಕಃ ! ಪ್ರತ್ಯಯಸ್ವರಃ | ಅರಶಿಂ | ಚು. ಗೆತಿಸ್ರಾಸೆಣಯೋಃ | 
ಅಸ್ಮಾದೌಣಾದಿಕೋ ವಹಿವಸ್ಯರ್ತಿಭೃಶ್ಚಿತ್‌ ! ಉ. ೪-೬೦ | ಇತ್ಯತಿಪ್ರತ್ಯಯಃ | ಚಿತ್ಕ್ಪಾದಂತೋದಾ- 
ತ್ರತ್ತಂ | ಸಸರ್ಯಾಮಿ | ಸೆಪರ್ಯತಿಃ ಪರಿಚೆರಣಕರ್ವಾ! ಸಪೆರ ಪೂಜಾಯಾಮಿತಿ ಧಾತುಃ ಕೆಂಡ್ರಾದಿ:ಃ| 
ಅತೋ ಯೆಕೆ ಏವ ಸ್ಪರ: ಶಿಸ್ಯಶೇ | ಪಾದಾದಿತ್ತಾನ್ನಿ ಘತಾಭಾವಃ | ಯೊಮಿ |. ಯಾಜಚಾಮಾತೈಸ್ಯ 
ವರ್ಣಲೋಪಶ್ಭಾಂದಸೆಃ | 


॥ ಪ್ರತಿಸದಾರ್ಥ ॥ 


ಸಪ್ತ _ನಿಳುಜನ | ಜುಹ್ವಕ--ಹೋತ್ಸಸ್ಥಾ ನದಲ್ಲಿರುವ | ವಾಘತಃ- -ಖುತ್ತಿಕ್ಳುಗಳು | ಅಧ್ರ- 
ರೇಷು-- ಯಾಗಗಳಲ್ಲಿ ! ಯಜಿಷ್ಕಂ--ಸಪೂಜ್ಯತಮನೂ | ಹೋತಾರಂ--(ದೇವತೆಗಳನ್ನು ಯಜ್ಞಕ್ಕೆ) ಕರೆಯು 
ವವನೂ ಆದ | ಯೆಂ- ಯಾವ ಅಗ್ನಿಯನ್ನು | ವೃಣಿತೇಆರಿಸಿ ಪೂಜಿಸುತ್ತಾರೋ (ಅಂತಹ) | 
ನಿಶ್ವೇಷಾಂ--ಸಕಲವಾದ | ವಸೂನಾಂ--ಧನಗಳಿಗೂ | ಆರಸಿಂ--ದಾತನಾದ ! ಅಗ್ನಿಂ--ಅಗ್ನಿಯನ್ನು | 
ಪ್ರೆಯೆಸಾ- ಹವಿಸ್ಸಿನ ರೂಪದಲ್ಲಿರುವ ಅನ್ನದಿಂದ | ಸಸೆರ್ಯಾಮಿ.... ಪೊಜಿಸುತ್ತೇನೆ (ಮತ್ತು) | ರತ್ನ 0--ರಮ 
ಜೇೀಯವಾದ ಯಜ್ಞ ಫಲವನ್ನು (ಐಶ್ವರ್ಯವನ್ನು) 1 ಯಾಮಿ. ಬೇಡುತ್ತೇನೆ ॥ 


॥ ಭಾವಾರ್ಥ ॥ 
ಹೋತ್ಸ ಸ್ಹಾನದಲ್ಲಿರುವ ಏಳು ಜನ ಖುತ್ತಿಕ್ಳು ಗಳು ಯಾಗಗಳಲ್ಲಿ ಪೂಜ್ಯತಮನೂ, ದೇವತೆಗಳನ್ನು 
ಯಜ್ಞಕ್ಕೆ ಕರೆಯುವವನೂ ಆದ ಯಾನ ಅಗ್ನಿಯನ್ನು ಆಹ್ವಾನಿಸಿ ಪೂಜಿಸುತ್ತಾರೋ ಅಂತಹೆ ಸಕಲ ಥನದಾತನಾದ 
ಅಗ್ನಿಯನ್ನು ಹೆವಿಸಿನರೂಪದಲ್ಲಿರುವ ಅನ್ನದಿಂದ ಪೂಜಿಸುತ್ತೇನೆ. ಅಲ್ಲದೆ ರಮಣೀಯವಾದ ಐಶ್ವರ್ಯಕ್ಕಾಗಿ 
ಬೇಡುತ್ತೇನೆ. | 


Emghish ‘Translation. 


I worship with oblations that Agni whom the seven invoking priests 
invite as the invoker of the gods3s who is most worthy of adoration af 
sacrifies, and who is the giver of all riches; T solicit of him riches ; 


ವಿಶೇಷ ವಿಷಯಗಳು 


ಸಪ್ತೆ ಜುಹ್ವೆಃ ಏಳು ಸಂಖ್ಯೆಯ ಹೋತ್ಪಗಳು. ಯಜ್ಞದಲ್ಲಿ ದೇವತೆಗಳನ್ನು ಆಹ್ವಾನಿಸುವುದ 
ಕ್ಕಾಗಿ ಏಳು ಜನ ಯಷ್ಟಿಕ್ಟುಗಳಿಂದ ಕೂಡಿದ ಹೋತ್ಸವರ್ಗವಿರುವುದು. 


ವಾಘಶೆಃ--ಖುತ್ಚಿಕ್ಳುಗಳು. ಭಾರತಾಃ ಕರವಃ ಮೊದಲಾದ ಎಂಬು ಖುಕ್ತಿಜ್ಜಾಮಗಳ ಮಧ್ಯೆದಲ್ಲಿ 
ಮಾಘೆತಃ ಎಂಬ ಶಬ್ದವು ಪಠಿಶವಾಗಿರುವುದರಿಂದ ವಾಘತಃ ಎಂದಕಿ ಖುತ್ತಿಕ್ಳುಗಳು ಎಂದರ್ಥವು. (ನಿ. ೩-೧೮) 





4 OO ಸಾಯಣಭಾಸ್ಯಸಹಿತಾ [ ಮಂ.೧. ಅ. ೧೧. ಸೂ. ೫೮ 





ಜಾ ಈ ಕ್ಕ ಇ 








ಯೆಜಿಷ್ಮಂ--ಯಾಗಮಾಡುವವರಲ್ಲಿ ಅತ್ಯಂತಶ್ರೇಷ್ಮರಾದವರು. 

ವಸೂನಾಂ ಅರೆಶಿಂ--ಸಂಪೂರ್ಣ ಐಶ್ವರ್ಯವನ್ನು ಹೊಂದಿಸುವವನು ಅಗ್ನಿ ಪುರುಷ. 

ಸಪರ್ಯಾಮಿ--ಸೇವಿಸುವೆನು. ಸಪೆರ್ಯತಿಃ ಷರಿಚರಣಕರ್ಮಾ ಸಪೆರ ಪೂಜಾಯಾಂ ಎಂಬು ಧಾತು 
ವಿನಿಂದ ಉತ್ಪನ್ನವಾದ ಶಬ್ದ ಇದು. 
| ಯಾನಿ ಯಾಚಾಮಿ ಎಂಬ ಕ್ರಿಯಾರೂಪದಲ್ಲಿ ಮಧ್ಯಮನರ್ಣಿ ಲೋಪವಾಗಿ, ಅದೇ ಅರ್ಥದಲ್ಲಿ 
ಈ ಪದನು ಪ್ರಯೋಗಿಸಲ್ಪಟ್ಟದೆ. | 


1 ವ್ಯಾಕರಣಪ್ರಕ್ರಿಯಾ || 


ಯಜಿಷ್ಕಮ್‌. .ಯಷ್ಟ್ಯೃ ಶಬ್ದ. ತುತ್ಸಂದಸಿ ಎಂಬುದರಿಂದ ಅತಿಶಯಾರ್ಥದಲ್ಲಿ ಇಷ್ಮನ್‌ ಪ್ರತ್ಯಯ. 
ತುರಿಸ್ಕೇಮೇಯಃಸು ಎಂಬುದರಿಂದ ಇಷ್ಮನ್‌ ಪರವಾದಾಗ ತೃಚಿಗೆ ಲೋಪ. ಇಸ್ಮನ್‌ ಫಿತ್ತಾದುದರಿಂದ. 
ಆಮ್ಯುದಾತ್ತ ವಾಗುತ್ತಜೆ. | 


ವೃಣತೇ-ವೃಜ್‌ ಸಂಭಕ್ತ್‌ ಧಾತು. ಕ್ರ್ಯಾದಿ ಲಟ್‌ ಪ್ರಥಮಪುರುಷದಲ್ಲಿ ರು ಪ್ರತ್ಯಯ. ಕ್ರ್ಯಾದಿ. 
ಭ್ಯಃ ಶ್ತ ಎಂಬುದರಿಂದ ಶ್ನಾ ವಿಕರಣ. ಆತ್ಮನೇಸದೇಷ್ಟನತಃ ಸೂತ್ರದಿಂದ ರು.ಪ್ರತ್ಯಯಕ್ಕೆ ಅತಾದೇಶ. 
ಸಾರ್ವಧಾತುಕಮನಿಕ್‌ ಸೂತ್ರದಿಂದ ಇದಕ್ಕೆ ಜರಿದ್ವದ್ಭಾ ವವಿರುವುದರಿಂದ ಶ್ನಾಭ್ಯಸ್ತಯೋರಾಶೆಃ ಎಂಬುದರಿಂದ 
ಶ್ನಾ ಪ್ರತ್ಯಯದ ಆಕಾರಕ್ಕೆ ಲೋಪ, ಶ್ನಾ ಪ್ರತ್ಯಯವೂ ಜಂತ್ರಾದುದರಿಂದ ಧಾತುವಿನ ಖುಕಾರಕ್ಕೆ ಗುಣ 
ಬರುವುದಿಲ್ಲ. ವೃಣಶೇ ಎಂದು ರೂಪವಾಗುತ್ತದೆ. ಯದ್ಯೋಗನಿರುವುದರಿಂದ ನಿಘಾತಸ್ವರ ಬರುವುದಿಲ್ಲ. 
ಪ್ರತ್ಯಯಸ್ಸರದಿಂದ ಮಧ್ಯೋಜದಾತ್ತೆವಾಗುತ್ತದೆ. | 


ಅರತಿಮ್‌-ಖು ಗತಿಪ್ರಾಪಣಯೋಃ ಧಾತು. ಇದಕ್ಕೆ ಔಣಾದಿಕವಾದ ವಹಿವಸೈರ್ತಿಭ್ಯಶ್ಚಿತ್‌ 
(ಉ. ಸೂ. ೪.೫೦೦) ಎಂಬುದರಿಂದ ಅತಿ ಪ್ರತ್ಯಯ. ಪ್ರತ್ಯಯನಿಮಿತ್ತವಾಗಿ ಥಾತುನಿಗೆ ಗುಣ. ಉರಣ್ರ- 
ಪರಃ ಸೂತ್ರದಿಂದ ರಪರವಾಗಿ ಬರುತ್ತದೆ. ಪ್ರತ್ಯಯಕ್ಕೆ ಚಿತ್ತ ಅತಿದೇಶಮಾಡಿರುವುದರಿಂದ ಚಿತೆಃ ಎಂಬುದ 


ರಿಂದ ಅಂತೋದಾತ್ರಸ್ವರ ಬರುತ್ತದೆ. ದ್ವಿತೀಯಾ ಏಕವಚನಾಂತರೂಸ, 


ಸಪರ್ಯಾವಿ2--ಸಪರ್ಯತಿಃ ಪರಿಚರಣಕರ್ಮಾ. (ಸೇವಾರ್ಡದಲ್ಲಿದೆ) ಸಸರ ಪೂಜಾಯಾಂ ಎಂದ್ರೆ 

ಈ ಧಾತುವು ಕಂಡ್ವಾದಿಯಲ್ಲಿ ಸಠಿತವಾಗಿದೆ. ಕೆಂಡ್ರ್ವಾದಿಭ್ಯೋಯಕ್‌ (ಪಾ. ಸೂ. ೩-೧-೨೭) ಎಂಬುದರಿಂದ 

ಕಂಡ್ವಾದಿಗಳಿಗೆ ಸ್ವಾರ್ಥದಲ್ಲಿ ಯಕ್‌ ಬರುತ್ತದೆ. ಲಟ್‌ ಉತ್ತಮಪುರುಷ ಏಕನಚನದಲ್ಲಿ ಮಿಪ್‌ ಪ್ರತ್ಯಯ, 

ಅತೋಲೋಸೆಃ ಸೂತ್ರದಿಂದ ಯಕ್‌ ಪರವಾದಾಗ ಅಕಾರಕ್ಕೆ ರೋಸ.” ಅತೋದೀರ್ಥೋಯುಇಂ ಸೂತ್ರ 

ದಿಂದ ಮಿ ನಿಮಿತ್ತವಾಗಿ ಅದಂತಾಂಗಕ್ಕೆ ದೀರ್ಫೆ. ಪಾದಾದಿಯಲ್ಲಿರುವುದರಿಂದ ನಿಘಾತಸ್ವರ ಬರುವುದಿಲ್ಲ. 
ಯಕ್‌ ಸ್ವರವು ಉಳಿಯುವುದರಿಂದ ಯಕಾರೋತ್ತರಾಕಾರವು ಉದಾತ್ತವಾಗುತ್ತದೆ. | 


. ಯಾಮಿ. ಟುಯಾಚ್ಛ ಯಾಚ್ಚಯಾಂ ಧಾತ್ಕು ಉಭಯಪದೀ. ಅಟ್‌ ಉತ್ತಮಪುರುಷ ಏಕವಚ: 
ನದಲ್ಲಿ ಮಿಪ್‌ ಪ್ರತ್ಯಯ, ಯಾಚಾಮಿ ಎಂದಿರುವಾಗ ಮಧ್ಯ ಚಕಾರಕ್ಕೆ ಛಾಂದಸವಾಗಿ ಲೋಪ ಬರುತ್ತದೆ. 





ಅ.೧. ೫.೪ ವ. ೨೪]  ಹುಗ್ವೇದಸಂಹಿತಾ : | 433 














ಟ್‌ 4 RN pT 8 K ಇ. ಆ ಸ ಸಃ WN ಬ ಬ 








| ಸಂ ಹಿತಾಪಾಠಃ | 


| A | 
ಅಚ್ಛದ್ರಾ ಸೂನೋ ಸಹಸೋ ನೋ ಆದ್ಯ ಸ್ತೋತೃಭ್ಕೋ ಮಿತ್ರಮಹಃ 
ಶರ್ಮ ಯಚ್ಛ 2೨ ೨ | 


ಆಗ್ನೇ ಗೃಣಂತಮಂಹಸ ಉರುಸ್ಕೋರ್ಜೋ ನ ಪಾತ್ರೂರ್ಭಿರಾಯ- 
ಬೀಭಿಃ 1೮॥ 


[| ಪಡಪಾಠೆಃ [| 


ಅಚ್ಚಿ ದ್ರಾ! ಸೂನೋ ಇತಿ ! ಸಹಸಃ | ನಃ | ಅದ್ಯ | ಸ್ತೋತೃಭ್ಯಃ 1 ಮಿತ್ರ್ಯಮುಹಃ॥ 
ಕರ್ಮ | ಯಚ್ಛ | 


| 4 
ಅಗ್ನೇ | ಗೃಣಂತಂ ! ಅಂಹಸಃ | ಉರುಸ್ಯ | ಊರ್ಜಃ | ನಪಾತ್‌ | ಪೂಃಭಿಃ ! 


ಆಯೆಸೀಭಿಃ ॥೮॥ 


|| ಸಾಯೆಣಭಾಷಸ್ಯಂ || 


ಹೇ ಸಹಸಃ ಸೂನೋ ಬಲಸ್ಯ ಪುತ್ರ | ಬಲೇನ ಹಿ ಮಥ್ಯಮನೊಆಗ್ನಿರ್ಜಾಯಶೇ | ಮಿತ್ರ- 
 ಮಹೊಟನುಕೊಲದೀಪ್ರಿಮನ್ನಗ್ನೇ ನೊಣಸ್ಮಭ್ಯಂ ಸ್ತೋತೃಭ್ಯೊಣದ್ಯಾಸ್ಮಿನ್ಯರ್ಮಣ್ಯಚ್ಛಿದ್ರಾಚ್ಛೆ (ಡ್ಯಾನಿ 
ಶರ್ಮ ಶರ್ಮಾಣಿ ಸುಖಾನಿ ಯಚ್ಛೆ | ದೇಹಿ! ಕಿಂಚೆ ಹೇ ಊರ್ಜೋಃ ನಪಾತ್‌ ಅನ್ನಸ್ಯ ಪುತ್ರ | "ಕ್ತ (- 
ನಾನ್ನೇನೆ ಜಠರಾಗ್ದೇಃ ಪ್ಪ ಕ್ರವರ್ಧನಾವಗ್ಗ ೀರನ್ನಪುತ್ರತ್ವೆಂ | ಏವಂನಿಧಾಗ್ನೇ ಗೃಣಂಷೆಂ ತ್ವಾಂ ಸ್ಕುವಂತ- 
ಮಾಯೆಸೀಭಿರ್ವ್ಯಾಪ್ರೈಃ | ಯೆದ್ವಾ | ಅಯೋವದ್ಪೃಢತಕ್ಕೆಃ | ಪೂರ್ಭಿಃ ಸಾಲಸೈರಂಹಸೆಃ ಪಾಸಾಡು- 
ರುಷ್ಯ 1 ರಕ್ಷ |! ಉರುಷ್ಯತೀ ರಕ್ಷೂಕರ್ಮಾ | ನಿ. ೫.೨೩ | ಇತಿ. ಯಾಸ್ಕಃ | ಅಚ್ಛೆ ದ್ರಾ! ಶೇಶ್ಸ ಂದಸೀತಿ 
ಶೇರ್ಲೋಪಃ | ಸೂನೋ ಸೆಹಸಃ | ಸರಮಪಿ ಚ್ಛಂದಸೀತಿ ಪರಸ್ಯ ಷಷ್ಮ್ಯಂತಸ್ಯೆ ಸೂರ್ವಾಮಂತ್ರಿ ತಾಂಗೆ- 
ವದ್ಭಾವೇ ಸತಿ ಸದದ ಫಯಸಮುವಾಯಸ್ಯಾಷ್ಟಮಿಕೆಂ ಸರ್ವಾನುದಾಶ್ರತ್ವಂ | ಶರ್ಮ | ಸುಪಾಂ ಸುಲು- 
ಗಿತಿ ನಿಭಕ್ರೇರ್ಲುಕ್‌ | ಊರ್ಜೊೋ ನಪಾತ್‌ | ನ ಪಾತೆಯತೀತಿ ನಸಾಶ್‌ | ನಭ್ರಾಣ್ಣಪಾದಿತಿ ನಃ 
ಪ್ರೆಕೃತಿಭಾವಃ | ಸುಬಾಮಂತ್ರಿತ ಇತಿ ಷಷ್ಕ್ಯಂಶಸ್ಯ ಪರಾಂಗನದ್ಭಾವೇ ಸತಿ ಪಾದಾದಿತ್ತಾದಾಷ್ಟಮಿಕ- 
ನಿಘಾತಾಭಾವೇ ಷಾಸ್ಮಿ ಕಮಾಮಂತ್ರಿತಾಮ್ಯದಾತ್ತಶ್ಚಂ | ಪೂರ್ಭಿಃ | ಸ್ಯ ಪಾಲನಪೂರಣಯೋರಿತೈಸ್ಮಾ-. 
ತ್ಸಂಪವಾದಿಲಕ್ಷಣೋ ಭಾನೇ ಸ್ವಿಸ್‌ | ಉತ್ಪವೀಫರ್ಗಿ | ಸಾನೇಕಾಚ ಇತಿ ನಿಭಕ್ಕೇರುದಾತ್ತತ್ತಂ || 
56 





434 ಸಾಯಣಭಾಷ್ಯಸೊತಾ  [ಮಂ.೧. ಆ.೧೧. ಸೂ. ೫೮. 


ಸ ಗಾ ದಾ ಗಾಡಾ” ಸ ಸ TRI TE AT Tg NT 4 








| ಪ್ರತಿಪದಾರ್ಥ ॥ 


| ಸೆಹಸಃ ಸೂನೋ. ಶಕ್ತಿಯ ಪುತ್ರನೂ | ಮಿತ್ರಮಹೆ:-- ಅನುಕೂಲವಾದ ತೇಜಸ್ಸುಳ್ಳವನೂ ಆದ 
ಎಲ್ಫೆ ಅಗ್ನಿಯೇ | ನಃ ಸ್ಮೊ (ತ ೈಭ್ಛ್ಯಃ--ಸ್ರೊ ತೃ ಗಳಾದ ನಮಗೆ ಅದ್ಯೆ--ಈ ಯಾಗಕರ್ಮದಲ್ಲಿ | 
ಅಟ್ಟಿ ದ್ರಾ-ತಜೆಯಿಲ್ಲದ (ಅವಿಚ್ಛಿ ನ್ನಗಳಾದ) ! ಶರ್ಮ- ಸುಖಗಳನ್ನು | ಯೆಚ್ಛೆ-ಕೊಡು (ಮತ್ತು) | 
ಊರ್ಜೊ ನಪಾತ್‌--ಅನ್ನ ದ ಪುತ್ರನಾದ! ಅಗ್ನೇ ಅಗ್ನಿಯೇ! ಗೈ ಬಂತೆಂ- —(ಪಿನ್ನನ್ನು) ಸ್ತೋತ್ರ 
ಮಾಡುವ ಭೆಕ್ತನನ್ನು | ಆಯಸೀಭಿಃ-ವಿಸ್ತಾರವಾದ ಅಥವಾ ಕಬ್ಬಿ ಇದಂತೆ ಭೆನವಾದ ಪೊರ್ಛಿಃ--ರಕ್ಷಣೆಗಳ 
ಮೂಲಕ | ಅಂಹೆಸೆ8- ಪಾಪದಿಂದ |! ಉರುಷ್ಯ ಕಾಪಾಡು || 


॥ ಭಾವಾರ್ಥ ॥ 


ಶಕ್ತಿಪುತ್ರನೂ, ಅನುಕೂಲವಾದ ತೇಜಸ್ಸುಳ್ಳ ವನೂ ಆದ ಎಲೈ ಅಗ್ನಿಯೇ, ಸ್ತೋತೃಗಳಾದ ನಮಗೆ ಈ 
ಯಾಗಕರ್ಮದಲ್ಲಿ ಅವಿಚ್ಛಿನ್ನಗಳಾದ ಸುಖಗಳನ್ನು ದಯಪಾಲಿಸು. ಅನ್ನ ಪುತ್ರತಾದ ಆಗ್ನಿಯೇ, ನಿನ್ನನ್ನು 
ಸ್ತೋತ್ರಮಾಡುವ ನಿನ್ನ ಭಕ್ತನನ್ನು ಕಬ್ಬಿಣದಂತೆ ದೃಢವಾದ ರಕ್ಷಣೆಗಳ ಮೂಲಕ ಪಾಪದಿಂದ ಕಾಪಾಡು. 


English Translation. 


Son of strength, favourably-shining Agni, grant to your adorers; on this 
‘occasion, uninterrupted happiness ; offspring of Food, preserve him who praises 
‘you from sin with guards of iron. | 


| ವಿಶೇಷ ವಿಷಯಗಳು ॥ 


ಸಹಸೆಃ ಸೂನೋ ಇದು ಅಗ್ನಿವಾಚಕವಾದ ಶಬ್ದದ ಸಂಬೋಧನೆ. ಬಲಪ್ರಯೋಗದಿಂದಲೇ ಅರೆ 


`ಜಿಯ ಸಹಾಯದಿಂದ ಅಗ್ನಿಯನ್ನು ಉತ್ಪತ್ತಿ ಮಾಡುವುದಾದುದರಿಂದ್ಕ ಬಲಪುತ್ರತ್ವವು ಅಗ್ನಿಗೆ ಸಿದ್ಧಿಸಿದಂತಾ 
ಯಿತು. 


ಮಿತ್ರಮಹ--ಮಿತ್ರಂ ಮಹಃ ಯೆಸ್ಯೆ | ಅನುಕೂಲವಾದ ಕಾಂತಿಯುಳ್ಳವನು. ಎಂದರೆ ಅಗ್ನಿಯ 
ರುಜ್ಜದಲ್ಲಿ ತನ್ನ ಕಾಂತಿಯಿಂದ ಯಾರಿಗೂ ತೊಂದರೆ ಕೊಡುವವನಲ್ಲ ಎಂದು ತಾತ ಶ್ರರ್ಯ. 


ಊಜೋನ ಪಾಶ್‌--ನ ಪಾತೆಯೆತೀತಿ ನಪಾತ್‌ ಅನ ಸ್ಯ ಪುತ್ರ |! ಮಾನವರು ತಾವು ತಿಂದ 
ಂದ ಜಠಠಾಗ್ದಿಯನ್ನು ಹೆಚ್ಚಿ ಸಿಕೊಳ್ಳು ವರು. ಆಗ ಅನ್ನ ದಿಂದ ವೃದ್ಧಿ ಹೊಂದುವ ಶಕ್ತಿ ಅಗ್ನಿ ಗೆ ಬಂದಿತು. 


ನಟೇ ಅನ ಪುತ್ರನು ಅಗ್ನಿ ನು ಎಂದು ಹೇಳಬೇಕು. 


ಆಯೆಸೀಭಿಃ--ವ್ಯಾಸ್ತೈ: ಯೆದ್ವಾ ಅಯೋವಕ್‌ ವೆ ೈಢತರೈಃ | ಎಂದರೆ ಈ ಪದಕ್ಕೆ ಸರ್ವವ್ಯಾಪ್ತ | 
ಅಥವಾ ಕಬ್ಬಿ ಇದಂತೆ ೮ ನ ಎಂಬ ಎರೆಡು ಅರ್ಥಗಳನ್ನೂ ಇಲ್ಲಿ ಕಲ್ಪಿ ಸಿದ್ದಾ ಕ್ತಿ. 


ಉರುಷ್ಯ-- ರಕ್ಷಿಸು-_ ಉರುಸ್ಯತೀ ರಕ್ಲಾಕರ್ಮಾ (86. ೫. -೨೩) ಎಂದು ನಿರುಕ್ತ ದಲ್ಲಿ ಉರುಧಾತ್ಮ 
ಣೆ ಎಂಬರ್ಥವನ್ನು ಸೂಚಿಸಿದ್ದಾರೆ. | 





ಆ೧. ಅ.೪. ವ, ೨೪.] ಖುಗ್ಗೇದೆಸಂಶಾತಿ |  4ಡ್ತಿರಿ 


ತಾ, ಹ ತ ಆ ಸಟ ಭಖ ಸಾಯ ಚು ಭು ಹಚ ಹ ಅಚ ಚತ ಉಚ ಚಚ ಚಾ ಚ್ಚ. 0.೧ ಜಾಯಾ ಯಾ ಜಂ ಭಾ ಪಾ ಗ ಪ ಧದ ಟ್ಟು SS NE 





ಜಾಂ ಖಾ ಯು ಎ ಸಫಾ ಚ ಬಾ ಕಾಗ: ಗ್‌ 


| ವ್ಯಾಕರಣಪ್ರಕ್ರಿಯಾ || 


ಅಚ್ಛೆ ದ್ರಾ--ನ ಛಿದ್ರಾಣಿ ಅಚ್ಚಿ ದ್ರಾ ಜಿ. ಸಂಹಿತಾದಲ್ಲಿ ಶೇಶ್ಚಂದಸಿ ಬಹುಲಂ ಎಂಬುದರಿಂದ ಶಿಗೆ. 
ಲೋಪ. 


ಸೂನೋ ಸಹಸ... ಪರಮಸಿ ಛಂದಸಿ ಎಂಬ ವಚನದಿಂದ ಆಮಂತ್ರಿತಕ್ಕೆ ಪರದಲ್ಲಿದ್ದರೊ ಸಹಸಃ 
ಎಂಬ ಷಷ್ಕ್ಯಂತಪದವು ಪೂರ್ವದ ಆಮಂತಿ ಶ್ರಿ ತಕ್ಕ ಅಂಗವಾಗುವುದರಿಂದ ಅಮಂತಿ ಶ್ರಿತಸ್ಯ ಚ ಎಂಬ ಆಪ್ಪ ಮಿಕ 
ಸೂತ್ರದಿಂದ ಬರುವ ನಿಘಾತಸ್ವರವು ಪದದ್ರಖಯ ಸಮುದಾಯಕ್ಕೆ ಬರುತ್ತದೆ. 


| ಶರ್ಮ-_ಶರ್ಮಾಣಿ ಎಂದು ದ್ವಿತೀಯಾ ಬಹುವಚನದಲ್ಲಿ ರೂಪವಾಗುತ್ತದೆ. ಸುಪಾಂಸುಲುಕ್‌ 
ಸೂತ್ರದಿಂದ ವಿಭಕ್ತಿಗೆ ಲುಕ್‌ ಬಂದಿದೆ. 


| ಯೆಚ್ಛೆ--ದಾಣ್‌ ದಾನೇ ಧಾತು. ಲೋಟ್‌ ಮಧ್ಯಮಪುರುಷ ವಿಕನಚನಲ್ಲಿ ಸಿಪಿಗೆ ಹಿ ಆದೇಶ. 
ಪಾಫ್ರಾಧ್ಮಾ ಸೂತ್ರದಿಂದ ಯಚ್ಛಾದೇಶ ಬರುತ್ತದೆ. ಶಪ್‌ ವಿಕರಣ ಅದಂತದ ಪರದಲ್ಲಿರುವುದರಿಂದ ಹಿಗೆ 
ಲುಕ್‌ ತಿಜಂತನಿಘಾತಸ್ತರ ಬರುತ್ತದೆ. 


ಊಜೋನಪಾತ್‌ನ ಪಾತಯತಿ ಇತಿ ನಪಾತ್‌. ನಭ್ರಾಣ್‌ನಸಾತ್‌ ನಾಸತ್ಯಾ--(ಪಾ. ಸೂ. 
೬-೩-೭೫) ಎಂಬುದರಿಂದ ನಇಂಗೆ ಪ್ರಕೃತಿಭಾವ. ಸುಬಾಮಂತ್ರಿತೇ ಪರಾಂಗವತ್‌ಸ್ವರೇ (ಪಾ. ಸೂ. ೨-೧-೨) 
ಎಂಬುದರಿಂದ ಷಷ್ಯ್ಯ್ಯಂತಕ್ಕೆ ಸರಾಂಗವದ್ಭಾವವಿರುವುದರಿಂದ ಇದು ಪಾದದ ಆದಿಯಲ್ಲಿ ಬಂದುದರಿಂದ ಆಷ್ಟೃಮಿಕ 
ನಿಫಾತಸ್ವರ ಬರುವುದಿಲ್ಲ. ಆಗ ಆಮಂತ್ರಿತಸ್ಯ (ಪಾ. ಸೂ. ೬-೧-೧೯೮) ಎಂಬುದರಿಂದ ಆದ್ಯುದಾತ್ತಸ್ವರ 
ಬರುತ್ತೆ. 


ಪೂರ್ಭಿಃ--ಸ್ಟ ಪಾಲನ ಪೂರಣಯೋಃ ಧಾತು. ಇದಕ್ಕೆ ಸಂಪದಾದಿಭ್ಯಃಕ್ವಿಸ್‌ ಎಂಬುದರಿಂದ 
ಭಾವಾರ್ಥದಲ್ಲಿ ಕಪ್‌. ಉದೋಷ್ಮ್ಯಪೂರ್ವಸ್ಯ (ಪಾ. ಸೂ. ೭-೧-೧೦೨) ಎಂಬುದರಿಂದ ಉತ್ತ. ಖುಕಾ 
ರದ ಸ್ಥಾನಕ್ಕೆ ಬರುವುದರಿಂದ ರನರವಾಗಿ ಬರುತ್ತದೆ. ಭಿಸ್‌ ಪರವಾದಾಗ ಹೆಲಿಚ ಎಂಬುದರಿಂದ ಉಷಧಾ 
ಭೂತವಾದ ಇತಿಗೆ ದೀರ್ಫ್ಥ. ಸಾನೇಕಾಚೆಸ್ತೃತೀಯಾದಿಃ (ಪಾ. ಸೂ. ೬- “೧-೧೬೮) ಎಂಬುದರಿಂದ- ನಿಕಾಚಾ 
`' ದುದರಿಂದ, ಪರದಲ್ಲಿರುವ ವಿಭಕ್ತಿಗೆ ಉದಾತ್ತಸ ಸ ಬರುತ್ತದೆ. 


UT ‘ 


| ಸಂಹಿತಾಪಾಠಃ 


ಭವಾ ವರೂಥಂ ಗೃಣತೇ ದಿಭಾವೋ ಭವ ಮಘವನ್ಮಘವದ್ಧ್ಯ ; ಶರ್ಮ! 
ಉರುಷ್ಯಾಗ್ನೇ ಅಂಹಸೋ ಗ್ರಣಂತಂ 2 ಪಾ ಪ್ರತರ್ಮಥ್ಲೂ ಧಿಯಾವಸುರ್ಯ- 
ಗಮ್ಮಾ ತ್‌ ॥1೯॥ 





4536 ; ಸಾಯಣಭಾಷ್ಯಸಹಿಶಾ [ಮಂ. ೧ ಅ. ೧೧. ಸೂ. ೫೮ 


NS ET ಪಪ ge” PN RON p ಹ್‌ ಇ RF Ne 











| ಪದಹಾಠಃ 1 


| 4 
ಭನ ನರೂಥಂ ಗ್ರಣತೇ | ವಿಭಾಂವಃ | ಭವ | ಮಘವನ್‌ |! ಮಘವತ್‌- 


ಭ್ರಃ ! ಶರ್ಮ | 


ಉರುಷ್ಯ | ಅಗ್ನೇ | ಅಂಹಸಃ | ಗ್ರಣಂತಂ | ಪ್ರಾಕಃ ! ಮಕ್ತು ! ಧಿಯಾನಸುಃ 


ಜಗಮ್ಯಾತ್‌ | ೯॥ 


ಪಿಸು ನ್ಯು ನರಾ 


| ಸಾಯಣಭಾಷ್ಯ | 


ಹೇ ವಿಭಾವೋ ವಿಶಿಸ್ಟ್ರಪ್ರೆಕಾಶಾಗ್ಸೇ ಗೃಣತೇ ತ್ವಾಂ ಸ್ತುವಕೇ ಯೆಜಮಾನಾಯೆ | ವರೂಥೆ- 
ಮಿತಿ ಗೃಹೆನಾಮ | ವರೂಥಮನಿಷ್ಟನಿನಾರಳಂ ಗೃಹಂ ಭವ | ಹೇ ಮಘವನ್‌ ಧನವನ್ನಗ್ನೇ ಮಘ- 
ವನದ್ಭ್ಯ್ಯೋ ಹವಿರ್ಲಕ್ಷಣಧನಯುಕ್ತೇಭ್ಯೋ ಯಜಮಾನೇಭ್ಯಃ ಶರ್ಮ ಸುಖಂ ಯಥಾ ಭವತಿ ಶಥಾ ಜಿವ। 
ಹೇ ಅಗ್ನೇ ಗೃಣಂಶಂ ಸ್ತುವಂಶೆಮಂಹಸೆಃ ಪಾಹೆಕಾರಿಣಃ ಶತ್ರೋರುರುಷ್ಯ ! ರಕ್ಷೆ! ಧಿಯಾವಸುಃ 
ಕರ್ಮಣಾ ಬುದ್ಧ್ಯಾ ನಾ ಪ್ರಾಪ್ತಥನೊಲಗ್ಲಿಃ ಪ್ರಾತರಿದಾನೀಮಿವ ಸೆಕೇದ್ಕುರಪಿ ಮ್ತು ಶೀಘ್ರಂ ಜಗೆ- 
ಮ್ಯಾಕ್‌ | ಆಗಚ್ಛ ತು ॥ ವರೂಥಂ | ವೃ ವರಣೇ | ಜ್ಞ ವೃ ಇಳಾ ಮೂಥನ" | ಉ. ೨.೬ | ಇತ್ಯೂ- 
ಥನ್ಸ್ರತ್ಯಯಃ ! “ನಿತ್ರ್ವಾವಾದ್ಯದಾತ್ರೆಕ್ರ್ವಂ | ಗೃ ತೇ | 'ತತುರನುಮ ಇತಿ ವಿಭೆಕ್ರೇರುದಾತ್ತೆತ್ವೆಂ | 
ನಿಭಾವಃ | ವಿಶಿಷ್ಟಾ ಭಾ ವಿಭಾಃ | ಆತೋ ಮನಿನ್ಸಿ ವಿಚ್‌ | ತಪಸ್ಯಾಸ್ತೀತಿ ಮತುಸ” | ಮಾಡುಪೆ- 
ಧಾಯಾ ಇತಿ ಮತುಪೋ ವತ್ವೆಂ |! ಮತುವಸೋ ರುರಿತಿ ನಕಾರಸ್ಯ ರುತ್ನೆಂ | ಮಘವದ್ದೆ ಸ) | ಮನಾ 
ಬಹುಲಂ | ಪಾ. ೬-೪-೧೨೮ | ಇತಿ ಮಘವಣ್ಠುಬ್ದ ಸ್ಯ ತೃಆದೇಶಃ | ಸಚ ನಾನುಬಂಧಕ್ಕೆ ತೆಮನೇ- 
ಕಾಲ್ಪ್ಪಂ | ಪೆರಿ. ೬ ಮ. ೧-೧-೫೫ | ಇತಿ ವಚೆನಾತ್‌ ಅಲೊಂಆಂತ್ಯಸ್ಯ | ಪಾ. ೧- ೧-೫೨ | ಇತ್ಯಂಶಸ್ಯೆ 
ಭವತಿ| ಮಕ್ಷು | ಚಜಿ ತುನುಘಮಕ್ಷ್ವಿತಿ ದೀರ್ಫ್ಥಃ | ಧಿಯಾವಸುಃ | ಬಹುವ್ರೀಹೌ ಪೂರ್ವಪದಿಸ್ರೆಕೈ- 
ತಿಸ್ಪರತ್ತೆಂ | ಪೂರ್ವಪದಸ್ಯೆ ಸಾವೇಕಾಚೆ ಇತಿ ವಿಭಕ್ತಿರುದಾತ್ತಾ | ಲಉುಗಭಾವಶ್ಭಾ ಂಜಿಸೆಃ | ಜಗಮ್ಯಾತ್‌.! 
ಗೆಮ್ಮೃ ಸೃಷ್ಣ್ಯೆ ಗತೌ | ಲಿಜಂ ಬಹುಲಂ ಛಂದೆಸೀತಿ ಶಸಃ ಶ್ಲುಃ॥ 


I ಪ್ರತಿಪದಾರ್ಥ | 


_ ವಿಭಾವಃ--ವಿಶೇಷವಾದ ಪ್ರಕಾಶವುಳ್ಳ ಅಗ್ನಿಯೇ | ಗೈಣತೇ--ನಿನ್ನನ್ನು ಸ್ತೋತ್ರಮಾಡುವ ಯಜ 
'ಮಾನನಿಗೆ | ವರೂಥೆಂ--(ಅನಿಷ್ಟ ವನ್ನು ತಪ್ಪಿಸುವ) ಮನೆ. (ಅಸರೆ)ಯಾಗಿ | ಭವ-- ಆಗು | ಮಘರ್ವ._ಧನ 
ವಂತನಾದ ಅಗ್ನಿಯೇ | ಮಘವದೈ 1--(ಹವಿಸ್ಸಿನ ರೂಪದ) ಧೆನವಂತರಾದ ಯಜಮಾನರಿಗೆ | ಶರ್ಮ. 
ಸುಖವುಂಟಾಗುನಂತೆ (ಸುಖದಾಯಕನಾಗಿ) | ಭವ ಆಗು | ಅಗೆ ಸೇ--ಎಲ್ಫೈ ಅಗ್ನಿಯೆ€ | ಗೃಣಂತಂ-- 
ಸ್ತೋತ್ರಮಾಡುವವನನ್ನು | ಅಂಹಸಃ-. ಪಾನಕಾರಿಯಾದ ಶತ್ರುವಿನಿಂದ | ಉರುಸ್ಯ-- ಕಾಪಾಡು | ಧಿಯಾ 





ಅ, ೧. ಅ. ೪. ವ, ೨೪, ] ಖುಗ್ರೇದಸಂಹಿತಾ | 437 


A SR ue 





TT ಹ SR, ಗ ಇ ಜ  ಲ್‌್‌್ಸ್‌ಲಲಬು 


'ವಸುಃ..ಪನಿತ್ರ ವಾದ ಕರ್ಮದಿಂದ ಅಥವಾ ಬುದ್ದಿ ಯಿಂದ ಧನವಂತನಾದ ಅಗ್ನಿಯು | ಪ್ಪಾ ಶಿಕ (ಈಗಿನಂತೆ) 
ಬೆಳಿಗ್ಗೆ (ಯೂ) | ಮಸ್ತು ಜಾಗ್ರ ತೆಯಾಗಿ | ಜಗಮ್ಯಾರ್‌--ಬಠಲಿ (| ' 


| ಭಾವಾರ್ಥ ॥ 


ವಿಶೇಷವಾದ ಪ್ರಕಾಶವುಳ್ಳ ಎಲ್ಸೆ ಅಗ್ನಿಯೇ, ನಿನ್ನನ್ನು ಸ್ತೋತ್ರಮಾಡುವ ಯಜಮಾನನಿಗೆ ಆಸರೆ 
ಯಾಗಿರು. ಧೆನವಂತನಾದ ಎಲ್ಫೆ ಅಗ್ವಿ ಯ್ಕೆ ಹವಿಸಿನರೂಪದ ಧನವನ್ನು ಹೊಂದಿರುವ ಯಜ್ಞ ಕರ್ತರಿಗೆ ಸುಖ 
ದಾಯಕನಾಗಿ ಆಗು. ಎಲ್ಫೆ ಅಗ್ನಿಯ ನಿನ್ನನ್ನು ಸ್ರೋತ್ರಮಾಡುವವರನ್ನು ಪಾಪದಿಂದ (ಪಾಪಕಾರಿ 
| ಯಾದ ಶತ್ರುವಿನಿಂದ) ಕಾಪಾಡು. ಪವಿತ್ರವಾದ ಕರ್ಮರೂಪದ ಧನವನ್ನು ಹೊಂದಿದೆ ಅಗ್ವಿಯು ಬೆಳಿಗ್ಗೆಯೂ 
ಜಾಗ್ರತೆಯಾಗಿ ದಯಮಾಡಲಿ. 


English Translation. 


Agni of various rays, be a house 80" him who praises you; wealthy 
Agnl, be a source of happiness 50 the wealthy (sacrificers) ; protect, Agni, your 
worshippers from sin; may Agni who is rich with righteous deeds, come to us 
speedily in the morning. 
॥ ವಿಶೇಷ ವಿಷಯಗಳು 1 


ನಿಭಾವಃ-- ವಿಶೇಷರೀತಿಂಸಿಲ್ಲಿ ಪ್ರಾಕಾಶಿಸುವ ಅಗ್ನಿ. ವಿಶಿಷ್ಟಾ ಭಾ8 ವಿಭಾ8 ಎಂಬುದು ಇದರೆ 
ವ್ಯುತ್ಪತ್ತಿ. 
ವರೂಥಂ--ವರೂಥ ಶಬ್ದವು ಗೃಹಪರ್ಯಾಯ ಪದಗಳಲ್ಲಿ ಸೇರಿದೆ. ಲೌಕಿಕವಾಗಿ ವರೂಥ ಶಬ್ಧಕ್ಕೆ 
`ರಥವೆಂಬ ಅರ್ಥವಿದೆ. ಗೈಹನಾಮಾನ್ಯುತ್ತರಾಣಿ ದ್ವಾವಿಂಶತಿಃ ಎಂದು (೩-೧೩) ನಿರುಕ್ತದಲ್ಲಿ ಇಪ್ಪತ್ತೆರಡು 
ಪದಗಳನ್ನು ಗೃಹವಾಚಕಗಳಾಗಿ ಬರೆದಿದ್ದಾರೆ. ಇಲ್ಲಿ ವರೂಥಶಬ್ದಕ್ಕೆ ಅನಿಷ್ಟ ನಿವಾರಕವಾದ ಗೃಹವೆಂಬ 
"ಅರ್ಥವಿದೆ. 


ಧಿಯಾವಸುಃ--ಕರ್ಮಣಾ ಬುದ್ಧ್ಯಾ ವಾ ಪ್ರಾಪ್ಲಥಧನೊಟಗ್ಗಿಃ | ಕ್ರಿ ಖಿಯಿಂದಾಗಲಿ ಬುದ್ಧಿಶಕ್ತಿ 
'ಯಿಂದಾಗಲಿ, ಸಂಪೂರ್ಣವಾದ ಐಶ್ವರ್ಯವನ್ನು ಸಂಪಾದಿಸುವವನು ಅಗ್ತಿ. ಧಿಯಾ ವಸುಃ ಯಸ್ಯ ಎಂಬ 
ವಿಗ್ರ ಹವಾಕ್ಯದಲ್ಲಿ ತೃತೀಯಾ ವಿಭಕ್ತಿಯು ಲೋಪವಾಗದಿರುವುದು ಕೇವಲ ಛಾಂದಸ. | 


 ಮಕ್ಷು ಜಗಮ್ಯಾತ್‌--ಶೀಘ್ರಂ ಆಗಚ್ಛತು. ಗಮ್ಟೃ ಸೃಸ್ಸೃಗತೌ ಎಂಬ ಫಾತುನಿನಿಂದ ಉತ್ಪನ್ನ 


-ವಾದ ಕ್ರಿಯಾರೂಪ ಇದು. 
| ವ್ಯಾಕರಣಪ್ರಕ್ರಿಯಾ ॥ 


ಭವ--ಭೂ ಸತ್ತಾಯಾಂ ಧಾತು. ಲೋಟ್‌ ಮಧ್ಯಮಪುರುಸವಕನಚನರೂಕ.- ಜ್ವ್ಯಜೋಕೆ- 
-ಸಹ್ತಿಇ॥ ಎಂಬುರಿಂದ ಸಂಹಿತಾದಲ್ಲಿ ಅಂಶ್ಯ ದೀರ್ಫಿ. : ; 





438 | ಸಾಯಣಭಾಷ್ಯಸಹಿತಾ [ಮಂ.ಗಿ.ಳ.ಗಿಂ.ಸೂ.೫ಲ 


ಕ 


ಗಿರಾ ಗುರವ ಕಾಗ ಸಾಕ ರ್ಯ ತು ಇ ST nm ಸಿ ed Nn NY ಟುಟ 








| ವರೂಥರ್ಮ--ವೃ ಇಕೆ ವರಣೇ ಧಾತು; ಜ್ಯ ವೃಇ್‌್‌ಭ್ಯಾಮೂಥನ್‌ (ಉ. ಸೂ. ೨-೧೬೩) ಎಂಬು 
ದರಿಂದ ಇದಕ್ಕೆ ಊಥನ್‌ ಪ್ರತ್ಯಯ. ಪ್ರತ್ಯಯನಿಮಿ ತ್ರವಾಗಿ ಧಾತುವಿನ ಇಕಿಗೆ ಗುಣ. ರೆಪರವಾಗಿ ಬರು. 
ತ್ತದೆ ಪ್ರತ್ಯಯ ನಿತ್ತಾದುದರಿಂದ ಇಗ್ನಿತ್ಯಾದಿರ್ನಿತ್ಯಮ ಎಂಬುದರಿಂದ ಅದ್ಭುದಾತ್ತ್ಯಸ್ಪರ ಬರುತ್ತದೆ. 











ಗೃಣತೇ- ಗು ಶಬ್ದೇ ಧಾತು. (ಇಲ್ಲಿ ಸ್ತೋರ್ತಾರ್ಥದಲ್ಲಿದೆ) ಲಡರ್ಥದಲ್ಲಿ ಶತೃಪ್ರೆತ್ಯಯ. 

ಜಾ ಭೈ. ಶ್ನಾ ಎಂಬುದರಿಂದ ಶ್ಲಾ ನಿಕರಣ. ಪ್ವಾದೀನಾಂ ಹ್ರಸ್ಟೆಃ ಎಂಬುದರಿಂದ ಧಾತುವಿಗೆ ಪ್ರಸ್ವ, 
ಶತೃ ಜಂತ್ತಾದುದರಿಂದ;ಶ್ಲಾಭ್ಯಸ್ತ್ರ--ಎಂಬುದರಿಂದ ಶ್ಲಾ ಪ್ರತ್ಯಯದ ಆಕಾರಕ್ಕೆ ಲೋಪ. ಖುಕಾರವನ್ನು ನಿಮಿ 
ತ್ಕೀಕರಿಸಿ ನಕಾರಕ್ಕೆ ತ್ತ. ಗೃಣತ್‌ ಶಬ್ದವಾಗುತ್ತದೆ. ಚತುರ್ಥೀ ವಿಕವಚನಾಂತರೂಪ. ಶತುರನುನೋ 


ನದ್ಯಜಾದೀ ಎಂಬುದರಿಂದ ನುಡ” ಕೂವ್ರವಾದುದರಿಂದ ನಿಭಕ್ತಿಗೆ ಉದಾತ್ತಸ ಸ್ವರ ಬರುತ್ತದೆ. 


ನಿಭಾವಃ-- ವಿಶಿಷ್ಟಾ ಭಾಃ ವಿಭಾಃ, ಭಾ ದೀಪ್ತ್ವೌ ಧಾತು. ಅತೋಮನಿನ್‌. (ಪಾ. ಸೂ. ೩.೨.೭೪) . 
ಎಂಬುದರಿಂದ ವಿಚ್‌ ಪ್ರತ್ಯಯ. ವಿಚಿನಲ್ಲಿ ಸರ್ವವೂ ಲೋಪವಾಗುತ್ತದೆ. ವಿಭಾಃ ಅಸ್ಯ ಅಸ್ತಿ ಇತಿ ವಿಭಾ 
ವನ್‌. ಶದೆಸ್ಯಾಸ್ತಿ...ಎಂಬುದರಿಂದ ಮತುಪ್‌ ಪ್ರತ್ಯಯ. ಆಕಾರದ ಪರದಲ್ಲಿ ಬಂದುದರಿಂದ ಮಾಡುಪೆಥಾ- 
ಯಾಶ್ಚಮತೋ.- (ಪಾ. ಸೂ. ೮.೨-೯) ಎಂಬುದರಿಂದ ಮತುಪಿನ ಮಕಾರಕ್ಕೆ ವಕಾರಾಜೇಶ. ಸಂಬುದ್ಧಿ ಸುಪ 
ರವಾದಾಗ ಮತುವಸೋರುಃ ಸೆಂಬುದ್ಧೌ (ಪಾ. ಸೂ. ೮-೩-೧) ಎಂಬುದರಿಂದ ನಶಾರಕ್ಕೆ ರುತ್ತ. ಆಮಂತ್ರಿ- 
ತಸ್ಫಚ (ಪಾ. ಸೂ. ೮-೧-೧೯) ಎಂಬುದರಿಂದ ನಿಘಾತೆಸ್ವರ ಬರುತ್ತದೆ. 


ಮಘವದ್ದ $8 ಮಘಾ ಬಹುಲಂ (ಪಾ. ಸೂ. ೬-೪-೧೨೮) ಎಂಬುದರಿಂದ ಮಘವನ್‌ ಶಬ್ದಕ್ಕೆ 
ತೃ ಎಂಬುದು ಅಂತಾ ದೇಶವಾಗಿ ಬರುತ್ತದೆ. ತೃ ಎಂಬಲ್ಲಿ ಖಕಾರ ಇತ್‌ ಸಂಜ್ಞೆಯಿಂಡ ಲೋಪನಾಗುತ್ತದೆ. 
ನಾನುಬಂಥಕೃತೆಮನೇಕಾಲ್ಲಮ್‌ (ಪರಿಭಾಷಾ ೩) ಇತ್‌ ಸಂಚ್ಞೆಯುಳ್ಳೆ ಿ ವರ್ಣವನ್ನು ನಿಮಿತ್ತೀಕರಿಸಿ ಅನೇ 
ಕಾಲ್ರ್ವವನ್ನು ಹೇಳಬಾರದು ಎಂಬ ವಚನದಿಂದ ಇಲ್ಲಿ ತೃ ಎಂಬುದು ಸರ್ವ್ವಜೇಶವಾಗಿ ಬರುವುದಿಲ್ಲ. ಆದುದ 


ರಿಂದ ಹ ಹೇಳಿದಂತೆ ಆಲೋಂತ್ಯಸ್ಕೈೆ (ಪಾ. ಸೂ. ೧- ತ ೫೨) ಎಂಬುದರಿಂದ ಅಂತ್ಯಕ್ಕೆ ಬರುತ್ತದೆ. 


| ಉರುಷ್ಯ- _ಉರುಷ್ಯ ಎಂಬ ಧಾತುವು ರಕ್ಷಣಾರ್ಥದಲ್ಲಿದೆ. ರೋಟ್‌ ಮಧ್ಯೆಮಪುರುಷ ಏಕವಚನ 
ದರೂಪ. ಪಾದಾದಿಯಲ್ಲಿರುವುದರಿಂದ ನಿಘಾತಸ್ತರ ಬರುವುದಿಲ್ಲ. 


ಮಸ್ಸೂ ಖಬುಚಿಶುನುಘ. ಎಂಬುದರಿಂದ ಸಂಹಿತಾದಲ್ಲಿ ದೀರ್ಥ ಬರುತ್ತದೆ. 


ಧಿಯಾವಸು8 ಧಿಯಾ ವಸು ಯಸ್ಯ ಸಃ ಧಿಯಾವಸುಃ ಬಹುಪ್ರೀಹಿಸಮಾಸ. ಛಾಂದಸವಾಗಿ 

ಸಮಾಸದಲ್ಲಿ ಸುಪಿಗೆ ಲುಕ್‌ ಬರುವುದಿಲ್ಲ. ಧಿಯಾ ಎಂಬುದು ಸಾವೇಕಾಚಿಸ್ತೃತೀಯಾದಿಃ ಸೂತ್ರದಿಂದ ವಿಭ 

ಕಿಗೆ ಉದಾತ್ತಸ್ವರ ಬರುವುದರಿಂದ ಅಂತೋದಾತ್ತವಾಗುತ್ತಡೆ. ಬಹುವ್ರೀಹೌಪ್ರ ಕೃತ್ಯಾ ಪೂರ್ವಪದಮ್‌ 
ನಿಂಬುದರಿಂದ ಫೂರ್ವಸದಪ್ರಕ್ಕ ಕೃತಿಸ್ಟರ ಬಂದಾಗ ಅದೇ ಉಳಿಯುತ್ತದೆ. 


ಜಗಮ್ಯಾತ್‌._ ಗಮಲ್ಫ ಸ್ಫಪ್‌ಲ್ಲ ಗತೌ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ 
ಪ್ರತ್ಯಯ. ಇತಶ್ಚ ಸೂತ್ರದಿಂದ ಅಂತ್ಯಲೋಪ. ಬಹುಲಂ ಛಂದಸಿ ಎಂಬುದರಿಂದ ಶಪಿಗೆ ಶ್ಹು ಆದೇಶ. 
ಶೌ ಎಂಬುದರಿಂದ ಧಾತುವಿಗೆ 'ದ್ದಿ ದ್ವಿತ್ವ... ಅಭ್ಯಾಸಕ್ಕೆ. “ಹೆಲಾದಿಶೇಷ. . 'ಕುಹೋಶ್ಚುಃ ಸೂತ್ರದಿಂದ ಗಕಾ 
ಕ್ಕೆ ಜಕಾರಾದೇಶ. ಯಾಸುಟ್‌ ಸರಸೆ ಹಂಸಡೇಷು- ಸೂತ್ರದಿಂದ ಲಿಜಾಗೆ ಯಾಸೆ. ಟಾಗಮ, ಸುಬ್‌ತಿಥೋಃ 





ಅ, ೧. ಅ. ೪. ವ, ೨೫] | ಖುಗ್ವೇದಸಂಹಿತಾ | | 439 





TS Ee 





ಎಂಬುದರಿಂದ ತಕಾರಕ್ಕೆ ಸುಡಾಗಮ. ಲಿಜಃಸಲೋಪೋನಂತ್ಯಸ್ಯ ಎಂಬುದರಿಂದ ಅನಂತ್ಯವಾದೆ ಎರಡು 
ಸಕಾರಗಳಿಗೂ ಲೋಪ. 'ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರಬರುತ್ತದೆ. 


ಐವತ್ತೆ ಎಂಟನೆಯ ಸೂಕ್ತ ಸಮಾಸ್ತವು. 





ಐವತ್ತೊಂಭತ್ತನೆಯ ಸೂಕ್ತವು 
| ಸಾಯೆಔಭಾಷ್ಯಂ ॥ 
ವಯಾ ಇದಿತಿ ಸೆಸ್ತರ್ಚೆಂ ದ್ವಿತೀಯೆಂ ಸೂಕ್ತೆಂ ನೋಥಸೆ ಅರ್ಹಂ ತ್ರೈಸ್ಟುಭಂ | ವೈಶ್ವಾನರ- 


ಗುಣಕೋಂಗ್ನಿರ್ದೇವತಾ | ತೆಥಾ ಚಾನುಕ್ರಾಂತಂ | ವಯಾ ಇತ್ಸಪ್ತೆ ವೈಶ್ವಾನರೀಯನಿತಿ | ಸೂಕ್ತ- 
'ನಿನಿಯೋಗೋ ಲಿಂಗಾದೆವಗಂತವ್ಯಃ | 


ಅನುವಾಜಿವು--ವಯೊ ಇತ್‌ ಎಂಬ ಈ ಸೂಕ್ತೆವು ಹನ್ನೊಂದನೆಯ ಅನುವಾಕದಲ್ಲಿ ಎರಡನೆಯ 
ಸೂಕ್ತವು. ಇದರಲ್ಲಿ ಏಳು ಖಕ್ಳುಗಳರುವವು. ಪ್ರ ಸೂಕ್ತಕ್ಕೆ ನೋಧಾ ಗೌತಮನೆಂಬುವನು ಖಹಿಯು. ತ್ರಿಷ್ಟುಪ್‌ 
ಛಂದಸ್ಸು. ವೈಶ್ವಾನರನಾಮಕನಾದ ಅಗ್ನಿಯು ದೇವತೆಯು. ಅನುಕ್ರಮಣಿಕೆಯಲ್ಲಿ ವಯಾ ಇತ್ಸಸ್ರೆ ನೈಶ್ವಾ- 
-ನರೀಯನಿತಿ ಎಂದು ಹೇಳಿರುವುದು. ಸೂಕ್ತದ ನಿನಿಯೋಗವನ್ನು ಅರ್ಥಾನುಸಾರವಾಗಿ ತಿಳಿದುಕೊಳ್ಳ ಬೇಕು. 


ಸೂಕ್ತ--_೫೯ 


ಮಂಡಲ ೧ 1 ಅನುವಾಕ--೧೧ 1 ಸೂಕ್ತ--೫ 1 
ಅಷ್ಟಕ-೧ ॥ ಅಧ್ಯಾಯ-೪ ॥ ವರ್ಗ-- ೨೫ ॥ 
ಸೂಕ್ತ ದಲ್ಲಿರುವ ಖುಕ್ಸಂಖೈ. ೬ 
ಖಷಿ. .ನೋಧಾ ಗೌತಮಃ ॥ 
ದೇವತಾ. ಅಗ್ನಿ ರ್ನೈಶ್ಚಾನರೆಃ 
ಛಂದಃ... ತ್ರಿಷ್ಟುಪ್‌ ॥ 


॥ ಸಂಹಿತಾಪಾಠಃ ॥ 
ವಯಾ.ಇದಗ್ನೇ ಅಗ್ನಯಸ್ತೇ ಅನ್ಯೇ ತ್ವೇ ವಿಶ್ವೇ ಅಮೃತಾ ಮಾದಯಂತೇ 


ವೈಶ್ವಾನರ್ರ ನಾಭಿರಸಿ ಕ್ಷಿತೀನಾಂ ಸ್ಫೂಣೇವ ಜನಾ ಉಪಮಿದ್ಯೆಯಂಥ 
lal 





ಕ 


44) ಸಾಯಣಭಾಷ್ಯ ಸಹಿತಾ [ ಮಂ. ೧. ಅ. ೧೧. ಸೂ. ೫೯.. 








ಆ ದೆ ಉಚ ಬಂದೆ ಬಾಣ ಬಂಡ ಬಬ ಡ್ಯ N, ಸಾ ಇಗೆ ET ಗಜ ಕೂಗಲು Sn ದಾರ್‌ TES Nm TTL ಅಲ್‌ ಬಳಕಗ ಗ ಗಾದ ದಾತಾ ಗಾಗ್‌ NE, 








ಸ ಟ್‌್ಮ್ಥ 


ಪದಪಾಠಃ॥ | \ 
ol | 
ವಯಾಃ! ಇತ್‌! ಅಗ್ನೇ! ಅಗ್ನಯಃ ! ತೇ।| ಅನ್ಯೇ! ತ್ವೇ ಇತಿ! ವಿಶ್ವೇ 


| 
ಅಮೃತಾಃ | ಮಾದಯಂತ್ರೇ 


1 ಟ್‌ 
ವೈಶ್ವಾನರ | ನಾಭಿಃ | ಅಸಿ | ಸ್ಲಿತೀನಾಂ | ಸ್ಥೂಣಾಂಇನ | ಜನಾನ್‌ ! ಉಪಃ- 
ಮಿತ್‌! ಯ ಯಂಥ. la | | 


॥ ಸಾಯಣಭಾಷ್ಯಂ 1 


ವಯಾ: ಶಾಖಾ ನೇಶತೇರ್ವಾತಾಯನಾ ಭವಂತೀತಿ ಯಾಸ್ತ್ರಃ | ಥಿ. ೧.೪ | ಹೇ ಆಗ್ನೇ ಯೌಟ- 
ನೈಟಗ್ಗೆಯಃ ಸಂತಿ ಶೇ ಸರ್ವೇಟಪಿ ತೇ ತವ ವಯಾ ಇತ್‌ ಶಾಖಾ ಏವ! ತಶಸ್ತ್ಪಶೂೊಣನ್ಯೇ ನ ಸೆಂತೀತಿ 
ಭಾವಃ | ಕಿಂಚ ಶ್ರೇ ಶ್ಚಯಿ ಸತಿ ನಿಶ್ಚೇ ಸರ್ವೇನಮೃತಾ ಅಮರಣಿಧರ್ಮೂಣೋ ದೇವಾ ಮಾಡೆಯೆಂತೇ | 
ಹೃಷ್ಯಂತಿ |'ನೆ ಹಿ ತ್ವಪ್ವ್ಯತಿರೇಕೇಣ ತೈರ್ಜೀನಿತೆಂ ಶಕ್ಯತೇ | ಹೇ ವೈಶ್ವಾನೆರ ವಿಶ್ವೆ ಆಸಾಂ ನರಾಣಾಂ 
ಜಾಠರರೂಪೇಣ ಸಂಬಂಧಿನ್ನಗ್ನೇ ಕ್ಲೀತೀನಾಂ ಮನುಷ್ಯಾಣಾಂ ನಾಭಿಃ ಸಂನದ್ದಾಸಿ ಅವಸ್ಥಾಸೆಕೋ 
ಭವನಿ | ಅತೆಸ್ತಮುಪೆಮಿದುಸೆಸ್ಥಾಸೆಯಿತಾ ಸನ್‌ | ಯದ್ವಾ | ತ ಷ್ಟಾಂತವಿಕೇ- 
ಷಣಿಂ | ಜನಾನ್ಯಯಂಥ |! ಅಧಾರಯಃ | ತತ್ರ ಪೈಷ್ಟಾಂತಃ ಉಪಮಿಮಪೆನಿಖಾತಾ ಸ್ಫೊಣೇವ | 
ವಂಶಧಾರಣಾರ್ಥಂ ಥಿಖಾತಃ ಸ್ತ೦ಭೋ ಯಥಾ ಗ್ಭ ಹೋಹರಿಸ್ಥ ೦ ವಂಶಂ ಧಾರಯೆತಿ ಶೆದ್ದತ್‌ | ವೈಶ್ವಾ- 
ನರ | ವಿಶ್ವೇ ಜೇಮೇ ನರಾ ನಿಶ್ವಾನರಾಃ ! ನರೇ ಸಂಜ್ಞಾ ಯಾಂ | ಪಾ. ೬-೩-೧೨೯ | ಇತಿ ಪೂರ್ವಪಡಸ್ಯ 
ದೀರ್ಫಃ ; ತೆತ್ಸಂಬಂಧೀ ವೈಶ್ವಾನರಃ |! ತಸ್ಕೇವಮಿತೈಣ್‌ | ನಾಭಿಃ | ನಹೋ ಮಶ್ಚ | ಉ. ೪-೧೨೫ ಲೆ 
ಇತೀಸ್ಪ್‌ತೈಯೋ |ಭಕಾರಶ್ಹಾಂತಾದೇಶಃ | ಇಾತ್ರ್ಯಾದಾದ್ಯುದಾತ್ರೆತ್ವೆಂ | ಅಸಿ | 'ತಾಸೆಸೊ ದ್ಲ್ಯೀರ್ಲೋಪ 
ಇತಿ ಸಲೋಪಃ | ಸ್ರಿತೀನಾಂ'! ಸ್ತಿ ನಿವಾಸಗತ್ಯೋಃ | ಅಸಾತ್‌ ಕ್ರಿಜಚ್‌ಕ್ರಾ ಚ ಸಂಜ್ಞಾ ಯಾಮಿ 
ಕಿಚ್‌ | ಅಂಶೋದಾತ್ತಾಶ್ಟ್ರಿತಿಶಬ್ದಾದುತ್ತೆರಸ್ಕ ನಾಮೋ ನಾಮನ್ಯತಶರಸ್ಯಾಮಿತ್ಯುದಾತ್ರಸ್ತ್ವಂ 1 ಉಪ- 
ಮಿತ್‌ | ಡುಮೀಇ್‌ ಪ್ರಶ್ಲೇಸಣೇ | ಅಸ್ಮಾದುಪಪೂರ್ವಾದಡ್ಭ ಹುಲವಚೆನಾಶ್ರರ್ಮಜೆ ಕ್ರಿಸ್‌ | Mi 
ಯಯಂಥ | ಯಮ ಉಪರಮೇ | ಅಟಿ ಫಲಿ ಕ್ರಾ ದಿನಿಯಮಾಡಿಟ ಪ್ರಾಪ್ತ ಉಪದೇಶೇತ್ವತಃ | ಪಾ. 
೭-೨-೬೨ | ಇತಿ ಪ್ರತಿಸೇಧಃ || 


1 ಪ್ರತಿಸದಾರ್ಥ ॥ | 


ಅಗೆ ಎಲೈ. ಅಗಿ ಯೇ ಅನ್ಯೇ ಅಗ್ನಯಃ--ಇತರ ಯಾವ ಅಗ್ನಿಗಳಿರುವಕೋ ಅವರೆಲ್ಲರೂ | 
ತೇ--ನಿನ್ನ | ವಯಾ ಇತ್‌ಶಾಖೆಗಳೇ | ತ್ವೇ--ಫೀನಿರಲು. | ನಿಶ್ಚೇ ಅಮ್ಮ ತಾಃ--ಮರಣರಹಿತರಾದ 
ಸಮಸ್ತ ದೇವತೆಗಳೂ | ಮಾದೆಯೆಂಶೇ-- ಸಂತೋಷಪಡುತ್ತಾರೆ | ವೈಶ್ವಾ ನರ. ಮಾನವರಲ್ಲಿ ಲ್ಲಾ ಜಾತ. 





ಅ. ೧. ಅ. ಇ. ವ, , ೨೫] | ಖುಗ್ಗೇದಸಂಹಿತಾ | 44. 


pT eT Ny ಬ ಸ MSM NY NN LA ee eS en ಹ 
ಲ ಗ್‌ wi NL ಕಗ 





ರಾಗ್ಟಿ ರೂಪದಿಂದ ಇರುನ ಎಲ್ಫೆ ಅಗ್ನಿಯೇ | ಕ್ರೆತೀನಾಂ--ಮಾನನರ | ನಾಭಿಃ ಆಸಿ ಹೊಕ್ಟಳುರೂಪದಲ್ಲಿ' 
ಕೇಂದ್ರೀಕೃತನಾಗಿದ್ದೀಯೆ (ಆದ್ದರಿಂದಲೇ) ಉಪೆಮಿಶ್‌...ಆಳವಾಗಿ ನೆಡಲ್ಪಟ್ಟ | ಸ್ಫೊಣೇವ__ಸ್ತಂಭವು (ಮನೆ 
ಯನ್ನು) ಭದ್ರವಾಗಿ ಹಿಡಿದಿರುವಂತೆ | ಜರ್ನಾ--ಮನುಷ್ಯರನ್ನು ಯೆಯೆಂಥ. ಅವಲಂಬನವನ್ನು ಕೊಟ್ಟು 
ಹಿಡಿದಿದ್ದೀಯೆ I 


| ಭಾವಾರ್ಥ || 


ಎಲ್ಪೆ ಅಗ್ನಿದೇವನೇ, ವಿಶ್ವದಲ್ಲಿ ಇತರ ಯಾವ ಯಾವ ಅಗ್ಗಿಗಳಿರುವರೋ ಅವರೆಲ್ಲರೂ ನಿನ್ನ ಶಾಖೆ 
ಗಳೇ ಆಗಿರುವರು. ನಸಿನ್ಸಿಂದಲೇ ಅವರೆಲ್ಲರೂ ಮರಣರಹಿತರಾಗಿ ಸಂತೋಷಪಡುತ್ತಾರೆ. ನೀನು ಜಾಠರ 
ಕೂಪದಿಂದ ಸಕಲ ಮಾನವರಲ್ಲೂ ನಾಭಿಯಲ್ಲಿ ಕೇಂದ್ರಿತನಾಗಿದ್ದೀಯೆ. ಆದ್ದರಿಂದಲೇ ಆಳವಾಗಿ ನೆಟ್ಟ 
ಸ್ತಂಭವು ಮನೆಯ ಮೇಲ್ಜಾವಣಿಯನ್ನು ಭದ್ರವಾಗಿ ಹಿಡಿದಿರುವಂತೆ ನೀನು ಮನುಷ್ಯರಿಗೆಲ್ಲ ಅವಲಂಬನವನ್ನು 
ಕೊಟ್ಟು ಹಿಡಿದು ನಿಲ್ಲಿಸಿದ್ದೀಯೆ. 


English Translation. 


() Agu} whatever other fires there may be, they are but ramifications 
of you ; all the immortals rejoice in you; you Vaiswanara, are the navel of 
men and uphold them like a deep-planted column. 


| ವಿಶೇಷನಿಷಯಗಳು [| 


ವಯಾಃ--ವಯಾ ಶ್ಕಾಖಾ ನೇತೇರ್ವಾತಾಯನಾ ಭವಂತಿ (ನಿರು. ೧-೪) ಎಂಬ ಫಿರುಕ್ತದಂತೆ 
| ವಯಶೃಬ್ದಕ್ಕೆ ಶಾಖೆ ಎಂದರ್ಥ. ವಯಶೃಬ್ದವನ್ನು ಶಾಖಾಶಬ್ದ ನರ್ಯಾಯನವಜ್ಞಾಗಿ ಸಠಿಸಿದ್ದಾರೆ. ವಯಾಃಶಾಖಾಃ 
ಇತಿ ಸೆರ್ಯಾಯವಚೆನಃ.. ಎಂದು ನಿರುಕ್ತದಲ್ಲಿ ನಿವರಣೆ ಇದೆ. | 


ಮಾಪಯೆಂತೇ-ಹೈ ಸಂತಿ! ದೇವತೆಗಳು ಅತಿಶಯವಾದ ರೀತಿಯಲ್ಲಿ ಸಂತೋಷಪಡಬೇಕಾದಕೆ ಅಗ್ನಿ 
ಸಹಾಯ ಬೇಕೇ ಬೇಕು. ಅಗ್ನಿ ಸಹಾಯವಿಲ್ಲದೆ ಅವರು ತೃಪ್ತಿ ಸಡಲಾರರು ಎಂಬುದೇ ಭಾವಾರ್ಥ. 


ವೈಶ್ವಾನರ ನಿಶ್ಟೇ ಚೇಮೇ ನರಾ ವಿಶ್ವಾನರಾಃ ತೆತ್ಸೆಂಬಂಧೀ ವೈಶ್ವಾನರಃ- ಸಮಸ್ತ ಮಾನ 
ವರ ಹೃದಯದಲ್ಲಿಯೂ ಜಠರಾಗ್ದಿಯ ರೂಪದಿಂದಿರುವವನು ಆಗ್ಲಿಯು ಎಂದು ವೈಶ್ನಾನರ ಸದದ ವಿವರಣೆ. 


ಉಪಮಿತ್‌ಸ್ಥಾಸನೆ ಮಾಡುವವನು. ಈ ಪದವನ್ನು ಅಗ್ನಿಗೂ ಅಥವಾ ಇಲ್ಲಿ ದೃಷ್ಟಾಂತವಾಗಿ. 

ಕೊಟ್ಟಿ ರುವ ಸ್ಥಾಣುವಿಗೂ ವಿಶೇಷಣವನ್ನಾಗಿ ಮಾಡಬಹುದು. ಮನೆಯ ಛಾವಣಿಯನ್ನು ಹೊರುವುದಕ್ಕಾಗಿ 

ನೆಟ್ಟಿ ಕಂಬವು ಮನೆಯ ಭಾರವನ್ನೆಲ್ಲಾ ಹೊರುವಂತೆ ಮಾನವರ ಜಠರದಲ್ಲಿ ನಿಂತು ಸರ್ವರ ಪ್ರಾಣಕ್ಕೂ ಆಶ್ರಯ. 

ನಾಗಿರುವೆ ಎಂಬುದು ಈ ಪದದಿಂದ ತೋರಿಬರುವ ವಿವರಣೆ. ” 
RY, 





442 | | ಸಾಯಣಭಾಷ್ಯಸಹಿತಾ | [ ಮಂ. ೧. ಅ. ೧೧. ಸೂ, ೫೯ 


RN ನಾ ನ್‌ ದ್‌ ಗನ್‌ ಎದ ಗಾದ್‌ ತ್‌ 
ಲ pe HN 


॥ ವ್ಯಾಕರಣಪ್ರಕ್ರಿಯಾ 1 


ಮಾದೆಯಂಶೇ--ಮದ ತೃಪ್ತಿಯೋಗೇ ಧಾತು. ಚುರಾದಿ. ಸತ್ಯಾಪಸಾಶ- ಸೂತ್ರದಿಂದ ಸ್ವಾರ್ಥ 
ದಲ್ಲಿ ಣಿಚ್‌. ಅತೆ ಉಸೆಧಾಯಾಃ ಸೂತ್ರದಿಂದ ಧಾತುವಿನ ಉಪಥೆಗೆ ವೃದ್ಧಿ. ಲಟ್‌ ಪ್ರಥಮಪುರುಷ 
ಬಹುವಚನರೂಪ. ಅಶಿಜಂತದ ಪರದಲ್ಲಿರುವುದರಿಂದ ಥಿಘಾತಸ್ತರೆ ಬರುತ್ತದೆ. | 


ನೈಶ್ವಾನರ--ವಿಶ್ವೇ ಚ ಇಮೇ ನರಾಶ್ಚ ವಿಶ್ವಾನರಾಃ ನರೇಸೆಂಜ್ಞಾಯೆಂ (ಪಾ. ಸೂ. ೬-೩-೧೨೯) 
ಎಂಬುದರಿಂದ ಸಂಜ್ಞಾತೋರುವಾಗ ನರಶಬ್ದ ಸರವಾದುದರಿಂದ ಪೊರ್ವಪದಕ್ಕೆ ದೀರ್ಫ. ವಿಶ್ವಾನರಸ್ಯ ಅಯಂ 
ವೈಶ್ವಾನರ॥ ತತ್ಸಂಬಂಧಿ ಎಂಬರ್ಥದಲ್ಲಿ ತೆಸ್ಫೇದೆಮ” (ಪಾ. ಸೂ. ೪-೩-೧೨೦) ಎಂಬುದರಿಂದ ಆಣ್‌ ಪ ಕ್ರತ್ಯಯ. 
ಚಿತ್ತಾದುದರಿಂದ ತೆದ್ಧಿಶೇಷ್ಟೆ ಚಾಮಾದೇಃ ಎಂಬುದರಿಂದ ಆದಿನೃದ್ಧಿ. ಸಂಬುದ್ಧಿ ಯಲ್ಲಿ ಬಿಜ್‌ಹ್ರ ಸ್ವಾತ್‌ 
ಸಂಬುದ್ಧೇಃ ಸೂತ್ಸ ದಿಂದ ಸುಲೋಪ. ಪಾದಾದಿಯಲ್ಲಿರುವುದರಿಂದ. ಅಷ್ಟ ಮಿಕ "ನಿಘಾತಸ್ತರ ಬರುವುದಿಲ್ಲ. 
ಅಮಂತಿ. ಕ್ರಿತೆಸೈೆ (ವಾ. ಸೂ. ೬-೧-೧೯೮) ಎಂಬುದರಿಂದ ಆದ್ಯುದಾತ್ತಸ್ವರ ಬರುತ್ತ ಡೆ. 


ನಾಭಿಃ--ಣಹ ಬಂಧನೇ ಧಾತು, ಹೋನೆಕ ಎಂಬುದರಿಂದ ಕಾರಕ್ಕೆ `ನಕಾರಾದೇಶ. ನೆಹೋ- 
ಭೆಶ್ಚ (ಉ. ಸೂ. ೪-೫೬೫) ಎಂಬುದರಿಂದ ಇಇ ಪ್ರತ್ಯಯ. ತತ್ಸಂಥಿಯೋಗದಿಂದ ಭಕಾರವು ಅಂತಾದೇಶ 
ವಾಗಿ ಬರುತ್ತದೆ. ಇಗಿತ್ತಾದುದರಿ೦ದ ಅತಉಪಧಾಯಾಃ ಸೂತ್ರದಿಂದ ಧಾತುವಿನ ಉಸಭಗೆ ವೃದ್ಧಿ, 
“ಕಶಿ ಗಿ ತ್ಯಾದಿರ್ನಿತ್ಯಮ್‌ ಎಂಬುದರಿಂದ ಆದ್ಯುದಾತ್ರಸ್ವ ರ ಬರುತ್ತದೆ. | 


ಅಸಿ“ಅಸ ಭುವಿ ಧಾತು. ಲಟ್‌ ಮಥ್ಯೆಮಸಪುರುಷ ಏಕವಚನದಲ್ಲಿ ಸಿಪ್‌ ಪ್ರ ತ್ಯ ಯ. ಸಾದಿಪ್ರ 
ತ್ಯಯಸರವಾದುದರಿಂದ ತಾಸಸ್ಫ್ಕ್ಫೋರ್ಲೋಪಃ (ಪಾ. ಸೊ. ೭-೪-೫೦) ಎಂಬುದರಿಂದ ಅಸನ ಸಕಾರಕ್ಕೆ 
' ಲೋಪ. ಅತಿಜಂತದಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. | 


ಸಿತೀನಾಮ್‌- ಕ್ರಿ ನಿನಾಸಗತ್ಯೋಃ ಧಾತು. ಇದಕ್ಕೆ ಸಂಜ್ಞಾ ತೋರುವಾಗ ಕ್ರಿಚ್‌ಕ್ನಾಚಿ ಸಂಜ್ಞ್ಞಾ- 
ಯಾಮ್‌ (ಪಾ. ಸೂ. ೩-೩.೧೭೪) ಎಂಬುದರಿಂದ ಕ್ರಚ್‌ ಪ್ರತ್ಯಯ ಕಿತ್ತಾದುದರಿಂದ ಧಾತುವಿಗೆ ಗುಣ ಬರುವು 
ಬಿಲ್ಲ. ಚೆತಃ ಎಂಬುದರಿಂದ ಸ್ಥಿತಿ ಶಬ್ದವು ಅಂತೋದಾತ್ತವಾಗುತ್ತದೆ. ಷಷ್ಠೀ ಬಹುವಚನದಲ್ಲಿ ಅಮ್‌ 
ಪ್ರತ್ಯಯ. ಹ್ರಸ್ಟನದ್ಯಾಪೋನುಟ್‌ ಸೂತ್ರದಿಂದ ಆಮಿಗೆ ನುಡಾಗನು. ನಾಮಿ ಸೂತ್ರದಿಂದ ಹ್ವಸ್ಟ್ರಾಂಗಕ್ಕೆ 
'ಬೀರ್ಥ. ಆಗ ನಾಮನ್ಯತರಸ್ಕಾಮ್‌ (ಪಾ. ಸೂ. ೬-೧ ೧೭೭) ಎಂಬುದರಿಂದ ಅಂತೋದಾತ್ತದ ಪರದಲ್ಲಿರುವ 


'ನಾಮಿಗೆ ಉದಾತ್ತಸ್ವರ ಬರುತ್ತದೆ. 


ಜನಾನ. ದ್ವಿತೀಯಾ ಬಹುವಚನಾಂತರೂಪ. ಇದಕ್ಕೆ ಉಪ ಪರವಾದಾಗ ದೀರ್ಥಾದಓ ಸಮಾ 
ನಪಾದೇ ಎಂಬುದರಿಂದ ನಕಾರಕ್ಕೆ ರುತ್ತ. ಆತೋಟಿನಿತ್ಯಮ್‌ ಸೂತ್ರದಿಂದ ಪೂರ್ವಾಕಾರಕ್ಕೆ ಅನುನಾಸಿಕ 
ಭಾವ. ` N 


ಉಪನಮಿತ್‌ಡುಮಿಇ್‌ ಪ್ರಕ್ಷೇಸಣೇ ಧಾತು. ಇದಕ್ಕೆ ಉಪ ಎಂಬುದು ಫೊರ್ವದಲ್ಲಿರುವಾಗ 
'ಬಹುಲವಚನದಿಂದ ಕರ್ಮಣಿಯಲ್ಲಿ ಕ್ಲಿಪ್‌ ಪ್ರತ್ಯಯ. ಹ್ರಸ್ಟೆಸ್ಯಸಿತಿಕೃತಿ ತುಕ್‌ ಎಂಬುದರಿಂದ ಧಾತುವಿಗೆ 
ತುಕಾಗಮ. ಗತಿಕಾರಕೋಪೆಸೆದಾಶ್‌ ಕೃತ್‌ ಎಂಬುದರಿಂದ ಕೃದುತ್ತರಪದ ಪ್ರಕೃ ತಿಸ್ಟರ ಬರುತ್ತದೆ. 

| ಯೇಯೆನ್ಕ ಯಮ ಉಸರಮೇ ಧಾತು. ಲಿಟ್‌ ಮಧ್ಯಮ ಪುರುಷ ನಿಕವಚನದಲ್ಲಿ ಪೆಂಸ್ಕೈಪೆ- 
ದಾನಾಂ--ಸೂತ್ರದಿಂದ ಸಿಪಿಗೆ ಥಲಾದೇಕ. ಅನಿಟ್ಟಾಡರೊ ಕ್ರಾದಿನಿಯಮದಿಂದ ಥಲಿನಲ್ಲಿ ಇಟ್‌ ಪ್ರಾಸ್ತವಾದರಿ 





ಆ. ೧. ಅ. ೪. ವ, ೨೫. ] ಹುಗ್ಗೇದಸಂಹಿತಾ | 443 








SN EE ಗ್‌ 





ಗ ಗ ಯ ಅರಾ ಯಾ ಪಟಾ ರಾ ನಾ ಕ್‌ ಕ್‌ಾಲ ಘಾ ಅ | ಸ ಗ್‌ ಳ್‌ ರ್‌, 


 ಉಪಡೇಶೇತ್ವತಃ (ಪಾ. ಸೂ. ೭.೨.೬೨) ಎಂಬುದರಿಂದ ಉಪದೇಶಕಾಲದಲ್ಲಿ ಆಕಾರವುಳ್ಳ ಧಾತುವಾದುದರಿಂದ 

ಪುನಃ ಇಣ್ನಿಸೇಧೆ ಬರುತ್ತದೆ. ಮಕಾರಕ್ಕೆ ನೆಶ್ಲಾಪೆದಾಂ ಸೂತ್ರದಿಂದ ಅನುಸ್ವಾರ, ಅನುಸ್ತ್ವಾರಸ್ಯಯೆಯಿ 
ಪರಸವರ್ಣಃ ಎಂಬುದರಿಂದೆ ಪರಸವರ್ಣದಿಂದ ನಕಾರಾದೇಶ. ಅತಿಜಂತದ ಸರದಲ್ಲಿರುವುದರಿಂದ ನಿಘಾತಸ್ವರ. 
ಬರುತ್ತದಿ. 


ಸಂಹಿತಾಪಾಠಃ 
| I | | | | 
ಮೂರ್ಧಾದಿವೋ ನಾಭಿರಗ್ನಿಃ ಸೃಥಿವ್ಯಾ ಅಥಾಭವದರತೀ ರೋದಸ್ಕೋಃ! 
| | | 
ತಂ ತ್ವಾ ದೇವಾಸೊಳಜನಯಂತ ದೇವಂ ವೈಶ್ವಾನರ ಜ್ಯೋತಿರಿದಾ- 
| | | 
ರ್ಯಾಯ ॥೨॥ 


1 ಪದೆನಾಠಃ ॥ 


| ೨. | | | 
ಮೂರ್ಧಾ ! ದಿನಃ ! ನಾಭಿಃ | ಅಗ್ನಿಃ | ಪೃಥಿವ್ಯಾಃ ! ಅಥ! ಅಭವತ್‌ ! ಅರತಿಃ 


| 
ರೋದಸ್ಯೋಃ | 


ಕೆ 


ಚ | 1: 
ತಂ ತ್ವಾ! ದೇವಾಸಃ | ಅಜನಯಂತ | ದೇವಂ ! ವೈಶ್ವಾನರ | ಜ್ಯೋತಿಃ ! ಇತ್‌ 


[ 
ಆರ್ಯಾಯ ೨ 

| | ಸಾಯೆಣಭಾಷ್ಯ ॥ 
ನಿಸುವತ್ಸಂಜ್ಹ್ಡೇಂಹನ್ಯಾಗ್ಗಿಮಾರುತೇ ಮೂರ್ಧಾ ದಿವೋ ನಾಭಿರಗ್ನಿಃ ಪೈಥಿವ್ಯಾ ಇತಿ ವೈಕಲ್ಸಿ- 
 ಕೊಟನುರೂಸೆಸ್ತೃ ಚೆಃ | ವಿಷುವಾನ್ದಿವಾಕೀರ್ತ್ಯ್ಯ ಇತಿ ಖಂಡೇ ಸೂತ್ರಿತೆಂ | ಮೂರ್ಥಾನೆಂ ದಿವೋ ಅರತಿಂ 
ಪೃಥಿವ್ಯಾ ಮೂರ್ಧೂ ದಿವೋ ನಾಭಿರಗ್ನಿಃ ಪೃಥಿವ್ಯಾ ಇತಿ ನಾ | ಆ. ೮-೬ [ತಿಗ | 

ಅಯೆಮಗ್ನಿರ್ದಿವೋ ದ್ಯುಲೋಕಸ್ಯ ಮೂರ್ಧಾ ಶಿರೋವತ್ಸೆ ಧಾನಭೂತೋ ಭವತಿ। ಪೃಥಿವ್ಯಾ. 

ಭೂಮೇಶ್ವ ನಾಭಿ: ಸೆಂನಾಹಕಃ | ರಕ್ಷಕ ಇತ್ಯರ್ಥಃ | ಅಥಾನಂತೆರಂ ರೋದಸ್ಕೋರ್ದ್ಯಾವಾಪೃಥಿವ್ಯೋ- 
ರೆಯೆಮರತಿರಧಿಪತಿರಭವತ್‌" | ಹೇ ವೈಶ್ವಾನರ ತಂ ತಾದೈಶಂ ದೇವಂ ದಾನಾದಿಗುಣಯುಕ್ತಂ ತ್ರಾ ತ್ಪಾಂ.. 
ದೇವಾಸಃ ಸರ್ವೇ ದೇನಾ ಆರ್ಯಾಯ ವಿದುಷೇ ಮನವೇ ಯಜಮಾನಾಯ ವಾ ಜ್ಯೋತಿರಿತ್‌ 
ಜ್ಯೋತೀರೂಸೆಮೇನಾಜನಯಂತೆ | ಉದೆಪಾದಯೆನ್‌ ॥ ಮೂರ್ತಮಸ್ಮಿನ್ಬೀಯತ ಇತಿ ಮೂರ್ಧಾ | 
ನಿ. ೭.೨೭ | ಶ್ವನ್ನುಕ್ತನ್ನಿತ್ಯಾದೌ ನಿಪಾತನಾದ್ರೊಪೆಸಿದ್ದಿಃ 1 ಪೃಥಿವ್ಯಾಃ | ಪೈಥಿವೀಶಬ್ದಃ ಷಿದ್ದೌರಾದಿಭ್ಯ- 
_ ಶ್ಹೇತಿ ಜೀಷ್ಬ್ರತ್ಯಯಾಂತೋಂಂತೋದಾತ್ರಃ 1 ಅಜನಯಂತೆ | ಜನೀಜ್ಯಸ್ಟುಸುರಂಜೊಲಮಂತಾಶ್ನ | 
ಧಾ. ೧೯-೬೩ ೬೭ | ಇತಿ ಮಿಶ್ಸ್ಯಾನ್ಮಿತಾಂ ಪ್ರಸ್ತ ಇತಿ ಪ್ರಸ್ಪತ್ವಂ 





444 1, ಸಾಯಣಭಾಸೃಸಹಿಶಾ [ಮಂ. ೧. ಅ. ೧೨೧. ಸೂ. ೫೯. 


|| ಪ್ರತಿಪದಾರ್ಥ || 


 ಅಗ್ನಿ1--ಅಗ್ನಿದೇವನು | ದಿವಃ--ದ್ಯುಲೋಕಕ್ಕೆ | ಮೂರ್ಧಾ---(ಪ್ರಧಾನವಾದ) ಶಿರಃಪ್ರಾಯನಾ 
ಗಿಯೂ | ಪೈಥಿವ್ಯಾಃ--ಭೂಮಿಗೆ | ನಾಭಿಃ--(ಕೇದ್ರದ) ಹೊಕ್ಕಳು ರೂಸದಲ್ಲಿ (ಸಂರಕ್ಷಕನಾಗಿಯೂ) | ಅಥ 
ಮತ್ತು | ರೋಜೆಸ್ಕೋಃ. -ದ್ಯಾವಾಪೃ ಥಿವಿಗಳಿಗೆ | ಅರಕಿಃ-_ ಅಧಿಸತಿಯಾಗಿಯೂ | ಅಭವ 8- ಆಗಿದ್ದಾನೆ | 
ವೈಶ್ವಾನರ--ಎಲೈ ಅಗ್ನಿಯೇ | ತೆಂ ಅಂತಹ | ದೇವಂ--ದಾನಾದಿಗುಣಗಳಿಂದ ಕೂಡಿದ! ತಾ-ನಿನ್ನನ್ನು | 
ದೇನಾಸೆಃ _ಸಕಲಜೀವತೆಗಳೂ | ಆರ್ಯೌಯ-- ಪ್ರಾಜ್ಞನಾದ ಮನುವಿಗಾಗಿ ಅಥವಾ ಯಜನಮಾನನಿಗಾಗಿ | 
'ಜ್ಯೋತಿರಿತ್‌...ಜ್ಯೋತಿಯರೂಪದಲ್ಲಿ |! ಅಜನಯಂತ... ಸೃಷ್ಟಿಮಾಡಿದರು | 


1 ಭಾವಾರ್ಥ॥ 


ಅಗ್ನಿ ಜೀವನು ದ್ಯುಲೋಕಕ್ಕೆ ಶಿರಸ್ಸಿನಂತೆ ಪ್ರಧಾನನಾಗಿಯೂ ಭೂಲೋಕಕ್ಕೆ ಹೊಕ್ಕಳಿನಂತೆ ಸಂರಕ್ಷ 
`ಈನಾಗಿಯೂ ಮತ್ತು ದ್ಯಾವಾಪ್ಪಧಿನಿಗಳರಡಕ್ಟೂ ಅಧಿಪತಿಯಾಗಿಯೂ ಆಗಿದ್ದಾನೆ. ಎಲೈ ಅಗ್ನಿಯ, ನೀನು 
ದಾನಾದಿಗುಣಗಳಿಂದ ಕೂಡಿದವನು. ನಿನ್ನನ್ನು ಸಕಲ ದೇವಶೆಗಳೂ ಸಹ ಪ್ರಾಜ್ಞನಾದ ಯಜನಾನರಿಗಾಗಿ 
'ಜ್ಯೋತಿಯ ರೂಪದಲ್ಲಿ ಸೃಷ್ಟಿ ಮಾಡಿದರು. 


76118 '1' "87881102. 


Agni, the head of heaven, the navel of earth, became the ruler over 
‘earth and heaven ; all the gods created you, Vaiswanara, in the shaps of light 
Jor the Arya- 


| ವಿಶೇಷ ನಿಷಯಗಳು | 


ವಿಷುವತ್ಸಂಜ್ಞವೆಂಬ ಯಾಗದಲ್ಲಿ ಅಗ್ನಿಮಾರುತ ಶಸ್ತ್ರಮಂತ್ರ ಪಠನಮಾಡುವಾಗ ಮೂರ್ಧಾ ದಿವೋ 
ನಾಭಿರಗ್ನಿಃ ಪೆ ಥಿವ್ಯಾ ಇಂದು ಮೊದಲಾಗುವ ಮೂರು ಯಕ್ಕು ಗಳನ್ನು ವೈಕಲ್ಸಿ ಕವಾಗಿ ಪಠಿಸಬಹುದಿಂದು ಆಶ್ವ 
'ಭಾಯನಕ್ರಾತಸೂತ್ರದ ವಿಷುವಾನ್ನಿ ಿವಾಕೀತ್ಯ್ಯ ಎಂಬ ಖಂಡದಲ್ಲಿ ಮೂರ್ಧಾನಂ ದಿವೋ ಅರತಿಂ ಸೈಥಿನ್ಯಾ 
-ಮೂರ್ಧಾ ದಿವೋ ನಾಭಿರಗ್ನಿಃ ಪೃಥಿವ್ಯಾ ಇತಿ ನಾ ನಂಬ ಸಾತ್ರದಿಂದ ವಿವ ಸೈ ತೆವಾಗಿರುವುದು. (ಆ. ೮-೬) 


 ಮೂರ್ಧಾ-ಶಿರೋವತ್ವ ಶ್ರ ಧಾನಭೊತೋ ಭವತಿ-- ತಲೆಯಂತೆ ಎಲ್ಲ ದೇವತೆಗಳಿಗೂ ಪ್ರಧಾನ 
-ಭೂತನಾಗಿದ್ದೀಯೆ. ಇದೇ. ಅರ್ಥವನ್ನು. ಮೂರ್ತಮಸಿ ನ್‌ ಥೀಯತೇ ಇತಿ ಮೂರ್ಧಾ (ನಿರು. ಕ ೨೭) 
ಎಂದು ನಿರುಕ್ತ ಕಾರರು ಸಮರ್ಥಿಸಿರುವರು. | | | 
ನಸ  ಆಯೆರ್ಗಯೆ-ವಿದ್ವಾಂಸಗೆ, ಮನುವಿಗೆ, ಯಜಮಾನನಿಗೆ ಹೀಗೇ ಮೂರರ್ಥವನ್ನೂ ಇಲ್ಲಿ. ವಿನರಿ 
ಸಿದ್ದಾಕಿ. . | | ಮ 4 


ಕ್ರೋಶ .ತ್ಯೋತೀೂಪಮೇವ-ಇ್ಲ. ಇತ್‌ ಕೆಬ್ಬವು ಏಪಕಾರಾರ್ಥದಲಿ ನರೂಪಿತವಾಗಿ. 
ಜ್ಯೋತಿಯೇ ಆಗಿದ್ದೀಯೆ ಎಂಬುದು ಇದರೆ ಅರ್ಥ... oo 





ಅ. ೧. ಆ. ೪. ವ. ೨೫.] ಯಗ್ವೇದಸಂಹಿಶಾ 4ಡಿ 


ಮ nn Sp NE LR a TS UT SN MLR Sm, NT ಟ್ಟ Sp nS Em 


| ವ್ಯಾಕರಣಪ್ರಕ್ರಿಯಾ ॥| 


§ ಮೂರ್ಧಾ--ಮೂರ್ತಮಸ್ಮಿನ್‌ ಧೀಯತೇ ಇತಿ ಮೂರ್ಧಾ. (ನಿರು. ೭-೨೭) ಎಂದು ಯಾಸ್ವರು 
ನಿರ್ವಚನ ಮಾಡಿರುತ್ತಾರೆ. ಶ್ರನ್ನುಸ್ಸನ್‌ (ಉ. ಸೂ. ೧-೧೫೭) ಎಂಬುದರಿಂದ ನಿಪಾತಿತವಾದುದರಿಂದ ರೂಸ 
ಸಿದ್ಧಿ ಯಾಗುತ್ತದೆ. | | 

ದಿವಃ- -ಊಡಿಡೆಂಸೆದಾಡಿ-- ಸೂತ್ರದಿಂದ ನಿಭಕ್ತಿಗೆ ಉದಾತ್ರಸ್ತರ ಬರುತ್ತದೆ. 
ಸೃಥಿವ್ಯಾಃ--ಸೃಥಿವೀಶಬ್ದವು. ನಿದ್ನಾರಾದಿಭ್ಯಶ್ನ (ಪಾ. ಸೂ ೪-೧-೪೧ ) ಎಂಬುದರಿಂದ 
ಜಂಪ್‌ ಪ್ರತ್ಯಯಾಂತವಾದುದರಿಂದ ಅಂತೋದಾತ್ರವಾಗುತ್ತದೆ. ' ಷಸ್ಮೀ 'ಏಕವಚನಾಂತೆರೂಪ. ಉದಾತ್ತ 
'ಯಣೋಹಲ" ಪೊರ್ವಾತ್‌ ಸೂತ್ರದಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. | | 
೨, ಅಭವತ್‌ ಭೂ ಸತ್ತಾಯಾಂ ಧಾತು ಲಜ್‌ ಪ್ರಥಮಪುರುಷ ಏಕವಚನರೂಪ. ತಿ೫ಂತನಿಘಾಶ 
ಸ್ವರ ಬರುತ್ತದೆ. | N 
ದೇವಾಸೇದೇವ ಶಬ್ದಕ್ಕೆ ಜಸ್‌ ಪರವಾದಾಗ ಆಜ್ದಸೇರಸುಕ್‌ ಎಂಬುದರಿಂದ ಜಸಿಗೆ ಅಸು 
ಸಾಗಮ. | ೨. | 
ಅಜನಯೆಂತೆಜನೀ ಪ್ರಾದುರ್ಭಾವೇ ಧಾತು. ಫ್ರೇರಣಾತೋರುವುದರಿಂದ ಹೇತುಮತಿಚೆ 
ಎಂಬುದರಿಂದ ಣಿಚ್‌ ಬರುತ್ತದೆ. ಅಆತಉಪಧಾಯಾಃ ಸೂತ್ರದಿಂದ ಧಾಶುವಿನ ಉಪಧಾ ಆಕಾರಕ್ಕೆ ವೃದ್ಧಿ. 
ಜಾನಿ ಎಂಬುದು ಸನಾದ್ಯಂತಾಧಾತೆವಃ ಎಂಬುದರಿಂದ ಧಾತುಸಂಜ್ಹೈಯನ್ನು ಹೊಂದುತ್ತದೆ. ಲಜ್‌ ಪ್ರಥಮ 
ಪುರುಷ ಬಹುವಚನದಲ್ಲಿ ರು ಪ್ರತ್ಯಯಕ್ಕೆ ರೋಂತೆಃ ಎಂಬುದರಿಂದ ಅಂತಾದೇಶ. ನೀ ಜ್ವಷ್‌ಸ್ನೆಸು- 
ರಂಜೋಮಂತಾಶ್ಚ ಎಂಬುದರಿಂದ ಈ ಧಾತುವಿಗೆ ಮಿತ್‌ ಸಂಜ್ಞಾ ಏರುವುದರಿಂದ ಮಿತಾಂಪ್ರೆಸ್ಟೈಃ (ಪಾ. ಸೂ. 
೬-೪-೯೨) ಎಂಬುದರಿಂದ ಉಪಧಾಹ್ರಸ್ಟ,. ಜೆಟಿಗೆ ಶಪ್‌ ನಿಮಿತ್ತವಾಗಿ ಗುಣ ಅವಾದೇಶ. ಲಜ್‌ ನಿಮಿತ್ತ 
ವಾಗಿ ಅಂಗೆಕ್ಕೆ ಅಡಾಗಮ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 
ನಾಭಿಃ, ವೈಶ್ವಾನರ--ಹಿಂದಿನ ಮಂತ್ರದಲ್ಲಿ ವ್ಯಾಖ್ಯಾತವಾಗಿದೆ. 


ಲಕಿ. 


| ಸ೦ಂಹಿತಾಪಾಶಃ ! 


ಆ ಸೂರ್ಯೇ ನ ರಶ್ಮಯೋ ಧ್ರುವಾಸೋ ವೈಶಾ ನವರೇ ದಧಿರೇಗ್ನಾ 
 ವೆಸೂನಿ! | 
ಯಾ ಸರ್ವೆತೇಷ್ಟೋಸಧೀಷ್ಟಪ್ಪು ಯಾ ಮಾನುಷೇಷ್ಮಸಿ ತಸ್ಯ ರಾಜಾ 


|4| 





446 | ಸಾಯೆಣಭಾನ್ಯ ಸಹಿತಾ [ಮಂ. ೧. ಅ. ೧೧. ಶೂ. ೫೯, 





ರಾ ಐಎ. ನ ಗ ಸ ಎ TE TT MT NT ದ ನ ಕಟ ನ ಹ 


| ಹಡೆಪಾರೆಃ 1 


ಆ!'ಸೂರ್ಯೇ!ನ! ಕಶ್ಯಯ. ಧ್ರುವಾಸೆಃ | ವೈ ಶ್ವಾನರೇ | ದಧಿರೇ | ಅಗ್ಸಾ ! 


chee ಅಸಾಮಾ. ಈರಾ 


ಸಸೂಫಿ | | 
ಯಾ! ಸರ್ವತೇಷು | ಓಷಧೀಷು ಅಸ್‌:ಸು ! ಯಾ! ಮಾನುಷೇಷು ಅಸಿ | 
ತಸ್ಯ | ರಾಜಾ 12॥ 
. ॥ ಸಾಯಣಇಭಾಸ್ಕಂ ॥ 


ಅಗಾ ವೈಶ್ವಾನರೇಂಗೌ ವಸೂಸಿ:ಧನಾನ್ಯಾ ದಧಿರೇ | ಆಹಿತಾನಿ ಸ್ಥಾಪಿತಾನಿ ಬಭೂವುಃ | 

ತೆತ್ರ ಪೆ ೈಷ್ಟ್ಯಾಂತಃ | ಧ್ರುನಾಸೋ ನಿಶ್ಚಲಾ ರಶ್ಮಯಃ ಕಿರಣಾಃ ಸೂರ್ಯೇ ನ ಯಥಾ ಸೂರ್ಯೆ ಅಧೀ- 

ಯಂತೇ ತೆದ್ವತ್‌ | ಅತಸ್ತ್ಪಂ ಸರ್ವತಾದಿಷು ಯಾನಿ ಧನಾನಿ ವಿದ್ಯಂಶೇ ತೆಸ್ಕ ಧನಚಾತೆಸ್ಯೆ ರಾಜಾಸಿ | 

| ಅಧಿಪೆತಿರ್ಭವಸಿ || ಅಗಾ ! ಸುಪಾಂ ಸುಲುಗಿತಿ ನಿಭಕ್ತೇರ್ಡಾದೇಶಃ | ಯಾ | ಶೇಶ್ಚ ದೆಸಿ ಬಹುಲನಿತಿ 

ಶೇರ್ಲೋಸೆಃ | ಓಷಧೀಷು | ಉಷ ದಾಹೇ | ಓಷಃ ಪಾಕಃ | ಭಾನೇ ಘ್‌ 1 ಊಂತ್ರ್ಯಾದಾದ್ಯು- 

ದಾತ್ತೆತ್ವೆಂ | ಓಷ ಆಸು ಧೀಯೆತ ಇತ್ಯೋಷೆಧಯಃ | ಕೆರ್ಮಣ್ಯಧಿಕರಣೇ ಚೇತಿ ಕಿಪ್ರೆತ್ಯಯಃ | ದಾಸೀ 

ಭಾರಾದಿಷು ಸನಿತತ್ತಾತ್ಪೂರ್ವಸೆದಪ್ರಕೃತಿಸ್ವರತ್ತಂ | ಸಸ್ತೆಮಾಬಹುವಚೆನ ಓಷಧೇಶ್ವ್ಚ ನಿಭಕ್ತಾವಸ್ರೆಥ- 
ಮಾಯಾಂ | ಪಾ. ೬-೩-೧೩೨ | ಇತಿ ದೀರ್ಥಃ | ಅಪ್ಪು | ಊಡಿವನಿತಿ ನಿಭಕ್ರರುಡಾತ್ತಶ್ವೆಂ | 


- 11 ಪ್ರತಿಪದಾರ್ಥ || 


ವೈಶ್ಚಾನರೇ ಅಗ್ನಾ- ವೈಶ್ವಾ ನರರೂಪದಲ್ಲಿರುವ ಅಗ್ನಿಯಲ್ಲಿ ! ವಸೂನಿ- (ಸಕಲ) ಥೆನಗಳೂ | 
ಧ್ರು ನಾಸೆಃ.ಶಾತ್ಮ ತಗಳಾದ | "ಕ್ಮ ಯೆ8--ಕಿರಣಗಳು | ಸೂಕ್ಕೀ. ನ--ಸೂರ್ಯನಲ್ಲಿ ಸ್ಥಾಪಿತಗಳಾಗಿರುವಂತೆ | 
ಆ ಜಧಿರೇಸಿಕ್ಷೇಪಗಳಂತೆ ಸ್ಕಾ ನಿತೆಗಳಾಗಿವೆ (ಆದ್ದರಿಂದ ನೀನು) | ಸರ್ವತೇಷು- ಸರ್ವ ತಗಳಲ್ಲಿಯೂ | 
ಓಹಷಧೀಷು ಮೂಲಿಕೆಗಳಲ್ಲಿಯೂ |. ಅಪ್ಪು--ನೀರುಗಳಲ್ಲಿಯೂ | ಮಾನುಷೇಷು--ಮಾನವರನ್ಲಿಯೂ | 
ಯಾ. ಯಾವ ಧೆನಗಳಿವೆಯೋ | ತಸ್ಯೆ--ಆ ಸಕಲಧನ ಸಮೂಹಕ್ಕೂ | ರಾಜಾ ಅಸ್ಲಿ ಅಧಿನತಿಯಾಗಿದ್ದೀಯೆ. 


| ಭಾವಾರ್ಥ || 


ಶಾಶ್ವತಗಳಾದ ಕಿರಣಗಳು. ಸೂರ್ಯನಲ್ಲಿ ಸ್ಥಾ ಫಿತಗಳಾಗಿರುವಂತೆ ಸಕಲಧೆನಗಳೂ ವೈಶ್ವಾನರ ರೊಪ 
ದಲ್ಲಿರುವ ಅಗ್ನಿಯಲ್ಲಿ ನಿಕ್ಷೇಷಗಳಂತೆ ಸ್ಟಾ ನಿತಗಳಾಗಿವೆ. ಆದ್ದರಿಂದ ಎಲೆ ಅಗ್ನಿಯೇ, ನೀನು" ಪರ್ವತೆಗ 
ಳಲ್ಲಿಯೂ- ಮೂಲಿಕೆಗಳಲ್ಲಿಯೂ, ನೀರುಗಳಲ್ಲಿಯೂ. ಮತ್ತು ಮಾನವರಲ್ಲಿಯೂ ಯಾವ ಧನಗಳಿನೆಯೋ.' ಆ. 
ಸಕಲ ಥನಗಳಿಗೂ ಒಡೆಯನಾಗಿದ್ದೀಯೆ. 3.041 ||ೆ|್ಪ ೨. 





ಅ. ೧. ಅ೪. ವ. ೨೫] ಖುಗ್ಗೇದಸಂಹಿಶಾ 441 


ಪಂ ಅಪ NN NS 





ee ಬಾ. ನಗ್‌ 





English Translation: 


Treasures were deposited in Agni, Vaiswanara, like the permanent 
rays (of light) the Sun; You are the sovereign of all the treasures that exist 
in the mountains, in the herbs, in the waters, or amongst men 


`  ನಿಶೇಷ ವಿಷಯಗಳು || 


ಅಗ್ಭಾ-_ಇಲ್ಲಿ ಹೇ ಅಗ್ಸೇ ಎಂಬರ್ಥದಲ್ಲಿ ಸಂಬೋಧನ ಪ್ರಥಮಾವಿಭಕ್ತಿಗೆ ಅಕಾರಾದೇಶವು ಬಂದಿದೆ. 
ಆ ದಧಿರೆ..ಆಹಿಶಾನಿ ಸ್ಥಾಪಿತಾನಿ ಬಭೂವುಃ ಸಂಪೂರ್ಣವಾಗಿ ಸಿಲ್ಲಿಸೆಲ್ಪ ಟ್ಟು ವು. 


ಸೂರ್ಯೇನ- ನಿಶ್ಚಲವಾದ ಕಿರಣಗಳು ಸೂರ್ಯನಲ್ಲಿ ಹೇಗೆ ಅಡಗಿವೆಯೋ, ಅದರಂತೆ ನಿನ್ನಲ್ಲಿ ಸಮಸ್ತ 


ಥನಜಾತವೂ ಅಡಗಿರುವುದು. ಎಂಬುದು ಪ್ರಕೃತ ಅಗ್ನಿಸ್ತುತಿಗೆ ದೃಷ್ಟಾಂತವಾಗಿರುವುದು. 


ಓಷಧೀಷು-ಉಸ-ದಾಹೇ ಎಂಬ ಧಾತುವಿನಿಂದ ನಿಷ್ಟನ್ನವಾದ ರೂಪ ಇದು. ಹಓಷಃ ಎಂದರೆ 
ಪಾಕ ಎಂದರ್ಥ. ಓಷಃ ಆಸು ಧೀಯಂತೆ ಇತಿ ಓಷಭಯಃ ಎಂಬ ವ್ಯತ್ಸತ್ತಿಯಂತೆ ಸಕಲ ವಿಧವಾದ ಗುಣವೂ 
ಪಾಕಜನ್ಯವಾಗಿರುವುದು ಎಂಬರ್ಥವು ಓಷಧ ಪದಕ್ಕೆ ನಿರೂಪಿಸಲ್ಪಟ್ಟ ಜಿ, | | 


| ವ್ಯಾಕರಣಪ್ರಕ್ರಿಯಾ || 
ಧ್ರುನಾಸಃ ಪ್ರಥಮಾ ಬಹುವಚನದಲ್ಲಿ ಜಸಿಗೆ ಆಜ್ಜಸೇರಸುಕ್‌ ಎಂಬುದರಿಂದ ಅಸುಕಾಗನು. 


ದೆಧಿರೇ--ಡುಧಾರ್ಥ ಧಾರಣನೋಷಣಯೋ ಧಾತು. ಲಿಟ್‌ ಪ್ರಥಮ ಪುರುಷ ಬಹುವಚನದಲ್ಲಿ 
ಲಿಟಸ್ತರುಯೋರೇಶಿಕೇಜ” ಎಂಬುದರಿಂದ ಇಕೇಚಾದೇಶ. ತಿಜಂತನಿಘಾತಸ್ತರ ಬರುತ್ತದೆ. . 


ಅಗ್ನಾಅಗ್ನಿಶಬ್ದಕ್ಕೆ ಸಪ್ತಮೀ ಏಕವಚನ ಪರವಾದಾಗ ಸುಪಾಂ ಸುಲುಕ್‌ ಸೂತ್ರದಿಂದ ವಿಭ 
ಕ್ರಿಗೆ ಡಾಡೀಶ. ಡಿತ್‌ ಸಾಮರ್ಥ್ಯದಿಂದ ಓಗೆ ಲೋಪ, 


ಯಾ--ಯಚ್ಛಬ್ದ. ನಪುಂಸಕ ಬಹುವಚನದಲ್ಲಿ ಜಸಿಗೆ ಶಿ ಆದೇಶ ಬಂದಾಗ ಶೇಶೃಂದಸಿ ಬಹುಲಂ 
ಎಂಬುದರಿಂದ ಶಿಗೆ ರೋಸ. | | 


ಓಷಧೀಷು-- ಉಷ ದಾಹೇ ಧಾತು. ಓಷಃ ಪಾಕಃ ಭಾವಾರ್ಥದಲ್ಲಿ ಫಳ್‌ ಪ್ರತ್ಯಯ. ಪ್ರತ್ಯಯ 
ನಿಮಿತ್ತವಾಗಿ ಧಾತುವಿನ ಲಘೂಪಥೆಗೆ ಗುಣ. ಇಂತ್ತಾದುದರಿಂದ ಇಗ್ನಿತ್ಯಾದಿರ್ನಿತ್ಯ್ಯಮ್‌ ಎಂಬುದರಿಂದ 
ಆದ್ಯುದಾತ್ತಸ್ವರ ಬರುತ್ತದೆ. ಓನಃ ಆಸು ಧೀಯತೇ ಇತಿ ಓಷಧಯಃ. ಕರ್ಮಣ್ಯಧಿಕರಣೇಚೆ (ಪಾ. ಸೂ. 
೩-೩-೯೩) ಎಂಬುದರಿಂದ ಅಧಿಕರಣಾರ್ಥದಲ್ಲಿ ಕಿ ಪ್ರತ್ಯಯ... ಆಶೋಲೋಪೆ ಇಔಟಚೆ ಎಂಬುದರಿಂದ ಧಾ 
ಧಾತುವಿನ ಆಕಾರಕ್ಕೆ ಲೋನ. ದಾಸೀಭಾರಾದಿಯಲ್ಲಿ ಪಠಿತನಾದುದರಿಂದ ಪೂರ್ವಪದಪ್ರಕೃತಿಸ್ವರಬರುತ್ತದೆ. 


ಅಸ್ಪೃ--ಅಪ್‌ಶಬ್ದದ ಸಪ್ತಮೀ ಬಹುವಚನಾಂತರೂಸ. ಊಡಿದೆಂಪದಾದಿ-( ಪಾ. ಸೂ. 
೩-೧-೧೭೧) ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. 





448 ಸಾಯಣಭಾಷ್ಯಸೆಹಿತಾ [ಮಂ. ೧. ಅ. ೧೧. ಸೂ, ೫೯. 


ಸ ಕಛ ಬಟ್ಟ ಹಚ A Tm 9, Ng ಎಟ ಸ ಸ ಐ... Sm NS A ಟ್ಟ ಲ್ನ ಟಟ ಟೋ ೋ ಉರ ಸಜ ಫ್‌ ಟ್ಟು ಹ ಕ್ಟ ಟ್‌ ಸ ಟ್ಟ ಟಿ ಿೋ ೋುೋೂ ಳ ಎ ಪಜ ಜಾ ಅ ಫು ಜ್ರ ನ್ನ ಬ ಯಜು ಬಜ ನನ್ನಾ ಭಜಿ 


ಅಸಿ-ಯದ್ವೃ ತ್ತಾನ್ಸಿತ್ಯಮ್ಮ ಎಂಬುದರಿಂದ ಯಾ ಎಂದು ಹಿಂದೆ ಸಂಬಧೆನಿರುವುದರಿಂದ ಫಿಭಾತ: 


ಸ್ವರ ಬರುವುದಿಲ್ಲ. ಧಾತುವಿನ ಸ್ವರಪು ಉಳಿಯುವುದರಿಂದ ಆದ್ಯುದಾತ್ರವಾಗುತ್ತದೆ. 


॥ ಸಂಹಿತಾಪಾತಃ 1 
ಬೃಹತೀ ಇವ ಸೂನವೇ ರೋದಸೀ ಗಿರೋ ಹೋತಾ ಮನುಷೊ ಸ್ಯಾ ೩ 
ನದಕಃ 
ಸ್ವರ್ವತೇ ಸತ್ಯ ಶೈ ಶುಷ್ಮಾ ಯ ಪೂರ್ನಿಷೆ ೫೯ ಶಾನರಾಯ ನ್ವ ತಮಾಯ. 
ಯಹ್ವೀ! ॥೪॥ 
| ಪಥಪಾಠೆಃ ॥ 


ಬೃಹತೀ ಇವೇತಿ ಬೃ ಹತ ಇವ ಸೂನಷೇ | ರೋದಸೀ ಇತಿ ಗಿರಃ | ಹೋತಾ | 
ಮನುಷ್ಯಃ ನ! ದಕ: | 


೨. | 
ಸ್ವಃ5ವತೇ ! ಸತ್ಯಂಶುಸ್ಮಾಯ | ಪೂರ್ನೀಃ | ವೈಶ್ವಾನರಾಯ ! ನೃಂತಮಾಯ | 
ಯಹ್ವೀಃ | ೪॥ | 


|| ಸಾಯಣಭಾಷ್ಕಂ || 

ರೋದಸೀ ದ್ಯಾವಾಪೃಥಿವ್ಯೌ ಸೂನವೇ ಸ್ವಪುತ್ರಾಯ ವೈಶ್ರಾನರಾಯೆ ಬೃಹತೀ ಇನ ಪ್ರೆಭೂತೇ 
ಇವಾಭೂತಾಂ | ವೈಶ್ವಾನರಸ್ಯ ದ್ಯಾವಾಪೃಥಿವ್ಯೋಃ ಪುತ್ರ ತ್ವಂ ಮಂತ್ರಾಂತರೇ ಸ್ಪಷ್ಟಮವಗಮ್ಯತೇ | 
ಉಭಾ ಪಿತೆರಾ ಮಹಯನ್ನಜಾಯುತಾಗ್ಗಿರ್ಧ್ಯಾವಾಪೃಥಿನೀ ಭೂರಿರೇತಸೇತಿ। ಯಗ್ವೆ. ೩-೩-೧೧ | ಇತಿ! ಮ. 
ಹತೋ ವೈಶ್ವಾನರಸ್ಯಾವಸ್ಥಾನಾಯ ದ್ಯಾವಾಪೃಥಿವ್ಯಾ ವಿಸ್ತತೇ ಜಾತೇ ಇತ್ಯರ್ಥ8 | ಕಿಂಚಾಯಂ ಹೋತಾ 
ದಕ್ಷಃ ಸಮರ್ಥಃ ಪೂರ್ವೀರ್ಬಹುವಿಧಾ ಯಶ್ಚೀರ್ಮಹತೀರ್ಗಿರಃ ಸ್ತು ತೀರ್ವೈಶ್ವಾನರಾಯಾಗ್ಗಯೇೋ ಪ್ರಾ- 
ಯುಂಕ್ತೇತಿ ಶೇಷಃ | ಕೇದ ಶಾಯ | ಸ್ಪರ್ವತೇ |! ಶೋಭನಗಮನಯುಕ್ತಾಯ | ಸತ್ಯ ಶುಷ್ಮಾಯಾವಿತಥ- 
ಬಲಾಯೆ | ನೈ ತಮಾಯಾತಿಶಯೇನ ಸರ್ವೇಷಾಂ ನೇತ್ರೇ | ತತ್ರ ಪೃಷ್ಟಾಂತಃ। I ಮನುಷ್ಯೋ ನ | 
ಯಥಾ ಮನುಷ್ಯೋ ಲೌಕಿಕೋ ವಂದೀ ದಾತಾರಂ ಪ್ರಭುಂ ಬಹುನಿಧಯಾ ಸ್ತುತ್ಯಾ ಸ್ತೌತಿ ತದ್ವತ್‌! 
ಮನುಷ್ಯಃ | ಮನೋರ್ಜಾತಾವಳ್ಯಾತೌ ಸುಕ್ಲೇತಿ ಜಾತ್‌ ಗಮ್ಯಮಾನಾಯಾಂ ಮನುಶಬ್ದಾದ್ಯತ್‌ 
ಷುಗಾಗಮಶ್ಚ | ತಿಶ್ಚ್ಬರಿತ ಇತಿ ಸ್ವರಿತತ್ತಂ 1 ಯೆತೋಂನಾವ ಅತ್ಯಾದ್ಯುದಾತ್ರತ್ವಂ .ನ ಭವತಿ | ತತ್ರ. 
ಹಿ ಡೈ, ಜಿತ್ಸನುವರ್ತತೇ | ಸ್ಪರ್ವತೇ | ಸುಪೂರ್ನಾದರ್ತೇರ್ಭಾಷೇ ವಿಚ್‌ | ತತೋ ಮತುಪ್‌ |! ಮಾಡು. 
ಸಧಾಯಾ ಇತಿ ವತ್ಯಂ [| 





ಅ. ೧. ಅ. ೪, ವ. ೨೫] ಖುಗ್ಗೇದಸಂಹಿತಾ | 449: 


FN 





|| ಪ್ರತಿಪದಾರ್ಥ || 


ರೋಪಸೀ--ದ್ಯಾವಾಪೃಥಿವಿಗಳೆರಡೂ | ಸೂನವೇ. (ವೈಶ್ವಾನರ ರೂಪದಲ್ಲಿರುವ) ತಮ್ಮ ಮಗನಿ 
ಗಾಗಿ | ಬೃಹತೀ ಇವ--ವಿಸ್ತೃತಗಳಾದವೋ ಎಂಬಂತಾದವು | ಪಶ್ಚಃ- ಸಮರ್ಥನಾದ ! ಹೋತಾ-- 
ಹೋತೃವು | ಸ್ವರ್ವತೇ-_ಆಕರ್ಷಕವಾದ ಗಮನವುಳ್ಳ ವನೂ | ಸತ್ಯಶುಷ್ಮಾಯೆ- ಸಾರ್ಥಕವಾದ ಬಲವುಳ್ಳ 
ವನೂ | ನೃತಮಾಯ--ಶ್ರೇಷ್ಠನಾದ ಮಾರ್ಗದರ್ಶಕನೂ ಆದ | ವೈಶ್ವಾಸರಾಯ-- ಅಗ್ನಿಗೆ ಮನುಷ್ಯೋ. 
ನ--(ರಾಜನ ಗುಣಗಳನ್ನು ಹೊಗಳಿ) ಲೌಕಿಕನಾದ ಹೊಗಳುಭಟನು ಸ್ತೋತ್ರಮಾಡುವಂತೆ | ಪೂರ್ನಿೀ 
ಪುರಾತನವೂ ಅಥವಾ 'ಬಹುವಿಧೆವಾದುವೂ ! ಯೆಹ್ರೀ-ಮಹೆತ್ತಾಮವೂ ಆದ | ಗಿರಃ ಸ್ತೋತ್ರಗಳನ್ನು 
(ಅರ್ಪಿಸುತ್ತಾನೆ) !! | | 


|| ಭಾವಾರ್ಥ || 


ದ್ಯಾವಾಪೃಥಿವಿಗಳೆರಡೂ ತಮ್ಮ ಮಗನಾದ ಅಗ್ನಿಗಾಗಿ ನಿಸ್ತೃತಗಳಾದಂತೆ ಕಂಡುಬಂದವು. ಸಮರ್ಥ 
ನಾದ ಹೋತೃವು ಲೌಕಿಕನಾದ ಹೊಗಳುಭಟನು ರಾಜನ ಗುಣಗಳನ್ನು ವರ್ಣಿಸಿ ಸ್ತೋತ್ರ ಮಾಡುವಂತೆ ಆಕರ್ಷ್‌ 
ಕವಾದೆ ಗೆಮನವುಳ್ಳವನೂ ಸಾರ್ಥಕವಾದ ಬಲವುಳ್ಳ ವನೂ ಮತ್ತು ಶ್ರೇಷ್ಠನಾದ ಮಾರ್ಗದರ್ಶಕನೂ ಆದ ಅಗ್ನಿಗೆ 
ಪ್ರರಾತನವೂ ಮತ್ತು ಮಹತ್ತ್ರಾದವೂ ಆದ ಸ್ರೋತ್ರಗಳನ್ನೂ ಅರ್ಪಿಸುತ್ತಾನೆ. 


English Translation, 


Heaven and earth expanded as it were for their son. The: experienced 
sacrificer recites, like a bard, many ancient and copious praises addressed to 
the graceful-moving, truly-vigorous and all-guiding Vaiswanara. 
| | 
| ವಿಶೇಷವಿಷಯಗಳು || 


ಸೂನವೇ-- ಇಲ್ಲಿ ದ್ಯಾವಾಸೃಥಿವಿಗಳಿಗೆ ಅಗ್ನಿಯು ಮಗನು ಎಂಬರ್ಥವಿದೆ. ಇದಕ್ಕೆ ಪ್ರಮಾಣ 
' ವಾಗಿ ಉಭಾ ಪಿತರಾ ಮಹಯನ್ನ ಜಾಯೆತಾಗ್ಲಿ ದಾಣ್ಯವಾಪೃಥಿವೀ ಭೂರಿ ಕೇತಸಾ (ಖು. ಸಂ. ೩-೩-೧೧) 
ಎಂಬ ಶ್ರುತಿಯು ಅಗ್ನಿಗೆ ದ್ಯಾವಾಸೃಥಿವಿಗಳೇ ಮಾತಾಪಿತೃಗಳು ಎಂದು ಹೇಳುತ್ತಿದೆ. ಎಂದರೆ ಮಹೆತ್ಚರಿ 
ಹಾಮವುಳ್ಳ ಅಗ್ನಿಯು ವಿಸ್ತಾರವಾಗಿ ಹರಡುವುದಕ್ಕಾಗಿ, ಭೂಮ್ಯಂತರಿಕ್ಷಗಳು ಬಹು ವಿಸ್ತಾರಗಳಾದುವು. ಈ 
ಅರ್ಥದಲ್ಲಿ ದ್ಯಾವಾಪೃಥಿವಿಗಳು ಅಗ್ನಿಗೆ ಮಾತಾಪಿತೃಸ್ಥಾನದಲ್ಲಿವೆ ಎಂದು ವರ್ಣಿತವಾಗಿದೆ. | 


ಸ್ಪರ್ವಶೇ-ಸತ್ಯಶುಷ್ಠಾಯೆ-.ಈ ಎರಡು ಶಬ್ದಗಳೂ ಅಗ್ನಿಯ ಗಮನ ವಿಶೇಷವನ್ನು ತಿಳಿಸು 
ವುವು. ಅಗ್ನಿಯ ನಡಗೆಯು ಶೋಭನವಾಗಿದ್ದರೂ, ವಿಶೇಷಬಲವುಳ್ಳದ್ದು ಎಂದು ಅಗ್ನಿಯನ್ನು ಸ್ತುತಿ 
ಸಿರುವುದು. | | 


ಮನುಷ್ಕೋ ನ--ಮನುಸ್ಯನಂತೆ ಎಂದರ್ಥ. ಇದು ಈ ಪ್ರಕರಣದಲ್ಲಿ ದೃಷ್ಟಾಂತವಾಗಿಜೆ. 


ಲೋಕದಲ್ಲಿ ಮಾನವನು ಹೇಗೆ ಹೊಗಳುಭಟನಾಗಿದ್ದು ದ್ರವ್ಯವನ್ನು ಕೊಡುವ ಪ್ರಭುವನ್ನು ಯಾವರೀತಿ 
58 | 





450 | oo ಸಾಯಣಭಾಸ್ಯಸರುತಾ [ ಮಂ. ೧. ಅ. ೧೧. ಸೂ. ೫೯ 


SE Se Ue Th ಮ್ರ ಾಹುೂೂಾ%ಳೂಜಬಒಬ್ಮು. ಪ ಪಂಪ Ae NE MN Tp EM ಯಯ ಪ RT ಸ್ಪ ಹಹ ್ಷ್ಷಾಾಲಬ್ಟ್ಮ್ಮಮ ಟ್ಟ ಮ್ಟಟ್ಟ ೃ1ು 





ಗಿರಾ ಗುಗ SA rN 


ಇನಾ ಸ್ವುತಿವಚೆನಗಳಿಂದ ತೃಪ್ತಿ ಸಡಿಸುವನೋ ಅದರಂತೆ ಹೋತ್ಸವು ಅಗ್ನಿಯನ್ನು ಅನೇಕ ಸ್ಫ್ರೋತ್ರಗಳಿಂದ 
ಸ್ತೋತ್ರಮಾಡುವನು. 


| ನ್ಯಾಕರಣಪ್ರಕ್ರಿಯಾ || 


ಮನುಷ್ಯಃ--ಮನೋರ್ಜಾತಾವಇಳ್ಯಾತೌ ಹುಕ್‌ ಚೆ (ಪಾ. ಸೂ. ೪-೧-೧೬೧) ಎಂಬುದರಿಂದ 
ಮನು ಶಬ್ದಕ್ಕೆ ಯಶ್‌ ಪ್ರತ್ಯಯ. ತತ್ಸಂನಿಯೋಗದಿಂದ: ಸುಕಾಗಮ. ಜಾತಿಯು ಗಮ್ಯಮಾನವಾಗಿದೆ. 
ಮನುಷ್ಯ ಎಂದು ರೂಪವಾಗುತ್ತದೆ. ತಿತ್‌ಸೈರಿತೆಮ್‌ (ಪಾ. ಸೂ. ೬-೧-೧೭೫) ಎಂಬುದರಿಂದ ಪ್ರತ್ಯಯಕ್ಕೆ 
ಸ್ವರಿತಸ್ವರ ಬರುತ್ತದೆ. ಯದ್ಯಸನಿ ಇಲ್ಲಿ ಯತೋತನಾವಃ ಎಂಬುದರಿಂದ ಆದ್ಯುದಾತ್ತಸ್ವರ ಬರಬೇಕಾಗುತ್ತದೆ. 
ಆದರೆ ಆ ಸೂತ್ರದಲ್ಲಿ ದ್ರ್ಯೈ ಚೆ ಎಂಬುದಕ್ಕೆ ಅನುವೃತ್ತಿ ಇರುವುದರಿಂದ ಇಲ್ಲಿ ಅನೇಕಾಚ್‌ ಇರುವುದರಿಂದ ಆ 
ಸೂತ್ರದಿಂದ ಉಕ್ತಸ್ತರ ಬರುವುದಲ್ಲ. 


ಸ್ವರ್ವತೇ--ಖು ಗತೌ ಧಾತು. ಸು ಪೂರ್ವದಲ್ಲಿರುವಾಗ ಈ ಧಾತುವಿಗೆ ಭಾವಾರ್ಥದಲ್ಲಿ ವಿಚ್‌ 
ಪ್ರತ್ಯಯ, ತನ್ನಿಮಿತ್ತವಾಗಿ ಧಾತುವಿಗೆ ಗುಣ ಸ್ವರ್‌. ಎಂದು ರೂಪವಾಗುತ್ತದೆ. ಸ್ಟರ್‌ ಅಸ್ಯ, ಅಸ್ತಿ ಎಂದು 
ಅರ್ಥವಿವಕ್ತಾ ಮಾಡಿದಾಗ ತಡೆಸ್ಯಾಸ್ತಿ ಎಂಬುದರಿಂದ ಮತುಪ್‌ ಪ್ರತ್ಯಯ. ಸ್ವರ್‌ ಎಂಬಲ್ಲಿ ಅಕಾರ ಉಪಥೆ 
ಯಾನಿರುವುದರಿಂದ ಅದರ ಪರದಲ್ಲಿ ಮತುಪ್‌ ಬಂದುದರಿಂದ ಮಾದುಸೆಧಾಯಾಶ್ಚ —ಿಂಬುಡರಿಂದ ಮತುನಿನೆ 
ಮಕಾರಕ್ಕೆ ವಕಾರಾದೇಶ. ಸ್ವರ್ವತ್‌ ಶಬ್ದ ವಾಗುತ್ತ ದೆ. ನ್ಯಜ್‌ ಸ್ವರೌ ಸ್ವರಿತೌ ಎಂಬುದರಿಂದ ಸ್ವರ್‌ ಎಂಬುದಕ್ಕೆ 
ಸ್ವರಿತಸ್ವರ ಬರುತ್ತದೆ. ಚತುರ್ಥೀ ಏಕವಚನಾಂತರೂಪ. 


ಸತ್ಯಶುಷ್ಮಾಯ-_ ಬಹುನ್ರೀಹೌ ಪ್ರಕೃತ್ಯಾಪೂರ್ವಪದಮ್‌ ಎಂಬುದರಿಂದ ಸಮಾಸಸ್ವರವು ಬಾಢಿ 
ತವಾಗಿ ಪೂರ್ವಪದಶ್ರಕೃತಿಸ್ಟರ ಬರುತ್ತದೆ. 


ಪೂರ್ನೀಃ- ಸ್ವ ಪಾಲನಪೂರಣಯೋಃ ಧಾತು. ಪ್ಥಭಿದಿವ್ಯೃಧಿ-(ಉ. ಸೂ. ೧-೨೩) ಎಂಬುಹೆ 
ರಿಂದ ಕು ಪ್ರತ್ಯಯ.  ಉದೋಷ್ಕ್ಯಪೂರ್ವಸ್ಯೆ ಎಂಬುದರಿಂದ ಖೂಕಾರಕ್ಕೆ ಉತ್ಪ. ಪುರು ಎಂದು ರೂಪ 
ವಾಗುತ್ತದೆ. ಇದು ಗುಣವಾಚಕವಾದುದರಿಂದ ವೋತೋಗುಣವಚೆನಾತ್‌ ಎಂಬುದರಿಂದ ಸ್ರೀತ್ವದಲ್ಲಿ 
ಜೀನ್‌. ಉದಾತ್ತ ಉಕಾರಕ್ಕೆ ಯಣಾದೇಶ. ಹೆಲಿಚೆ ಎಂಬುದರಿಂದ ದೀರ್ಫೆ. ಪ್ರತ್ಯಯಸ್ವರದಿಂದ 
_ ಅಂತೋದಾತ್ರವಾಗುತ್ತದೆ. 


' ಸಂಹಿತಾಪಾಠಃ 


ಿನಶಿತ್ತೇ ಬ್ಬ ಹತೋ ಜಾತವೇದೋ ವೈಶ್ವಾನರಪ್ರ ರಿರಿಚೇ ಮಹತ್ವ | 


ರಾಜಾ ಕೃಷ್ಟೀನಾಮಸಿ ಮಾನುಸೀಣಾಂ ಯುಧಾ ದೇವೇಭೊ ON ವರಿವ- 
ಶ್ನಕರ್ಥ 1೫॥ 





ಅ. ೧. ಅ, ೪. ವ, ೨೫, ] | ಖುಗ್ಗೇದಸಂಹಿತಾ : 451 


SA TR SE ps CR CB A MEM NN, eg me ume 0 ae, Cg RA Ee F 


್ಕ್ಞ ಪದಪಾಠೇಃ 1 


ಸಹಾ ed ಬಾನ i ಶಾಸ ಟಾ 


ದಿನಃ । ಚಿತ್‌ | ತೇ! ಬೃಹತಃ ! ಜಾತವೇದ | ವೈಶ್ವಾನರ | ಪ್ರ । ರಿರಿಚೇ | 


ಮಹಿತತ್ವಂ 


| | 
ರಾಜಾ | ಕೃಷ್ಟೀನಾಂ | ಅಸಿ! ಮಾನುಷೀಣಾಂ |! ಯುಧಾ ! ದೇವೇಭ್ಯಃ! ವರಿವಃ। 
ಚಕರ್ಥ ಜಗ 


|| ಸಾಯಣಭಾಷ್ಯಂ || 

ಹೇ ಜಾತವೇದೋ ಜಾತಾನಾಂ ವೇದಿತರ್ವೈಶ್ವಾನರಾಗ್ಸೇ ತೇ ಶವ ಮಹಿತ್ಚಂ ಮಹಾತ್ಮ್ಯಂ 
ಬೃಹತೋ ಮಹಶೋ ಡಿವಶ್ಚಿತ್‌ ದ್ಯುಲೋಕಾದಹಿ ಪ್ರ ರಿರಿಚೇ | ಪ್ರವವೃಥೇ | ಕಂಚೆ ತ್ರೆಂ ಮಾನುಷೀ- 
ಹಾಂ ಮನೋರ್ಜಾತಾನಾಂ ಸೈಷ್ಟೀನಾಂ ಪ್ರಜಾನಾಂ ರಾಜಾಸಿ | ಅಧಿಪತಿರ್ಭವಸಿ | ತಥಾ ವರಿನೋಸು- 
ರೈರಪಹೃಶಂ ಧನಂ ಯುಧಾ ಯುದ್ಧೇನ ದೇವೇಭ್ಯಶ್ವಕೆರ್ಥ ! ದೇವಾಧೀನಮ ಕಾರ್ಷಿೀಃ || ವೈಶ್ವಾನರ | 
ಪಾದಾದಿತ್ತಾದಾಷ್ಟಮಿಕೆನಿಘಾತಾಭಾವಃ | ರಿರಿಚೇ ! ರಿಚಿರ್‌ ವಿರೇಚನೇ ! ಆತ್ರೋಷೆಸರ್ಗವಶಾತ್ತೆದ್ಧಿಪೆ- 
ರೀತೆ ಅಧಿಕ್ಕೇ ವರ್ತತೇ ! ಕೃಷ್ಟೀನಾಂ ! ನಾಮನ್ಯತೆರಸ್ಕಾ ಮಿತಿ ನಾಮ ಉದಾತ್ತತ್ವಂ । ಮಾನುಷೀಣಾಂ | 
ಮಾನುಷಶಜ್ದೋ ಮನೋರ್ಜಾತಾವಿತೈ ಪ್ರ ತ್ಯಯಾಂತೆಃ । ಜಾಶಿಲಕ್ಷಣೇ ಜೀಷಿ ಪ್ರಾಪ್ತೇ ತೆದಪ- 
ವಾದತೆಯಾ ಶಾರ್ಜರವಾದ್ಯ ಅ ಇತಿ ಜೀನ್‌ | ನಿತ್ನ್ಟ್ಪಾವಾದ್ಯುದಾತ್ತತ್ವಂ 1 ಜ್ಯಾಶ್ಸಂಡಸಿ ಬಹುಲಂ | 
ಪೂ. ೬-೧-೧೭೮ | ಇತಿ ಬಹುಲವಚೆನಾನ್ಸಾಮ ಉದಾತ್ರೆಸ್ಕಾಭಾವಃ 1! ಯುಧಾ । ಯುಧ ಸಂಪ್ರಹಾರ 
ಇತ್ಯಸ್ಮಾತ್ಸಂಪದಾದಿಲಕ್ಷಣೋ ಭಾವೇ ಕ್ಲಿಪ್‌ । ವರಿವ ಇತಿ ಧನನಾಮ | ನಬ್ರಿಸಷಯೆಸ್ಕೇತ್ಕಾದ್ಕೆದಾ 
ತ್ರತ್ವಂ || 


| ಪ್ರತಿಪದಾರ್ಥ [| 


ಜಾತವೇದಃ- ಉತ್ಪನ್ನವಾದ ಸಕಲವನ್ನೂ ತಿಳಿದ | ವೈಶ್ವಾನರ--ಎಲ್ಫೈ ಅಗ್ನಿಯೇ | ಶೇ... ನಿನ್ನ | 
ಮಹಿತ್ವಂ-ಮಾಹಾತ್ಮ್ಯವು | ಬೃಹತೆಃ--ವಿಸ್ತಾರವಾದ | ದಿವಶ್ಚಿತ್‌--ದ್ಯುಲೋಕಕ್ಕಿಂತಲೂ | ಪ್ರೆ ರಿರಿಚೇ-- 
ಅತ್ಯಧಿಕವಾಗಿ ಬೆಳೆಯಿತು (ಮತ್ತು ನೀನು) | ಮಾನುಷೀಹಾಂ--ಮನುವಿನಿಂದ ಉತ್ಸನ್ನರಾದ | ಕೈಷ್ಟೀ.- 
ನಾಂ-- ಪ್ರಜೆಗಳಿಗೆಲ್ಲ |! ರಾಜಾ ಅಸಿ ಅಧಿಪತಿಯಾಗಿದ್ದೀಯೆ (ಹಾಗೆಯೇ) | ವರಿವ8(ಅಸುರರಿಂದ ಅಪ 
ಹೃತವಾದ) ಧನವನ್ನು | ಯುಧಾ-- ಯುದ್ಧದಿಂದ | ದೇನೇಭ್ಯಃ--ದೇವತೆಗಳಿಗಾಗಿ | ಚಿಕೆರ್ಥ-( ಪುನಃ) 
ಗಳಿಸಿದೆ ॥ 


|| ಭಾವಾರ್ಥ || 


| ಎಲ್ಲೆ ಅಗ್ನಿಯೇ, ನೀನು ಉತ್ಪನ್ನವಾದ ಸಕಲ ವಸ್ತುಗಳನ್ನೂ ತಿಳಿದವನು. ನಿನ್ನ ಮಾಹಾತ್ಮ್ಮ್ಯವು 
ವಿಸ್ತಾರವಾದ ದ್ಯುಲೋಕಕ್ಕಿಂತಲೂ ಅತ್ಯಧಿಕವಾಗಿ ಬೆಳೆದಿದೆ. ಮತ್ತು ನೀನು ಮನುವಿಥಿಂದ ಉತ್ಪನ್ನರಾದ 





450 | ಸಾಯಣಭಾಸ್ಯಸರುತಾ [ ಮಂ. ೧. ಅ. ೧೧. ಸೂ. ೫೯ 


RN SL Su TS Sm MN ಲ್ಭ ್ರಾ್ಯ್ಟಾ ೂಾಾ ್ಟ್ರಾ ಫಾ ಟಟ ್ಟ್ರೂಾ್ಟ್ಟ್‌್ಥ್ಕ_ ್ರ್ಚುು ್ರೂೋೊೂಿಾಕಾ್‌್ಮ್ಟ 1 ಹ ಾಾಾ ಹೆ 





ನಾನಾ ಸ್ತುತಿವಚನಗಳಿಂದ ತೃಪ್ತಿ ಪಡಿಸುವನೋ ಅದರಂತ್ರೆ ಹೋತೃನ್ರ ಅಗ್ನಿಯನ್ನು ಅನೇಕ ಸ್ತೋತ್ರಗಳಿಂದ 
ಸ್ತೋತ್ರಮಾಡುವನು. 


| ವ್ಯಾಕರಣಪ್ರಕ್ರಿಯಾ || 


ಮನುಷ್ಯ8-- ಮನೋರ್ಜಾಶಾವಇ್ಯ್ಯಾತೌ ಹುಕ್‌ ಚೆ (ಪಾ. ಸೂ. ೪-೧-೧೬೧) ಎಂಬುದರಿಂದ 
ಮನು ಶಬ್ದಕ್ಕೆ ಯತ್‌ ಪ್ರತ್ಯಯ. ತತ್ಸಂಥಿಯೋಗದಿಂದ: ಸುಕಾಗಮ. ಜಾತಿಯು ಗಮ್ಯೆಮಾನವಾಗಿದೆ. 
ಮನುಷ್ಯ ಎಂದು ರೂಪವಾಗುತ್ತದೆ. ತಿತ್‌ಸ್ವರಿತೆಮ್‌ (ಪಾ. ಸೂ. ೬-೧-೧೭೫) ಎಂಬುದರಿಂದ ಪ್ರತ್ಯಯಕ್ಕೆ 
ಸ್ವರಿತಸ್ವರ ಬರುತ್ತದೆ, ಯದ್ಯಪಿ ಇಲ್ಲಿ ಯೆಶೋ$ನಾವಃ ಎಂಬುದರಿಂದ ಆದ್ಯುದಾತ್ತಸ್ವರೆ ಬರಬೇಕಾಗುತ್ತದೆ. 
ಆದರೆ ಆ ಸೂತ್ರದಲ್ಲಿ ದ್ರೈಚೆಃ ಎಂಬುದಕ್ಕೆ ಅನುವೃತ್ತಿ ಇರುವುದರಿಂದ ಇಲ್ಲಿ ಅನೇಕಾಚ್‌ ಇರುವುದರಿಂದ ಆ 
ಸೂತ್ರದಿಂದ ಉಕ್ತಸ್ತರ ಬರುವುದಲ್ಲ. 


ಸ್ಪರ್ವತೇ_ಖು ಗತೌ ಧಾತು. ಸು ಪೂರ್ವದಲ್ಲಿರುವಾಗ ಈ ಧಾತುವಿಗೆ ಭಾವಾರ್ಥದಲ್ಲಿ ವಿಚ್‌ 
ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿಗೆ ಗುಣ ಸ್ಟರ್‌. ಎಂದು ರೂಪವಾಗುತ್ತದೆ. ಸ್ಟರ್‌ ಅಸ್ಯ, ಅಸ್ತಿ ಎಂದು 
ಅರ್ಥವಿವಕ್ತಾ ಮಾಡಿದಾಗ ತದಸ್ಯಾಸ್ತಿ- ಎಂಬುದರಿಂದ ಮತುಪ್‌ ಪ್ರತ್ಯಯ, ಸ್ವರ್‌ ಎಂಬಲ್ಲಿ ಅಕಾರ ಉಪಥೆ 
ಯಾನಿರುವುದರಿಂದ ಅದರ ಪರದಲ್ಲಿ ಮತುಪ್‌ ಬಂದುದರಿಂದ ಮಾಹುಪೆಧಾಯೊಾಶ್ಚ.--ಎಂಬುದರಿಂದ ಮತುನಿನ 
ಮಕಾರಕ್ಕೆ ವಕಾರಾದೇಶ. ಸ್ಪರ್ವತ್‌ ಶಬ್ದವಾಗುತ್ತದೆ. ನೃಜ್‌ ಸ್ಟರ್‌ ಸ್ವರಿತೌ ಎಂಬುದರಿಂದ ಸ್ವರ" ಎಂಬುದಕ್ಕೆ 
ಸ್ವರಿತಸ್ವರ ಬರುತ್ತದೆ. ಚತುರ್ಥೀ ಏಕವಚನಾಂತರೂಪ. 


ಸತ್ಯಶುಷ್ಮಾಯ--ಬಹುನ್ರೀಹೌ ಪ್ರೆಕೃತ್ಯಾಪೂರ್ವಪದೆಮ್‌ ಎಂಬುದರಿಂದ ಸಮಾಸಸ್ವರವು ಬಾಧಿ 
ತವಾಗಿ ಪೂರ್ವಪದಪ್ರಕೃತಿಸ್ತರ ಬರುತ್ತದೆ. 


ಪೂರ್ವೀಃ.- ಸ್ಯ ಪಾಲನಪೂರಣಯೋಃ ಧಾತು. ಪ್ಯಭಿದಿವ್ಯೃಧಿ-(ಉ. ಸೂ. ೧-೨೩) ಎಂಬುಹ 
'ರಿಂದ ಕು ಪ್ರತ್ಯಯ. ಉದೋಷ್ಠ್ಕ್ಯಪೂರ್ವಸ್ಯ ಎಂಬುದರಿಂದ ಖೂಕಾರಕ್ಕೆ ಉತ್ಪ. ಪುರು ಎಂದು ರೂಸ 
ವಾಗುತ್ತದೆ. ಇದು ಗುಣವಾಚಕವಾದುದರಿಂದ ವೋತೋಗುಣವಚೆನಾಶ್‌ ಎಂಬುದರಿಂದ. ಸ್ತ್ರೀ ಶೃದಲ್ಲಿ 
ಜಠರೀಷ್‌. ಉದಾತ್ರ ಉಕಾರಕ್ಕೆ ಯಣಾದೇಶ. ಹೆಲಿಚೆ ಎಂಬುದರಿಂದ ದೀರ್ಫೆ. ಪ್ರತ್ಯಯಸ್ಪರದಿಂದ 
ಅಂತೋದಾತ್ತವಾಗುತ್ತದೆ. 


ಸಂಹಿತಾಪಾಠಃ 


ದಶ್ಶತ್ತೇ 'ಬೃಹತೋ ಜಾತವೇದೋ ವೈಶ್ವಾನರಪ್ರ ರಿರಿಚೇ ಮಹಿತ್ವಂ | 


ರಾಜಾ ಕ ಹ್ಟೀನಾಮಸಿ ಮಾನುಸೀ ಣಾಂ ಯುಧಾ ದೇವೇಭ್ಯೊ EON ವರಿವ- 
ಶ್ಚಕರ್ಥ | ೫॥ 





ಅ. ೧. ಅ, ೪, ವ. ೨೫. ] | ಖಗ್ರೇದಸೆಂಹಿತಾ | 451 


RN NE ಜ್‌ ್‌್‌್ಟಾ್ಟ್ಲಲ್ಲಿು।ೈ್‌ ೈ್ಗ್ರ್‌ 


1 ಪದಪಾಠಃ 1 


ದಿನಃ । ಚಿತ್‌ ! ತೇ! ಬೃಹತಃ ! ಜಾತಂವೇದಃ | ವೈಶ್ವಾನರ | ಪ್ರ। ರಿರಿಚೇ 


ಎಣಿ ಇನ | 
ಮಹಿತತ್ವಂ 


| I | | 
ರಾಜಾ | ಕೃಷ್ಟೀನಾಂ | ಅಸಿ! ಮಾನುಷೀಣಾಂ 1 ಯುಧಾ ! ದೇವೇಭ್ಯಃ! ನರಿವಃ। 
ಚೆಕರ್ಥ ಜಟ 


|| ಸಾಯಣಭಾಷ್ಕ್ಯಂ |] 

ಹೇ ಜಾತನೇದೋ ಜಾತಾನಾಂ ಮೇದಿತರ್ವೈಶ್ವಾನರಾಗ್ನೇೇ ಶೇ ಶವ ಮಹಿತ್ತೆಂ ಮಹಾತ್ಮ್ಯಂ 
ಬೃಹತೋ ಮಹತೋ ದಿವಶ್ಲಿತ್‌ ದ್ಯುಲೋಕಾಡಪಿ ಸ್ರ ರಿಂಚೇ | ಪ್ರವವೃಧೇ | ಕಿಂಚೆ ತ್ವಂ ಮಾನುಷೀ- 
ಹಾಂ ಮನೋರ್ಜಾತಾನಾಂ ಕೈಷ್ಟೀನಾಂ ಪ್ರಜಾನಾಂ ರಾಜಾಸಿ | ಅಧಿಪಶಿರ್ಭವಸಿ | ತಥಾ ವರಿವೋಸು- 
ರೈರಪಹೃತಂ ಧನಂ ಯುಢಾ ಯುದ್ಧೇನ ದೇವೇಭ್ಯತ್ಚಕರ್ಥ !' ದೇವಾಧೀನಮಕಾರ್ಷ್ಮೀಃ |! ವೈಶ್ವಾನರ 
ಪಾದಾದಿತ್ವಾದಾಷ್ಟಮಿಕನಿಘಾತಾಭಾವಃ | ರಿರಿಚೇ ! ರಿಚಿರ್‌ ವಿರೇಚೆನೇ |! ಅತ್ರೋಪೆಸರ್ಗವಶಾತ್ರದ್ಧಿಷೆ- 
.ರೀತ ಆಧಿಕ್ಕೇ ವರ್ತತೇ ! ಕೃಷ್ಟ್ರೀನಾಂ ! ನಾಮನ್ಯತರಸ್ಯಾಮಿಂತಿ ನಾಮ ಉದಾತ್ತೆತ್ರೆಂ 1 ಮಾನುಹೀಣಾಂ | 
ಮಾನುಷಶಬ್ದೋ ಮನೋರ್ಜಾತಾವಿತ್ಯರ್‌ಪ್ರತ್ಯಯಾಂತಃ | ಜಾಶಿಲಕ್ಷಣೇ ಜೀನಿ ಪ್ರಾಪ್ತೇ ತೆಡಪ- 
ವಾದಶಯಾ ಶಾರ್ಜ್ಸರವಾಷ್ಯೆ ಇ ಇಕಿ ಕೋನ್‌ | ನಿಶ್ಚ್ಚಾವಾಮ್ಯುದಾತ್ರಶ್ಚಂ । ಜ್ಯಾಶೃಂದಸಿ ಬಹುಲಂ | 
ಪಾ. ೬-೧-೧೭೮ | ಇತಿ ಬಹುಲವಚೆನಾನ್ನಾಮ ಉದಾತ್ತ ಸ್ಯಾಭಾವಃ | ಯುಧಾ । ಯುಧ ಸಂಪ್ರೆಹಾರ 
ಇತ್ಯಸ್ಮಾಶ್ಸಂಪದಾದಿಲಕ್ಷಣೋ ಭಾವೇ ಕೈಪ್‌ | ವರಿವ ಇತಿ ಧನನಾನು | ನಬ್ರಿಷಯಸ್ಕೇತ್ಯಾದ್ಯುದಾ 
ತ್ರತ್ವಂ || 


|| ಪ್ರತಿಪದಾರ್ಥ || 


ಜಾತನೇದಃ. -ಉತ್ಸನ್ನವಾದ ಸಕಲವನ್ನೂ ತಿಳಿದ | ವೈಶ್ಟಾನರ--ಎಲ್ಫೆ ಅಗ್ನಿಯೇ | ತೇ ನಿನ್ನ 1 
ಮಹಿಶ್ಚಂ--ಮಾಹಾತ್ಮ್ಯ್ಯವು ಬೃಹತಃ-_ ವಿಸ್ತಾರವಾದ ದಿವಶ್ಚಿತ್‌-- ದ್ಯುಲೋಕಕ್ಕಿಂತಲೂ | ಪ್ರ ರಿರಿಚೇ 
ಅತ್ಯಧಿಕವಾಗಿ ಬೆಳೆಯಿತು (ಮತ್ತು ನೀನು) | ಮಾನುಷೀಣಾಂ--ಮನುವಿನಿಂದ ಉತ್ಸನ್ನರಾದ | ಕೈಷ್ಟೀ- 
ನಾಂ-- ಪ್ರಜೆಗೆಳಿಗೆಲ್ಲ | ರಾಜಾ ಅಸಿ--ಅಧಿಪತಿಯಾಗಿದ್ದೀಯೆ (ಹಾಗೆಯೇ) | ವರಿವ8-(ಅಸುರರಿಂದ ಅಪ 
ಹೃತವಾದ) ಧನವನ್ನು | ಯುಧಾ-.-ಯುದ್ಧದಿಂದ | ದೇವೇಭ್ಯಃ--ದೇವತೆಗಳಿಗಾಗಿ |! ಚೆಕರ್ಥ-_ (ಪುನಃ) 
ಗಳಿಸಿದೆ ॥ oo 


|| ಭಾವಾರ್ಥ || . 


ಎಲ್ಫೆ ಅಗ್ನಿಯೇ, ನೀನು ಉತ್ಸನ್ನವಾದ ಸಕಲ ವಸ್ತುಗಳನ್ನೂ ತಿಳಿದವನು. ನಿನ್ನ ಮಾಹಾತ್ಮ್ಯ್ಯವು 
ವಿಸ್ತಾರವಾದ ದ್ಯುಲೋಕಕ್ಕೆಂತಲೂ ಅತ್ಯಧಿಕವಾಗಿ ಬೆಳೆದಿದೆ. ಮತ್ತು ನೀನು ಮನುವಿನಿಂದ ಉತ್ಸನ್ನರಾಡ 





452 _  ಸಾಯಣಭಾಷ್ಯಸಹಿತಾ (ಮಂ. ೧, ಆ, ೧೧. ಸೂ. ೫೯ 


ಹ ಪಂ ಸ ಕ ್ಸ್ಸ ುುುೇುೇ ಶೀ₹ ಗಾ ಈ ನಾ ಇಹಾ / 








ರಾರಾ pe ವಾ್‌ ನ್‌ ಲಾನ್‌ ಕಟ 





ಸಕಲ ಪ್ರಜೆಗಳಿಗೂ ಅಧಿಪಫಿಯಾಗಿದ್ದೀಯೆ. ಹಾಗೆಯೇ ಅಸುರರಿಂದ ಅನಹೃತವಾದ ಧೆನವನ್ನು ಅವರೊಡನೆ. 
ಯುದ್ಧ ಮಾಡಿ ಪುನಃ ದೇವತೆಗಳಿಗಾಗಿ ಗಳಿಸಿಕೊಟ್ಟ. 


English Translation. 


Vaiewanara, who knows all that are born, your magnitude has exceeded 
that of the spacious heaven ; you are the monarch of Manu-descended men; 
you have regained for the gods in battle, the wealth (carried off by the Asuras) 


|| ವಿಶೇಷನಿಷಯಗಳು |] 


ಜಾತವೇಹಃ-- ಜಾತಾನಾಂ ನೇಡಿಶೆಃ- ಹುಟ್ಟಿದ ಸಮಸ್ತ ವಸ್ತುಗಳನ್ನು ತಿಳಿದವನು ಅಥವಾ 
ಸಮಸ್ತರಿಂದ ಕಿಳಿಯಲ್ಪಡುವವನು. 


ವೈಶ್ವಾನರ ಸಮಸ್ತ ಮಾನವರೆ ಹೃದಯದಲ್ಲಿಯೂ ಜಠರಾಗ್ನಿ ಯರೂಪದಿಂದ ನೆಲಸಿರುವವನು 


ವರಿನಃ--ಅಸುರೈರನೆಹೃ ತಂ ಧನೆಂ ಶತ್ರುಗಳಿಂದ ಅಪಶೃತವಾಗಿದ್ದ ಧನವನ್ನು ಯುದ್ಧ ಮಾಡಿ 
ಮತ್ತಿ ಅದನ್ನು ರೀವತೆಗಳಿಗೆ ಕೊಡಿಸಿದೆ ಎಂದು ಅಗ್ನಿಯನ್ನು ಪ್ರಾರ್ಥಿಸಲಾಗಿದೆ. ವರಿವ ಶಬ್ದವು ನಿರುಕ್ತ ದಲ್ಲಿ 
ಮಫೆಂ ರೇಕ್ಷಃ ಮೊದಲಾದ ಇಪ್ಪತ್ತೆಂಟು ಧನಪರ್ಯಾಯಪದಗಳಲ್ಲಿ ಪಠಿತವಾಗಿದೆ. (ನಿರು. ೩೯). 


i ವ್ಯಾಕರಣಪ್ರಕ್ರಿ ಯಾ 


ನೈಶ್ವಾನರ--ಇದರ ಪ್ರಕ್ರಿಯಾ ಇದೇ ಸೂಕ್ತದ ಒಂದನೇ ಮಂತ್ರದಲ್ಲಿ ವ್ಯಾಖ್ಯಾತವಾಗಿಜಿ. ಪಾಡಾ 
ದಿಯಲ್ಲಿರುವುದರಿಂದ ಆಷ್ಟಮಿಕ ನಿಘಾತಸ್ವರ ಬರುವುದಿಲ್ಲ. ಆಮಂತ್ರಿಶಸ್ಯ ಎಂಬ ಸಾನ್ತ ಸೂತ್ರದಿಂದ ಅದ್ಭು 
ದಾತ್ತಸ್ವರೆ ಬರುತ್ತದೆ. 


ರಿರಿಚೇ--ರಿಚಿರ್‌ 'ಏಕೇಚನೇ ಧಾತು. ಉಪಪ ರ್ಗೇಣ ಧಾತ್ವರ್ಥಃ ಬಲಾದನ್ಯಃ ಪ್ರತೀಯತೇ 
ಎಂಬ ವಚನ ನವನ್ನು ಅನುಸರಿಸಿ ಇಲ್ಲಿ ಪ್ರ ಎಂಬ ಉಪಸರ್ಗ ಸಂಬಂಧದಿಂದ ಹಿಂದೆ ಹೇಳಿದ ಧಾತ್ವ ರಕ್ಕೆ ವಿನರೀ 
ತವಾಗಿ ಆಧಿಕ್ಯಾರ್ಥದಲ್ಲಿ ಇದೆ. ಲಿಟ್‌ ಪ್ರಥಮ ಪುರುಷ ಏಕವಚನದಲ್ಲಿ ಪ ಕ್ರತ್ಯಯಕ್ಕೆ ಎಏಶಾದೇಶ. ಧಾತುವಿಗೆ 
ದ್ವಿತ್ವ. ಅಭ್ಯಾಸಕ್ಕೆ ಹೆಲಾದಿಶೇಷ, ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಕೃಷ್ಟ್ರೀನಾರ್ಮ--ಸಸ್ಠಿಯಲ್ಲಿ ಹ್ರಸ್ತೆನದ್ಯಾಪೋನುಟ್‌ ಎಂಬುದರಿಂದ ಆಮಿಗೆ ನುಟ್‌. ನಾಮಿ 
ಸೂತ್ರದಿಂದ ಅಜಂತಾಂಗಕ್ಕೆ ದೀರ್ಫ್ಛ. ನಾಮನ್ಯತರಸ್ಯಾಮ" (ಪಾ. ಸೂ. ೬-೧-೧೭೭) ಎಂಬುದರಿಂದ 
ನಾಮಿಗೆ ಉದಾತ್ರಸ್ತರ ಬರುತ್ತ ದೆ, | | 


ಮಾನುಷೀಣಾಮ್‌ ಮನೋರ್ಜಾತಾವಜ್ಯಾಶ್‌ ಷುಕ್‌ ಚೆ ಎಂಬುದರಿಂದ ಅಣ್‌ ಪ್ರತ್ಯಯಾಂತ 
ವಾದುದು ಮಾನುಷ ಶಬ್ದ: ಇದಕ್ಕೆ ಸ್ತ್ರೀತ್ವ ನಿವಕ್ಷಾ ಮಾಡಿದಾಗ ಜಾತೇರಸ್ತ್ರೀನಿಷಯಾದೆಯೋನಧಾತ್‌ 





ಆ. ೧. ೮.೪. ವ. ೨೫,] ಮ್ಸೀವಸಒತಾ | 453 











ಶ್ರ ಗ ರ ಗ (ರ ಭಕ ದ ಸ (ಜ್ಯ ಹ್‌ 





ಮ ದು! ಜಂ 


(ಪಾ. ಸೂ. ೪-೧-೬೩) ಎಂಬುದರಿಂದ ಜಾತಿಲಕ್ಷಣವಾದ ಜಂೀನ್‌ ಪ್ರಾಪ್ತ ವಾದಕಿ ಅದಕ್ಕೆ ಅಪವಾದವಾಗಿ 
ಶಾರ್ಜರವಾದ್ಯ ಇಕೋ ಜೀನ್‌ (ಷಾ. ಸೂ. ೪-೧-೭೩) ಎಂಬುದರಿಂದ ಜೇನ್‌ ಪ ರ್ರತ್ಯಯ ಬರುತ್ತದೆ. ನಿತ್ತಾ 
ದುದರಿಂದ ಆದ್ಯುದಾತ್ತಸ್ತರೆ ಬರುತ್ತದೆ ಷಹ್ಮೀಬಹುವಚನಾಂತರೂಪ. ' ಇಲ್ಲಿ ನಾಮನ್ಯತರಸ್ಯಾಂ ಎಂಬುದ 
ರಿಂದ ನಾಮಿಗೆ ಉದಾತ್ರಸ್ವರವು ಪ್ರಾಪ್ತ ವಾಗುತ್ತದೆ, ಅದರೆ ಜ್ಯಾಂತದ ಪರದಲ್ಲಿರುವುದರಿಂದ ಜ್ಯಾ ಶ್ರಂಡಸಿ 
ಬಹುಲಂ (ಪಾ. ಸೂ. ೬-೧-೧೭೮). ಎಂಬಲ್ಲಿ ಬಹುಲಗ್ರ ಹಣದಿಂದ ಇಲ್ಲಿ ಉದಾತ್ತಸ್ತರ ಬರುವುದಿಲ್ಲ. 


ಯುುಧಾ -ಯುಧೆ ಸಂಪ್ರಹಾರೇ ಧಾತು. ಸಂಪದಾದಿಯಲ್ಲಿ ಸೇರಿರುವುದರಿಂದ ಸಂಪದಾದಿಭ್ಯಃ '` 
ಕಿಪ್‌ ಎಂಬುದರಿಂದ ಭಾ ವಾರ್ಥದಲ್ಲಿ ಕಿಪ್‌. ಯುಧ್‌ ಶಬ್ದವಾಗುತ್ತದೆ. ತೃತೀಯಾ ಏಕವಚನಾಂತರೂಪ 
ಸಾನೇಕಾಚೆಸ್ಸ್ಮತೀಯಾದಿ: ಎಂಬುದರಿಂದ ಏಕಾಚಾದುದಂಂದ ವಿಭಕ್ತಿಗೆ ಉದಾತ್ರಸ್ತರ ಬರುತ್ತದೆ. 
ವರಿವಃ-ವರಿವಸ್‌ ಶಬ್ದ ಭನ ಎಂಬ ಅರ್ಥವನ್ನು ತಿಳಿಸುತ್ತದೆ. ಇದು ನಿತ್ಯನಸಪುಂಸಕಲಿಂಗವಾದುದ 
ರಿಂದ ನಬ್ಬಿ ಷೆಯಸ್ಯ (ಹಿ. ಸೂ. ೨೬) ಎಂಬುದರಿಂದ ಆದ್ಯುದಾತ್ತವಾಗುತ್ತದೆ. 


ಚೆಕೆರ್ಥಡುಕ್ಕ ೪” ಕರಣೇ ಲಟ್‌ ಮಧ್ಯೆ ಮವುರುಷಏಕವಚನರೂಪ ಕ್ರಾದಿ. ಥಿಯಮದಿಂದ 
ಥಲಿಗೆ ಇಡಾಗಮ ಬರುವುದಿಲ್ಲ. ತಿಜಂತನಿಘಾತಸ್ವರ ಬರುತ್ತದೆ. | 


| ಸಂಹಿತಾಸಾಠಃ ॥ 
| 
ಪ್ರ ನೂ ಮಹಿತ್ವಂ ವೃಷಭಸ್ಯ ವೋಚಂ ಯಂ ಪೂರವೋ ವೃತ್ರಹಣಂ 


ಸಚಂತೇ | 
| |p | 
ವೈಶ್ವಾನರೋ ದಸ್ಯು ಮಗ್ನಿರ್ಜಫನ್ವಾ ಅಧೂನೋತ್ವಾಷ್ಠೂ ಅವ ಶಂ- 


| ' 
ಬರಂ ಭವೇತ್‌ ॥೬॥ 
| | ಪದಪಾಠಃ ॥ | | 
| | i | 
ಪ್ರ! ನು! ಮಹಿತ್ವಂ ! ವೃಷಭಸ್ಯ ! ವೋಚಂ ! ಯೆಂ | ಪೂರವಃ! ವ್ಯತ್ತುಹನಂ।' 


| 
ಸಚೆಂತೇ! | 
| | | | 
ವೈಶ್ವಾನರಃ | ದಸ್ಯುಂ | ಅಗ್ನಿ: ! ಜಘುನ್ಹಾನ್‌ | ಅಧೂನೋತ್‌ | ಕಾಷ್ಠಾ: ! ಅವ | 
ಕೆಂಬರೆಂ ! ಭೇತ್‌ | ೬॥ 


ಸಾಯೆಣಭಾಸ್ಯಂ H 


ಅತ್ರ ವೈಶ್ವಾನರಶಜ್ಜೀನ ಮಧ್ಯಮಸ್ಥಾನಸ್ಟೋ ವೈದ್ಯುತೋಗ್ನಿರಭಿಧೀಯೆಶೇ | ಪೂರವ ಇತಿ 
ಮನುಷ್ಯನಾಮ | ಪೂರವೋ ಮನುಷ್ಯಾ ವೃತ್ರ ಹಣಮಾವರಕಸ್ಯ ಮೇಘಸ್ಯ ಹಂತಾರಂ ಯೆಂ ವೈಶ್ವಾನೆರಂ 





45 4 | ಸಾಯೆಣಬಭಂಸ್ಯೆ ಸಹಿತಾ [ಮಂ. ೧. ಅ. ೧೧. ಸೂರ 


ಎ ಬ ಯ ಂ ಯು ಯರ ಲ ್ಚಲಭರ್ಯ೭ುರರ್ಷೂ ೈ ೈೈೈ ು ು  ್‌ ್‌  ಟ್ಬ ಾ ್ಟಾಮ ್ಪ್ಪ್ಪ್‌್‌ ಟು ು್ಕುಡೃಡ್ಟ್ಟ ಬ ರೂ ರ ಲು ಟೂ ಲ ಉಲ್ಲೀಉಪಉಊಚತಂೀಶ್ಞ್ಲ. ಟುು ಟು ್ಟ್ಟೂೂೂ್ಟ್ಟಾರರ್ಪಸ್ಷ್ಷಚಸಚ್ಷಬರ್ಲುುುಟ್ರೂಏಬ್‌ ್‌ ಪಟ್ಯ ಫೋ ೊಾ೯್‌ೈಾೈ್‌ 


ಸಚೆಂತೇ | ವರ್ಷಾರ್ಥಿನೆಃ ಸೇವಂತೇ! ತಸ್ಯ ವೃಷಭಸ್ಯಾಪಾಂ ವರ್ಷಿತುರ್ನೈಶ್ವಾನರಸ್ಯ ಮಹಿತ್ತೆಂ ಮಾಹಾ- 
ತ್ಮ್ಯಂನು ಸ್ಲಿಸ್ರಂಪ್ರೆ ವೋಚೆಂ | ಪ್ರಬ್ರವೀಮಿ | ಕಿಂ ತದಿತ್ಯತ ಆಹ | ಆಯೆಂ ವೈಶ್ವಾನರೊಲಗ್ನಿ ರ್ಜಿಸ್ಯುಂ 
ರಸಾನಾ೦ ಕರ್ಮಣಾಂ ವೋಹಪೆಕ್ಷಯಿಕಾರಂ ರಾಕ್ಷಸಾದಿಕಂ ಜಘನ್ಸಾನ್‌ ಹತವಾನ್‌ | ತಥಾ ಕಾಷ್ಠಾ 
ಅಪೋ ವೃಷ್ಟ್ಯುದ ಕಾನ್ಯಧೂನೋತ್‌ | ಅಧೋಮುಖಾನ್ಯಪಾತಯತ್‌ | ಶ೦ಬರಂ ತಂ ನಿಕೋಧಕಾರಿಣಿಂ 
ಮೇಶಘಮವ ಭೇತ್‌ | ಅವಾಭಿನತ್‌ | ನೋಚಂ! ಛಂದೆಸಿ ಲುಜ”ಲರ್ಜಲಿಬ ಇತಿ ವರ್ತೆಮಾನೇ ಲುಪ್ಯ- 
ಸ್ಕೃತಿಷಕ್ತೀತ್ಯಾದಿನಾ ಚ್ಲೇರಜಾದೇಶಃ | ವಚೆ ಉಮಿತ್ಯುಮಾಗಮಃ | ಗುಣಃ | ಬಹುಲಂ ಛಂದಸ್ಯೆಮಾ- 
ಜಕ್ಕೋಗೆಟ ಪೀತ ಡಭಾವಃ | ಜಫೆನ್ವಾನ್‌ | ಹೆಂತೇರ್ಲಿಟಃ ಕ್ವಸುಃ 1 ಆಭ್ಯಾಸಾಚ್ಹೇತ್ಯಭ್ಯಾಸಾದುತ್ತೆರಸ್ಯ 
ಹಕಾರಸ್ಯ ಫತ್ವಂ | ನಿಭಾಷಾ ಗೆಮಹನೇತಿ ವಿಕೆಲ್ಸನಾದಿಡಭಾವಃ | ಭೇತ್‌ | ಭಿದಿರ್‌ ವಿದಾರಣೇ | ಲಜಾ 
ಬಹುಲಂ ಛಂದಸೀತಿ ವಿಕರಣಸ್ಯ ಲುಕ್‌ |! ಹರ್ಲಜ್ಯಾಬ್ಬ್ಯ್ಯ ಇತಿ ತಕಾರಸ್ಯ ಲೋಪೇ। ಪೂರ್ವವದಡಭಭಾವ; ॥| 
ಅತ್ರ ನಿರುಕ್ತೆಂ |! ಪ್ರ ಬ್ರವೀಮಿ ತನ್ಮಹಿತ್ತ್ಪಂ ಮಹಾಭಾಗ್ಯ ವೃಷಭಸ್ಯೆ ವರ್ಜಿತುರಸಾಂ ಯೆಂ ಪೂರವಃ 
ಪೂರಯಿತವ್ಯಾ ಮನುಷ್ಯಾ ವೃತ್ರಹಣಂ ಮೇಘಹನಂ ಸಚೆಂತೇ ಸೇವಂತೇ ವರ್ಷಕಾಮಾ ದೆಸ್ಕುರ್ಜಿಸ್ಯತೇಃ 
ಪ್ಷಯಾರ್ಥಾಮಪದೆಸ್ಯಂತ್ಯಸ್ಮಿನ್ರಸಾ ಉಸೆದಾಸಯತಿ ಕರ್ಮಾಣಿ ತಮಗ್ಗ್ನಿರ್ಶೈಶ್ವಾನರೋ ಫ್ಲೌನ್ನಮಾಧೂ- 
ನೋಡನ: ಕಾಷ್ಠಾ ಅಭಿನಚ್ಛೆ ೦ಬರಂ ಮೇಂ! ನಿ. ೭-೨೩ | ಇತಿ! ಅಶ್ರೇವಂ ಚಿಂಶನೀಯಂ ! ಕೋಸ್‌ 
ವೈಶ್ವಾನರ ಇತಿ | ತತ್ರ ಕೇಜದಾಹುಃ | ಮಧ್ರಮವಸ್ಸಾ ನಸ್ಲೋ ನಾಯುರಿಂದ್ರೋ ವಾ ವೈಶ್ವಾನರಃ | ಶಸ್ತೈ 
ಹಿ ವರ್ಷಕರ್ಮಣಾ ಸಂಸ್ಕವ ಉಪಪದ್ಯತೇ ! ನತ್ತೆಗ್ಗೇಃ ಸೆ ೈಥಿನೀಸ್ಥಾ ನತ್ನಾದಿತಿ | ಅಸ್ಯೇತ್ತೆ ತ್ರೇವಂ ಮನ್ಯಂ- 


ಶೇ! ದ್ಯುಸ್ಥಾನಃ ಸೂರ್ಯೋ ವೈಶ್ವಾನರ ಇತಿ | ಯುಕ್ತಿಂ ಚಾಹುಃ | ಸಾತ ಸವನಾಡೀನಿ ತ್ರಿ (ಚಿ ಸವನಾನಿ 
ಲೋಕಿಶ ಶ್ರೈಯಾತ್ಮಕಾಧಿ | ತತ್ರ ಶೃತೀಯಸವನಂ ಪ್ರಾಪ್ತೋ ಯಜಮಾನಃ ಸ್ವರ್ಗಂ ಪ್ರಾಪ, ತಿ ಪೃಥಿವ್ಯಾಃ 
ಪ್ರಚ್ಚುತೋ ಭವೇತ್‌ | ಶತ್ಪ್ರಚ್ಯುತಿಪರಿಹಾರಾಯಾಗ್ನಿಮಾರುತೇಇಂತಿಮೇ ಶಸ್ತ್ರೇ ಹೋತಾ ಸ್ವರ್ಗಾ” : 
ದ್ಯೂಮಿಂಂ ಪ್ರೆತ್ಯವರೋಹತಿ | ಕಥಮಿತಿ ತೆದೆಚ್ಯತೇ ! ಇತರಶಸ್ತ್ರವತ್‌ | ಸ್ತೋತ್ರಿಯತೃ ಜೇನ ಪ್ರಾರಂ-. 
ಭಮುಶ್ತ್ವಾ ದ್ಯುಸ್ಥಾನಸಂಬಂಧಿನಾ ವೈಶ್ವಾನರೀಯೇಣ ಸೂಕ್ತೇನ ಶಸ್ತ್ರಂ ಪ್ರಾರಭತೇ | ತತೋ ಮಧ್ಯಮ 
ಸ್ಥಾನಸಂಬಂಧಿನಂ ರುದ್ರಂ ಮರುತಶ್ಚ ಪ್ರತಿ ತದ್ದೇವಶ್ಯಸೂಕ್ತೆ ಸಾಶೇನಾವರೋಹತಿ | ತತ್ರ ಪೃಥಿವೀಸ್ಥಾನ- 
ಮಗ್ನಿಂ [ಯದ್ಯತ್ರ ವೈಶ್ವಾನರ: ಸೂರ್ಯೋ ನ ಸ್ಯಾತ್‌ ತಡಾನೀಮವರೋ ಹೋ ನೋಪಸದ್ಯತೇ! ತಡೇ- 
ತನ್ಮತಪ್ಪಯಮಪ್ಯನುಪಸನ್ನಂ | ಆಯೆಮೇವಾಗ್ಲಿರ್ವೈೆಶ್ವಾನರಃ | ಕುತಃ | ವೈಶ್ವಾನರಶಬ್ದನಿರ್ವಚನಾನು- 
ಕೋಥಧಾತ್‌ | ವಿಶ್ವೇಷಾಂ ನರಾಣಾಂ ಲೋಕಾಂತರಂ ಪ್ರತಿ ನೇತೃತಯಾ ಸಂಬಂಧೀ ವೈಶ್ವಾನರಃ | ತಥಾ 
. ಚಾಮ್ಹಾತಂ | ವೈಶ್ವಾನರ ಪುತ್ರಃ ಸಿತ್ರೇ ಲೋಕೆ ಜಾ ತನೇಡೋ ವಹೇಮಂ ಸುಳ್ಳೆಕಾಂ ಯಶ್ರ ಲೋಕಾ 
ಇತ 1 ಯದಾ! ವಿಶ್ವೇ ಸರ್ವೇ ನರಾ ಏನಮಗ್ನಿಂ 'ಯೆಜ್ಞಾದೌ ಪ್ರೈಖಯಂತೀತಿ ತತ್ಸಂಬಂಧಾದ್ದೆ ಶ್ವಾ: 
ನರಃ | ಯದ್ವಾ | ವಿಶ್ವಾ ನ್‌ ಸರ್ವಾನ್ಸಾಚೆನಃ ಪ್ರಶ್ಯಶೋ ಗಚ್ಛತ ಇತಿ ವೈಶ್ವಾನರ್‌ ಮಧ್ಯಮೋತ್ತನಮೌಾ] 
ಯಗತಾವಿತ್ಯಸ್ಮಾಶ್ಸೆಚಾಡ್ಯ ಚ್‌ | ಲುಗಭಾವಶ್ಛಾಂದಸಃ ; ತಾಭ್ಯಾಮುತ್ನ ನತ ದಯಮಗ್ನಿರ್ನೆಶ್ವಾನರಃ | 
ವೈಮ್ಯುತೋ;ಗ್ನಿರ್ಜಿ ಮ; ಧ್ಯ ಮಸ ಕಾಶಾಜ್ಞಾ ಯೆತೇ | ಅಶನಿಪೆತನಾನಂತರಮಯಮೇವ ಪಾರ್ಥಿವೋಗ್ಲಿ3 
ಸಂಪಡ್ಯತೇ ; ಆದಿತೈಸಕಾಶಾಡಪಿ ಘರ್ಮಹಾಲೇ ಸೊರ್ಯೆಕಾಂತಾದಿಮಣಿಸ್ಟಗ್ನೇರುತ್ಪತ್ತಿ ಪ್ರೆಸಿದ್ದಾ | 
್ನಾಸ್ಪಮಿರನಾುರೋೇಸಾಯಸಪಾಗಿ ರ್ಕ ಇತ್ಯೇತದೆಪೆಪೆನ್ನಂ | ಅಸ್ಕಾಪಿ ವರ್ಷ 
ಕರ್ಮಣಾ ಸ್ತುತಿಃ ಸೆಂಭವತಿ | ಅಗ್ಸ್‌ ಪ್ರಾಪ್ತಾಹುತಿಃ ಸಮ್ಯಗಾದಿತ್ಯಮುಪತಿಷ್ಯತೇ | ಆದಿತ್ಯಾಜ್ಞಾಯೆತೇ 
ವೃಷ್ಟಿರ್ವೃಷ್ಟೇರನ್ನಂ ತತಃ Ff ಜಾಃ | ಮನು. ೩-೭೬ | ಇತಿ ಸ್ಮರಣಾತ್‌ ! ಪ್ರತ್ಯನರೋಹೆಣಪಿ ನ ಕರ್ತೆ- 





ಆ. ೧, ಆ. ೪. ವ. ೨೫, ] | ಖಯಗ್ರೇದಸೆಂಹಿತಾ 455 





EY EE REN ಎ ಐಬಂಇಅಅಂ. ಯರು ಆಲೋ ಲು ಯೂ ಟಾ ಔಣ ೨0 


ವ್ಯಃ | ಶೈತೀಯಸವನಸ್ಯ ಭಕ್ತೆಸ್ಟರ್ಗೆತ್ವಾತ್‌ | ಏತತ್ಸೆರ್ವಂ ಯಾಸ್ಟೇನ ವೈಶ್ಪಾನರಃ ಕಸ್ಮಾದಿತ್ಯಾದಿನಾ 
ಬಹುಧಾ ಪ್ರೆಸೆಂಚಿತಂ | ನಿ. ೩.೨೧ | ಅತ್ರ ಯೆಪನುಕ್ಷೆಂ ಶತ್ಸರ್ವಂ ತತ್ರೈವಾನುಸೆಂಧೇಯಂ [| 


! 


|| ಪ್ರತಿಸದಾರ್ಥ || 


ಪೂರವಃ-_ ಮಾನವರು | ವೃತ್ರಹಣಿಂ-(ಲೋಕವನ್ನೆ ಲ) ಆವರಿಸಿದ: 'ಮೇಘೆದ ಭೇದಕನಾದ | 
ಯಂ--ಯಾವ ವೈಶ್ವಾನರಾಗ್ನಿಯನ್ನು | ಸೆಚೆಂತೇ--(ಮಳೆಯನ್ನು ಅಪೇಸ್ತಿಸಿ) ಸೇವಿಸುತ್ತಾರೋ | ವೃಷ- 
ಭಸೈ- ಮಳೆಯನ್ನು ಸುರಿಸುವ ಆ ಅಗ್ವಿಯ | ಮಹಿತ್ವಂ--ಮಾಹಾತ್ಮ್ಯ್ಯವನ್ನು | ನು. .ಜಾಗ್ರತೆಯಾಗಿಯೇ | 
ಪ್ರ ವೋಚಿಂ- ಪಸುಕ್ತೀನೆ ವೈಶ್ವಾನೆರಃ ಅಗ್ನಿಃ -ವೈಶ್ರಾನರರೂಪದಲ್ಲಿರುವ ಅಗ್ನಿಯು] ದಸ್ಯುಂ--ನೀರನ್ನು 
ಅಥವಾ ಕರ್ಮಗಳನ್ನು ಕದಿಯುವ ರಾಕ್ಷಸಾದಿಗಳನ್ನ್ನು | ಜಘರ್ನ್ವಾ--ಕೊಂದನು (ಹಾಗೆಯೇ) | ಹಾಪ್ಲೂಃ 
ಮಳೆಯ ನೀರುಗಳನ್ನು | ಅಧೂನೋತ್‌ಕೆಳಕ್ಸೆ ಬೀಳಿಸಿದನು | ಶಂಬರೆಂ- (ನೀರನ್ನು ತಡದಿರುವ) ಮೇಘೆ 
ವನ್ನು | ಅವ ಭೇತ್‌-- ಸೀಳಿದನು |. | 


H ಭಾವಾರ್ಥ || 


| ಲೋಕವನ್ನೆಲ್ಲ ಆವರಿಸಿದ ಮೇಘದ ಭೇದಕನಾನ ಯಾವ (ವಿದ್ಯುದ್ರೂ ಪದಲ್ಲಿರುವ) ವೈಶ್ವಾನರಾಗ್ನಿ 
'ಯನ್ನು ಮಳೆಯನ್ನ ಪೇಕ್ಷಿಸಿ ಮಾನವರೆಲ್ಲ ಸೇವಿಸುತ್ತಾರೋ ಆ ಅಗ್ಟಿಯು ಮಳೆಯನ್ನು ಸುರಿಸುವುದರಿಂದ ಅವನ 
ಮಾಹಾತ್ಮ್ಯವನ್ನು ಜಾಗ್ರತೆಯಾಗಿಯೇ ಪಠಿಸುತ್ತೇನೆ. ಆ ಅಗ್ನಿಯು ನೀರನ್ನು ಕದಿಯುವ ರಾಕ್ಷಸಾದಿಗಳನ್ನು 
ಕೊಂದನು. ಮತ್ತು ನೀರನ್ನು ತಡೆದಿರುವ ಮೇಘೆವನ್ನು ಸೀಳಿ ಮಳೆಯ ನೀರುಗಳನ್ನು ಕೆಳಕ್ಕೆ ಬಿಳಿಸಿದನು. 


ಳಿ 


English Translation. 


J extol the greatness of that showerer of rain whom men celebrate as 
the slayer of Vritra; Vaiswanara, Agni killed the stealer (of the waters) and 
sent them down (upon earth), and clove the (obstructing) 61006. 


|| ನಿಶೇಷ ವಿಶಯಗಳು 1: 


ಪೂರವಃ--ಮನುಷ್ಯಾಃ ಪೂರುಶಬ್ದವನ್ನು ಮನುಷ್ಯವಾಚಕವನ್ನಾಗಿ ನಿರುಕ್ತದಲ್ಲಿ ಪಾಠಮಾಡಿ 
ದ್ದಾರೆ. (ನಿರು. ೩-೮) ಇಲ್ಲಿ ಮನುಷ್ಯನಾಮಾನ್ಯುತ್ತರಾಣಿ ಪಂಚೆವಿಂಶತಿಃ ಎಂದು ಹೇಳುತ್ತಾ ಇಪ್ಪತ್ತೈದು 
ಶೆಬ್ದಗಳನ್ನು ಮನುಷ್ಯಪರ್ಯಾಯಹದಗಳನ್ನಾಗಿ ಹೇಳಿದ್ದಾರೆ. 


ವೈಶ್ವಾನರಃಹಿಂದೆ ಹೇಳಿದಂತೆ ವೈಶ್ವಾನರ ಶಬ್ದಕ್ಕೆ ವಿಶ್ವೇ ಸರ್ಮೇ ನರಾ ಏನಮಗ್ನಿಂ ಯೆಜ್ಞಾದೌ 
ಪ್ರಣಿಯೆಂತೀತಿ ವಿಶ್ವೇನರಾಃ ತತ್ಸಂಬಂಧಾದ್ವೈಶ್ವಾನೆರಃ ಎಂಬುದಾಗಿಯೂ ವಿಶ್ರೇಣಾಂ ನರಾಣಾಂ 
'ಲೋಕಾಂಶೆರಂ ಪ್ರತಿ ನೇತೃತಯಾ ಸಂಬಂಧೀ ವೈಶ್ವಾನರ ಎಂದೂ ವಿಶ್ವಾನ್‌ ಸರ್ವಾನ್‌ ಪ್ರಾಣಿನ: 





456 ಸಾಯಣಭಾಸ್ಯಸಹಿತಾ [ ಮಂ. ಗ. ಅ. ೧೧. ಸೂರ 


ಪ್ರತೃೃತೋ ಗಚ್ಛೆತ ಇತಿ ವೈಶ್ವಾನರ್‌, ಮಧ್ಯಮೋತ್ರೆ: ಮೌ, ತಾಭ್ಯಾಮುತ್ಪನ್ನಃ ಪೈಶ್ವಾನರಃ ಎಂಬುದಾ 
ಗಿಯೂ ಮೂರು ರೀತಿಯಿಂದ ವೈಶ್ವಾನರ ಶಬ್ದ _ವನ್ನು ನಿರ್ವಚನಮಾಡಿದ್ದಾಕೆ. ಪ್ರ ಯಕ್ಕೆ ನಲ್ಲ ಮೇಘಾವರಕ 
ನಾದ ವೃತ್ರನನ್ನು ಕೊಂದವನೂ, ವೃಷ್ಟಿ ಪ್ರದನೂ, ರಾಕ್ಷಸನಾಶಕನೂ ಆದ ವೈಶ್ವಾ ನರನ ಮಹಿಮೆಯನ್ನು 
ವರ್ಣಿಸಿರುವ ಭಾವವು ಉಕ್ತವಾಗಿದೆ. ko ತಾತ್ಸೆೃವನ್ನು ಸೂಚಿಸುವ ನಿರುಕ್ತವು ಈರೀತಿ ಇದೆ. ಪ್ರಬ್ರ 
ವೀಮಿ ತೆನ್ಮಹಿತ್ತಂ ಮಹಾಭಾಗ್ಯಂ ವೃಷಭಸ್ಯ ವರ್ಷಿತುರಪಾಂ ಯೆಂ ಪೂರವಃ ಪೂರಯಿತವ್ಯಾ ಮನುಷ್ಯಾ 
ವೃತ್ರಹಣಂ ಮೇಘಹನಂ ಸೆಚಂತೇ ಸೇವಂತೇ ವರ್ಷಕಾಮಾ ದಸ್ಕುರ್ವಸೈತೇಃ ಕ್ಷಯಾರ್ಥಾಮಪವ- 
ಸ್ಕಂತ್ಯಸಿ ನ್‌ ರಸಾ ಉಪೆದಾಸೆಯತಿ ಕರ್ಮಾಣಿ ತಮಗ್ಗಿ ವೈಶ್ವಾನರೋ ಘನ್ನ ನಾಧೂನೋದಪಃ 
ಕಾಷ್ಠಾ ಅಭಿನಚ್ಛೆ ೦ಬರಂ ಮೇಘಂ (ನಿರು. ೭.೨೦) ಇದರ ಮೇಲೆ ಇಲ್ಲಿ ಹೇಳಲ್ಪಟ್ಟಿರುವ ವೈಶ್ವಾನರನು 
ಯಾರು ಎಂದು ವಿಚಾರಮಾಡಿದ್ದಾರೆ. ಆಗ ಕೆಲವರು ಮಧ್ಯಮಸ್ಥಾ ನದಲ್ಲಿರುವ ವಾಯುವನ್ನೋ, ಇಂದ್ರ 
ನನ್ನೋ ವೈಶ್ವಾನರನೆನ್ನ ಬೇಕು ಎಂದಿರುವರು. ಏಕೆಂದರೆ ಅವರಿಬ್ಬ ರಿಗೆ ವರ್ಷಕರ್ಮದಲ್ಲಿ ಅಧಿಕಾರವಿರುವುದು, 
ವೃಷ್ಟಿಪ್ಪಾ ೌನ್ಲಿಯ ವಿಷಯದಲ್ಲಿ ಸಾಮಾನ್ಯವಾಗಿ ಅವರನ್ನೇ ಸ್ತು ತಿಸಬೇಕು. ಅಗ್ನಿಗೆ ಪೃಥಿವಿಯನ್ನೇೇ ಸ್ಥಾನವ 
ನ್ನಾಗಿ ಹೇಳಿರುವುದರಿಂದ ಅದು ಸಾಧ್ಯವಿಲ್ಲ ಎಂದು ಸಮರ್ಥಿಸಿರುವರು. ಮತ್ತೆ ಕೆಲವರು ಇಲ್ಲಿ ಹೇಳಲ್ಪಟ್ಟ 
ರುವ ವೈಶ್ವಾನರ ಶಬ್ದವು ಸೂರ್ಯನನ್ನು ಸೂಚಿಸುವುದು ಎಂದು ಹೇಳುತ್ತಾರೆ. ಏಕೆಂದಕ್ಕೆ ಪ್ರಾತಸ್ಸವನ, 
ಮಾಧ್ಯಂದಿನಸವನ, ಸಾಯಂಸವನಗಳನ್ನು ಕ್ರಮವಾಗಿ, ಭೂಲೋಕ, ಭುವರ್ಲೋಕ್ಕ ಸ್ವರ್ಗಲೋಕಗಳೆಂದು 
ನಿರೂಪಿಸಿ, ಆಯಾಸವನಗಳ ಅನುಷ್ಠಾನದಿಂದ ಆಯಾ ಲೋಕಗಳು ದೊರೆಯುವವೆಂದೂ ತೀರ್ಮಾನಿಸಿದ್ದಾರೆ, 
ಆಗ ಸಾಯಂಸವನಾನುಷ್ಕಾನದಿಂಡ ಸ್ಮರ್ಗಪ್ರಾಸ್ತಿಯಾಗುವುದು. ಮತ್ತು ಭೂಮಿಯಿಂದ ಸಂಪೂರ್ಣವಾಗಿ 
ಚ್ಯುಕಿಯೊದಗುವುದು.  ಅಂತಹೆ ಪ್ರಚ್ಯುತಿಸರಿಹಾರಕ್ಕಾಗಿ ಅಗ್ನಿಮಾರುತಾತ್ಮಕವಾದ ಕೊನೆಯ ಶಸ್ತ್ರದಿಂದ 
ಮತ್ತೆ ಭೂಮಿಗೆ ಬರಲು ಆ ಶಸ್ತ್ರಮಂತ್ರವನ್ನು ಪಠಿಸುವರು. ಆ ಶಸ್ತ್ರಮಂತ್ರವು ವೈಶ್ವಾನರ ಸೂಕ್ತದಿಂದ. 
ಆರಂಭವಾಗುವುದು. ಅನಂತರ ಮಧ್ಯಮಸ್ಟಾನ ಸಂಬಂಧೆವಾದ ರುದ್ರದೇವತೆ ಮತ್ತು ಮರುಡ್ವೀವತೆಯರನ್ನು 
ತದ್ದೇವತಾಕವಾದ ಸೂಕ್ಕ್ತಪಾಠದಿಂದ ಅನರೋಹಿಸುವರು. ಅಗ್ನಿಗೆ ಪೃಥಿನೀ ಸ್ಥಾನವಿರುವುದರಿಂದ ಇಲ್ಲಿ 
ವೈಶ್ವಾನರಶಬ್ಬಕ್ಕೆ ಸೂರ್ಯವಾಚಕತ್ವವಿಲ್ಲದಿದ್ದರೆ, ಪೃಥಿವಿಗೆ ಅನರೋಹಣವು ಹೇಗೆತಾನೆ ಸಂಬಂಧಿಸೀತು 
ಎಂದು ಸಿದ್ಧಾಂತಮಾಡಿ ವೈಶ್ವಾನರ ಶಬ್ದಕ್ಕೆ ಸೂರ್ಯನೆಂದು ಅರ್ಥಮಾಡಿರುವರು. ಆದರೆ ಸಾಯಣಚಾರ್ಯರ 
ಅಭಿಪ್ರಾಯವು ಮಾತ್ರ ವೈಶ್ವಾನರ ಶಬ್ದಕ್ಕೆ ಮಧ್ಯಮಸ್ಥಾ ಸ್ಥಾನಗತನಾದ ವಿದ್ಯುತ್ಸಂಬಂಧಥವಾದ ಅಗ್ನಿ 
ಎಂದಾಗಿದೆ. | oo 


ಶಂಜರಂ-- ತನ್ನಿ ರೋಧಕಾರಿಣಂ ಮೇಘ ಂ--ನೀರನ್ನು ತಡೆಗಟ್ಟುವ ಮೇಘ ಎಂದರ್ಥ. 


(| ವ್ಯಾಕರಣಪ್ರ ಕ್ರಿ ಕ್ರಿಯಾ || 


ನೋಚೆಮ್‌ ವಚ ಪರಿಭಾಷಣೇ ಧಾತೃ. ಛಂಡೆಸಿಲುಜ್‌" ಲಜ್‌ಲಿಟಃ ಎಂಬುದರಿಂದ ವರ್ತಮಾ 
ನಾರ್ಥದಲ್ಲಿ ಲುಜ್‌, ಉತ್ತಮ ಪುರುಷ ಏಕವಚನದಲ್ಲಿ ಮಿಪ್‌ ಪ್ರತ್ಯಯ, ತೆಸ್‌ಥಸ್‌ಥನಿಪಾಂ-- ಎಂಬುದ; 
ರಿಂದ ಅದಕ್ಕೆ ಅಮಾಜೇಶ. ಚಿ ಲುಜಿಂ ಎಂಬುದರಿಂದ ಪ್ರಾಪ್ತವಾದ ಚ್ಲಿಗೆ ಅಸ್ಯತಿವಕ್ತಿ ಖ್ಯಾತಿಭ್ಯೋಜ್‌ 
(ಪಾ. ಸೂ. ೩-೧-೫೨) ' ಎಂಬುದರಿಂದ ಅಜಾದೇಶ. ವಚೆಉರ್ಮ (ಪಾ. ಸೂ, ೭-೪-೨೦) ಎಂಬುದರಿಂದ 
ಧಾತುವಿಗೆ ಉಮಾಗಮ. ನಿಡಚೋಂತ್ಯಾತ್ಸರಃ ಎಂಬುದರಿಂದ ಅಂತ್ಯಾಚಿನ ಪರವಾಗಿ ಬರುತ್ತದೆ. ಆಗ 





ಅ೧. ಅ. ೪.ವ, ೨೫] ಯಗ್ವೇದಸಂಹಿತೂ | 457 


ನ ನಾ ಳಗ್‌ ಭಟ ಸಜಾ ಹಾಸ ಜಟ ಜಿ. ಹಾ ಹ ಭಯಾ ಜಾ ಎಂ ಯಾ ಸರಲ ಹಾ ಜೂ ee 





ದಾ ರ ನ ನ್‌. 





ಗುಣಿ ವಿಕಾದೇಶನಾಗಿ ಬರುತ್ತದೆ. ಬಹುಲಂ ಛಂದಸ್ಯಮಾಜ್‌ಯೋಗೇ$ಪಿ ಎಂಬುದರಿಂದ ಅಡಾಗಮ ಬರು. 
ವುದಿಲ್ಲ. ವೋಚರ್ಮ ಎಂದು ರೂಪವಾಗುತ್ತದೆ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 


ಸಚೆಂತೇ__ನಚ ಸೇಚನೇ ಸೇವನೇ ಚ ಧಾತು ಭ್ರಾದಿ. ಲಟ್‌ ಪ್ರಥಮಪುರುಷ ಬಹುವಚನರೂನ. 
| ಯದ್ಯೋಗವಿರುವುದರಿಂದ ನಿಫಾತಸ್ವರ ಬರುವುದಿಲ್ಲ. ಶಪ್‌, ಲಸಾರ್ವಧಾತುಕವು ಅನುದಾತ್ರವಾಗುವುದರಿಂದ. 
ಧಾತುಸ್ವರ ಉಳಿಯುತ್ತದೆ. 


ಜಘನ್ವಾನ್‌ ಹನ. ಹಿಂಸಾಗತ್ಯೋಃ ಧಾತು. ಕೃಸುಶ್ಚ ಎಂಬುದರಿಂದ ಲಿಓಗೆ ಕೃಸುರಾದೇಶ. 
ಅದನ್ನು ನಿಮಿತ್ಕಿಕರಿಸಿ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಕೇಷ. ಕುಹೋತ್ಚುಃ ಎಂಬುದರಿಂದ ಚುತ್ತ.. 
ಅಭಾಸಾಚ್ಛೆ (ಪಾ. ಸೂ. ೭-೩-೫೫) ಎಂಬಾದರಿಂದ ಅಭ್ಯಾಸದ ಪರದಲ್ಲಿರುವ ಧಾತು ಹಕಾರಕ್ಕೆ ಕುತ್ತ. 
ಆಂತರತಮ್ಯದಿಂದ ಘಕಾರಾದೇಶ. ನಿಭಾಸಾ ಗೆಮಹನ..(ಪಾ. ಸೂ. ೭-೨-೬೮) ಎಂಬುದರಿಂದ ವಿಕಲ್ಪ 
ಹೇಳಿರುವುದರಿಂದ ವಕಾರಕ್ಕೆ ಇಡಾಗಮ ಬರುವುದಿಲ್ಲ. ಜಫೌನ್ವಸ್‌ ಶಬ್ದವಾಗುತ್ತದೆ. ಪ್ರಥಮಾ ಸು ಪರವಾ 
ದಾಗ ಅತ್ತಸಂತಸ್ಯ ಚಾಧಾತೋಃ ಎಂಬುದರಿಂದ ಉಪಧಾದೀರ್ಥ. ಉಗಿತ್ತಾದುದರಿಂದ ಉಗಿದಚಾಂ__ ಸೂತ್ರ 
ದಿಂದ ನುಮಾಗಮು. ಹಲ್‌ಜ್ಯಾಜ್ಯೋ- ಸೂತ್ರದಿಂದ ಸುಲೋನ. ಸಂಯೋಗಾಂತಸ್ಕಲೋಪಃ ಎಂಬುದ 
ರಿಂದ ವಸುವಿನ ಸಕಾರಕ್ಕೆ ಲೋಪ. ಜಫೆನ್ಹಾನ್‌-ಅಧೂನೋತ್‌ ಎಂದಿರುವಾಗ ದೀರ್ಫಾದಟಿ ಸಮಾನ- 
ಪಾದೇ ಎಂಬುದರಿಂದ ರುತ್ತೆ. ಆತೋಟಔಟನಿತ್ಯಂ ಎಂಬುದರಿಂದ ಫೂರ್ವಸದ ಆಕಾರಕ್ಕೆ ಅನುನಾಸಿಕತ್ವ. 


ಅಧೂನೋರ್ತ--ಧೂರ್ಜ್‌ ಕಂಪನೇ ಧಾತು. ಲಜ್‌ ಪ್ರಥಮಪುರುಸ ಏಕವಚನದಲ್ಲಿ ಕಿಪ್‌. 
ತತಶ್ಚ ಸೂತ್ರದಿಂದ ಇಕಾರಲೋಪ. ಸ್ವಾದಿಭ್ಯ8ಶ್ಚುಃ ಸೂತ್ರದಿಂದ ಶ್ನು ವಿಕರಣ. ಪ್ರತ್ಯಯನಿಮಿತ್ತವಾಗಿ 
ಅದಕ್ಕೆ ಗುಣ. ಅಂಗಕ್ಕೆ ಅಡಾಗಮ. ಪಾದಾದಿಯಲ್ಲಿರುವುದರಿಂದ ಥಿಘಾತಸ್ವರ ಬರುವುದಿಲ್ಲ. ಅಡಾಗನು. 
'ಉದಾತ್ತವಾದುದರಿಂದ ಆದ್ಯುದಾತ್ರವಾಗುತ್ತದೆ. | 

ಭೇತ್‌ಭಿದಿರ್‌ ವಿದಾರಣೇ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಇಕಾರಲೋನ. 
ಬಹುಲಂಛಂದಸಿ ಎಂಬುದರಿಂದ ವಿಕರಣಕ್ಕೆ (ಶಮ) ಲುಕ್‌. ಪ್ರತ್ಯಯನಿನಿತ್ತನಾಗಿ ಪುಗೆಂತಲಘೂಪೆಥ.- 
ಸೈಚ ಎಂಬುದರಿಂದ ಧಾತುವಿನ ಉನಭೆಗೆ ಗುಣ. ಭೇದ್‌-ತ್‌ ಎಂದಿರುವಾಗ ಹಲ್‌ಜ್ಯಾಭ್ಯೋ ಸೂತ್ರದಿಂದ 
ಪ್ರತ್ಯಯಕ್ಕೆ ಲೋಪ. ಬಹುಲಂಛಂದಸ್ಯಮಾಜ”ಯೋಗೇ5ಹಿ ಎಂಬುದರಿಂದ ಅಡಾಗನು ಬರುವುದಿಲ್ಲ. 
ತಿಜಂತನಿಘಾಶಸ್ವರ ಬರುತ್ತದೆ. 


ವೈಶ್ವಾನರಃ-- ಇದಕ್ಕೆ ಹಿಂದೆ ಒಂದು ಪ್ರಕ್ರಿಯಾ ತೋರಿಸಿದೆ. ಅರ್ಥಸ್ವಾರಸ್ಯದಿಂದ ಇನ್ನೊಂದು 
ರೀತಿಯಿಂದ ನಿರ್ವಚನ ಮಾಡ ಬಹುದು. ವಿಶ್ವಾನ್‌ ಸರ್ವಾನ್‌ ಪ್ರಾಣಿನಃ ಪ್ರತಿ ಯತೋ ಗೆಚ್ಛ ತಃ ಇತಿ 
ವಿಶ್ರಾನರೌ ಮಧ್ಯನೋತ್ಸಮೌ | ಖು ಗತೌ ಧಾತು. ನಂದಿಗ್ರಹಸಚಾದಿಭ್ಯಕ- ಎಂಬುದರಿಂದ ಅಟ್‌ 
ಪ್ರತ್ಯಯ. ವಿಶ್ವಾನ್‌ ಎಂಬಲ್ಲಿ ವೃತ್ತಿಯಲ್ಲಿ ಛಾಂದಸವಾಗಿ ಲುಕ್‌ ಬರುವುದಿಲ್ಲ. ಪ್ರತ್ಯಯನಿಮಿತ್ತವಾಗಿ 
ಧಾತುವಿಗೆ ಗುಣ. ತಾಭ್ಯಾಮುತ್ಸನ್ನತ್ವಾತ್‌ ಅಯಮಗ್ಗಿರ್ವೈೈಶ್ವಾನರಃ ಅಣ್‌ ಪ್ರತ್ಯಯ ಮಾಡಿದಾಗ ಯಸ್ಕೇ- 
ತಿಚೆ ಎಂಬುದರಿಂದ ಅಕಾರಕ್ಕೆ ಲೋಪ. ತದ್ಭಿತೇಷ್ಟ ಚಾಮಾದೇಃ ಎಂಬುದರಿಂದ ಆಧಿವೃದ್ಧಿ. ವೈಶ್ವಾನರ 
ಎಂದು ರೂಪವಾಗುತ್ತದೆ. | 

59 





458 | ಸಾಯಣಭಾಷ್ಯೆ ಸಹಿತಂ [ಮಂಗ೧ಳಅಗ೧ಂಸೂರ- 


| ಸಂಹಿತಾಖಾಕೆಃ | 


| | | | 
ವೆ ಶ್ವಾನರೋ ಮಹಿಮ್ಹಾ ದಿಶ್ವಕೃಷ್ಟಿರ್ಭರದ್ದಾಜೇಷು ಯಜತೋ ವಿ- 


[ 
ಭಾವಾ | 


ಶಾತವನೇಯೇ ಶತಿನೀಭಿರಗ್ನಿ। ಪುರುಣೀಥೇ ಜರತೇ ಸೂನೃತಾವಾನ್‌ 
|೭| | 


ಪದಪಾರಃ | 


| | | 
ಪ್ರಶ್ನಾನರಃ | ಮಹಿವನ್ನಾ | ವಿಶ್ಚ*ಕೃಷ್ಣಿಃ | ಭರತ್‌-ವಾಜೇಸು ! ಯಜತಃ | ವಿ- 


ಭಾವಾ | 
| 
ಶಾತಃವನ್ತೇಯೇ | | ಶತಿನೀಭಿಃ | ಅಗ್ನಿಃ | ಪುರುಂನೀಥೇ | | ಜರತೇ | ಸಸ್ಯ: ತ್ರಾ 


ತಾಟು ಆಳಿತು ಹ ಓಲ pe ee ee 


ಮೌನ್‌ ॥೭॥ 


| ಸಾಯಣಭಾಷ್ಯ | | 
ವೈಶ್ಚಾನರೋಗ್ಲಿರ್ಮಹಿನ್ನಾ ಮಹತ್ತೇನ ವಿಶ್ವಕೃಷ್ಟಿಃ | ಕೃಷ್ಟಿರಿತಿ ಮನುಷ್ಯನಾಮ | 
ವಿಶ್ವೇ ಸರ್ವೇ ಮನುಷ್ಯಾ ಯೆಸ್ಯ ಸ್ವಭೊತಾಃ ಸ ತಥೋಕ್ತಃ | ಭೆರದ್ದಾಜೇಷು ಸಪುಸ್ಟಿಕರಹನಿರ್ಲಶ್ಷಣಾ- 
ನ್ನವತ್ಸು ಯಾಗೇಷು | ಯದ್ಪಾ | ಏತತ್ಸಂಜ್ಥೆ ಕ್ಲೀಸ್ಟೃಷಿಸು :ಯಜಶತೋ ಯಸ್ಸವ್ರೋ ವಿಭಾವಾ ನಿಶೇ- 
ಷೇಣ ಪ್ರಕಾಶಯಿತಾ ಸೂನೈ ತಾವಾನ್‌ | ಸೊನೃತಾ ಸ್ತಿ ಪ್ರಿಯಾ ಸತ್ಯಾ ಮಾಕ್‌ | ತದ್ಯುಕ್ತ:ಃ | ಏವಂಭೂ- 
ಶೋಂಗ್ನಿಃ ಶಾಶವನೇಯೇ | 'ಕತಸೆಂಖ್ಯಾಕಾನ್‌ ಕ್ರತೂನ್ಹ ನತಿ ಸಂಭಜತ ಇತಿ ಶತವನಿಃ | ತಸ್ಯ ಪುತ್ರಃ 
ಶಾತವನೇಯಃ | ತೆಸ್ಮಿನ್‌ ಪುರುಣೇಥೇ ಬಹೂನಾಂ ನೇತೆರ್ಯೇತತ್ಸೆಂಜ್ಞ ಫೇ ರಾಜನಿ ಚ ಶತಿಸೀಭಿರ್ಬ- 
ಹುಭಿಃ ಸ್ತುತಿಭಿರ್ಜರತೇ ! ಸೂೂಯಶೇ | ಭರದ್ವಾಜೇಷು | ಭರಂತಿ ಸೋಷಯಂತಿ ಜೋಕೆ ನಾಸಿತಿ 
ಭರಂತಃ | ತಾದೈಶಾ ವಾಜಾ ಯೇಷು | ಬಹುಪ್ರೀಹೌ ಪೂರ್ವಸೆಡಸ್ರೆಕೃತಿಸ್ವರತ್ವೇ ಪ್ರಾಪ್ತೇ ಮರುದ್ವೃ- 
ಧಾದಿತ್ತಾಶ್ಪೂರ್ವಸೆದಾಂಶೋದಾತ್ರತ್ವಂ | ಯುಜತಃ | ಭೃಮೃದೈಶಿಯಜಿಸರ್ವಸೆಚೈಮಿತನಿನಮಿಹ- 
ರ್ಯೇಜ್ಯೋಂತೆಚ್‌ | ಉ. ೩-೧೧೦ | ಇತಿ ಯೆಜಶೇರತಚ್‌ಸ್ರೆತ್ಯಯೆಃ | ನಿಭಾನಾ | ಭಾ ದೀಸ್ತಾ | ಅತೋ 
_ ಮನಿನ್ನಿತಿ ವನಿಸ್‌ | ತಸ್ಯ ಪಿತ್ತಾಾದೆನುದಾತ್ತತ್ತೇ ಧಾತುಸ್ಪರಃ ಶಿಃಕೈತೇ | ಶಾತವನೇಯೇ | ಇನ್‌ಸರ್ವ. 
_ಧಾತುಭ್ಯ ಇತೀನ್‌ಫೆ ್ರತ್ಯಯಃ ಶತನನಿಶಬ್ದಃ | ಇತೆಶ್ಲಾ ನಿಇಃ | ಪಾ. ೪-೧-೧೨೨ | ಇತಿ ಢ೯೯ | ಕಿತ 
ಇತ್ಯೆಂತೋದಾತ್ತತ್ವಂ | ಶತಿನೀಭಿಃ | ಶತೆಶಜ್ಞಾನ ತ್ವರ್ಥೀಯ ಇನಿಃ | ಯನ್ನೇಭ್ಯ ಇತಿ ಜೀಪ್‌ | ಪುರು- 
ಚೀಥೇ | ಪೂರ್ವಪೆದಾತ್ಸಂಜ್ಞಾಯೆೊಮಗೆಃ | ಸಾ. ೮-೪-೩! ಇತಿ ಣಿತ್ವೆಂ | ಜರಶೇ | ವ್ಯತ್ಯ ಯೇನ 
ಕರ್ಮುಣಿ ಕರ್ತೃಪ್ರತ್ಯಯಃ I 


5 





ಆ. ೧. ೨.೪. ವ. ೨೫] .  ಹುಗ್ರೇದಸಂಹಿತಾ 469 


॥ ಪ್ರತಿಸದಾರ್ಥ | 


ವೈಶ್ವಾನರ: ವೈಶ್ವಾನರರೂಪದಲ್ಲಿರುವ ಅಗ್ನಿಯು | ಮಹಿಮ್ನಾ-. ತನ್ನ ಮಹತ್ವದಿಂದ | ವಿಶ್ವ- 
ಶೃಷ್ಟಿ: ಸಕಲಮನುಷ್ಯರಲ್ಲಿಯೂ ಐಕ್ಯನಾಗಿದ್ದಾನೆ (ಮತ್ತು) | ಭರದ್ದಾಜೇಷು-- ಪುಸ್ಚಿಕರವಾದ ಹೆನಿಸ್ಸಿಕ' 
ಅನ್ನವುಳ್ಳ ಯಾಗಗಳಲ್ಲಿ ಅಥವಾ ಭರದ್ವಾಜಖಷಿಗಳಲ್ಲಿ | ವಿಭಾವಾ-ಅತ್ಯಂತ ಪ್ರಕಾಶಕನಾಗಿಯೂ [ 
ಯಜತೆಃ--ಪೊಜ್ಯನಾಗಿಯೂ | ಸೊನ್ಸತಾರ್ವಾ- ಪ್ರಿಯವಾದ ಮತ್ತು ಸತ್ಯವಾದ ವಾಕ್ಕುಳ್ಳೆ ವನಾಗಿಯೂ 
ಇರುವ | ಆಗ್ಲಿ: ಅಗ್ನಿಯು | ಶಾಶೆವನೇಯೇ--ಶಾತವನಿಯಮಗನಲ್ಲಿಯೂ | ಪುರುಜೇಥೇ- “ಅನೇಕರಿಗೆ: 
ಮಾರ್ಗದರ್ಶಕನಾದ ಪುರುನೀಥನೆಂಬ ರಾಜನಲ್ಲಿಯೂ | ಶತಿನೀಭಿ8- ಆನೇಕ ಸ್ತೋತ್ರಗಳಿಂದ | ಜರಶೇ... 
ಸ್ತುತಿಸಲ್ಪಡುತ್ತಾನೆ. | 


| ಭಾನಾರ್ಥ 1 


ವೈಶ್ವಾನರಾಗ್ಷಿಯು ಸಕಲ ಮಾನವರಲ್ಲಿಯೂ ತನ್ನ ಮಹತ್ತ್ರ್ವದಿಂದ ಸಂಬಂಧಿಸಿ ಏಕ್ಯನಾಗಿದ್ದಾನೆ. 
| ಪುಷ್ಟಿ ಕರವಾಗಿಯೂ ಹವಿಸ್ಸಿನರೂಪದಲ್ಲಿಯೂ ಇರುವ ಅನ್ನ ವುಳ್ಳ ಯಾಗಗಳಲ್ಲಿ ಅತ್ಯಂತ ಪ್ರಕಾಶಕನಾಗಿಯೂ, 
ಪೂಜ್ಯನಾಗಿಯ್ಕೂ ಪ್ರಿಯವಾದ ಮತ್ತು ಸತ್ಯವಾದ ವಾಕ್ಚುಳ್ಳವನಾಗಿಯೂ ಇರುವ ಅಗ್ನಿಯು ಶಾತವನಿಯ ಮಗ: 
ನಲ್ಲಿಯೂ, ಅನೇಕರಿಗೆ ಮಾರ್ಗದರ್ಶಕನಾದ ಪುರುಫೀಥನೆಂಬ ರಾಜನಲ್ಲಿಯೂ ಅನೇಕ ಸ್ಫೋತ್ರಗಳಿಂದ ಸ್ತುತಿ 
ಸಲ್ಕಡುತ್ತಾನೆ. | 


English Translation. 


Vaiswanara by his magnitude exists in all men, and is worthy of being 
adored in sacrifices of nourishing foods; Agni, endowed with rays and truthful 
speech: is praised with many commendations, by Purunitha, and the s son of 
5೩6೩7೩71. 


|| ವಿಶೇಷ ವಿಷಯಗಳು || 


| ವಿಶ್ವಕೃಷ್ಟಿಃ --ನಿಶ್ರೇ ಸರ್ವೇ ಮನುಷ್ಯಾ ಯೆಸ್ಯ ಇಲ್ಲಿ ಕೃ ಪ್ಟಿಶಬ್ದಕ್ಕೆ ಮನುಷ್ಯ ಎಂದರ್ಥ. ನಿರು. 
ಕ್ರದಲ್ಲಿ ಕೃಷ್ಟಿ ಶಬ್ದವನ್ನು ಮನುಷ್ಯವಾಚಕವನ್ನಾಗಿ ಪಾಠಮಾಡಿದ್ದಾರೆ. 


Ae ಗೌಡ 


ಭರದ್ವಾಜೇಷು--ಪುಷ್ಟಿ ಯನುಂಟುಸಾಡುವ ಹವಿಸ್ಸಿನ ಲಕ್ಷಣದಿಂದ ಕೂಡಿದ ಅನ್ನವುಳ್ಳ ಯಾಗ. 
ಅಥವಾ ಭರದ್ವಾಜಖಯಷಿ ಪರಂಪರೆಯಲ್ಲಿ ಎಂದು ಎರಡು ರೀತಿಯಲ್ಲಿಯೂ ಅರ್ಥಮಾಡಿದ್ದಾರೆ. ಭರಂತಿ, 
ಪೋಷಯೆಂತಿ, ಭೋಕ್ಕ್ಸೂನ್‌ ಇತಿ ಭರಂತಃ, ತಾವ ಶಾ ನಾಜಾ ಯೇಸು ಭರದ್ವಾಜಾಃ ಎಂದು ಯಾಗ. 
ನಿಷಯಕವಾದ ಅರ್ಥದಲ್ಲಿ ವ್ಯುತ್ಸತ್ತಿಯನ್ನು ಕಲ್ಲಿ ಸಿದ್ದಾರೆ. 


| ನಿಭಾನಾ--ಭಾ ದೀಪಾ ಎಂಬ ಧಾತುವಿನಿಂದ ನಿಸ್ಟನ್ನವಾದ ರೊಪ ಇದು. ವಿಶೇಷವಾಗಿ ಪ್ರಕಾ: 
 ತಿಸುವುದು ಎಂದು ಇದರ ವಿಶೇಷಾರ್ಥ. | 





460 ` | ಸಾಯಣಭಾಷ್ಯಸಹಿತಾ [ಮಂ.೧. ಅ. ೧೧. ಸೂ. ೫೯ 


ಸೂನೃತಾವಾನ್‌-- ಸೂನೃತಾ ಪ್ರಿಯಾ ಸತ್ಯಾ ಮಾಕ್‌ ಶೆದ್ಯುಕ್ತ8 ಪ್ರಿಯವಾದ ಮತ್ತು ಸತ್ಯವಾದ 
ಮಾತುಗಳುಳ್ಳ ವನು. ಅಗ್ನಿಗೆ ಇದು ವಿಶೇಷಣವಾಗಿದೆ. | 


ಶಾತವನೇಯೇ-ಶತಸೆಂಖ್ಯಾ ಕಾನ್‌ ಕ್ರತೊನ್‌ ವನತಿ ಸೆಂಭಜತೇ ಇತಿ ಶತವನಿಃ ತೆಸೈ ಪುತ್ರ: 
ಶಾತೆವನೇಯೆಃ | ನೂರು ಯಾಗಗಳನ್ನು ಮಾಡಿದ ಶತವನಿ ಮಹೆರ್ಹಿಯ ಪುತ್ರನು ಶಾತನನೇಯನು. 


ಪುರುಣೀಥೇಬಹುಜನರಿಗೆ ಮುಖಂಡನಾದೆವನು--ಅಥವಾ ಪುರುಣೀಥನೆಂಬ ರಾಜನು ಎಂದು 
ಎರೆಡರ್ಥನನ್ನೂ ಸೂಚಿಸಿದ್ದಾರೆ. 


ಭೆರದ್ವಾಜೇಷು-- ಭರಂತಿ ಪೋಷಯಂತಿ 'ಭೋಕ್ಕನ್‌ ಇತಿ ಭರಂತಃ, ಡುಭೈಣ್‌ ಭಂಣೇ 

ಧಾತು. ಲಡರ್ಥದಲ್ಲಿ ಶತೃ ಪ್ರತ್ಯಯ, ಭರಂತಃ ವಾಜಾ8 ಯೇಷು ತೇ ಭರದ್ವಾಜಾಃ ತೇಷು. ಬಹೆನ್ರೀ 

ಹಿಯಲ್ಲಿ ಬಹುವ್ರೀಹ್‌ಪ್ರೆ k ಗ ತ್ಯಾ ಸೂರ್ವಹೆಧಮ ಎಂಬುದರಿಂದ ಪೂರ್ವಪದಸ್ರಕೃ ತಿಸ್ವರವು (ಆದ್ಯುದಾತ್ತ) 
ಪ್ರಾಸ್ತವಾದರೆ ಮರುದ್ದ ಕಧಾದಿಯಲ್ಲಿ ಸೆ ಸೇರಿರುವುದರಿಂದ ಪೂರ್ವನೆದಾಂತೋದಾತ್ರಸ್ಥ ರೆ "ಬರುತ್ತ ಡೆ. 


ಯೆಜತೆೊ-- ಯಜ ನೀವಪೊಜಾಸಂಗತಿಕರಣದಾಸೇಷು ಧಾತು. ಇದಕ್ಕೆ ಭ್ಸಮೃ ಪೃಶಿ ಯಜಿ 
ಪಸರ್ಯ ಪಚ್ಕೆ ಮಿತ ಮಿನ ಮಿಹರ್ಯೇಭ್ಯೋಂಕಚ್‌ (ಉ. ಸೂ. ೩ ರಿಂ) ಎಂಬುದರಿಂದ ಅತಚ್‌್‌ 
ಪ್ರತ್ಯಯ. ಚಿತಃ ಎಂಬುದರಿಂದ ಅಂತೋದಾತ್ತಸ್ವರ ಬರುತ್ತದೆ. 


ನಿಭಾನಾ- ಆತೋಮನಿನ್‌ ಕೈನಿಬ್‌ವನಿಬಶ್ನ (ಪಾ. ಸೂ. ೩-೨-೭೪) ಎಂಬುದರಿಂದ ವನಿಪ್‌ 
ಪ್ರತ್ಯಯ. ವಿಭಾವನ್‌ ಶಬ್ದವಾಗುತ್ತದೆ. ಅದು ನಿತ್ತಾದುದರಿಂದ ಅನುದಾಶ್ರವಾಗುವುದರಿಂದ ಧಾತುಸ್ವರ 
ಉಳಿಯುತ್ತದೆ. ಪ್ರಥಮಾ ಸು ಪರವಾದಾಗ ಸರ್ವನಾಮಸ್ಥಾನೇಚಾಸಂಬುದ್ದೌ ಎಂಬುದರಿಂದ ಉಪಧಾ 
 ಹೀರ್ಥಿ. ಹಲ್‌ಜ್ಯಾಭ್ಯೋ--ಸೂತ್ರದಿಂದ ಸುಲೋಸ. ನಲೋಪೆಃಪ್ರಾತಿ ಸೂತ್ರದಿಂದ ನಕಾರರೋಪ. 


, ಶಾತೆವನೇಯೇ ಇನ್‌ ಸರ್ವಧಾತುಭ್ಯಃ (ಉ. ಸೂ. ೪-೫೫೭) ಎಂಬುದರಿಂದ ಇನ್‌ ಪ್ರತ್ಯಯ. 
ಶತವನಿ ಶಬ್ದವಾಗುತ್ತದೆ. ಇತಶ್ಚಾನಿಇಃ (ಪಾ. ಸೂ. ೪-೧-೧೨೨) ಎಂಬುದರಿಂದ ಇಳ” ವ್ಯತಿರಿಕ್ತ ಇಕಾ 
ರಾಂತವಾದುದರಿಂದ ಢೆಕ್‌ ಪ್ರತ್ಯಯ. ಡಕ್‌ ಕಿತ್ತಾದುದರಿಂದ ಕಿತಿಚೆ (ಪಾ. ಸೂ. ೭-೨-೧೧೮) ಎಂಬುದ 

ರಿಂದ ಅದಿವೃದ್ಧಿ. ಆಯನೇಯೀ. ಸೂತ್ರದಿಂದ ಢಕ್ರೈ ಏಯಾದೇಶ. ಶಾತನನೇಯ ಶಬ್ದಪಾಗುತ್ತದೆ. ಕಿತೆಃ 
| (ಪಾ. ಸೂ. ೬.೧-೧೬೫) ಎಂಬುದರಿಂದ ಅಂತೋದಾತ್ತಸ್ಥ ಸರ ಬರುತ್ತದೆ. . ಸಪ್ತಮೀ ಏಕವಚನಾಂತರೂನ. 


ಶತಿನೀಭಿಃ--ಶತ ಶಬ್ದದ ಮೇಲೆ ಮತ್ತ ರ್ಥದಲ್ಲಿ (ತತ್‌ ಅಸ್ಯ ಆಸ್ತಿ) ಇನಿ ಪ್ರತ್ಯಯ. ಯಸ್ಕೇತಿಚ 
ಎಂಬುದರಿಂದ ಅಕಾರಕ್ಕೆ ಲೋಫ. ಶತಿನ್‌ ಶಬ್ಧವಾಗುತ್ತದೆ. ನಾಂತನಾದುದರಿಂದ ಶ್ರ್ರೀತ್ರವಿವಕ್ಷಾಮಾಡಿದಾಗ 
ಯನೆ ೇಭ್ಯೋಜಪ್‌ ಎಂಬುದರಿಂದ ಜಕೀಪ್‌ ಪ್ರತ್ಯಯ. ಜೀಪ್‌ ಪಿತ್ತ್ರಾದುದರಿಂದ ಅನುದಾತ್ರ. ಆಗ 


ಇನಿಪ್ರತ್ಯಯದ ಸ್ವರ ಉಳಿಯುವುದರಿಂದ ತಕಾರೋತ್ತರೆ ಇಕಾರವು ಉದಾತ್ತವಾಗುತ್ತೆದೆ. ತೃತೀಯಾ ಬಹು 
ವಚನಾಂತರೂಪ. ` | ee | 





ಅ.೧, ಅ.೪. ವ. ೨೫. ] ಖುಗ್ಗೇದಸಂಹಿತಾ | ಎ 461 


ರಾರಾ ಗತಾ ಗಳಿಲ್ಲ ಸಗಳ ಲ Re PM SN ST mT a ee Ns ಪ್ಲ0೦್ಲ..ೃ 





ಸ್ನ ನ ಬ ಸಗ ನಾ ಪು ಪ ಜಾ ಳಾ, 


ಪುರುಣೀಥೇಪುರು ಎಂಬ ಪೊರ್ವಪದದಲ್ಲಿರುವ ನಿಮಿತ್ತವನ್ನನು(ರೇಫ)ಸರಿಸಿ ಪೂರ್ವಪದಾತ್‌ 
ಸೆಂಜ್ಞಾಯಾಮಗಃ (ಪಾ. ಸೂ. ೮-೪-೩) ಎಂಬುದರಿಂದ ಉತ್ತರಪದದಲ್ಲಿರುವ ನಕಾರಕ್ಕೆ ಇತ್ವ. 


ಬಹುಲಂ ಎಂಬುದರಿಂದ ಕರ್ಮಣಿಯಲ್ಲಿ ಕರ್ತೃ ಪ್ರತ್ಯಯ. ಅಟ್‌ ಪ್ರಥಮಪುರುಷ ಏಳವಚನದಲ್ಲಿ ಟಿತ- 
ಆತ್ಮನೇಸೆದಾನಾಂ ಸೂತ್ರದಿಂದ ಎಿತ್ವ. ಕರ್ತರಿಶಸ್‌ ಸೂತ್ರದಿಂದ ಶಪ್‌ ವಿಕರಣ. ತನ್ನಿ ಮಿತ್ರವಾಗಿ ಧಾತು 
ವಿನ ಇಕಿಗೆ ಗುಣ. ಅತಿಜಂತದ ಪರದಲ್ಲಿರುವುದರಿಂದ' ನಿಘಾತಸ್ತರ ಬರುತ್ತದೆ. 


ಜರತೇ-_ ಜ್ಞಷ್‌ ನಯೋಹಾನೌ ಧಾತು. ಇಲ್ಲಿ ಸ್ತುತಿಕರ್ಮದಲ್ಲಿ ಪ್ರಯುಕ್ತವಾಗಿದೆ. ವೃತ್ಯಯೋ 


 ಸೊನೈತಾನಾನ್‌--ಸೂನೃತಾ ಸತ್ಯಾ ವಾಕ್‌ ಅಸ್ಯ ಅಸ್ತಿ ಇತಿ. ತದಸ್ಯಾಸ್ತಿ-- ಸೂತ್ರದಿಂದ ಮತುಪ್‌. 
ಆಕಾರದ ಪರದಲ್ಲಿ ಬಂದುದರಿಂದ ಮಾದುಪೆಧಾಯಾಶ್ನ- ಸೂತ್ರದಿಂದ ಮಕಾರಕ್ಕೆ ವಶಾರಾದೇಶ. ಸು ಪರವಾ 
ದಾಗ ಅತ್ವಸೆಂತಸ್ಯೆ ಸೂತ್ರದಿಂದ ಉಸಧಾದೀರ್ಫೆ. ಉಗಿತ್ತಾದುದರಿಂದ ನುಮಾಗೆಮ. ತಲೋಪವಸಿದ್ಧವಾದು 
ದರಿಂದ ನಲೋಸಪ ಬರುವುದಿಲ್ಲ. 


eS 


ಅರವತ್ತನೆಯ ಸೂಕ್ತವು 


॥ ಸಾಯಣಭಾಷ್ಯಂ [| 


ವಟ್ನಮಿತಿ ಸಂಚೆರ್ಚೆಂ ತೃತೀಯೆಂ ಸೊಕ್ತೆಂ ನೋಧಸೆ ಅರ್ಷಂ ತ್ರೈಷ್ಠುಭಮಾಗ್ನೇಯಂ | 
ಅನುಕ್ರಾಂತಂ ಚೆ | ವಹ್ನಿಂ ಪೆಂಚೇತಿ ಪ್ರಾತರನುನಾಕೆಸ್ಯಾಗ್ರೇಯೇ ಕ್ರತೌ ತ್ರೈಷ್ಟುಭೇ ಛಂದಸೀದಂ 
ಸೂಕ್ತೆಮಾಶ್ವಿನೇ ಶಸ್ತ್ರೇ ಚೆ |! ತಥಾ ಚೆ ಸೂತ್ರಿತೆಂ | ವಹ್ಚಿಂ ಯಶಸಮುಪ ಪ್ರ ಜಿನ್ರನ್ನಿತಿ ಶ್ರೀಣಿ | ಆ. 
೪-೧೩ | ಇತಿ ॥ | 


ಅನುವಾದವು ವಕ್ಲಿಂ ಎಂಬ ಈ ಸೂಕ್ತವು ಹನ್ನೊಂದನೆಯ ಅನುವಾಕದಲ್ಲಿ ಮೂರನೆಯ 
ಸೂಕ್ತವು. ಇದರಲ್ಲಿ ಐದು ಖಕ್ಳುಗಳಿರುವವು. ಈ ಸೂಕ್ತಕ್ಕೆ ನೋಧಾಃ ಎಂಬುವನು ಯೆಸಿಯು ಅಗ್ನಿಯು 
ದೇವತೆಯು, ತ್ರಿಷ್ಟುಪ್‌ಛಂದಸ್ಸು. | ಅನುಕ್ರಮಣಿಕೆಯಲ್ಲಿ ವಹ್ನಿಂ ಸಂಚೇತಿ ಎಂದು ಹೇಳಿರುವುದು. ಪ್ರಾತರ 
ಮುವಾಕಮಂತ್ರ ಪಠೆನಕಾಲದಲ್ಲಿ ಆಗ್ನೇಯಕ್ರತುಸಂಬಂಧವಾದ ತ್ರಿಷ್ಟುಪ್‌ ಛಂದಸ್ಸಿನ ಯಕ್ಸೆಗಳಿಗಾಗಿಯೂ, 
'ಆಸ್ತಿನಶಸ್ತ್ರ ಮಂತ್ರಗಳಿಗಾಗಿಯೂ ಈ ಸೂಕ್ತದ ವಿನಿಯೋಗನಿರುವುಜಿಂದು ಆಶ್ಚಲಾಯನಶ್ರೌತಸೂತ್ರದ ವಸ್ಮಿಂ 
ಯೆಶಸಮುಪ ಪ್ರ ಜಿನ್ವನ್ನಿತಿ ತ್ರೀಣಿ ಎಂಬ ಸೂತ್ರದಿಂದ ನಿರ್ದೇಶಿಸಲ್ಪಟ್ಟ ರುವುದು. (ಆ. ೪-೧೩) 





ಕಜ 


462 ' ಸಾಯಣಭಾಷ್ಯಸಹಿತಾ [ ಮಂ ೧, ಅ. ಗಿಗಿ. ಸೂ. ೬೦ 





K . PR ಗ ಕ ಗ ಗ TT CR ಫ್‌ ಲಅಟ್ಟ್ಟ್ಟುಾಾ್ಯ 
FRONT ಜಾ ಟಾ ನ ಎ ಇಗಜಸ ಸ ಗ fs ks ನ 


ಸೂಕ್ತ--೬೦ 


ಮಂಡಲ-೧ ! ಅನುವಾಕ-೧೧ 1! ಸೂಕ್ತ--೬೦॥ 
ಅಷ್ಟಕ-೧ | ಅಧ್ಯಾಯ-೪ |. ವರ್ಗ ೨೬ 1 


ಸೂಕ್ತ ಡಲ್ಲಿರುವ ಯಕ್ಸಂಖ್ಯೆ ೫ 
ಯುಸಿ! ನೋಧಾ ಗೌತಮಃ ॥ 
ದೇವತಾ... ಅಗ್ನಿಃ | 

ಛಂದ. ತ್ರಿಷ್ಟುಪ್‌ | 


॥ ಸಂಹಿತಾಪಾಕಃ | 


ವಸ್ನಿಂ ಯಶಸಂ ವಿದಥಸ್ಯ ಕೇತುಂ ಸುಪ್ರಾವ್ಯಂ ದ ದೂತಂ ಸದ್ಕೂ ಅರ್ಥಂ 0! 
ದ್ವಿಜನ್ಮಾನಂ ರಯಿಮಿವೆ ಪ್ರಶಸ್ತಂ ರಾತಿಂ ಭರದ್ಭ ಗವೇ ಮಾತರಿಶ್ವಾ 
Hol 


|| ಸದಪಾಠಃ || 


ನಹ್ನಿಂ | ಯತಸಂ | ವಿದಥಸ್ಯ | ಕೇತುಂ | ಸುಪಃಅವ್ಯಂ | ದೂತಂ! ಸದ್ಯಃ- 
ಅರ್ಥಂ | 

| | | | | CN 
ದ್ವಿೀಜನ್ಮಾನಂ ! ರಂಯಿ೨೦5೬ವ | ಪ್ರ5ಶಸ್ತ್ರಂ | ರಾತಿಂ ' ಭರತ್‌! ಭೃಗವೇ | ಮಾ- | 
ತರಿಶ್ವಾ lal 


॥ ಸಾಯಣಭಾಸ್ಯ | 


ವಹ್ನಿಂ ಹಭಿಷಾಂ ವೋಢಾರಂ ಯಶಸಂ ಯಶಸ್ವಿನಂ ವಿದಥಸ್ಯ ಕೇತುಂ ಯಜ್ಞಸ್ಯ ಪ್ರಕಾಶ- 
ಯಿತಾರಂ ಸುಪಾ ್ರಾವ್ಯಂ ಸುಷ್ಮು ಪ್ರಕರ್ಷೇಣ ರಕ್ಷಿತಾರಂ ನೊತೆಂ ದೇವೈರ್ಹವಿರ್ವಹನಲಕ್ಷಣೇ ದೂಕ್ಯೇ 
ನಯುಕ್ತೆಂ | ಸದ್ಯೋ ಅರ್ಥಂ | ಯದಾ ಹನೀಂಹಿ ಜುಹ್ವತಿ ಸದ್ಯಸ್ತ ದಾನೀಮೇವ ಹವಿರ್ಭಿಃ ಸಹ 
ದೇನಾನ್ಗಂತಾರಂ | ಯೆದ್ವಾ | ಸದ್ಯೋಂರ್ಥಮರಣಂ ಗಮನಂ ಯಸ್ಯ ಕಂ | ದ್ವಿಜನ್ಮಾನಂ | ದ್ವ ಯೋ... 





ಆ. ೧. ಅ. ೪, ವ, ೨೬] ಖುಗ್ಗೇದಸಂಹಿತಾ ' 463 





ನ ೭ ಬ್‌ ~~ ಗ ರಾ, ಗ ತಿ ದ (ರಾ ಯ ಷು ಆ ದ ಗುಗ ಸಂ ಬಜ ಸ ಜನ ಜಾಜಿ ಸ ಬವ ಗಾ 


 ರ್ಪ್ಯಾವಾಸೃಥಿವ್ಯೋರರಣ್ಯೋರ್ವಾ ಜಾಯೆಮಾನಂ ರಯಿಮಿವ ಧನಮಿವ ಪ್ರೆಶಸ್ತೆಂ ಸ್ರಖ್ಯಾತೆಂ | 
ಏವಂಭೂತಮಗ್ಗ್ನಿಂ ಮಾತರಿಶ್ತಾ ವಾಯುರ್ಭೈಗವ ಏತತ್ಸಂಜ್ವ ಕಾಯ ಮಹರ್ಷಯೇ ರಾತಿಂ ಭರತ" | 
ಮಿತ್ರಮಹರತ್‌ | ಆಳಕರೋದಿತೃರ್ಥಃ | ರಾತಿನಾ ಸಂಭಾಷ್ಯೇತಶ್ಯತ್ರೆ | ಅಸೆ. ಗೈ ೧೨.೧೪ | ರಾತಿರ್ನಿತ್ರೆ- 
ಮಿತಿ ಕಪರ್ದಿನೋಕ್ತಂ | ಉಾತಿಃ ಪುತ್ರ ಇತ್ಯೇಶೇ | ಏತದರ್ಥಸ್ರೆತಿಪಸಾದಕೆಂ ಮಂತ್ರಾಂಶರಂ ಚೆ ಭವತಿ | 
ರಾತಿಂ ಭೃಗೂಣಾಮುಶಿಜಂ ಕೆನಿಕ್ರತುಂ | ಯುಗೇ. ೩-೨-೪ | ಇತಿ | ವಹ್ನಿಂ | ವಹಿಶ್ರಿಯುಶ್ರುಗ್ಲಾ- 
ಹಾತ್ವರಿಭ್ಯೋ ನಿದಿತಿ ನಹತೇರ್ನಿಪ್ರತ್ಯಯೆಃ | ನಿದ್ವೆದ್ಭಾವಾದಾದ್ಯುದಾಶ್ರತ್ವೆಂ | ಯೆಶಸೆಂ | ಯೆಶಸ್‌- 
ಶಜ್ದಾದುತ್ತರಸ್ಯ ನಿನೋ ಲುಕ್‌ | ವ್ಯತ್ಯಯೇನಾಂತೋದಾತ್ತೆತ್ವೆಂ | ಯದ್ವಾ | ಅರ್ಶಅದಡಿತ್ವಾದಚ್‌ | 
ಸ್ವರಃ ಪೂರ್ವವತ್‌ | ಸುಪ್ರಾವ್ಯಂ | ಸುಷ್ಣು ಪ್ರಕರ್ನೇಣಾವತಿ ರಕ್ಷತೀಕಿ ಸುಪ್ರಾನೀಃ | ಉಪಸರ್ಗದ್ರೆ- 
`` ಯೋಪೆಸೃಷ್ಟಾದವತೇರನಿತ್ವೆಸ್ಟ್ರೈತಂತ್ರಿಭ್ಯ ಈಃ | ಉ.'೩-೧೫೮ | ಇತೀಕಾರಪ್ರೆತ್ಯೆಯಃ | ವಾ ಛಂಡಸೀ- 
ಶ್ಯನಿ ಪೂರ್ವ ಇತ್ಯಸ್ಯ ವಿಕೆಲ್ಟೇ ಸತಿ ಯೆಣಾದೇಶಃ | ಉದಾತ್ತಸ್ತರಿತೆಯೋರ್ಯಣ ಇತಿ ಸೈರಿತತ್ಚಂ | 
ಸಜ್ಯೋಅರ್ಥಂ | ಉಸಿಕುಹಿಗಾರ್ತಿಭ್ಯಸ್ಮನ್ನಿತ್ಯರ್ತೇ ಕರ್ತರಿ ಥನ್‌ಸಪ್ರತೈಯಃ | ಸದ್ಯ ಏನಾರ್ಥೊೋ 
ಗಂತಾ ಸದ್ಯೋಅರ್ಥಃ | ಅವ್ಯಯ ಪೂರ್ವಪದ ಶ್ರ ಕೃತಿಸ ರತ್ವಂ | ಯೆದಿ ತ್ರವ್ಯಯೇ ಇಳಾನಿಸಾತೆನಾ- 
ಮಿತಿ ವಕ್ತವ್ಯಂ | ಸಾ. ೬.೨.೨.೩ | ಇತ್ಯವ್ಯಯೆಗ್ರಹಣೇನ ಶ್ರಿತೆಯೆಂ ಗೃಹ್ಯೇತೆ ತರ್ಹಿ ಬಹುಪ್ರೀಹಿ- 
ಸ್ವರೋ ಭವಿಷ್ಯತಿ | ಮಾತೆರಿಶ್ವಾ | ಸರ್ವನಿರ್ಮಾಣಾಹೇತುತ್ವಾನ್ಮಾತಾಂತೆರಿಕ್ಷಂ | ಶ್ವಸಿತಿರತ್ರೆ ಗೆತಿಕರ್ಮಾ! 
ಮಾತರ್ಯೆಂತರಿಕ್ಷೇ ಶ್ವಸಿತಿ ಗಚ್ಛತೀತಿ ಮಾಶರಿಶ್ಚಾ |! ಶ್ಚನ್ನುಶ್ಸನ್ನಿತ್ಯಾದೌ ನಿಸಾತನಾದ್ರೂಸಸಿದ್ದಿಃ | 
ಯದ್ವಾ | ಮಾತರ್ಯಂತರಿಕ್ಷೇ ಶ್ವಾಶ್ಚಸತಿ ಗಚ್ಛೆತೀತಿ ಮಾತರಿಶ್ವಾ | ಆಸ ಗತಿದೀಸ್ತ್ಯ್ಯಾದಾನೇಸ್ಟಿತ್ಯಸ್ಮಾ- 
ದೌಣಾದಿಕೋ ಡೃನ್ಸ್ರಶ್ಯಯಃ | ಏತೆಚ್ಚೆ ಯಾಸ್ವೇನೋಕ್ತಂ || ನಿ. ೩.೨೬ || 


| ಪ್ರತಿಪದಾರ್ಥ ॥ 


ವಸ್ಟಂ--ಹವಿಸ್ಸನ್ನು ವಹಿಸುವವನೂ | ಯೆಶಸೆಂ- ಪ್ರ ಖ್ಯತನಾಡನನೂ। ವಿಷಥಸ್ಯೆ- ಯಜ್ಞಕ್ಕೆ ! 
ಕೇತುಂ. _ಪ್ರಕಾಶಕನಾದವನೂ | ಸುಸ್ರಾವ್ಯಂ ಚೆನ್ನಾಗಿ ಕಾಪಾಡುವನನೂ | ದೊತೆಂ (ಹನಿಸ್ಸನ್ನುವಹಿ- 
ಸುನ) ದೂತನಾದವನೂ | ಸದ್ಯೋಕಅರ್ಥೆಂ- ತತ್‌ಕ್ಷಣವೇ (ದೇವತೆಗಳಿಗೆ) ಹವಿಸ್ಸನ್ನು ಒದಗಿಸುವವನೂ | 
ದ್ವಿಜನ್ಮಾನಂ--ದ್ಯಾವಾಪೃಥಿವಿಗಳಿಬ್ಬರಿಂದಲೂ ಅಥವಾ ಅರಣಿ ದ್ವಯದಿಂದಲೂ ಉತ್ಸನ್ನನಾದವನೂ | ರಯಿ. 
ಮಿವ._ ಧೆನದಂತೆ | ಪ್ರೆಶಸ್ತಂ--ಅಮೌಲ್ಯವಾದವನೂ ಆದ ಅಗ್ನಿಯನ್ನು ಮಾತೆರಿಶ್ವಾ--- ವಾಯುವು | 
| ಭ್ರಗನೇ--ಬಭ್ಛಗುಖುಹಿಗೆ | ರಾಶಿಂ--ಸ್ನೇಹಿತನಂತೆ | ಭರತ್‌-- ಕರೆತಂದನು (ಸ್ನೇಹಿತನನ್ನಾಗಿ ಮಾಡಿದನು) | 


1 ಭಾವಾರ್ಥ | 


ಹೆನಿರ್ವಾಕನೂ ಪ್ರಖ್ಯಾತನೂ, ಯಜ್ಞದಪ್ರ ಕಾಶಕನೂ, ಒಳ್ಳೆ ಯರಕ್ಷಕನೂ, ದೇವತೆಗಳಿಗೆ ಒಡ 
ನೆಟೇ ಹನಿಸ್ಸನ್ನು ವಹಿಸುವ ದೂತನೂ; ದ್ಯಾವಾ ಪೃಧಿವಿಗಳಿಂದ ಅಥವಾ ಅರಣಿದ್ವಯದಿಂದ ಉತ್ಸನ್ನನಾದ 
ವನೂ, ಐಶ್ಚರ್ಯದಂತೆ ಅಮೂಲ್ಯವಾದವನೂ ಆದ ಅಗ್ನಿಯನ್ನು ವಾಯುವು ಕರೆತಂದು ಭೃಗುಮಹರ್ಸಿಗೆ 
ಸ್ಮೇಹಿತನನ್ನಾಗಿ ಮಾಡಿದನು. 





ಈಿ 


464 |  ಸಾಯಣಭಾಷ್ಯಸೆೊಂತಾ [ ಮಂ. ೧. ಅ. ೧೧. ಸೂ. ೬೦. 


PRU PS ಕರಾರು ಕ್ಮ 








ಬ ಲ್‌ MT NM TT RE TE 





| English Translation. | 

Matariswan brought as a friend to-Bhrigu the celebrated Vanhi, (Agni) 

the illuminator of sacrifices, the careful protector (of his worshippers) the swift- 

coursing messenger (of the gods) the offspring of two parents, highly spoken 
of like wealth. 


1 ವಿಶೇಷ ವಿಷಯಗಳು 1 | 

ಯೆಶಸಂ.--ಯಕಸ್ಸುಳ್ಳ ವನು ಎಂಬರ್ಥಕೊಡುವ ಪ್ರತ್ಯಯವಿಲ್ಲದಿದ್ದರೂ ಇಲ್ಲಿ ಯಶಸ್ವಿನೆಂ ಯಶ 
ಶಾ ಲಿಯು ಎಂದರ್ಥ ಹೇಳಬೇಕು. | 

ಹೇತುಂ- ಯಜ್ಞವನ್ನು ಪ್ರಕಾಶಗೊಳಿಸುವವನು ಅಗ್ನಿ. ಕೇತುಶಬ್ದಕ್ಕೆ ಧ್ವೈಜನೆಂಬ ಅರ್ಥವಿರುವು 
, ದರಿಂದ ಯಜ್ಞಕ್ಕೆ ಅಗ್ನಿಯು ಥ್ವಜಪ್ರಾಯನು ಎಂದರ್ಥ. 4 

ಸದ್ಯೋಅರ್ಥಂ--ಸವ್ಯಃ ಅರ್ಥಂ ಅರಣಂ ಗಮನಂ ಯೆಸ್ಯ ತಂ ಆಥವಾ ಸದ್ಯೋ ಅರ್ಥಂ 
ಯದಾ ಹನೀಂಹಿ ಜುಪೃತಿ ಸವ್ಯಸ್ತದಾನೀಮೇವ ಹನಿರ್ಭಿಸ್ಸೆಹ ದೇವಾನ್‌ ಗಂತಾರಂ ದೇವತೆಗಳಿಗೆ 
ಯಜ್ಞದಲ್ಲಿ ಕೊಟ್ಟಿ ಹವಿಸ್ಸನ್ನು ಒಡನೆಯೇ ದೇವತೆಗಳಿಗೆ ತಲಪಿಸುವವನು ಅಥವಾ ಹವಿರ್ದ್ರವ್ಯಸಮೇತನಾಗಿ 
ಸದಾ ಸಂಚರಿಸುವವನು ಎಂದು ಎರಡು ರೀತಿಯಲ್ಲಿಯೂ ಅರ್ಥಮಾಡಿದ್ದಾಕೆ. | 

ದ್ವಿಜನ್ಮಾನಂ- ದ್ಯಾವಾಸೃಥಿವಿಗಳಿಂದಡ್ರ ಅಥವಾ ಎರಡು ಅರಣಿಗಳಿಂದ ಹುಟ್ಟಿದ ಅಗ್ನಿಯನ್ನು 
ಎಂದರ್ಥ. | | 

ಭ್ರಗವೇ-- ಭೃಗುವೆಂಬ ಹೆಸರಿನ ಮಹರ್ಷಿಗೆ. 

ರಾತಿಂ ಭರತ್‌ ಸ್ನೇಹಿತನನ್ನಾಗಿ ಮಾಡಿದನು. ರಾತಿನಾ ಸಂಭಾಷ್ಯ (ಆಪ. ಗೃ. ೧೨ ೧೪) ಎಂಬ 
ಸ್ಥಳದಲ್ಲಿ ಠಾತಿಶಬ್ದಕ್ಕೆ ಮಿತ್ರನೆಂಬರ್ಥವನ್ನು ಕಪರ್ದಿಮಹರ್ಷಿಗಳು ಹೇಳಿರುವರು, ಮತ್ತೆ ಕೆಲವರು ರಾತಿ 
ಶಬ್ದಕ್ಕೆ ಪುತ್ರನೆಂದು . ಅರ್ಥಮಾಡಿರುವರು. ಈ ಅರ್ಥವನ್ನು ಸೂಚಿಸುವ ಮಂತ್ರವು ರಾತಿಂ ಭೃಗೂಣಾ 
ಮುಶಿಜಂ ಕನಿಕ್ರತುಂ (ಖು. ಸಂ. ೩-೨-೪) ಖುಗ್ವೇದದಲ್ಲಿದೆ. ಭೃಗುವಂಶದಲ್ಲಿ ಪುತ್ರನೆನಿಸಿಕೊಂಡಿರುವವನು 
ಉಶಿಜನು ಎಂದು ಆ ಮಂತ್ರಭಾಗದ ಅರ್ಥ. 

ಮಾತರಿಶ್ವಾ-- ಸರ್ವನಿರ್ಮಾಣ ಹೇತುತ್ಟಾತ” ಮಾತಾ ಅಂತರಿಕ್ಷಂ ' ಶ್ಚಸಿಕಿರತ್ರ ಗತಿಕರ್ಮಾ.... 
ಮಾತರಿ ಅಂತರಿ್ಷೇ ಶ್ವಸಿತಿ ಗಚ್ಛತೀತಿ ಮಾತರಿಶ್ವಾ. ಅಂತರಿಕ್ಷದಲ್ಲಿ ಸಂಚರಿಸುವನನು ವಾಯು ಎಂದರ್ಥ. 


| ॥ ವ್ಯಾಕರಣಪ್ರಕ್ರಿಯಾ | 
ವನ್ಲಿಮೆ--ವಹ ಪ್ರಾನಣೇ ಧಾತು. ಇದಕ್ಕೆ ವಹಿಶ್ಚಿಯುಶ್ರುಗ್ಗಾಹಾತೃರಿಭ್ಯೋ ನಿತ್‌ 
(ಉ. ಸೂ. ೩-೪೧೯) ಎಂಬುದರಿಂದ ನಿ ಪ್ರತ್ಯಯ. ನಿತ್ತವನ್ನು ಅತಿದೇಶ ಮಾಡಿರುವುದರಿಂದ ಇಗ ತ್ಯಾದಿ- 
ರ್ಫಿತ್ಯಮ್‌ ಎಂಬುದರಿಂದ ಆದ್ಯುದಾತ್ರಸ್ವರ ಬರುತ್ತದೆ. ದ್ವಿತೀಯಾ ವಿಕನಚನಾಂತರೂಸ. 
'ಯೆಶಸೆಮೆ -- ಯಶಃ ಅಸ್ಯ ಅಸ್ತಿ ಇತಿ ಯಶಸ್ವೀ. ಅಸ್‌ಮಾಯಾಮೇದಾಸ್ರಜೋವಿನಿಃ 
(ಪಾ. ಸೂ. ೫-೨-೧೨೧) ಎಂಬುದರಿಂದ ಅಸಂತವಾದುದರಿಂದ ವಿನಿ ಪ್ರತ್ಯಯ. ಇಲ್ಲಿ ಭಾಂದಸವಾಗಿ ವಿನಿಗೆ 





ಅ. ೧. ಅ.೪. ವ. . ೨೬] | ` ಖಗ್ಗೇದಸಂಹಿತಾ 4 465 





ಎ ರ್ಯ ೯ ಚು ಟಟ ಟೋ LN ೂೂ ೂಾೂಾೋ|`್ಮ್ಮಾಾ್ಮೆೌ ಜಟ್‌ ್‌ ಟೊೂೂೂುು , , ು , ್ಟು [ಟ್ಟ ತುತ್ತ ಡ್ಪ್ಪಾ್‌ಾ್‌ NF» ರರ ಕ 
ಗ  ಾ್ಯಾರ್ಕಾರ್‌್ಸ್‌ಜಜಸಸ 


ಲುಕ್‌ ಬಂದಿದೆ. ವ್ಯತ್ಯಯದಿಂದ ಅಂತೋದಾತ್ಮವಾಗುತ್ತದೆ. ಆಥವಾ ಅರ್ಶ ಆದಿಗಣದಲ್ಲಿ ಸೇರಿರುವುದರಿಂದ 
ಅರ್ಶ ಆದಿಭ್ಯೋ$ಚ್‌ (ಪಾ. ಸೂ. ೫-೨-೧೨೭) ಎಂಬುದರಿಂದ ಮತ್ತರ್ಥದಲ್ಲಿ ಆಚ್‌ ಪ್ರತ್ಯಯ. ಆಗ ಚಿತೆಃ 
ಎಂಬುದರಿಂದ ಅಂತೋಪಾತ್ರಸ್ತರ ಬರುತ್ತದೆ. | 


ಸುಪ್ರಾವ್ಯಮ್ಮ.__ಸುಸ್ಮು ಪ್ರಕರ್ಷೇಣ ಅವತಿ ರಕ್ಷತಿ ಇತಿ ಸುಪ್ರಾವೀಕ. ಸು ಮತ್ತು ಪ್ರ ಎಂಬ 
ಎರಡು ಉನಸರ್ಗಗಳು ಉಪಪದವಾಗಿರುವಾಗ ಅವಿತ್ಯಸ್ಟೈ ತೆಂತ್ರಿಭ್ಯ ಈಃ (ಉ. ಸೂ. ೩-೪೩೮) ಎಂಬುದರಿಂದ 
ಈಕಾರರೂಸ ಪ್ರತ್ಯಯ, ಸುಪ್ರಾನೀ ಶಬ್ದವಾಗುತ್ತದೆ. ಇದಕ್ಕೆ ದ್ವಿತೀಯಾ ಎಕವಚನ ಅಮ್‌ ಪರವಾದಾಗ 
ವಾ ಛಂದಸಿ (ಪಾ. ಸೂ. ೬-೧-೧೦೬) ಎಂಬುದರಿಂದ ಅಮಿಪೂರ್ವಃ ಸೂತ್ರದಿಂದ ಬರುವ ಪೂರ್ವರೂಪವು 
ವಿಕಲ್ಪವೆಂದುದರಿಂದ ಯಣಾದೇಶ. ಉದಾತ್ರಸ್ಥಾನದಲ್ಲಿ ಯಣಾದೇಶ ಬಂದು ಅದರ ಪರದಲ್ಲಿ ವಿಭಕ್ತಿಯ 
ಅಮ್‌ ಬಂದುದರಿಂದ ಉದಾತ್ತ ಸ್ಪರಿತಯೋರ್ಯಣಃ ಸ್ಪರಿತೋನುದಾಶೃಸ್ಯ (ಪಾ. ಸೂ. ೮-೨-೪) ಎಂಬುದ 
ರಿಂದ ವಿಭಕ್ತಿಗೆ ಸ್ವರಿತ ಸ್ವರ ಬರುತ್ತದೆ. | 


ಸದ್ಯೋಳಅರ್ಥಮ್‌-ಖಯ  ಗಶತೌ ಭಾತು. ಇದಕ್ಕೆ ಕರ್ತ್ರರ್ಥದಲ್ಲಿ ಉಸಿಕುಷಿಗಾರ್ತಿಭ್ಯಸ್ಥನ್‌ 
(ಉ. ಸೂ. ೨-೧೬೧) ಎಂಬುದರಿಂದ ಥನ್‌ ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿಗೆ ಗುಣ. ಅರ್ಥಶಬ್ದವಾ 
ಗುತ್ತದೆ. ಸದ್ಯ ನಿವ ಅರ್ಥ ಗಂತಾ ಸದ್ಯೋ ಅರ್ಥಃ (ಬೇಗನೆ ಹೊಂದುವನನು) ತತ್ಪುರುಷೇತುಲ್ಯಾರ್ಥ 
(ಪಾ. ಸೂ. ೬-೨-೨) ಎಂಬುದರಿಂದ ಅವ್ಯಯಪೂರ್ವಪದ ಪ್ರಕೃತಿಸ್ಟರ ಬರುತ್ತದೆ.. ಯದ್ಯಪಿ ಆ ಸೂತ್ರದಲ್ಲಿ 
ಅವ್ಯಯ ಪದದಿಂದ ಅವ್ಯಯೇ ನರ್ಗ್‌ಕು ನಿಪಾತಾನಾಮಿತಿವಕ್ತವೃಮ್‌ (ಪಾ. ಸೂ. ೬-೨-೨-೩) ಎಂದು 
ಕೇನಲ ಮೂರನ್ನು ಮಾತ್ರ ತೆಗೆದುಕೊಳ್ಳ ಬೇಕು ಎಂದು ನಿಯಮ ಮಾಡಿರುತ್ತಾರೆ. ಆಗ ಸದ್ಯ8 ಎಂಬುದನ್ನು 
ತೆಗೆದುಕೊಳ್ಳಲಾಗುವುದಿಲ್ಲ. ಆಗ ಬಹುವ್ರೀಹಿ ಸಮಾಸಮಾಡಬೇಕು. ಸದ್ಯಃ ಆರ್ಥಃ ಯಸ್ಯ ಸಃ ಎಂದು 
ವಿಗ್ರಹ. ಬಹುಪ್ರೀಹೌ ಪ್ರಕೃತ್ಯಾ ಪೂರ್ವಪೆದಮ್‌ ಎಂಬುದರಿಂದ ಪೂರ್ವಪದ ಪ್ರಕೃತಿಸ್ವರ ಬರುತ್ತದೆ. 


ಮಾತರಿಶ್ರಾ-- ಶ್ವಸ ಪ್ರಾಣನೇ ಧಾತು. ಅದಾದಿ. ಇಲ್ಲಿ ಗತೈರ್ಥದಲ್ಲಿದೆ. ಮಾತರಿ ಅಂತರಿಕ್ಷೇ 
ಶ್ವಸಿತಿ ಗಚ್ಛತಿ ಇತಿ ಮಾತರಿಶ್ವಾ. ಶ್ವನ್ನುಶ್ಚನ್‌ (ಉ. ಸೂ. ೧-೧೫೭) ಎಂಬುದರಿಂದ ನಿಪಾತಿತವಾದುದರಿಂದ 
ರೂಪಸಿದ್ಧವಾಗುತ್ತದೆ. ಅಥವಾ ಮಾತರಿ ಅಂತರಿಕ್ಷೇ ಶ್ವಸಿತಿ ಗಚ್ಛತಿ ಇತಿ ಮಾತರಿಶ್ವಾ. ಅಸ ಗತಿದೀಪ್ತ್ಯಾ- 
ದಾನೇಷು ಧಾತು. ಇದಕ್ಕೆ. ಚಿಣಾದಿಕವಾದ ಡ್ವನ್‌ ಪ್ರತ್ಯಯ. ಡಿತ್‌ ಸಾಮರ್ನ್ಯದಿಂದ ಟಿಗೆ ಲೋಪ. 
ಮಾತರಿಶ್ವನ್‌ ಶಬ್ದವಾಗುತ್ತದಿ. ಇದು ಯಾಸ್ವರಿಂದ ಉಕ್ತವಾಗಿದೆ. (ನಿರು. ೭-೨೬) 


ಭರತ" ಹೃ ಇಗ ಹರಣೇ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ. 
ಇತಶ್ಹ. ಸೂತ್ರದಿಂದ ಇಕಾರ ಲೋಪ. ಶಪ್‌ ವಿಕರಣ. ಶಪ್‌ ನಿಮಿತ್ತವಾಗಿ ದಾತುನಿಗೆ ಗುಣ. ಬಹುಲಂ. 
ಛಂದಸ್ಯಮಾಜ್‌ ಯೋಗೇತಪಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಹೃಗ್ರಹೋರ್ಧಶೃಂದೆಸಿ ಎಂಬುದ. 
ರಿಂದ ಹಳಾರಕ್ಸೆ ಭಕಾರಾದೇಶ. ಆತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರತಿತ್ತದೆ. 





60 





466 


ಸಾಯಣಭಾನ್ಯಸಹಿಶಾ [ಮಂ. ೧. ಆ. ೧೧. ಸೂ. ೬೦. 
! ಸಂಹಿತಾಪಾಠಃ ॥ 


ರಾಸಃ ಸಚಂತೇ ಹನಿಷ್ಮಂತ ಉಶಿಜೋ ಯೇ ಚ 





ಸಾದಿ ಹೋತಾಪ ಚ್ಛೊ ಹ ನಿಶ್ವತಿರ್ವಿ ಕು ವೇಧಾಃ। 


| ಪದೆಖಾಠಃ ॥ 


ಅಸ್ಯ! ಐಸು! ಉಭಯಾಸಃ | ಸಚಂತೇ | ಹನಿ ವಿಷ್ಣುಂತಃ | ಉತಿಜ 1|! ಯೇ | 


ಭಾಷಾ Ws ಭಾಸ AER 








ಗ SSH ಜಾಜಿ ಎಂ ಮಾ 


| 4 | 
ಸೂರ್ವಃ | ನಿ! ಅಸಾದಿ ! ಹೋತಾ ! ಆ 5ಪೈಚ್ಛ್ಯಃ ! ವಿಶ್ಚತಿಃ | 


ತ್ತು! ಮೇಧಾಃ ॥೨॥ 





|| ಸಾಯೆಣಭಾಷ್ಯಂ || 





ಶಾಸುೂ ಶಾಸಿತು ರಸ್ಯಾಗ್ಸೇರುಭಯಾಸ ಉಭೆಯೊಟಪಿ ದೇನಾ ಮನುಷ್ಯಾಶ್ಚ | ಯದ್ವಾ | 
3, ಶಿ ಹೆಣ್ಣೀತಾದರೋ ೦ರುಚ್ಛೈರ್ಯಜವಣನಾಶಕ್ಚೇಮನುಗ್ನಿಂ ಶಾಸಿತಾರಂ ಸೆಚೆಂಶೇ | ಸೇನಂಶೇ | 
ಉಗಿ ಕಾಮಂಯುಮಾನಾ ಜೇವಾ ಹವನಿಸ್ಮಂಶೋ ಹನಿಸಾ ಯುಕ್ತಾ ಯೇ ಚೆ ಮರ್ತಾ ಮರಣಿಧ- 
೧೯ ಣೋ ೦ರುಜಮಾನಾ8 | ಯದ್ದಾ | ಉಶಿಜ ಇತಿ ಮೇಧಾನಿನಾಮ | ಉಶಿಜೋ ಮೇಢಾವಿನೆಃ 
ತಾರ ಹವಿಷ್ಠಂತೋ ಹನಿರ್ಯುಕ್ತಾ ಮರ್ತಾ ಯಜಮಾನಾಃ | *ಂಚಾಯಂ ಹೋತಾ 
ಹೋಮನಿಷ್ಪ್ರಾ ದೆ ಕೋಗ್ಲಿರ್ದಿವಶ್ಲಿತ ಆದಿತ್ಯಾಡನಿ ಪೂರ್ವ ಉಸಷಃಸು ನರ್ತೆಮಾನೋ ಭೂತ್ಪಾಗ್ಗಿ- 
nh (ತೆ ಜೋಮಾರ್ಡ್ಥಂ ನಿಶು ಯಜಮಾನೇಷು ನ್ಯಸಾದಿ | ಅಧ್ದರ್ಯೇಹಾಗ್ದಾ ಯೆತೆನೇ ನ್ಯಧಾಯಿ | 
| ತೀದ್ಬಶೋ ಹೋತಾ | ಆಸ್ಫಚ್ಛ್ಯ ಆ ಪ್ರೆಷ್ಟವ್ಯಃ | ಪೂಜ್ಯ ಇತ್ಯರ್ಥಃ | ನಿಶ್ಚಕಿರ್ನಿಶಾಂ 
ಪಾೂಲಲರಿತಾ ಮೇಧಾ | ನಿಧಾತಾಭಿಮತಫಲಸ್ಕ ಕರ್ತಾ !! ಶಾಸುಃ ಶಾಸು ಅನುಶಿಷ್ಟಾ- 


























ನ He. Ne , 4 
non. ಆ € | 6 ನ ನಾ - ಕ್ಷ 
ಚೌ ಶೆಂಸಿಶಸಿಶಾಸಿಪ್ಲದಾದಿಭ್ಯಃ ಸಂಜ್ಞಾ ಯಾಂ ಚಾನಿಟ !ಉ. ೨.೯೪ | ಇತಿ ಶೈನ್‌ | ಇಡಾಗೆ- 






ಶೆ ಷಷ್ಮ್ಯೇಕವಚನೇ ತಕಾರಲೋಸಶ್ಸಾಂದೆಸೆಃ | ನಿತ್ಚ್ಪಾದಾದ್ಧೈದಾತ್ರತ್ವ ತ 0. ಉಶಿಜ॥ ! 
| ಇಇ. ೨-೩೧ | ಇತಿ ವಷ್ಟೆ ರರಿಜಿಪ್ರೆತ್ಯಯೆಃ | ಗ್ರಹಿಜ್ಯಾದಿನಾ ಸೆಂಸ್ರೆಸಾರಣಂ | ಮರ್ತಾಃ | 


ಮಡ್‌ ಪ್ರಾಣತ್ಯಾಗೇ | ಆಸಿಹಸಿಮ್ಮಗಿ ಣ್ಹಾನಿಾತ್ಕಾದಿನಾ ತನ್ಪ್ರತೈಯೆಃ | ನಿತ್ತ್ಯಾದಾದ್ಕದಾತ್ತೆತ್ಸೆಂ | 





ಆ. ೧. ಅ. ೪, ವ. ೨೬] ಖಗ್ತೇೇದಸಂಹಿತಾ | | | 467 


pS ನಾ ಗ ಗಾ ಣೆ 


ಆಪೈಚ್ಛೈಃ | ಪ್ರಚ್ಛ ಇಜೀೀಸ್ಸಾಯಾಂ | ಆಜ್‌ ಪೂರ್ವಾದಸ್ಮಾಚ್ಛೆಂದಸಿ ಶಿಷ್ಟರ್ಕ್ಯೇತ್ಯಾದೌ | ಪಾ 
೩-೧-೧೨೩ | ಕೃಷಪ್ರತ್ಯೆಯೋ ನಿಸಾತಿತಃ | ಗ್ರಹಿಜ್ಯಾದಿನಾ ಸಂಪ್ರೆಸಾರಣಿಂ | ಕೈಸಃ ಪಿತ್ಹ್ಯಾವನುದಾ- 
ತೈತ್ತೇ ಧಾಶುಸ್ಟರಃ ಶಿಷ್ಕತೇ | ನಿಶ್ಚತಿಃ | ಪೆತ್ಯಾವೈಶ್ವರ್ಯ ಇತಿ ಪೂರ್ವಪೆದಪ್ರಳ್ಳತಿಸ್ಟರತ್ವೇ ಪ್ರಾಪ್ತೇ ' 
ಪರಾದಿಶ್ಸಂಪಸಿ ಬಹುಲಮಿತ್ಯುತ್ತರಪೆದಾದ್ಯುದಾತ್ರೃತ್ತ್ವಂ ॥ | 


| ಪ್ರ ತಿಪದಾರ್ಥ ॥ 


ಉಶಿಜ8- (ಸಹಾಯಕ್ಕಾಗಿ) ಆಪೇಕ್ಷಿತರಾದ ದೇವತೆಗಳೂ ಅಥವಾ ಮೇಥಾವಿಗಳಾದ ಸ್ತ್ಯೋತೃಗಳೂ 
ಮತ್ತು | ಹವಿಷ್ಮಂಶಃ... ಹವಿಸ್ಸಿನಿಂದ ಕೂಡಿದ |! ಯೇ ಚ ಮರ್ತಾಃ--ಮರ್ತ್ಯರಾದ ಯಜಮಾನರೂ ಆದ | 
ಉಭೆಯಾಸಃ--ಈ ಎರಡು ಗುಂಪಿನನರೂ (ದೇವತೆಗಳೂ ಮಾನವರೂ ಅಥವಾ ಸ್ತೋತ್ಸಗಳೊ, ಯಜಮಾ 
ನರೂ ಸಹ) | ಶಾಸುಃ (ಎಲ್ಲರಿಗೂ) ಅಧಿಪತಿಯಾದ | ಅಸ್ಕ್ಯ--ಈ ಅಗ್ನಿಗೆ (ಅಗ್ನಿಯನ್ನು) | ಸೆಚಿಂಶೇ. 
ಸೇವಿಸುತ್ತಾರೆ (ಅಲ್ಲದೇ) | ಅಪೃಚ್ಛ್ಛ್ಯೇಃ--ಪೂಜ್ಯನೂ | ನಿಶ್ಚತಿಃ--ಪ್ರಜೆಗಳ ಪಾಲಕನೂ | ವೇಧಾ8-ಅಭಿ 
. ಮತಫಲಗಳ ದಾಯಕನೂ ಮತ್ತು |! ಹೋತಾ. ಹೋಮಸಂಪಾದಕನೂ ಆದ ಅಗ್ನಿಯು | ದಿವ- 
ಶ್ವಿ35--ಸೂರ್ಯನ ಉದಯಕ್ಕಿಂತಲೂ | ಪೂರ್ವಕ ಮುಂಚೆಯೇ (ಉಷಃಕಾಲದಲ್ಲಿಯೇ) | ನಿಚ್ಚುಿ--ಯಜಮಾ 
ನರಲ್ಲಿ (ಅವರ ನಡುನೆ) ! ನ್ಯಸಾದಿ--(ಅಧ್ಯರ್ಯುವಿನಿಂದ ಅಗ್ನಿ ಗೃಹದಲ್ಲಿ) ಇಡಲ್ಪಟ್ಟರುತ್ತಾನೆ. 


| ಭಾವಾರ್ಥ [| 


ಮಾನವರಿಂದ ಅಪೇಕ್ಷಿತರಾದ ದೇವತೆಗಳೂ ಮತ್ತು ಹವಿಸ್ಸನ್ನು ಹೊಂದಿದ ಮಾನವರೂ, ಈ ಎರಡು 
ಗುಂದಿನವರೂ ಸಹ ಈ ಅಧಿಪತಿಯಾದ ಅಗ್ನಿಯನ್ನು ಸೇವಿಸುತ್ತಾರೆ. ಪೂಜ್ಯನೂ, ಪ್ರಜೆಗಳ ಪಾಲಕನೂ, 
ಅಭಿಮತಗಳಾದ ಫಲಗಳದಾಯಕನೂ ಮತ್ತು ಹೋಮಸಂಪಾದಕನೂ ಆದ ಅಗ್ನಿಯು ಸೂರ್ಯೋದಯಕ್ಕೆ 
ಮುಂಜೆ ಉಷಃಕಾಲದಲ್ಲಿಯೇ ಅದ್ದ್ವರ್ಯುವಿಥಿಂದ ಆಗ್ನಿ ಗೃಹದಲ್ಲಿ ವೇದಿಕೆಯ ಮೇಲೆ ಪ್ರತಿಷ್ಠಾಪಿತನಾಗಿರುತ್ತಾನೆ. 


English Translation. 


Both {gods and ‘men) are the worshippers of this ruler; those who are 
‘ to be desired (gods) and the mortals bearing oblations {are also worshippers) ; 
for this adorable imvoker (of the gods), the protector of people and distributer 
of desired-for objects, was placed by the officiating priests (upon the altar). 
bofore the Sun was in the sky. | 


| ವಿಶೇಷ ವಿಷಯಗಳು ಗ್ಗ 
ಉಭಯಾಸಃ-- ಇಲ್ಲಿ ಅಗ್ನಿಯನ್ನು ದೇವತೆಗಳೂ ಮಾನವರೂ ಸಮಕಾಲದಲ್ಲಿ ಸ್ತುತಿಸುವರು. ಅಥವಾ- 
: ಸ್ತುತಿಪಾಠಶಕರು ಸ್ತೋತ್ರಗಳಿಂದಲೂ, ಯಜಮಾನರು ಯಾಗಗಳಿಂದಲೂ ಅಗ್ನಿಯನ್ನು ತೃಪ್ತಿಗೊಳಿಸುವರು. 
ಎಂದರ್ಥೆ. ೨.4 





468 | ಸಾಯಣಭಾಷ್ಯಸಹಿತಾ (ಮಂ. ೧. ಅ. ೧೧. ಸೂ. ೬೦. 


ಮರಕಾಲ, 


ಗ ಡಾಟ MN ಎ ಎ ಅಂ. TS ಮ ಲ [ಹು ಫಾ“ ಬ ಟಟ ಟ್ಟ್ಟರ್ಟೋಟೋ್ಟ್ಬೋ ಫ್‌ [ಫೂ NS NI 


ಉಶಿಜ8-- ಸರ್ವವನ್ನೂ (ಹವಿಸ್ಸನ್ನೂ) ಅಪೇಕ್ಷಿಸುವ. ದೇವತೆಗಳು ಎಂಗರ್ಥ ಮತ್ತು ಉಶಿಕ್‌ 
ಶಬ್ದ ಕ್ಸ ನಿರುಕ್ತದಲ್ಲಿ ಮೇಧಾವಿ ಎಂದರ್ಥಮಾಡಿ, ಮೇಥಾನಿಪರ್ಯಾಯ ಪದಗಳಲ್ಲಿ ಪಾಠಮಾಡಿರುವರು. 
(ತಿರು ೩-೧೯) ಮೇಧಾವಿ ನಾಮಾನ್ಯುತ್ತರಾಣಿ ಚೆತುರ್ನಿಂಶತಿಃ: ಈ ಅರ್ಥದಿಂದ ಮೇಧಾವಿಗಳಾಗಿ ಯಜ್ಞ 
ದಲ್ಲಿ ನಾನಾರೀಕಿ ಸ್ಪೋತ್ರಮಾಡುವ ಮಾನವರು ಎಂದೂ ಅರ್ಥವನ್ನು ಕಲ್ಪಿಸಿದ್ದಾರೆ. 

ದಿವಶ್ಚಿತ್‌ ಪೂರ್ವ 1--ಹೊನುಥಿಷ್ಟಾದಕವಾದ ಅಗ್ನಿಯನ್ನು ಸೂರ್ಯೊದಯಕಾಲಕ್ಕೆ ಮುಂಚೆಯೇ 
ಅಧ್ಲೈರ್ಯ ಮೊದಲಾದ ಖುತ್ತಿಜರು ಯಜ್ಞ ವೇದಿಕೆಯಲ್ಲಿ ಪ್ರತಿಸ್ಮಿ ಸುತ್ತಾರೆ ಎಂದಭಿಪ್ರೂಯವು. ಯಜಮಾನರಲ್ಲಿ 
ಮತ್ತು ಅಧ್ವರ್ಯುಗಳಲ್ಲಿ ಸ್ಥಿರವಾಗಿ ನಿಲ್ಲುವನು. : | 


ವಿಶ ೨೩ ವಿಶಾಂ ಹೆತಿ8-ಸ ಪ್ರಜೆಗಳನ್ನು ಕಾಪಾಡುನನನು ಎಂದರ್ಥ. | 
ವೇಧಾಃ--ವಿಧಾತೃವಿಗೆ ಅಭನುತವಾದ. ಫಲವನ್ನು ಕೊಡುವವನು (ಬ್ರ ಹ್ಮೆಸ್ಪಾನೀಯನು) ಎಂದರ್ಥ. 


1 ವ್ಯಾಕರಣಪ್ರಕ್ರಿಯಾ |. 
ಶಾಸು&...ಶಾಸು ಅನುಶಿಷ್ಟು ಧಾತು. ತ್ರ ್‌ಕೈಃ ಚೌ ಶಂಸಿ ಶಸಿ ಶಾಸಿತ್ತದಾದಿದೆ! ಸಂಚ್ಞಾಯಾ- 
ಮನಿಬ್‌ (ಉ. ಸು. ೨.೨೫೦) ಎಂಬುದರಿಂದ ಇದಕ್ಕೆ ತ ನ್‌ ಪ್ರ ಪ್ರತ್ಯಯ ಇಡಾಗಮಾಭಾವವೊ. ನಿಹಿತವಾಗಿದೆ. 


ಶಾಸ್ತ್ರ ಶಬ್ದವಾಗುತ್ತದೆ. ಷಹ್ಕೀವಿಕವಚನ ಸರವಾದಾಗ ಯೆಶೆಉಶ್‌ ಎಂಬುದರಿಂದ ಉತ್ತ. ಆಗ ಶಕಾರ . 
ರೋಪವು ಛಾಂದಸವಾಗಿ ಬರುತ್ತದೆ. ಶೃನ್‌ ನಿತ್ತಾದುದರಿಂದ ಇಉಸ್ಲಿತ್ಯಾದಿರ್ನಿತೈಮ್‌ ಎಂಬುದರಿಂದ ಆದ್ಯು 
ದಾತ್ತವಾಗುತ್ತದೆ. 

ಉಭಯಾಸಃ- ಉಳಯೋರ್ಯತ್ರ ಎಂಬುದರಿಂದ ಜಸ್‌ಸರೆವಾಬಾಗೆ ಉಭಶಟ್ಬಕ್ಕೆ ಅಯಚಾಡೇಶ. 
ಆಜ್ಜಸೇರಸು೫" ಸೂತ್ರದಿಂದ ಜಸಿಗೆ ಅಸುಕಾಗಮ, ಅಂತ್ಯ ಸಕಾರಕ್ಕೆ ರುತ್ವ ವಿಸರ್ಗ. 

ಉಶಿಜಃ-- ನೆಶ ಕಾಂತೌ ಧಾತು. ಇದಕ್ಕೆ ವಶಃ ಕಿತ್‌ (ಉ. ಸೂ. ೨-೨೨೯) ಎಂಬುದರಿಂದ ಇಜೆ 
ಪ್ರತ್ಯಯ. ಇದಕ್ಕೆ ಕಿತ್ವ ಅತಿದೇಶ ಮಾಡಿರುವುದರಿಂದ ಪ್ರೆಹಿಜ್ಯಾವಯಿು (ಪಾ. ಸೂ. ೬-೧-೧೬) ಎಂಬುದ 
'ರಿಂದ ಧಾತುವಿಗೆ (ವಕಾರಕ್ಕೆ) ಸಂಪ್ರಸಾರಣ. ಸಂಪ್ರೆಸಾರಣಾಚ್ಞೆ ಎಂಬುದರಿಂದ ಪೊರ್ವರೂಪ ಉಶಿಜಃ 
ಎಂಬುದು ಪ್ರಥಮಾ ಬಹುನಚನಾಂತರೂಪ. ಪ್ರತ್ಯಯಸ್ವರದಿಂದ ಇಕಾರ ಉದಾತ್ತವಾಗುತ್ತದೆ. 

ಮರ್ತಾಃ--ಮೃಜ್‌ ಪ್ರಾಣತ್ಯಾಗೇ ಧಾತು. ಇದಕ್ಕೆ ಅಸಿಹಸಿಮೃಗ್ರಿಣ್ವಾನಿ--ಎಂಬುದರಿಂದ ತನ್‌ 

ಪ್ರತ್ಯಯ. ಪ್ರಸ್ಯಯನಿಮಿತ್ತವಾಗಿ ಧಾತುವಿನ ಇಕಿಗೆ ಗುಣ ಮರ್ತ ಎಂದು ರೂಸವಾಗುತ್ತದೆ. ನಿತ್‌ಪ್ರತ್ಯೆಯಾಂತೆ 

ನಾದುದರಿಂದ ಆದ್ಯುದಾತ್ರಸ್ವರ ಬರುತ್ತದೆ. ಸ್ರಥಮಾಬಹುವ ಚನಾಂತರೂಪ. 
| ಆಪೃಚ್ಛೆ 38-ಸ್ರಚ್ಛ ಜ್ವೀಪ್ಸಾ ಯಾಂ ವಾಚಿ. ಧಾತು ಅಜ” ಉಪಸರ್ಗ ಪೂರ್ವದಲ್ಲಿರುವಾಗ ಛಂದಸಿ- 
ಸಿಷ್ಟರ್ಕ್ಯ--(ಪಾ. ಸೂ.೩.- ೧೧೨. ಎಂಬ ಸೂತ್ರದಿಂದ ಕ್ಯಪ್‌ ಪ್ರತ್ಯಯಾಂತವಾಗಿ ನಿಸಾತಿತವಾಗಿದೆ. ಕಿತ್ತಾ 
ದುದರಿಂದ ಪ್ರತ್ಯಯ ನಿಮಿತ್ತವಾಗಿ ಗ್ರಹೀಜ್ಯಾವಯಿ-_ ಸೂತ್ರೆದಿಂದ ಧಾತುವಿನ ರೇಫಕ್ಕೆ ಸಂಪ್ರಸಾರಣ. ಕ್ಯಪ್‌ 
ನಿತ್ರಾದುದರಿಂದ ಅನುದಾಶ್ಕೌಸುಸ್ಸಿತೌ ಎಂಬುದರಿಂದ ಆನುದಾತ್ತವಾಗುವುದರಿಂದ ಧಾತುಸ್ವರ ಉಳಿಯುತ್ತದೆ. 
| ವಿಶೃತಿ8--ನಿಶಾಂ ಪತಿಃ ಪಾಲಯಿತಾ ವಿಶ್ಬತಿಃ. ಸತ್ಯೂನೆ ಶ್ವರ್ಯೆೇ (ಪಾ. ಸೂ. ೬-೨-೧೨) 
ಎಂಬುದರಿಂದ ಪೂರ್ವಪದ ಪ್ರಕ್ಷ ೈತಿಸ್ಯ ಸರವು ಪ್ರಾಪ್ತ ಸ್ತವಾದರೆ ಅದನ್ನು ಬಾಧಿಸಿ " ಹೆರಾದಿಕ ಂಡೆಸಿಬಹುಲಂ (ಪಾ. 
ಸೂ. ೬-೨-೧೯೯) ಎಂಬುದರಿಂದ ಉತ್ತರೆಪದಾದ್ಯು ದಾತ್ತಸ್ವರ ಬರುತ್ತದೆ. 


ವಿನ್ಷು- ಸಪ್ತಮೀ ಬಹುವಚನಾಂತರೊ.ಪ ಸಾನೇಕಾಚಿಸ ಸ್ಮತೀಯಾದಿ:ಃ ಎಂಬುದರಿಂದ ವಿಭಕ್ಷಿಗೆ 
ಉದಾತ್ರಸ್ತರ ಬರುತ್ತದೆ. 


ಇಷ್ಟಾ 


ಆ, ೧, ಅ.೪, ವ, ೨೬, ] . ಖುಗ್ಗೇದಸೆಂಹಿತಾ | 469 


ಅ ಯ ಯಾ ಯಾತಾ ಸಚ ಘೂ ಸಮಾ ಸಮು 





ಹ್‌ ನವು ್ಟು್ಟ [ಟ್ಟ ಕಫವಾ ಟರ ಕು ಇ. ಜಾತಾ ಜಹಾ ಜಾ ಚಾಚಾ ಅಣು ಹು ಚ ಬಾ ಅ ಯ ಬ ರು ಬಾ ಲ ಪ ಲ ಬ ಪೂ ಯ ್ಮ್ಬ್ಟ ಬಾ 


| ಸಂಹಿತಾಪಾಠಃ 


ತಂ ನವೈಸೀ. ಹೃದ. ಆ ಚಾಯಮಾನಮಸೆ ೈತ್ಸುಕೀರ್ತಿರ್ಮ ಧುಜಿಷ್ನ 
ಮಶ! 


ಯಮ್ಮತಿ ತ್ರಿಜೋ ವ್ಯ ಜನೇ ಮಾನುಷಾಸಃ ಪ್ರುಯಸ್ಕಂತ ಆಯವೋ ಜೀ- 


ಜನಂತ Hal 


| ಪದಪಾಠಃ ॥ 


[ ` | 
೦ ! ನವ್ಯಸೀ | ಹೃದಃ ' ಆ ಜಾಯಮಾನಂ ! ಅಸ್ಮತ್‌ ! ಸ05ಕೀರ್ತ್ಶಿಃ ! ಮಧು- 


ಜಿಹ್ವಂ! ಅಶ್ಯಾಃ 3 


| | 
ನುಷಾಸಃ ! ಪ್ರಯಸ್ಪಂತಃ ! ಆಯವಃ ! ಜೇ- 





ಯುಂ! ಯ ಫ್ರಿ ಜಃ ವೈ ಜನೆ €! ಮಾ 


ಏರ 


ಜನಂತೆ ಟಿ 
| ಸಾಯಣಭಾಷ್ಯಂ | 


ನವ್ಯಸೀ ನವತರಾ ಸುಕೀರ್ತಿಃ ಸುಸ್ಮು ಕೇರ್ತಯಿತ್ರ್ಯೈಸ್ಮತ್‌ ಅಸ್ಮಾಕಂ ಸ್ತು ತಿರ್ಹದೋ ಹ್ಯದ್ಯೆ- 
ವಸ್ಥಿತಾತ್ರಾಣಾಜ್ಞಾಯೆಮಾನಮುತ್ಸ ದೈಮಾನಂ | ಅಗ್ನಿರ್ಶಿ ವಾಯೋರುತ ಶೈದ್ಯೆತೇ ನಾಯಿತ್ವ ಪ್ರಾಣ 
ಏನ! ಯಃ ಪ್ರಾಣಃ ಸೆ ವಾಯುರಿತ್ಯಾಮ್ಮ್ಮಾನಾಶ' | ಮಧುಜಿಹ್ಹಂ ಮಾವಯಿತೃಜ್ಛಾಲಂ |! ಏನಂಭೂತೆಂ 
ತಮಗ್ಗಿ ಮಾಶ್ಯಾಃ | ಆಭಿಮುಖ್ಯೇನ ನ್ಯಾಪ್ಟೋತು | ವೃಜನೇ ಸಂಗ್ರಾಮೇ ಪ್ರಾಪ್ರೇ ಸತ್ಯಾಯವೋ 
ಮನುಷ್ಯಾ ಯಮಗ್ನಿಂ ಜೀಜನಂತ ಯಜ್ಞಾ ರ್ಥಮುದಡಸಾಡಯೆನ ನ್‌ | ಕೀದೈ ಶಾ ಮನುಷ್ಯಾಃ | ಯತ್ತಿಜಃ 
ಯತ್‌ ಕಾಲೇ ಯೆ_ಷ್ಟಾರೋ ಮಾನುಷಾಸೋ ಮನೋಃ ಪುತ್ರಾಃ ಪ್ರಯಸ್ವೆಂತೋ ಹನಿರ್ಲಕ್ಷಣಾನ್ಫೋ- 
ಸೇತಾಃ॥ ನನ್ಯಸೀ | ನನೀಯಸೀತೈತ್ರೇಕಾರಲೋಪೆಶ್ಸಾಂಡೆಸಃ | ಹೃದಃ | ಅತ್ರ ಹೃದಯಶಜ್ಜೀನ ತತ್ಸೃಃ 
ಪ್ರಾಣೋ ಲಶ್ವ್ಯಶೇ | ಪದ್ದನ್ನಿತ್ಯಾನಿನಾ ಹೃದೆಯಶಬ್ದಸ್ಯೆ ಹೃದಾದೇಶಃ ! ಜಾಯೆಮಾನಂ | ಜನೀ 
ಪ್ರಾದುರ್ಭಾನೇ ! ಶ್ಯನಿ ಜ್ಞಾಜನೋರ್ಜೇತಿ ಜಾದೇಶಃ | ಅಹುಪೆದೇಶಾಲ್ಲಸಾರ್ವಧಾತೆ ಕಾನುದಾತ್ತೆತ್ಛೇ 
ಶ್ಯನೋ ನಿತ್ಸ್ಟಾದಾದ್ಯುದಾತ್ಮ್ಮತ್ಚಂ | ಅಸ್ಮೆತ" | ಸುಪಾಂ ಸುಲುಗಿತಿ ನಿಭಕ್ತೇರ್ಲುಕ್‌ | ಅಶ್ಯಾಃ | ಅಶೂ 
ವ್ಯಾಸ್‌ |! ಲಿಜಕಿ ಬಹುಲಂ ಛಂದಸೀತಿ ವಿಕೆರಖಸ್ಕೆ ಲುಕ್‌ | ವ್ಯತ್ಯಯೇನೆ ಪೆರಸ್ಮ್ಯೈಸೆದಮಧ್ಯಮೌಾ | 
ಜೀಜನಂಶ ! ಜನೀ ಪ್ರಾದುರ್ಭಾಷೇ ! ಜ್ಯಂತಾಲ್ಲುಜಿ ಚ್ಲೇಶ್ಚಜದೇಶಃ |! ದ್ವಿರ್ಭಾವಹಲಾದಿಕೇಷಃ | 
ಸನ್ನದ್ಭಾವೇತೃ್ವದೀರ್ಥಾ8 | ಅದುಪೆಡೇಶಾಲ್ಲಸಾರ್ವಧಾತುಕಾನುದಾತ್ತತ್ಸೇ ಚೆಜ ಏವ ಸ್ಪರೇ ಪ್ರಾಸ್ತೇ 
ವ್ಯತ್ಯಯೇನಾಭ್ಯಸಾದ್ಯುದಾತ್ರತ್ವಂ | 





470 | ಸಾಯಣಭಾಷ್ಕಸಹಿತಾ [ ಮಂ, ೧. ಅ. ೧೧. ಸೂ, ೬೦ 


ರ್ಟ 082. 2. ಹ.00 10 0 ಭಜ ಉಚ ಸ ಹಾಟ ಜಾ ಖು ಚಾ ಜಾ ಜಾ ಜಾನ ಯ ಗ ಜಾ ಅ. ಉಜ್ಯಾ ಚೂ ಚಾ ಸ. ಹಾ ಸ ಅ ಜಸ ಬ ಪಪ ಸ್‌ ಪರ ಟು ಫೋ ಟಾ ಾ ಯ ಗೋ ಪ ಪ ಸೋ ಉಪ ಲ ಲಬ ್ಬ್ಬ್ಬಹ್ಪ್ಟೂು್ಟ ಪ 


|| ಪ್ರತಿಪದಾರ್ಥ || 


ನವ್ಯಸೀ--ಅತ್ಯಂತ ನನೀನನಾದುದೂ ! ಸುಕೀರ್ತಿಃ ಚೆನ್ನಾಗಿ ಗುಣಗಾನಮಾಡತಕ್ಕುದೂ ಆದ - 
ಅಸ್ಕತ್‌ ನಮ್ಮ ಸ್ತೋತ್ರವು | ಹೃದ8-- ಹೃದಯದಲ್ಲಿನ ಪ್ರಾಣದಿಂದ |! ಜಾಯೆಮಾನಂ--ಉತ್ಸನ್ನ ನಾಗು 
ವವನೂ | ಮಧುಜಿಹ್ಹ ಂ-- ಹರ್ಷದಾಯಕವಾದ ಜ್ಹಾಲೆಯುಳ್ಳ ವನೂ ಆದ ಮತ್ತು | ಯಂ-- ಯಾವನನ್ನು 
ವೃಜನೇ-- ಯುದ್ದವು ಪ್ರಾಪ್ತವಾಗಲು | ಯತ್ಚಿಜಃ... ಸಕಾಲದಲ್ಲಿ ಯಜ್ಚಮಾಡತಕ್ಕವರೂ | ಮಾನುಷಾಸಃ 
ಮನುಪುತ್ರರೂ 1 ಪ್ರೆಯಸ್ವಂಶಃ--ಹವಿಸ್ಸಿನರೂಸದ ಅನ್ನದಿಂದ ಕೂಡಿದವರೂ ಆದ | ಆಯವಃ--ಮನು 
ಷ್ಯರು | ಜೀಜನೆಂತ-(ಯಜ್ಞಕ್ಕಾಗಿ) ಉತ್ಪನ್ನನಾಗುವಂತೆ ವರಾಡಿದರೋ ಅಂತಹ | ತಂ--ಅಗ್ನಿಯನ್ನು | 
ಆ ಅಶಾ ಅಭಿಮರಿಖವಾಗಿ ಹೋಗಿ ಸೇರಿಕೊಳ್ಳ ಲಿ. 


|| ಭಾವಾರ್ಥ (1 


ಹೃದಯದ ಪ್ರಾಣದಿಂದ ಉತ್ಸನ್ನ ನಾಗುವವನೂ, ಹರ್ಷದಾಯಕವಾದ ಜ್ವಾಲೆಯುಳ್ಳ ವನೂ ಆದ 
ಮತ್ತು ಯಾವನನ್ನು ಯುದ್ಧ ಕಾಲದಲ್ಲಿ ಯಜ್ಞ ಕರ್ತರೂ, ಮನುಪುತ್ರರೂ ಮತ್ತು ಹವಿಸ್ಸಿನಿಂದ ಕೂಡಿದವರೂ 
ಆದ ಮನುಷ್ಯರು ಯಜ್ಞ ಕ್ಕಾಗಿ ಉತ್ಸನ್ನ ನಾಗುವಂತೆ ಮಾಡುವರೋ ಅಂತಹ ಅಗ್ನಿಯನ್ನು ನಮ್ಮ ಅತ್ಯಂತ 
ನನೀನವಾದುದೂ ಮತ್ತು ಚೆನ್ನಾಗಿ ಗುಣಗಾನಮಾಡತಕ್ಕುದೂ ಆದ ಸ್ತೋತ್ರವು ಅಭಿಮುಖವಾಗಿ ಹೋಗಿಸೇರಿ 
ಕೊಳ್ಳ ಲಿ. | 


English Translation. 


May our newest hymn 76೩00 808% Agni»; whois swect-tonged, audis 
$0 be engendered in the heart; whom the decendants of Manu, sacrificing 
and presenting oblations 80 him, beget in the time of battle. 


| ನಿತೇಷ ವಿಷಯಗಳು | 
| ಸುಕೀರ್ತಿಃ--ಸುಷ್ಮು ಕೀರ್ತಯಿತ್ರೀ -_ ಪ್ರಶಸ್ತವಾದ ರೀತಿಯಲ್ಲಿ ಕೀರ್ತಿಯನ್ನು ಸೂಚಿಸುವ 

ಸ್ತುತಿ ಎಂದರ್ಥವು. | | 

ಹೃದಃ--ಹೃತ್‌ ಶಬ್ದಕ್ಕೆ ಕೇವಲ ಹೈದಯವೆಂದೇ ಅರ್ಥವಿದ್ದರೂ ಇಲ್ಲಿ ಲಕ್ಷಣಾವೃತ್ತಿಯಿಂದ ಹೈದ 
ಯಾಂತರ್ಗತವಾದ ಪ್ರಾಣ ಎಂದರ್ಥಮಾಡಿದ್ದಾರೆ. ಅಗ್ನಿಯು ಪ್ರಾಣವಾಯುನಿನಿಂದ ಹುಟ್ಟುವವನು ಎಂಬಂಶ 
ವನ್ನು ಅಗ್ನಿರ್ಕಿ ವಾಯೋರುತ್ಪದ್ಯತೇ ವಾಯುಶ್ಚಪ್ರಾಣ ಏವ ಯಃ ಪ್ರಾಣಿಸ್ಯ ವಾಯುಃ ಎಂಬ ಪ್ರಮಾಣ 
ಪುರಸ್ಸರವಾಗಿ ಸಿದ್ಧಾಂತಮಾಡಿರುವರು. 

ಮಧುಜಿಹ್ವಂ--ಸರ್ವವನ್ನೂ ಅಸ್ಚಾದಿಸುವ ನಾಲಿಗೆ ಅಂದರೆ ಜ್ವಾಲೆ ಎಂದರ್ಥ. ಅಂತಹೆ ಜ್ವಾಲೆ 
ಯುಳ್ಳವನು ಅಗ್ನಿಯು. | 

ಬತ್ತಿಜ1-- ಯಕ ಕಾಲೇ ಯಷ್ಟಾರಃ-- ಕಾಲಾತಿಕ್ರಮಣವಿಲ್ಲದೆ ಅಗ್ನಿ ಹೋತ್ರಾದಿ ಕರ್ಮಗಳನ್ನು 
ನಡೆಸುತ್ತಾ ಆಹುತಿಕೊಡುಕ್ತಿರುವವರು ಎಂದರ್ಥ. 





ಅ. ೧. ಅಆ. ೪. ವ, ೨೬] - ಖಗ್ದೇದಸಂಹಿತಾ 471 


ST NN ರಾ ಕ್‌ ನ್‌ ಜಾ ಜು 5 ನ್‌್‌ NN ಗಾ ಇ ಅ ಗ ಳಗ ಗ್‌ 


ಮಾನುಷಾಸಃ_ ಮನೋಃ ಪುಶ್ರಾ8--ಮಾನವರು ಎಂದರ್ಥ. 


4 || ವ್ಯಾಕರಣಪ್ರಕ್ರಿಯಾ || 

ನವ್ಯಸೀ--ನವಶಬ್ದ. ಇದಕ್ಕೆ ಅತಿಶಯಾರ್ಥತೋರುವಾಗ ವ್ವಿವಚಿನನಿಭಜ್ಯೋಪೆಸೆಡೇ--ಸೂತ್ರ 
ದಿಂದ ಈಯಸುನ್‌ ಪ್ರತ್ಯಯ,. ಪ್ರತ್ಯಯನಿಮಿತ್ತವಾಗಿ ಅಕಾರಲೋನ.  ಈಯಸುನ್‌ ಪ್ರಶ್ಯಯದಲ್ಲಿ ಉಕಾರ 
ನಕಾರಗಳು ಇತ್ಸಂಜ್ಞೆಯನ್ನು ಹೊಂದುತ್ತವೆ. ಸ್ತ್ರೀತ್ವತೋರುವಾಗ ಉಗಿತೆಶ್ಚ (ಪಾ. ಸೂ. ೪-೧-೬) ಎಂಬು. 
ದರಿಂದ ಜೀಪ್‌. ಜೀಪ್‌ ಪಿತ್ತಾದುದರಿಂದ ಅನುದಾತ್ತ. ಈಯಸುನ್‌ ನಿತ್ತಾದುಪರಿಂದ ಅದ್ಭುದಾತ್ಮವಾಗುತ್ತದೆ. 
 ಛಾಂದಸವಾಗಿ ಸಂಹಿತಾಡಲ್ಲಿ ಈಕಾರಕ್ಕೆ ಲೋಪ ಬಂದಿದೆ. 
ಪ್ರದೆಃ. ಹೃದಯ ಶಬ್ದ. ಇಲ್ಲಿ ಹೃದಯ ಶಬ್ದದಿಂದ ಹೈದಯದೆಲ್ಲಿರುವ ಪ್ರಾಣವು ಲಕ್ಷಣಾನ್ಯತ್ತಿ 
. ಯಿಂದ ಬೋಧಿತೆ ವಾಗುತ್ತೆ ದೆ, ಸನ ; ನ್ನೋಮಾಸ್‌-. ಪೂ. ಸೂ, ೬೧-೬೩) ಎಂಬುದರಿಂದ ಪಂಚನಾ ಏಕ 
ವಚನ ಸರವಾಬಾಗ ಪ್ರಕೃತಿಗೆ ಹೈದಾದೇಶ. ಊಡಿದೆಂಸೆದಾದಿ-.ಎಂಬುದರಿಂದ ವಿಭಕ್ತಿಗೆ ಉಡಾತ್ರಸ್ನರ 
ಬರುತ್ತದೆ. 

ಜಾಯನಮಾನಮರ್ಮ... ಜನೀ ಪ್ರಾದು ರವೇ ಧಾತು. ಲಡರ್ಥದಲ್ಲಿ ಶಾನಚ್‌ ಪ್ರತ್ಯಯ. ದಿವಾ- 
ದಿಭ್ಯಃಶ್ಯನ್‌ ಎಂಬುದರಿಂದ ಶನ್‌ ನಿಕರಣ. ಇದು ನರನಾದಾಗ ಜ್ಞಾಜನೋರ್ಟಾ (ಸಾ. ಸೂ. ೭-೩-೭೯) 
ಎಂಬುದರಿಂದ ಧಾತುನಿಗೆ ಜಾದೇಕ. ಅನೀಮೂುಕ್‌ ಸೂತ್ರದಿಂದ ವಿಕಸಣನಿಶಿಷ್ಟ ನಾಡ ಅಂಗಕ್ಕೆ ಮುಣಾಗನು 
ಕಿತ್ತಾದುದರಿಂದ ಅಂಶಾವಯವವಾಗಿ ಬರುತ್ತದೆ.  ಅಡುಪಬೀಶದ ನರದನ್ದಿರುವುದರಿಂದ ಲಸಾರ್ವಧಾತುಕವು 
(ಅನ) ತಾಸ್ಕನು ತದಾಶ್ಮೇಶ್‌. 3ತ್ರದಿಂದ ಅನುದಾತ್ಮವಾಗುತ್ತ ದಿ ಶ್ಯನ್‌ ತಿತ್ತಾದುದರಿಂದ ಇಗ ತ್ಯಾದಿರ್ನಿ- 


i rs 


ಕ್ಯಮ್‌ ಎಂಬುದು ಆದ್ಯುಬಾತ್ರಸ್ತರ ಬರುತ್ತದೆ. ದ್ವಿ (ತೀಯಾ ನಕವಚನೂಂತರೊಸ. 


ಲೆ 
| 


ಅಸ್ಕತ್‌ ಷಷ್ಮೀಬಹುವಚನ (ಅವರ್‌): ಸರವಾದಾಗ ಸುಸಾಂಸುಲುಕ್‌.... ಸೂತ್ರ ದಿಂದ ಆಮಿಗೆ ಲುಕ್‌. 

ಅಶ್ಯಾ8 ಶೊ ವ್ಯಾಪ್ಟ್‌ ಧಾತು. ಲಿಜ್‌ ಮಧ್ಯೆಮಪುರುಷ ಏಕವಚನದಲ್ಲಿ ನಿರ್‌. ಇತತ 
ಎಂಬುದರಿಂದ ಅದರ ಆಕಾರಕ್ಕೆ ನಮೊನ. ಬಹುಲಂಭಂದಸಿ ಎಂಬುದರಿಂದ: ನಿಕರಣಕ್ಕೆ (ಶು) ಲುಕ್‌, 
ವೃತ್ಯಯೋಬಹುಲಂ ಎಂಬುದರಿಂದ ಅನುದಾತ್ಮೇತ್ತಾದರೂ ಆತ್ಮನೇ ಸದಸ್ರತ್ನ ರ್ರತ್ಯ್ಯಯ ಬಂದಿದೆ. ಯೊಾಸುರ್ಟಪೆಕ 
ಸೂತ್ರದಿಂದ ಯಾಸುಬಾಗಮ. ಅಿಜ8ಸಲೋಪೊ ಸೋನಂತ್ಕ್ಶಸ್ಯ ಸೂತ್ರದಿಂದ ಸಕಾರಕ್ಕೆ ಲೋಪ. ಅತಿಜಂತೆದ 
ಸರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. 1. | 

ಟೀಜನಂತೆ- ಜೀ ಪ್ರಾದುರ್ಭಾವೇ ಧಾತು. ಫ್ರೀ ಶಣಾರ್ಥ ಶೋರುಸ್ರಿದರಿಂದ ಹೇತುಮಿಚೆ 
ಸೂಶ್ರದಿಂದೆ ಜೆಜ್‌. ಸೆನಾಡ್ಯೆಂತಾಧಾತೆನ ಸಃ ಎಂಬುದರಿಂದ ಣಿಜಂತಕ್ಕೆ ಧಾಶುಸಂಜ್ಞಾ, ಜ್ಯಂತದನೊಲೆ 
ಲುಜ್‌. ಪ್ರಢಮಸುರುಷ ಬಹುವಚನದಲ್ಲಿ ರೋಂತಃ ಎಂಬುದರಿಂದ ಅಂತಾದೇಶ, ಲುಜ್‌ನಲ್ಲಿ ಪ್ರಾಪ್ತವಾದ 
ಚ್ಲಿಗೆ ಚಿತ್ರಿಮುಸ್ರಭ್ಯ: ಕೆರ್ತರಿಚೆ೫್‌ (ಪಾ. ಸೂ. ೩-೧-೪೮) ಎಂಬುಡರಿಂದ ಚೆಜಾದೇಶ. ಚೆಜಿಂ (ಪಾ, ಸೂ. 
೬-೧-೧೧) ಎಂಬುದರಿಂದ ಧಾತುನಿಗೆ ದ್ವಿತ್ವ. ಅಭ್ಯಾಸಕ್ಕೆ ಹೆಲಾದಿಶೇಷ. ಸನ್ವೆಲ್ಲಘುನಿ ಚೆಜ್‌ ಹೆರೀ! ಪಾ. 
ಸೂ. ೭-೪-೪೩) ಎಂಬುದರಿಂದ ಚಜಿಂತಕ್ಕೆ ಸನ್ವದ್ಧಾವ. ಆಗ ಸೆಸ್ಯತೆಃ (ಪಾ. ಸೂ. ೭-೪-೭೯) ಎಂಬುದರಿಂದ 
ಆಭ್ಯಾಸ ಅಕಾರಕ್ಕೆ ಇತ್ತ. ದೀರ್ಫೋಲಘೋಃ ಎಂಬುದರಿಂದ ಅದಕ್ಕೆ ದೀರ್ಫೆ,. ಬಹುಲಂ ಛಂಜೆಸೈ- 
ಮಾರಯೋಗೇಲಹಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಇಲ್ಲಿ ಅದುಸಡೇಶದ ಪರದಲ್ಲಿ ಲಸಾರ್ವಧಾತು. 
'ಕವು (ರು) ಬಂದುದರಿಂದ ಶಾಸ್ಯನುದಾತ್ತೇತ್‌--ಸೂತ್ರದಿಂದ ಅನುದಾತ್ರವಾಗುತ್ತದೆ. ಆಗ ಚರ್ಜ ಪ್ರತ್ಯಯ 





472. ಸಾಯಣಭಾಷ್ಯಸಹಿತಾ [ಮಂ, ೧. ಅ. ೧೧. ಸೂ. ೬೦. 
ಸ್ವರವು ಸಕಿಶಿಷ್ಟವಾಗುವುದೆರಿಂದ ಅದು ಉಳಿಯಬೇಕಾಗುತ್ತದೆ. ಆದರೆ ನೃತ್ಯಯದಿಂದ ಅಭ್ಯಸ್ತಾ ನಾಮಾದಿಃ 
(ಪಾ. ಸೂ. ೬-೧-೧೭೯) ಎಂಬುದರಿಂದ ಅಭ್ಯಸ್ತಾದ್ಯುದಾತ್ತ ಸ್ವರ ಬರುತ್ತದೆ. 


ಸಂಹಿತಾಪಾಠಃ 


೫.4 oo | | 

ಕ್ಸಾನಕೋ ವಸುರ್ಮಾನುಷೇಷು ವರೇಣ್ಯೋ ಹೋತಾಧಾಯಿ 
ನಿಕ್ಷು। Wy 

ದಮೂನಾ ಗೃಹಪ ತ್ರಿರ್ದಮ ರ ಆಗ್ನಿ ರ್ಭುವದ್ರಯಿಪತೀ ರಯಾಣಾಂ ೪ . 

॥ ಪದಪಾಠಃ ॥ 


ಉತಿಕ್‌ | ಪಾವಕಃ | ವಸುಃ |! ಮಾನುಷೇಷು | ವರೇಣ್ಯಃ ! ಹೋತಾ |! ಅಧಾಯಿ! 
ವಿಕ್ಷು! 


ದಮೂನಾಃ | ಗೃಹಠವತಿಃ ದಮೇ | el ಅಗ್ನೀ. ಭುವತ್‌ | ರಯಿಸಪತಿಃ | ರ- 


ಯಾಣಾಂ | ೪॥ 
| ಸಾಯಣಭಾಷ್ಕಂ [| 


ಉಶಿಕ್‌ ಕಾಮಯಮಾನಃ ಪಾವಕಃ ಶೋಧಕೋ ವಸುರ್ನಿವಾಸಯಿತಾ ವರೇಣ್ಯೋ ವರಣ- 
ಶೀಲಃ ನವಂಭೂಶೋ ಹೋತಾಗ್ಗಿರ್ಪಿಕ್ಷು ಯಜ್ಞಗೃಹಂ ಪ್ರನಿಷ್ಟೇಷು ಮಾನುಷೇಷು. ಯೆಜನೂನೇ- 
ಸ್ವಧಾಯಿ | ಸ್ಥಾಪ್ಯತೇ | ಸೆ ಚಾಗ್ನಿರ್ದಮೂನಾ ರಕ್ಷಸಾಂ ದಮನಕರೇಣ ಮನಸಾ ಯುಕ್ತೋ ಗೃಹಪತಿ- 
ರ್ಗೈಹಾಣಾಂ ಸಾಲಯಿತಾ ಚೈಸನ್ನಮೇ ಯಜ್ಞಗೃಹೇ ರಯಿಪತಿರ್ಧನಾಧಿಸತಿರಾ ಭುವತ | ಆ ಸೆಮಂತಾ- 
ದೃನತಿ | ನೆ ಕೇನಲಮೇಕಸ್ಯ ರಯೇರಸನಿ ತು ಸರ್ವೇಷಾಮಿತ್ಯಾಹ ರಯಾಣಾಮಿತಿ | ಯದ್ವಾ | 
ರಯಾಣಾಂ ಮಧ್ಯ ಉತ್ಕೃಷ್ಟಂ ಯೆದ್ದನೆಂ ತಸ್ಯ ಪತಿರಿತ್ಯರ್ಥಃ | ಅಧಾಯಿ | ಛಂದಸಿ ಲುಜ್‌ ಲಜ್‌ ಲಿಚ 
ಇತಿ ವರ್ತಮಾನೇ ಕರ್ಮಣಿ ಲುಜೂ ಚ್ಲೇಶ್ಚಿಣಾದೇಶ ಆತೋ ಯುರ" ಜಿಜ್ಛೃತೋರತಿ ಯಖಗಾಗೆಮಃ ! 
ದಮಯೆತಿ ರಾಶ್ಮಸಾದಿಕಮಿತಿ ದಮೂನಾ: | ದಮ ಉಪಕಮೇ | ದಮೇರೂನಸಿಃ | ಉ. ೪.೨೩೪ | 
ಇತ್ಯೌಣಾದಿಕ ಊನಸಿಪ ಕ್ರತ್ಯಯೆಃ | ಯೌಸ್ವಸ್ಟ್ಯಾ ಹ | ದಮೂನಾ ದನುಮನಾ ವಾ ದಾನಮನಾ ವಾ 
ದಾಂತಮನಾ ನಾಪಿ ವಾದೆಮ ಇತಿ ಗ | ಹನಾಮ ತನ್ಮನೂಃ ಸ್ಯಾತ್‌ | ನಿ. ೪-೪ | ಇತಿ | ದಮ”ಆ ಅಗ್ನಿಃ | 
ಆಜೋನನುನಾಸಿಕಶ್ಚ ಬಪೆಸೀತ್ಯಾಕಾರಸ್ಯ . ಸಾನುನಾಸಿಕತ್ವಂ | ಪ್ರಕೃತಿಭಾವಶ್ಚ | ಭುವತ್‌ | ಲೇಟ್ಯಡಾ- 
ಗಮಃ | ಇತಶ್ತ ಲೋಸೆ ಇತೀಉರಲೋಪ8 | ರಯಿಪತಿಃ | ಪರಾದಿಶ್ಚ ಆಪಿ ಬಹುಲಮಿತ್ಯುತ್ತ ರಷ್ಟ 
ಪಾಡ್ಯುದಾತ್ರ್ಮತ್ತ ತ 0! ರಂಯಾಂ ' ನಾಮನೃತರಸ್ಯಾಮಿತಿ ನಾಮ ಉದಾತ್ತ ತ್ರ 





ಅ.೧. ಅ.೪, ವ. ೨೬]... ಖಗ್ವೇದಸಂಹಿತಾ 473 





ME ಗ ಎ ಯ ಯಶ ಬಂದ ಯಾಜ ನ ಭಜ ಜಾ ಸಔ ಶುಕ ಅಜ ಯೊ ಪ ನಂ ಜು ಜು ಬ ಹಾಟ ಜುಂ ಸಂಪ ನ್ನ ರ ಕಾ. 


| ಪ್ರತಿಪದಾರ್ಥ (| 


0 ಉಶಿರ್ಕ ಪ್ರಿಯನಾದನನೂ | ಪಾವಕ ಶುದ್ಧಿ ಮಾಡತಕ್ಕವನೂ | ವಸು8--ವಾಸಸ್ಟಾನವನ್ನು . 
ಕಲ್ಪಿಸುನವನೂ | ವರೇಖ್ಯಃ- ಶ್ರೇಷ್ಠ ನೂ ಆದ | ಹೋತಾ ಆಗ್ವಿಯು ವಿಕ್ಷು-ಯಜ್ಞಗೃಹೆವನ್ನು ಪ್ರವೇ 
ಶಿಸಿದ (ಗೃಹದಲ್ಲಿರುವ) | ಮಾನುಷೇಷು ಯಜಮಾನರ ನಡುವೆ | ಅಧಾಯಿ(ನೇದಿಕೆಯ ಮೇಲೆ) ಸ್ಥಾಪಿತ 
ನಾಗುತ್ತೂನೆ | ಅಗ್ನಿಃ--೮ ಅಗ್ಟಿಯು | ಪಮೊನಾ8- ಶತ್ರುನಾಶಕವಾದ ಮನಸ್ಸಿನಿಂದ ಕೂಡಿಯೂ | ಗೃಹ- 
ಪತಿ8--ಗೃಹಪಾಲಕನಾಗಿಯೂ 1 ದಮೇ--ಯಜ್ಞಗೃಹದಲ್ಲಿ ] ರಯಿಾಣಾಂ--ಐಶ್ಚರ್ಯಗಳ ನಡುನೆ | ರಯ್ಲಿ. 
ಪತಿಃ- (ಉತ್ತಮವಾದ) ಧನಕ್ಕೆ ಅಧಿಸತಿಯಾಗಿಯೂ | ಆ ಭುವತ್‌ ಇರಲಿ | 


॥ ಭಾವಾರ್ಥ |. 


ಫ್ರಿಯ ಯನೂೂ ಹಾವನಕಾರಕನ್ನೂ ವಾಸಸ್ಥಾ ಸನದಾತನೂ ಮುತ್ತು ಶ್ರೇಷ್ಠನೂ ಆದ ಅಗ್ನಿಯು ಯಜ್ಞ 
ಗೃಹದಲ್ಲಿ ಯಜವತಾನರ ನಡುವೆ ನೇದಿಕೆಯಮೇಲೆ. ಸ್ಟಾ ಹತನಾಗುತ್ತಾನೆ. ಆ ಅಗ್ವಿಯು ಶತ್ರುಸಾಶಕವಾದ 
ಮನಸ್ಸಿನಿಂದ ಕೂಡಿಯೂ ಗೃಹಪಾಲಕನಾಗಿಯೂ ಯಜ್ಞ ಗ್ಗ ಗೃಹದಲ್ಲಿರುವ ಶ್ರೇಷ್ಮವಾಗ ಐಶ್ವರ್ಯಗಳ ನಡುವೆ 
ಉತ್ತಮವಾದ ಥೆನಕ್ಸೆ ಅಧಿಸಕಿಯಾಗಿಯೂ ಇರಲಿ. 


ಚಾ 


English Translabion. 


Agni, the desirable, the purifying, the giver of dweilings, the excellent, 
the invoker (of the gods) has been placed (upon the altar) among mens; may 
he be determined upon subduing (our foes) the protector of our dwellings, and 
the lord of treasures in the sacrificial chamber. 


ಉಶಿಕ್‌ ವ ಕಾಮಂಯಮಾನಃ-ವಿಕೇಷವಾಗಿ ಅಪೇಕ್ಷಿಸುವವನು. 

ದಮೂನಾಃದೆಮು-ಉಪೆಶಮೇ. | ಡಮಯೆತಿ ರಾಸ್ಟಸಾದಿಕೆಮಿತಿ ದಮುೂನಾಃ | ರಾಕ್ಷಸರನ್ನು 
ನಾಶಗೊಳಿಸುವ ಮನಸ್ಸಿನಿಂದ ಕೂಡಿದವನು. ದಮೂನಾ ದಮಮಾನಾ ನೂ, ದಾನಮನಾ ವಾ, ದಾಂತಮನಾ- 
ವಾಪಿ, ವಾ ದಮ ಇತಿ ಗೈಹೆನಾಮ ಶೆನ್ಮನಾಃ ಸ್ಯಾತ್‌ (ನಿರು. ೪-೪) ಎಂಬ ಫಿರುಕ್ತದ ರೀತಿಯಾಗಿ, ನಾಶ 
ಮಾಡುವ ಮನಸ್ಸಿನವ ಎಂದು ಇಲ್ಲಿ ಅರ್ಥಮಾಡಿದ್ದಾರೆ. 


ರಯಿಪೆತಿಃ ರಯೀಣಾಂ--ರಯೀಣಾಂ ಮಧ್ಯೇ ಉತ್ಕೃಷ್ಟಂ ಯೆಡ್ನನಂ ತಸ್ಯ ಪೆತಿರಿತ್ಯರ್ಥಃ | 
ರಯಿಶಬ್ದಕ್ಕೆ ಇಲ್ಲಿ ಥೆನನೆಂದರ್ಥ. ಕೇವಲ ಥನಕ್ಕೆ ಮಾತ್ರ ಅಧಿಸಕಿಯಲ್ಲ. ಅಗ್ನಿಯು ಪ್ರಪಂಚದಲ್ಲಿ 
ಸಮಸ್ತನಿಢವಾದ ಐಶ್ವರ್ಯಗಳಿಗೂ ಒಡೆಯನಾದವನು ಎಂಬರ್ಥವನ್ನು ಸೂಚಿಸಲು ಮೇಲೆ ಹೇಳಿದಂತೆ ಈ ಶಬ ಕ್ಕೆ, 
ವ್ಯತ್ಪತ್ತಿಯನ್ನು ಕಲ್ಪಿಸಿದ್ದಾರೆ. 
ಆ ಭುವತ್‌. ಆಸಮಂತಾತ್‌ ಭವತಿ: ಸಂಪೂರ್ಣವಾದ ರೀತಿಯಲ್ಲಿ ಸಮರ್ಥನಾಗಿರುತ್ತಾನೆ. 
61 





4174 ಸಾಯಣಜಂಷ್ಯಸಹಿಶಾ [ಮಂ..೧. ಅ. ೧೧. ಸೂ. ೬೦ 


ಹಾ ಬು ಬ ಯಾ ಉಂ ಬಡಾ ಚರು ನ. ಫೋ ರಾ ಚರು ಕಾ ಚಾ ಚಟು ಫು ಜಾ ಜಾಂ ಜಾ (ರಾ ಹಾ ಅಯಾ ಧರ ಧ ರ್ಯ ಲ್‌ ಸಾ 





ಗ ಎಚ ಹು ಬರಾ ಕ ಅ ಕ ಬಳ ಅಜಂ ಅಭ ಯ ಟಾ ಹಾ ಭಜ ಕಜ NE ಭಜ ದ NN 0 


ಗ ವ್ಯಾಕರಣಪ್ರಕ್ರಿ ಕಿಯಾ ॥ 


ಅಧಾಯಿ-- ಡುಧಾಇ೯೯್‌ ಧಾರಣಪೋನಣಯೋಃ ಧಾತು, ವರ್ತ್ಕಮಾನಾರ್ಥದಲ್ಲಿ ಛಾಂದಸವಾಗಿ 
ಕರ್ಮಣಿಯೆಲ್ಲಿ ಲುಜ್‌. ಪ್ರಥಮಪುರುನ ಏಕವಚನದಲ್ಲಿ ತ ಪ್ರತ್ಯಯ. ಜಿ೫ಭಾವಕರ್ಮಣೋಃ ಎಂಬು 
ದರಿಂದ ಚೈೆಗೆ ಚಿಣಾಡೇಶ. ಆತೋಯುಕ್‌ ಜಿರ್ಣಕೈತೋಃ (ಪಾ. ಸೂ. ೭-೩-೩೩) ಎಂಬುದರಿಂದ ಚಿಣ್‌ 
ಪರವಾದಾಗ ಪೊರ್ವಕ್ಕೆ ಯುಕಾಗಮ. ಚಿಹೋಲುಕ್‌-_ ಎಂಬುದರಿಂದ ಚಿಣಿನ ಪರೆದಲ್ಲಿರುವ ಶಬ್ದಕ್ಕೆ ಲುಕ್‌. 
ಅಂಗಕ್ಕೆ ಅಡಾಗಮ. ಆತಿಜಂತದ ಪರದಲ್ಲಿರುವುದರಿಂದ ನಿಘಾಶಸ್ತರ ಬರುತ್ತದೆ. | 

ವಿಕ್ಷು-ನಿಶ್‌ ಶಬ್ದದ ಸಪ್ತಮೀ ಬಹುವಚನಾಂತರೂಪ, ಸಾನೇಳಾಚಿಸ್ಪೃನೀಯಾದಿ: ಎಂಬುದೆ 
ರಿಂದ ವಿಭಕ್ತಿಗೆ ಉದಾತ್ತ ಸ್ವ ರ ಏರುತ್ತೆದೆ. 

ಧಮೂನಾ ದಮಯಂತ ರಾಕ್ಷಸಾದಿಕಮಿತಿ ದಮೂನಾ॥ ದಮ ಉಸಶಮೇ ಧಾತು. ಇದಕ್ಕೆ 
ದನಮೇರೂನಸಿಃ (ಉ. ಸೂ. ೪-೬೭೪) ಎಂಬುದರಿಂದ ಊನಸಿ ಪ್ರತ್ಯಯ. 'ದಮೂನಸಕೆ ಶಬ್ದವಾಗುತ್ತದೆ. 
ಯಾಸ್ಟರು ಈ ರೀತಿಯಾಗಿ ನಿರ್ವಚನ ಮಾಡಿರುತ್ತಾರೆ. ದಮೂನಾ ದಮಮಾನಾ ವಾ ದಾನಮನಾ ವಾ 
ದಾಂತಮನಾ ವಾಪಿ ವಾ ದಮ ಇತಿ ಗೃಹನಾನು ತನ್ಮ ನಾಃ ಸ್ಯಾತ್‌ (ನಿರು. ೪.೪) ಶಾಂತಿ ಹೊಂದುವವರು, 
ದಾನಮ ನಸ್ಸುಳ ಳ್ಳವರು. ಅಥವಾ ನಿಗ್ರಹಿಸಲ್ಪಟ್ಟಿ ಮನಸ್ಸುಳ್ಳ ವರು ಅಥವ ದಮನೆಂದಕೆ. ಮನೆ ಇದರಲ್ಲಾಸಕ್ತಿ 
ಯುಳ್ಳವರು ಎಂದರ್ಥ. 

ದಮ ಆ ಅಗ್ನಿಃ... ಆಜೋನುನಾಸಿಕಶ್ಚ ೦ದೆಸಿ (ಪಾ. ಸೂ. ೬-೧-೧೨೬) ಎಂಬುದರಿಂದ ಅಕಾರಕ್ಕೆ 
ಸಾನುನಾಸಿಕತ್ತವೂ ಪ್ರ ಕೃತಿಭಾನವೂ ಬರುತ್ತ ದೆ. | 

ಭುವತ್‌-ಭೊ ಸತ್ತಾಯಾಂ ಧಾತು. ಲೇಟ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌ ಪ್ರತ್ಯಯ. 
ಇತೆಶ್ನ ಲೋಪಃಸೆರಸ್ಕೈಸೆಡೇಷು ಎಂಬುದರಿಂದ ಅದರ ಇಕಾರಕ್ಕೆ ಲೋಪ. ಲೇಹಟೋಡಾಟೌ ಎಂಬುದ 
ರಿಂದ ಅಡಾಗಮ. ಬಹುಲಂಭಂದೆಸಿ ಎಂಬುದರಿಂದ ಶಪಿಗೆ ಲುಕ್‌. ತಿಜಿಂತನಿಫಾತಸ್ತರ ಬರುತ್ತದೆ. 

ರಯಿಸೆತಿಃ-- ಷಷ್ಠೀ ತತ್ಪುರುಷ ಸಮಾಸ, ಸೆರಾದಿಶೃಂದೆಸಿಬಹುಲಂ (ಪಾ. ಸೂ. ೬-೨-೧೯೯) 
ಎಂಬುದರಿಂದ ಉತ್ತರಪದ ಆದ್ಯುದಾತ್ತಸ್ವರ ಬರುತ್ತ ದೆ. 

ರಯೀಣಾರ್ಮ--ರಯಿ ಶಬ್ದಕ್ಕೆ ಷಷಿ € ಬಹುನಚನ ಸರವಾದಾಗ ಹ್ರೈಸ್ತನದ್ಯಾ ಪೋನುಟ” ಎಂಬು 
ದರಿಂದ ನುಡಾಗಮ, ನಾಮಿ ಸೂತ್ರದಿಂದ ಅಜಂತಾಂಗಕ್ಕೆ ದೀರ್ಫ. ನಾಮನ್ಯತರಸ್ಯಾಮ್‌ (ವಾ. ಸೂ. 
೬-೧-೧೭೭) ಎಂಬುದರಿಂದ ನಾವಿತಿಗೆ ಉದಾತ್ತಸ್ತರ ಬರುತ್ತದೆ. 


| ಸಂಹಿತಾಪಾಠಃ ! 
| 
ತಂ ತ್ವಾ ವಯಂ ಪತಿಮಗ್ನೇ ರಯಿಾಣಾಂ ಪ್ರ ಶಂಸಾಮೋ ಮತಿಥಿ- 


ರ್ಗೋತಮಾಸಃ 
ಆಶುಂನ ವಾಜಂಭರಂ ಮರ್ಜಯಂತಃ ಪಾ ತರ್ಮಕ್ಷೂಧಿಯಾವಸುರ್ಜ- 
ಗಮ್ಯಾತ್‌ 181 





ಅ, ೧. ಅ. ೪ ವ. ೨೬]  ಹುಗ್ವೇದಸಂಹಿತಾ 475 


7 ಗ್‌ ರು ಕು ಬಗಗ ಬಜಿ ಬಬ 0ಬ ಬಟ ಸ ಜಸ em TN RN 








ey ಸಜ ಭರ ಮಬ ಲ ಟ್ಟುುುು್ಮೂುು ಕ್ಸ್‌ 


॥ ಪವಿಪಾಠಃ 1 
| 
ತೆಂ! ತ್ವಾ | ವಯಂ | ಪತಿಂ ! ಗೇ ! ರಯಾಣಾಂ ! ಪ್ರ! ಶಂಸಾಮಃ | ಮ. 


| 
ತಿರಿ: | ಗೋತಮಾಸಃ 
ಆಶುಂ FY ವಾಜಂಭರೆಂ ! ಮರ್ಜಯಂತಃ | ಪ್ರಾತಃ | ಮಸ್ತು! ಧಿಯಾ. 


ವಸುಃ ಜಗಮ್ಯಾ 3° null 


|| ಸಾಯಣಭಾಸ್ಯಂ | 


ಗೋತಮಾಸೋ ಗೋತಮಗೋತ್ರೋತ್ಸನ್ನಾ ವಯಂ |! ನೋಧಸಃ ಸ್ತೋತುರೇಕಕೆ ಸ್ಯಾತ್ಮನಿ 
ಪೊಜಾರ್ಥಂ ಬಹುವಚನಂ | ಹೇ ಅಗ್ನೇ ರಯಾಣಾಂ ಧನಾನಾಂ ಪತಿಂ ರಕ್ಷಿಕಾರಂ ತಾದೈಶಂ ಶ್ವಾ ತ್ವಾಂ 
 ಮತಿಭಿರ್ಮನನೀಯ್ಕೆ: ಸ್ತೋತ್ರೈಃ ಪ್ರೆಠಂಸಾಮಃ | ಪ್ರಕರ್ಷೇಣ ಸ್ತುಮಃ | $ಂ ಕುರ್ವಂತಃ | ನಾಜಂ- 
ಭರಂ ವಾಜಸ್ಯ ಹವಿರ್ಲಕ್ಷಣಾನ್ನಸ್ಯ ಭರ್ತಾರಂ ತ್ವಾಂ ಮರ್ಜಯಂತೋ ಮಾರ್ಜಯಿಂತೆಃ | ತತ್ರ 
ದೃಷ್ಟ್ವಾಂತಃ | ಅಶುಂ ನ ಅಶ್ವಮಿವ .]! ಯಥಾಶ್ನ ಮಾರೋಹಂತಃ ಪುರುಷಾಸ್ತೆ ಸ್ಯ: ವಹನಪ್ರ ದೇಶಂ 
ಹಸ್ತೈರ್ನಿಮೃಜಂತಿ | ತಪ್ಪೆದ್ದ ಸಯಮಸ್ಯಗ್ಗೆ ೇರ್ಹನಿರ್ವಹನಪ್ರ ದೇಶಂ ನಿಮ್ಮಜಂತ ಇತೃರ್ಥ: | ತಳಾ 
ಚಾಗ್ದಿಸಂಮಾರ್ಜನಸ್ರ ಕರಣೇ ನಾಜಸನೇಯಿಭಿರಾಮ್ನಾ ತಂ | ಅಥ ಮಧ್ಯೇ ತೂಹ್ಲಿ ನೇವ . 
ಸಂಮಾರ್ಸ್ಟಿ ಯಥಾ ಯುಕ್ತ್ವಾ ಪ್ರೇಹಿ ವಹೇತಿ ವ್ರಜೇದೇವಮೇತದಗ್ನಿಂ ಯುಕ್ತ ಸ್ತಿ 


`` ಫಪ್ರೇಹಿ ದೇವೇಭ್ಯೋ ಹವ್ಯಂ ವಹೇತಿ | ಧಿಯಾವಸುಃ ಕರ್ಮಣಾ ಬುದ್ಧ್ಯಾ ವಾ ಪ್ರಾಪ್ತೆಥನಃ ಸೋಗಿ: 


ಪ್ರಾತ: ಶ್ಲೋಭೂತಸ್ಯಾಹ್ನಃ ಪ್ರಾತಃಕಾಲೇ ಮನ್ಸು ಶೀಘ್ರಂ ಜಗಮ್ಯಾತ್‌ ಆಗೆಚ್ಚೆ ತು! ಮತಿಭಿಃ | 
ಮನ ಜ್ಞಾನ ಇತ್ಯಸ್ಮಾತ್ಕರ್ಮಣಿಕ್ತಿನ್‌ | ಮಂತ್ರೇ ವೃಷೇನೇತ್ಕಾ ದಿನಾ ತಸ್ಯೋದಾತ್ರತ್ರೆಂ | ವಾಜಂಭರಂ | 
ಅಗ್ಫೇರೇಷಾ ವೈದಿಕೀ ಸಂಜ್ಞಾ | ಸಂಚ್ಲ್ಞಾಯಾಂ ಭೃತ್ಯೆವೃ ಜೀತಿ | ಫಾ. ೩-೨-೪೬ | ನಾಜಶಜ್ದೇ ಕರ್ಮ. 
ಜ್ಯುಸೆಪದೇ ಖಚ್ಬ್ರಶ್ಯೈಯೇಃ |! ಅರುರ್ದ್ದಿಷದಜಂತೆಸೈ ಮುಮ್‌ ! ಪಾ. ೬.೩.೬೭ | ಇತಿ ಮುಮಾಗಮಃ | 
ಚಿತ ಇತ್ಯಂತೋದಾತ್ತತ್ವಂ | ಮರ್ಜಯಂತಃ | ಸಂಜ್ಞಾಪೂರ್ವಕಸ್ಯ ವಿಭೇರನಿಶ್ಯತ್ಪಾತ್‌ ಮೃಜೇರ್ವ್ವದ್ಧಿಃ। 
ಪಾ. ೭-೨-೧೧೪ | ಇತಿ ವೃದ್ಧ್ಯಭಾವಃ | ಅದುಸೆದೇಶಾಲ್ಲಸಾರ್ವಧಾತು ಕಾನುದಾತ್ತೆತ್ವೇ ಚಿಚ ಏವ ಸ್ವರಃ 
ಶಿಷ್ಯತೇ | ಜಗಮ್ಯಾತ್‌ | ಲಿಜು ಬಹುಲಂ ಭಂದಸೀತಿ ಶಸೆಃ ಶ್ಲುಃ | | 


| ಪ ಪ್ರತಿಪದಾರ್ಥ 1 


ಆಗ್ಲೇ ಎಲ್ಪೆ ಅಗ್ನಿಯೇ | ಗೋತಮಾಸೆಃ  -ಗೋತವ ಮನಂಶೋತ್ಸ ನ್ನ ರಾದ | ವಯೆಂ-_ನಾವ್ರ | 
ರಯೀಣಾಂ--ಧಭಗಳಗೆ | ಪೆತಿಂ-. ಪಾಲಕನಾದ | ತೆಂ ತ್ವಾ--ಆ ನಿನ್ನನ್ನು | ಮತಿಭಿಃ--ಗ್ರಾಹ್ಯಗಳಾದ 
ಸ್ತೋತ್ತಗಳಿಂದ | ಆಶುಂ ನ--(ಅಶ್ವಾರೋಹಿಯು) ಕುದುರೆಯನ್ನು ಉಜ್ಜುವಂತೆ | ವಾಜಂಭರಂ--ಹವಿಸ್ಸಿನ 
ರೂಪದ ಅನ್ನಕ್ಕೆ ಒಡೆಯನಾದ ನಿನ್ನನ್ನು 1 ಮರ್ಜಯಂತಃ--ಉಜ್ಜುತ್ತ | ಪ್ರೆ ಶಂಸಾಮಃ--ಸ್ತುತಿಸುನೆವು | 





476 | ಸಾಯಣಭಾಸ್ಯಸಹಿತಾ [ ಮಂ. ಗ. ಅ. ಗಿ೧. ಸೂ ೬೦ 


ಬಂ ಪಟ್‌ ಟಟ ಟಟ ್‌್‌್‌ುುೂೋೂೋೂೂೂೂ338ಟ್ಟುಟೋುೋೊೂ ೋಟೂೋೋಚತ್ರಚ್ಗಪ್ಪ್ರ್ವತ್ರ್ಷಟಟ್ರಬ್ರ್ರ್‌್‌ತತ್ಮ ರೆ 


ಧಿಯಾವಸುಃ--(ಸವಿತ್ರವಾದ) ಕರ್ಮದಿಂದ ಅಥವಾ ಬುದ್ಧಿಯಿಂದ ಹೊಂದಿದ ಧೆನವುಳ್ಳ ಅಗ್ನಿಯು! ಪ್ರಾತಃ 
ಬೆಳಿಗ್ಗೆ ! ಮಕ್ತು--ಜಾಗ್ರತೆಯಾಗಿ | ಜಗಮ್ಯಾ ಶ್‌ ಬರಲಿ ॥ | 


| ಪ ಪ್ರತಿಪದಾರ್ಥ | 


ಎಲ್ಫೆ ಅಗ್ನಿ ಯೇ, ಗೋತಮ ವಂಶೋತ್ಸನ್ನರಾದ ನಾವು ಧನಗಳ ಪಾಲಕನಾದ ನಿನ್ನನ್ನು ಗ್ರಾ ಹೈ 
ಗಳಾದ ಸ್ತ್ಯೋತ್ರಗಳಿಂದ ಅಶ್ಟ್ವಾರೋಹಿಯು ಕುದುರೆಯನ್ನು ಉಜ್ಜುವಂತೆ ಹವಿಸ್ಸಿಗೆ ಒಡೆಯನಾದ ನಿನ್ನನ್ನು 
ಉಜ್ಜುತ್ತ ಸ್ತುತಿಸುವೆವು. ` ಪವಿತ್ರಕರ್ಮದಿಂದ ಸಂಪಾದಿಸಿದ ಧನವುಳ್ಳ ಅಗ್ನಿಯು ಬೆಳಿಗೆ. ಯಜ್ಞ ಭೂಮಿಗೆ 
ಜಾಗ್ರತೆ ಬರಲಿ. | 


English Translation. 


We, born of the race of Gotama, praise you, Agni: the protector of 
riches, with desirable hymns ; rubbing you, the bearer of oblations (85 a rider 
rubs down) a horse; may he who has acquired riehes by 580306 rites, come 
hither quickly in the morning: ' 


॥ ವಿಶೇಷ ವಿಷಯಗಳು ॥ 


ಗೋತೆಮಾಸೆಃ-ಗೋತಮಗೋತ್ರೋತ್ಸನ್ನರಾದನರು. ಇದು ವಯಂ ಎಂಬ ಪದಕ್ಕೆ ನಿಶೇಷಣ 
ವೆನಿಸಿ ಬಹುವಚನವಾಗಿದೆ. ಪ್ರಕೃತಸಂದರ್ಭದಲ್ಲಿ ಸ್ತೋತ್ರಮಾಡುವವನು ಒಬ್ಬನೇ ಆಗಿದ್ದರೂ ಬಹುವಚನ 
ವನ್ನು ಉಪೆಯೋಗಿಸಿರುವಪುದು. ಶೆನ್ನಲ್ಲಿ ಪೂಜಾರ್ಥವಾದ ಮರ್ಯಾದೆಯನ್ನು ಸೂಚಿಸುವುದಕ್ಕಾಗಿ. 

ಮತಿಭಿ£--ಮನನೀಯ್ಯಃ ಸ್ತೋತ್ರೈಃ- ಜ್ಞಾನವಿಷಯಕವಾದ ಸ್ತುತಿನಚನಗಳಿಂದ, ಮನ ಜ್ಞಾನೇ 
ಎಂಬ ಧಾತುಜನ್ಯ ವಾದ ಹದ ಇದು. 


ವನಾಜಂಭರಂ--ವಾಜವೆಂದರೆ ಹನಿರ್ಲಕ್ಷಣದಿಂದ ಕೂಡಿದ ಅನ್ನ. (ನಿರು. ೩೯) ಅಂತಹ ಅನ್ನಕ್ಕೆ 
ಅಧಿಪತಿಯಾದವನು ವಾಜಂಭರ--ಅಗ್ಬಿ. 


ಆಶುಂ ನ ಅಶ್ವಮಿವ--ಇಲ್ಲಿ ಅಗ್ನಿ ಸಂಮಾರ್ಜನಪ್ರಕರಣವನ್ನು ಸೂಚಿಸಲಾಗಿದೆ. ಕುದುರೆಯ 
ಮೇಲೆ ಕುಳಿತುಕೊಳ್ಳುವವರು ಮೊದಲು ಕುದುಕೆಯ ಬಿನ್ನನ್ನು ಶುದ್ಧಿ ಗೊಳಿಸುವಂತೆ ಹವಿಸ್ಸನ್ನು ದೇವತೆಗಳಿಗೆ 
ಒಯ್ಯುವ ಅಗ್ನಿಯನ್ನು ಮೊದಲು ಮಾರ್ಜನಾದಿಗಳಿಂದ ಶುದ್ದಿ ಗೊಳಿಸುವರು, ಅಗ್ನಿಸಂಮಾರ್ಜನ ಪ್ರಕರಣ 
ದಲ್ಲಿ ವಾಜಸನೇಯ ಮಂತ್ರವು ಈ ರೀತಿ ಇರುವುದು. ಅಥ ಮಧ್ಯೇ ತೊಸ್ಲಿ (ಮೇವ ತ್ರಿಃ ಸಂಮಾರ್ಷಿ 
ಯಥಾ ಯುಕ್ತ್ವಾಪ್ರೇಹಿ ವಹೇತಿ ವ್ರಜೇದೇವಮೇಶದಗ್ನಿ ೦ ಯುಕೊ ನ್ಟೀಸೆಸ್ತಿಸತಿ ಹೆ ಶ್ರೀಹಿ ದೇನೇಭ್ಯೋ 
ಹವ್ಯಂ ವಹ. | 


ಧಿಯಾವಸುಃ--ಕರ್ಮಣಾ ಬುದ್ಧ್ಯಾ ವಾ ಪ್ರಾಪ್ತಧನಃ ಸೋಂಗ್ನಿಃ | ಕರ್ಮದಿಂದಾಗಲ್ಲಿ, ಬುದ್ಧಿ 
ಪೂರ್ವಕವಾಗಿಯಾಗಲಿ, ಸಮಸ್ತ ಐಶ್ವರ್ಯವನ್ನೂ ಪಡೆದಿರುವನನು ಅಗ್ನಿಯು. 





ಅ. ೧. ಅ.೪. ವ. ೨೬, 1... : ಖಗ್ರೇದಸಂಹಿತಾ 4177 





ಅ ಅರ .. ಇ ೮ ಟಟ ಲ ್ಸ ಚ್ಮ ಫಟ ಪ  ್ಬ್ಬೋ್ಬ ಲ ಪಲ ್ಬ್ಬ್‌ ್‌ು ರ ರ ರ ್ಬ್ಬೋಉಟಮರಯಿಉಉಘಉಅ ಯ ಅ ಸ ಸ ಲ್ಲ ಐ ಟಲಅಶ್ಥಸಭಬ್ಮ ಸರೂ ಪ ಬ ಲಾ ಸಂಜ  ಜ್ಪ್ಪಅ್ಮ ಭಯ ಜ್ಯಾೌ 4 mM SI ಬಸ ಬಜ ಸು ಹಮ 


! ವ್ಯಾಕರಣಪ್ರಕ್ರಿಯಾ | 


ಶಂಸಾಮಃ _ಶಂಸು ಸ್ತುತೌ ಧಾತು. ಲಬ್‌ ಉತ್ತಮಪುರುಷ ಬಹುವಚನರೂಪ. ಅತಿಜಂತದ 
ಪರದಲ್ಲಿರುವುದರಿಂದ ಫಿಘಾತಸ್ತೆರ ಬರುತ್ತದೆ. oo | 


ಮತಿಭಿಃ--ಮನ ಜ್ಞಾನೇ ಧಾತು. ಇದಕ್ಕೆ ಕರ್ಮಣಿಯಲ್ಲಿ ಕಿನ್‌ ಪ್ರತ್ಯಯ, ಅನುದಾತ್ತೋ- 
ಪೆದೇಶ-- ಸೂತ್ರದಿಂದ ಧಾತುವಿನ ಅನುನಾಸಿಕವಾದ ನಕಾರಕ್ಟೆ'ಲೋಸ.. ನಿತ್ತಾದುದೆರಿಂದ ಆದ್ಯು ದಾತ್ತಸ್ವರೆ 
ಪ್ರಾ ಸ್ತವಾದಕೆ ಮಂಶ್ರೇವಸೇಷಸೆಚೆ. (ಪಾ. ಸೂ. ೩-೩-೯೬) ಎಂಬುದರಿಂದ ಪ್ರತ್ಯಯಕ್ಕೆ ಉದಾತ್ತಸ್ವರೆ 
ಏರುತ್ತದೆ. | 


ಗೋತಮಾಸೆ:-- ಪ್ರಥಮಾ ಜಸಿಗೆ ಆಜ್ಜಸೇರಸುಕ್‌ ಎಂಬುದರಿಂದ ಅಸುಕಾಗಮ. 


ವಾಜಂಭರಮ್‌- ಅಗ್ನಿಗೆ ಇದು ವೈದಿಕವಾದ ಸಂಜ್ಞೆ. ಡುಭ್ಭರ“್ಗ್‌ ಭರಣೇ ಧಾತು. ವಾಜ ಎಂಬ 
ಕರ್ಮವಾಚಕಪದವು ಉಪಪದವಾಗಿರುವಾಗ ಸಂಜ್ಞ್ವಾಯಾಂ ಭೃತ್ಛ ವೃಜಿ- (ಪಾ. ಸೂ. ೩-೨-೪೬) ಎಂಬುದ 
ರಂದ ಈ ಧಾತುವಿಗೆ ಖಚ್‌ ಪ್ರತ್ಯಯ. ತನ್ನಿಮಿತ್ತವಾಗಿ ಸಾರ್ವಧಾತುಕಾರ್ಥಧಾಶತುಕೆಯೋ8 ಎಂಬುದ 
ರಿಂದ ಧಾತುವಿಗೆ ಗುಣ. ಅರುರ್ದ್ವಿಷದಜಂತಸ್ಯಮುಮ* (ಪಾ. ಸೂ. ೬-೩-೬೨) ಎಂಬುದರಿಂದ ಖಜಂತ 
ಸರವಾದಾಗ ಪೂರ್ವದಲ್ಲಿರುವ ಅಜಂತವಾದ ವಾಜ ಎಂಬುದಕ್ಕೆ 'ಮುಮಾಗಮ, ಮಿದಚೋಂತ್ಯಾತ್ಸೆರಃ 
ಸೂತ್ರದಿಂದ ಅಂತ್ಯಾಚಿನ ಪರವಾಗಿ ಬರುತ್ತದೆ. ವಾಜಂಭರ ಶಬ್ದವಾಗುತ್ತದೆ. ಪ್ರತ್ಯಯ ಚಿತ್ತಾದುದರಿಂದ 
ಚಿತಃ ಎಂಬುದರಿಂದ ಅಂತೋದಾತ್ತಸ್ತರ ಬರುತ್ತದೆ. 
| ಮರ್ಜಯೆಂತ8--ಮೃಜೂ ಶುದ್ಧೌ ಧಾತು. ಪ್ರೇರಣಾರ್ಥ ತೋರುವಾಗ ಹೇತುಮ ತಿಚೆ ಎಂಬು 
ದರಿಂದ ಚಿಚ್‌. ಸಂಜ್ಞಾ ಪೂರ್ವಶೋವಿಧಿರನಿತೈಃ ಎಂಬ ವಚನದಿಂದ ಇಲ್ಲಿ ಮೃಜೇರ್ವ್ವದ್ಧಿಃ (ಪಾ. ಸೂ. 
ಕಿ-೨-೧೧೪) ಎಂಬುದರಿಂದ ಧಾತುವಿನ ಇಕಿಗೆ ವೃದ್ಧಿ ಬರುವುದಿಲ್ಲ. ಣಿಜಂತದ ಮೇಲೆ ಲಡರ್ಥದಲ್ಲಿ ಶತ್ಛ 
ಪ್ರತ್ಯಯ. ಶಪ್‌ ವಿಕರಣ. ತನ್ನ್ನಿಮಿತ್ತವಾಗಿ ಣಿಚಿಗೆ ಗುಣ ಅಯಾದೇಶ. ಮಾರ್ಜಯತ್‌ ಶಬ್ದವಾಗುತ್ತದೆ. 
ಅದುಪದೇಶದ ಪರದಲ್ಲಿರುವುದರಿ೦ದ ಲಸಾರ್ವಧಾತುಕವು (ಶತೃ) ತಾಸ್ಕನುದಾತ್ತೇರ್‌--ಸೂತ್ರದಿಂದ ಅನುದಾತ್ತ 
'ವಾಗುತ್ತಜೆ. ಆಗ ಣಿಚಿನ ಸ್ವರವೇ ಉಳಿಯುತ್ತದೆ. ಪ್ರಥಮಾಬಹುವಚನ ಸರವಾದಾಗ ಉಗಿತ್ತಾದುದರಿಂದ 
'ಉಗಿದಚಾಂ-_ ಸೂತ್ರದಿಂದ ನುಮಾಗಮ. ನಕಾರಕ್ಕೆ ಅನುಸ್ತಾರಪರಸವರ್ಣ. ಜಸಿನ ಸಕಾರಕ್ಕೆ ರುತ್ತ್ಯ | 
"ವಿಸರ್ಗ. | 


ಮಸ್ಸೂ--ಯಚಿತುನುಘ-..ಎಂಬುದರಿಂದ ಸಂಹಿತಾದಲ್ಲಿ ದೀರ್ಫ್ಥ ಬರುತ್ತದೆ. 


ಜಗಮ್ಯಾತ್‌-- ಗಮಲ್ಯ ಗತೌ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಪ್‌. ಇತತ್ಚ 
'ಸೂತ್ರದಿಂದ ಇಕಾರಲೋಹ, ಬಹುಲಂಭಂದೆಸಿ ಎಂಬುದರಿಂದ ಶನಿಗೆ ಶ್ಲು ಆದೇಶ. ಶೌ ಎಂಬುದರಿಂದ 
ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. . ಕುಹೋಶ್ಚುಃ ಎಂಬುದರಿಂದ ಚುತ್ವದಿಂದ ಜಕಾರಾದೇಶ- 
“ಯಾಸುಟ್‌ಪೆರಸ್ಮೈಪೆ- ಸೂತ್ರದಿಂದ ಯಾಸುಟಾಗಮ. ಸುಟ್‌ ತಿಥೋಃ ಎಂಬುದರಿಂದ ಸುಡಾಗಮ. ಲಿಜಃ- 





418 | ಸಾಯಣಭಾಸನ್ಯಸಕುತಾ ' [ ಮಂ. ೧. ಅ. ೧೧. ಸೂ. ೬೧ : 


ಕ; 





ಗಾಗಾರ ಗಿ ಗಾಗಾರ ರಾ ಗಾತಾ ತ ಆ ಬ್‌ ಲ ಟಿಬಿ ಉ ಉದರದ ಟ್ಟ ಸಪ ಅಆ. (ಜಟ್‌ (ಸಹಯ 
ಸ 67 





ಸಲೋಪೋನಂತೆಸ್ಯ ಎಂಬುದರಿಂದ ಎರಡು ಸಕಾರಗಳಿಗೂ ಶೋನ. ಅತಿಜಿಂತದ ಪರದಲ್ಲಿರುವುದರಿಂದ 
ತಿಜ್ಜತಿ೫ ಸೂತ್ರದಿಂದ ನಿಫಘಾತೆಸ್ತರ ಬರುತ್ತದೆ. 


ಅರವತ್ತನೆಯ ಸೂಕ್ತವು ಸಮಾಪ್ತವು 


ಲ 


ಅರವತ್ತೊಂದನೆಯ ಸೂಕ್ತವು 


| ಸಾಯಣಭಾಷ್ಯ | 


ಅಸ್ಮಾ ಇದು ಪ್ರ ತವಸ ಇತಿ ಸೋಡಶರ್ಚಂ ಚೆತುರ್ಥಂ ಸೂಕ್ತೆಂ! ನೋಧಸ ಆರ್ಹಮೈಂಪ್ರಂ 
ತ್ರೈಸುಭಂ | ಅನುಕ್ರಾಂತಂ ಚೆ | ಅಸ್ಮಾ ಇದು ಸೋಳಶೇತಿ | ಅಸ್ಯ ಸೊಕ್ತೆಸ್ಯ ನೋದಾ ದ್ರಷ್ಟೇತ್ಯೇತ 
ದ್ಭ್ರಾಹ್ಮಣೇ ಸಮಾಮ್ನಾಯೆತೇ | ಅಸ್ಮಾ ಇದೆ ಪ್ರೆ ತವಸೇ ತುರಾಯೇತಿ ನೋಧಾಸ್ತ ಏತೇ ಪ್ರಾಶಃಸವನೇ! 
ಐ. ಬ್ರಾ. ೬-೧೮ | ಇತಿ | ಷಳಹಸ್ರೋತ್ರಿ ಯಾನಾಸವತ್ಸು ಚೆತುರ್ಪಿಂಶಮಹಾವ್ರತಶಾದಿಸ್ಯಹಃಸು ಮಾಧ್ಯಂ- 
ದಿನೇ ಸವನೇ ಜಾ ೨ ಹ್ಮಣಾಚ್ಛೆ ಸಿಶಸ್ತ್ರೇ ಬ್ರಹ್ಮಣಾ ಶೇ ಬ್ರಹ್ಮಯುಜೇತೈಸ್ಯಾ ಆರಂಭಣ್ಛೇಯಾಯಾ 
ಊರ್ಧ್ವಮಹೀನಸೊಕ್ತ ಸಂಜ್ಞೆ ಮೇತಚ್ಛ ೦ಸೆನೀಯಂ |! ತಥಾ ಚೆ ಸೊತ್ತಿತಂ | ಅಸ್ಮಾ ಇದು ಪ್ರೆ ಶವಸೇ 
ಶಾಸವೈನ್ಲಿ ರಿತೀತರಾವಹೀನೆಸೂಕ್ತೇ ಟ್ರ ೭.೪ | ಇತಿ | ಜ್ರಾಹ್ಮಣಂ ಚೆ ಭವತಿ! ತೆ ಏತೇ ಸ್ರಾತಃಸ- 
ವನೇ ಷಳಹಸ್ತೋತ್ರಿಯಾಇಸ್ಸ್ಸ್ಟಾ ಮಾಧ್ಯಂದಿನೇಸಹೀನಸೂಕ್ತಾ ನಿ ಶಂಸಂತೀತಿ | | 


ಅನುವಾದವು ಅಸ್ಮಾ ಇದು ಪ್ರ ತವಸೇ ಎಂಬ ಈ ಸೂಕ್ತವು ಹನ್ನೊಂದನೆಯ ಅನುವಾಕದಲ್ಲಿ 
ನಾಲ್ಕನೆಯ ಸೂಕ್ತವು. ಇವೆರಲ್ಲಿ ಹದಿನಾರು ಖುಕ್ಕುಗಳಿರುವವು. ಈ ಸೂಕ್ತಕ್ಕೆ ನೋಥಾಃ ಎಂಬುವನು 


 ಹುಷಿಯು. ಇಂದ್ರನು ಬೇನತೆಯು. ಶ್ರಿಷ್ಟು ಪ್‌ ಛಂದಸ್ಸು. ಅನುಕ್ರಮಣಿಕೆಯಲ್ಲಿ ಆಸ್ಮಾ ಇಷು ಸೋಳೆ- 
ಶೇತಿ ಎಂದು ಹೇಳಿರುವುದು. ಈ ಸೂಕ ತೆ ಸೋಡಾ ಎಂಬ ಖುಹಿಯು ದ ವೆಂದು ಐತರೇಯ ಬ್ರಾಹ್ಮಣ 


ದಲ್ಲಿ ಅಸ್ಮಾ ಇದು ಪ್ರ ತನಸೇ ತುರಾಯೇತಿ ನೋಧಾಸ್ತ ಏತೇ ಪ್ರಾ ತಃ Me | ಐ, ಬ್ರಾ. ೬.೧೮ | ಎಂದು 
ಉಕ್ಕವಾಗಿರುವುದು. ಷಳಹಸ್ತೊ ತ್ರಿ ಯಾವಾವಸನಯುಕ್ತ ವಾದ "ಚತುರ್ಶಿಂಕಮಹಾವ್ರ ತಾದಿ ಯಾಗಗಳಲ್ಲಿ 
ಮಾಧ್ಯ್ಯಂದಿನಸವನಕಾಲದಲ್ಲಿ ಬ್ರಾಹ್ಮ ಒಣಾಚ್ಛಂಸಿ ಎಂಬ ಖುತ್ತಿಜನು ಸಠಿಸಬೇಕಾದ ಶಸ್ತ್ರ ಮಂತ್ರಗಳಲ್ಲಿ ಬ. ಬ್ರಹ್ಮಣಾ 
ತೇ ಬ್ರಹ ಒಯುಜಾ ಎಂಬ ಖುಕ್ಕಿನಿಂದ' ಪ್ರಾರಂಭಿಸಿ ಊರ್ಧ್ವ ಮಹೀನಸೂಕ್ತವೆ ವೆಂಬ ಸಂಜೆ ಥೈ ಯುಳ್ಳ ಈ ಸೂಕ್ತ 
ವನ್ನು ಹೇಳಬೇಕೆಂದು ಅಶ್ವ ಲಾಯತತ್ರಾ ತಸೂತ್ರದ ಅಸ್ಮಾ ಇದು ಪೆ ಸ್ರ ತವಸೇ ಶಾಸದ್ರ ಹ್ಹಿ ರಿತೀತರಾವಹೀನ- 
ಸೂಕ್ತೆೇಃ ಎಂಬ ಸೂತ್ರ ದಿಂದ ವಿವ ೈತವಾಗಿರುವುದು. (ಅ, ೭-೪) ಈ ವಿಷಯದಲ್ಲಿ ತೆ ಏತೇ ಪ್ರಾ ತಃಸವನೇಷ 


ಳಹಸ್ಕೋತ್ರಿ ಯಾಜ ಸ್ಪಾ ಸ್ತ್ಯಾ ಮಾಧ್ಯಂದಿನೇಂಹೀನಸೊಕ್ತ ನಿ ಕಂಸಂತೀತಿ ಎಂದು ಬ್ರಾ, ಠಿಶ್ಮಣನಾಳ್ಯವಿರವುದು 





ಆ. ೧.:ಆ. ೪. ವ, ೨೭, ] ಖುಗ್ರೇದಸಂಹಿತಾ 


ಮು ಸ್ಯಾ ಗು ಗೃ ಡಿ ಬಿಜಾ ಬಡು ಬಟ ಬ. |... ಚ ಯ ಬ ಯು ಬ ಟು ಗು ಗಯ ಜಬ ಬಟ ಜಾಡಿ ಸಚ ಶು ಚು ಜು ಪಾಗಿ ಬ ಫಂ ಛಾ ಹಿ ಇ ಗಗ ನ ಬ ಜಾ ಥ್ರ ಎ ಇ ಭವ ಅ ಭಾ ತ್ರ ಲ ಲ ಹ 


ಸೂಕ್ತ-_೬೧ 


ಮಂಡಲ--೧ 1 ಅನುವಾಕ-೧೧1 ಸೂಕ್ತ-೬೧ ॥ 
ಅಷ್ಟ ಕ-೧ | ಅಧ್ಯಾಯ-೪ | ವರ್ಗ- ೨೭, ೨೮, ೨೯ || 


ಸೂಕ್ತ ದೆಲ್ಲಿರುವ ಯಕ್ಸಂಖ್ಯೈೆ--೧೬ || 
ಖಯಷಿಃ_--ನೋಧಾ ಗೌತನುಃ || 
ದೇನತಾ... ಇಂದ್ರಃ || 
ಭಂದಃ...ತ್ರಿಷ್ಟುಪ್‌ || 


ಸಂಹಿತಾಪಾಠಃ 
ಅಸ್ಮಾ ಇದು ಪ್ರ ತವಸೇ ತುರಾಯ ಪ್ರಯೋ ನ ಹರ್ಮಿ ಸೋಮಂ 
ಮಾಹಿನಾಯ ! | 
ಯಚೀಷಮಾಯಾಧಿ ಗವ ಓಹಮಿಂಯ್ರಾಯ 1 ಬ ೨ಹ್ಮಾಣಿ ರಾತ ತಮಾ 
‘lol 


| ಪದಪಾಠಃ ॥ 


; ೨. 
ಅಸೆ 1 ಇತ್‌ | ಊಂ ಇತಿ |ಫ್ರ! ತವಸೇ ತುರಾಯ! ಪ ಕ್ರಯೆಃ! ನ! ಹರ್ಮಿ! 
ಸೋಮಂ | ಮಾಹಿನಾಯ | 
೬4. | | | 
ಯಚೇಷಮಾಯ! ಅಧ್ರಿನಗವೇ | ಓಹೆಂ! ಇಂದ್ರಾಯ ! ಬ್ರಹ್ಮಾಣಿ ! ರಾತ್ರ- 


ತಮಾ |1|೧॥ 


ಕ ಸಾಯಣಭಾಷ್ಯಲ | 


ಇದು. ಇತಿ ನಿಪಾತೆದ್ವೆಯೆಂ ಸಾಡಪೂರಣೇ | ಅಥಾಹಿ ಸಾಜಿಪೂರಣಾ! ಕಮಾಮಿದ್ದಿ ತೀತಿ 
ಯಾಸ್ಥೆಃ | ಯೆದ್ದಾ | ಅವಧಾರಣಾರ್ಥಂ | ತವಸೇ ಪ್ರೆ ವೃದ್ಧಾಯೆ ತುರಾಯೆ ಶೈೈರಮಾಣಾಯೆ | ಯದ್ದಾ! 
ಶುರ್ನಿತ್ರೇ 1 ಶತ್ರೊಣಾಂ ಹಿಂಸಿತ್ರೇ | ಮಾಹಿನಾಯೆ' ಗುಣ್ಣೆ ರ್ಮಹತೇ ಜುಜೀಸಮಾಯೆ ಯಚಾ 


480 |  ಸಾಯಣಭಾಸ್ಯಸಹಿತಾ [ಮೆಂ.೧. ಅ.೧೧ ಸೂ. ೬೧ 


IRS TT SY yA ಬ ಟಾ ಮು ಪ ಯೂ ಸಂ ಸ ಪಂ ಪಪ ಟಬ ಉಟ ಜಬ 


ಸಮಾಯೆ |! ಯಾದೈಶೀ ಸ್ತುತಿಃ ಕ್ರಿಯತೇ ತಶ್ಸಮಾಯೇತ್ಯರ್ಥಃ | ಅದ್ರಿಗನೇನಧೃತೆಗೆಮನಾಯಿ | 
ಆಸ್ರತಿಹತಗಮನಾಯೇಶ್ಯರ್ಥಃ | ತಥಾ ಚೆ ಯಾಸ್ಟ್ರಃ |! ಅಧೃತಗಮನಕರ್ಮವನ್ನಿಂದ್ರೋಶಪ್ಯದ್ರಿ- 
ಗುರುಚ್ಯೆತೇ | ನಿ.೫.೧೧ | ಇತಿ | ಏನಂಭೂತಾಯಾಸ್ಮಾ ಇಂದ್ರಾಯ ಸ್ತೋಮಂ ಸ್ತೋತ್ರಂ ಪ್ರೆ ಹರ್ಮಿ | 
ಪ್ರಹರಾಮಿ | ಕರೋಮಿತ್ಯರ್ಥಃ | ಶತ್ರ ದೃಷ್ಟಾಂತಃ | ಪ್ರಯೋ ನ | ಪ್ರಯ ಇತ್ಯನ್ನನಾಮ | ಯಥಾ 
ಬುಭುಕ್ರಿತಾಯ ಪುರುಷಾಯ ಶಶ್ಚಿದನ್ನಂ ಪ್ರಹರತಿ | ಕೀದೃಶಂ ಸೋಮಂ | ಓಹಂ | ವಹನೀಯಂ | 
ಪ್ರಾಪಣೀಯೆಂ ನಾ! ಅತ್ಯಂತೋತ್ಕೃಷ್ಟಮಿತ್ಯರ್ಥಃ | ನ ಕೇವಲಂ ಸ್ತೋಮಂ ಕಂತರ್ಜಿ ಬ್ರಹ್ಮಾಣಿ 
ಹನಿರ್ಲಕ್ಷಣಾನ್ಯನ್ನಾನಿ | ಕೀದೈಶಾನಿ |! ರಾತಶಮಾ | ಪೂರ್ಪೈರ್ಯಜಮಾನೈರತಿಶಯೇನ ಪತ್ತಾನಿ | 
ಇಂದ್ರಂ ಸ್ತುತ್ಯಾ ಹನಿಷಾ ಚೆ ಪರಿಚರೇಮೇಕಿ ಭಾವಃ | ತುರಾಯ ! ತುರ ಶ್ಚರಣೇ | ಇಗುಪಭೆಲಕ್ಷಣಃ 
ಕಃ | ಯದ್ವಾ | ತುರ್ನೀ ಹಿಂಸಾರ್ಥಃ | ತುರ್ವತೀತಿ ತುರಃ | ಪೆಚಾದ್ಯಚಿ ಛಾಂದಸೋ ನಲೋಪೆಃ | 
ಹರ್ಮಿ | ಹೃ ಹರಣೇ | ಬಹುಲಂ ಛಂಡಸೀತಿ ಶಪೋ ಲುಕ್‌ | ಮಾಹಿನಾಯ | ಮಹ ಪೂಜಾ. 
ಯಾಮಿಶ್ಯಸ್ಮಾನ್ಮಹೇರಿನಣ್‌ ಚೆ | ಉ. ೨-೫೬ 1 ಇತೀನಣ್ಪ ತೈಯಃ | ಉಪೆಧಾವೃದ್ಧಿಶ್ಚ ।! ಯಜೀಷ- 
ಮಾಯ! ಯಚೇನನು ಯಚಾ ಸಮಃ | ನಿ. ೬.೨೩ | ಇತಿ ಯಾಸ್ವಃ | ತೃತೀಯಾ ಶಶ್ತ್ರೃಶೇತಿ ಸಮಾಸಃ | 
ಪೂ. ೨-೧-೩೦ | ತೈತೀಯಾಪುೂರ್ವಪಬೆಸ್ಸೆಕ್ಸತಿಸ್ಟೆರತ್ವೆಂ |! ಪೃಷೋಪದರಾಧಿತ್ಟಾದೀಕಾರೋಪಜನ: | 
ಸುಷಾಮಾದಿತ್ವಾತ್‌ ಸತ್ರಂ | ಕೇಚಿದಾಹುಃ । ಯುಚೆ ಸ್ತುತಾನಿತ್ಯಸ್ಮಾದಿಗುಪಧಾತ್ಮಿದಿತೀಪ್ರಕ್ಯೆ ಯಃ ; 
ಕೃದಿಕಾರಾವಕ್ತಿ ನ ಇತಿ ಜೀಷ್‌ | ಖುಜೀ ಸ್ತುತಿ: | ತಯಾ ಸಮಃ | ಪೂರ್ನ್ವವತ್‌ ಹೆಶ್ತೆಂ | ಅಸ್ಮಿನ್ಮಶ್ಸೇ 

ತೃತೀಯಾಪೂರ್ವಪೆಡ್ರ ಸಸರ ಸತಿ ಜೀಷ ಉದಾತ್ರತ್ವೇನ ಭನಿಶವ್ಯಂ | ತೆಥಾ ಚೆ ನ ಪೈಶ್ಯತೇ | 
ತಸ್ಮಾತ್ಸ್ವರಶ್ಚಿ ೦ಶನೀಯಃ | ಯದ್ವಾ  ನಿನೋದಾಸಾದಿರ್ದಸ್ಟೃವು। | ಅಥ್ರಿಗನೇ | ಅಧೃಫೆ ಶೋನ್ಯೇನಾಫಿ- 
ವಾರಿತೋ ಗೌರ್ಗಮನಂ ಯೆಸ್ಯ ಸ ತಥೋಕ್ತೆಃ |! ಗೋಸ್ಟ್ರಿಯೋರುಪಸರ್ಜನಸ್ಯ | ಹಾ. ೧-೨-೪೮ | ಇತಿ 
ಪ್ರಸ್ಟತ್ವಂ | ಹ ಸಿ ನೋಡರಾದಿತ್ತಾ ಪಧೃ ತೆಶಬ್ನ ಸ್ಯಾಫ್ರಿಭಾವಃ। ಓಹಂ! ವಹಶೇಃ ಕರ್ಮಣಿ ಘಲ್‌ ಭಾಂಡೆಸೆಂ 
ಸಂಪ್ರ ಸಾರಣಂ, ಯದ್ವಾ | ಶುಹಿರ್‌ ಡುಹಿರ್‌' ಉಹಿರ್‌ ಅರ್ಪ ನ ಇತ್ಯಸ್ಮಾಹೋಹೆತೇಃ ಪೂರ್ವನದ್ಪ ಇ | 


೩ 


ರಾತಶಮಾ | ರಾ ಜಾನ ಇತ್ಯೆ ಸ್ಮಾನ್ಸಿಸ್ಸಾ ಂಕಾದಾತಿಶಾಯಿನಿಳೆಸ್ತ ಮಹ್‌ | ಶೇಶ್ಚ ೦ಬಔಸೀಕಿ ಶತೇರ್ಲೋಜಹಃ li 


| ಪ್ರತಿಪದಾರ್ಥ || 


ತವಸೇ ಬಲಶಾಲಿಯೂ ! ತುರಾಯೆ ಶೀಘ್ರ ಗಾಮಿಯೂ ಅಥವಾ ಶತ್ರುಹಿಂಸಕನೂ | ಮಾಹಿ. 
ನಾಯ--ಗುಣಗಳಿಂದ ಶ್ರೇಷ್ಠನೂ | ಯೆಜೀಷಮಾಯೆ.-. ಸ್ತೋತ್ರಕ್ಕೆ ಅನುರೂಪನೂ | ಅಥ್ರಿಗನೇ--ಅಪ್ರತಿ 
ಹತವಾದ ಗಮನವುಳ್ಳ ನನೂ ಆದ | ಅಸ್ಮೈ ಇಂಪ್ರಾಯ--. ಈ ಇಂದ್ರನಿಗೆ 1 ಓಹಂ--ಉತ್ಕೃಷ್ಟನಾದ | 
ಸ್ಫೊ (ಮಂ ಸ್ತೋತ್ರನನ್ನೂ We ಇತನಾ (ಹಿಂದಿನ ಯಜನತಾನರಿಂದ) ಮತ್ತು ಪ್ರೀತಿಯಿಂದ ದತ್ತವಾದ | 
ಬ್ರಹ್ಮಾಣಿ-- ಹನಿಸ್ಸುಗಳನ್ನೂ! ಪ್ರಯೋ ನಫ-(ಹಸಿದವನಿಗೆ) ಅನ್ನವನ್ನು ಕೊಡುವಂತೆ | ಪ್ರ ಹೆರ್ನಿ- 
ಚೆನ್ನಾಗಿ ಅರ್ಪಿಸುತ್ತೇನೆ / 


॥ ಭಾನಾರ್ಥ | 


ಬಲಶಾಲಿಯೂ, ಶೀಘ್ರಗಾಮಿಯ್ಕೂ ಗುಣಗಳಿಂದ ಶ್ರೇಷ್ಠನೂ, ಸ್ತೋತ್ರಕ್ಕೆ ಅನುರೂನನೂ, ಅಪ್ರತಿ 

ಹೆತವಾದ ಗಮನವುಳ್ಳ ವನೂ ಆದ ಇಂದ್ರನಿಗೆ ಉತ್ಕೃ ಪ್ಟವಾದ ಸ್ತೋತ್ರನನ್ನೂ ಮತ್ತು ಹಿಂದಿನ ಯಜಮಾನ 

ರಿಂದ. ಪ್ರೀತಿಯಿಂದ. ದತ್ತವಾದ ಹನಿಸ್ಸು ಗಳನ್ನೂ ' ಬೆ ಹಸಿಡವನಿಗೆ ಅನ್ನವನ್ನು ಕೊಡುವಂತೆ ಆದರದಿಂದ 
ಆರ್ಪಿಸುತ್ತೆ ನೆ. ಕ 





ಅಣ. ಅ.೪. ವ. ೨೭] 2 ಖುಗ್ರೇದಸಂಶಿತಿಂ 48} 


ವಾರ ನೋ ರಾಲ್‌ ಬ್ಯಾನ್‌ ನಾನ್‌ ನಟ್‌ ನ್‌ ಜಾ ಅನ್‌ ದ್‌ ನ್‌್‌ ಯು ಚಚ ಹೌ ಗ ನಮ ಸಾಗರಗಳ ನ ಾ್ಹ್ಸ ಬ 


English Translation. 


I offer acceptable adorations and oblations, offered by the preceeding 
sacrificers, to that powerful, quick-coursing, mighty, praiseworthy and 
unobstructed Indra, as food (60 a hungry man). | 


| ವಿಶೇಷ ನಿಷಯಗಳು 1 


ಇಶ್‌-ಉ--ಇವು ವ್ಯಾಕರಣದಲ್ಲಿ ನಿಪಾತಗಳೆಂದು ಹೇಳಲ್ಪಟ್ಟಿವೆ. ಇವುಗಳಿಗೆ ಇಲ್ಲಿ ಅರ್ಥವಿಲ್ಲ. 
ಪಾದಪೊರಣಾರ್ಥವಾಗಿ ಇಡಲ್ಪಬ್ಟನೆ. ಅಥಾಪಿ ಪಾದಪೂರಣಾಃ ಕಮೀಮಿದ್ವಿತಿ ಎಂಬುದಾಗಿ ನಿರುಕ್ತಕಾರರು. 
ವೇದೆದಲ್ಲಿಯೂ ಪಾದಪೊರಣಾರ್ಥಕವಾದ ಕಂ, ಈಂ, ಇತ್‌, ಉ ಎಂಬ ಕೆಲವು ಶಬ್ದಗಳನ್ನು ಹೇಳಿದ್ದಾರೆ. 


ಶುರಾಯ- _ಶ್ವರಮಾಹಾಯ ಯೆದ್ವಾ ತುರ್ನಿತ್ರೇ ಶತ್ರೊಣಾಂ ಹಿಂಸಿತ್ರೇ-- ಜಾಗ್ರತೆಯಾಗಿ. 
ಹೋಗುವವನು. ಅಥವಾ, ಶತ್ರುಗಳನ್ನು ಥ್ವಂಸಮಾಡುವನನು ಇಂತಹೆವನಿಗೆ ಎಂದು ಎರಡು ರೀತಿಯ. 
ಲ್ಲಿಯೂ ಅರ್ಥಮಾಡಿದ್ದಾರೆ- 


ಯಚೀಷಮಾಯ--ಯಚಾ ಸಮಾಂಯ--ಇದು ಇಂದ್ರಾಯ ಎಂಬ ಪದಕ್ಕೆ ವಿಶೇಷಣವಾಗಿದೆ. 
ಖುಕ್ಸುಗಳಲ್ಲಿ ಇಂದ್ರನ ಸ್ತುತಿ ಯಾವರೀತಿ ಇರುವುದೋ, ಅದೇ ನಿಢವಾದ ಗುಣಗಳುಳ್ಳ ವನು ಎಂದರ್ಥ. 
ಖಚೀಷಮ ಖುಚಾಸಮಃ (ನಿರು. ೬-೨೩). 


ಅಧ್ರಿಗನೇ--ಅಧೃತಗಮನಾಯಿ... ತಡೆಯಿಲ್ಲದ ನಡಗೆಯುಳ್ಳವನು ಎಂದರ್ಥ. ಅಧೃತಕರ್ಮ- 
ವನ್ನಿಂದ್ರೊ ಪೈಧ್ರಿಗುರುಚ್ಯತೇ (ನಿರು. ೫-೧೧) ಎಂದು ನಿರುಕ್ತ ಕಾರರೇಃ ಈ ಅರ್ಥದಲ್ಲಿ ಅಧಿ) ಗುನದವನ್ನು 
ಇಂದ್ರಶಬ್ದ ಸರ್ಯಾಯವನ್ನಾಗಿ ಪಠಿಸಿದ್ದಾರೆ. 


ಪ್ರಯೋ ನ._ಪ್ರಯ ಇವ-- ಪ್ರಯಶ್ಶಬ್ದವು ಅನ್ನಪರ್ಯಾಯ ಪದವಾಗಿ (ನಿರು. ೩- ೯) ನಿರುಕ್ತ ದಲ್ಲಿ 
ಪಠಿತವಾಗಿದೆ, 


ಹಿಹಂ--ವಹ್‌ ಧಾತುವಿನಿಂದ ಹುಟ್ಟದ ಈ ಹದಕ್ಕೆ ಹೊರಲು ಯೋಗ್ಯವಾದದ್ದು. ಅಥವಾ ಒಯ್ಯಲು. 
ಅರ್ಹವಾದದ್ದು ಎಂಬ ಎರಡರ್ಥವನ್ನೂ ಸ್ಪಷ್ಟ | ಪಡಿಸಿದ್ದಾರೆ. 


| ನ್ಯಾಕರಣಪ್ರ ಕ್ರಿಯಾ | 


ತುರಾಯೊ-- ತುರ ತ್ವರಣೇ ಧಾತು. ಇಗುಪೆಧಜ್ಞಾ ಪ್ರೀಕಿರಃ ಕ: (ಪಾ. ಸೂ. ೩-೧-೧೩೫) ಎಂಬು. 
ದರಿಂದ ಇಗುವಥವಾಗಿರುವುದರಿಂದ ಕಪ್ರತ್ಯಯ. ಲಶಕ್ತತೆದ್ಧಿತೇ ಎಂಬುದರಿಂದ ಕಕಾರ ಇತ್ತಾಗುತ್ತದೆ. 
ಆದುದರಿಂದ ಲಘೂಪಧೆಗುಣ ಬರುವುದಿಲ್ಲ. ಅಥವಾ ತುರ್ವೀ ಹಿಂಸಾರ್ಥಃ ತುರ್ವತೀತಿ ತುರಃ. ನೆಂದಿಗ್ರಹ- 
ಪಚಾದಿಭ್ಯೋ- ಎಂಬುದರಿಂದ ಆಚ್‌ ಪ್ರತ್ಯಯ, ಆಗ ಛಾಂದಸವಾಗಿ ವಕಳಾರಲೋಪ ಬರುತ್ತದೆ. ಚಿತಃ 
ಎಂಬುದರಿಂದ ಅಂತೋದಾತ್ತಸ್ವರ ಬರುತ್ತದೆ. ಚತುರ್ಥೀ ಏಕವಚನಾಂತರೂಪ. 
62 





482 | ಸಾಯಣಭಾಷ್ಯಸಹಿತಾ (ಮಂ. ೧. ಅ. ೧೧. ಸೂ. ೬೧ 


ಮ ಜ್‌ NE PST TY ಯ ಚ 0002 0200102 ೧00002 0% 211.1. ಎ 11.1.1811. -, MM ce eR 
I ರಾಗಾ ದದ | 


| ಹರ್ನಿ- ಹೈ ೮05 ಹರಣೇ ಧಾತು. ಲಟ್‌ ಉತ್ತಮಪುರುಷ ಬಹುವಚನದಲ್ಲಿ ಮಿಪ್‌ ಪ್ರತ್ಯಯ. 
ಬಹುಲಂಛೆಂಡೆಸಿ ಎಂಬುದರಿಂದ ಶನಿಗೆ ಲುಕ್‌. ಮಿಪ್‌ ನಿಮಿತ್ತವಾಗಿ ಧಾತುವಿಗೆ ಗುಣ. ಹರ್ಮಿ ಎಂದು 
ರೂಪವಾಗುತ್ತದೆ. ಅತಿಹಂತದ ಪರದಲಿಿರುವುದರಿಂದ ನಿಘಾತಸ್ತರ ಬರುತ್ತದೆ. 


ಮಾಹಿನಾಯು- ಮಹ ಪೊಜಾಯಾಂ ಧಾತು, ಇದಕ್ಕೆ ಮಹೇರಿನಣ್‌ ಚಿ (ಉ. ಸೂ. ೨-೨೧೪) 
ಎಂಬುದರಿಂದ ಇನಣ್‌ ಪ್ರತ್ಯಯ, ದಿತ್ತಾದುದರಿಂದ ಅತೆಉನೆಧಾಯಾ: ಎಂಬುದರಿಂದ ಉಸಧಾರೃದ್ಧಿ. 
ಮಾಹಿನ ಶಬ್ದವಾಗುತ್ತದೆ. ಚತುರ್ಥೀ ನಿಕವಚನಾಂತರೂಪ. 


| ಯಜಚೀಷಮಾಯೆಖಯಚೀನಷಮ ಖುಚಾಸಮಃ (ನಿರು. ೬-೨೩) ಎಂದು ಯಾಸ್ಕರು ಹೇಳಿರುತ್ತಾರೆ. 
(ಯಕ್ಸಿಗೆ ಸಮಾನವಾದುದು).  ತೈತೀಯಾ ಶತ್ತೈತೆ. (ಪೂ. ಸೂ. ೨-೧-೩೦) ಎಂಬುದರಿಂದ ತೃತೀಯಾ. 
ತತ್ಪುರುಷ ಸಮಾಸ, ಶೃ ತೀಯಾಪೂರ್ವಪದ ಪ ್ರಕೃ ಕೃತಿಸ್ಟರ ಬರುತ್ತದೆ. ಸೃಷೋದರಾದಿಯಲ್ಲಿ ಸೇರಿರುವುದರಿಂದ 
ಈಕಾರಾಗಮು ಬರುತ್ತದೆ. ಸುಷಾಮಾದಿಯಲ್ಲಿ ಸೇರಿರುವುದರಿಂದ ಸುಸಾಮಾದಿಷುಚೆ (ಪಾ. ಸೂ. ೮-೩-೯೮) 
ಎಂಬುದರಿಂದ ಸಮದ ಸಕಾರಕ್ಕೆ ಸತ್ವ. ಚತುರ್ಥೀ ನಕನಚನಾಂತರೂಸ. ಕೆಲವರು ಹೇಳುತ್ತಾರೆ. ಖುಚ 
ಸ್ತುತೌ ಧಾತು. ಇದಕ್ಕೆ ಇಗುಪಧಾತ್‌ ಕಿತ್‌ (ಉ. ಸೂ. ೪-೫೫೯) ಎ-ಬುದರಿಂದ ಇ ಪ್ರ: ತೈಯ. ಕೆದ್ರ 
ದ್ಭಾವನಿರುವುದರಿಂದ ಗುಣ ಬರುವುದಿಲ್ಲ. ಖುಚಿ ಶಬ್ದವಾಗುತ್ತಜಿ. ಇದಕ್ಕೆ ಸ್ತ್ರೀತ್ವ ವಿವಕ್ಷಾ ಮಾಡಿದಾಗ 
ಕೈದಿಕಾರಾದಕ್ತಿನಃ ಎಂಬುದರಿಂದ ಜಕೀಷ್‌ ಬರುತ್ತದೆ. ಖುಚೀ ಸ್ತುತಿಃ ತಯ ಸಮಃ ಹುಚೀಸಮಃ ಹಿಂದಿ 
ನಂತೆಯೇ ಸತ್ವ ಬರುತ್ತದೆ. ಈ ಪಕ್ಷದಲ್ಲಿಯೂ ತೃತೀಯೆಪೊರ್ವಪದ ಪ್ರಕೃತಿಸ್ವರವು ಬರಬೇಕಾದುದರಿಂದ 
ಜೋಷ್‌ ಉದಾತ್ರವಾದುದರಿಂದ ಅದರ ಸ್ವರವು ಶ್ರೂಯಮಾಣವಾಗಬೇಕಾಗುತ್ತದೆ. ಆದರೆ ಸಂಹಿತಾದಲ್ಲಿ 
ಹಾಗಿಲ್ಲ. ಆಗ ಸ್ಪರವಿಸಯ ಚಿಂತಿಸಬೇಕಾದುದೇ. ಅಥವಾ ದಿವೋದಾಸಾದಿಗಣವು ಆಕೃತಿಗಣವೆಂದು ಅದ 
ರಲ್ಲಿ ಸೇರಿದೆಯೆಂದು ತಿಳಿಯಬೇಕು. | | | 


ಅಧ್ರಿಗನೇ- ಅಧ ತಃ ಅನ್ಯೇನ ಅನಿವಾರಿತೋ ಗೌರ್ಗಮನಂ ಯಸ್ಯ ಸಕ ಆ ಅಧ್ರಿಗುಃ ಗೋಪ್ರಿ ಯೋ. 
ಸತ (ಪಾ. ಸೂ. ೧-೨-೪೮) ಎಂಬುದರಿಂದ ಸಮಾಸದಲ್ಲಿ ಗೋಶಬ್ಬವು ಅಪ್ರಧಾನವಾದುದರಿಂದ 
ಅದಕ್ಕೆ ಹ್ಹೆ ಸ್ತ. ಏಚೆ ಇಕ್‌ಹೆ ೈಸ್ವಾದೇಶೇ ಎಂದು ನಿಯನು ಮಾಡಿರುವುದರಿಂದ ಉಕಾರ ಬರುತ್ತದೆ. ಇದು 


ಪೃತೋದರಾದಿಯಲ್ಲಿ ಸೇರಿರುವುದರಿಂದ ಅಧ್ಲೈತ ಶಬ ಕೈ ಅಧಿ ಭಾವ ಬರುವುದರಿಂದ ಅಧ್ಭಿಗು ಶಬ್ದವಾಗುತ್ತ ದೆ. 
ಚತುರ್ಥೀ ಏಕನಚನಾಂತರೂಪ. 


ಹಓಹರ್ಮ್ಪ_ವಹ ಪ್ರಾಸಣೇ ಧಾತು. ಬಹುಲಗ್ರ ಹಣದಿಂದ ಕರ್ಮಣಿಯನ್ಲಿ ಘರಾ. ಆಗ ಛಾಂದ 
ಸವಾಗಿ ಧಾತುವಿಗೆ (ವಕಾರಕ್ಕೆ) ಸಂಪ್ರಸಾರಣ. ಸೆಂಪ್ರೆಸಾರಣಾಚ್ಹೆ ಸೂತ್ರದಿಂದ ಪೂರ್ವರೂಪ, ಉಹ್‌+ 
ಅ ಎಂದಿರುವಾಗ ಪ್ರತ್ಯಯನಿಮಿತ್ತವಾಗಿ ಲಘೂಪಭಥೆಗೆ ಗುಣ ಓಹಶಬ್ದವಾಗುತ್ತದೆ. ಅಥನಾ ತುಟಿರ್‌. 
ದುಹಿರ್‌ ಉಹಿರ್‌ ಅರ್ಥನೇ ಧಾತು. ಇದಕ್ಕೆ ಹಿಂದಿನಂತೆ ಕರ್ಮಣಿಯಲ್ಲಿ ಘ್‌. ಆಗೆ ಲಘೂಸಥೆ ಗುಣ 
ದಿಂದ ಉಕ್ತರೂನ ಸಿದ್ಧಿಯಾಗುತ್ತದೆ. ಪ್ರತ್ಯಯ ಇತ್ತಾದುದರಿಂದ ಇಗ್ನಿತ್ಯಾದಿರ್ನಿತ್ಯಮ್‌ ಎಂಬುದರಿಂದ 
ಆದ್ಯುದಾತ್ರಸ್ಟರ ಬರುತ್ತದೆ. oo ೫. | | 
“ಠಾತೆತಮಾ-"ರಾ ದಾನೇ ಧಾತು. ಇದಕ್ಕೆ ಕ್ಷ ಪ್ರತ್ಯಯ ರಾತ ಎಂದು. ರೂಪವಾಗುತ್ತ ದೆ. ಇದಕ್ಕೆ ' 
ಅತಿಶಯಾರ್ಥ ನಿನಕ್ಷಾ ಮಾಡಿದಾಗ ತೆಮಪ್‌ ಪ್ರತ್ಯಯ. ನಪುಂಸಕದಲ್ಲಿ ಶಿ ಆದೇಶ ಬಂದಾಗ ಶೇಶೃಂದಸಿ 
ಬಹುಲಂ ಎಂಬುದರಿಂದ ಶಿಗೆ ಲೋಪ. | | | | | 


ಈ 





ಅ. ೧. ಅ, ೪. ವ, ೨೫. ] ಖುಗ್ರೇದಸಂಹಿತಾ | 483 


| ಸಂಹಿತಾಪಾಠಃ ॥ 


ಆಸ್ಮಾ ಇದು ಪ್ರಯ ಇವ ಪೃ ಯೆಂಸಿ ಭರಾಮ್ಯಾಂಗೂಸಂ ಬಾಥೇಸು- 
ವ್ಯಕ್ತಿ | 


ಇಂದ್ರಾಯ ಹೃದಾ ಮನಸಾ ಮನೀಷಾ ಪ್ರತ್ನಾಯ ಪತ್ಯೇ ಧಿಯೋ 
ಮಜರ್ಜಯಂತ ॥೨॥| 


| ಪದಸಾಠ$ 1 
ಎ | | | AR 
ಅಸ್ಮೈ ! ಇತ್‌! ಊಂ ಇತಿ | ಪ್ರಯತಃ ಇವ | ಪ್ರ ! ಯಂಸಿ | ಭರಾಮಿ | ಆಂ. 


ದ್‌ ಸೃ 
ಗೂಷಂ |! ಬಾಧೇ ! ಸುವೃಕ್ತಿ ! 


ಇಂದ್ರಾಯ | ಹೃದಾ | ಮನಸಾ | ಮನೀಷಾ | ಪ್ರತ್ನಾಯ ! ಪತ್ಯೇ ! ಧಿಯಃ ! 


ಮರ್ಜಯಂತ | ol 


|| ಸಾಯಣಭಾಷ್ಯಂ | 


ಆಸ್ಮಾ ಇದು ಅಸ್ಮಾ ಏನೇಂದ್ರಾಯ | ಪ್ರಯ ಇತ್ಯನ್ನನಾಮ | ಪ್ರಯ ಇವಾನ್ನಮಿವ 
ಪ್ರ ಯೆಂಸಿ | ಪ್ರಯಚ್ಛಾಮಿ | ತದೇವ ಸ್ಪಷ್ಟೀಕ್ರಿಯತೇ | ಜಾಥೇ ಶತ್ರೂಣಾಂ ಜಾಧನಾಯ ಸೆಮರ್ಥಂ 
ಸುನೃಕ್ತಿ ಸುಷ್ಮ್ವಾವರ್ಜಕಮಾಂಗೂಷಂ ಸ್ತೋತ್ರರೂಪೆಮಾಘೋಷಂ ಭರಾಮಿ | ಸಂಪಾಡಯಾನಿ | 
ಅನ್ಕೇಃಪಿ ಸ್ತೋತಾರಃ ಪ್ರತ್ನ್ರಾಯ ಪುರಾಣಾಯೆ ಪೆತ್ಕೇ ಸ್ವಾಮಿನ ಇಂದ್ರಾಯೆ ಹೈದಾ ಹೆದಯೇನ 
ಮನಸಾ ಶೆದಂತರ್ವರ್ತಿನಾಂತೆಃಕೆರಣೇನ ಮನೀಷಾ ಮನೀಷಯಾ ತಜ್ಜನ್ಯೇನ ಜ್ಞಾನ 
ಸ್ತುತೀಃ ಕರ್ಮಾಣಿ ವಾ ಮರ್ಜಯಂತ | ಮಾರ್ಜಯೆಂತಿ | ಸೆಂಸ್ತುರ್ವಂತಿ! ಪ್ರ ಯಂ" 
ರಮ ಇತ್ಯೆಸ್ಮಾಲ್ಲಟಿ ಪುರುಷವ್ಯತ್ಯಯಃ | ಬಹುಲಂ ಛಂದಸೀತಿ ಶಪೋ ಲುಕ್‌ | ಅಂಗ. 
ಸೋಮ ಆಘೋಷಃ | ನಿ. ೫.೧೧ | ಇತಿ ಯಾಸ್ವಃ ! ಆಲ್‌ ಪೂರ್ವಾಡದ್ರುಷೇರ್ಫು ಣಾ ಪೃ 
ದ್ವೋ ಇತ್ಯಸ್ಯ ಗೂ ಆದೇಶಃ! ಆ೫ಕೋ ಜಕಾರಸ್ಯ ಲೋಪಾಭಾವತಶ್ಚ | ಥಾಥಾದಿನೋತ್ತರಪೆಬ. 
ತ್ರತ್ವಂ | ಜಾಧೇ | ಜಾಧೃ ವಿಲೋಡನ ಇತ್ಯಸ್ಮಾತ್ಮೃತ್ಯಾರ್ಥೇ ತವೈಕೇನಿತ ಭಾನೇ ಕೇನ್ಪ_ 
ಏಜಂತತ್ವಾದವ್ಯಯೆಶ್ಚೇನ ಸುಪೋ ಲುಕ್‌ | ಮನೀಷಾ | ಸುಪಾಂ ಸುಲುಗಿತಿ ತೃತೀಯಾಯಾ ಡಾ 
ಸತ್ಯೇ | ಪತಿಃ ಸಮಾಸೆ ಏವ | ಪಾ. ೧.೪.೮ | ಇತಿ ಘಿಸಂಜ್ಞಾಯಾಃ ಸಮಾಸೆನಿಷಯೆತ್ವಾತ್‌ ಘೇ 
ತೀತಿ ಗುಣಾಭಾವೇ ಯಣಾದೇಶ: |! | 





434 ಸಾಯಣಭಾಷ್ಯಸಲತಾ [ ಮಂ. ೧. ಆ. ೧೧. ಸೂ. ೬ಗಿ. 
LN ರ್ಯ ಜೋ ಪೋ ಫೋ ಬ ಕ್ಟ ಫೋ ಟೋ ಉಟ ಯ ಟ್ಟ ಘಿ ಯಾ ಬ ಭಂ ಎ ಇ 1 ಗಾ ನ್‌ ಉದುಯ ಯಾ ಬಯುುಸಯಾಂಸ ತು ಬಟ ಯಮಾಂಯಾ ಯು ಯು ಬಜ. ಜಂ 


|| ಪ್ರತಿಪದಾರ್ಥ ||. 


ಅಸ್ಮಾ ಇದು. ಇದೇ ಇಂದ್ರನಿಗೆ! ಪ್ರಯಣವ-ಅನ್ನದಂತೆ (ಗ್ರಾಹ್ಯವಾದ ಹವಿಸ್ಸನ್ನು) | 
ಪ್ರೆಯೆಂಸಿ-_ ಅರ್ಪಿಸುತ್ತೇನೆ! ಜಾಫೇ--ಶತ್ರುವನ್ನು ಹಿಂಸಿಸುವುದರಲ್ಲಿ | ಸುವೃತ,--ಒಳ್ಳೆಯ ಕಾರ್ಯಕಾರಿ 
ಯಾದ | ಆಂಗೂಷಂ--ಸ್ರೋತ್ರರೂಪವಾದ ಘೋಷನನ್ನು | ಭರಾಮಿ.. ಸಶಿಸುತ್ತೇನೆ (ಇತರ ಸ್ತೋತ್ಯ 
ಗಳೂ ಸಹ) ಪ್ರತ್ನಾಯೆಪುರಾತನನೂ |ಪತ್ಯ್ಯೇ--ಒಡೆಯನೂ ಆದ | ಇಂದ್ರಾಯ. ಇಂದ್ರನಿಗೆ | ಹೈದಾ 
ಹೈದಯದಿಂದಲೂ | ಮನಸಾ-(ತದಂತರ್ವರ್ಶಿಯಾದ) ಮನಸ್ಸಿನಿಂದಲೂ | ಮನೀಷಾ--(ಅದರಿಂದ ಉತ್ಪ ನ್ನ 


ವಾದ) ಜ್ಞಾ ನದಿಂದಲೂ | ಧೀಯೆಕ--ಸ್ತು ತಿಗಳನ್ನು ಅಥವಾ ಕರ್ಮಗಳನ್ನು | ಮುರ್ಜಯೆಂತೆ ಸಿದ್ಧ ನಡಿ 
ಸುತ್ತಾರೆ 


| ಭಾವಾರ್ಥ || 


ಇಂದ್ರನಿಗೆ ಆನ್ರದಂತೆ ಗ್ರಾಹ್ಯವಾದ ಹೆನಿಸ್ಸನ್ನು ಅರ್ಪಿಸುತ್ತೇನೆ. ಶತ್ರುವನ್ನು ಹಿಂಸಿಸುವುದರಲ್ಲಿ 
ಕಾರ್ಯ ಕಾರಿಯಾದ ಸ್ತೋಶ್ರರೂಪವಾದ ಘೋಷವನ್ನು ಪಕಠಿಸುತ್ತೀನೆ. ಇತರ ಸ್ತೋತೃಗಳೂ ಸಹ ಪುರಾ 
ತನನೂ ಒಡೆಯನೂ ಆದ ಇಂದ್ರನಿಗೆ ಹೃದಯದಿಂದಲೂ, ಮನಸ್ಸಿನಿಂದಲೂ ಯತ್ತು ಜ್ಞ್ಯಾನದಿಂದಲೂ ಸಹೆ 
ಸ್ತುತಿಗಳನ್ನು ಅರ್ಪಿಸಿ ಪೂಜಿಸುತ್ತಾರೆ. 


Eaglish Translation. 


7 offer (oblations acceptable as) food (00 the hungry) to that IndrasI 
raise (to him) exclamations that may be of efficacy in discomfiting (my 
enimies) ; others (also) adore Indra, the ancient 1086, in heart, in mind, and 
in understanding- 


॥ ವಿಶೇಷ ವಿಷಯಗಳು ॥ 


ಅಸ್ಮಾ ಇದು. ಅಸ್ಮೈ ನಿವ ಇಲ್ಲಿ ಇತ್‌, ಉ ಎಂಬ ಅವ್ಯಯಗಳು ಏನಕಾರಾರ್ಥದಲ್ಲಿ ಉಪ 
ಯೋಗಿಸಲ್ಪಟ್ಟನೆ. ಇವನಿಗೇ (ಇಂದ್ರನಿಗೇ) ಎಂಬುದೇ ಇಲ್ಲಿ ಪ್ರಕರಣಾನುಗತನಾದ ಅರ್ಥ. 


ಪ್ರೆಯಃ.-- ಇದು ಅನ್ನಕ್ಕೈ ಹೆಸರು. (ಸಿರು. ೩-೯). ಅನ್ನನಾಮಗಳಲ್ಲಿ ಪಠಿತವಾಗಿದೆ. 


ಆಜಬ್ಲೂಷಂ--ಸ್ಫೋತ್ರೆರೂಪಮಾಘೋಷಂ--ಸ್ತುತಿರೂಸವಾದ ಘೋಷಣೆ. ಆಜ್ಲೂ ಷಃ ಸ್ಲೋಮ 
ಆಘೋಷ: (ಸಿರು. ೫-೧೧) ಹೀಗೆ ನಿರುಕ್ತ ಕಾರರು ಸು ತಿಘೋಷಣಾರ್ಥದಲ್ಲಿ ಹೇಳಿರುತ್ತಾರೆ. 


ಹೃದಾ--ಹೃ ದಯದಿಂದ ; ಇಲ್ಲಿ ಹೃದಯಶಬ್ಧ ಕ್ಕೆ ಲಕ್ಷಣಯಾ ಹೆ ಫದಯಾಂತರ್ಗೆತವಾಡ ಅಂತಃ ಕರಣ 
ವೆಂದರ್ಥ ಮಾಡಿರುವರು. 


ಮರ್ಜಯೊಂತ...ಮಾರ್ಜಯೆಂತಿ ಸಂಸ್ಕ ರ್ವಂತಿ-ಶುದ್ಧಿ ರೂಪವಾದ ಸಂಸ್ಕಾರವನ್ನು ಮಾಡುತ್ತಾ ಕಿ 





ಆ. ೧. ಆ. ೪, ವ. ೨೭] ಖುಗ್ರೇದಸಂಹತಾ oo ' | 485 


TG OR nT AT 0 ರಾ ಗಾ ರ ನಾ ಅ ನ ಸಾ ಗಾ ಗ ಗ ಫ್‌ 


| ನ್ಯಾಕರಣಪ್ರ ಕ್ರಿಯಾ 


ಪ್ರೆಯೆಂಸಿ..ಯಮ ಉಸರಮೇ ಧಾತು. ಲಡುತ್ತಮಪುರುಷ ಏಕನಚನಕ್ಕೆ ಬದಲಾಗಿ ವ್ಯೃತ್ಯಂಯೋ 
ಬಹುಲಮ ಎಂಬುದರಿಂದ ಮಧ್ಯೆಮಪುರುಷದ ಸಿಪ್‌ ಪ್ರತ್ಯಯ. ಬಹುಲಂಭಂದೆಸಿ ಎಂಬುದರಿಂದ ಶಪ್‌ 


ನಿಕರಣಕ್ಕೆ ಲುಕ್‌. ನಶ್ನಾಪೆದಾಂತೆಸ್ಯ ರುಲಿ ಎಂಬುದರಿಂದ ಮಕಾರಕ್ಕೆ ಅನುಸ್ವಾರ, ಅತಿಜಂತದ ಹರದ 
ಲಿರುವುದರಿಂದ ನಿಘಾತಸ್ತರ ಬರುತ್ತದೆ. 


ಭರಾನಿ-ಡುಭೃ ಆ್‌ ಭರಣೇ ಧಾತು. ಲಡುತ್ತಮಪುರುಷ ಏಕವಚನರೂಪ. ತಿಜಂತದ ಪರದಲ್ಲಿ 
ಬಂದುದರಿಂದ ಅತಿ೫8 ಎಂದು ಇಹರ್ಯದಾಸ ನತಾಡಿರುವುದರಿಂದ ನಿಘಾತಸ್ತರ ಬರುವುದಿಲ್ಲ. ಅದುಪದೇಶದ 
ಪರದಲ್ಲಿ ಲಸಾರ್ನಧಾತುಕವು ಬಂದುದರಿಂದ ಅನುದಾತ್ರವಾಗುತ್ತದೆ. ಆಗ ಧಾತುಸ್ವರ ಉಳಿಯುತ್ತದೆ. 


ಅನ್ಲೂಷೆಮ್‌ಆಜ್ಲೂಷಃ ಸೋಮ ಆಘೋಷಃ (ನಿರು. ೫-೧೧) ಇತಿ ಯಾಸ್ವೃಃ | ಆಜಪೂರ್ವಕ 
ವಾದ ಘುಹಿರ್‌ ವಿಶಬ್ದನೇ ಧಾತುವಿಗೆ ಘರ್‌ ಪ್ರತ್ಯಯ. ಪೃಷೋದರಾದಿಯಲ್ಲಿ ಸೇರಿರುವುದರಿಂದ ಘೋ 
ಎಂಬುದಕ್ಕೆ ಗೂ ಎಂಬ ವರ್ಣವಿಕಾರವೂ ಆಜುನ ಜಕಾರಕ್ಕೆ ಲೋಪಾಭಾನವೂ ಬರುತ್ತದೆ. ಥಾಥಘಇಾ್‌.- 
ಕಾ ಜ--(ಶಾ. ಸೂ. ೬-೨.೧೪೪) ಎಂಬುದರಿಂದ ಇಗಿಶ್‌ ಸ್ವರವು ಬಾಧಿತನಾಗಿ' ಉತ್ತರಸದಾಂತೋದಾತ್ತಸ್ವರ 


' ಬರುತ್ತದೆ. 


ಬಾಥೇ ಬಾಧೃ ವಿಲೋಡನೇ ಧಾತು. ಇದಕ್ಕೆ ಕೃತ್ಯಾರ್ಥದಲ್ಲಿ ಕೃತ್ಯಾರ್ಥೇ ತನೈ ಕೇನ್‌ (ಪಾ. 
ಸೂ. ೩-೪-೧೪) ಎಂಬುದರಿಂದ ಭಾವಾರ್ಥದಲ್ಲಿ ಕೇನ್‌ ಪ್ರತ್ಯಯ. ಏಜಂತವಾದ ಕೃದಂತವಾದುದರಿಂದ 
ಕೈನ್ಮೇಣಜಂತಃ ಎಂಬುದರಿಂದ ಅವ್ಯಯ ಸಂಜ್ಞೆಯನ್ನು ಹೊಂದುತ್ತದೆ. : ಆಗ ಅವ್ಯಯಾದಾಸ್‌ಸುಪೆಕ ಎಂಬು 
ದರಿಂದ ಇದರೆ ಮೇಲೆ ಬಂದಿರುವ ಸುಪಿಗೆ ಲುಕ್‌. 


ಮನೀಷಾ--ಮನೀಷಾ ಆಕಾರಾಂತವಾದ ಸಿತ್ಯಸ್ರ್ರೀಲಿಂಗಶಬ್ದ, ಇದಕ್ಕೆ ತೃತೀಯಾ ಏಕವಚನ 
ನಿನಕ್ಷಾಮಾಡಿದಾಗ ಅದಕ್ಕೆ ಸುಪಾಂಸುಲುಳ್‌ ಎಂಬುದರಿಂದ ಡಾದೇಶ. 


ಸತೈೇ--ಪತಿ ಶಬ್ದ, ಇಕಾರಾಂತವಾದರೂ ಸೆತಿಃಸಮಾಸ ಏವ (ಪಾ. ಸೂ. ೧-೪-೮) ಎಂಬುದ 
ರಿಂದ ಸಮಾಸಮಾತ್ರದಲ್ಲಿ ಘಿಸಂಜ್ಞಾ ವಿಧಿಸಿರುವುದರಿಂದ ಕೇವಲನಾದುದಕ್ಕೆ ಬರುವುದಿಲ್ಲ. ಆದುದರಿಂದ 
ಚತುರ್ಥೀ ಏಕವಚನನರವಾದಾಗ ಘೇರ್ಜ೯ತಿ ಎಂಬುದರಿಂದ ಗುಣ ಬರುವುದಿಲ್ಲ. ಇಕೋಯಟಚಿ ಎಂಬುದ 
ರಿಂದ ಯಣಾದೇಶ. | | 


ಮರ್ಜಯೆಂತೆ-ಮೃಜೂ ಶುದ್ಧೌ ಧಾತು. ಣಿಜಂತದಮೇಲೆ ಛಾಂದಸವಾದ ಲಜ". ಪ್ರಥಮ 
ಪುರುಷ ಬಹುವಚನದಲ್ಲಿ ಅಂತಾದೇಶ. ಸೆಂಜ್ಞಾಪೂರ್ವಕೋ ವಿಧಿರಸಿತ್ಯಃ ಬಹುಲಂಭಂದಸ್ಯಮಾರ್ಜಯೋ- 
ಗೇ8ಪಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಕಿಜಂತನಿಘಾತಸ್ತರ ಬರುತ್ತದೆ. 





486 | | ಸಾಯಣಭಾಷ್ಯ ಸಹಿತಾ [ ಮಂ. ೧. ಅ.೧೧. ಸೂ. ೬೧. 


ET ೋೋೋ ೋ AS ಯೋ ಯೋ ಲ ಯಾ ಸ ಜಾ ಸ ಸ ಬ ಯ ಜು ಯ ಕ ಬ ಬಟು ಗು ಟಟ ಬುಡು ಓಟಿಜಿ ಗ ಆ ಎಂಟು me ಗಾಗಾರ ಆಗಾರ ಸಕಇ” ಇರಾ 


|| ಸಂಹಿತಾಪಾಠಃ || 


ಅಸ್ಮಾ ಇದು ತ್ಯ ಮುಪಮಂ ಸ್ವರ್ಷಾಂ ಭರುಮಾ ಂಗೂಷಮಾಸ್ಯೇನ | 


ಮಂಹಿಷ್ಠವ ಮಚ್ಚೊ ಕ್ಷಿ ಭಿರ್ಮತೀನಾಂ ಸ ಸುವೃಕ್ತಿಭಿಃ ಸೂರಿಂ ವಾವೃಧಧ್ಯೆ 
Hal 


ಪದಪಾಠಃ 


1, | 
ಅಸ್ಕೈ |! ಇತ್‌! ಊಂ ಇತಿ! ತೈಂ! ಉಪಃನ:೦! ಸ್ವಷಿಸಾಂ | ಭರಾನಿ | 
} | K 
ಆಂಗೂಷಂ | ಆಸ್ಕೇನ | 
| | 
ಮಂಹಿಷ್ಕಂ | ಅಚ್ಛೋಕ್ತಿಭಿ:! ಮತೀನಾಂ | ಸುೂನೃಕ್ತೀಭಿಃ! ಸೂರಿಂ | ವ- 


] 
ವೃಧರ್ಯೈ 14॥ 
, 11 ಸಾಯಣಭಾಷ್ಯಂ || 


ಆಸ್ಮಾ ಇಡು ಅಸ್ಮಾ ಏನೇಂದ್ರಾಯ ತ್ಯಂ ತಂ ಪ್ರಸಿದ್ಧಮುಪಮಮುಪಹಮಾನಹೇತುಭೂತೆಂ 
ಸ್ವರ್ಷಾಂ ಸುಸ್ಮೃರಣೀಯಸ್ಕ ಧನಸ್ಯ ದಾತಾರಂ ಸೊರಿಂ ನಿಪಶ್ಚಿತಮಿಂದ್ರ ಂ ವವೃಧಧ್ಯೈ ವರ್ಧಯಿತುಂ 
ಸುವೃಕ್ತಿಭಿ: ಸುಸ್ಮ್ವಾವರ್ಜಕೈಃ | ಸಮರ್ಥೈರಿತ್ಯರ್ಥಃ | ಮತೀನಾಂ ಸ್ತುತೀನಾಂ ಸಂಬಂಧಿಭಿರಬ್ಬೋಕ್ತಿಭಿಃ 
ಸ್ವಚ್ಛೈರ್ವಚೋಭಿರ್ಮಂಹಿಸ್ಮಮತಿಶಯೇನ ಪ್ರೈವೃಪ್ಟಮೇವಂಲಕ್ಷಣಮಾಂಗೂಷಮಾಘಥೋಸಷಮಾಸ್ಯೇನೆ 
ಮುಖೇನ ಭರಾಮಿ | ಕರೋಮಿಾತ್ಕರ್ಥಃ || ಉಪಮಂ | ಉಪಮಾಯತೇಂನೇನೇಶ್ಯುವಮಃ | ಘಇರ್ಥೇ 
ಕನಿಧಾನಮಿತಿ ಕರಣೇ ಕಪ್ಪತ್ಯಯಃ | ಆತೋ ಲೋಪ ಇಟ ಚೇತ್ಯಾಕಾರಲೋಸಃ | ಸ್ವರ್ಷಾಂ | ಸುಪೂ- 
ರ್ನಾದರ್ಶೇರ್ನಿಜಂತಃ ಸ್ವರ್‌ಶಬ್ದಃ | ಷಣು ದಾನೇ! ಜನಸನಖನಕ್ರೆಮಗೆನೋ ನಿಟ್‌! ವಿಡ್ತನೋರನುನಾಸಿ- 
ಕಸ್ಯಾದಿತ್ಯಾತ್ಸಂ | ಸನೋಶೇರನ | ಪಾ. ೮-೩-೧೦೮ | ಇತಿ ಸಶ್ವೆಂ | ಭರಾಮಿ | ಸಾದಾದಿತ್ವಾನ್ನಿ ಘಾತಾ- 
ಭಾವಃ | ಅಚ್ಚೊ ೇಕ್ರಿಭಿಃ | ಅಚ್ಛಾ ಉಕ್ತೆಯೋ ಯೇಷಾಂ | ಬಹುನ್ರೀಹೌ ಪೂರ್ವಸದಪ್ರಕೃತಿಸ್ವರತ್ವೆಂ | 
ಮತೀನಾಂ | ನಾಮನ್ಯತರಸ್ಯಾಮಿತಿ ನಾಮ ಉದಾತ್ತೆತ್ನೆಂ | ವವೃಧರ್ಥ್ಯೆ | ವ ಥು ವೃದ್ಧಾ ನಿತ ಸಸ್ಮಾದಂತ- 
| ರ್ಭಾನಿತಣ್ಯರ್ಥಾತ್ತು ಮರ್ಥೆ ಸೇಸೇನಿತಿ ಕಥ್ಯೈಪೈತ್ಯಯಃ | ಕತ್ತ್ಯಾಡ್ಲು ಹಾಭಾವ:ಃ | ಇ ರರ್ಭಾವಶ್ಭಾಂ- 
ದಸಃ | ಯೆದ್ಧಾ | ಯರ್ಜಲುಗಂತಾಡೆಸ್ಮಿನ್ಸತ್ಯೆಯೆ ಆಗಮಾನುಶಾಸೆನಸ್ಯಾನಿತ್ಯತ್ವಾದ್ರೀಗಾವ್ಯಭಾವಃ | 

ಅನ್ಕೇಷಾಮನಿ ದೃಶ್ಯತ ಇತಿ ಸಾಂಹಿತಿಕೆಮಭ್ಯಾಸಸ್ಯ ದೀರ್ಫತ್ವಂ | ಪ್ರೆತ್ಯಯೊದ್ಯುದಾತ್ತತ್ತೈಂ ॥ 


| ಪ್ರತಿಪದಾರ್ಥ || 
ಆಸ್ಮಾ ಇ ಇದು--ಇದೇ ಇಂದ್ರನಿಗೆ | ತ್ಯಂ--ಪ್ರಸಿದ್ಧನಾಗಿಯೂ | ಉಪಮಂ--ಮಾಡರಿಯಾಗಿಯೂ | 
ಸ್ಪರ್ಷಾಂ--ಒಳ್ಳೆ ಯ ಧನದಾತನಾಗಿಯೂ | ಸೂರಿಂ--ಪ್ರಾ ಜ್ರ ಸ್ಸನಾಗಿಯೂ ಇರುವ ಇಂದ್ರನನ್ನು | ವವೃ 





ಅ, ೧. ಅ. ಇ. ವ, . ೨೭] _ ಖುಗ್ಗೇದಸಂಹಿತಾ 487 


ಎ ರ ಲ  ್‌ ಹ್ಪಹಹಭಚ್ರೋ್ರಟ್ರ್ರೋ8 ರೂ ಘೂ ಖಾ ಶ್ತ ಪ  ್ಟ[[ುುು ರ ಟಟ ಯ ಯರ ಲ್ಲ ಉಲ ಯ ಟೊ ಹಾರ್ಟು ೊೈ್‌್‌ೈ್ಟ್ಕೊರ ಟ್‌ ಕ 


ಧಭ್ಯೈ- ಉನ್ನತವಾಗಿ ಚಿಳೆಸುವುದಕ್ಟೋಸ್ಟರ! ಸುವೃಕ್ತಿಭಿ8-- ಸಮರ್ಥವಾಗಿ ಕಾರ್ಯಕಾರಿಗಳಾದ! ಮತೀನಾಂ-... 
ಸ್ತೋತ್ರೆಗಳ | ಅಜ್ಛೋಕ್ತಿಭಿಃ-- ಶುದ್ಧವಾದ ವಾಶ್ಚುಗಳಿಂದ | ಮಂಹಿಷ್ಯಂ--ಅತ್ಯಂತ ವೃದ್ಧಿ ಹೊಂದಿದ | 
ಆಂಗೂಸೆಂ--ಸ್ತೋತ್ರಘೋಷನವನ್ನು ! ಆಸ್ಕೇನ-- ಮುಖದಿಂದ | ಭರಾಮಿ-- ಪಠಿಸುತ್ತೇನೆ || 


| ಭಾವಾರ್ಥ || 


ಪ್ರಸಿದ್ದನಾಗಿಯೂೂ ಮಾದರಿಯಾಗಿಯೂ, ಒಳ್ಳೆ ಯಥನದಾತನಾಗಿಯೂ ಮತ್ತು ಪ್ರಾಜ್ಞನಾಗಿಯೂ 


ಇರುವ ಇಂದ್ರನ ಶ್ರೇಷ್ಠವಾದ ಗುಣಗಾನಮಾಡುವುದಕ್ಕಾಗಿ ಸಮರ್ಥವಾದವೂ, ಸ್ತೋತ್ರಗಳಿಗೆ ಸಂಬಂಧಿಸಿದವೂ 


ಆದ ಶುದ್ಧವಾದ ವಾಕ್ಟುಗಳಿಂದ ವೃದ್ಧಿ ಹೊಂದಿದ ಸ್ತೋತ್ರಫಘೋಷನನ್ನು ನನ್ನ ಮುಖದಿಂದ ಹಠಿಕುತ್ತೇನೆ. 


English Translation. 
1 offer with my mouth a loud exclamation with powerful and pure 


words of praise, to exalt him who is the type (of a1), the ೮1767 (೦8 good things) 
the great, the wise. 


|| ವಿಶೇಷ ವಿಸಯೆಗಳು || 


ಸ್ವರ್ಷಾಂ--ಸುಷ್ಮು ಅರಣೀಯೆಸ್ಯ ಧನಸ್ಯ ದಾತಾರಂ--ಪ್ರಕರ್ಷವಾದ ಧೆನಸಮುದಾಯವನ್ನು 
ಕೊಡುವ ಇಂದ್ರನನ್ನು. | 

ಮಂಹಿಷ್ಠಂ.-.ಅತಿಶಯವಾದ ರೀತಿಯಲ್ಲಿ ವೃದ್ಧಿ ಹೊಂದುವ. ಇದು ಆಂಗೂಸಂ ಎಂಬ ಪದಕ್ಕೆ 
ವಿಶೇಷಣ. | 

ಅಜ್ಲೂಷಂ-- ಅಜ್ಲೂಷಃಸ್ತೋಮ ಅಘೋಷಃ (ನಿರು. ೫-೧೧) ಸ್ತುತಿವಿಷಯವಾದ ಘೋಷಣೆ. 

ಉಸೆಮಂ- ಉಸಪೆನೀಯೆತೇ ಅನೇನೇತಿ ಉಪಮಃ-- ಉಪಮಾನ ಹೇತುಭೂತಂ-- ಹೋಲಿ 
ಕೆಗೆ ಮೂಲಕಾರಣವಾದದ್ದು. 

| ಭರಾಮಿ--ಕರೋಮಿಸಾತ್ಯರ್ಥಃ--ಧರಿಸುತ್ತೆನೆ ಎಂದು ಧಾತುವಿನ ಅರ್ಥವಾಗಿದ್ದರೂ, ಇಲ್ಲಿ ಮಾಡು 

ತ್ತೇನೆ ಎಂಬರ್ಥವನ್ನು ಹೇಳಿದ್ದಾರೆ. | 


|} ವ್ಯಾಕೆರಣಪ್ರ ಕ್ರಿಯಾ || 


ಘ 


ತ್ಯೈಮ--ತ್ಯದ್‌ ಶಬ್ದ. ಅಮ್‌ ಸರವಾದಾಗೆ ತೈದಾದೀನಾಮಃ ಎಂಬುದರಿಂದ ಅತ್ವ. ಅತೋ- 
ಗುಣೇ ಸೂತ್ರದಿಂದ ಪರರೂಪ. ಅಮಿಪೂರ್ವಃ ಸೂತ್ರದಿಂದ ಪೂರ್ವರೂಪ. | 

ಉಪೆಮಮ್‌ಉಪಮೀಯತೇಂನೇನೇತಿ ಉಪಮಃ ಮಾಜ್‌ ಮಾನೇ ಧಾತು. ಘಲರ್ಥೇಕ- 
ವಿಧಾನಮ್‌ ಎಂಬ ವಚನದಿಂದ ಕರಣಾರ್ಥದಲ್ಲಿ ಕ ಪ್ರತ್ಯಯ. ಕಿತ್ತಾದುದರಿಂದ ಆತೋ ರೋಪೆ ಇಜಿಚೆ 
(ಪಾ. ಸೂ. ೬-೪-೬೪) ಎಂಬುದರಿಂದ ಆಕಾರಲೋಪ. ಪ್ರತ್ಯಯಸ್ವರದಿಂದ ಅಂಶೋದಾತ್ತ. 





488 ಸಾಯಣಭಾಷ್ಯಸಹಿತಾ [ಮಂ. ಗಿ. ಅ. ೧೧. ಸೂ, ೬೧. 


When” NN NET TE NN AS Ns 





ಸ್ವ್ಪರ್ಪಾಮ್‌--ಯ ಗ? ಧಾತು, ಸು ಪೂರ್ವವಾಗಿರುವಾಗ ಇದಕ್ಕೆ ಅನ್ಯೇಭ್ಯೋನಿ ದೈಶ್ಯಂತೇ 
ಎಂಬುದರಿಂದ ವಿಚ್‌ ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿಗೆ ಗುಣ. ಸ್ವರ್‌ ಶಬ್ದವಾಗುತ್ತದೆ. ಷಣು 
ದಾಸೇ ಧಾತು. ಜನೆಸನಖನಕ್ರಮುಗನೋನಿಟ್‌ (ಪಾ. ಸೂ. ೩-೨-೬೭) ಎಂಬುದರಿಂದ ಇದಕ್ಕೆ ವಿಟ್‌ 
ಪ್ರತ್ಯಯ. ಇದುನರವಾದಾಗ ವಿಡ್ರನೋರನುನಾಸಿಕಸ್ಯಾತ್‌ (ಪಾ. ಸೂ. ೬-೪-೪೧) ಎಂಬುದರಿಂದ ಆತ್ವ, 
ಸನೋಶೇರನಃ (ಪಾ. ಸೂ. ೮-೩-೧೦೮) ಎಂಬುದರಿಂದ ಧಾತು ಸಕಾರಕ್ಕೆ ಷತ್ವ. ಸ್ಪರ್ಷಾ ಶಬ್ದವಾಗುತ್ತದೆ. 
ಗತಿಕಾರಕೋಪಪದಾತ್‌ ಕೃತ್‌ ಎಂಬುದರಿಂದ ಕೃದುತ್ತರಪದ ಪ್ರಕೃತಿಸ್ವ್ರರ ಬರುತ್ತೆದೆ. ದ್ವಿತೀಯಾ ಏಕವಜ 


ನಾಂತರೂಪ, 


ಭರಾವಿಎಡುಭೃ ಇ ಭರಣೇ ಧಾತು. ಲಡುತ್ತ ಮಪುರುಷ ಏಕವಚನರೂಪ. ಪಾದಾದಿಯಲ್ಲಿ 
ಬಂದುದರಿಂದ ನಿಘಾತಸ್ತರ ಬರುವುದಿಲ್ಲ. ಅದುಸದೇಶದ ಪರದಲ್ಲಿ ಬಂದುದರಿಂದ ಲಸಾರ್ವಧಾತುಕವು ಅನು 
ದಾತ್ರವಾಗುವುದರಿಂದ ಧಾತುಸ್ಕರ ಉಳಿಯುತ್ತದೆ. 


ಮಂಹಿಷ್ಠಮ್‌-ಮಹಿ ವೃದ್ಗೌ ಧಾತು. ಇದಕ್ಕೆ ತೃಚ್‌ ಪ್ರತ್ಯಯ ಬಂದಾಗ ಮಹಿತ್ಸೃ ಶಬ್ದವಾಗು 
ತ್ತದೆ. ಅತಿಶಯಾರ್ಥನಿವಕ್ತಾ ಮಾಡಿದಾಗ ಇಸ್ಕನ್‌ ಪ್ರತ್ಯಯ, ತುರಿಷ್ಠೇಮೇಯಃಸು ಎಂಬುದರಿಂದ 
ತೃಚಿಗೆ ಲೋಪ. ಇನ್ಮನ್‌ ನಿತ್ತಾದುದರಿಂದ ಆದ್ಯುದಾತ್ರಸ್ಟರ ಬರುತ್ತದೆ. 


ಅಜ್ಭೋಕಿ,ಭಿಃ-_ ಅಚ್ಛಾ ಉಕ್ತಯೋ ಯೇಷಾಂ... ಅಚ್ಛೋಕ್ತಯಃ | ಬಹುವ್ರೀಹ್‌ೌ ಪ್ರಕೃತ್ಯಾ 


ಪೂರ್ವಪದಮ” ಎಂಬುದರಿಂದ ಪೂರ್ವಪದಪ್ರಕೃತಿಸ್ಟರ ಬರುತ್ತದೆ. ತೃತೀಯಾ ಬಹುವಚನಾಂತರೂಪ. 


ಮತೀನಾಮ್‌-ಮನ ಜ್ಞಾನೇ ಧಾತು. ಕಚ್‌ ಪ್ರತ್ಯಯ. ಅನುನಾಸಿಕ ಲೋಪ, ಷಷ್ಮೀ 
ಬಹುವಚನದಲ್ಲಿ ಅಮ್‌ ಪ್ರತ್ಯಯ. ಅದಕ್ಕೆ ನುಡಾಗಮ. ವೂರ್ವದ ಅಜಂತಾಂಗಕ್ಕೆ ದೀರ್ಫ್ಥ. ನಾಮನ್ಯ- 
ತರಸ್ಯಾಮ (ಪಾ. ಸೂ. ೬-೧-೧೭೭) ಎಂಬುದರಿಂದ ನಾಮಿಗೆ ಉದಾತ್ತಸ್ತರ ಬರುತ್ತದೆ. 


| ವವೃಧಡ್ಬೆ ಹೈ ವೃಧು ವೃದ್ದಾ ಧಾತು. ಚಿಜರ್ಥವು (ಪ್ರೇರಣಾ) ಧಾತ್ರರ್ಥಾಂತರ್ಭೂತವಾಗಿರು 
ವಾಗ ಇದಕ್ಕೆ ತುಮರ್ಥೆೇಸೇಸೇನ. (ಪಾ. ಸೂ. ೩-೪-೯) ಎಂಬುದರಿಂದ ಕ್ರೈ ಪ್ರತ್ಯಯ. ಕಿತ್ತಾದುಡರಿಂದ 
ಗುಣ ಬರುವುದಿಲ್ಲ- ಪ್ರತ್ಯಯ ನರವಾದಾಗ ಛಾಂದಸನಾಗಿ ಧಾತುವಿಗೆ ದ್ವಿಶ್ಟಾದಿಗಳು ಬರುತ್ತವೆ. ಅಥವಾ 
ಅತಿಶಯಾರ್ಥದಲ್ಲಿ ಯಜ. ಯೆಜೋಚಿಚೆ ಎಂಬುದರಿಂದ ಅದಕ್ಕೆ ಲುಕ್‌.  ಯಜ್‌ಲಜಂತದ ಮೇಲೆ 
ಹಿಂದಿನಂತೆ ಕಚ್ಚಿ ಪ್ರತ್ಯಯ. ಆಗ ಆಗಮಾನುಶಾಸನಮನಿತ್ಯಮ” ಎಂಬ ವಚನದಿಂದ 'ಯಜ್ಜ` ನಿಮಿತ್ತವಾಗಿ 
ಧಾತುವಿಗೆ ದ್ವಿತ್ವ ಬಂದಾಗ ರೀಗಾದಿಆಗಮ ಅಭ್ಯಾಸಕ್ಕೆ ಬರುವುದಿಲ್ಲ. ಅನ್ಯೇಷಾಮಸಿದೃ ಶ್ಯಶೇ (ಪಾ. ಸೂ. 
೬-೩-೧೩೭) ಎಂಬುದರಿಂದ ಸ್ಥಂಹಿತಾದಲ್ಲಿ ಅಭ್ಯಾಸಕ್ಕೆ ದೀರ್ಫೆ ಬರುತ್ತದೆ. ಏಜಂತವಾದುದರಿಂದ ಕೈನ್ಮೇಜಂತಃ 
ಸೂತ್ರದಿಂದ ಅವ್ಯಯಸಂಜ್ಞ್ವಾವನ್ನು ಹೊಂದುತ್ತದೆ, ಪ್ರತ್ಯಯದ ಆದ್ಯುದಾತ್ತಸ್ವರದಿಂದ ಧಕಾರೋತ್ತರಾಕಾ 
ವು ಉದಾತ್ತವಾಗುತ್ತದೆ. 





ಅ. ೧. 7.೪. ವ. ೨೭,]. ಖಗ್ಗೇದಸಂಹಿತಾ 450: 


| ಸಂಹಿತಾಪಾಶಠಃ ? ' 
kN 


ಅಸ್ಮಾ ಇದು ಸ್ತೋಮಂ ಸಂ ಓನೋಮಿ ರಥಂ ನ ತಪ್ಪೆ ವ ತಕ್ಸಿನಾಯ | 
I (|. | | 
ಗಿರಶ್ಚ ಗಿರ್ವಾಹಸೇ ಸು ನೈಕ್ಷೀಂದಾ ಯ ವಿಶ್ವಮಿನ್ವಂ ಮೇಧಿರಾಯ HS 
|| ಪದಪಾಠಃ || | 
ಅಸ್ಕ )! ಇತ್‌ | ಊಂ ಇತಿ ಕ ಸ್ತೋಮಂ | ಸಂ! ಹಿನೋಮಿ! ರಥಂ | 


ತಪ್ಪಾ5ಇವ | ತತ್ತ್‌ಸಿನಾಂದು | 


| | | 
| ಚ | ಗಿರ್ನಾಹಸೇ | ಸು5ವೃಕ್ತಿ | ಇಂದ್ರಾಯ | ನಿಶ್ಚಂ5ಇನ್ವಂ | ಮೇಧಿ-. 


ರಾಯ ೪ | 
॥ ಸಾಯಣಭಾಸ್ಯಂ ॥ 

ಅಸ್ಮಾ ಏನೇಂದ್ರಾಯೆ ಸೋಮಂ ಶಸ್ತ್ರರೂಸಂ ಸ್ತೋತ್ರಂ ಸಂ ಹಿನೋಮಿ ! ಪ್ರೇರಯಾಮಿ 
ತತ್ರ ದೈಷ್ಟ್ರಾಂತಃ | ಶಕ್ಸಿನಾಯೆ। ಸಿನಮಿತ್ಯನ್ನ ನಾಮ | ಸಿನಮನ್ನಂ ಭವತಿ ಸಿನಾತಿ ಭೂಶಾನೀತಿ ಯಾಸ್ಕಃ! 
ನಿ. ೫.೫ | ತೇನ ರಥೇನ ಸಿನಮನ್ನೆಂ ಯೆಸ್ಯ ಸ ತಥೋಕ್ತ:ಃ | ತಸ್ಮೈ ರಥಸ್ವಾಮಿನೇ ತಸ್ಟೇನ ತಷ್ಟಾ 
ತೆಕ್ನಕೋ ರಥನಿರ್ಮಾತಾ ರಥಂ ನ | ಯಥಾ ರಥಂ ಪ್ರೇರಯತಿ ತದ್ವತ್‌ | ಇವೇಶ್ಯೇತತ್ಸಾಪಪೂರಣಂ | 
ತಥಾ ಗಿರ್ನಾಹಸೇ ಗೀರ್ಥಿಃ ಸ್ತುತಿಭಿರುಹ್ಯಮಾನಾಯೇಂದ್ರಾಯ ಗಿರಶ್ಚ ಶಸ್ತ್ರೆಸೆಂಬಂಧಿನೀಃ ಕೇವಲಾ 
ಯಚೆಶ್ನ ಸುವೃಕ್ತಿ ಶೋಭಜನಮಾವರ್ಜನಂ ಯಥಾ ಭವತಿ ತಥಾ ಪ್ರೇರಯಾಮಿ | ತಥಾ ಮೇಧಿರಾಯ 
ಮೇಧಾವಿನ ಇಂದ್ರಾಯು ವಿಶ್ವಮಿನ್ರಂ ವಿಶ್ವವ್ಯಾಪಕಂ ನಿಶ್ರೈರ್ವ್ಯಾಪ್ರ ೦ ಸರ್ವೋತ್ಪ್ರೃಷ್ಟ್ಠಂ ಹನಿಶ್ಚ ಸಂ ಹಿ- 
ನೋಮಾತೃನುಷಂಗಃ | ಹಿನೋಮಿ | ಹಿ ಗತ್‌ ವೃ ದ್ದೌ ಚೆ! ಸ್ವಾದಿತ್ವಾತ್‌ ಶ್ಲುಃ!| ತಪ್ಪೇವ | ಶಕ್ಷೂ 
ತ್ರಕ್ಷೂ ಶನೂಕರಣೇ | ತಾಚ್ಛೀಲಿಕಸ್ಟ್ರೈನ್‌ | ಊದಿತ್ತಾ ತತ್ತ ಇಡಭಾವಃ।ಸ್ಟೋಃ ಸಂಯೋಗಾದ್ಯೋರಂತೇ 
ಚೇತಿ ಕಕಾರಲೋಪಃ | ನಿತ್ತಾದಾಮ್ಕುದಾತ್ತತ್ವಂ | ತತ್ಸಿನಾಯ | ಶಿನಶಬ್ದಃ ಹಿಇಗ್‌ ಬಂಧನ ಇತ್ಯಸ್ಮಾ- 
ದಿನ್‌ ಸಬ್‌ ಷೇಜುಷ್ಯನಿಬ್ಯೋ ನಕ್‌ |! ಉ. &-೨ | ಇತಿ ನಕ್‌ಪ್ರತ್ಯಯಾಂಶಃ | ಬಹುಪ್ರೀಹೌ ಪೂರ್ವ- 
ಪಡಪ್ರಕೃತಿಸ್ಟರತ್ವಂ | ಗಿರ್ವಾಹಸೇ | ವಾಹಿಹಾಧಾಳ್ಭ್ಯ್ಯಶ್ಚಂದಸೀತಿ ವಹಶೇಃ ಕೇವಲಾಡ್ವಿಹಿತೋತಸು- 
ನ್ರತ್ಯಯೋ ಗತಿಕಾರಕೆಯೋರಸಿ ಪೂರ್ವಪದಪ್ರ ಕೃತಿಸ್ವರತ್ತಂ ಚೇತಿ ವಚನಾತ್ವಾರಕೆಪೊರ್ವಸ್ಯಾಪಿ ಭವತಿ. 
ಪೂರ್ವಪದಪ್ರಕೃತಿಸ್ಟರತ್ತ್ವಂ ಚೆ 7 ಿದಿತ್ಯನುವೃತ್ತೇರುಪಧಾವೃದ್ಧಿಃ | ಹಲಿ ಚೇತಿ ದೀರ್ಫಾಭಾವಶ್ಸಾ ಂ- 
ದೆಸಃ [ವಿಶ್ವಮಿನ್ವಂ | ಇನಿ ವ್ಯಾಪ್ಟೌ | ವಿಶ್ವಮಿನ್ವತಿ ವ್ಯಾಸ್ಟೋತೀತಿ ನಿಶ್ವಮಿನ್ವಂ | ಪಚಾದ್ಯಚ್‌ | ಲುಗೆ- 
ಭಾವಶ್ಛಾಂದಸಃ | ಯೆದ್ದಾ ! ಖಜ್‌ಪ್ರತ್ಯಯೋ ಬಹುಲವಚೆನಾವಸ್ಮಾದಪಿ ಧಾತೋರ್ರ್ರ್ಯಷ್ಟವ್ಯ: | ಮೇಧಿ- 
ರಾಯೆ | ಮೇಧಾ ಅಸ್ಯಾಸ್ತೀತಿ ಮೇಭಿರಃ! ಮೇಥಾರಥಾಭ್ಯಾವಿಂರನಿರಚ್‌ ವಕ್ತವ್ಯೌ | ಪಾ. 
೫-೨-೧೦೯.೩ | ಇತಿ ಮತ್ತರ್ಥೀಯ ಇರನ್‌ | ನಿತಾ ತ್ಸ ದಾಮ್ಯದಾತ್ರತ್ವಂ o il 

63 





490 ಸಾಯಣಭಾಕ್ಮಸಜಶಾ [ಮಂ. ೧. ಅ, ೧7. ಸೂ. ೬೧. 


ಹಾ ಗಾ6 ಓಡು (ಕುಚ ಇಟು (1... ಓಜ. Nm ಟಟ ಟಟ ಯ ಯ ಅ ಸ ರಾ ಬ್ಬ ರಾ ಲಸಲಚಭಭ್ಯ ಅಜ ಇ ಚ ಬಜ 


॥8ೆಹಪ ಪ್ರತಿಪದಾರ್ಥ | 


ತತಿ ್ಸ್ಸಿನಾಯ-..( ಸಾರಥಿಗೆ) ಅನ್ನ ಸಂಪಾದನೆಗಾಗಿ ತೆಸ್ಟೆ (ವ ರಥಂ ನ_ಬಡಗಿಯು ರಥವನ್ನು 
ನಿರ್ಮಿಸುವಂತೆ | ಗಿರ್ನಾಹಸೇ--ಸ್ತುತಿಗಳಿಂದ ವಹಿಸಲ್ಪಡುವ (ವೃದ್ಧಿ ಕೊಂಡುವ) | ಇಂದ್ರಾಯೆ--ಇಂದ್ರಥಿ 
ಗೋಸ್ಕರ | ಸ್ತೋಮಂ---ಶಸ್ರರೂಪವಾದ ಸ್ತೋತ್ರನನ್ನೂ | ಗಿರಶ್ನ - (ಕೆಸ್ತ್ರಸಂಬಂಧೆಗಳಾದ ಕೇವಲ) ಖುಕ್ತು 
ಗಳನ್ನೂ | ಸುವೃಕ್ತಿ ಒಳ್ಳೆಯ ಕಾರ್ಯಕಾರಿಗಳಾಗುವಂತೆ | ಸಂ ಹಿನೋಮನಿ- ನಿರ್ಮಿಸಿ ಅರ್ಪಿಸುತ್ತೇನೆ 
(ಮತ್ತು) | ಮೇಧಿರಾಯ- ಪ್ರಾಜ್ಞನಾದ ಇಂದ್ರನಿಗೆ! ನಿಶ್ಚಮಿನ್ವಂ-ಸರ್ವಶ್ರೇಷ್ಠವಾದ ಹವಿಸ್ಸನ್ನು 
(ಸೆಂ ಹಿಸೋಮಿ-- ನಿರ್ಮಿಸಿ ಅರ್ಪಿಸುತ್ತೇನೆ) | 


| ಭಾವಾರ್ಥ | 


ಬಡಗಿಯು ಸಾರಥಿಯ ಅನ್ನ ಸಂಪಾದನೆಗಾಗಿ ರಥವನ್ನು ನಿರ್ಮಿಸುವಂತೆ ನಾನೂ ಸಹ ಸ್ತುತಿಗಳಿಂದ 
ವೃದ್ಧಿಹೊಂದುವ ಇಂದ್ರನಿಗಾಗಿ ಶಸ್ತ್ರರೂಸವಾದ ಸ್ತೋತ್ರವನ್ನೂ ಮತ್ತು ತತ್ಸಂಬಂಧವಾದ ಕೇವಲ ಖಕ್ಕುಗ 
ಳನ್ನೂ ಸಹೆ ಸಾರ್ಥಕಗಳಾಗುವಂತೆ. ನಿರ್ಮಿಸಿ ಅರ್ಪಿಸುತ್ತೇನೆ. ಮತ್ತು ಪ್ರಾಜ್ಞನಾದ ಇಂದ್ರನಿಗೆ ಸರ್ನಶ್ರೇಷ್ಕ 
| ವಾದ ಹವಿಸ್ಸ ನ್ನೂ ಅರ್ನಿಸುತ್ತೆ ನೆ. 


English T*ansation: | 
I send hymns to him (Indra) as the constructor of a car drives 18 to its 


owner, (50 that he) may thence (obtain) food ; I send praises to him who is 
entitled to commendation ; and most excellent oblations to the wise Indra. 


|| ವಿಶೇಷನಿಷಯಗಳು || 


ಸ್ತೋಮಂ- ಶಸ್ತ್ರರೂಪಂ ಸ್ಕೋತ್ರಂ--ಯಾಗದಲ್ಲಿ ಇಂದ್ರನನ್ನು ಸ್ತುತಿಸುವ ಹಲವು ಮಂತ್ರಗಳಿಗೆ 
ಶಸ್ತ್ರಗಳೆಂದು ಹೆಸರು. ಇಂತಹ ಮಂತ್ರಸಮೂಹಗಳಿಗೆ ಸ್ಫೋಮವೆಂದು ಹೆಸರು. 


ತಶ್ಸಿನಾಯೆ-- ಶೇನ ರಥೇನ ಸಿನಮನ್ನಂ ಯೆಸ್ಯ ಎಂಬ ವ್ಯುತ್ತತ್ತಿಯಂತೆ ರಥಸಹಿತವಾದ ಹನಿರ್ಲ 
. ಕ್ಷಣವಿಶಿಷ್ಟೆವಾದ ಅನ್ನದಿಂದ ಎಂಬುದು ಇದರ ಅರ್ಥ. ಸಿನಮನ್ನಂ ಭವತಿ ಸಿನಾತಿ ಭೂತಾನಿ (ನಿರು. ೫-೫) 
ಂಡು ನಿರುಕ್ತದಲ್ಲಿ ಸಿನಶಬ್ದಕ್ಕೆ ಅನ್ನ ಎಂಬರ್ಥವನ್ನು ಕಲ್ಪಿಸಿದ್ದಾರೆ. 


ತಪ್ಪೇವ--ತಷ್ಟಾ ಇವ ತಕ್ಷಕೋ ರಥನಿರ್ಮಾತಾ ರಥವನ್ನು ನಿರ್ಮಿಸುವ ಶಕ್ಷಕನಂತೆ ಎಂದರ್ಥ. 
ಶ್ಲಿ ಇವ ಶಬ್ದವು ಕೇವಲ ಪಾದಪೂರಣಾರ್ಥಕ. ಏಕೆಂದರೆ ಇದೇ ಅರ್ಥಕೊಡುನ ನ ಶಬ್ದವು ರಥಶಬ್ದಾನ್ವಯ 
10ದ ಈ ಅರ್ಥವನ್ನು ಕೊಡುವುದು. 


ಗಿರ್ನಾಹಸೇ-ಗೀರ್ಭಿಃ ಸ್ತುತಿಭಿಃ ಉಹ್ಯಮಾನಾಯೆ. ಇದು ಇಂದ್ರಾ ಯ ಎಂಬ ಸದಕ್ಕೆ ನಿತೇಷಣ. 
ಹೋತ್ಸವು ಮಾಡಿದ ಸ್ತುತಿ ವಚನಗಳನ್ನು ಪೂರ್ಣವಾಗಿ ಅಂಗೀಕರಿಸುವನನು ಎಂದರ್ಥ. 


ಸುವೃಕ್ತಿ-ಕೋಭನಮಾವರ್ಜನಂ ಯಥಾ ಭವತಿ ತಥಾ ಪ್ರೇರಯಾನಿ ಇಂದ್ರನಿಗೆ ಅತ್ಯಂತ : 
ತೃಪ್ತಿಯಾಗುವಂತೆ ಸ್ಕೋತ್ರಮೂಡುಕ್ತೀನೆ.' ಅಥವಾ ಸ್ತೊ ತ್ರ ಮಂತ್ರ ಗಳನ್ನು ಆರೀತಿ ಪ್ರೆ ್ರೀರಿಸುತ್ತೆ (ಕೆ: ಎಂದು 
ತಾತ್ಪರ್ಯಾರ್ಥ. 





ಅ.೧. ಅ. ೪, ವ, ೨೭, ] ಖುಗ್ಗೇದಸಂಹುತಾ' | ' 491 


ನ್‌ ಗಾ ಲ ನನ್‌ ಗ್‌ ಡಿ 





ರಾ ಸಾಗಾ ರೇ ಗ್‌ ನ್‌ ಗ್‌ ನ್‌ ನಸ ಸ ಸ ಗ್‌ 


ನಿಶ್ವಮಿನ್ವಂ--ನಿಶ್ಚವ್ಯಾಸಕಂ ವಿಶ್ಚೈ ವಾಣ್ಯಪ್ತ ಸರ್ನೋತ್ಸ್ಯಸಷ್ಟಂ ಹವಿತ್ಚ ತಂ ಹಿನೋಮೀ 
ತ್ಯರ್ಥಃ--ವಿಶ್ವಮಿನ್ನತಿ ವ್ಯಾಪ್ಟೋತಿ ಇತಿ ನಿಶ್ವಮಿನ್ವಂ- ಇದು ಹವಿಃ ಎಂಬ ಹದಕ್ಕೆ ವಿಶೇಷಣವಾಗಿದೆ. 
ಈ ಹವಿಸ್ಸು, ಪ್ರಸಂಚದಲ್ಲೆಲ್ಲಾ ಪ್ರಸಿದ್ಧವಾದದ್ದು, ಅಥವಾ ವಿಶ್ವವನ್ನೇ ವ್ಯಾಫಿಸಿದುದ್ಳು ವಿಶ್ವಾತ್ಮಕವಾದದ್ದು 
ಸರ್ವೋತ್ಕ್ಯೃಷ್ಟವಾದದ್ದು, ಎಂದು ಹವಿಸ್ಸಿನ ಸ್ತುತಿ ಇಲ್ಲದೆ. '` 


1 ವ್ಯಾಕರಣಪ್ರಕ್ರಿಯಾ 1 


ಹಿನೋಮಿ--ಹಿ ಗತೌ ನೃದ್ಸ್‌ ಚ. ಧಾತು ಸ್ವಾದಿ. ಲಡುತ್ತಮಪುರುಷದಲ್ಲಿ ಮಿಪ್‌ ಪ್ರತ್ಯಯ. 
ಸ್ವಾದಿಭ್ಯ: ಶ್ನ್ನಃ ಎಂಬುದರಿಂದ ಶ್ನು ವಿಕರಣ, ಸಾರ್ವಥಾಶುಕಮಹಿತ" ಎಂಬುದರಿಂದ ಇದು ಜಂದ್ವದ್ಭಾವ 
ವನ್ನು ಹೊಂದುವುದರಿಂದ ಧಾತುವಿಗೆ ಗುಣ ಬರುವುದಿಲ್ಲ. ಮಿಪ್‌ ನಿಮಿತ್ತವಾಗಿ ವಿಕರಣಕ್ಕೆ ಗುಣ. ತಿಜಂತ: 
ನಿಘಾತಸ್ಕರ ಬರುತ್ತದೆ. | 


ತಸಷ್ಟೇವತಕ್ಷೂ ತ್ವಕ್ಷೂ ತನೂಕರಣೇ ಧಾತು. ಇದಕ್ಕೆ ತಚ್ಛೇಲಾರ್ಥದಲ್ಲಿ ತೃನ್‌ ಪ್ರತ್ಯಯ. 
ಧಾತುವು ಊದಿತ್ತಾದುದರಿಂದ ಸ್ವರತಿಸೂತಿ-(ಪಾ. ಸೂ. ೭-೨-೪೪) ಎಂಬುದರಿಂದ ಇಡ್ವಿಕಲ್ಪವಿಧಾನ ಮಾಡಿ 
ರುವುದರಿಂದ ಇಲ್ಲಿ ಇಡಾಗಮ ಬರುವುದಿಲ್ಲ. ತಕ್‌ಷ್‌ ತೃ ಎಂದಿರುವಾಗ ರುಲ್‌" ಪರವಾದುದರಿಂದ ಸ್ಟೋಃ 
ಸಂಯೋಗಾದ್ಯೋರಂತೇಚೆ ಎಂಬುದರಿಂದ ಸಂಯೋಗಾದಿಯಾದ ಕಕಾರಕ್ಕೆ ಲೋಪ. ಸ್ಫ್ಯುನಾಷ್ಟು: ಎಂಬು. 
ದರಿಂದ ಪ್ರತ್ಯಂು ತಕಾರಕ್ಕೆ ಷ್ಟುತ್ತ. ತಪ್ಪೃ ಶಬ್ದವಾಗುತ್ತದೆ. ಪ್ರತ್ಯಯ ನಿತ್ತಾದುದರಿಂದ ಆದ್ಯುದಾತ್ತ 
ಸ್ವರ ಬರುತ್ತದೆ. ಪ್ರಥಮಾ ಸು ಪರವಾದಾಗ ಯಮಶನಸ್ತುರು ಸೂತ್ರದಿಂದ ಅನಜಾದೇಶ.: ಅಸ್‌ತೈನ್‌- . 
ತೃ ಚ್‌ ಎಂಬುದರಿಂದ ಉಪಧಾದೀರ್ಫ ತಸ್ಟ್ರಾ ಎಂದು ರೂಪವಾಗುತ್ತದೆ. 


ತತ್ಸಿನಾಯ---ಸಿನ ಶಬ್ದ. ಷಿಳ್‌ ಬಂಧನೇ ಧಾತು. ಇದಕ್ಕೆ ಇಣ್‌ಸಿಲ್‌ ಜಿ ದೀಜಷ್ಯ- 
ನಿಭ್ಯೋ ನಃ (ಉ. ಸೂ. ೩-೨೮೨) ಎಂಬುದರಿಂದ ನಕ್‌ ಪ್ರತ್ಯಯ. ಧಾಕ್ವಾದಿಗೆ ಸಕಾರಾದೇಶ. ಕಿತ್ತಾ 
ದುದರಿಂದ ಧಾತುವಿಗೆ ಗುಣ ಬರುವುದಿಲ್ಲ. ತೇನ ಸಿನಂ ಯಸ್ಯ ಸಃ ತತ್ಪ್ಸಿನಃ ಬಹುಪ್ರೀಹೌಪ್ರಕೃತ್ಯಾ 
ಪೂರ್ವಪದಮರ್ಮ ಎಂಬುದರಿಂದ ಪೂರ್ವಪದ ಪ್ರಕೃತಿಸ್ವರ ಬರುತ್ತದೆ. 


ಗಿರ್ವಾಹಸೇ_-ವಹ ಪ್ರಾಪಣೇ ಧಾತು. ವಹಿಹಾಧಾಇಗ ಭೈಶೃಂದೆಸಿ (ಉ. ಸೂ. ೪.೬೬೦) 
ಎಂಬುದರಿಂದ ಕೇವಲವಾದ ವಹ್‌ ಧಾತುವಿಗೆ ವಿಹಿತವಾದ ಅಸುನ್‌ ಪ್ರತ್ಯಯವು ಗತಿಕಾರಕಯೋರಫಿ 
ಪೂರ್ವಪದಪ್ರೆಕೃತಿಸ್ಟರತ್ವಂಚೆ (ಉ. ಸೂ. ೪-೬೬೬) ಎಂಬ ವಚನವಿರುವುದರಿಂದ ಕಾರಕಪೊರ್ವವಾಗಿರುವಾ 
ಗಲೂ ಬರುತ್ತದೆ. ಅದರೊಡನೆ ಪೂರ್ವಪದಪ್ರಕೃತಿಸ್ವರವೂ ಬರುತ್ತದೆ. ಹಿಂದಿನ ಸೂತ್ರದಿಂದ ಚಿಕ್‌ ಎಂದು 
ಅನುವೃತ್ತವಾಗಿರುವುದರಿಂದ ಆಸುನಿಗೆ ಜಿದ್ದದ್ಭಾವವಿರುವುದರಿಂದ ಧಾತುವಿನ ಉಪಧೆಗೆ ಅತಉಪಧಾಯಾ, 
ಎಂಬುದರಿಂದ ವೃದ್ಧಿ ಬರುತ್ತದೆ. ಗಿರ್ವಾಹಸ" ಶಬ್ದವಾಗುತ್ತದೆ. ಗಿರ್‌ ಎಂಬಲ್ಲಿ ಯದ್ಯಪಿ ಹಲ್‌ಪರವಾದುದ 
ರಿಂದ ಹಲಿಚಿ ಎಂಬುದರಿಂದ ದೀರ್ಫ ಬರಬೇಕಾಗುತ್ತದೆ. ಆದರೆ ಛಾಂದಸವಾಗಿ ಇಲ್ಲಿ ದೀರ್ಫ ಬರುವುದಿಲ್ಲ. 
ಚತುರ್ಥೀ ಏಕವಚನರೂಪ. 


ವಿಶ್ವಮಿನ್ವಮ್‌ ಇನಿ ವ್ಯಾಪ್ತೌ ಧಾತು, ವಿಶ್ವಮಿನ್ವತಿ ವ್ಯಾಪ್ನೋತಿ ಇತಿ ವಿಶ್ವಮಿನ್ವಮ್‌. 
ಇದಿತೋನುಮ್‌ ಧಾತೋ: ಎಂಬುದರಿಂದ ಧಾತುವಿಗೆ ನುವತಾಗಮ, ಪಚಾದಿಯಲ್ಲಿ ಸೇರಿರುವುದರಿಂದ ನಂದಿ. 
ಗ್ರಹಪಚಟಾದಿಭ್ಯಃ--ಎಂಬುದರಿಂದ ಕರ್ತೃರ್ಥದಲ್ಲಿ ಅಚ್‌ ಪ್ರತ್ಯಯ. ಸಮಾಸವಾಜಾಗ ವಿಶ್ವಮ್‌ ಎಂಬಲ್ಲಿ 





492 | ಸಾಯಣಭಾಷ್ಯಸಹಿಶಾ [ಮಂ. ೧. ಅ. ೧೧. ಸೂ. ೬೧. 


ಲುಗಭಾವವು ಛಾಂದಸವಾಗಿ ಬರುತ್ತದೆ. ಅಥವಾ ಬಹುಲಗ್ರಹಣದಿಂದ ಖಚ್‌ ಪ್ರತ್ಯಯವು ಈ'ಧಾತುನಿಗೂ 
ಬರುತ್ತದೆ. ಆಗ ಅರುರ್ದಿ ಸಪಜಂತೆಸ್ಕೆ ಮುಮ್‌ (ಪಾ. ಸೂ. ೬-೩-೬೭) ಎಂಬುದರಿಂದ ವಿಶ್ವ ಎಂಬ 
ಅಜಂತಕ್ಕೆ ಮುಮಾಗನು. 


ನೇಧಿರಾಯ__ಮೇಧಾ ಅಸ್ಯ ಅಸ್ತಿ ಇತಿ ಮೇಧಿರಃ ಮೇಧಾರಥಾಭ್ಯಾಮಿರನ್ನಿರಚೌ ವಕ್ತ ನ್ಯೌ 
(ಪಾ. ಸೂ, ೫-೨-೧೦೯-೩) ಎಂಬುದರಿಂದ ಮತ್ತರ್ಥದಲ್ಲಿ ಇರನ್‌ ಪ್ರತ್ಯಯ.  ಯೆಸ್ಕೇತಿಚೆ ಎಂಬುದರಿಂದ 
ಆಕಾರಲೋಪ ಮೇಧಿರ ಶಬ್ದವಾಗುತ್ತದೆ. ಇರನ್‌ ನಿತ್ತಾದುದರಿಂದ ಇಸಿ ತ್ಯಾದಿರ್ನಿತ್ಯಮ್‌ ಎಂಬುದರಿಂದ 
ಆದ್ಯುದಾತ್ರಸ್ತ ಸ್ತರ ಬರುತ್ತಜಿ. ಚತುರ್ಥೀ ನಿಕವಚನಾಂಶರೂಪ. | 


| ಸಂಹಿತಾಕಾತೇ ॥ 


| | | 
ಅಸ್ಮಾ ಇದು ಸಪ್ತಿಮಿವ ಶ ಶವ ದಾ ದ್ರಾಯಾರ್ಕಂ ಜುಹ್ವಾ ೩ ಸಮಂಜೇ। 


ಆ 


ವೀರಂ ದಾನೌಕಸಂ ವಂ ಂದರ್ಯ್ಯೈಃ ಪುರಾಂ ಗೂರ್ತಶ್ರ ವಸಂ ದರ್ಮಾ ಣಂ॥೫| 


“ಸಿಡಿ is ಕುಜ 


| ಪದಪಾಠಃ | 


| 
ಅಸ್ಕೈ | ಇತ್‌! ಊಂ ಇತಿ | ಸಪ್ತ ೦5ಇನ ! ಶ್ರವಸ್ಕಾ | ಇಂದ್ರಾಯ ! ಅರ್ಕಂ! 


ಜುಹ್ಹಾ | ಸೆಂ! ಅಂಜೇ | 
| | | 
ವೀರಂ | ದಾನಂಓಕಸಂ |! ವಂದೆಧೈ! ಪುರಾಂ 1 ಗೂರ್ತಾಶ್ರನಸೆಂ। ದ- 


| 
ರ್ಮಾಣಂ ಜಗ 
§ | ಸಾಯಣಭಾಷ್ಯ ॥ 


ಅಸ್ಕಾ' ಏನೇಂದ್ರಾ ಯಾರ್ಕೆಂ ಸ್ತುತಿರೂಪಂ ಮಂತ್ರೆಂ ಶ್ರವಸ್ಯೂ ಶ್ರವಸ್ಯಯಾನ್ನೆ (ಚ್ಛಯಾ | 
ಅನ್ನೆಲಾಭಾಯೇತ್ಯರ್ಥಃ | ಜುಹ್ರಾಹ್ತಾನಸಾಧನೇನ ವಾಗಿಂದ್ರಿಯೇಣ ಸಮಂಜೇ | ಸಮಕ್ಷಂ ಕರೋಮಿ! 
ಏಕೀಕರೋಮಾತ್ಯ ರ್ಥಃ | ತತ್ರ ದೃಷ್ಟಾಂತಃ | ಸಪ್ತಿಮಿವ | ಯೆಥಾನ್ಸ್ನಲಾಭಾಯೆ ಗೆಂತುಕಾಮೆಃ 
ಪುಮಾನಶ್ಚಂ ರಥೇಸೈಕೀಕೆರೋತಿ ತಪ್ಪೆ | ವಿಕೀಕೈತ್ಯ ಚೆ ವೀರಂ ಶತ್ರುಸ್ಲೇಪಣಕೆ3ಶಲಂ ದಾನಾ. 
ಕಸಂ ದಾನಾನಾಮೇಕೆನಿಲಯೆಂ ಗೂರ್ತಶ್ರವಸಂ ಪ್ರೆಶಸ್ಯಾನ್ಸೆಂ ಪುರಾಮಸುರಪುರಾಣಾಂ ದೆರ್ಮಾಣಂ 
ನಿವಾರಯಿತಾರಂ | ಏನಂಗುಣನಿಶಿಷ್ಟ ನಿಂದ್ರಂ ವಂದಭ್ಯೈ ವಂಡಿತುಂ ಸ್ತೋತುಂ ಪ್ರವೃತೊ ೀಸ್ಕೀತಿ 
ಶೇಷಃ ! ಸೆಪ್ರಿಮಿವ | ಷಸ ಸಮನಾಯೇ | ಸಮವೈತಿ ರಥೇಸೈಕೀಭವತೀತಿ ಸಪ್ತಿರಶ್ವಃ 1 ವಸಸ್ತಿಪ್‌ | 
ಉ. ೪-೧೭೯ | ಇತಿ ವಿಧೀಯಮಾನಸ್ತಿಸ್‌ಪ್ರೆ ್ರಿತ್ಸಯೋ. ಬಹುಅವಚೆನಾದಸ್ಮಾದೆಸಿ ಧಾತೋರ್ಭವತಿ | 
ಪ್ರತ್ಯಯಸ್ಯೆ ಪಿತ್ರಾ ್ಸಾದನುದಾತ್ತತ್ವೇ ಧಾತುಸ್ವ ರಃ | ಇನೇನೆ ಸಮಾಸ ಉಕ್ತಃ | ಶ್ರವಸ್ಯಾ | ಶ್ರ ಶ್ರವಸ್‌- 


ಗಾ 4 





ಆ. ೧, ಅ, ೪, ವ, ೨೭,] ಖುಗ್ಗೇದಸಂಟಶಾ | 403 


ಆ ಬಾಡಿ ಸ ಡಿ ಬ ಬಿ ಸಶಿ ಸ ಯಗ ಬ ಜಪ ಎಂ ಸ. ಎ ( ೦ (2557 ಆ 51 11.1.1. ಜಾಕೀ ಅ ಎ ಹ ಓಡಿ ಕಂಜ ಬಸ ಛಂ ಬ ಹಾಟ ಜಂಬ ಇ ಇ... ಎ ಭಜ ಭಜ ಸ ಎ ಅಜಲು ಸ ಭಧ ಪರ ರುತ 


ಶಬ್ದಾತ್ಸುಪೆ ಆತ್ಮನಃ ಕಚ್‌ | ಕೈಜಂತಾದ್ದಾತೋರ್ಭಾವೇ ಅ ಪ್ರತ್ಯೈಯಾತ್‌ | ಸಾ. ೩-೩-೧೦೨ | ಇತ್ಯ- 
ಕಾರಪ್ರತ್ಯೆಯಃ | ತೆತಷ್ಟಾಸ್‌ | ಸುಸಾಂ ಸುಲುಗಿತಿ ತೃತೀಯಾಯಾ ಜಾಡೇಶಃ | ಉದಾತ್ತನಿವೃತ್ತಿ ಸ್ಟೆ 
ಕೇಣ ಶಸ್ಯೋದಾತ್ತೆಶ್ವಂ | ಆರ್ಕಂ | ಯಚ ಸ್ತುತ್‌ | ಯಚೈತೇ ಸ್ತೂಯೆಶತೇತನೇನೇತ್ಯ ರ್ಕೋ ಮಂತ್ರಃ! 
 ಪುಂಸಿ ಸಂಚ್ಹಾಯಾಂ ಘಃ ಪ್ರಾಯೇಣೇತಿ ಕೆರಣೇ ಘಪ್ರತ್ಯಯಃ |! ಚೆಜೋಃ ಕು ಘಿಣ್ವ್ಯತೋರಿಕಿ 

ಸುತ್ವೆಂ 1'ಲಘೂಪಧಗುಣ: | ಪ್ರತ್ಯಯಸ್ಪರಃ | ಜುಹ್ವಾ | ಬಹುಲಂ ಛಂಡೆಸೀತಿ ಕೈ ತೆಸಂಪ್ರಸಾರಣಸ್ಯೆ 
ಹ್ವೇಜಕೋ ಹುವಃ ಹುವಃಶ್ಲುವಚ್ಚೆ | ಉ. ೨.೬೦ | ಇತಿ ಕ್ವಿಸ್‌ | ಭಾತೋರ್ದೀರ್ಥಕಶ್ಚ | ಧಾತುಸ್ಪರೇ. 
ಹಾಂತೋದಾಶ್ರತ್ವಂ | ಶೃತೀಯೈಕವಚೆನ ಉದಾತ್ತ ಸ್ಪರಿತೆಯೋರ್ಯಣ ಇತಿ ಸ್ವರಿತತ್ಟೆಂ | ಉದಾತ್ರ- 
ಯಿಣೋ ಹಲೂ ಫರ್ವಾದಿಶ್ಯಸ್ಯ ನಿಭಕ್ತು 5 ದಾತ್ರೆ ತ್ರೆಸ್ಯ ನೋರ್ಜಥಾಶ್ಟೋಃ | ಪಾ. ೬.೧.೨೧೭೫ |. ಇತಿ 
ಪ್ರತಿಸೇಧಃ | ಅಂಜೇ | ಅಂಜೂ ವೃಕ್ತೆಮ್ರಕ್ಷಣಕಾಂತಿಗತಿಷು | ವ್ಯತ್ಯಯೇನಾತ್ಮೆನೇಸೆದಂ | ವಂದೆಷ್ಯ್ಯೈ] 
ವದಿ ಅಭಿನಾದನಸ್ತುತ್ಯೋಃ |! ತುಮರ್ಥೆೇ ಸೇಸೇನಿತಿ ಕಥ್ಯೈೈಪ್ರೆತ್ಯಯಃ | ಗೊರ್ತಶ್ರವಸೆಂ ! ಗ್ಯ ಶಜ್ದೇ! 
ನಿಷ್ಕಾಯಾಂ ಶ್ರ್ಯುಕಃ *ಿತೀತೀಟ್‌ಪ್ರತಿಷೇಧಃ | ಬಹುಲಂ ಛಂಪಸೀತ್ಯುತ್ತಂ! ಹಲಿ ಚೇತಿ ದೀರ್ಥಃ | 
ನಸತ್ತನಿಸತ್ತೇತ್ಯಾದೌ | ಪಾ. ೮-೨.೬೧ | ನಿಸಾತನಾನ್ನಿಷ್ಠಾ ಸ್ಕಾನತ್ವಾಭಾವಃ | ಗೂರ್ಶೆಂ ಶ್ರವೋ ಯಸ್ಯ | 
' ಬಹುಪ್ರೀಣೌ ಪೂರ್ವಹದೆಪ್ರೆಕೈತಿಸ್ಟರತ್ಸಂ | ಪೆರ್ಮಾಣಂ | ದ್ಧ ನಿದಾರಣೇ | ಅನ್ಯೇಭ್ಯೋನಸಿ ದೃಶ್ಯಂತೆ 
ಇತಿ ಮನಿನ್‌ | ನೇಡ್ವತಿ ಕೈ ತೀತೀಟ್ಸ ಕಿಷೇಢ: | ವೃತ್ಯಯೇನ ಹೆ ್ರತ್ಯಯಾಮ್ಯದಾತ್ರ್ಮ ತ್ವಂ | ಯದ್ವಾ! 
ಔಣಾದಿಕೋ ಮನಿಸೆ ಕ್ರತ್ಯಯೋ ಪ್ರಷ್ಟ ವ್ಯ s [| 

ಗಣಪ ಪ್ರತಿಪದಾರ್ಥ | 
ಶ್ರವಸ್ಯಾ--ಅನ್ನಸಂಪಾದನೆಯ ಇಚ್ಛೆಯಿಂದ | ಅಸ್ಮೈ ಇದು ಇಂದ್ರಾಯೆ ಈ ಇಂದ್ರನಿಗೇ (ಈ 
ಇಂದ್ರನನ್ನೇ ಉಡ್ಜೀಶಿಸಿ) | ಅರ್ಕಂ--ಸ್ತುತಿರೂಪವಾದ ಮಂತ್ರವನ್ನು | ಜುಹ್ವಾ-(ಆಹ್ವಾನಸಾಧತವಾದ) | 
ವಾಗುಕ್ತಿ ಯೊಡನೆ | ಸೆಪ್ತಿಮಿವ(ಅನ್ನ ಸಂಪಾದನೆಗೆ ಹೋಗುವ ಪುರುಷನು) ಕುದುರೆಯನ್ನು (ರಥದೊಡನೆ) 
ಸೇರಿಸುವಂತೆ ಸೆಂ ಅಂಕ ಬಂದಾ ಸೇರಿಸುತ್ತೇನೆ |! ನೀರಂಸರಾಕ್ರಮಿಯೂ | ದಾನೌಕೆಸೆಂ-ಉದಾ 
ರವಾದ ದಾನಾಶ್ರಯನೂ | ಗೊರ್ತೆಶ್ರನಸೆಂ-ಸ್ತೋರ್ತಾರ್ಹವಾದೆ ಅನ್ನ ಪುಳ್ಳವನೂ | ಪುರಾಂ-(ಶತ್ರು) 
ಪಟ್ಟಣಗಳ | ದರ್ಮಾಣಂ-ಧ್ರೈಂಸಕನೂ ಆದ ಇಂದ್ರನನ್ನು | ನಂಡರ್ಯೈ--ಪೂರಸುವುದಕ್ಕಾ (ಮಂತ್ರ 
ವನ್ನೂ ವಾಗುಕ್ತಿ ಯನ್ನೂ ಒಂದಾಗಿ ಸೇರಿಸುತ್ತೇನೆ) 
| ಭಾವಾರ್ಥ | 
ಅನ್ನ ಸಂಪಾದನೆಗೆ ಹೋಗುವ ಪುರುಷನು ಕುದುರೆಯನ್ನೊ | ರಥನನ್ನೂ ಒಂದಾಗಿ ಸೇರಿಸುವಂತೆ 

ನಾನೂ ಸಹ ಅನ್ನೆ ಚೈ ಯಿಂದ ಇಂದ್ರನ ಸ್ರೋತ್ರಕ್ಕಾಗಿ ಸ್ತುತಿರೂಸನಾದ ಮಂತ್ರವನ್ನು ಆಹ್ರಾನಸಾಧನವಾದ 
ವಾಗುಕ್ತಿಯೊಡನೆ ಒಂದಾಗಿ ಸೇರಿಸುತ್ತೇನೆ. ಪರಾಕ್ರಮಿಯೂ, ಉದಾರಾಶ್ರಯನೂ ಸ್ತೋತ್ರಾರ್ಹವಾದ ಅನ್ನ 
| ವುಳ್ಳ ವನೂ, ಶತ್ರು ನಟ್ಟ ಇಗಳ ಥ್ಹೈಂಸಕನೂ ಆದ ಇಂದ್ರನನ್ನು ಪೊಜಿಸುವುದಕ್ಕಾಗಿ ಮಂತ್ರವನ್ನೂ ವಾಗುಕ್ತಿ 
' ಯನ್ನು ಒಂದಾಗಿ ಸೇರಿಸಿ ಸ್ತೋತ್ರಮಾಡುಕ್ತೇನೆ. | 
English Translation. 


For the sake of (008, I combine praise with the instrument of 177008. 
tion as a man harnesses a horse to a car; 8 begin to celebrate the heroic, munl- 
ficent and food-conferring Indra, the destroyer of the cities (of the Asuras. 1 





404 | ಸಾಯಣಭಾಸಷ್ಯಸಹಿತಾ [ ಮಂ. ೧. ಅ. ೧೧. ಸೂ, ೬೧ 


ರು ಹಾಂಕಾ ಪ ಹಾ ಚ ಅ ತಕ ಪ ಟ್ಟ ಟೋ ಟೋ ್ಥ ಉಲ್ಲ ಖಚುರ ರ್ಸ್‌ ೧ 





ನ್‌ ಸ್‌ ಬ್ಯಾನ್‌ ಲಕ್‌ ಗ್‌ ಗ್ಯಾನ್‌: 


| ವಿಶೇಷ ವಿಷಯಗಳು || 


ಅರ್ಕೆ8-ಯಚ್ಛತೇ ಸ್ತೂಯೆಕೇ ಅನೇನೇತಿ ಆರ್ಕ (ಮಂತ್ರೆಃ) ಸ್ತುತಿರೂಸನಾದ ಮಂತ್ರ 
ಎಂದರ್ಥ. ಅರ್ಕೋ ಮಂತ್ರೋ ಭವತಿ ಯದನೇನಾರ್ಚಂತಿ | (ನಿ. ೫-೪) ಎಂದು ಥಿರುಕ್ತವಚನನಿರುವುದು. 


ಶ್ರವಸ್ಯಾ--ಶ್ರವಸ್ಯಯಾ ಅನ್ಫೇಚ್ಛೆಯಾ-- ಅನ್ನಲಾಭಾಯೇತ್ಯೃರ್ಥಃ ಅನ್ನಪ್ರಾಪ್ರಿಗಾಗಿ ಎಂದರ್ಥ, 


ಸಪ್ರಿವಿವ ಷಪ ಸಮವಾಯೇ-- ಸಮವೈತಿ ರಥೇಸೈಕೀಭವತೀತಿ ಸೆಪ್ಟಿರಶ್ಶ8--ರಥದೊಡನೆ 
ಕೂಡುವುದು ಕುಡುರೆ. ಆಹಾರಪ್ರಾಪ್ತಿಗೋಸ್ಕರ ಪ್ರಯಾಣಮಾಡುವವನು ಅಶ್ವವನ್ನು ರಥಕ್ಕೆ ಹೊಡುವಂತೆ 
ಇಂದ್ರನಿಂದ ಇಷ್ಟಾರ್ಥಪ್ರಾಹ್ತಿಗಾಗಿ ಇಂದ್ರನನ್ನು ಸ್ತುತಿರೂಪವಂದ ಮಂತ್ರದಿಂದ ಸ್ತುತಿಸುವೆನು ಎಂದು 
ದೃಷ್ಟಾ ಂತರೂಪವಾದ ವಿವರಣೆ. oo 


ದಾನೌಕೆಸೆಂ--ದಾನಾನಾಂ ಏಳನಿಲಯೆಂ- ಯಜಮಾನರ ಸಮಸ್ತ ಇಷ್ಟಾರ್ಥಗಳನ್ನೂ ನೆರವೇರಿ 
ಸುವವನು, ' 


 ಗೊರ್ತಶ್ರವಸೆಂ-ಗೊರ್ತೆಂ ಶ್ರವೋ ಯಸ್ಯ--ಗ್ವ-ಶಬ್ಲ್ಬೇ ಎಂಬ ಧಾತುಜನ್ಯವಾದ ಗೊರ್ತ 
ಶಬ್ದಕ್ಕೆ ಪ್ರಶಸ್ತವೆಂದರ್ಥ. ಪ್ರಶಸ್ತವಾದ ಅನ್ನವುಳ್ಳ ವನು ಅಥವಾ ಶವಿರ್ದ್ರವ್ಯವುಳ್ಳವನು, | 
| ದರ್ಮಾಣಂ--ದ್ವ-ನಿದಾರಣೇ ವಿದಾರಯಿತಾರಂ- ಶತ್ರುಗಳ ಪಟ್ಟಣಗಳನ್ನು ಧ್ವಂಸಮಾಡುವ 
ವಮ ಎಂದರ್ಥ. 


| ನ್ಯಾಕರಣಪ್ರ ಕ್ರಿಯಾ || 


ಸಪ್ತಿಮಿವ._ಷಷ ಸಮವಾಯೇ ಧಾತು. ಸಮವೈತಿ ರಥೇನೈಕೀಭವತಿ ಇತಿ ಸಪ್ತಿರಶ್ವ್ರಃ ವಸ. 
ಸ್ಲಿಪ್‌ (ಉ. ಸೂ. ೪-೬೧೯) ಎಂಬುದರಿಂದ ವಿಧಿಸಲ್ಪಡುವ ಕಿಪ್‌ ಪ್ರತ್ಯಯವು ಬಹುಲವಚನದಿಂದ ಈ ಥಾತು 
ವಿಗೂ ಬರುತ್ತದೆ. ಅನುದಾತ್ತೌಸುಪ್ಪಿತೌ ಎಂಬುದರಿಂದ ಪ್ರತ್ಯಯನು ಪಿತ್ತಾದುದರಿಂದ ಅನುದಾತ್ರವಾಗು . 
ತ್ತದೆ. ಆಗೆ ಧಾತುಸ್ತರ ಉಳಿಯುತ್ತದೆ. ಇವೇನಸಮಾಸೆಃ ವಿಭಕ್ಷ್ಯಲೋಪಶ್ಚ ಎಂದುದರಿಂದ ಸಮಾಸ 
ವಾದಾಗ ವಿಭಕ್ತಗೆ ಲೋಪ ಬರುವುದಿಲ್ಲ. 

` ಶ್ರವಸ್ಯಾ--ಶ್ರು ಶ್ರವಣೇ ಧಾತು. ಇದಕ್ಕೆ ಅಸುನ್‌ ಪ್ರತ್ಯಯ ಶ್ರನಸ್‌ ಶಬ್ದವಾಗುತ್ತದೆ. ಶ್ರವಃ 

ಆತ್ಮನಃ ಇಚ್ಛತಿ ಎಂಬರ್ಥ ವಿವಕ್ಷಾಮಾಡಿದಾಗ ಸುಪಆತ್ಮನಃ ಕೃಚ್‌ ಎಂಬುದರಿಂದ ಕ್ಯಚ್‌ ಪ್ರತ್ಯಯ. 
ಶ್ರವಸ್ಯ ಎಂಬುದು ಸನಾದ್ಯಂತಾಧಾತವಃ ಸೂತ್ರದಿಂದ ಧಾತುಸಂ.ಜ್ಞಯನ್ನು ಹೊಂದುತ್ತದೆ. ಕ್ಯಜಂತಧಾತುವಿನ 
ಮೇಲೆ ಭಾವಾರ್ಥದಲ್ಲಿ ಅ ಪ್ರತ್ಯಯಾತಕ್‌ (ಪಾ. ಸೂ. ೩-೩-೧೦೨) ಎಂಬುದರಿಂದ ಪ್ರತ್ಯಯಾಂತವಾದುದರಿಂದ 
ಅಕಾರ ಪ್ರತ್ಯಯ ಬರುತ್ತದೆ. ಆಗ ಸ್ರ್ರೀತ್ವನಿವಕ್ಷಾ ಮಾಡಿದಾಗ ಅಜಾದ್ಯತಷ್ಟಾಸ" ಎಂಬುದರಿಂದ ಟಾಪ್‌ 
ಪ್ರತ್ಯಯ. ಶ್ರವಸ್ಯಾ ಶಬ್ದವಾಗುತ್ತದೆ. ತೃತೀಯಾವಿಕವಚನಸರವಾದಾಗ ಸುಪಾಂಸುಲುಕ್‌ ಎಂಬುದರಿಂದ 
ಅದಕ್ಕೆ ಡಾಡೇಶ.  ಅನುದಾತ್ವಸ್ಯ ಯೆತ್ರೋದಾತ್ತಲೋಪಃ (ಪಾ. ಸೂ, ೬-೧-೧೬೧) ಎಂಬುದರಿಂದ ಅನು 
ದಾತ ಪರವಾದಾಗ ಉದಾತ್ತವು ನಿವೃತ್ತವಾದುದರಿಂದ ಅನುದಾತ್ತ್ಯಕ್ಕೆ ಉದಾತ್ತಸ್ವರ ಬರುತ್ತದೆ. 

ಅರ್ಕಮ್‌- _ಬುಚ ಸ್ತುತೌ ಧಾತು. ಹುಚ್ಛತೇ ಸ್ತೂಯತೇ ಅನೇನ "ಇತಿ ಅರ್ಕೋ ಮಂತ್ರಃ 
ಪುಂಸಿ. ಸೆಂಜ್ಞಾಯಾಂ ಘಃ ಪ್ರಾಯೇಣ (ಪಾ. ಸೂ. ೩-೩-೧೦೮) ಎಂಬುದರಿಂದ ಕರಣಾರ್ಥದಲ್ಲಿ ಸಂಜ್ಞಾ 





ಆ. ೧. ಅ.೪. ವ, ೨೭).  ಖುಗ್ರೇದಸಂಹಿತಾ | 495 





ಸಾ ರ ಎ ಎ ಎ ... pe py 
ನಾ ಪಾ ಪೋಟ ನ್ನ ನ ನ್‌ ನ ಗ ಗ್ಯ ಸಾ ರ ಟಉಿ ನ್‌ NE 


ತೋರುವುದರಿಂದ ಘ ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿನ ಉಪಥೆಗೆ ಗುಣ. ಚೆಜೋಃ ಕು ಫಿಣ್ಯತೋಃ 
(ಪಾ. ಸೂ. ೭-೩-೫೨) ಎಂಬುದರಿಂದ ಚಕಾರಕ್ಕೆ ಕುತ್ತ, ಪ್ರತ್ಯಯಸ್ತರದಿಂದ ಅಂಶೋದಾತ್ತವಾಗುತ್ತದೆ. 
ದ್ವಿತೀಯಾ ವಿಕವಚನಾಂತರೂಸ. | | | 
| ಜುಹ್ವಾ- ಹ್ರೇಇಗ್‌_ಸ್ಪರ್ಧಾಯಾಂ ಶಬ್ದೇ ಚ ಧಾತು. ಬಹೆೆಲಂಛಂದಸಿ ಎಂಬುದರಿಂದ ಇದಕ್ಕೆ 
ಸಂಪ್ರಸಾರಣ, ಸಂಪ್ರೆಸಾರಣಾಚ್ಛೆ ಎಂಬುದರಿಂದ ಪೂರ್ವರಾಪ. ಸಂಪ್ರಸಾರಣಹೊಂದಿದ ಈ ಧಾತುವಿಗೆ 
ಹುವಃಶ್ಲುವಚ್ಚೆ (ಉ. ಸೂ. ೨.೨೧೮) ಎಂಬುದರಿಂದ ಸ್ವೈಪ್‌. ತತ್ಸಂನಿಯೋಗದಿಂದ ಧಾತುವಿಗೆ ದೀರ್ಫೆಃ 
ನಲ್ಲಿ ಸರ್ವವೂ ಲೋಪವಾಗುತ್ತದೆ. ಶ್ಲುವದ್ಭಾವ ಹೇಳಿರುವುದರಿಂದ ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ 
ಕುಹೋಶ್ಹಿಃ ಎಂಬುದರಿಂದ ಚುತ್ತ. ಜುಹೂ ಶಬ್ದವಾಗುತ್ತದೆ ಧಾತುವಿನ ಅಂತೋದಾತ್ರಸ್ತರ 
ದಿಂದ ಅಂತೋದಾತ್ತವಾಗುತ್ತದೆ. ತೃಕೀಯಾ ನಿಕವಚನದಲ್ಲಿ ಬಾಪ್ರತ್ಯಯ ಬಂದಾಗ ಯಣಾದೇಶ. ಆಗ 
ಉದಾತ್ತ ಸ್ಥಾನದಲ್ಲಿ ಯಣ್‌ ಬಂದುದರಿಂದ ಉದಾತ್ತಸ್ವರಿಶಯೋರ್ಯಣಃ ಸೃರಿತೋನುದಾತ್ರಸ್ಯ (ಪಾ. ಸೂ. 
೬.೨.೪) ಎಂಬುದರಿಂದ ಪರದಲ್ಲಿರುವ ಅನುದಾತ್ರಕ್ಕೆ ಸ್ವರಿತಸ್ತರ ಏರುತ್ತದೆ. ಯದ್ಯನಿ ಇನ್ಲಿ ಉದಾತ್ತಯ. 
ಹೋ ಹಲ್‌ ಪೂರ್ವಾತ" (ಪಾ. ಸೂ. ೬-೧-೧೭೪) ಎಂಬುದರಿಂದ ವಿಭಕ್ತಿಗೆ ಉದಾತ್ರಸ್ವರ ಬರಬೇಕಾಗುತ್ತದೆ. 
ಆದರೆ ನೋರಜ್‌ಧಾತ್ರೋಃ (ಪಾ. ಸೂ. ೬-೧-೧೭೫) ಎಂಬುದರಿಂದ ಅದಕ್ಕೆ ಪ್ರತಿಷೇಧ ಬರುತ್ತದೆ, 

ಅಂಜೇ--ಅಣ್ಣೂ ವ್ಯಕ್ತಿಮ್ರಕ್ಷಣಕಾಂತಿಗತಿಷು ಧಾತು. ಇದು ಪರಸ್ಮೈ ಪದಿಯಾದರೂ ವ್ಯತ್ಯಯೋ- 
ಬಹುಲಂ ಎಂಬುದರಿಂದ ಆತ್ಮನೇಪದಪ್ರತ್ಯಯವನ್ನು ಹೊಂದುತ್ತದೆ. ಲಡುತ್ತಮಪ್ರೆರುಷ ಏಕವಚನರೂಪ. 
ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 

| ವಂದೆಧ್ಯೈ --ವದಿ ಅಭಿವಾದನಸ್ತುತ್ಯೋಃ ಧಾತು. ತುಮನರ್ಥತೋರುವಾಗೆ ತುಮರ್ಥೇ ಸೇಸೇ- 

ನಸೇ- (ಪಾ. ಸೂ. ೩-೪-೯) ಎಂಬುದರಿಂದ ಕದ್ಲ್ಯೈ ಪ್ರತ್ಯಯ, ಇದಿತೋನುಮ್‌ ಧಾತೋಃ ಎಂಬುದರಿಂದ 
ಧಾತುವಿಗೆ ನುಮಾಗಮ ಏದಜಂತವಾದುದರಿಂದ ಕೈನ್ಮೇಜಂತಃ ಎಂಬುದರಿಂದ ಅವ್ಯಯಸಂಜ್ಞೆಯನ್ನು 
ಹೊಂದುತ್ತದೆ. | 
| ಗೊರ್ತೆಶ್ರವಸಮ್‌ಗ್ಹ ಶಬ್ಬೇ ಧಾತು ಇದಕ್ಕೆ ಕ್ರ ಪ್ರತ್ಯಯ ಪರವಾದಾಗ ಶ್ರ್ಯುಕೆಃ ಕತಿ (ಪಾ. 
ಸೂ. ೭-೨-೧೧) ಎಂಬುದರಿಂದ ಇಣ್ನಿಸೇಥ. ಬಹುಲಂ ಛೆಂದಸಿ ಎಂಬುದರಿಂದ ಉತ್ತ.  ಉರಣ್ರಪರಃ 
ಎಂಬುದರಿಂದ ರಪರವಾಗಿ ಬರುತ್ತದೆ. ಹಲಿಚೆ ಎಂಬುದರಿಂದ ಉಪಧಾದೀರ್ಥ. ಗೂರ್ತ ಎಂದು ರೂಪವಾ 
ಗುತ್ತಡೆ. ರೇಫದ ಪರದಲ್ಲಿ ನಿಷ್ಕಾತಕಾರ ಬಂದುದರಿಂದ ರದಾಭ್ಯಂ- ಸೂತ್ರದಿಂದ ಅದಕ್ಕೆ ನತ್ವವು ಪ್ರಾಪ್ತ 
ವಾದರೆ ನಸತ್ತೆನಿಷತ್ತ(ಪಾ. ಸೂ. ೮-೨-೬೧) ಎಂಬುದರಿಂದ ನಿಪಾತಮಾಡಿರುವುದರಿಂದ ನಿಷ್ಠಾನತ್ವ ಬರುವು 
ದಿಲ್ಲ ಗೂರ್ತಂ ಶ್ರವೋ ಯಸ್ಯ ಸಃ ಗೊರ್ತಶ್ರವಾ8&. ಬಹುನ್ರೀಹೌ ಪ್ರೆಕ್ಕತ್ಯಾಪೂರ್ವಪದರ ್ಮ ಎಂಬುದ 
ರಿಂದ ವೂರ್ವಸದ ಪ್ರಕೃತಿಸ್ಟರ ಬರುತ್ತದೆ. ದ್ವಿತೀಯಾ ಏಕವಚನಾಂತರೂಪ. 

ದರ್ಮೂಣಮ್‌ ದ್ವ ನಿದಾರಣೇ ಧಾತು. ಅನ್ಕೇಭ್ಯೋಪಿದೈಶ್ಯಂತೇ (ಪಾ. ಸೂ. ೩-೨-೨೫) 
ಎಂಬುದರಿಂದ ಮನಿನ್‌ ಪ್ರತ್ಯಯ. ತನ್ನಿಮಿತ್ತವಾಗಿ ಧಾತುವಿಗೆ ಗುಣ, ನೇಡ್ಬಶಿಕೃತಿ ಎಂಬುದರಿಂದ ವಶಾ 
ದಿಯಾದುದರಿಂದ ಮನಿನಿಗೆ ಇಡಾಗಮ ಬರುವುದಿಲ್ಲ. ದರ್ಮನ್‌ ಶಬ್ದವಾಗುತ್ತದೆ. ವ್ಯತ್ಯಯದಿಂದ ನಿತ್ತಾ 
ದರೂ ಪ್ರತ್ಯಯ ಆದ್ಯುದಾತ್ವಸ್ವರ ಬರುತ್ತದೆ. : ಅಥವಾ ಈ ಧಾತುವಿಗೆ ಬಹುಲಗ್ರಹಣದಿಂದ ಔಣಾದಿಕವಾದ 
ಮನಿ ಪ್ರತ್ಯಯ. ಅಗ ಸ್ವರಸವಾಗಿ ಪ್ರತ್ಯಯಾದ್ಯುದಾತ್ಮಸ್ವರ ಬರುತ್ತದೆ. ದ್ವಿತೀಯಾ ಏಕವಚನದಲ್ಲಿ ಸರ್ವ- 


ನಾಮಸ್ಥಾನೇಚಾಸಂಬುದ್ಧೌಾ ಎಂಬುದರಿಂದ ನಾಂತೋಪಧೆಗೆ ದೀರ್ಫೆ. ಕೇಫನಿಮತ್ತವಾಗಿ ನಕಾರಕ್ಕೆ ಇತ್ತ. 





46 - ' ಸಾಯಣಭಾವ್ಯಸಹಿತಾ ([ಮಂ. ೧. ಅ. ೧೧. ಸೂಕ್ಷ. ೬೧. 


ರ ದ ಗ 0 ಟಗ ಬ ಜಲ ಬೈದ ಂ ಪಯ ಸಾಗಾ! ಹ ಹ ಜರ UN ಬತ ಹಿ ಗ ಗ ನರ ಎ TT TT ನಜ 











ಸಂಹಿತಾಪಾಠಃ 
| 
ಆಸ್ಮಾ ಇದು ತ್ವಷ್ಟಾ ತಕ್ಷದೃಜ್ರಂ ಸ್ವನಸ್ತಮಂ ಸ್ವರ್ಯಂ ೧ ರಣಾಯ | 
- ಹಾ. 
ವೃತ್ರ ತ್ರಸ್ಯ ಚಿದ್ಧಿದದ್ಕೇನ ಮರ್ಮ ತುಜನ್ನೀಶಾನಸ್ತುಜತಾ ಕೆಯೇಧಾಳ೬। 


| | ಪದಸಾಠಃ | 


| | ‘1 | | | 
ಇತ್‌ |! ಊಂ ಇತಿ ತ್ವಷ್ಟಾ! ತಕ್ಷತ್‌| ವಜ್ರಂ | ಸ್ಪಪಃಂತಮಂ | 


ಅಸ್ಮೃ | 
| | 
ಸ್ಪರ್ಯಂ | ರಣಾಯ | 
| 
ವೃತ್ರಸ್ಯ | ಚಿತ್‌ i ನಿದತ್‌ | ಯೇನ [ಮರ್ಮ | ತುಜನ್‌ | ಈಶಾನಃ | ತುಜತಾ। 


ಕಿಯೇಧಾ | & 


(| ಸಾಯಣಗಾಸ್ಯಂ || 


ತೈಷ್ಟಾ ನಿಶ್ವಕರ್ಮಾಸ್ಮಾ ಇಡೆ ಅಸ್ಮಾ ಏನೇಂದ್ರಾಯ ವಜ್ರಂ ವರ್ಜಕಮಾಯುಧಂ 
ರಣಾಯ ಯದಾ _ರ್ಥಂ ತೆಕ್ಷತ್‌ |! ತೀಶ್ಷೃಮಕರೋತ ! ಕೀದೃಶಂ ವಜ್ರಂ ! ಸ್ವಪೆಸ್ತೆನುಮತಿಶಯೇನ 
ತೋಭನಕರ್ಮಾ೫ಂ ಸ್ಪರ್ಯಂ ಸುಷ್ಟ. ಶತ್ರುಷು ಪ್ರೇರ್ಯಂ ಯೆದ್ದಾ ಸ್ತುತ್ಯಂ | ತುಜನ್‌ ಶತ್ರೂ- 
ನ್ಹಿಂಸನ್‌ ಈಶಾನ ಐಶ್ವರ್ಯವಾನ್‌ *ಯೇಧಾ ಬಲವಾನ್‌ ಏವಂಗುಣವಿಶಿಷ್ಟ ಇಂದ್ರೋ ವೃತ್ರಸ್ಯ ಚಿತ್‌ 
_ ಆವರಳಕಸ್ಯಾಸುರಸ್ಯ ಮರ್ಮ ಮರ್ಮಸ್ಥಾನಂ ತುಜತಾ ಹಿಂಸತಾ ಯೇನ ವಜ್ರೇಣ ವಿದತ್‌ | ಪ್ರಾಹಾ- 
ರ್ಷೀದಿತ್ಯರ್ಥಃ | ಸ್ವಸೆಸ್ತಮಂ | ಶೋಭನಮಪಃ ಕರ್ಮ ಯೆಸ್ಯಾಸಾ | ಅತಿಶಯೇನ ಸ್ಪಪಾಃ ಸ್ಪಪೆ- 
ಸಮಃ | ತಮಪಃ ಪಿತಾ ೨ ಡನುದಾತ್ತತ್ವಂ | ಸೋರ್ಮನಸೀ ಅಆಲೋನಮೋಸಷಸೀ ಇತ್ಯುತ್ತರಪದಾದ್ಯು- 
ದಾತ್ರತ್ವಂ । ಸ್ವರ್ಯೆಂ | ಸ್ವರ್ಯೆಂ ತಶಶ್ಸ! ಖುಗ್ಗೇ ೧-೩೨-೨1 ಇತ್ಯತ್ರೋಕ್ತೆಂ | ನಿಡತ್‌ | ನ್ನು 
ಲಾಭೇ ! ಲೃದಿತ್ತಾತ್‌ ಜ್ಲೇರಜಾ ದೇಶಃ | ಬಹುಲಂ ಛಂಡಸ್ಯಮಾಣ' ಯೋಗೆಟಪೀತ್ಯಡಭಾವಃ | ಯದ್ಭೃ 

ತ್ರೆಯೋಗಾದನಿಘಾತಃ! ತುಜನ್‌ । ತುಜ ಹಿಂಸಾಯಾಂ | ಶಸಿ ಪ್ರಾಪ್ತೇ ವ್ಯತ್ಯಯೇನ ಶಃ | ಅದುಪೆದೇ. 
ಶಾಲ್ಲ್ಪಸಾರ್ವಧಾತುಕಾನುದಾತ್ರತ್ತೇ ವಿಕೆರಣಸ್ಟೆರಃ । ಈಶಾನಃ | ಈಶ ಐಶ್ಚರ್ಯೆೇ |! ಶಾನಚೈದಾದಿತ್ವಾ- 
ಚಿ ಪೋ ಲುಕ್‌! ಅನುದಾತ್ತೇತ್ತಾ ಎಲ್ಲಿಸಾರ್ವಧಾತುಕಾನುದಾತ್ತತ್ವೇ ಧಾತುಸ್ವರಃ |ತುಜತಾ । ಶತುರನುಮ: 
ಇತಿ ನಿಭಕ್ತೆ (ರುದಾತ್ಮ ತ್ರೈ 0! ಕಯೇಧಾಃ | ಅತ್ರ ನಿರುಕ್ತೆಂ | ಕಿಯೇಧಾಃ ಕ್ರಿಯದ್ದಾ ಇತಿ ವಾ ಕ್ರಮ- 
ಮಾಣಧಾ ಇತಿ ವೇತಿ | ನಿ. ೬-೨೦ | ಅಸ್ಕಾಯಮಭಿಸ್ರಾಯಃ | ಕಯೆತ್‌ ಕಿಂಪರಿಮಾಣಮಿತ್ಯಸ್ಯ ಬಲಸ್ಯ 
ತಾದೃಶಂ ಬಲಂ ದೆಧಾತಿ ಧಾರಯತೀತಿ ಕಿಯದ್ದೂಃ | ಯೆಃಕಕೋತಸೈಸ್ಯ ಬಲಸ್ಕೇಯೆತ್ತಾಂ ನ ಜಾನೋಶಿೀ- 
ತ್ಯರ್ಥ: | ಯದ್ಭಾ | ಕ್ರಮಮಾಣಮಾಕ್ರಮಮಾಣಂ ಪರೇಷಾಂ ಬಲಂ ಧಾರಯತಿ ನಿನಾರಯತೀತಿ 
ಶ್ರಮಮಾಣಧಾಃ | ಉಭಯತ್ರಾನಿ ಸೃಷೋದೆರಾದಿತ್ಛಾತ್ಪೂರ್ವಪದೆಸೈ ಕಿ್ಷಯೇಭಾವಃ | ದೆಧಾತೇರ್ನಿಚ್‌ || 





ಅ. ೧. ಅ. ೪. ವ. ೨೮, ] | ಖುಗ್ಗೇದಸಂಹಿತಾ | 407 


ಹ ಪ ಲ್‌ ್‌ೌಲಚ್‌ಲ್‌₹ಹಚತಹ್ಚಹ ಿ ಿರೂರ್ಟ್ರುರ್ಟ್ಸಾ ್ಚ ್ಚಫ್ಚ ೋಾ್ಸ್ಟಾರ ುುಫೋಫ ರ್ಟ (್ಛ ಬ್ರ ಯ ಮ ಪಟಪಟ ಫಲ ಯ್ಯ ಟ್ಬ್ಬೋ್ಬ ಬಬ ಅ ಘೋ ಟಟ ಪ ಇ ಇ ಪ್ಪ ಲ ಲಲ್‌ಪಫಯ್ಸಟ ಫಟ ಯ ಯೂ ಯ ಗ ವ ಟೋ ಸ ಬ ಜಬ ಸ ಪಡಜಾಶಿ ಹಚ ಹಂಜ ಫಂದ ಬ ಘಿ ಭಂ ಚ ಜ (ಜು (ಯಾ ಚುಚ ಯುರ ಬಂ ಬಬ ಬಂಧ ಓಂ ಧಯಸ ಸ ಜಾ 


|| ಪ್ರತಿಪದಾರ್ಥ || 
ತುರ್ಜ-_(ಶತ್ರು) ಹಿಂಸಕನೂ | ಈಶಾನಃ ಅಧಿಪತಿಯೂ | ಕಿಯೇಧಾಃ--ಶಕ್ತಿವಂತನೂ ಆದ: 
ಇಂದ್ರನು | ವೃತ್ರಸ್ಯ ಚಿತ್‌ ವೃತ್ರಾಸುರನ | ಮರ್ಹು--ಮರ್ಮಸ್ರದೇಶವನ್ನು | ತುಜತಾ--(ಶತ್ರುವನ್ನು). 
ಹಿಂಸಿಸತಕ್ಕ (ನಾಶಕವಾದ) | ಯೇನ--ಯಾವ ವಜ್ರಾಯುಧದಿಂದ | ದಿದರ್‌--ಪ್ರಹರಿಸಿದರೋ ಅದೇ ಆದ | 
ಸ್ಪಪಸ್ತಮಂ-- ಆತ್ಯಂತ ಶ್ರೇಷ್ಠನಾದ ಕೆಲಸವನ್ನು ಮಾಡತಕ್ಕುದೂ | ಸ್ವರ್ಯಂ--ಶತ್ರುವಿಗೆ ಲಕ್ಷ್ಯವಿಟ್ಟು ಹೊಡೆ 
ಯತಕ್ಕುರೂ ಅಥವಾ ಸ್ತುತ್ಯವಾದುದೂ ಆದ | ವಜ್ರಂ--ವಜ್ರಾಯುಥೆವನ್ನು | ತಷ್ಟ್ರಾ--ನಿಶ್ಶಕರ್ಮನು | 
ಆಸ್ಮಾ ಇದು-- ಈ ಇಂದ್ರನಿಗೋಸ್ಟರವೇ | ರಣಾಯ--ಯುದ್ದಮಾಡುವುದಕ್ಕಾಗಿ | ತೆಶ್ನತ್‌ಹೆರಿತ 
ಮಾಡಿದನು || 
|| ಭಾವಾರ್ಥ |! 
ಅತ್ಯಂತ ಶ್ರೇಷ್ಠವಾದ ಕೆಲಸವನ್ನು ಮಾಡತಕ್ಕುದೂ ಮತ್ತು ಶತ್ರುವಿಗೆ ಲಕ್ಷವಿಟ್ಟು ಹೊಡೆಯತಕ್ಕುದೂ 
ಆದ ವಜ್ರಾಯುಧವನ್ನು ವಿಶ್ವಕರ್ಮನು ಇಂದ್ರನಿಗೋಸ್ಟರ ಯುದ್ದ ಮಾಡುವುದಕ್ಕಾಗಿ ಹರಿತ ಮಾಡಿದನು. 
ಮತ್ತು ಆದೇ ವಜ್ರಾಯುಧದಿಂದ ಶತ್ರುಹಿಂಸಕನೂ ಲೋಕಾಧಿಸತಿಯೂ ಮತ್ತು ಶಕ್ತಿವಂತನೂ ಆದ ಇಂದ್ರನು 
ವೃತ್ರಾಸುರನ ಮರ್ಮಸ್ಥಾನವನ್ನು ಹೊಡೆದು ಸೀಳಿದನು. 


English Translation. 
For that Indra, verily Twashtri sharpened the well-acting, sure-almed 


thunderbolt for the battle, with which fatal (we apon), the mighty and lordly 
(Indra) desirous of killing his enemies, pierced the vital parts of Vritra. 


|| ವಿಶೇಷನಿ ಸಷಯೆಗಳು || 
ತ್ವಷಾ ಸ್ಯ ತ್ವಷ್ಟ್ರೃಶಬ್ದಕ್ಕೆ ಇಲ್ಲಿ ದೇವಶಿಲ್ಪಿಯಾದ ನಿಶ್ವಕರ್ಮನೆಂದರ್ಥ. 
ಸ್ವಸಸ್ತ ಮರ್ಮ. ಅತಿಶಯೇನ ಶೋಭನಕೆರ್ಮಾಣಂ--ಶೋಭನಂ ಅಪಃ ಕರ್ಮ ಯಸ್ಕಾಸ್‌ 


ಅತಿಶಯೇನ ಸ್ವಪಾಃ ಸ್ಪಪಸ್ತಮಃ--ಈ ರೀತಿ ಶಬ್ದವನ್ನು ವಿವರಿಸಿ, ಯಾನಾಗಲೂ ದುಷ್ಟ ವಧಥೆರೂಪವಾದ 


ಕರ್ಮಗಳನ್ನು ಮಾಡುವುದು ವಜ್ರಾಯುಧ ಎಂದರ್ಥಮಾಡಿದ್ದಾರೆ. 


ಸ್ವರ್ಯಂ--ಸುಷ್ಮು ಶತ್ರುಷು ಪ್ರೇರ್ಯಂ ಯದ್ವಾ ಸ್ತುತೈಂ- ಶತ್ರುಗಳ ವಿಷಯದಲ್ಲಿ ನಿರ್ದಾಕ್ಷಿಣ್ಯ. 
ವಾತ ಪ್ರೇರಿಸುವುದು ಅಥವಾ ಸ್ತುತಿಗೆ ವಿಷಯವಾದದ್ದು. ಸ್ವರ್ಯಂ ಶತಶೆಕ್ಷ (ಯ. ಸಂ. ೧-೩೨-೨) ಎಂದು 
ಖುಕ್ಸಂಹಿತೆಯಲ್ಲಿ ಇದೇ ಅರ್ಥದಲ್ಲಿ ಈ ಶಬ್ದವು ಉಪಾತ್ರವಾಗಿದೆ. (ಖು. ಸಂ. ೧-೩೨-೨) 
ಕಿಯೇಧಾಃ-ಬಲಿಷ್ಕನು ಎಂದರ್ಥ. *ಯೇಧಾಃ ಕಯೆದ್ದಾ ಇತಿ ನಾ ಕ್ರಮಮಾಣಧಾ ಇತಿ 
ವಾ (ನಿರು. ೬-೨೦) ಎಂದು ನಿರುಕ್ತದಲ್ಲಿ ಈ ಸದವನ್ನು ಈ ರೀತಿ ವಿವರಿಸಿರುವರು. ಕಿ ಯತ್‌ ಕಿಂಪರಿಮಾಣ 
ಮಿತ್ಯಸ್ಯ ಬಲಸ್ಯ ಶಾಪೈಶಂ ಬಲಂ ದಧಾತಿ ಧಾರಯೆತೀತಿ ಕಿಯೆದ್ದಾಃ ಯೆ8ಕೋಪ್ಯೈಸ್ಯ ಬಲಸ್ಯೇಯತ್ತಾಂ 
ನ ಜಾನಾತೀತ್ಯರ್ಥಃ | "ಯದ್ವಾ ಕ್ರಮಮಾಣಮಾಕ್ರಮಮಾಣಂ ಹೆರೇಷಾಂ ಬಲಂ ಧಾರಯೆತಿ ನಿನಾರಯ- 
ತೀತಿ ಕ್ರಮಮಾಣಧಾಃ ಅತಿಶಯವಾದ ಬಲವನ್ನು ಥೆರಿಸುವುದು. ಮತ್ತು ಇದರ ಬಲವನ್ನು ಯಾರೂ ತಿಳಿಯ 
ಲಾರರು. ಅಥವಾ ಆಕ್ರಮಿಸುವ ಸ್ವಭಾವವುಳ್ಳ ಶತ್ರುಗಳ ಬಲವನ್ನು ಪೂರ್ಣವಾಗಿ `ತಜೆಯುವ ಸ್ವಭಾವವುಳ್ಳದ್ದು 
ಎಂದರ್ಥ. 
64 





498  ಸಾಯಣಭಾಷ್ಯಸಹಿತಾ [ ಮಂ. ೧. ಆ.೧೧. ಸೂ. ೬೧ 


ಹ ಬ ಬ ಯ ಲಾ ಲ ಫ್‌ ಉರ ್ಬ Te en ಬಟ ಡಿ TE (*__ | 








ಬ ರ ಜಟ ಹೂ ್ಸಟ್ಟ್ಟ್ಟ ಫೋ ಟಉಟಟ್ಬಟಟ ಟ್ರ ಟ್ಟಟಜೂ್ಮೂರ್ರೂ ೌಲಕ್ಮೆ 


॥ ವ್ಯಾಕರಣಪ್ರಕ್ರಿಯಾ ॥ 


ಶೆಕ್ಲತ್‌--ತಕ್ಷ ತನೂಕರಣೇ ಧಾತು. ಲಜ್‌ ಪ್ರಥಮಪುರುಷ ಏಕವಚನರೂಪ. ಬಹುಲಂ ಛಂಡೆ. : 
ಸ್ಕಮಾಜ್‌ಯೋಗೇ ಹಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಶಿಜಂತ ನಿಘಾತಸ್ವರ ಬರುತ್ತದೆ. 


ಸ್ವರ್ಯೆರ್ಮ--ಸ್ವರ್ಯಂ ತತಕ್ಷ (ಖು. ಸಂ. ೧-೩೨-೨) ಎಂಬಲ್ಲಿ ವ್ಯಾಖ್ಯಾತವಾಗಿದೆ. 


ನಿವತ್‌-_ನಿದ'ಲ್ಭ ಲಾಭೇ ಧಾತು. ಲುರ್ಜಿ ಪ್ರಥಮಪುರುಷ ಏಕವಚನದಲ್ಲಿ ಕಿಪ್‌ ಪ್ರತ್ರಯ. 
ಇತಶ್ಶ ಎಂಬುದರಿಂದ ಇಕಾರಲೋಪ. ಲೃದಿತ್ತಾದುದರಿಂದ ಪ್ರುಷಾದಿದ್ಯು ತಾದಿ--ಎಂಬುದರಿಂದ ಲುಜಠಿನಲ್ಲಿ 
ಪ್ರಾಪ್ತವಾದ ಚ್ಲೆಗೆ ಅಜಾದೇಶ. ಜರಠಿಶ್ರಾದುದರಿಂದ ಧಾತುವಿಗೆ ಅಘೂನಧೆಗುಣ ಬರುವುದಿಲ್ಲ. ಬಹುಲಂ 
ಛಂಪಸ್ಯೆಮಾಜ್‌ಯೋಗೇಂಹಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಯದ್ಯೋಗವಿರುವುದರಿಂದ ಯೆದ್ವೃ- 
ತ್ರಾನ್ನಿತೈಮ್‌' ಎಂಬುದರಿಂದ ನಿಘಾತಸ್ಪರ ಬರುವುದಿಲ್ಲ. ಅಜಂನ ಸ್ವರವು ಸತಿಶಿಷ್ಠವಾಗುವುದರಿಂದ ದಕಾರೋ 
ತ್ರರಾಕಾರ ಉದಾತ್ತ ವಾಗುತ್ತದೆ. | 


ಸ್ವಪೆಸ್ತ ಮಮ್‌ ಶೋಭನಂ ಅಪಃ ಕರ್ಮ ಯಸ್ಯ ಅಸೌ. ಸ್ವಪಾಃ ಅತಿಶಯೇನ ಸ್ವಪಾಃ ಸ್ಪಪ 
ಸ್ಪಮಃ. ಅತಿಶಯಾರ್ಥ ತೋರುವುದರಿಂದ ತಮಪ್‌ ಪ್ರತ್ಯಯ. ಪಿತ್ತಾದುದರಿಂದ ಇದು ಅನುದಾತ್ತನಾಗುತ್ತಡೆ. 
ಸೋರ್ಮನಸೀ ಅಲೋನೋಷಸೀ (ಪಾ. ಸೂ. ೬-೨-೧೧೭) ಎಂಬುದರಿಂದ ಉತ್ತರಪದಾದ್ಯುದಾತ್ತಶ್ವರ 
ಖರುತ್ತದೆ. | | | oo 


ಶುಜನ್‌--ತುಜ ಹಿಂಸಾಯಾಮ್‌ ಧಾತು, ಲಡರ್ಥದಲ್ಲಿ ಶತೃಪ್ರತ್ಯಯ. ವೃತ್ಯಯೋ ಬಹುಲಂ 
“ಎಂಬುದರಿಂದ ಶನಿಗೆ ಶ ವಿಕರಣ ಬರುತ್ತದೆ. ತುಜಶ್‌ ಶಬ್ದವಾಗುತ್ತದೆ. ಅದುನದೇಶ ಸರೆದಲ್ಲಿರುವುದರಿಂದ 
ಲಸಾರ್ವಧಾಶುಕವು (ಶತ್ಸ) ಶಾಸ್ಯನುದಾಶ್ರೇತ್‌--ಸೂತ್ರದಿಂದ ಅನುದಾತ್ರವಾಗುತ್ತದೆ, ಆಗ ವಿಕರಣಸ್ವರ 
ಉಳಿಯುತ್ತದೆ. ಪ್ರಥಮಾ ಸು ಪರವಾದಾಗ ಉಗಿತ್ತಾದುದರಿಂದ ನಮಾಗಮ. ಹೆಲ್‌ಜ್ಯಾದಿನಾ ಸುಲೋಪ. 
ಸಂಯೋಗಾಂತಲೋಪದಿಂದ ತಕಾರಲೋಸಪ. ತುಜನ್‌ ಎಂದು ರೂಪವಾಗುತ್ತದೆ. | 


ಶುಜತಾ-_ ಹಿಂದಿನಂತೆ ಶತೃಪ್ರತ್ಯಯ. ತೃತೀಯಾ ನಿಕವಚನಾಂತರೂಪ. ಶತುರನುನೋ ನದ್ಯ 
ಜಾದೀ ಎಂಬುದರಿಂದ ವಿಭಕ್ತಿಗೆ ಉದಾತ್ತ ಸ್ವರ ಬರುತ್ತದೆ. 


ಕಿಯೇಧಾಃ-- ಈ ಶಬ್ದ ವಿಷಯದಲ್ಲಿ ನಿರುಕ್ತದಲ್ಲಿ ಹೀಗೆ ಹೇಳಿದೆ. ಕೆಯೇಧಾಃ ಕಿಯದ್ದಾ ಇತಿ 
ವಾ ಕ್ರಮಮಾಣಧಾ ಇತಿ ವಾ (ನಿರು. ೬-೨೦) ಇತಿ. ಅದಕ್ಕೆ ತಾತ್ಸರ್ಯಾರ್ಥ. ಕಿಯದ್ದಾ ಎಂಬ ವಿವರಣೆ 
ಯಲ್ಲಿ ಕಿಯತ್‌ ಕಿಂ ಪರಿಮಾಣಂ ಅಸ್ಯ ಬಲಸ್ಯ ತಾದೃಶಂ ಬಲಂ ದಧಾತಿ ಧಾರೆಯತಿ ಇತಿ ಕಿಯದ್ದಾಃ, 
ಯಃ ಕೋಪಿ ಅಸ ಬಲಸ್ಕೇಯತ್ತಾಂ ನ ಜಾನಾತೀತೃರ್ಥಕ (ಇನನಲ್ಲಿರುವ ಬಲವು ಎಷ್ಟಿದೆಯೆಂದು ಯಾರಿಗೂ 
ತಿಳಿಯಲು ಸಾಧ್ಯವಿಲ್ಲ) ಅಥವಾ ಕ್ರಮಮಾಣಭಾ ಎಂಬ ವಿವರಣೆಯಲ್ಲಿ ಕ್ರಮಮಾಣಮಾಕ್ರ ಮಮಾಣಂ 
ಪರೀಷಾಂ ಬಲಂ ಧಾರಯತಿ ನಿವಾರಯತಿ ಇತಿ ಕ್ರಮಮಾಣಧಾಃ (ಆಕ್ರಮಿಸುವ ಇತರರ ಬಲವನ್ನು ಥಿವಾರಿಸು : 
ವವನು) ಎರಡುರೀತಿಯಾಗಿ ನಿರ್ವಚನ ಮಾಡಿದಾಗಲೂ. ಪೃಷೋದರಾದಿಯಲ್ಲಿ ಸೇರಿದೆಯೆಂದು ಪೂರ್ವಪದಕ್ಕೆ 
ಕಿಯೇ ಎಂಬ ಆದೇಶಬರುತ್ತದೆ. ಧಾ ಧಾತುವಿಗೆ ವಿಚ್‌ ಬಂದಾಗ ಧಾ8 ಎಂದು. ರೂಪವಾಗುತ್ತದೆ. ಕೃದು' 
ತ್ರರಪದ ಪ್ರ ಕೃತಿಸ್ಟರ ಬರುತ್ತದೆ. ` | ೨. 





ಅ. ೧. ಅ. ೪. ವ. ೨೮. ಸ ಖುಗ್ರೇದಸಂಹಿತಾ 409 





ಗ ಗಗ್‌ ರಳ ಇ ಧ್ರ ಭಜ ಫಯ ಸ ಭಂಟ ಐದೋ ಮ ಗಾ” ರಾರಾ ಘಾ ಸ್ಯಾ ಕಃ ಆ `` 











1 ಸಂಹಿತಾಸಾಶಃ | 


_ರ್ವನ್ನಾ| 
| ಮುಷಾಯದ್ವಿಷ್ಟುಃ ಪಚತಂ ಸಹೀಯಾನ್ವಿಧ್ಯದ್ವರಾಹಂ ತಿರೋ ಅದ್ರಿ- 
ಮಸ್ತಾ 1೭॥ . 


ಅಂ 
. | ಪಡೆಪಾಠಃ 1 


ಅಸ್ಯ | ಇತ್‌.! ಊಂ ಇತಿ | ಮಾತುಃ | ಸವನೇಷು ! ಸದ್ಯಃ ! ಮಹಃ | ಪಿತುಂ ! 


1 | 
ಪಸಿವಾನ್‌ ! ಚಾರು | ಅನ್ನಾ | 


೫. 41 | | |. | | 
ಮುಷಾಯತ್‌ ! ವಿಷ್ಣುಃ! ಪಚಶಂ! ಸಹೀಯಾನ್‌ ! ವಿಧ್ಯತ್‌ |! ವರಾಹಂ | 
| oo 

ತಿರಃ | ಅದ್ರಿಂ ! ಅಸ್ತಾ [| ೭॥ 


[ಸಾಯಣಭಾಷ್ಯ 91] 


ಇದು ಇಶ್ಯೇಶನ್ನಿ ಪಾತಜ್ವೆಯೆಂ ಸಾಡಪೂರಣಂ | ಯೆದ್ವಾವಧಾರಣಾರ್ಥಂ | ಮಾಶುರ್ವ್ಯಷ್ಟಿ- 
ದ್ವಾರೇಣ ಸಕಲಸ್ಯ ಜಗತೋ ನಿರ್ಮಾತುರ್ಮಹೋ ಮಹಶೋಂಸ್ಯ ಯಜ್ಞಸ್ಯ ಸವನೇಷ್ಟವಯೆವಭೂ- 
ಶೇಷು ಪ್ರಾಶಃಸವನಾದಿಷು ತ್ರಿಷು ಸವನೇಷು ಪಿತುಂ ಸೋಮಂಲಕ್ಷಣಮನ್ನಂ ಸದ್ಯಃ ಹೆಸಿವಾನ್‌ | 
ಯದಾಗ್ನ್ನಾ ಹೂಯೆತೇ ತದಾನೀಮೇವ ಪಾನಂ ಕೈತವಾನಿತ್ಯರ್ಥಃ | ತಥಾ ಚಾರ್ವನ್ನಾ ಚಾರೂಣಿ 
ಶೋಭನಾನಿ ಧಾನಾಕೆರಂಭಾವಿಹನಿರ್ಲಕ್ಷಣಾನ್ಯನ್ನಾನಿ ಭಕ್ಷಿತವಾನಿತಿ ಶೇಷಃ | ಕೆಂಚ ವಿಷ್ಣುಃ ಸರ್ವಸ್ಯ 
ಜಗತೋ ವ್ಯಾಪಕ ಪೆಚೆತಂ ಫೆರಿಸೆಕ್ಟಮಸುರಾಣಾಂ ಧನಂ ಯೆದಸ್ತಿ ತನ್ನುಷಸಾಯೆತ್‌ ಅಪಹರರ್‌ 
ಸಹೀಯಾನ್‌ ಅತಿಶಯೇನ ಶತ್ರೊಣಾಮಭಿಭವಿತಾದ್ರಿಮಸ್ತಾದ್ರೇರ್ವಜ್ರಸ್ಕೆ ಕ್ಲೇಪೆಕಃ | ಏವಂಭೂತ 
ಇಂದ್ರಸ್ತಿರಃ! ಸತ ಇತಿ ಪ್ರಾಪ್ತೆಸ್ಯ | ನಿ. ೩.೨೦! ಇತಿ ಯಾಸ್ಕಃ | ತಿರಃ ಪ್ರಾಪ್ತಃ ಸನ್‌ ವರಾಹಂ ಮೇಘಂ 
_ ವಿಧ್ಯಕ್‌! ಅತಾಡಯೆತ್‌ | ಯೆದ್ದಾ | ವಿಷ್ಣುಃ ಸುತ್ಯಾದಿವಸಾತ್ಮಕೋ ಯೆಜ್ಜಃ ! ಯೆಜ್ಞೋ ಡೇವೇಭ್ಯೋ 
ನಿಲಾಯೆ ವಿಷ್ಣುರೂಪಂ ಕೃತ್ವೇತ್ಯಾಮ್ಲಾನಾಶ್‌ | ಸೆ ವಿಷ್ಣು: ಪಚೆತೆಂ ಪೆರಿಪೆಕ್ರ್‌ಮಸುರಥಧನಂ ಯತ್ತೆನ್ನು- 
ಸಾಯೆತ್‌ 1 ಅಚೊಚುರತ್‌ | ತೆದನಂತೆರಂ ದೀಶ್ಷೋಪಸದಾತ್ಮನಾಂ ಮೆರ್ಗರೂಪಾಣಾಂ ಸಪ್ತಾನಾ- 
ಮಹ್ಮಾಂ ಸೆರಸ್ತಾದಾಸೀಕ್‌ ಅದ್ರಿಮಸ್ತಾ ಸಹೀಯಾನಿಂದ್ರೋ ದುರ್ಗಾಣ್ಯತೀತಶೈ ತಿರಃ ಪ್ರಾಪ್ತಃ ಸನ್‌ 


ಡೆ | 
ವರಾಹಮುಶ್ಕೃಷ್ಟದಿವಸರೂಪಂ ತೆಂ ಯಜ್ಞಂ ನಿಧ್ಯತ್‌ | ತಥಾ ಚೆ ತೈತ್ತಿರೀಯ ಕಂ | ವರಾಹೋತಯಂ 





`500 .  ಸಾಯಣಜಾಜ್ಯಸಹಿತಾ [ಮಂ. ೧. ಅ. ೧೧. ಸೂ. ೬೧ 


ಆ ರಾಗ ಗ ದ ಹ he ಚ್‌ ಹ ಲ್‌ ಟಾ ಟೋ ರ ರ ಲ್‌ ್‌ೌಾಾಾಾೈಾ ೇೈಾ 
* ಹ ಲ ಲ ಟೋ ಬಿಬ್ಬಿ ಸ MT, ಹ ಸ ಲೊ ಇ ಯ ಯಯ ಬು ಅಜ ಯೈ ಇ ಧದ NT ಬಟ ಜಟೆ ಯಜ ಅ ಸಜಾ ಸ (....0. ಓಸಿ (ಇಓ. Ey eT RN (ಜಂಟ ||್ಳ್ಪ ರ್ಯಾ ng ಬಡ ಅಂ ಸಬ ನ ಯ ಸ್ನ A 


'ನಾಮನೋಷಃ ಸಪ್ರಾನಾಂ ಗಿರೀಣಾಂ ಪರಸ್ತಾದ್ವಿತ್ರೆಂ ವೇದ್ಯಮಸುರಾಣಾಂ ಬಿಭರ್ತೀತಿ | ಸೆ ದರ್ಭಪುಂ- 
'ಜೀಲಮುಪ್ಟೈಹ್ಯ ಸೆನ್ತ ಗಿರೀಸ್ಸಿತ್ತ್ಯಾ ತೆಮಹನ್ನಿತಿ ಚೆ | ತೈ- ಸಂ. ೬-೨-೪೨, ೩ | ಮಹಃ | ಮಹತಃ | 
ಅಚ್ಛೆಬ್ದ ರೋಪೆಶ್ಚಾ ದೆಸೆ: | ಯದ್ವಾ ! ಮಹ ಇತ್ಯೇತತ್ಬಿ ತುವಿಶೇ೫೦| ಮಹಃ ಪ್ರೆಶಸ್ತಂ ಹಿಶುನಿತೈರ್ಥ:ಃ! 
ಪಸಿಸಾನ್‌ | ನಿಬತೇರ್ಲಿಟಿ: ಕಸು: | ವಸ್ಟೇಕಾಚಾದ್ಭಸಾನಿತೀಡಾಗವುಃ | ಆತೋ ಲೋಪೆ ಇಟಿ 
ಚೇತ್ಯಾಕಾರಲೋಪಃ | ಪ್ರೆತ್ಯಯೆಸ್ಟರಃ | ಚಾರು | ಸುಸಾಂ ಸುಲುಗಿತಿ ವಿಭಕ್ತೇರ್ಲುಕ್‌ | ಮುಷಾ: 
ಯೆತ್‌ |! ಮುಷ ಸ್ರೇಯೇ |! ಫಇರ್ಥೇ ಕನಿಧಾನಮಿತಿ ಭಾವೇ ಕಪ್ರೆತ್ಯಯೆಃ | ಮುಷಮಾತ್ಮನ ಇಚ್ಛೆತಿ- 
ಸುಪ ಆತ್ಮನಃ ಕೈಚ್‌ | ನ ಛಂದೆಸೃಪುತ್ರಸ್ಕೇತೀತ್ಸವದ್ದೀರ್ಥಸ್ಕಾಪಿ ಪ್ರತಿಸೇಧೇ ವ್ಯತ್ಯಯೇನ ದೀರ್ಥಃ। 
ಅಸ್ಮಾತ್ಸೈ  ಜಂತಾಲ್ಲಹಃ8 ಶತೃ | ಆಗಮಾನುಶಾಸನಸ್ಯಾಸಿಶ್ಯತ್ವಾನ್ಸುಮಭಾವಃ | ದ್ವಿತೀಯಸೆಶ್ಸೇ ತು 
ಕೈಜಂತಾಲ್ಲಜ೨ ಬಹುಲಂ ಛಂದಸ್ಯಮಾಜ್ಕ್ಕೋಗೇಂ ನೀತ್ಯಡಭಾವಃ | ಅತ್ರ ಸ್ಥೆ ಸ್ರ್ರೀಯೇ ಚ್ಛಯಾ ತಡುತ್ತರ- 
ಭಾವಿನೀ ಕ್ರಿಯಾ ಲಶ್ಷ್ಯಶೇ | ಪಚತಂ | ಭೃಮೃದೃಶೀತ್ಯಾಡಿನಾ ಸಚಿತೇರಶಚ್ಸ್ರತ್ಯಯಃ | ಜಿತ್ತ್ಯಾಡೆಂ- 
ಶೋದಾತ್ತೆತ್ಚಂ | ವಿಧ್ಯತ್‌ | ವ್ಯಧ ತಾಡನೇ ! ಲಜಾ ದಿವಾತಿತ್ವಾತ್‌ ಶ್ಯೃನ್‌ | ತಸ್ಯ ಜತ್ತ್ಯಾದ್ದುಹಿಜ್ಯಾ- 
ದಿನಾ ಸೆಂಪ್ರೆಸಾರಣಂ | ಶ್ಯನೋ ನಿತ್ತ್ಯಾದಾಷ್ಯುದಾತ್ತೆತ್ವಂ | ಪಾದಾದಿತ್ಥಾನ್ಸಿಘಾತಾಭಾವಃ | ವರಾಹಂ ! 
ವರಮುದಕಮಾಹಾರೋ ಯಸ್ಯ | ಯದ್ವಾ |! ವರಮಾಹರತೀತಿ ವರಾಹಾರಃ ಸೆನ್‌ ಪೈಷೋದರಾಡಿತ್ವಾದ್ದೆ- 
ರಾಹ ಇತ್ಯುಚ್ಛತೇ | ಅತ್ರ ನಿರುಕ್ತ ಂ | ವರಾಹೋ ಮೇಘೋ ಭವತಿ ವರಾಹಾರ8 |! ವರಮಾಹಾರಮಾ- 
ಹಾರ್ಷೀರಿತಿ ಚೆ ಬ್ರಾಹ್ಮಣಮಿತಿ | ನಿ. ೫.೪ | ಯೆಜ್ಞಸೆಕ್ಷೇ ತು ವರಂ ಚೆ ತೆಡಹೋ ವರಾಹಃ । ರಾಜಾ- 
ಹೆಃಸೆಖಿಭ್ಯಃ: | ಪಾ. ೫.೪೯೧1 ಇತಿ ಸಿಮಾಸಾಲತೆಷ್ಟಟ್‌ ಪ್ರೆ ತ್ಯಯೆಃ | ಚಿತ್ತಾ ಡಂತೋದಾತ್ರತ್ವೆಂ | 
ಅಸ್ತಾ | ಅಸು ಸ್ನೇಸಣ ಇತ್ಯಸ್ಮಾತ್ಸಾಧುಕಾರಿಣಿ ತೈನ್‌ | ಪಾನಿ ೩.೨.೧೩೫ | ಇಡಭಾನಶ್ಸಾಂಪಸೆಃ | ನ 
ಳೋಕಾವ್ಯಯೇಕಿ ಷಸ್ಮೀಪ್ರೆತಿಷೇಧ: ॥ 
| ಪ್ರತಿಪದಾರ್ಥ [| 

ಮಾತು&--(ವೃಷ್ಟಿ ದ್ವಾರದಿಂದ ಸೆ ಸಕಲ ಜಗತ್ತಿಗೂ) ನಿರ್ಮಾತೃವಾದ ಮತ್ತು | ಮಹಃ. ಮಹತ್ತಾದ] 
ಅಸ್ಕೆ-ಈ ಯಜ್ಞದ | ಸವನೇಷು-.ಪ್ರಾತಃಸನನಾದಿ ಮೂರು ಸವನಕಾಲಗಳಲ್ಲೂ | ಪಿಶುಂ-_-ಸೋಮರೆಸವನ್ನು | 
ಸದ್ಯಃ ಒಡನೆಯೇ | ಪೆನಿರ್ನಾ--(ಗಟಗಟನೆ) ಕುಡಿದು ಬಿಟ್ಟನು (ಹಾಗೆಯೇ) | ಚಾರ್ವನ್ಸಾ-- ಪುಸ್ಚಿಕರ 
ವಾದ ಹೆವಿಸ್ಸಿನ ಅನ್ನವನ್ನೂ (ನುಂಗಿಬಿಟ್ಟಿ ನು ಮತ್ತು) | ವಿಷ್ಣುಃ--ಸರ್ವವ್ಯಾ ಸಕನಾದ _ ಇಂದ್ರನು |: 
ಪಚೆಶಂ--(ಅಸುರರ) ಧನವನ್ನು | ಮುಷಾಯತ--ಅಸಹರಿಸಿದನು | ಸಹೀರ್ಯೌ- ಶತ್ರುಗಳನ್ನು ಮರ್ದನ 
ಮಾಡುನವನೂ | ಅದ್ರಿಮಸ್ತಾ--ವಜ್ರಾಯುಧವನ್ನು ಬೀಸಿ ತಿರುಗಿಸತಕ್ಕವನೂ ಆದ ಇಂದ್ರನು | ತಿರ8-- 
(ಶತ್ರುವಿನ ಮೇಲೆ) ಎದುರುಬಿದ್ದು ! ವರಾಹಂ--ಮೇಘೆವನ್ನು | ವಿಧ್ಯ್ಯತ”--ಸೀಳಿದನು [ಅಥವಾ | ವಿಸ್ಲೆಃ- 
ಯಜ್ಞವು ಪಚತೆಂ--(ಅಸುರರ) ಧನವನ್ನು | ಮುಸಾಯೆತ್‌---ಅಪಹೆರಿಸಿತು (ಅನಂತರ ದೀಕ್ಷಾಕಾಲದಲ್ಲಿ 
ದುರ್ಗೆರೂಪಗಳಾದ ಏಳು ದಿನಗಳ ಮರೆಯಲ್ಲಿ ಅನಿತುಕೊಂಡಿತು ಆಗೆ) | ಅದ್ರಿಮಸ್ಮಾ--ವಜ್ರಾಯುಧವನ್ನು 
ತಿರುಗಿಸುವವನೂ 1 ಸಹೀಯೆರ್ಕಾ--ಶತ್ರುವನ್ನು ಜಯಿಸುವವನೂ ಆದ ಇಂದ್ರನು (ಆ ದುರ್ಗರೊಪಗಳಾದ 
ದಿನಗಳನ್ನು ಕಳೆದು) | ತಿರಃ--ಪುನಃ ಹಿಂತಿರುಗಿ | ವರಾಹಂ--ಉತ್ಕೃಷ್ಟವಾದ ದಿವಸದ ರೂಪದಲ್ಲಿರುವ ಆ 
ಯಜ್ಞವನ್ನು ! ವಿಧ್ಯತ್‌--ಸಮಾಪ್ರಿಗೊಳಿಸಿದನು |] 





ಅ, ೧: ಅ. ೪, ವ, ೨೮] ಜುಗ್ರೇದಸಂಹಿತಾ | 501 





RNS Ms MT A MA ಯ NS i Ne Ne Ne NN Ng ನ ಇ MR Mis ಬ ಟ್‌ 


|| ಭಾವಾರ್ಥ || | 


ನೃಷ್ಟಿರೂಪದಿಂದ ಸಕಲ ಜಗತ್ತಿಗೂ ನಿರ್ಮಾತೃ ವಾದುದೂ ಮತ್ತು ಮಹೆತ್ತಾ ದುದೂ ಆದ ಯಜ್ಞದ 
ಮೂರು ಸವನಕಾಲಗಳಲ್ಲೂ ಇಂದ್ರನು ಸೋಮರಸವನು ನ್ನು ಆರ್ಸಣಮಾಡಿದೊಡನೆಯೇ ಗಟಗಟನೆ ಕುಡಿದು 
ಬಿಟ್ಟನು ಹಾಗೆಯೇ ಪುಸ್ಪಿಕರವಾದ ಹವಿಸ್ಸಿನ ಅನ್ನವನ್ನೂ ನುಂಗಿಬಿಟ್ಟನು. ಅಲ್ಲದೇ ಸರ್ವವ್ಯಾಸಕನೂ, 
ಶತ್ರುಗಳನ್ನು ಮರ್ದನಮಾಡುನವನೂ ಮತ್ತು ವಚ್ರಾಯುಧವನ್ನು ಬೀಸಿತಿರಿಗಿಸುವವನೂ ಆದ ಇಂದ್ರನು 
ಅಸುರರ ಧನವನ್ನು ಅಸಹರಿಸಿದನು. ಮತ್ತು ಶತ್ರುವಿನ ಮೇಲೆ ಎದುರುಬಿದ್ದು ಮೇಘೆವನ ಸ್ನ ಸೀಳಿದನು ॥ 


English Translation. 


- Quickly drinking the libations, and devouring the grateful viands 
{presented) at the three (daily) sacrifices which are dedicated to the creator 
(of the world), he, the pervader of the universe, stole the ripe (treasure of the 
‘Asuras} ; the vanguisher (of his foes), the hurler of the thunderbolt, 970000. 
tering, pierced the cloud. 


|| ವಿಶೇಷ ನಿಶಯಗಳು || 


ಇತ್‌.ಉಟ-ಇವೆರಡೂ ನಿಪಾತಗಳು. ಯಾವ ಅರ್ಥವೂ ಇಲ್ಲದೆ ಕೇವಲ ಪಾದಪೊರಣಾರ್ಥವಾಗಿರ 
ತಳ್ಳವುಗಳು. ಅಥವಾ ನಿಶ್ಚಯಾರ್ಥವನ್ನು ಸೂಚಿಸುವ ಅವ್ಯಯಗಳು ಎಂದೂ ಹೇಳಬಹುದು. 


ಸವನೇಷು--ಅವಯವಭೂತಗಳಾದ ಪ್ರಾತಸ್ಸವನಾದಿ ಮೂರು ಸವನಕರ್ಮಗೆಳಲ್ಲಿಯೂ ಎಂದರ್ಥ. 


ಸದ್ಯಃ ಪೆಸಿನಾನ್‌--ಯದಾಗ್ತಾ ಹೊಯೆತೇ ತದಾನೀಮೇವ ಪಾನಂ ಕೈತೆವಾಸಿತ್ಯರ್ಥಃ-- 
ಇಂದ್ರನು ಸೋಮಲಕ್ಷಣವಿಶಿಷ್ಟ ವಾದ ಅನ್ನವನ್ನು ಹೋಮಮಾಡಿದ ಕೂಡಲೇ ಪಾನಮಾಡುವನು ಎಂದರ್ಥ. 


ಚಾರ್ವನ್ನಾ- ಚಾರೂಣೆ ಶೋಭನಾನಿ ಧಾನಾಕೆರಮ್ಸಾ ದಿ ಹವಿರ್ಲಶ್ಷಣಾನ್ಯನ್ನಾ ನಿ ಭಕ್ಷಿತೆನಾನ್‌ 
ಥಾನಾಕರಮ್ಬುವೇ ಮೊದಲಾದ ಹನಿರ್ಲಕ್ಷಣವಿಶಿಷ್ಟ ವಾದ ಹವಿಸ ಸನ್ನು ವಿಶೇಷ ಪ್ರೀತಿಯಿಂದ ಇಂದ್ರನು ಭಕ್ಷಿಸು 
ವನು ಎಂದು ತಾತ್ಪರ್ಯ. | | 

ಪಚೆತಂ-- ಸರಿಸಕ್ವಭೂತವಾದ ರಾಕ್ಷಸರ ದ್ರವ್ಯ ಎಂದರ್ಥ. 

ತಿರಃ ವಿಷ್ಣು8--ಸರ್ವವ್ಯಾಪಕನಾದ ಇಂದ್ರ. ವ್ಯಾಸ್ತ್ನೋತೀಶಿ ವಿಷ್ಣುಃ ಪ್ರಾಪ್ತಸ್ಸನ್‌--ತಿರ8ಸತ 
ಇತಿ ಪ್ರಾಪ್ತಸ್ಯ (ನಿರು. ೩-೧೦) ಇಲ್ಲಿ ವಿಷ್ಣು ಶಬ್ದಕ್ಕೆ ಯೆ_ಜ್ಡೋದೇನೇಭ್ಯೋ ನಿಲಾಯತೆ ವಿಷ್ಣೂ ರೂಪೆಂ 
| ಕೃತ್ವಾ (ತೈ. ಸಂ. ೬.೨-೪.೨) ಎಂಬ ತೈತ್ರಿರೀಯಸಂಹಿತೆಯ ಆಧಾರದಂತೆ ಯಜ್ಞ ವೆಂದು ಅರ್ಥ ಮಾಡಿ 
ದ್ದಾರೆ. ನಿಷ್ಟುರೂಪವಾದ ಯಜ್ಞವು ಪರಿಪಕ್ವವಾದ ಅಸುರಥೆನವನ್ನು ಅಪಹೆರಿಸಿತು. ಅನಂತರ ದೀಕ್ಷೋಪಸ 
ದಾತ್ಮಕವಾದ ಏಳು ದುರ್ಗಗಳಲ್ಲಿಯೂ ಏಳು ದಿನಗಳು ವಾಸಮಾಡಿತು. ಅದ್ರಿಭೇದಕವಾದ ವಜ್ರಾಯುಧೆದ 
ಸಹಾಯದಿಂದ ಇಂದ್ರನು ಸಪ್ತ ಸರ್ವತಗಳನ್ನೂ ದಾಹಿಹೋಗಿ ಆ ಯಜ್ಞ ವನ್ನೂ ಸಮಾಪ್ತಿಗೊಳಿಸಿದನು. 


ವರಾಹಂ- ಉತ್ಕೃಷ್ಟ ಷ್ನವಿವಸೆರೂಸೆನಾದೆ ಯಜ್ಞ --ಈ ಅರ್ಥದಲ್ಲಿ ವರಂ ಚ ತತ್‌ ಅಹಶ್ಚ ಎಂದು 
ವ್ಯತ್ಸಕ್ತಿ ತ್ರಿಮಾಡಿದ್ದಾ ಕಿ. ಅಲ್ಲಜಿ ವರಾಹಶಬ್ದಕ್ಕೆ ಮೇಘೆವೆಂದು ಅರ್ಥಮಾಡಿರುವರು. ಆ ಅರ್ಥದಲ್ಲಿ ವರಂ 
ಉಡಕೆಂ ಆಹಾಕೋ ಯೆಸ್ಯೆ ಯದ್ವಾ ವರಮಾಹರತೀತಿ ವರಾಹಾರಃ ಎಂದು ವಿವರಿಸಿ ಪ್ರಶಸ್ತವಾದ ನೀರು 





502 ಸಾಯಣಜೂನ್ಯ ಸಹಿತಾ [ಮಂ, ೧, ಆ. ೧೧. ಸೂ.೬೧ 


ಆ ಬಾ ಯಾ 





ರ ಪಂ ಯಹಾ ಜ್‌ ಜಾ ಚಾ ೊೂೊಂ ಹಾ ಹಾ ಚಾ ಹೂ ಬ ಇಂ ರಾ ಅಜನ ಕೂಚರುುಟೂು 





ಛೃದ್ದು, ಅಥವಾ ನೀರನ್ನು ಅಪಹರಿಸತಕ್ಕುದು ಎಂದು ಹೇಳಿರುವರು. ಇದೇ ವರಾಹಶಬ್ದದ ಅರ್ಥವನ್ನು 
ವಿನರಿಸಿತಕ್ಕ ನರಾಹೋಯೆಂ ವಾಮಮೋಷಃ ಸೆಪ್ತಾನಾಂ ಗಿರೀಹಾಂ ಪರಸ್ತಾದ್ವಿತ್ರಂ ವೇದ್ಯಮಸುರಾಣಾಂ 
ಬಿಭರ್ತಿ ಮತ್ತು ಸದರ್ಭಪುಂಜೀಲಮುದ್ಧೃತ್ಯ ಸಪ್ಪೆಗಿರೀನ್‌ ಭಿತ್ವಾ ತೆಮಹನ್‌'[ತೈ. ಸಂ. ೬-೨-೪-೨-೩) 
ಎಂಬ ತೈತ್ತಿರೀಯಸಂಹಿತಾ ಮಂತ್ರವು ಮೇಲಿನ ಅರ್ಥಕ್ಕೈ ಪ್ರಮಾಣನಾಗಿರುವುದು. | | 


| |] ನ್ಯಾಕರಣಪ್ರಕ್ರಿಯಾ || | 
ಮಹಃ--ಮಹೆಕ್‌ ಶಬ್ದ. ನಷ್ಮೀ ಏಕವಚನದಲ್ಲಿ ಮಹತಃ ಎಂದು ರೂಪವಾಗುತ್ತದೆ. ಸಂಹಿತಾ 


ದಲ್ಲಿ ಛಾಂದಸವಾಗಿ ಅಕಿಗೆ ಲೋಹ ಬರುತ್ತದೆ. ಅಥವಾ ಮಹ ಎಂಬುದು ಪಿತುವಿಗೆ ವಿಶೇಷಣ. ಮಹಃ 
ಪ್ರಶಸ್ತ ಪಿತುಂ ಎಂದರ್ಥ. | | 


 ಖೆಪಿವಾನ್‌-ಪಾ. ಪಾನೇ ಧಾತು. ಕ್ವೌಸುಶ್ವ ಎಂಬುದರಿಂದ ಲಿಟಿಗೆ ಕ್ವಸು ಪ್ರತ್ಯಯ. ವಸ್ಟೀಕಾ- . 
ಜಾದ್ವೈಸಾಮ್‌ (ಪಾ. ಸೂ. ೭.೨.೬೭) ಎಂಡು ನಿಯಮಮಾಡಿರುವುದರಿಂದ ವಸ ಕಿಗೆ ಏಕಾಚೆನ ಪರದಲ್ಲಿ 
ರುವುದರಿಂದ ಇಡಾಗಮ. ಕಿತ್ತಾಡುದರಿಂದ ಇದು ಸರವಾದಾಗ ಆತೋಳೋಪೆ ಇಟಿಚೆ (ಪಾ. ಸೂ. 
೬-೪ ೬೪) ಎಂಬುದರಿಂದ ಧಾತುವಿನ ಆಕಾರಕ್ಕೆ ಲೋನ. ದ್ವಿರ್ವಚೆನೇಜಿ ಸೂತ್ರದಿಂದ ದ್ವಿತ್ತಮಾಡುವಾಗ 
ಸ್ಥಾನಿವದ್ಭ್ರಾನ.. ಅಭ್ಯಾಸಕ್ಕೆ ಹ್ರಸ್ವ. ಸಸಿವನ್‌ ಶಬ್ದವಾಗುತ್ತದೆ. ಪ್ರತ್ಯಯಸ್ವರದಿಂದ ವಕಾರೋತ್ತರಾ 
ಕಾರ ಉದಾತ್ತವಾಗುತ್ತದೆ. ಪ್ರಥಮಾ ಸು ಪರವಾದಾಗ ಅತ್ತಸಂತಸ್ಯಚಾಂಧಾಶೋಃ ಎಂಬುದರಿಂದ ಉಪಥಾ 
ದೀರ್ಥ. ಉಗಿತ್ತಾದುದರಿಂದ ನುಮಾಗಮ. ಸುಲೋಪ. ಸಂಯೋಗಾಂತಲೋಪ. ರ 

ಚಾರು--ದ್ವಿತೀಯಾ ಬಹುವಚನಕ್ಕೆ ಸುಪಾಂಸುಲುಕ್‌- -ಸೂತ್ರದಿಂದ ಲುಕ್‌. | 

ಮುಷಾಯೆತ್‌--ಮುಷ ಸ್ನೇಯೇ ಧಾತು. ಘಇಬರರ್ಥೇಕನಿಧಾನಮ್‌ ಎಂಬ ವಚನದಿಂದ 
ಕ ಪ್ರತ್ಯಯ.  ಮುಷ ಶಬ್ದವಾಗುತ್ತದೆ. ಮುಹಮಾತ್ಮನಃ ಇಚ್ಛತಿ ಎಂಬ ಅರ್ಥದಲ್ಲಿ ಸುಪೆಆತ್ಮನಃ ಕೃರ 
ಎಂಬುದರಿಂದ ಕ್ಯಚ್‌ ಪ್ರತ್ಯಯ. ಕ್ಯಚ್‌ ನಿಮಿತ್ತವಾಗಿ ಈತ್ವ ದೀರ್ಫಗಳು ಪ್ರಾಸ್ತವಾದರೆ ನಛಂದಸ್ಯಪುತ್ರಸ್ಯ. 
(ಪಾ. ಸೂ. ೭-೪-೩೫) ಎಂಬುದರಿಂದ ನಿಷೇಧೆ ಬರುತ್ತದೆ. ಆದರೆ ವ್ಯತ್ಯಯದಿಂದ ದೀರ್ಥ ಮಾತ್ರ ಬರುತ್ತದೆ. 
ಸನಾದ್ಯಂತಾಧಾತವಃ ಎಂಬುದರಿಂದ ಕೃಜಂತವಾದ ಮುಷಾಯ ಎಂಬುದು ಧಾತು ಸಂಜ್ಞೆಯನ್ನು ಹೊಂದು 
ತ್ತಡೆ. ಇದರ ಮೇಲೆ ಲಡರ್ಥದಲ್ಲಿ ಶತೃ ಪ್ರತ್ಯಯ ಉಗಿತ್ಹಾದುದರಿಂದ ನುಮ್‌ ಪ್ರಾ ಶ್ರವಾದರೆ ಆಗಮಾನು- 
ಶಾಸನಮನಿತ್ಯರ್ಮ ಎಂಬ ವಚನದಿಂದ ಇಲ್ಲಿ ನುಮ” ಬರುವುದಿಲ್ಲ, ದ್ವಿತೀಯಸಕ್ಷದಲ್ಲಿ (ಅಚೂಚುರತ್‌ 
ಎಂಬರ್ಥದಲ್ಲಿ) ಕ್ಯಜಂತದ. ಮೇಲೆ ಲಜ್‌ ಪ್ರಥಮಪುರುಷ ನಿಕವಚನದಲ್ಲಿ ಉಕ್ತರೂಪಸಿದ್ದಿ ಯಾಗುತ್ತದೆ. ಆಗ 
ಬಹುಲಂ ಛಂಜೆಸೈಮಾಜ್‌ಯೋಗೇಇಸಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಇಲ್ಲಿ “ಶ್ರೇಯ (ಕಳುವುದು) 
ಇಚ್ಛೆ ಯಿಂದ ಅದರಮುಂಜೆ ಮಾಡುವ ಕ್ಲಿ ಕ್ರಿಯೆಯು ಲಕ್ಷಣಾದಿಂದ ಬೋಧಿತವಾಗುತ್ತದೆ. 


ಸಚಿತರ್ಮ- ಡುಸಚಿಷ್‌ ಪಾಕೇ ಧಾತು. ಇದಕ್ಕೆ ಭ್ಯ ಮ ೩ ಡೈಶಿ(ಉ. ; ಸೂ. ೩.೩೯೦) ಎಂಬುದ 


ರಿಂದ ಅತಚ್‌ ಪ ಪ್ರತ್ಯಯ ' ಚಿತ್ತಾ ದುದರಿಂದ ಚಿತಃ ಎಂಬುದರಿಂದ ಅಂತೋದಾತ್ರ್ತನಾಗುತ್ತದೆ. ದ್ವಿತೀಯಾ 
ನಿಕವಚನಾಂತರೂಪ. 


ನಿಧೃತ್‌ ವೃಥ ತಾಡನೇ ಧಾತು. ಲಜ್‌ ಪ್ರಥಮ ಪುರುಷ ದಲ್ಲಿ ತಿಪಿಗೆ ಇಕಾರಲೋಪೆ. ದಿವಾ. 
ದಿಭ್ಯಃ ಶ್ಯನ್‌ ಎಂಬುದರಿಂದ ಶೃನ್‌ ವಿಕರಣ. ಸಾರ್ವಧಾತುಕಮಸಿತ್‌. ಎಂಬುದರಿಂದ ಅದು ಜಾತ್ರಾ ಗುವುದ 
ರಿಂದ ತನ್ಸಿಮಿತ್ತವಾಗಿ ಗ್ರೆಹಿಜ್ಯಾವಯಿ...(ಪಾ. ಸೂ. ೬-೧- ೧೬) ಎಂಬುದರಿಂದ ಧಾತುವಿಗೆ '(ಯಕಾರ ಫೆ 





ಅ. ೧, ಅ. ೪. ವ. ೨೮, ]  ಖುಗ್ರೇಜಸೆಂಹಿತಾ 1.666 503 





ಸಂಪ್ರಸಾರಣ. ಸಂಪ್ರಸಾರಣಾಚ್ಹ ಎಂಬುದರಿಂದ ಪೂರ್ವರೂಪ, ಬಹುಲಂಭಂದಜೆಸ್ಕಮಾಜರಯೋಗೇ$ಸಿ 
ಎಂಬುದರಿಂದ ಅಡಾಗಮ ಬರುವುದಿಲ್ಲ. ಶ್ಯನ್‌ ನಿತ್ತಾದುದರಿಂದ ಆದ್ಯುದಾತ್ರಸ್ಟರ ಬರುತ್ತದೆ. ಪಾದಾದಿಯ 
ಲರುವುದರಿಂದ ನಿಘಾತಸ್ವರ ಬರುವುದಿಲ್ಲ. 





ವರಾಹರ್ಮ-_ ವರಂ ಉದಕಂ ಆಹಾರೋ ಯಸ್ಯ. | ಅಥವಾ ವರಂ ಆಹರತಿ ಇತಿ ವರಾಹಾರೆಃ. 
ಪೃಷೋದರಾದಿಯಲ್ಲಿ ಸೇರಿರುವುದರಿಂದ ಇಷ್ಟರೂಪಸಿದ್ಧಿಯಾಗುತ್ತದೆ. ಈ ಶಬ್ದವಿಸಯದಲ್ಲಿ ನಿರುಕ್ತದಲ್ಲಿ ಹೀಗೆ 
| ಹೇಳಿದೆ. ವರಾಹೋ ಮೇಘೋ ಭವತಿ ವರಾಹಾರಃ | ವರಮಾಹಾರ ಮಾಹಾರ್ಷೀರಿತಿ ಚೆ ಬ್ರಾ ಹ್ಮಣಮ 
(ನಿರು. ೫-೪) (ಇತಿ. ಯಜ್ಞ ಪಕ್ಷದಲ್ಲಿ “ವರಂ ಚ ತದಹೋ ವರಾಹಃ (ಶುಭದಿನ) ರಾಜಾಹಃ ಸಖಿಭ್ಯಃ 
(ಪಾ. ಸೂ. ೫.೪೯೧) ಎಂಬುದರಿಂದ ಸಮಾಸಾಂತ ಟಚ್‌ ಪ್ರತ್ಯಯ. ಚಿತ್ತಾದುದರಿಂದ ಅಂಶೋದಾತ್ರವಾಗು 
ತ್ತಜಿ, 


ಅಸ್ತಾ--ಅಸು ನೇಪಣೇ 'ಧಾತು. ಇದಕ್ಕೆ ಸಾಧುಕಾರಿ ಎಂಬರ್ಥ ನಿವಕ್ತಾಮಾಡಿದಾಗ ತೃನ” 
(ಪಾ. ಸೂ. ೩.೨.೧೩೫) ಎಂಬುದರಿಂದ ತೈನ್‌ ಪ್ರತ್ಯಯ. 'ಛಾಂದಸವಾಗಿ ಇಡಾಗಮ ಬರುವುದಿಲ್ಲ. ಪ್ರಥಮಾ 
ಸು ಪರವಾದಾಗ ಚತೋಜೀ--ಸೂತ್ರದಿಂದ ಅನಜಾದೇಶ. ಆಪ್‌ತೈನ್‌... ಸೂತ್ರದಿಂದ ಉಪಧಾ ದೀರ್ಫ. 
ಹಲ್‌ಜ್ಯಾದಿ.. ಸೂತ್ರದಿಂದ ಸುಲೋಸ. ನಲೋಪೆಃಪ್ರಾತಿ--ಸೂತ್ರದಿಂದ ನಲೋನ. ನಲೋಕಾವ್ಯಯ-- 
ಎಂಬುದರಿಂದ ಷಸ್ಮೀನಿಸೇಧ ಬರುವುದರಿಂದ ಅದ್ರಿಶಬ್ದಕ್ಕೆ ದ್ವಿತೀಯಾ ಬಂದಿದೆ. 


ಸಂಹಿತಾಪಾಠಃ 


ಅಸ್ಮಾ ಇದು ಗ್ಲಾಶಿ ಿದ್ದೇವನ ತ್ಲೀರಿಂದ್ರಾಯಾರ್ಕಮಹಿಹತ್ಯ ಊವುಃ | 


ಪರಿ ದ್ಯಾವಾಪೃಥಿನೀ ಜಭ ಉರ್ನೀ ನಾಸ್ಕ ತೇ ಮಹ್ರಿಮಾನಂ ಸರಿ 
ಷ್ಟಃ Hen 


| ಸದಪಾಠಃ 8 
ಅಸ್ಕ | ಇತ್‌! ಊಂ ಇತಿ | ಗ್ನಾಃ । ಚಿತ್‌ | ದೇವಃಪತ್ನೀಃ | ಇಂದ್ಯಾಯ | 
ಅರ್ಕಂ | ಅಹಿಹತ್ಯೇ | ಊವುರಿತ್ಯೂವು: | 
ಪರಿ | ದ್ಯಾವಾಪೃಥಿವೀ ಇತಿ! ಜ್ರೇ! ಉರ್ವಿ ಇತಿ! ನ | ಅಸ್ಯ | ತೇ ಇತಿ! 


ಮಹಿಮಾನಂ | ಸರಿ | ಸ್ತ ಇತಿ ಸ್ತಃ ll 


504 ಸಾಯಣಭಾಸ್ಯ ಸಹಿತಾ [ ಮಂ. ೧. ಅ. ೧ಗಿ. ಸೂ. ೬೧ 





A ka ಇಸ 





Ne ರ ಇ 





nl 


| ಸಾಯೆಣಭಾಸ್ಯಂ [| 


ಅಸ್ಮಾ ಏವೇಂದ್ರಾಯಾಹಿಹತ್ಯೇಹೇರ್ವೃತ್ರಸ್ಯ ಹನನೇ ನಿಮಿತ್ತೆಭೂತೇ ಸತಿ ಗ್ನಾಶ್ಚಿತ್‌ ಗಮ- 
ನಸ್ಸಭಾವಾ ಅಸಿ ಸ್ಥಿತಾ ದೇವಪಶ್ಸೀರ್ಜೇವಾನಾಂ ಪಾಲಯಿತ್ರೊ ಳೇ ಗಾಯೆಶ್ರ್ಯಾದ್ಯಾ ದೇವತಾ ಆರ್ಕಮ- 
ರ್ಜೆನಸಾಧನಂ ಸ್ತೋತ್ರೆಮೂವುಃ | ಸಮತನ್ವತ | ಚಕ್ರುರಿತ್ಯರ್ಥಃ | ಸೆ ಚೇಂದ್ರ ಉರ್ವಿ ವಿಸ್ಮೃತೇ 
ದ್ಯಾವಾಪೈಥಿನೀ ದ್ಯಾವಾಪೃಥಿನ್ಯೌ ಪರಿ ಜಭ್ರೇ । ಸ್ವತೇಜಸಾ ಪರಿಜಹಾರ |. ಅತಿಚೆಕ್ರಾಮೇತೈರ್ಥಃ |! 
ಊವುಃ | ನೇರ" ತಂತುಸಂಶಾನೇ | ಲಿಟ ನೇಣಕೋ ನಯಿಃ | ಪಾ. ೨-೪-೪೧ | ಲಿ ಕಿತ್ತಾ ದ್ಯ- 
ಜಾದಿಶ್ಟೇನ ಸಂಪ್ರಸಾರಣೇ ಕ್ರಿಯಮಾಣೇ ಯಕಾರಸ್ಯೆ ಅಟ ವಯೋ ಯಃ | ಪಾ. ೬-೧-೩೮ | ಇತಿ 
ಪ್ರತಿಸೇಧಾದ್ವಕಾರಸ್ಯ ಸೆಂಪ್ರೆಸಾರಣಂ ಪರಪೂರ್ವತ್ತಂ ದ್ವಿರ್ವಚೆನಾದಿ | ಜಗ್‌ ಕತಿ | 
ಪಾ. ೬-೧-೩೯ | ಇತಿ ಯಕಾರಸ್ಯ ವಕಾರಾದೇಶೆ: । ಜಭ್ರೇ ! ಹೃ ಅ ಹರಣೇ ! ಅಟ ಇಳಿತ್ಟ್ವಾತ್ಮರ್ತ್ರಭಿ- . 
ಪ್ರಾಯೆ ಆತ್ಮನೇಸದಂ | ಹೃಗ್ರಹೋರ್ಭ ಇತಿ ಭತ್ಸೆಂ | ಉರ್ನಿೀ | ಉರುಶಜ್ಛಾದ್ಧೋಶೋ ಟ್‌ 
ದಿತಿ ಬೀಸ್‌ । ವಾ ಭಂದಸೀತಿ ಪೂರ್ವಸವರ್ಣದೀರ್ಥಕ್ವೆಂ | 


|| ಪ್ರತಿಸದಾರ್ಥ || 


ಅಓಿಹಕ್ಯೇ--ಶತ್ರುವಾಡ ವೃ ತ್ರನ ನಾಶದ ಸಂದರ್ಭದಲ್ಲಿ! ಗ್ನಾಶ್ಚಿ ತ್‌ ಗಮನಸ ಭಾವದ ವರಾದರೂ. 
(ನಿಂತವರಾಗಿ) | ಷೇವಪ ಶ್ನೀಃ- ದೇವತೆಗಳನ್ನು ಪಾಲಿಸುವ ಗಾಯತ್ರ್ರ್ಯಾದಿ ಸ್ತ್ರೀ ದೇವತೆಗಳು । ಅರ್ಶೆಂ.. 
ಪೂಜಾಸಾಧನವಾಡ ಸ್ತೋತ್ರವನ್ನು ! ಊವುಃ-ರಚಿಸಿ (ಅರ್ಪಿಸಿ)ದರು (ಆ ಇಂದ್ರನಾದರೋಗ ! ಉರ್ಫ್ಥಿೀ 
ವಿಸ್ತೃತಗಳಾದ । ದ್ಯಾವಾಸೈಥಿನೀ- ಪೃಥಿವ್ಯಂತರಿಕ್ಷಗಳನ್ನು ! ಹೆರಿ ಜಭ್ರೇ(ತನ್ನ ತೇಜಸ್ಸಿನಿಂದ) ಮೀರಿದ 
ವಿಸ್ತಾ ರವುಳ್ಳ ವನಾದನು (ಆದರೆ ನ್ಗ ೈಥಿವ್ಯಂತರಿಕ್ಷಗಳೆರಡೂ) | ಅಸ್ಯ- ಇಂದ್ರನ | ಮಹಿಮಾನಂ- ಮಹತ್ತ್ವ 
ವನ್ನು ! ನ ಹರಿ ಸೃ1--ಮೀರಿಸಲಾಗಲಿಲ್ಲ. 


|| ಭಾವಾರ್ಥ || 


ಶತ್ರುವಾದ ವೃತ್ರನ ನಾಶದ ಸಂದರ್ಭದಲ್ಲಿ ದೇವತೆಗಳ ಪಾಲಿಕೆಯರಾದ ಗಾಯತ್ರಾ ಸದಿ ಪ್ರಿ (ದೇವತೆ 
ಗಳು ಗಮನಸ್ಪ್ಸ ಭಾನದವರಾದರೂ ಅಲ್ಲಿಯೇ ನಿಂತವರಾಗಿ ಇಂದ್ರನನ್ನು ಉದ್ದಿ ಪಿಸಿ ಪೂಜಾಸಾಧನವಾದ. ಸ್ತೋತ್ರ 


ಡ್ಗ 
ವನ್ನು ರಚಿಸಿ ಅರ್ಪಿಸಿದರು. ಆ ಇಂದ್ರನಾದಕೋ, ಸ್ಪಭಾವವಾಗಿಯೇ ವಿಸ್ತ ಗಳಾ ದ ಪೃಥಿವ್ಯಂತರಿಕ್ಷಗಳೆರ. 
ಡನ್ನೂ ಮೀರಿದ ನಿಸ್ತಾರವುಳ್ಳ ವನಾದನು. ಆದರೆ ಆ ಪೃಥಿವ್ಯಂತರಿಕ್ಷಗಳೆರಡೂ ಸಹ ಇಂದ್ರನ ಮಹತ್ವವನ್ನು 
ಮೀರಿಸಲಾಗಲಿಲ್ಲ. | 


English Translation. 


To that Iudra, the women, the wives of the gods addressed their hymns, 
on the destruction of Ahi (Vritra) ; he encompasses the extensive heaven ಬರೆ 
earth ; they two ರಂ not surpass his vastness. 

1 ವಿಶೇಷ ವಿಷಯಗಳು ॥ 
ಅಹಿದತ್ಕೇ-ಅಹೇಃ ವೃತ್ರಸ್ಯ ಹನನೇ ನಿಮಿತ್ತ ಭೂತೇ ಸತಿ--ವೃತ್ರಾಸುರನ ವಧೆಯ ಕಾಲದಲ್ಲಿ 
ಎಂದರ್ಥ | | 1.೨.6 3.1 66684 6. : 





pe 


ಆ. ೧. ಅ.೪, ಪ. , ೨೮] .  ಖುಗ್ಯೇಡಸಹಿತಾ ..ಇ್ಠಇ್ದ. 505 





TT ee ಗಗ ಅರಾ ಅದಾರ ಗಾಗಾರ ಗಾಗಾರ ರಾರ ರಗ ರಾರಾ ಟ್‌ ಬ ಬ be ತ. ಡಿ ಆ ಬ ನ Na nN PN PR 


ಗ್ಲಾಶ್ಲಿ ತ್‌ ಗಮನೆಸ್ತೆ ಭಾವಾ. ಅಫಿ ಸ್ಥಿ ಕಾ| ಸದಾ ಸಂಚರಿಸುವ ಸ ಕಭಾವವುಳ್ಳ ವರು, ಇದು ದೇವ 
| ತೆಗಳನ್ನು ರಕ್ಷಿಸುವ ಗಾಯತ್ರಿಯೇ ಮೊದಲಾದ ಜೀವತಾಶ್ರಿ ಯರಿಗೆ ನಿಶೇಷಣವಾಗಿದೆ. | 





ಆರ್ಕೆ ೦--ಅರ್ಚ ನಸಾಧನವಾಡ ಸೆ ಸ್ತೋತ್ರ ಮಂತ್ರ 


ಸೆರಿಜಬ್ರೇ_ಸ ತೇಜಸಾ ಸೆರಿಜಹಾರ ಅತಿಚೆಕ್ತಾ ್ರಿಮೇತ್ಯರ್ಥ8--ಮಿತಿವಿಸಾರಿದ ತೇಜಸ್ಸಿನಿಂದ 
ಭೂಮಿಯನ್ನೂ, ದ್ಯಾವಾಪೃಥಿವಿಗಳನ್ನೂ ಮೀರಿಸಿದನು ಎಂದು ತಾತ್ಪರ್ಯ. | 


ತೇ-ಆ ದ್ಯಾದಾಪೃಧಿನಿಗಳು ಮಾತ್ರ ಇಂದ್ರನ ಮಹಿಮೆಯನ್ನು ಎಂದೂ ಮಿನಾರಿಸಲಿಲ್ಲ. 


ಹಿಕ್ಕಮ್‌- ಇದೆ; ಸೂಕ್ತದ ೫ನೇ ಮಂತ್ರದಲ್ಲಿ ವ್ಯಾಖ್ಯಾತವಾಗಿದೆ. 


ಊವುಃ- ವನೇ ತಂತುಸಂತಾನೇ ಧಾತು. ಲಿಟ್‌ ಪ್ರಥಮಪುರುಷ ಬಹುವಚನದಲ್ಲಿ ದಿಗೆ 
ಪರಸ್ಮ್ಯೈಪೆದಾನಾಂ--ಎಂಬುದರಿಂದ ಉಸಾದೀಕ. ವೇಇಯೊೋ ವಯಿಃ (ಪಾ. ಸೂ, ೨ ೪-೪೧) ಎಂಬುದರಿಂದ 
ಧಾತುವಿಗೆ ವಯಿ ಎಂಬ ಆದೇಶ. ಅಸಂಯೋಗಾಲ್ಲಿಟ್‌ಕಿತ್‌ ಎಂಬುದರಿಂದ ಪ್ರತ್ಯಯಕ್ಕೆ ಸಿತ್ವ ಅತಿದೇಶ 
ಮಾಡಿರುವುದರಿಂದ-ಇದು ಯಾಜಾದಿಯಲ್ಲಿ ಸೇರಿರುವುದರಿಂದ ಗ್ರಹಿಜ್ಯಾಷಂಯಿ-- ಸೂತ್ರದಿಂದ ಸಂಪ್ರಸಾರಣ ಬರು 
ತ್ತಡೆ. ಇಲ್ಲ ಸಂಪ್ರಸಾರಣ ಹೊಂದಲು ಯೋಗ್ಯವಾದ ವರ್ಣಗಳು ಎರಡಿನೆ. ನ ಸಂಪ್ರಸಾರಣೇ ಸಂಪ್ರೆಸಾ- 
ರಣಮ್‌ ಎಂಬುದರಿಂದ ಥಿಷೇಧಮಾಡಿರುವುದರಿಂದ ನಕಾರಕ್ಕೆ ಸಂಪ್ರಸಾರಣ ಬರುವುದಿಲ್ಲ. ಆದರೆ ಈ ಧಾತು 
ವಿನಲ್ಲಿ ಅಲಿಟಿ ವಯೋ ಯಃ (ಪಾ. ಸೂ. ೬-೧- -೩೮) ಎಂಬುದರಿಂದ ಯಶಾರಕ್ಕ ಪ್ರತಿಸೇಧ ಮಾಡಿರುವುದರಿಂದ 
 ವಕಾರಕ್ಕೇ ಬರುತ್ತದೆ. ಸೆಂಪ್ರಸಾರಣಾಚ್ಚೆ ಎಂಬುದರಿಂದ ಪೂರ್ವರೂಪ. ಉಯ್‌ ಎಂಬುದಕ್ಕೆ ಲಿಜ್ಮೆಮಿತ್ತ 
ವಾಗಿ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. ವಶ್ಯಾ ) ಸ್ಯಾನ್ಯತರಸ್ಯ್ಯಾಂಕಿತಿ (ಪಾ. ಸೂ. ೬-೧-೩೯) ಎಂಬುದರಿಂದ 
ಧಾತುವಿನ ಯಕಾರಕ್ಕೆ ವಿಕಲ್ಪವಾಗಿ ವಕಾರಾದೇಕ ಸವರ್ಣದೀರ್ಥ. ಅತಿಜಂತದ ಹರದಲ್ಲಿರುವುದರಿಂದ ಫಿಘಾತ 
ಸ್ವರ ಬರುತ್ತದೆ. | | 


ಜಭ್ರೇಹೈಇ್‌ ಹರಣೇ ಧಾತು. ಇಂತ್ರಾದುದರಿಂದ ಸ್ಪರಿತೆ ಇಂತೆಃ ಕರ್ತ್ರಭಿಸ್ರಾಯೇ ಕ್ರಿಯಾ- 
ಫಲೇ ಎಂಬುದರಿಂದ ಕ್ರಿಯಾಫಲವು ಕರ್ತೃಗಾಮಿಯಾಗುವಾಗ ಆಶ್ಮನೇಪದ ಪ್ರತ್ಯಯ ಏರುತ್ತದೆ. ಅಲಿಟಿಸ್ತ- 
ರುುಯೋರೇಶಿರೇಚ್‌ ಸೂತ್ರದಿಂದ ತಕ್ಕೆ ಏಕಾದೇಶ. ಧಾತುವಿಗೆ ದ್ವಿತ್ವ. ಅಭ್ಯಾಸ ಸಕ್ಸ ಉರದತ್ತ, ಹೆಲಾದಿ 
ಶೇಷ. ಕುಹೋಶ್ಚಃ 1 ಸೂತ್ರದಿಂದ ಚುತ್ವ. ಯಣಾದೇಶ. ಜಹ್ರ್ರೇ ಎಂದಿರುವಾಗ ಹ ಗ್ರ ಹೋರ್ಭಕ್ಕೆ ಂಚಸಿ 
ಎಂಬುದರಿಂದ ಹಕಾರಕ್ಕೆ ಭಕಾರಾದೇಶ ತಿಜಂತನಿಘಾತಸ್ತರ ಬರುತ್ತದೆ. 


ಉರ್ನೀ--ಉರು ಶಬ್ಬ. ಗುಣವಾಚಕವಾದುದರಿಂದ ಸ್ತಿ ಸ್ತ್ರೀತ್ವ ವಿವಕ್ಷಾ ಮಾಡಿದಾಗೆ ವೋತೋಗುಣ- 
ವಚನಾತ್‌ ಎಂಬುದರಿಂದ ೫ಜೀಸ್‌ ಪ್ರ ಪ್ರತ್ಯಯ. ಯಣಾದೇಶ ಸ ಪ್ರ ತ್ಯಯಸ್ಸ ರದಿಂದ ಅಂತೋದಾತ್ರ. ದ್ರ ವಚನ 
೫ ಫರನಾದಾಗ ವಾ ಛಂಡಸಿ ಎಂಬುದರಿಂದ ಪೂರ್ವಸವರ್ಣದೀರ್ಫ. 


ಸ್ಪೋಅಸ ಭುವಿ ಧಾತು. ಲಜ್‌” ಪ್ರಥಮ ಪುರುಷದ್ದಿ ವಚನದಲ್ಲಿ ತಸ್‌ ಪ್ರತ್ಯಯ, ಸಾರ್ವ- 

ಧಾತುಕಮಪಿತ” ಎಂಬುದರಿಂದ ಇದು ಜುಂತ್ರವನ್ನು ಹೊಂದುವುದರಿಂದ ಕ್ಲಸೋರಲ್ಲೊ (ಪೆ; (ಪಾ. ಸೂ. 

೬-೪. -೧೧೧) ಬಿಂಬುದದಿಂದ ಇದು ಸರವಾದಾಗ ಧಾತುವಿನ ಅಕಾರತ್ತೆ ಲೋಪ. ' ಪ್ರತ್ಯಯಾವಯವ ಸಕಾರಕ್ಕೆ 
65 





506  ಸಾಯಣಭಾಷ್ಯಸಹಿಶಾ [ ಮಂ.೧. ಅ.೧೧. ಸೂ. ೬೧. 


Pp ಸಂ ಫಸ ಬ ಎಷ ಭು ಡಂ ಜೃ ಉಂ NNT ENT SM Te, 


ರುತ್ತ ವಿಸರ್ಗ. ಅತಕಿಹಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. ಉಪೆಸರ್ಗಪ್ರಾಡುರ್ಭ್ಯಾಂ ಅಸ್ತಿ- 
ರ್ಯೆಚ್‌ಪೆರಃ (ಪಾ. ಸೂ. ೮-೩-೮೭) ಎಂಬುದರಿಂದ ಪರಿ ಎಂಬ ಉಪಸರ್ಗದ ಪರದಲ್ಲಿರುವುದರಿಂದ ಸಂಹಿತಾ 
ದಲ್ಲಿ ಧಾತು ಸಕಾರಕ್ಕೆ ಷತ್ವ ಬರುತ್ತದೆ. ಆಗ ಸ್ಟುನಾಷ್ಟು ಎಂಬುದರಿಂದ ಪ್ರತ್ಯಯ ತಕಾರಕ್ಕೆ ಹುತ್ತ 


|| ಸಂಹಿತಾಪಾಠಃ || 

ಆಸ್ಕೇದೇವ ಪ್ರ ಓರಿಟೇ ಮಹಿತ್ತಂ ದಿವಸ ಃ ಸರ್ಯಂತರಕಾತ್‌ | 

= ಸ್ಯೀಬೀ ೦೨) ಚ ರಾಪ್ವಿ೦ ೩ ಸ್ಪ)ಥಿವ್ಯಾಃ ಖು ೦ ಕ್ಷ | 
| 1 | | | 

ಸ್ವರಾಳಿದ್ರೋ ದಮ ಆ ವಿಶ್ವಗೂರ್ತಃ ಸ್ವರಿರಮತ್ರೋ ವವಕ್ತೇ 


| | 
ರಣಾಯ 1೯ 
| ಪದಹಾಠಃ ॥ 
ಅಸ್ಯ! ಇತ್‌ | ಏನ! ಪ್ರ |ರಿರಿಜೇ! ಮಹೀತ್ವ ೦! ದಿನಃ । ಸ್ಪಧಿವ್ಯಾ* | ಷರಿ | 
ಅಂತರಿಕ್ಟಾ ತ್‌ | 


| | 
ಸ್ವಂರಾಟ್‌ | ಇಂದ್ರಃ $ | ದಮೇ | ಆ! ನಿಶ್ಚೇಗೂರ್ತಃ | ಸುುಅರಿಃ | ಅಮತ್ರಃ ! 


| 
ವವಕ್ತೇ! ರಣಾಯ |1೯॥ 


ವಟು ಇದ್ದವ ಎಕ 


| ಸಾಯಣಭಾಷ್ಕ್ಯಂ ॥ 


ಅಸ್ಕೇದೇವ | ಇದಿತಿ ಪಾಡಪೂರಣ:ಃ | ಅಸ್ಕೈವೇಂದ್ರಸ್ಯ ಮಹಿತ್ತಂ ೨ ಮಾಹಾತ್ಮ $೦ ಸ್ರೆರಿರಿಚೇ! 
ಅತಿರಿಚ್ಯತೇ | ಅಧಿಕೆಂ ಭವತೀತ್ಯರ್ಥಃ | ಅತ್ರೋಪಸರ್ಗೊೋ ಧಾತ್ರೆರ್ಥಸ್ಯ ನಿವೃತ್ತಿಮಾಚಿಸ್ಟೇ | ಯಥಾ 
ಪ್ರಸ್ಮರಣಂ ಪ್ರಸ್ಥಾನಮಿತಿ | ಕುತಃ ಸಕಾಶಾಶ್ಟ್ರರಿರಿಚೆ ಇತ್ಯತ ಆಹ | “ವೋ ದ್ಯುಲೋಕಾತ್‌ 
ಸೃಥಿನ್ಯಾ ಭೂಲೋಕಾತ್‌ ಅಂತರಿಕ್ಷಾತ್‌ ದ್ಯಾನಾಪಧಿವ್ಯೋರ್ಮಥಧ್ಯೇ ವರ್ತಮಾನಾದೆಂತರಿಕ್ಸಲೋ- 
ಕಾಚ್ಚೆ | ಸರ್ಯುಸರ್ಯರ್ಥಃ। ತ್ರಿನ್ಸೋಕಾನತೀತ್ಯೋಪರಿ ಪ್ರರಿರಿಚೆ ಇತ್ಯರ್ಥಃ | ದಮೇ ದಮಯಿತವ್ಯೇ 
ವಿಷಯೇ ಸ್ವರಾಜ್‌ ಸ್ವೇನೈವ ತೇಜಸಾ ರಾಜಮಾನೋ ವಿಶ್ವಗೂರ್ತೋ ವಿಶ್ಚಸ್ಮಿನ್ಸರ್ವಸ್ಮಿನ್ಯಾರ್ಯ 
ಉಪ್ಲೂರ್ಜಃ ಸಮರ್ಥಃ | ಯೆದ್ರಾ !ನಿಶ್ನ್ಚಂ ಸರ್ವಮಾಯಿುಧಂ ಗೂರ್ತಮುದ್ಯತಂ ಯಸ್ಯ ಸ ತಥೋಕ್ತಃ। 
ಸ್ಪರಿಃ | ಶೋಭನಶತ್ರು ಕಃ | ಶೋಭನೇ ಶಶ್‌ ಹಂತವ್ಯೇ ಸತಿ ಹಂತಾ ನೀರ್ಯವತ್ತಮ ಇತಿ ಗಮ್ಯತೇ | 
ಯಥಾಕವಾಂಂ ದಿವ್ಯಂ ಶಾಸಮಿಂಪ್ರಂ | ಯಗ್ಗೇ. ೩-೪೭.೫ | ಇತಿ | ಅಕುತ್ಸಿತಾರಿನಿತಿ ಹಿ ತಸ್ಯಾರ್ಥಃ | 
ಅಮತ್ರೋ ಯೆದ್ಧಾದಿಸು ಗಮನಕುಶಲಃ | ಮಾತ್ರಯೇಯೆತ್ತಯಾ ರಹಿತೋ ವಾ | ಅಮತ್ರೋಂ- 
ಮಾತ್ರೋ ಮಹಾನ್ಸವತ್ಯಭ್ಯನಿತೋ ನೇತಿ ಯಾಸ್ವಃ | ನಿ. ೬.೨೩ | ಏವಂಭೂತೆ ಇಂದ್ರೋ ರಣಾಯ 





ಅ.೧. ಅ. ೪. ವ, ೨ಲೆ, ] | | ಖುಗ್ಗೇದಸಂಹಿತಾ | 507 





ಯಿತ್ವಾ ವೃಷ್ಟಿಂ ಚೆಕಾರೇತಿ ಭಾವಃ | ಯದ್ವಾ ಯುದ್ಧಾಯೆ ಸ್ಪಕೀಯಾನ್ಸ ಟಾನ್‌ ಗೆಮಯೆತಿ | ಅಸ್ಕ | 
ಊಡಿದೆಮಿತಿ ನಿಭಕ್ತೇರುದಾತ್ರೆತ್ತಂ! ರಿರಿಚೇ | ರಿಚಿರ್‌ ವಿರೇಚೆನೇ | ಛಂದೆಸಿ ಲುಜ್‌ಲರ್ಜಲಿಟ ಇತಿ ವರ್ತ- 
ಮಾನೇ ಕರ್ಮಣಿ ಲಿಟ್‌ | ಪೃಥಿವ್ಯಾಃ | ಉದಾತ್ರೆಯೆಣ ಇತಿ ವಿಭೆಶ್ರೀರುದಾತ್ತೆತ್ವಂ | ಸ್ವರಾಟ್‌ | ರಾಜ್ಯ 
ದೀಪ್ರಾವಿತ್ಯಸ್ಮಾತ್ಸತ್ಸೂದ್ವಿಸೇತಿ ಕ್ಲಿಪ್‌ | ವ್ರಶ್ಲಾದಿನಾ ಸತ್ತೇ ಜಶ್ಚೃಂ | ದಮೇ! ದಮ ಉಪಶಮ ಇತ್ಯ- 
ಸ್ಮಾತ್ಸರ್ಮಣಿ ಘಜ ನೋದಾತ್ತೋಪದೇಶಸ್ಯ ಮಾಂತಸ್ಕಾನಾಚಮೇಃ 1 ಪಾ. ೭-೩-೩೪ | ಇತಿ ವೃದ್ಧಿ- 
ಪ್ರತಿಸೇಧಃ ! ಫಘೆಳಕೋ ಇಾ್‌ತ್ರ್ಯಾದಾದ್ಯುದಾತ್ತೆತ್ವಂ । ವಿಶ್ವಗೂರ್ತಃ | ಗ್ಯ ನಿಗರಣೇ | ಅಸ್ಮಾ- 
ನಿಷ್ಠಾಯಾಂ ಶ್ರ್ರ್ಯುಕಃ *ಿತೀತೀಟ್ರ್ರತಿಷೇಧಃ | ಬಹುಲಂ ಛಂದಸೀತ್ಯುತ್ಸೆಂ | ಹಲಿ ಚೇತಿ ವೀರ್ಫಃ | 
ಯದ್ವಾ |! ಗೂರೀ ಉದ್ಯೆಮೇ | ಅಸ್ಮಾನ್ನಿಷ್ಠಾ |! ನಸತ್ತನಿಚತ್ತ್ರ್ರೇತ್ಯಾದೌ ನಿಪಾತನಾಸ್ಸಿಷ್ಠಾನತ್ನಾಭಾವಃ | 
ತತ್ತುರುಷಪಕ್ಷೇ ಮರುದ್ವೃಧಾದಿತ್ರಾತ್ಪೂರ್ವಪದಾಂತೋದಾತ್ರತ್ರ್ವಂ। ಬಹುನ್ರೀಹಿಪಕ್ಷೇ ತು ಬಹುವ್ರೀಹೌ 
ವಿಶ್ವಂ ಸೆಂಜ್ಞಾಯಾಮಿತ್ಯಸಂಜ್ಞಾಯಾಮಹಿ ಪೂರ್ವಪದಾಂತೋಡಾತ್ತತ್ನೆಂ | ಅಮತ್ರಃ | ಅಮ ಗಶ್ಯಾ- 
ದಿಷು : ಅಮಿಸಕ್ರಿಯೆಜಿಬಂಧೀತ್ಯಾದಿನೌಣಾದಿಕೋಂತ್ರನ್ಸ್ರತ್ಕಯಃ। ನಿತ್ತಾದಾಮ್ಯುದಾತ್ತೆತ್ವೆಂ 1 ವವಶ್ಲೇ | 
ವಹೇರ್ಲೆೇಟಿ ಸಿಬ್ಬಹುಲಂ ಲೇಟಿತಿ ಸಿಸ್‌ ! ಬಹುಲಂ. ಛಂಜಸೀತಿ ಶಪಃ ಶ್ಲುಃ | ಢತ್ತಷತ್ವೆಕೆತ್ಟಾನಿ | 
ಲೋಪೆಸ್ತ ಆತ್ಮೆನೇಸೆಜೇಷ್ಮಿತಿ ತಲೋಪಃ ! ರಣಾಯೆ | ಕ್ರಿಯಾಗ್ರಹಣಂ ಕರ್ತವ್ಯಮಿತಿ ಕರ್ಮಣಃ ಸೆಂಪ್ರ- 
ದಾನತ್ವಾಚ್ಛೆತುರ್ಥೀ |! ಯದ್ವಾ! ಗತ್ಯರ್ಥ ಕರ್ಮಣಿ ! ಸಾಃ ೨-೩-೧೨ | ಇತಿ ಚೆತುರ್ಥೀ 


|| ಪ್ರತಿಪದಾರ್ಥ || 


ಅಸ್ಕದೇವಇದೇ ಇಂದ್ರನ | ಮಹಿತ್ತಂ--ಮಾಹಾತ್ಮ್ಯವು | ದಿವಃ--ದ್ಯುಲೋಕಕ್ಕಿಂತಲೂ | 
ಪೃಥಿವ್ಯಾಃ8--ಭೂಲೋಕಕ್ಕಿಂತಲೂ | ಅಂತೆರಿಸ್ಷಾತ್‌ (ಈ ಎರಡು ಲೋಕಗಳ ನಡುವೆ ಇರುವ) ಅಂತರಿಕ್ಷ 
ಲೋಕಕ್ಸಿಂತಲೂ | ಹರಿ--ಮೇಲೆ | ಪ್ರೆ ರಿರಿಚೇ-- ಅಧಿಕವಾಗಿ ವಿಸ್ತರಿಸಿದೆ | ದಮೇ-[ಸ್ವಗೃಹೆದಲ್ಲಿ] [ದಮನ 
ಮಾಡತಕ್ಕ ಪ್ರದೇಶದಲ್ಲಿ] ಸ್ವರಾಟ್‌ ತನ್ನ ಸ್ವಂತ ತೇಜಸ್ಸಿನಿಂದ ಪ್ರಕಾಶಿಸುನವನೂ | ನಿಶ್ವಗೊರ್ತೆಃ-ಸಕಲ 
ವಾದ ವೀರ್ಯಕೃತ್ಯಕ್ಕೂ ಸಮರ್ಥನಾದವನೂ ಅಥವಾ [ಸಕಲ ಆಯುಧೆವನ್ನೂ ಎತ್ತಿ ಹಿಡಿದವನೂ] | ಸ್ಪರಿಃ_ 
(ತನ್ನ ಪರಾಕ್ರಮಕ್ಕೆ ಅನುರೂಪನಾದ) ಶ್ರೇಷ್ಠನಾದ ಶತ್ರುವುಳ್ಳವನೂ | ಅಮತ್ರಃ--(ಯುದ್ಧದಲ್ಲಿ) ನಿಪುಣತೆ 
ಯಿಂದ ಸಂಚರಿಸುವವಮೂ ಅಥವಾ ಅಳತೆಗೆ ಮಾರಿದನನೂ ಆದ | ಇಂದ್ರ: ಇಂದ್ರನು! ರಣಾಯೆ.... 
ಯುದ್ಧಕ್ಕೆ | ಟ್ರ ವವಸ್ತೇ(ನೇಫಘಗಳನ್ನು) ಒಟ್ಟಿಗೆ ಸೇರಿಸಿದನು (ಅವುಗಳ ಘರ್ಷಣದಿಂದ ಮಳೆಯನ್ನು 
ಸುರಿಸಿದನು) ಅಥವಾ ಯುದ್ಧಕ್ಕೆ ತನ್ನ ಭಟರನ್ನು ಕಳುಹಿಸಿದನು || | 


[| ಪ್ರತಿಪದಾರ್ಥ || 


ಇಂದ್ರನ ಮಾಹಾತ್ಮ್ಮ್ಯವು ದ್ಯಾವಾಪೃಥಿನಿಗಳಿಗಿಂತಲೂ ಮತ್ತು ಅಂತರಿಕ್ಷಲೋಕಕ್ಕಿಂತಲೂ ನೀರಿ ಅಧಿ 
ಕವಾಗಿ ವಿಸ್ತರಿಸಿದೆ. ಸ್ವಗೃಹದಲ್ಲಿ ತನ್ನ ಸ್ವಂತ ತೇಜಸ್ಸಿನಿಂದ ಪ್ರಕಾಶಿಸುವವನೂ, ಸಕಲವೀರ್ಯಕೃತ್ಯಕ್ಕೂ 
ಸಮರ್ಥನೂ, ತನ್ನ ಪರಾಕ್ರಮಕ್ಕೆ ಅನುರೂಪನಾದ ಶತ್ರುವುಳ್ಳ ವನೂ ಮತ್ತು" ನಿಪುಣತೆಯಿಂದ ಯುದ್ಧ ಭೂಮಿ 
ಯಲ್ಲಿ ಸಂಚರಿಸುವವನೂ ಆದ ಇಂದ್ರನು ಮೇಘಗಳನ್ನು ಒಬ್ಬಿಗೆ ಯುದ್ಧಕ್ಕೆ ಸೇರಿಸಿ ಅವುಗಳ ಫೆರ್ಸಣದಿಂದ 
ಮಳೆಯನ್ನು ಸುರಿಸಿದನು. 





508  ಸಾಯಣಭಾಷ್ಟಸಹಿತಾ [ಮಂ. ೧. ಅ.೧೧. ಸೂ. ೬೧ 
7೮1121 Trane) 
Hngtish 1 ranslation 


His magnitude verily exceeds thaf 01 the heaven and 6871 and sky; 
Indra, self-irrediating in his dweiling, equal to every exploit, engaged with ' no 
unworthy ice, and skilled in conflict, calls to battle. 


| ವಿಶೇಷವಿಷಯಗಳು || 


rok 
೪೫0 
ಕ 


ಚೇಟ-ರಿಚಿರ್‌.ನಿರೇಚನೇ--ವಿರೇಚನಾರ್ಥಕವಾದ ರಿಚಿರ್‌ ಧಾತುವಿಗೆ ಪ್ರ ಎಂಬ ಉಪಸರ್ಗ- 


ಸಾಹಚರ(್ಯದಿಂದ ಧಾತುವಿನ ಅರ್ಥಕ್ಕೆ ವಿರುದ್ಧ ವಾದ ಅರ್ಥವು ಸ್ಪಷ್ಟ ನಡುವುದು. ಇದರಂತೆ ಸ್ರಸ್ಮರಣ, ಪ್ರಸ್ಥಾನ. 


ಪ ಸಪದಗಳಲ್ಲಿಯೂ ಧಾತುವಿನ ವಾಖ್ಯಾರ್ಥವು ನಿನ್ನ ತ್ರಿಹೆ ಎಂದುವುದು. 


ಗೊೂರ್ಶೆ8--ನಿಶ್ಚಷ್ಮಿನ್‌ ಸರ್ವಸ್ಮಿನ್‌ ಕಾರೇ ಉಣ್ಣೊರ್ಣಃ ಇಮರ್ಥಃ | ಯದ್ವಾ. ವಿಶ್ವಂ 
ಸಿರೇನಾಯುೇ ಗೂರ್ತಂ ಉಪ್ಯತೆಂ ಯಸ್ಯೆ ಸಃ | ಸರ್ವಕಾರ್ಯಸಮರ್ಥನು, ಅಥವಾ ಸರ್ವವಿಧವಾದ 


ಸ್ವರಿ॥-ಶೋಜಭನಶಶ್ರುತೆ8-- ವೀರರಾದ ಶತ್ರುಗಳುಳ್ಳ ಪನು. ಶತ್ರುಗಳು 


ಶಿ ನೀರಕೆಂದು ಹೇಳಲ್ಬಟ್ಟಿರೆ, 
ಅಂಭ್ಯಹನರನು ರೂಂದನನ: ಅನನಿಗಿಂತ ಶೂರನ ದು ಖ್ಯಾತಿ ಬರುವುದು. ಬಗೈತಗ್ಸ ಗಿ 


| € ಅಕನಾರಿಂ ದಿವ್ಯಂ ಶಾಸಮಿಂದ್ರೆಂ (ಯ. ಸಂ. ೩-೪೬-೫) 
ಎಂಬ ಖುಜ್ಮಂ; ವು ರಿಸುವ ೨. ನ ಶತ್ರುವ್ವ ವುಳ್ಳ ವನು ಇಂದ್ರ ಎಂಬುದೇ 3ದರ ಅರ್ಥ. 


ಅನುಶ್ರ ಃ ಯುದ್ಧಾದಿಷು ಗಮನಕುಶಲಃ--ಮಾತ್ರಯಾ ಇಯೆತ್ತಯಾ ರಹಿಶೋ ಮಾ! 

| ಕಾರ್ಯಗಳಲ್ಲಿಯೂ ಚ ಟುವಟಕೆಯುಳ್ಳ ನ ನನು. 2ಕ್ತಿಯಲ್ಲಿ ಇಷ್ಟೆ € ಎಂದು ಸಿಕ್ಸೆ ಯ 

ಮೊಡಲಾರದನನು. ಅನುತ್ರೋಮೂಾ ಕ್ರೋ ಮಹಾನ್‌ ಭವತ್ಸಭೆ ಮಿಶೋ ವಾ (ನಿ. ೬-೨೩) ಅತಿಶಯ 
ವಾದ ಸರಾಕ್ರಮವುಳ 


ು ವಿ೦ಬರ್ಥದಲ್ಲಿ ನಿರುಕ್ತಕಾರರು ಅಮತ್ರ ಶಬ್ದವನ್ನು ಪಾಠಮಾಡಿದ್ದಾರೆ. 


| ವ್ಯಾಕರಣಪ್ರಕ್ರಿ ಕ್ರಿಯಾ | 


ಅಸ್ಯ ಇದಮ್‌ ಶಬ್ದ. ಷಸ್ಮೀನಕವಚನಾಂತರೂಸ, ಊಡಿಡೆಂಪದಾದಿ-(ಪಾ. ಸೂ, ೬-೧-೧೭೧) 
ಎಂಬುದರಿಂದ ನಿಭಕ್ತಿಗೆ ಉದಾತ್ರಸ್ತರ ಏರುತ್ತದೆ 


| ರಿರಿಜೇ--ರಿಚರ್‌ ವಿರೇಚನೇ ನಾತು. ಛಂದಡಸಿಲುರಲಜಲಿಭಃ ಎಂಬುದರಿಂದ ವರ್ತಮಾನಾ 
 ರ್ಥದಲ್ಲಿ ಕರ್ಮಣಿಯನ್ಲಿ ಲಿಟ್‌. ಪ್ರಥಮಪುರುಷ ಏಕವಚನದಲ್ಲಿ ನಿಶಾದೇಶ. ಧಾತುವಿಗೆ. ದ್ವಿತ್ವ. ಅಭ್ಯಾ 
ಸಕ್ಳೆ ಹಲಾದಿಶೀಷ. ಪ್ರತ್ಯಯಕ್ಕೆ *ಿದ್ದದ್ಧಾ ವೆನಿರುವುದರಿಂದ ಧಾಶುನಿನ ಲಘೊಪಧೆಗೆ ಗುಣ ಬರುವುದಿಲ್ಲ. 
ತಿಜಂತನಿಘಾತಸ್ವರ ಬರುತ್ತ, ದೆ. 


ಸ್ಪ ೈಥಿವ್ಯಾಃ-.. ಪಂಚಮೀ ಏಕವಚನದಲ್ಲಿ ಉಕ್ತರೂಪಸಿದ್ದಿ ಯಾಗುತ್ತದೆ. ಇಲ್ಲಿ ಉದಾತ್ತ ಸ್ಥಾ ನದಲ್ಲಿ 
(ಜಸ) ಯಣ್‌ ಬಂದುದರಿಂದ ಪೂರ್ವದಲ್ಲಿ ಹೆಲ್‌ ಇರುವುದರಿಂದ ಉದಾತ್ತ ತ್ವ ಯಣೋಹಲ್‌ ಪೊರ್ನಾ ತ 
(ಪಾ. ಸೊ. ೬-೧- ೧೬೪) ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ'ಬರುತ್ತದೆ. . 





509 


ಭು! 


ಖುಗೈೇ(ಹಸಂಹಿಶಾ 


ಗ ಗ ಬ ಸ, 


ಎಂಬುದರಿಂದ 


ಇ. ಸೂ ೩-೨-೯೧ 


ಇತು. ಇದಕ್ಕೆ ಸತ್ಸೂದ್ವಿಷ._(ಪ 


| 


ಳಿ 


ದ್ರಿ 
ಹ 


| 
ಒ್ರ 


ಸೈ 


ರಾಜರ 


ಪಶ್ವೃಷ್ಟನ 


ಜೃ ದೀಪ 
ಸಜ ಸೂತದಿಂದ ಜಕಾರೆ 


ಲ 


ಕ 


ಹ್‌ 


ವಾವಸಾನೇ ಎಂಬುದರಿಂದ ನಿಕಲ್ಪವಾಗಿ ಚರ್ತ್ಪ್ವ. 


ಕ 


ಬ 


ಪಮೋ- ದಮ 


ಘಾ, ಇಂತ್ರಾದುದರಿಂದ ಇದನ್ನು 


SN 
ಕರ್ಮೆಣಿಯಲ್ಲಿ 


ಟೆ 


ಇದಕೆ 


(|. 


ಉನಸಶನೇಥ 


ಲ್ಯ 
ತ 


ದಿರ್ನಿಶಮ್‌ ಎಂಬುದರಿಂ 


1 


FoR 


0, ಔಯ 
A ಐ 


ಲ 


5 

“yx 

Wy 

3 
3 33 
¥ 5 
_ ಡಿಡಿ 
Bo 
ಇ 
ಇ 1 
AT 
137 ps 
KR 

ಸ 
ಬಿಟ 
5 wl 
ps ೭ 
2 

ಇಡ 
$ wl 
4 
ಈ ಪೆ 


ಥಿ 


ಆಗ 
ಬ್‌ 


ನಿಶ್ಚಗೂರ್ತ£ ಗ 


ಎಂಬುದರಿಂದ ಉತ್ಸೃ. 


ಬಹುಲಂ ಭಂಪನಿ 


ಗ MN nd 
ಕ ಬಂ ದರದಿಂ॥ 


ಬ್ರಿ 
ಟ್ರ 


ತ 


ಜಾಗ ಹಲಿ 


ನಿಗಿ ಬ 


ಕ. qe pe ಹಾಡ್‌ 
"ಖೆ ಯ us ಲು 


೨% 


ನಿಷತ್ತ 


ರೂ ನೆಸತ್ತ್ವ 


ೆ 
le 


ದಲಿ ಬಂದ 
ಕಿ 


pi 


ಇ 


ಇ 


uur 
© 
Ral, 


4 
೪ 


Me 1 
ಪಾನಂ 


ದಾಂತೋನಾ 


ಪೂರ್ನ& 


(ಪಾ. ಸೂ, ಶಿ-೧-೩೪) ಎಂಬ 


ಹುಲಂಲೇೇ 


ಬೆ 
ತ 


ಸ್ಸ 
FY 
ಸದೆ 


೧೩ 
[A 


ರ್‌ ಸಿಬ್ಬ 
ಧ್ರ 


ಲೇ 


ಹೋಡಢಃ ಎಂಬುದರಿಂದ ಧಾತುಹೆಕಾ 


ಹಲಾದಿಶೇಷ. 


ರಕ್ಸೆ ಢತ್ಸ. ಷಥೋಕೇಸಿ 
ಲೋಸಸ್ತ ಅತ್ಮೆನೇಸೆ. 


ಬಂದುದರಿಂದ ಸಕಾರಕ್ಕೆ 


ne 
ಛಾ 


ಸತ್ತ, 


ಕಕಾರದ ಸರದಲ್ಲಿ 


ಬೇಷು (ಪಾ. ಸೂ. ೭-೧-೪೫) ಎಂಬ 


ಸ್ವರ ಏರುತ್ತದೆ. 


ಗ್‌ 


'ಅತಿಜಂತೆಡ ಪರದಲ್ಲಿರುವುದರಿಂದ ನಿಘಾತ 


ದರಿಂದ ತಕಾರಕ್ಕೆ ಲೋಸ. 


ಕ 
ko] 


ಕ್ರಿಯಾಗ್ರಹಣಂ ಕರ್ತವ್ಯಮ್‌ ಎಂಬ ವಚನ 


ಮಾಡಿರುವುದರಿಂದ ಕರ್ಮಕ್ಕೆ ಇಲ್ಲಿ ಸಂಪ್ರದಾನಸಂಜ್ಞೆ ಬರುವುದರಿಂದ ಚತುರ್ಥೀನಿಭಕ್ತಿ ಬಂದಿದೆ, 


© 
ಶತ್ಯರ್ಥಕರ್ಮಣಿ--(ಪಾ.' ಸೂ. ೨-೩-೨೩) ಎಂಬುದರಿಂದ ಚತುರ್ಥೀ, 


ರಣಾಯ-- ಕರ್ಮಣಾಯೆಮಭಿಸೆ 


ಅಥವಾ 





510 ಸಾಯಣಭಾಷ್ಯಸಹಿತಾ [ ಮಂ. ೧. ಅ. ೧೧. ಸೂಕ್ತ. ೬೧. 


Ny (ಅಟ ಇಇ ಇಇ. ಇ... 2 ER PL TAN NS ML AE I ್ಟ* ಟ್ಟ ೈ ಗ ಸ್ನ 


ಸಂಹಿತಾಪಾರೆಃ 


ಅಸ್ಕೇದೇವ ಶವಸಾ ) ಶುಷಂತಂ ವಿ ೃತ್ವದ್ಯಚಿ ಶ್ರೇ ನೃತ್ರಮಿಡ್ರೆಃ | 
ಗಾನವಾಣಾ ಅವನೀರಮುಂಚದಭಿ ಶ್ರವೋ ದಾವನ್ನೇ ಸಚೇತಾಃ॥೧ಂ॥ 


ಪದೆಪಾಠೆಃ । 
| | | ] 
ಅಸ್ಯ | ಇತ್‌! ಏವ | ಶವಸಾ! ಶುಷಂತಂ! ನಿ! ನೃಶ್ಚತ್‌ | ವಜ್ರೇಣ | ವೃತ್ರಂ 
[ ನ. 
ಇಂದ್ರಃ 


| 1, ಕ. 
ಗಾಃ |! ನ! ವ್ರಾಣಾಃ |! ಅನನೀಂ! ಅಮುಂಚತ್‌ | ಅಭಿ! ಶ್ರವಃ! ದಾವನೇ 


ಸಂಚೇತಾಃ 1 ೧೦ [| 
[| ಸಾಯಣಭಾಸ್ಕಂ || 


ಅಸ್ಕೈನೇಂದ್ರಸೈ ಶವಸಾ ಬಲೇನ ಶುಷಂತೆಂ ಶುಷ್ಕಂತೆಂ ವೃತ್ರಮಿಂದ್ರೋ ವಜ್ರೇಣ ನಿ ವೃ- 
ಶ್ಚತ್‌ | ವೃಚ್ಛಿನತ್‌ | ತೆಥಾ ಗಾನ ಚೋಕೈರಪೆಹೃತಾ ಗಾವ ಇವ ಪ್ರಾಣಾ ವೃತ್ರೇಣಾವೃತಾ ಅವನೀ 
ರಕ್ಷಣಹೇತುಭೂತಾ ಅಪೋಂಮುಂಚೆ8" | ಅವರ್ಷೀತ್‌ |! ತಥಾ ದಾವನೇ ಹವಿರ್ದಾತ್ರೇ ಯಜಮಾ- 
ನಾಯಿ ಸಚೇಶಾಸ್ತೇನ: ಯಜಮಾನೇನ ಸಮಾನಚಿತ್ರೆಃ ಸೆನ್‌ ಶ್ರವಃ ಕರ್ಮಸಲಭೂತಮನ್ನ ಮಭ್ಯಾಭಿ- 
ಮುಖ್ಯೇನ ದೆದಾತೀತಿ ಶೇಷಃ |! ಶುಷಂತಂ | ಶುಷ ಶೋಷಣೇ | ಶ್ಯನಿ ಪ್ರಾಪ್ತೇ ವ್ಯತ್ಯಯೇನ ಶಃ | 
ಅದುಸೆಡೇಶಾಲ್ಲಸಾರ್ವಧಾತುಕಾನುದಾತ್ತೆತ್ವೇ ನಿಕರಣಸ್ವರ ಏನ ಶಿಷ್ಯತೇ | ವ್ರಾಣಾಃ [ವೃಇ” ವರಣೇ | 
ಕರ್ಮಣಿ ಲಟಃ ಶಾನಚಿ ಬಹುಲಂ ಛೆಂಪಸೀತಿ ಯಕೋ ಲುಕ್‌ |! ಶಾನಚೋ ಇಂತ್ತ್ವಾದ್ಗುಣಾಭಾವೇ 
ಯೆಣಾದೇಶಃ | ಅವನೀಃ | ಅವತೇ: ಕರಬಲರ್ತಿಸೃಧೃಧಮಾತ್ಯಾದಿನಾ | ಉ. ೨.೧೦೩ | ಅನಿಪ್ರೆಶ್ಯಂಯ |: 
ಪ್ರೆತ್ಯಯಾದ್ಯುದಾತ್ರ ಶ್ರ! ದಾವನೇ | ಆತೋ ಮನಿನ್ನಿತಿ ವನಿಪ್‌ 1 ಚೆತುರ್ಥ್ಯೇಕವಚಿನೇಲ್ಲೋಪಾಭಾ- 
ವಶ್ಭ್ರಾಂದಸಃ | 


॥| ಪ್ರತಿಪದಾರ್ಥ | 


ಅಸ್ಕೇದೇವ ಇದೆ: ಇಂದ್ರನ ! ಶವಸಾ--ಬಲದಿಂದ | ಶುಷಂಶಂ--(ನೀರನ್ನು) ಇಂಗಿಸತಕ್ಕ | 
ವೃತ್ರಂ ವೃತ್ರನನ್ನು | ಇಂದ್ರಃ: ಇಂದ್ರನು | ವಜ್ರೇಣ -ನಜ್ರಾಯುಧೆದಿಂದ | ನಿ ವೃತ್ಥ ತ್‌ ಸೀಳದರು | | 
ಗಾಃ ನ-(ಜೋರರಿಂದ ಅಸಹೃತವಾದ) ಹಸುಗಳನ್ನು ಬಿಡಿಸುವಂತೆ |! ವಾ ್ರ್ರಾಣಾ1-(ವೃ ತ್ರನಿಂದ) ಮುಚ್ಚ 
ಟ್ಟ್ಟವೂ | ಅವನೀಃ--ರಕ್ಷಣಹೇತುವಾದವೂ ಆದ ನೀರುಗಳನ್ನು | ಅಮುಂಚೆತ್‌--ಬಿಡಿಸಿ ಜ್‌ 
ದಾವನೇ--ಹವಿರ್ದಾತನಾದ ಯಜಮಾನನಿಗೆ ! ಸಟೇತಾಃ- ಅವನ ಇಷ್ಟದೊಡನೆ ಕೂಡುವ ಒಂದೇ. ಮನಸ್ಸು 


ಳ ನನಾಗಿ | ಶ್ರವಃ_(ಅವನ ಕರ್ಮಫಲವಾದ) ಅನ ವನ್ನು | ಅಭಿ- ಅಭಿಮುಖವಾಗಿ ಅನುಗ,ಹಿಸುತ್ತಾನೆ ॥ 





ಅ. ೧. ಅ. ೪. ವ. ೨೮,] | ಹುಗ್ವೇದಸಂಹಿತಾ | 511 


ರೆ 
RN 


ಎಂ ಓಂ ಯ Tes ma NN ME Tn ಗಾ 





| ಭಾವಾರ್ಥ ॥ 


ಇಂದ್ರ ನು ತನ್ನ ಸ್ವಬಲದಿಂದ ನೀರನ್ನು ಇಂಗಿಸುವ ವೃತ್ರನನ್ನು ವಜ್ರಾಯುಥದಿಂದ ಸೀಳಿಹಾಕಿದನು. 
ಜೋರರಿಂದ ಅಸಹೃತಗಳಾದ ಗೋವುಗಳನ್ನು ಬಿಡಿಸುವಂತೆ ವೃ ತ್ರನಿಂದ ಅವೃತಗಳಾದ ನೀರುಗಳನ್ನು ಬಿಡಿಸಿ 
ಸುರಿಸಿದನು. ಮತ್ತು ಹೆವಿರ್ದಾತನಾದ ಯಜಮಾನನಿಗೆ ಅವನ ಇಷ್ಟ ಕವನ್ನ ನುಸರಿಸುವಂತೆ ಅವನೊಂದಿಗೆ | 
ಏಕಮನಸೃನಾಗಿ ಅನನ ಕರ್ಮಫಲವಾದ ಅನ್ನ ವನ್ನು ಅನುಗ್ರಹಿಸುಶ್ತಾ ನೆ. 


English Translation. 


Indra, by his power, cut to pieces with his thunderbolt Vritra, the 
absorber (of moisture), and set free the waters obstructed by Vritra and capa 
ble of protecting the ‘universe, like cows (recovered irom thieves); and in 
accordance with the wishes of the giver of the ೦0181107; (grants him) food. 


| | ವಿಶೇಷ ನಿಷಯಗಳು | 

ಶುಸಂತೆಂ-ಶುಷ್ಕಂತೆಂ-ಶುಷ- ಶೋಷಣೇ-ಶೋಷಣಾರ್ಥ ಕವಾದ ಶುಷಧಾತುವಿನಿಂದ ಉತ್ಪನ್ನ 
ವಾದ ಈ ಶಬ್ದವು (ಉದೆಕವನ್ನು) ಒಣಗಿಸುವವನನ್ನು ಎಂದರ್ಥಕೊಡುವುದು. ಇದು ವೃತ್ರಂ ಎಂಬ ಪದಕ್ಕೆ 
ವಿಶೇಷಣ. | ೨. 
ವ್ರಾಣಾ8-_-ವ ತ್ರೇಣಾವೃ ತಾಃ--ವೃತ್ರಾಸುರಥಿಂದ ಆಕ್ರಮಿಸಲ್ಪಟ್ಟ ಮೇಫೆದಲ್ಲಿರುವ ನೀರುಗೆಳು, 
ವೃಜ್‌-ನವರಣೆ ಎಂಬ ಧಾತುಜನ್ಯವಾದ ಶಬ್ದ ಇದು. 

ಸಚೇಶತಾಃ-ತೇನ ಯಜಮಾನೇನ ಚೇತಃ ಚಿತ್ತಂ ಯಸ್ಯ ಯಜಮಾನನೊಡಗೂಡಿದ ಸ್ಥಿರ 

ಮನಸ್ಸು ಳ್ಳವನು, ಯಜಮಾನನ ಇಷ್ಟದಂತೆ ನಡೆಯುವ ಮನಸ್ಸು ಳ್ಳವನು ಎಂದಭಿಪ್ರಾಯವು 

ಶ್ರವಃ-- ಕರ್ಮಫಲಭೂತೆಂ ಅನ್ನಂ ಇಂದ್ರನು ಯಾಗಾದಿಕರ್ಮಗಳನ್ನು ಅಚರಿಸಿದವರಿಗೆ ಅವರ 
ವರ ಯೋಗ್ಯಶಾನುಸಾರವಾದ ಆಹಾರವನ್ನು ಕೊಡುತ್ತಾನೆಂದು ಭಾವ, 


೪ 


॥ ವ್ಯಾಕರಣಪ್ರಕ್ರಿಯಾ || 


'ಶುಷಂತಮ6. _ಶುಷ ಶೋಷಣೇ ಧಾತು. ದಿವಾದಿ. ಅಡರ್ಥದಲ್ಲಿ ಕತ್ಸಪ ಪ್ರತ್ಯಯ. ದಿವಾಧಿಭ್ಯಃ 
ಶ್ಯನ್‌ ಎಂಬುದರಿಂದ ಶ್ಯನ್‌ ಪ್ರಾಪ್ತ ವಾದರೆ: ವ್ಯತ್ಯಯೋ ಬಹುಲಂ ಎಂಬುದರಿಂದ ಶೆ ವಿಕರಣ ಬರುತ್ತದೆ. 
ಶುಸಷತ್‌ ಶಬ್ದವಾಗುತ್ತದೆ. ಅದುಪದೇಶದ ಸರದಲ್ಲಿ ಲಸಾರ್ವಧಾತುಕವು (ಶತೃ) ಬಂದುದರಿಂದ ತಾಸೈನುದಾ- 
ಶ್ರೇತ್‌ ಸೂತ್ರದಿಂದ ಅನುದಾತ್ರವಾಗುತ್ತದೆ. ಆಗ ನಿಕರಣ ಸ ಕರ ಉಳಿಯುತ್ತದೆ. ದ್ವಿತೀಯಾ ಏಕವಚನ 
ದಲ್ಲಿ ಉಗಿತ್ತಾಮದರಕಿಂದ ಉಗಿದೆಚಾಂ- ಸೂತ್ರದಿಂದ ಮುಮಾಗಮ ಬರುತ್ತದಿ. ಅದಕ್ಕೆ ' ಅನುಸ್ವ್ವಾ ರಸರಸವಣ 

ವೃಶ್ಚತ್‌ —ಹಿವ್ರಶ್ಚೂ ಛೀದನೇ ಧಾತು. ಲಜ್‌ ಪ್ರಥಮಪುರುಷ ನಿಕವಚನದ ತಿ ಪ್ರತ್ಯಯ 
ಇಕಾರಕ್ಕೆ ಲೋಪ. ತುದಾದಿಭ್ಯಃ ಶಃ ಎಂಬುದರಿಂದ ಶನಿಕರಣ. ಇದಕ್ಕೆ ಸಾರ್ವಧಾತುಕಮಪಿತ್‌ ಎಂಬು 
ದರಿಂದ ಹಾದ ದ್ಭಾವನಿರುವುದರಿಂದ ಗ್ರೆಹಿಜ್ಯಾವಯಿ-.. ಸೂತ್ರದಿಂದ್ಯ ಸಂಪ್ರಸಾರಣ. ಬಹಲಂಛಂದಸ್ಯಮಾಜ್‌- - 
ಎಂಬುದರಿಂದ ಅಡಾಗಮ ಬರುವುದಿಲ್ಲ. ತಿಜಂತನಿಘಾತಸ್ತರ ಬರುತ್ತ ದೆ. | 


fe 





512 ಸಾಯಣಭಾಷ್ಯಸಹಿತಾ ಗಮಂ, ೧. ಅ, ೧೧. ಸೂ ೬೧. 





* ರ್ಮ್‌ ಚು ಟ್‌ ಲ ೋ್ರೂಾೂ ಗ ಬ ರಾ ಾ್‌ಾ್‌ಾ್‌ಾೌ್‌್ಚ್ಟ್‌ ಟ್ಟ  ್ರು“ ತ್ರೋೌ್ರ್‌ರಟ್‌್‌ ್ರ ಟಾ ್ಚ್ಪ್ತ್ಪಚಾ  ಾೈೀ್‌ಾ್‌ ುುು ು ುು್ಕ್ಕ್ತ್‌್ತ್ಚ್ಕಟ್ಸ್ಕ್ಟ್ಚ್ಟೈ್ಕ 


ಪ್ರಾಣಾಃ ವೃಟ್‌ ವರಣೇ ಧಾತು. ಕರ್ಮಣಿಯಲ್ಲಿ ಲಓಗೆ ಶಾನಚ್‌. ಬಹುಲಂ ಛಂಡಸಿ ಎಂಬು 
ದರಿಂದ ಸಾರ್ವಧಾತುಕರಿಬಂಥನವಾಗಿ ಬಂದಿರುವೆ ಯತಿಗೆ ಲುಕ್‌. ಸಾರ್ನಧಾತುಕಮನಿತ್‌ ಎಂಬುದರಿಂದ 
ಶಾನಚ್‌ ಜೀತ್ತಾಗುವುದರಿಂದ ತನ್ನಿಮಿತ್ತೀಕರಿಸಿ ಧಾತುವಿಗೆ ಗುಣ ಏರುವುದಿಲ್ಲ. ಇಕೋಯೆಣಿಚಿ ಸೂತ್ರದಿಂದ 
ಯಣಾದೇಶ. ಜಿತಃ ಎಂಬುದರಿಂದ ಅಂತೋದಾತ್ರವಾಗುತ್ತದೆ. . 


ಆವನೀ॥ ಎ. ಅವ ರಕ್ಷಣೇ ಧಾತು. ಇದಕ್ಕೆ ಕರಣಾರ್ಥದಲ್ಲಿ ಅರ್ತಿಸೈಥೃಥಮಿ- -(ಉ. ಸೂ. 
೨೫೯) ಎಂಬುದರಿಂದ ಅನಿಪ್ರತ್ಯಯ. ಪ್ರತ್ಯಯದ ಆದ್ಯುಹಾತ್ತಸ್ವರದಿಂದ ವಕಾರೋತ್ತರಾಕಾರವು ಉದಾತ್ತ, 
ವಾಗುತ್ತದೆ. ದ್ವಿತೀಯಾ ಬಹುವಚನಾಂತರೂಪ. 
 ಅಮುಂಚೆತ್‌- ಮುಚ್ಚು ನೋಕ್ಷಣೇ ಧಾತು. ಶೇಮುಚಾದೀನಾಮೇ್‌ ಎಂಬುದರಿಂದ ನುಮಾ 
ಗಮ ಬರುತ್ತದೆ. ಲಜ್‌ ಪ್ರಥಮಪು ನ ನಿಕನಚನರೂಸ, ಕಿಜಂತನಿಘಾತಸ್ಪರೆ ಬರುತ್ತದೆ. 
| ದಾವನೇ--ಡುದಾ ಇಸ್‌ ದಾನೇ ಧಾತು ಆತೊ "ಮನಿನ್‌ ಎಂಬುವರಿಂದ ವನಿಪ್‌ ಪ್ರತ್ಯಯ. 
ದಾವನ್‌ ಶಬ್ದವಾಗುತ್ತದೆ. ಚತುರ್ಥೀ ಏಕವಚನದಲ್ಲಿ ಛೂಂದಸವಾಗಿ ಅಲ್ಲೊನ ಬರುವುದಿಲ್ಲ. 


| ಸ೦ಹಿತಾಸಾಶಃ 1 


|! | | | | | 
ಅಸ್ಕೇದು ತ್ವೀಷಸಾ ರಂತ ಸಿಂಧವಃ ನ ಪರಿ ಯದ ಪ್ರೀ ಸೀಮಯಚ್ಛತ್‌ | 


| | 317೫೫೫ 
ಶುಷೇ ದಶಸ್ತಂತುರ್ನೀತಯೇ ಗಾಧಂ ಶುರ್ವಣಃ ಕಃ॥೧೧1 


| ಸದಖಪಾಠಃ | 


Cake 


| | | ನ ' 
ಆಸ್ಕ | ಇತ್‌ | ಊಂ ಇತಿ! ಶ್ವೇಷಸಾ ! ರಂತ! ಸಿಂಧವಃ! ಪರಿ! ಯತ್‌ | ವ- 


| 
ಜ್ರೇಣ | ಸೀಂ ! ಅಯಚ್ಛತ್‌ | 


ಸ ಯಯ? | ] 
ಈಶಾನಂಶೃತ್‌ | ದಾಶುಷೇ | ದಶಸ್ಯ್ಕನ್‌ ! ತುರ್ನೀತಯೇೇ ! ಗಾಥಂ ! ತುರ್ವಣಿಃ 


| ಸಾಯೆಣಭಾಸ್ಯ' | 


| | ಅಸ್ಕೈನೇಂದ್ರ ಸ್ಯ ತ್ರೇಷಸಾ ದೀಪೇನ ಬಲೇನ ಸಿಂಧವಃ ಸಮುಡ್ರಾಃ। ಯದ್ವಾ | ಗೆಂ ಗಾದ್ಯಾಃ 
ಸಪ್ತ ನದ್ಯೋ ರಂತ! ಸ್ಟೇ ಸ್ತೇ ಸ್ಥಾನೇ ರಮಂತೇ! ಯೆದೈಸ್ಮಾ ದಯಮಿಂದ್ರೋ ನಜ್ರೆ (ಬಿ ಸೀಮೇನಾನ್ಸಿಂ- 

ಧೂ ನನ ಜಣ ಸರ್ಯೆಯಚ್ಛ ತ್‌ | ” ಜಕಿತೋ ನಿಯೆಮಿತೆವಾನ್‌ | ಅಪಿ ಚೆ ಈಶಃ ನಾಕೃತ್‌ ವೃತ್ರಾದಿಶತ್ರುವ- 

ಧೇನಾತ್ಮಾನಮೈ ಕ್ವರ್ಯುವಂತಂ ಕುರ್ವನಿ ನ್ನಿಂದ್ರೋ ದಾಶುಸೇ ಹನಿರ್ದತ್ರವತೇ ಯಜಮಾನಾಯೆ ಫಲಂ 





ಅಣ. ಅ.೪. ವ. 5೯.,] ಖುಸ್ವೇದಸಂಹಿತಿ 513 


ಸ್‌. 














ಮ ಯು ಯ ಜಾತಾಂ 


ಪಶಸ್ಯಸ್‌ ಪ್ರಯಚ್ಛೆನ್‌ ತುರ್ವಣಿಸೂೂರ್ಣಸಂಭಜನಃ | ತುರ್ವಣಚಿಸ್ತೊರ್ಣವನಿರಿತಿ ಯಾಸ್ಕೆ8 | ನಿ. ೬-೧೪! 
ಯದ್ವಾ | ಶುರ್ವಿತಾ ಶತ್ರೂಣಾಂ ಹಿಂಸಿತಾ | ಏವಂಭೂತ ಇಂದ್ರೆಸ್ತುರ್ವೀತೆಯೆ ಏತತ್ಸಂಜ್ಹಾಯೋದಕೇ 
ನಿಮಗ್ಗಾಯ ಯಷಯೇ ಗಾಧಮವಸ್ಥಾನಯೋಗ್ಯಂ ಧಿಷ್ಣ್ಯಪ್ರೆದೇಶಂ ಕಃ | ಅಆಕಾರ್ಷೀತ್‌ | ರಂತೆ | 
ರಮು ಕ್ರೀಡಾಯಾಂ | ಭಾಂಡೆಸೇ ಲಜ್‌ ಬಹುವಚೆನೇ ಬಹುಲಂ ಛಂದಸೀತಿ ಶಸೋ ಲುಕ್‌ | ಧಾತೋ- 
ರಂಶ್ಯಲೋಪಶ್ಭಾಂದಜೆಸಃ | ಅಯಚೈತ್‌ | ಯೆಮು ಉಪೆರನೇ | ಇಸುಗನಿಯೆಮೂಂ ಛ ಇತಿ ಛತ್ರಂ | 
ಕಃ । ಕಕರೋತೇರ್ಲುಜ ಮಂತ್ರೇ ಘಸಹ್ವರಣಶೇತ್ಯಾದಿನಾ | ಪಾ. ೨-೪-೮೦ | ಚ್ಲೇರ್ಲುಕ್‌ | ಗುಣಃ | 
ಹಲ್‌ಜ್ಯಾದಿನಾ ತಲೋಪೆಃ | ಬಹುಲಂ ಛಂದಸ್ಯಮಾಜ್ಕ್ಕ್ಯೋಗೇ*ಪೀತ್ಯಡಭಾವಃ || | 





1 ಪ್ರತಿಪದಾರ್ಥ |! 


ಯತ್‌. -ಯಾವಕಾರಣದಿಂದ (ಇಂದ್ರನು) | ವಜ್ರೇಣ. ತನ್ನ ವಜ್ರಾಯುಧೆದಿಂದ | ಸೀಂ-ಈ 
ಎಲ್ಲ ನದಿಗಳನ್ನು | ಹೆರಿ ಅಯೆಚ್ಛೆತ್‌ -- ಸುತ್ತಲೂ ಹರಿಯುವಂತೆ ಮಾಡಿದನೋ (ಆದ್ದರಿಂದ) | 
ಅಸ್ಕೇದು-_ಇದೇ ಇಂದ್ರನ | ಶ್ಹೇಷಸಾ-- ಪ್ರಕಾಶಮಾನವಾದ ಬಲದಿಂದ | ಸಿಂಧವಃ8--ಸಮುದ್ರಗಳು ಅಥವಾ 
ಗಂಗಾದಿ ಸಪ್ರನದಿಗಳು | ರಂತೆ--(ತಮ್ಮ ತಮ್ಮ ಸ್ಥಾನಗಳಲ್ಲಿ) ರಮಿಸುತ್ತವೆ (ಅಲ್ಲದೆ) 1 ಈಶಾನಾಕೈತ್‌ 
(ನೃತ್ರಾದಿ ಶತ್ರುವಧೆದಿಂದ ತನ್ನ) ಪ್ರಭುತ್ವವನ್ನು ಸಾರುತ್ತಲೂ (ಇಂದ್ರನು) | ದಾಶುಸೇ.- ಹವಿರ್ದಾತನಾದ 
ಯಜಮಾನನಿಗೆ | ದೆಶರ್ಸ್ಯ--(ಫಲವನ್ನು) ಕೊಡುತ್ತಲೂ | ತುರ್ವಣೆ8--ಶೀಘ್ರಗಾಮಿಯಾಗಿ ಅಥವಾ ಶತ್ರು 
ಹಿಂಸಕನಾಗಿ | ತುರ್ನೀತೆಯೇ-- ತುರ್ವೀಕಿಯೆಂಬ (ನೀರಿನಲ್ಲಿ ಮುಳುಗಿದ್ದ) ಖುಷಿಗೆ | ಗಾಧಂ--ವಾಸದ 
ನೆಲೆಯನ್ನು | ಕ್ರಃ--ಮಾಡಿಕೊಟ್ಟ ನು. | 


|| ಭಾವಾರ್ಥ || 
ಇಂದ್ರನು ತನ್ನ ವಜ್ರಾಯುಧದಿಂದ ದಾರಿಯನ್ನು ಬಿಡಿಸಿ ಸಸ್ತನದಿಗಳನ್ನೂ ಸುತ್ತಲೂ ಹರಿಯು 
ವಂತೆ ಮಾಡಿದನು. ಆದ್ದರಿಂದಲೇ ಗಂಗಾದಿ ಸಪ್ತನದಿಗಳೂ ಸಹ ಇಂದ್ರನ ಪ್ರಕಾಶಮಾನವಾನ ಬಲದ ಸಹಾ 
ಯದಿಂದಲೇ ತಮ್ಮ ತಮ್ಮ ಸ್ಥಾನಗಳಲ್ಲಿ ರಮಿಸುತ್ತವೆ. ಅಲ್ಲದೆ, ಇಂದ್ರನು ಶತ್ರುವಥದಿಂದ ತನ್ನ ಪ್ರಭುತ್ವ 
ವನ್ನು ಸಾರುತ್ತಲೂ ಹವಿರ್ದಾತನಾದ ಯಜಮಾನನಿಗೆ ಫಲವನ್ನು ಕೊಡುತ್ತಲೂ ಸಹ ತಾನೂ ಶೀಘ್ರೆಗಾಮಿ 
ಯಾಗಿ ತುರ್ವೀತಿಯೆಂಬ ಖುಹಿಗೆ ವಾಸದ ನೆಲೆಯನ್ನು ಮಾಡಿಕೊಟ್ಟನು. | | 


English Translation: 


Through his power the rivers sport, since he has; by his thunderbolt, 
determined their limits ; establishing his supremacy (by killing Vritra) and 
granting recompense to the giver (of the oblation), he, the swift-moving, pro- 
vided a resting place for Turvit. 

| ನಿಶೇಷ ನಿಷಯಗಳು || | | 
ಶ್ರೇಷಸಾ-- ದೀಪೇನ ಬಲೇನ-- ಪ್ರಕಾಶಮಾನವಾದ ಕಾಂತಿಯಿಂದಲೂ ಮತ್ತು ಬಲದಿಂದಲೂ. 
ಸಿಂಧವಃ- ಇಲ್ಲಿ ಸಿಂಧುಶಬ್ದಕ್ಕೆ ಸಮುದ್ರ ಅಥವಾ ಗಂಗೆಯೇ ಮೊದಲಾದ ಏಳು ನದಿಗಳು ಎಂದು 
ಅರ್ಥಮಾಡಿದ್ದಾಕೆ. ' 
೮೮೦ 





514 | ನಾಯಣಜಭಾಷ್ಯಸೂಂತಾ [ಮಂ. ೧. ಅ. ೧೧. ಸೂ. ೬೧. 





ತರಾ ಬ ರ ಬೈ ಟಾ ಇ ಹನ ಇ. ಗಸ ಹಟ [ಭಿ ಒಡಛ ಐ ಜಥ ಎ ಛಾಧಿ ಸಬಾ ಜಂಜಡ ಅಡು ಗ ಡಡ ಎ ಪ ಜು ಬಾ ಸಜಾಸ ಇ ಓಜ ಓಟ. ಜಾ ಬಾ ಜಾ ಎ ಖ್‌ 


ರಂತೆ-- ರಮು-ಕ್ರೀಡಾಯೊಂ--ತಮ್ಮ ತಮ್ಮ ಸ್ಥಾನದಲ್ಲಿದ್ದು ಪ್ರಕಾಶಿಸುತ್ತವೆ ಎಂದರ್ಥ. 

ಸೀಮ ಏನಾನ್‌ ಸಿಂಧೂನ್‌-- ಈ ಶಬ್ದಕ್ಕೆ ಪರಿಗ್ರಹಾರ್ಥೀಯತ್ವೆವೂ, ಪದಪೂಣಾರ್ಗವು ಅಂದಕಿ 
ಸ್ಪೀಕಾರಯೋಗ್ಯವಾದ ವಸ್ತುಸೂಚಕತ್ವವೂ, ವೇದವಾಕ್ಯದ ಪೊರೆಣಾರ್ಥಕತ್ವವೂ ಉಂಟು, . ಸೀಮಿತಿ ಪೆರಿಗ್ರ- 
ಹಾರ್ಥೀಯೋ ವಾ ಪೆಡದಪೂರಣೋ ವಾ (ನಿರು. ೧-೭) ಎಂದು ಥಿರುಕ್ತದಲ್ಲಿ ಮೇಲೆಹೇಳಿದ ಅರ್ಥವನ್ನೇ 
ಸೀಮ" ಎಂಬ ಶಬ್ದಕ್ಕೆ ಹೇಳಿದ್ದಾರೆ. 


ಈಶಾನಕೃತ್‌-__ ನೈತ್ರಾಸುರನೇ ಮೊದಲಾದವರ ವಧೆಯಿಂದ ಇಂದ್ರನ ಮಹತ್ವವನ್ನು ಸೂಚಿಸುವುದು 

ತುರ್ವಣಿಃ--ತೂರ್ಣಿಸಂಛಜನಃ- ಜಾಗ್ರತೆಯಾಗಿ ಶತ್ರು ಗಳನ್ನು ಥೈಂಸಮಾಡುವವನು. ತುರ್ವಣಿ 
ಸ್ತೂರ್ಣವನಿಃ (ನಿ. ೬-೧೪) ಯದ್ವಾ ಶುರ್ವಿತಾ ಶತ್ರೊಣಾಂ ಹಿಂಸಿತಾ--ಶತ್ರು ಗಳನ್ನು ವಿಶೇಷವಾಗಿ ಹಿಂಸಿ 
ಸುವನನು (ಇಂದ ಪ್ರ). 

ತುರ್ನೀತಯೇ--ತುರ್ನೀತನೆಂಬುವನು ಒಬ್ಬ ಮಹರ್ಷಿ. ಅತನು ನೀರಿನಲ್ಲಿ ಮುಳುಗಿಹೋಗು 
ತ್ತಿದ್ದನು. | | | 
ಗಾಧಂ- ಅವಸ್ಥಾನಯೋಗ್ಯಂ ಧಿಷ್ಟ್ಯಪ್ರದೇಶಂ-ವಾಸಮಾಡಲು ಯೋಗ್ಯವಾದ ಗೃಹಾಂತರ್ಗತ 
ಪ್ರದೇಶ. | | | oo 

|| ವ್ಯಾಕರಣಪ್ರಕ್ರಿ ಯಾ || 

ರಂತ--ರಮು ಕ್ರೀಡಾಯಾಂ ಧಾತು. ವರ್ತಮಾನಾರ್ಥದಲ್ಲಿ ಛಂಜಿಸಿ ಲುಜ್‌ ಲಜ್‌ಲಿಬೆಃ ಎಂಬು 
ದರಿಂದ ಲಜ್‌. ಪ್ರಥಮಪುರುಷ ಬಹುವಚನದಲ್ಲಿ ರೋಂತಃ ಎಂಬುದರಿಂದ ಅಂತಾದೇಶ. ಬಹುಲಂ- 
ಛಂದಸಿ ಎಂಬುದರಿಂದ ಶಬ್ಟಿಕರಣಕ್ಕೆ ಲುಕ್‌. ಧಾತುವಿನ ಅಂತ್ಯಕ್ಕೆ ಛಾಂದಸವಾಗಿ ಲೋಪಬರುತ್ತದೆ. 
ಬಹುಲಂಛಂದಸ್ಕಮಾಜ್‌ಯೋಗೇ$ನಪಿ ಎಂಬತಿದರಿಂದ ಅಡಾಗಮ ಬರುವುದಿಲ್ಲ. ಅತಿಜಂತದ ಪರದಲ್ಲಿರುವುದ 
ರಿಂದ ನಿಫಾತಸ್ವರ ಬರುತ್ತದೆ, | 


ಅಯೆಚ್ಛೆತ್‌--ಯಮ ಉಸರಮೇ ಧಾತು. ಲಜ್‌ ಪ್ರಥಮಪುರುಷ ಏಕವಚನದಲ್ಲಿ ತಿಪ್‌. ಇತಶ್ಶ 
ಎಂಬುದರಿಂದ ಇಕಾರಲೋಪ. ಇಷುಗವಿರಿಯೆಮಾಂಛಃ (ಪಾ. ಸೂ. ೭-೩-೭೭) ಎಂಬುದರಿಂದ" ಶಪ್‌ ಪರ 
ವಾದಾಗ ಛಾಡೀಕ. ಲಜ್‌ ನಿಮಿತ್ತವಾಗಿ ಅಂಗಕ್ಕೆ ಅಡಾಗನು. ಯದ್ವೈಕ್ತಾನ್ನಿತ್ಯಮ್‌ ಎಂಬುದರಿಂದ 
'ಯದ್ಯೋಗೆವಿರುವುದರಿಂದ ನಿಘಾತಸ್ಪರ ಬರುವುದಿಲ್ಲ. ಅಡಾಗಮ ಉದಾತ್ತವಾದುದರಿಂದ ಆದ್ಯುದಾತ್ರ 
ವಾಗುತ್ತದೆ. 

ಈಶಾನಕೃತ್‌--ಈಶಾನಂ ಕರೋತಿ ಇತಿ ಈಶಾನಕೃತ್‌. ಕೃಇ೫್‌ ಧಾತುವಿಗೆ ಸ್ವೈಪ್‌ ಪ್ರತ್ಯಯ. 
ಫಿತ್ರಾದುದರಿಂದ ಪ್ರಸ್ತಸ್ಯ ಪಿತಿ ಕೃತಿತು6 ಎಂಬುದರಿಂದ ತುಗಾಗಮ. ಗತಿಕಾರಕೋಸೆಸದಾಶ್‌ ಕೃತ್‌ 
ಸೂತ್ರದಿಂದ ಕ್ಟ ದುತ್ತರಪದಪ್ರಕೃತಿಸ್ವ ರ ಬರುತ್ತದೆ. | 


ಕರುಳ Nd ಕರಣೇ ಧಾತು. ಲುಜ".: ಪ್ರಥಮಪುರುಸ ಏಕವಚನದಲ್ಲಿ ತಿಪ್‌. ಇತಶ್ಚೆ ಎಂಬು 
ರಿಂದ ಇಕಾರಲೋಪ.. ಚ್ಲಿಲುಜಿ* ಎಂಬುದರಿಂದ ಪ್ರಾಪ್ತವಾದ ಚ್ಲಿಗೆ ಮಂತ್ರೇಘಸಹ್ಹರಣಶ-(ಪಾ. ಸೂ. 
೨-೪-೮೦) ಎಂಬುದರಿಂದ ಲುಕ್‌. . ಸಾರ್ವಧಾತು ಕಾರ್ಥಧಾತುಕಯೋಃ ಸೂತ್ರದಿಂದ ಶಿಪ್‌ ನಿಮಿತ್ತವಾಗಿ 
 ಫಾತುವಿನ ಇಕಿಗೆ ಗುಣ. ಆಗ ಹೆಲಿನಸರೆದಲ್ಲಿ ತಿಪ್‌ ಅಸೃಕ್ಷವನಾದುದರಿಂದ ಹಲ್‌ಜ್ಯಾಭ್ಯೋ--ಸೂತ್ರದಿಂದ 
ತಿರೋನ, ಬಹುಲಂಛಂದೆಸ್ಯಮಾಜ್‌ಯೋಗೇ ಹಿ ಎಂಬುದರಿಂದ ಲುಜ್‌ ನಿಮಿತ್ತವಾಗಿ ಅಡಾಗಮ ಬರು. 
ವುದಿಲ್ಲ. ರೇಸಕ್ಕೆ ರುತ್ವ ವಿಸರ್ಗ. ಕಃ ಎಂದು ರೂಹವಾಗುತ್ತದೆ. ಕಿಜಂತನಿಘಾತಸ್ವರ ಬರುತ್ತದೆ. 





ಅ. ೧. ಅ.೪. ವ. ೨೯] oo ಖುಗ್ಗೇದಸಂಹಿತಾ | 515 ' 








ನ್‌್‌ ಯಾ ಯ ಹಾ ಯೂ ಯ್‌ ನಾನ 


| ಸಂಹಿತಾಪಾಠಃ 1 , 


ಆಸಾ ಇದು ಪ್ರ ಭರಾ ತೂತುಜಾನೋ ವ ತಾ ಯ ವಜ್ರಮಾಶಾನಃ 
ಕಿಯೇದಾಃ | 


| ಗೋರ್ನ ಪರ್ವ ನಿ ರದಾ ರಕ ಷ್ಯನ್ನ ರ್ಣಾಂಸ್ಕಪಾ ಪಾಂ ಚರಧ್ಯೆ las 


| ಪದಪಾಠಃ | 
ಅಸ್ಮೈ 1 ಇತ್‌! ಊಂ ಇತಿ 'ಪ್ರ 1 ಜರೆ! ತೂತುಜಾನ: | ನೃತ್ರಾ ಯ! ವಜ್ರ ol 
ಈಶಾನಃ | ಕಿಯೇಧಾಃ | ; 
| ನ| ಸರ್ವೆ !ಥಿ| ರದ | ತಿರಶ್ಪಾ ಇಷ್ಯನ್‌ | ಅರ್ಣಾಂಸಿ | ಅಸಾಂ | 


ಚರಧ್ಯ 2 18 ೧೨ ॥ 
[| ಸಾಯೆಣಭಾಷ್ಯ | 


ತೊತುಜಾನ ಇತಿ ಕ್ಷಿಪ್ರೆನಾಮ | ತೂಶುಜಾನಸ್ತೈೆರಮಾಣಃ । ಯೆದ್ವಾ | ಶಶ್ರೂಸ್ಹಿಂಸೆನ್‌ | 
ಈಶಾನ ಈಶ್ವರಃ ಸರ್ವೇಷಾಂ ಕಿಯೇಧಾಃ ಕಿಯೆತೋತನವಧೃತಪೆರಿಮಾಣಸ್ಯ ಬಲಸ್ಯ ಧಾತಾ ಯೆದ್ವಾ। 
ಕ್ರಮಮಾಣಂ ಶತ್ರುಬಲಂ ದಧಾತೃವಸ್ಥಾಪೆಯಶೀತಿ ಕಿಯೇಧಾಃ | ಹೇ ಇಂದ್ರ ಏವಂಭೂಶಸ್ತ್ವೆ ಮಸ್ಮೈ 


 ವೃತ್ರಾಯೆ ವಜ್ರಂ ಪ್ರೆ ಭರ | ಇಮಂ ವೃತ್ರಂ ವಜ್ರೇಣ ಪ್ರಹರೇತ್ಯರ್ಥಃ | ಪ್ರಹೃತ್ಯ?ಚಾರ್ಣಾಂಸಿ ವೃಷ್ಟಿ- 


ಜಲಾನೀಷ್ಯನ್‌ ತೆಸ್ಮಾದ್ವೃತ್ರಾದ್ಲಮಯಂಸ್ತೃಮಸಾಂ ಚೆರಥ್ರೈ ತಾಸಾಮಸಪಾಂ ಚೆರಣಾಯ ಭೂಪ್ರೆ- 
ದೇಶಂ ಪ್ರತಿ ಗಮನಾಯು ತಸ್ಕೆ ವೃತ್ರೆಸ್ಯ ಮೇಘರೂಪೆಸ್ಕ ಪರ್ವ ಪೆರ್ನಾಜ್ಯವಯೆವಸೆಂಧೀನ್‌ ತಿರಶ್ಚಾ 
ತಿರ್ಯಗವಸ್ಥಿ ತೇನ ವಜ್ರೇಣ ನಿ ರದ | ನಿಲಿಖ! ಛಿಂಧೀತ್ಯರ್ಥಃ | ತತ್ರ ದೃಷ್ಟಾಂತಃ | ಗೋರ್ನ | 
ಯಥಾ ಮಾಂಸಸ್ಯ ವಿಕರ್ತಾರೋ ಆಲೌಕಿಕಾಃ ಪುರುಷಾಃ ಸೆಕೋರವಯೆವಾನಿತಸ್ಮತೋ ವಿಭಜಂತಿ 
ತೆದ್ವೆತ್‌ | ಅತ್ರೆ ನಿರುಕ್ತಂ | ಅಸ್ಮೈ ಪ್ರಹರ ತೊರ್ಣಂ ತೃರಮಾಣೋ ವ್ರತ್ರಾಯ ವಜ್ರಮಿಾಶಾನಃ 
ಕಿಯೇಥಾಃ ಕಯೆದ್ದಾ ಇತಿ ನಾ ಕ್ರಮಮಾಣಧಾ ಇತಿ ನಾ ಗೋರಿವ ಪರ್ವಾಣಿ ವಿರದ ಮೇಘಸ್ಯೇ- 
ಷೃನ್ನರ್ಣಾಂಸ್ಯಪಸಾಂ ಚೆರಣಾಯೆ | ನಿ. ೬.೨೦ | ಇತಿ ಭರ | ಹೃಗ್ರಹೋರ್ಭ ಇತಿ ಭತ್ತಂ | 
ಪ್ರೈ ಚೋತಸ್ತಿಜ ಇತಿ ಸಾಂಹಿತಿಕೋ ದೀರ್ಥಃ |! ತೂತುಜಾನಃ |! ತುಜ ಹಿಂಸಾಯಾಂ | ಕಾನಚಿ 
ತುಜಾದೀನಾಂ ದೀರ್ಫೊೋಇಭ್ಯಾಸಸ್ಯೇತ್ಯಭ್ಯಾಸೆಸ್ಕ ದೀರ್ಥತ್ವಂ | ಛಂದಸ್ಕುಭಯೆಥೇತಿ ಕಾನಚೆಃ ಸಾರ್ವ- 
ಧಾತುಕತ್ನೇ ಸೆತೈಭ್ಯಸ್ತಾನಾಮಾದಿರಿತ್ಯಾದ್ಯುದಾತ್ತತ್ವಂ | ಕಿಯೇಧಾಃ | ತುಜತಾ ಕಿಯೇಧಾ ಇತ್ಯ- 
ತ್ರೋಕ್ತಂ | ರದೆ| ರದ ವಿಲೇಖನೇ ! ಶಿಜ್ಜತಿಜ ಇತಿ ನಿಘಾತಃ | ತಿರಶ್ಹಾ | ತಿಕೋಳಂಚತೀತಿ 





516 ಸಾಯಣಭಾಷ್ಯಸಹಿತಾ [ಮಂ. ೧. ಆ. ೧೧. ಸೂ. ೬೧. 


ದ್ದ ಗ 1 ೫ ಜಟ ಸಾಗಾಟ ಗ ಸ ನ NT ನ 
ಬ ಲ ಗ ಲ ಲ ಫಲ ಲ ಫೋ ೋ ಲ ಲ್ವಾರ್ತಾರಾಾರಾಾಸುರುು Um ನಾ ಬ ಯ ಗದು ಗ ಮಗ್ನೆ, ಹ ಇ ಗ ಬ ಗ ಎ ಎ ಆಜ 2 ಲ ಪಪ ಫ್‌ ಟೋ ಲೋ ೋ ರಾತಾ? 


ತಿರ್ಯೆಜ್‌ | ಯಪ್ತಿಗಿತ್ಯಾದಿನಾ ಕ್ವಿನ್‌ | ಅನಿದಿತಾಮಿತಿ ನಲೋಸೆಃ | ಶೈತೀಯ್ಯ ಕವಚೆನೇ ಭಸೆಂಜ್ಞಾ. 
ಯಾಮಚ ಇತ್ಯ ಕಾರಲೋಪೆಃ | ಶ್ತು ತ್ವೇನ ಸೆಕಾರಸ್ಯ ಶಕಾರಃ | ಉದಾತ್ತನಿನ ತಶ್ತಿಸ್ಟೆಕೇಃಣ ನಿಭಕ್ತೇರು- 
ದಾತ್ತೆತ್ವೆಂ..! ಇಷ್ಯನ್‌ | ಇಷ ಗತಾನಿತ್ಯಸ್ಮಾದೆಂತರ್ಭಾನಿತಣ್ಯರ್ಥಾಚ್ಛೆ ತರಿ ದಿನಾದಿಭ್ಯಃ ಶ್ಯನ್‌ | ತಸ್ಯ 
ನಿತ್ತ್ಯಾವಾಮ್ಯುದಾತ್ತೆಶ್ವಂ | ಚೆರಥ್ಯೈ | ತುಮರ್ಥೆ ಸೇಸೇನಿತಿ ಚೆರತೇರಥ್ಯೈಪ್ರತ್ಯಯೆಃ ॥ 


॥ ಪ್ರತಿಪದಾರ್ಥ ॥ 


(ಹೇ ಇಂದ್ರೆ--ಎಲ್ಫೆ ಇಂದ್ರನೇ) | ತೂತುಜಾನಃ ಶೀಘ್ರ ಗಮನನುಳ್ಳ ವನೂ ಅಥವಾ ಶತ್ರುಹಿಂಸ 
ಕನೂ | ಈಶಾನಃ ಸರ್ವರಿಗೂ ಪ್ರಭುವಾದನನೂ | ಕಿಯೇಧಾಃ-- ಅತ್ಯಂತ ಬಲಶಾಲಿಯಾದವನೂ ಅಥವಾ 


ಶತ್ರುಬಲವನ್ನು ಕಮ್ಮಿ ಮಾಡುನವನೂ ಆದ ನೀನು | ಅಸ್ಮಾ ಇದು ವೃತ್ರಾಯ- ಈ ವೃತ್ರಾಸುರನ 
ಮೇಲೆಯೇ | ವಜ್ರಂ. ವಜ್ರಾ ಯುಧನನ್ನು | ಪ್ರೆ ಭರ--ಪ್ರಯೋಗಿಸಿ ಪ್ರಹರಿಸು | ಅರ್ಹಾಂಸಿ-.- ವೃಷ್ಟು ದಕ 


ಗಳನ್ನು: (ಮಳೆಯ ನೀರನ್ನು) | ಇಷ್ಯನ್‌- ವೃ ತ್ರಾಸುರ ಅಥವಾ ಮೇಫೆದಿಂದ ಹೊರಡಿಸುವ ನೀನು | 
ಅಸಾಂ-_ ಉದಕಗಳ | ಚೆರಥ್ಲ್ಯೆ--ಸಂಚಾರಕ್ಕಾಗಿ (ಹರಿಯುವುದಕ್ಕಾಗಿ) 1 ಗೋಃ ಪರ್ವ ನ-(ನೇಘರೂಪ 
ದಿಂದಿರುವ ಆ ವೃತ್ರಾಸುರನ ಅವಯವಗಳನ್ನು ಕಟುಕರು ಗೋವಿನ ಶರೀರದ ಮಾಂಸಖಂಡಗಳನ್ನು ಕತ್ತರಿಸು 
ವಂತೆ | ಕಿರಶ್ಚಾ--ಹೆರಿತವಾದ ನಿನ್ನ ವಿಜ್ರಾಯುಧೆದಿಂದ | ನಿ ರವಪ--ಕತ್ತರಿಸು ॥| 


| ಭಾವಾರ್ಥ 1 


ಎಲ್ಫೆ ಇಂದ್ರನೇ, ಶೀಘ್ರಗಾಮಿಯೂ ಅಥವಾ ಶತ್ರುಹಿಂಸಕನ್ಕೂ ಎಲ್ಲರಿಗೂ ಪ್ರಭುನಾದವನೂ 
ಅತ್ಯಂತ ಬಲಶಾಲಿಯೂ ಆದ ನೀನು ಈ ವೃತ್ರಾಸುರನ ಮೇಲೆ ನಿನ್ನ ವಜ್ರಾಯುಥೆನನ್ನು ಪ್ರಯೋಗಿಸಿ ಮೇಘ 
ಕೂಪದಿಂದಿರುವ ಅವನನ್ನು ಪ್ರಹರಿಸಿ ಮೇಘೆದಿಂದ ಉದಕವು ಮಳೆಯರೂಪದಿಂದ ಬೀಳುವಂತೆ ಮಾಡು. 
ಈರೀತಿ ಮೇಫೆದಿಂದ ನೀರು ಬೀಳುವುದಕ್ಕಾಗಿ ಕಟುಕರು ಗೋವಿನ ಮೃತಶರೀರವನ್ನು. ತುಂಡುತಂಡಾಗಿ ಕತ್ತರಿ 
ಸುವಂತೆ ಮೇಘರೂಪದಿಂರುವ ವೃ ತ್ರಾಸುರೆನ ಶರೀರವನ್ನು ನಿನ್ನ ಹರಿತವಾದ ವಜ್ರಾಯುಧದಿಂದ ಕತ್ತರಿಸು. 


English Translation. 


| Indra, quick-moving and strength-endowed 1084 of alls hirl your 
thunderbolt at this Vritra and cut off his joints as (butchers cut up) ೩ cow; 
that the rains may issue from him, and the waters flow (over the earth). * 


| ನಿಶೇಷ ವಿಷಯಗಳು ॥ 


ತೂತುಚಾನೇ--ಇದು ಕಿಪ್ರ (ಜಾಗ್ರತೆ) ಎಂಬರ್ಥವನ್ನು ಕೊಡುವ ಸದ. ನಿರುಕ್ತ (೩-೯) ದಲ್ಲಿ 
ಸ್ಸಿಪ್ರವಾಚಕವಾಗಿರುವ ಇಪ್ಪತ್ತಾರು ಪದಗಳನ್ನು ನು, ಮುಂಕ್ಷು, ಮ್ರವತ್‌ ಎಂಬುದಾಗಿ ಏಕತ್ರ ಪಾಠನಾಡಿ 
ದ್ದಾರೆ, ಈಲ್ಲಿ ಈ ಪದಕ್ಕೆ. ತ್ವರೆಗೊಳಿಸುವವನು ಅಥವಾ ಶತ್ರುಗಳನ್ನು ಹಿಂಸಿಸ ಸುವವನು ಎಂದು ಎರೆಡು ರೀತಿ. 
ಯಿಂದಲೂ ಅರ್ಥಮಾಡಿದ್ದಾರೆ. | | 


ಕಯೇಧಾ -ಕಿಯೆತೋ, ಅನವಧ ತಪರಿಮಾಣಸ್ಯ ಬಲಸ್ಕೈ ಧಾಶಾ | ಯೆದ್ದಾ' ಕ್ರಮವಾಣಂ 
ಶತ್ರುಬಲಂ ದಧಾತ್ಯವಸ್ಥಾ ಸೆಯತೀತಿ ಕಿಯೇಧಾಃ | ಅನಿರ್ದಿಷ್ಟೆವಾದ ಬಲವನ್ನು ಸೃಷ್ಟಿ ಮಾಡುವವನು, ಅಥವಾ 





ಅ.೧. ಅ. ೪. ವ, ೨೯, ” | ಖುಗ್ವೇದಸಂಹಿತಾ 17 


ಟ್‌ 








ತಾನಾಗಿಯೇ ಆಕ್ರಮಿಸಿ ಬರುವ ಶತ್ರು ಬಲವನ್ನು ಎದುರಿಸಿ ಹಿಮ್ಮೆಟ್ಟಿಸುವನನು ಇಂದ್ರ. ಆಸ್ಮೈ ಪ್ರಹರ 
ತೂರ್ಣಂ ತ್ವರಮಾಣೋ ವೃತ್ತಾಯ ವಜ್ರಮೀಶಾನಃ ಕಿಯೇಧಾಃ ಕಿಯೆದ್ದಾ ಇತಿ ವಾ ಕ್ರಮಮಾಣಧಾ 
ಇತಿ ನಾ ಗೋರಿವ ಪರ್ವಾಣಿ ನಿರದ ಮೇಘಸ್ಯೇಷ್ಯನ್ನೆರ್ಣಾಂಸ್ಕೆಪಾಂ ಚೆರಣಾಯೆ (ನಿರು. ೬-೩೦) ಎಂಬ 
ನಿರುಕ್ತವಚನದಲ್ಲಿ ಆಕ್ರಮಣಕಾರರನ್ನು ಎದುರಿಸುವವನು. ಎಂಬರ್ಥದಲ್ಲಿ ಕಿಯದ್ದಾ ಎಂಬ ಪದವು 
ಪಠಿತವಾಗಿದೆ. | | 
| ತೆಸ್ಮಾತ್‌" ಅಸಾಂ ಚರೆಭ್ಯೈ-ಆ ವೃತ್ರಾಸುರಸಿಂದ ಭೂಮಿಗೆ ಜಲರಾಶಿಯು ಹೆಶಿಯುನಂತೆ ಮಾಡು. 
ವೃತ್ರನು ಮೇಘರೂಪದಿಂದಿದ್ದು ಭೂಮಿಗೆ ವೃ ಸ್ಪಿಯನ್ನೇ ತಡೆದು ನಿಲ್ಲಿಸಿದಾಗ ಇಂದ್ರನು `ಅವನ ಮೇಲೆ ವಜ್ರಾ 
ಯುಧವನ್ನು ಪ್ರಯೋಗಿಸಿ ಭೂಮಿಗೆ ಜಲಪೃಷ್ಟಿಯನ್ನು ಸುರಿಸಿದನು. ಎಂಬ ಕಥಾನುವಾದನು ಇಲ್ಲಿ ಸ್ಮರಣೆಗೆ 
ಬರುವುದು. $ | 
ತಿರಶ್ಲಾತಿರೈಗವಸ್ಥಿತೇನ ವಜ್ರೇಣ--ತಿರೋಂಚ ತೀತಿ. | 
ತಿರೈಜ್‌- ಅಡ್ಡಲಾಗಿ ಪ್ರವೇಶಿಸುವ, ಸದಾ ಅಡ್ಡವಾಗಿರುವಂಕೆ ಕಾಣುವ ಎಂದರ್ಥ. 


ಗೌರ್ನಹೆಸುನಿನಂತೆ-ಇದು ದೃಷ್ಟಾಂತರೂಸವಾದ ಅರ್ಥವನ್ನು ಕೊಡುವುದು. ಮಾಂಸವನ್ನು 
ಶೇಖರಿಸುವ ಕಟುಕರು ಮೊದಲು ಪ್ರಾಜಿಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿಟ್ಟು ಕೊಳ್ಳು ವಂತೆ, ಮೇಫೆ 
ಕೂಪದಿಂದಿರುವ ವೃತ್ರಾಸುರನನ್ನು ಚೊರುಚೂರಾಗಿ ಕತ್ತರಿಸು ಎಂದು ಶಾತ್ಸರ್ಯಾರ್ಥ. ಇದೇ ಅರ್ಥವನ್ನೇ 
ಅಸ್ಮೈ ಪ್ರಹರ ತೊರ್ಣಂ ಶೈರಮಾಣೋ ವೃತ್ರಾಯ ವಜ್ರಮಿಾಶಾನಃ *ಯೇಧಾಃ ಕಿಯದ್ದಾ ಇತಿ ವಾ 
ತ್ರಮಮಾಣಧಾ ಇಶಿ ವಾ ಗೋರಿವ ಸರ್ನಾಣೆ ವಿರದ ಮೇಘಸ್ಯೇಷ್ಯನ್ನರ್ಣಾಂಸ್ಯಪಾಂ 'ಚಾರಣಾಯೆ 


(ನಿರು. ೬-೧೦) ಎಂಬುದಾಗಿ ನಿರುಕ್ತವು ತಿಳಿಸುವುದು. 


| ವ್ಯಾಕಠಣಪ್ರಕ್ರಿಯಾ | 
ಭರ--ಹೃ ಇಕೆ ಹೆರಣೇ ಧಾತು, ಲೋಟ್‌ ಮಧ್ಯ್ಯಮಪುರುಷ ಏಕವಚನದಲ್ಲಿ ಸಿಪಿಗೆ ಹಿ ಆದೇಶ, 
ಶಖ್‌ ವಿಕರಣ. ತನ್ನಿಮಿತ್ತವಾಗಿ ಧಾತುವಿಗೆ ಗುಣ. ಉರಣ್ರಸಪೆರಃ ಎಂಬುದರಿಂದ ರಸರವಾಗಿ ಬರುತ್ತೆದೆ. 


ಆಕಾರದ ಸರದಲ್ಲಿರುವುದರಿಂದ ಅಶೋಹೇಃ ಎಂಬುದರಿಂದ ಹಿಗೆ ಲುಕ್‌. ಹೃಗ್ರಹೋರ್ಭಶ್ಪಂದೆಸಿ ಎಂಬು 
ದರಿಂದ ಧಾತುವಿನ ಹಕಾರಕ್ಕೆ ಭಕಾರಾದೇಶ. ದ್ವ್ಯಜೋತೇಃಸ್ತಿ೫ಃ (ಪಾ. ಸೂ. ೬-೭-೧೩೫) ಎಂಬುದರಿಂದ 


ಸಂಹಿತಾದಲ್ಲಿ ದೀರ್ಫೆ ಬರುತ್ತದೆ. ಅತಿಜಿಂತದ ಪರದಲ್ಲಿರುವುದರಿಂದ ನಿಘಾತಸ್ತರ ಬರುತ್ತದೆ. 
ತೂತುಜಾನಃ--ತುಜ ಹಿಂಸಾಯಾಂ ಧಾತು. ಇದಕ್ಕೆ ಲಿಬನಲ್ಲಿ ಕಾನಜ್‌. ತನ್ನ್ನಿಮಿತ್ತವಾಗಿ 

ಧಾತುವಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾಡಿಶೇಷ. ಶುಜಾದೀನಾಂ ದೀರ್ಥೋಭ್ಯಾಸೆಸೈ (ಪಾ. ಸೂ. ೬-೧-೭) 

ಎಂಬುದರಿಂದ ಅಭ್ಯಾಸಕ್ಕೆ ದೀರ್ಥೆ. ಛಂಪಸ್ಯುಭಯಥಾ ಎಂಬುದರಿಂದ ಕಾನಚಿಗೆ ಸಾರ್ನಧಾತುಕಸಂಜ್ಞೆಯೂ 


ಇರುವುದರಿಂದ ಅಭ್ಯಸ್ತಾನಾಮಾದಿ8 ಎಂಬುದರಿಂದ ಆದ್ಯುದಾತ್ತಸ್ವರ ಬರುತ್ತದೆ. 


ಕಿಯೇಧಾಃ-ತುಜತಾ ಕೆಯೇಧಾಃ (ಯ. ಸೆಂ. ೧-೬೧-೬). ಎಂಬಲ್ಲಿ ವ್ಯಾಖ್ಯಾತವಾಗಿದೆ. 
ರದ ರದ ನಿಲೇಖನೇ ಧಾತು. ಲೋಟ್‌ ಮಧ್ಯಮಪುರುಸ ಏಕವಚನದಲ್ಲಿ ಅತೋಹೇಃ ಎಂಬು 


ರಿ6ದ ಹಿಗೆ ಲುಕ್‌. ತಿಜ್ಜತಿ೫ಃ ಎಂಬುದರಿಂದ ನಿಘಾತಸ್ತರ ಬರುತ್ತದೆ. 


ತಿರಶ್ಚಾ--ತಿರೋಣಳ್ಹ್‌ ತಿ ಇತಿ ತಿರ್ಯುಜ್‌. ಖುತಿ ಕಿಕ್‌ ದದ್ರೈ ಕ್‌ ಎಂಬುದರಿಂದ ಸುಬಂತ ಉಪಸದ 
ವಾದಾಗ ಅಂಚು “ಧಾತುವಿಗೆ ಕಿ ಶಿನ್‌. ಕೆತ್ತಾದುದರಿಂದ ಅನಿದಿತಾಂಹಲ-- ಎಂಬುದರಿಂದ ಧಾತುವಿನ ಉಪಧಾನ 





518  ಸಾಯಣಭಾನ್ಯಸಿತಾ (ಮಂ. ೧. ಅ. ೧೧. ಸೂ. ೬೧. 





ಗಿ ಒಗಟಾಗಿ 





OT 


pe 





ಕಾರಕ್ಕೆ ಲೋಪ. ತೃತೀಯಾ ಏಕನಚನ ಸರನಾದಾಗ ಭಸಂಜ್ಞಾ ಇರುವುದರಿಂದ ಆಚೆಕ ಎಂಬುದರಿಂದ 
ಲುಪ್ತನಕಾರವುಳ್ಳ ಅಂಚುಧಾತುವಿನ ಅಕಾರಕ್ಕೆ ಲೋಪ. ಆಗ ಸಕಾರಕ್ಕೆ ಚಕಾರಯೋಗ ಬಂದುದರಿಂದ 
ಶ್ರುತ್ವದಿಂದ ಸಕಾರಕ್ಕೆ ಶಕಾರಾದೇಶ. ತಿರಶ್ಚಾ ಎಂದು ರೂಹವಾಗುತ್ತದೆ. ಇಲ್ಲಿ ಅನುದಾತ್ತ ವಿಭಕ್ತಿನಿಮಿತ್ತ 


ವಾಗಿ ಉದಾತ್ತ ವಾದ ಧಾತುವಿನ ಅಕಾರಕ್ಕೆ ಕೋಪ ಬಂದುದರಿಂದ ಅನುದಾತ್ತ ಸ್ಯಚ--(ಪಾ. : ಸೂ. ೬-೧-೧೬೧) 
ಎಂಬುದರಿಂದ ವಿಭಕ್ಕೆಗೆ ಉಡಾತ್ತ ಸ್ವರ ಬರುತ್ತದೆ. 


ಇಸ ನ್‌ ಇಸ ಗತೌ ಧಾತು. ಪ್ರೇರಣಾ ತೋರುವುದರಿಂದ ಅಂತರ್ಭಾವಿತಣ್ಯರ್ಥಕವಾದ ಧಾತು. 
ಇದಕ್ಕೆ ಲಡರ್ಥದಲ್ಲಿ ಶತೃಪ್ರತ್ಯಯ. ದಿವಾದಿಭ್ಯಃ ಶೃನ್‌ ಎಂಬುದರಿಂದ ಶ್ಯನ್‌ ನಿಕರಣ. ಅಪಿತ್ತಾದುದರಿಂದೆ 
ಜದ್ಧದ್ಭಾವವನ್ನು ಹೊಂದುವುದರಿಂದ ಧಾತುವಿನ ಲಘೂಸಧೆಗೆ ಗುಣ ಬರುವುದಿಲ್ಲ. ಇಷ್ಯೃತ್‌ ಶಬ್ದವಾಗುತ್ತದೆ. 
ನಿತ್‌ ಪ್ರತ್ಯಯಾಂತವಾದುದರಿಂದ ಇಗ್ನಿತ್ಯಾದಿರ್ನಿತ್ಯಮ್‌ ಎಂಬುದರಿಂದ ಅದ್ಯ್ಯೂದಾತ್ಮವಾಗುತ್ತದೆ. ಪ್ರಥಮಾ 


ಸು ಪರವಾದಾಗ ನುಮಾಗಮ, ಹಲ್‌ಜ್ಯಾಭ್ಭ್ಯೋ--ಸೂತ್ರದಿಂದ ಸುಲೋಪ. ಸಂಯೋಗಾಂತಲೋಪದಿಂದೆ 
ತಳೋಪ. | | 


ಚರಧ್ಯೇಚೆರ ಗಕಿಭಕ್ಷಣಯೋ8 ಧಾತು. ತುಮರ್ಥೇ ಸೇಸೇನಸೇ--(ಪಾ. ಸೂ. ೩-೪-೯) 
ಎಂಬುದರಿಂದ ತುಮನರ್ಥದಲ್ಲಿ ಆಭ್ಯೈ ಪ್ರತ್ಯಯ. ಏಜಂತವಾದುದರಿಂದ ಕೃನ್ಮೇಜಂತಃ ಎಂಬುದರಿಂದ 
ಆವ್ಯಯ ಸಂಜ್ಞೆಯನ್ನು ಹೊಂದುತ್ತದೆ. | ೨. 


ಅಪಾಮ"- ಊಡಿದೆಂಪೆದಾದಿ- ಎಂಬುದರಿಂದ ವಿಭಕ್ತಿಗೆ ಉದಾತ್ರಸ್ನ ರೆ ಬರುತ್ತ ದೆ. 


॥ ಸಂಹಿತಾಪಾಠಃ 1 
೬. | ೬4. 
ಅಸ್ಕೇದು ಪ್ರ ಬ್ರೂಹಿ ಪೂರ್ವ್ಯಾಣಿ ತುರಸ್ಕ ಕರ್ಮಾಣಿ ನೆ ಉಕ್ತಃ | 
| I | | 
ಯುಧೇ ಯದಿಷ್ಞಾನ ಆಯುಧಾನ್ಮೃಘಾಯಮಾಣೋ ನಿರಿಣಾತಿ ಶ- 


ಅಸೆ 


4 | 
ತ್ರೂನ್‌ ॥ ೧೩॥ 
| ಪದಖಾಕಃ | 
ಅಸ್ಯ | ಇತ್‌ | ಊಂ ಇತಿ | ಪ ಸ್ರ | ಬ್ರೂ ಹಿ 'ಪೂರ್ಯಾಣಿ 1 ತುರಸ್ಕ | ಕರ್ಮಾಣಿ! | 
ನವ್ಯ: ! ಉಕ್ಕೆ ನ! 


ಯುಧೇ 1 ಯತ್‌ | ಇನ್ನಾ ನಃ! ಆಯುಧಾನಿ ಭುಪಾಯಮಾಣಃ | ಶಿೀರಿಣಾತಿ 


141 
ಶತ್ರೊನ್‌ Ww ೧೩ | 








ಅ.೧. ೮.೪.ವ, ೨೯]  . ಖುಗ್ಗೇದಸಂಹಿತಾ 539 


TN ಗರ w ಗ py K ಟ್‌ py ಗಿ ಗ ಗಾ 











| ಸಾಯಣಭಾಷ್ಯಂ | . 


ಉತ್ತೆ NN ಶಸ್ತ್ರೈರ್ನವ್ಯಃ ಸ್ತುತ್ಕೋ ಯೆ ಇಂದ್ರ ಅಸ್ಕೇದು ಅಸ್ಕೈವ ತುರಸ್ಯ ಯದಾ )ರ್ಥಂ 
ತ್ವರಮಾಣಸ್ಯೇಂದ್ರಸ್ಯ ಪೂರ್ವ್ಯಾಣಿ ಪುರಾಣಾನಿ ಕರ್ಮಾಣ್ಯೇಶತ್ಕೃ ತಾನಿ ಬಲಕರ್ಮಾಣಿ ಹೇ ಸ್ನೋತ॥ 
ಪ್ರಬ್ರೂಹಿ! ಪ್ರೆಶಂಸ |! ಯೆದ್ಯದಾ ಯುಧೇ ಯೋಧನಾಯಾಯುಧಾನಿ ವಜ್ರಾದೀನೀಷ್ಹಾನ ಆಭೀಶ್ಸ್ಮೇನ 
ಪ್ರೇರಯನ್‌ ಶಶ್ರೂನೈಘಾಯೆಮಾಣೋ ಹಿಂಸೆಂಶ್ಲೇಂದ್ರೋ ನಿರಿಣಾತಿ ಅಭಿಮುಖಂ ಗಚ್ಛತಿ | ತದಾನೀಂ 
ಪ್ರೆ ಬೂಹೀತಿ ಸೂರ್ನೇಣ ಸೆಂಬಂಧಃ | ಪೂರ್ವ್ಯಮಿತಿ ಪುರಾಣನಾನು | ಪೂರ್ವ್ಯಮಹ್ನಾಯೇತಿ: ಪುರಾಣಿ- 
ನಾಮಸು ಪಾಠಾತ್‌ || ತುರಸ್ಕ್ಯ | ತುರ ತ್ವರಣೇ | ಇಗುಪೆಧಲಕ್ಷಣಃ ಕಃ! ನವ್ಯಃ। ಣು ಸುತೌ! ಅಜೋ 
ಯದಿತಿ ಯೆಶ್‌ [ಗು | ಧಾತೋಸ,ನ್ನಿಮಿತ್ತಸ್ಕೈೈವೇತ್ಯವಾದೇಶಃ | ಇಷ್ಟಾನಃ। ಅಭೀಕ್ಷೆ 3! ಫ್ರೈಯಾ- 
ದಿಕಃ | ವೃತ್ಯಯೇನಾತ್ಮನೇಸಪಂ | ಶಾನಚಿಶ್ಲಿತ್ತಾದಂತೋದಾತ್ತೆತ್ವಂ | ಯಘಾಯಮಾಣಃ | ನಹಿ 
ತ್ವಾ ರೋದಸೀ ಉಭೇ ಯಘಾಯೆಮಾಣಂ | ಯಗ್ಗೇ. ೧-೧೦-೪ | ಇತ್ಯತ್ರ ವ್ಯತ್ಪಾದಿತೆಂ | ನಿರಿಣಾತಿ | 
ರೀ ಗತಿರೇಷಣಯೋಃ | ಕ್ರ್ಯಾದಿಭ್ಯಃ ಶಾ | ಪ್ರಾದೀನಾಂ ಹ್ರಸ್ತ ಇತಿ ಪ್ರಸ್ಟತ್ಚಂ | ತಿಸಃ ಸಿತ್ತ್ವಾದನು- 
ದಾತ್ತತ್ವೇ ವಿಕೆರಣಸ್ವರಃ ಶಿಷ್ಯತೇ | ತಿಜ್‌ ಚೋದಾತ್ರೆವಕೀತಿ ಗತೇರ್ನಿಘಾತಃ | ಯೆಪ್ವೈತ್ತಯೋಗಾ” 
ತ್ರಿಜ್ಜತಿಜ ಇತಿ ನಿಘಾತಾಭಾವಃ || 


॥ ಭಾವಾರ್ಥ ॥ | 
(ಎಲೈ ಸ್ತೋತೃವೇ ) | ಯತ ಯಾವಾಗ | ಯುಧೇ-- ಯುದ್ದದಲ್ಲಿ | ಆಯುಧಾನಿ- -ವಜ್ರ 
ದ್ಯಾಯುಧೆಗಳನ್ನು | ಇಷ್ಟಾನ ಸುತ್ತಲೂ ಪ್ರಯೋಗಿಸುತ್ತ | ಶರ್ತ್ರೂ-- ಶತ್ರುಗಳನ್ನು ಯಧಾಯ್ಕೆ. 
ಮಾಣಿ ಹಿಂಸಿಸಿ ನಾಶಪಡಿಸುತ್ತ | ನಿರಿಣಾತಿ--(ಅವರೆ) ಮೇಲೆ ಬಿಳುತ್ತಾನೋ (ಆಗ) | ಉಕ್ಸೈಃ--ಶಸ್ತ್ರ 
 ರೂಸವಾದ ಮಂತ್ರಗಳಿಂದ | ನವ್ಯಃ-- ಸ್ತುತ್ಯನಾದ ಯಾವ ಇಂದ್ರನುಂಟೋ ಅಸ್ಕೇದು ತುರಸ್ಯ--(ಯುದ್ಧ 
ಕಾಗಿ) ತ್ವರೆಮಾಡುವ ಅದೇ ಇಂದ್ರನ | ಪೂರ್ಮ್ಯಾಣಿ- ಹಿಂದಿನ | ಕರ್ಮಾಣಿ-- ಸಾಹಸಕೃತ್ಯಗಳನ್ನು ! 
ಪ್ರ ಬ್ರೂ ಜಿನ್ನಾ ಗಿ ಪ ಸ್ಪಶಂಸಿಸು || 
| ಭಾವಾರ್ಥ || 


ಎಲ್ಫೆ ಸ್ತೋತೃವೇ, ಯುದ್ದದಲ್ಲಿ ವಜ್ರಾದ್ಯಾಯುಧಗಳನ್ನು ಸುತ್ತಲೂ ಪ್ರಯೋಗಿಸುತ್ತಲೂ, ಶತ್ರುಗ 
ಳನ್ನು ಹಿಂಸಿಸಿ ನಾಶಪಡಿಸುತ್ತಲೂ ಅವರ ಮೇಲೆ ಬಿದ್ದಾಗ, ಶಸ್ತ್ರರೂಪವಾದ ಮಂತ್ರಗಳಿಂದ ಸ್ತುತ್ಯನಾದವನೂ 
ಮತ್ತು ಯುದ್ಧಕ್ಕೆ ತ್ವಕಿವಾಡುವವನೂ ಆದ ಆ ಇಂದ್ರನ ಹಿಂದಿನ ನೀರ್ಯಕೃತ್ಯಗಳನ್ನು ಜಿನ್ನಾಗಿ ಪ್ರಶಂಸಿಸು. 


English Translation. 


Describe, with new hymns, the former exploits of that quick-moving 
indra, when holding his weapons in battle, he encounters and destroys his 


enemies. ' 
| || ವಿಶೇಷ ವಿಷಯಗಳು | 


ನವ್ಯಃ--ಸ್ತು ತ್ಯನಾದನನು. 
ಅಸ್ಕೇಡು--ಅಸೈ-ಇತ್‌-ಉ--ಇಲ್ಲಿರುವ ಇತ್‌ ಮತ್ತು ಉಕಾರವು ಏನ (ಅದೇನೇ) ಎಂಬರ್ಥ 
ವನ್ನು ಕೊಡುವುವು. 





520  ಸಾಯೆಣಭಾಷ್ಯಸಹಿತಾ [ ಮಂ.೧ಅ.೧೧ಸೂ೬೧ 


ನ್‌್‌ ಸ್‌ ದ್‌ 


ತುರಸ್ಯೆ--ಯುದ್ಧ ಕ್ಳಾಗಿ ಗಿತ್ತಕೆ ಮಾಡುವ ಇಂದ್ರನು. 


 ಪೊವಾಣ್ಯಚಿ--. ಪುರಾಣಾನಿ--ಹಿಂದಿನದಾದ... ಪೂರ್ವಂ ಅಹ್ಮಾಯ ( ಥಿ. ೩-೭) ಎಂಬುದಾಗಿ 
ನಿರುಕ್ತ ಕಾರರು ಈ ಪದವನ್ನು ಪುರಾಣ (ಹಳೆಯದು) ವಾಚಕನದಗಳ ಮಧ್ಯೆದಲ್ಲಿ ಪಾಠಮಾಡಿದ್ದಾ ಕೆ 


ಖುಘಾಯಮಾಣಃ-- ಶತ್ರುಗಳನ್ನು ಹಿಂಸಿಸುವವನು(ಇಂದ್ರ)ನಹಿ ತ್ವಾ ರೋಜಿಸೀ ಉಭೇ ಯೆಘಾ- 
| ಯಮಾಣಂ (ಯ. ಸಂ. ೧-೧೦೮) ಈ ಮಂತ್ರದಲ್ಲಿ ಈ ಪದದ ಅರ್ಥವು ವಿಶೇಷವಾಗಿ ನಿನರಿಸಲ್ಪಟ್ಟಿ ರುವುದು. 


| ವ್ಯಾಕರಣಪ್ರಕ್ರಿಯಾ ॥ 


ಬ್ರೂಶಿ--ಬ್ರೂ ೫ ವ್ಯಕ್ತಾಯಾಂ ವಾಚಿ ಧಾತು, ಲೋಣ್ಮಧ್ಯಮಪುರುಷ ವಶವ 'ಚನರೂಪ. ಹಿಗೆ 
ಅನಿಶ್ಚವನ್ನು ಹೇಳಿರುವುದರಿಂದ ಗುಣ ಬರುವುದಿಲ್ಲ. ತಿಜಂತನಿಫಾತಸ್ತರ ಬರುತ್ತದೆ. 


 ತುರಸೈೆ-ತುರ ತ್ವರಣೇ ಧಾತು. ಇದಕ್ಕೆ ಇಗುಸೆಧಜ್ಞಾಪ್ರೀಕಿರಃಕೆ (ಪಾ. ಸೂ. ೩-೧-೧೩೫) 
ಎಂಬುದರಿಂದ ಕ ಪ್ರತ್ಯಯ, ` ಕಿತ್ತಾದುದರಿಂದ ಲಘೊನಧಗುಣ ಬರುವುದಿಲ್ಲ. ಪ್ರತ್ಯಯಸ್ವರದಿಂದ ಅಂತೋ 
ದಾತ್ಮವಾಗುತ್ತದೆ. ಷಷ್ಮೀಏಕವಚನರೂಪ. 


ನವ್ಯಃ ಣು ಸ್ತುತೌ ಧಾತು. ಅಜಂತವಾದುದರಿಂದ ಅಚೋಯೆತ್‌ ಎಂಬುದರಿಂದ ಯತ್‌ 
ಪ್ರತ್ಯಯ. ಸಾರ್ವಧಾತುಕಾರ್ಥಧಾತುಕಯೋಃ. ಎಂಬುದರಿಂದ ಧಾತುವಿಗೆ ಗುಣ. ಯತ್‌ ಪ್ರತ್ಯಯ 
ನಿಮಿತ್ರವಾಗಿಯೇ ಧಾತುವಿಗೆ ಓತ್ತ ಬಂದುದರಿಂದ ಧಾತೋಸ್ತೆನ್ನಿಮಿತ್ತಸ್ಕೈವ ಎಂಬುದರಿಂದ ಅದಕ್ಕೆ ಅವಾ 
ದೇಶ ಬರುತ್ತದೆ. ಯತೋಆನಾವ: ಎಂಬುದರಿಂದ ಆದ್ಭುದಾತ್ತಸ್ವರ ಬರುತ್ತದೆ. ರ 

ಯುಧೇ--ಯುಧ ಸಂಪ್ರಹಾಕೀ ಧಾತು. ಕಿಪ್‌ ಪ್ರತ್ಯಯ. ಚತುಥೀಟ ಏಕವಚನಾಂತರೂಪ, 
ಸಾವೇಕಾಚೆಸ್ತ್ರೃತೀಯೊದಿಃ ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. 


ಇಷ್ಲಾನಃ ಇಸ ಅಭೀಕ್ಷ್ಕ್ಯೇ ಧಾತು. ಕ್ರ್ಯಾದಿ. ವ್ಯತ್ಥಯೋಬಹುಲಂ ಎಂಬುದರಿಂದ ಆತ್ಮನೇ 
ಪದಿಯಾಗುತ್ತದೆ. ಲಡರ್ಥದಲ್ಲಿ ಶಾನಚ್‌ ಪ್ರತೃಯ. ಕ್ರ್ಯಾದಿಭ್ಯಕ ಶಾ ಎಂಬುದರಿಂದ ಶ್ನಾ ನಿಕರಣ. 
ಸಾರ್ವಧಾಶುಕಮಹಿತ್‌ ಎಂಬುದರಿಂದ ಇದಕ್ಕೆ ಉದ್ವದ್ಭಾವವಿರುವುದರಿಂದ ಧಾತುವಿನ ಲಘೂಪಧೆಗೆ ಗುಣ 
ಬರುವುದಿಲ್ಲ. ಷಕಾರಯೋಗನಿರುವುದರಿಂದ ನಕಾರಕ್ಕೆ ಇತ್ತ. ಪ್ರತ್ಯಯ ಚೆತ್ತಾದುದರಿಂದ ಚಿತೆ: ಎಂಬುದ 
ರಿಂದ ಅಂತೋದಾತ್ತಸ್ವರ ಬರುತ್ತದೆ. 


ಜುಘಾಯಮಾಣಃ--ನಹಿ ತ್ವಾ ಕೋದಸಿಃ ಉಭೇ ಬುಘಾಯಮಾಣಮ* (ಯ. ಸಂ. ೧-೧೦-೮) 
ಎಂಬಲ್ಲಿ ಈ ಶಬ್ದವು ವ್ಯಾ ಖ್ಯಾತವಾಗಿದೆ. 


ನಿರಿಣಾತಿ_ರೀಃ ಗತಿರೇಸಣಯೋಕ ಧಾತು. ಕ್ರ್ಯದಿ. ಲ್‌ ಪ್ರಥಮಪುರುಷ ಏಕವಚನದಲ್ಲಿ ತಪ್‌ 
ಪ್ರತ್ಯಯ. ಸ್ರ್ಯ್ಯಾದಿಭ್ಯಃ ಶ್ಲಾ ಬಂಬುದರಿಂದ ಶ್ನಾ ವಿಕರಣ. ಪ್ಪಾದೀನಾಂ ಹ್ರಸ್ಟ8 (ಪಾ. ಸೂ. ೭-೩-೮೦) 
ಎಂಬುದರಿಂದ ಪ್ರಸ್ತ. ರೇಫನಿಮಿತ್ತವಾಗಿ ಆಟ್‌ ಕುಪ್ವಾಜ್‌__ ಸೂತ್ರದಿಂದ ವಿಕರಣ ನಕಾರಕ್ಕೆ ಇತ್ತ. ತಿಪ್‌ 
ನಿಶ್ನಾದುದರಿಂದ ಅನುದಾತ್ತವಾಗುವುದರಿಂದ ವಿಕರಣಸ್ವರ ಉಳಿಯುತ್ತದೆ, ಯದ್ಯೋಗವಿರುವುದರಿಂದ ವಿಘಾತ 
ಸ್ವರ ಬರುವುದಿಲ್ಲ. ಉದಾತ್ತವುಳ್ಳ ತಿಜಿಂತವು ಪರವಾದುದರಿಂದ ತಿಜ್‌ ಚೋದಾತ್ತ ವತಿ (ಪಾ. ಸೂ. 
೮-೧-೬೧) ಎಂಬುದರಿಂದ ಗತಿಗೆ (ನಿ) ನಿಘಾತಸ್ತರ ಬರುತ್ತದೆ. 





ಅ.೧. ಅ.೪.ವ. ೨೯] | | ಖುಗ್ಗೇದಸಂಹಿತಾ 591 


TSE ಇ ಇಂ ಪ ಮ ಯ ಯು A, SR TR Ng TT” 


ಸಂಹಿತಾಪಾಶೆಃ 
ಸೇಡು ಭಯಾ ಗಿರಯಶ್ಚ ದೃಳ್ವಾ ದ್ಯಾವಾ | ಚ ಭೂಮಾ ಜನುಸ ಸ್ತು- 
ಜೇತೇ | 
ಉಖಪೋ ವೇನಸ್ಕ ಜೋಗುವಾನ ಓಣಿಂ ಸದ್ಯೋ ಭುವದಿ ದ್ವೀರ್ಯಾಯ 
ನೋಧಾಃ ॥1 ೧೪ | 


| ಪದೆಪಾಠೆಃ | 


ಅಸ್ಯ |! ಇತ್‌ | ಊಂ ಇತಿ | ಭಿಯಾ | ಗಿರಯಃ ಚ! ದೃಳ್ಞಾಃ | ದ್ಯಾವಾ | 


ಭೊಮ ಜನುಷಃ | ತುಜೇತೇ ಇತಿ | 


ಉಪೋ ಇತಿ | ವೇನಸ್ಥ | ಜೋಗುವಾನಃ | ಓಣಿಂ | ಸದ್ಯಃ! ಭುವತ್‌ | ನೀ- 
| | 
ರ್ಯಾಯ! ನೋಧಾಃ ॥ ೧೪ ॥ 


| ಸಾಯಣಭಾಷ್ಯಂ | 

ಅಸ್ಕೈನೇಂಪ್ರೆಸ್ಯ ಭಿಯಾ ಪೆಕ್ಷಜ್ಜೇಷಭಯೇನ ಗಿರಯೆಃ ಪರ್ವತಾ ಅಪಿ ದೃಳ್ಣಾಃ ! ನಿಶ್ಚಲಾ: 
ಸ್ಪಸ್ಟದೇಶೇಂವತಿಷ್ಠಂತೇ | ಜನುಷಃ ಪ್ರಾಮರ್ಭೂತಾದಸ್ಮಾದೇನೇಂದ್ರಾದ್ಬೀತ್ಯಾ ದ್ಯಾವಾ ಭೂಮಾ ಚೆ 
ದ್ಯಾವಾಪೃಥಿವ್ಯಾವಸಿ ತುಜೀಶೇ | ತುಜಿರ್ಹಿಂಸಾರ್ಥೋ ಪ್ಯತ್ರ ಕಂಪನೇ ದ್ರಷ್ಟವ್ಯಃ | ಕೆಂಪೇತೇ ಇತ್ಯ- 
ರ್ಥ: | ಕಿಂಚ ನೇನಸ್ಯ ಶಾಂಶೆಸ್ಯಾಸ್ಕೌಜೆಂ ಮೆಃಖಸ್ಕಾಪೆನಾಯೆಕೆಂ ರಕ್ಷಣಮುಪೋ ಜೋಗುವಾ- 
ನೊಣನೇಕೈ: ಸೂಕ್ಷ್ಮಃ ಪುನಃ ಪುನರುಪಶಬ್ದಯನ" | ಉಸೆಶ್ಸೋಕೆಯೆನ್ಸಿತ್ಯರ್ಥಃ |! ಏವಂಭೂತೋ 
ನೋಧಾ ಯಜಿಃ ಸದ್ಯಸ್ತ ದಾನೀಮೇವ ನೀರ್ಯಾಯ ಭುವತ್‌ |! ವೀರ್ಯವಾನಭವತ್‌ ॥ ದ್ಯಾವಾ ಇ 
ಭೂಮಾ | ದ್ಯಾವಾ ಭೂಮೇತ್ಯನಿಯೋರ್ಮಧ್ಯೇ ಚೆಶಬ್ದಸ್ಯ ಪಾಠಶ್ಛಾಂದಸಃ | ದಿವೋ ದ್ಯಾನೇತಿ ದಿವ್‌- 
_ಶಬ್ದಸ್ಯ ದ್ಯಾವಾದೇಶಃ | ಸುಪಾಂ ಸುಲುಗಿತಿ ವಿಭಕ್ತೊರ್ಡಾದೇಶಃ | ದೇವತಾದ್ವಂದ್ವೇ ಚೇತ್ಯುಭಯಸೆದೆ 
ಪ್ರಕೃತಿಸ್ವೆರತ್ವಂ |! ಪೆದದ್ವಯಪ್ರಸಿದ್ದಿರಪಿ ಸಾಂಪ್ರದಾಯಿಕೀ | ಜನುಷಃ | ಜನೀ ಪ್ರಾಮರ್ಫಾವೇ ! 
ಜನೇರುಸಿಃ | ಉ. ೨.೧೧೬! ಇತ್ಯೌಣಾದಿಕ ಉಸಿಪ್ರೆತ್ಯಯಃ ।ಜೋಗುವಾನಃ | ಗುಜ್‌ ಅವ್ಯಕ್ತ ಶಜಬ್ದೇ । 
ಅಸ್ಮಾಪ್ಯಜ್‌ ಉಗಂತಾದ್ವ್ಯತೈಯೇನ ಶಾನಚ್‌ | ಅದಾದಿವಚ್ಚೇತಿ ವಚೆನಾಚ್ಛಪೋ ಲುಕ್‌ | ಉವಜಾ- 
ದೇಶಃ | ಅಭ್ಯಸ್ತಾನಾಮಾದಿರಿಕ್ಯಾದ್ಯುದಾತ್ತೆತ್ತೆಂ | ಓಿಣೆಂ | ಓಳ ಅಪನಯನೇ ಆಸ್ಪಾದ್‌ಹಾದಿಕ ಇ. 
ಪ್ರತ್ಯಯಃ | ಭುವತ | ಭವತೇರ್ಶೇಟ್ಯಡಾಗಮಃ | ಬಹುಲಂ ಛಂಡೆಸೀತಿ ಶಸೋ ಲುಕ್‌ | ಭೂಸುವೋಸ್ತಿ 
ಜೋತಿ ಗುಣಪ್ರೆತಿಷೇಧಃ | ನೋಧಾಃ ! ನೋಧಾ ಯಸಿರ್ಭವತಿ ನವನಂ ದಧಥಾತೀಶಿ ಯಾಸ್ಕಃ | ನಿ 
೪-೧೬ | ತಸ್ಮಾದ್ಧಾಇಗೊಲಆಸುನ್‌ ನವಶಬ್ದಸೈ ನೋಭಾವಶ್ನ !! 

67 | 


ಗ್ಯ NL Nb Nu 





# 


5220 .: ಸಾಯಣಭಾಸ್ಯಸಖತಾ (ಮಂ. ೧. ಅ. ೧೧. ಸೂ, ೬೧ 








|| ಪ್ರತಿಪದಾರ್ಥ || 
ಅಸ್ಕೇದು- ಇದೇ ಇಂದ್ರನ | ಭಿಯಾ- (ರೆಕ್ಕೆಗಳನ್ನು ಕತ್ತರಿಸುವ) ಭಯದಿಂದ | ಗಿರಯೆಶ್ಚ-- 
ಪರ್ವತಗೆಳೂ ಕೂಡ | ದೈಳ್ಹಾ8--ಚಲನವಿಲ್ಲದೇ ಸ್ಥಿರವಾಗಿ ನಿಂತಿವೆ | ಜನುಷಃ-ಆನಿರ್ಭವಿಸಿದ ಈ ಇಂದ್ರನ 
(ಭಯದಿಂದಲೇ) |! ದ್ಯಾವಾ ಭೂಮಾ ಚೆ--ದ್ಯಾವಾಸ್ಥ ಥಿವಿಗಳೆರಡೂ | ತುಜೇಶೇ--ಕಂಪಿಸುತ್ತವೆ (ಮತ್ತು) | 
ವೇನಸ್ಕ--ಪ್ರಿಯನಾದ ಇಂದ್ರನ | ಓಣಿಂ--ದು8ಖವನ್ನು ವಿವಾರಣೆಮಾಡುವ ರಕ್ಷಣೆಯನ್ನು | ಉಪೋ 
ಜೋಗುವಾನ:.. (ಸೂಕ್ತ ಗಳಿಂದ) ಪಡೇನದೇ ಸ್ತುತಿಸುತ್ತ |! _ ನೋಧಾಃ-ನೋದೆಸೈೆಂಬ ಖಷಿಯು | 
ಸದ್ಯಃ ಒಡನೆಯೇ [ನೀರ್ಯಾಯ ಭುವತ್‌--ವೀರ್ಯವಂತನಾದನು (| 


| ಭಾವಾರ್ಥ | 


ಇಂದ್ರನ ಭಯದಿಂದ ಪರ್ವತಗಳೂ ಚಲನವಿಲ್ಲದೇ ಸ್ತಿರವಾಗಿ ನಿಂತಿವೆ. ಅವನ ಭಯದಿಂದಲೇ 
ದ್ಯಾವಾಪೃಥಿನಿಗಳೆರಡೂ ಕಂಪಿಸುತ್ತವೆ. ಪ್ರಿಯನಾದ ಇಂದ್ರನ ದುಃಖನಿವಾರಕವಾದ ರಕ್ಷಣೆಯನ್ನು ಶ್ರೇಷ 
ವಾದ ಸೂಕ್ರಗಳಿಂದ ಸದೇಸದೇಪಶಿಸುತ್ತ ನೋಥಸ್ಸೆಂಬ ಖುಹಿಯು ಒಡನೆಯೇ ಅತ್ಯಂತ ವೀರ್ಯವಂತನಾದನು. 


Enghsh Tran 518101. 


Though fear of him, the mountains remain still; and through fear of 
his appearance, heaven and earth tremble; praising repeatedly with hymns 
the preserving power of that beloved Indra, Nodhas speedily acquired vigour: 


| ವಿಶೇಷ ವಿಷಯಗಳು ॥ 

ಜನುಷಃ--ಜನೀ ಪಾ ್ರಾಮರ್ಭಾವೇ--ಪ್ರಾ ದರ್ಭೂತನಾಗುವ ಇಂದ್ರನ ದೆಸೆಯಿಂದ. 

ತುಜೇಶೇ-- ತುಜ್‌ ಧಾತುವಿಗೆ ಹಿಂಸಾರ್ಥಕತ್ವವಿದ್ದರೂ ಇಲ್ಲಿ ಕಂಪನ ಎಂಬರ್ಥವನ್ನು ಹೇಳಬೇಕು. 
ದ್ಯಾವಾಸೃಥಿವಿಗಳು ಇಂದ್ರನ ದೆಸೆಯಿಂದ ನಡುಗುತ್ತವೆ ಎಂದರ್ಥ. | 

ನೇನಸ್ಯ--ಕಾಂತೆಸ್ಯಾಸ್ಯ--ಮನೋಹರನಾದ (ಇಂದ್ರನ). | 

ಜೋಗುವಾನಃ--ಗುಜ್‌ ಅವ್ಯಕ್ತೇ ಶಬ್ದೆ ಥೇ ನದೇನಡೇ ಸ್ಪುಟಿವಲ್ಲದ ಧ್ವನಿಮಾಡುವವನು. 

ನೋಧಾ8--ಈ ಪದಕ್ಕೆ ಖುಸಿ ಎಂದರ್ಥ. ಉಪೋ ಅದರ್ಶಿ ಶುಂಧ್ಯುವಮೋ ನವಕ್ಷೋ ನೋಧಾ 
'ಇವಾವಿರಕ್ಕ ತಪ್ರಿಯಾಣಿ (ಖು. ಸಂ. ೧-೧೨೪-೪) ಇಲ್ಲಿಯೂ ನೋಧಶ ೈಬ್ಧಕ್ಕೆ ಖಷಿ ಎಂದರ್ಥಮಾಡಿದ್ದಾರೆ. 
' ನೋಧಾ ಇನಾವಿರಕೆ ಸ ತಪ್ರಿಯಾಜೆ, ನೋಧಾ ಖುಹಿರ್ಭವತಿ ನವನಂ ದಧಾತಿ ಇತ್ಯಾದಿ ನಿರುಕ ಕ್ಷವ್ಯಾಖ್ಯಾನವೂ 
ಇದಕ್ಕೆ. ಖುಸಿ ಎಂಬರ್ಥವನ್ನೆ ೇ ವಿವರಿಸಿದೆ, 


| | } | ವ್ಯಾಕರಣಪ್ರತ್ರಿ ಕಿಯಾ ॥ 
ಭಿಯಾ--ತೃತೀಯಾ ಏಕವಚನಾಂತರೂಪ. ಸಾವೇಕಾಚಿಸ್ತೃತೀಯಾದಿ (ಪಾ. ಸೂ. ೬-೧-೧೬೮) 
ಎಂಬುದರಿಂದ ವಿಭಕ್ತಿಗೆ ಉದಾತ್ತಸ್ವರ ಬರುತ್ತದೆ. | | 4 
| ದ್ಯಾವಾ ಚೆ.ಭೂಮಾ-- ದ್ಯಾವಾಭೂಮೀ ಶಬ್ದ. ದ್ಯಾವಾ ಭೂಮಾ ಎಂಬೆರೆಡು ಶಬ್ದಗಳ ಮಧ್ಯದಲ್ಲಿ 
ಛಾಂದಸವಾಗಿ ಚಕಾರ ಪಾಠಮಾಡಿದೆ. ದಿನೋದ್ಯಾವಾ (ಪಾ. ಸೂ. ೬-೩-೨೯) ಎಂಬುದರಿಂದ ದಿನ್‌ ಶಬ್ದಕ್ಕೆ 





ಅ. ೧. ಅ.೪. ವ. ೨೯] 1.  .ಖುಗ್ರೇದಸಂಹಿತಾ | 523 


ಹಗ ಗ್‌ ಬ ನರರ ರ ನ್ನಾಗಿ 8539139 0 0 2 ಕೆ ಬಾಗ ನಾ ಗ EE ೈಾ್‌« 


ದ್ಯಾನಾದೇಶ. ಸುಪಾಂ ಸುಲುಕ್‌ ಸೂತ್ರದಿಂದ ದ್ವಿವಚನಕ್ಕೆ ಡಾಡೇಶ. ಡಿತ್ತಾದುದರಿಂದ ಓಲೋಪೆ. 
ದೇನತಾಡದ್ವಂದ್ವೇಚೆ (ಪಾ. ಸೂ. ೬-೨-೧೪೧) ಎಂಬುದರಿಂದ ಉಭಯನನಪ್ರಕೃತಿಸ್ವರ ಬರುತ್ತದೆ. ಈ ಎರಡು 
ಪದಸಿದ್ಧಿಯೂ ಸಾಂಪ್ರದಾಯಕವಾಗಿದೆ. | 

ಜನುಷೆಃ-ಜನೀ ಪ್ರಾದರ್ಭಾನೇ ಧಾತು. ಜನೇರುಸಿ (ಉ. ಸೂ. ೨.೨೭೨) ಎಂಬುದರಿಂದೆ 
ಇದಕ್ಕೆ ಕೌಣಾದಿಕವಾದ ಉಸಿ ಪ್ರತ್ಯಯ. ಜನುಸ್‌" ಶಬ್ದವಾಗುತ್ತದೆ. ಪಂಚಮೀ ಏಿಕನಚನಾಂತರೂಪಹ್ಮ 
ಪ್ರತ್ಯಯಸ್ವರದಿಂದ ಉಕಾರ ಉದಾತ್ತವಾಗುತ್ತದೆ. oo 

| ಜೋಗುವಾನೂ- ಗುಜ” ಅವ್ಯಕ್ಕೇ ಶಬ್ದೇ ಧಾತು. ಇದಕ್ಕೆ ಅತಿಶಯಾರ್ಥದಲ್ಲಿ ಯಜ, ಅದಕ್ಕೆ 
ಯಜಕೋಚಿಚೆ ಎಂಬುದರಿಂದ ಲುಕ್‌. ಇದು ಪರಸ್ಮೈ ಸದಿಯಾದರೂ ವ್ಯತ್ಯಯೋಬಹುಲಂ ಎಂಬುದರಿಂದ 
ಶಾನಚ್‌ ಪ್ರತ್ಯಯ. ಚರ್ಕರೀತೆಂಚ ಎಂದು ಯರ್ಜಲುಜಂತವನ್ನು ಅದಾದಿಯಲ್ಲಿ ಪಾಠಮಾಡಿರುವುದರಿಂದ 
ಆದಿಪ್ರಭೃತಿಭ್ಯಃ ಶಪಃ ಎಂಬುದರಿಂದ ಪ್ರಾಪ್ತವಾದ ಶನಿಗೆ ಲುಕ್‌.  ಯಜ್‌ ನಿಮಿತ್ತವಾಗಿ ಥಾತುನಿಗೆ ದ್ವಿತ್ವ. 
ಗುಣೋಯಜಕಲುಕೋಃ (ಪಾ. ಸೂ. ೭-೪-೮೨) ಎಂಬುದರಿಂದ ಅಭ್ಯಾಸಕ್ಕೆ ಗುಣ. _ಜೋಗು”-ಆನ ಎಂದಿ 
ರುವಾಗ ಅಚಿಶ್ಲುಧಾತುಭ್ರು ವಾಂ ಸೂತ್ರದಿಂದ ಉವಜಾದೇಶ.  ಅಭ್ಯಸ್ತಾನಾಮಾದಿಃ (ಪಾ.ಸೂ. ೬-೧-೧೮೯) 
ಎಂಬುದರಿಂದ ಆದ್ಯುದಾತ್ರಸ್ತರ ಬರುತ್ತದೆ. | 
| ಹೀೆಮಓಣ್ಳ ಅಸನಯನೇ ಧಾತು. ಇದಕ್ಕೆ ಔಣಾದಿಕವಾದ ಇ ಪ್ರತ್ಯಯ. ಸ್ರತ್ಯಯ ಸ್ವರದಿಂದ 
ಅಂತೋದಾತ್ತ. | 

ಭುವಕ್‌-ಭೂ ಸತ್ತಾಯಾಂ ಧಾತು. ಲೇಟ್‌ ಪ್ರಥಮಪುರುಷ ಏಕವಚನದಲ್ಲಿ. ತಿಪ್‌ ಪ್ರತ್ಯಯ. 
ಇತಶ್ಚಲೋಪಃಪರಸ್ಮೈಪದೇಷು ಎಂಬುದರಿಂದ ಇಕಾರ ಲೋಪ. ಲೇಟೋಃಡಾಟಾ ಎಂಬುದರಿಂದ ಅಡಾ 
ಗಮ. ಬಹುಲಂಭಂದೆಸಿ ಎಂಬುದರಿಂದ ಶಪಿಗೆ ಲುಕ್‌. ಭೂಸುವೋಸ್ಕಿ ೫೨ (ಪಾ. ಸೂ. ೭-೩-೮೮) ಎಂಬು 
ದರಿಂದ ಧಾತುವಿನ ಇಕಿಗೆ-ಗುಣಬರುವುದಿಲ್ಲ. ಉವಜಾದೇಶ. ತಿಜ್ಞತಿಜಃ ಎಂಬುದರಿಂದ ನಿಘಾತಸ್ವರ ಬರುತ್ತದೆ. 
ನೋಧಾಃ--ನೋಧಾ ಖುಷಿರ್ಭವತಿ ನವನಂ ದಧಾತಿ. (ನಿರು. ೪-೧೬) ಇತಿ ಯಾಸ್ಟ್ರಃ (ನೋಧಾ 


ಎಂಬುದು ಜುಹಿಯ ಹೆಸರು) ಡುಧಾಜ್‌ ಧಾರಣಪೋಷಣಯೋಃ ಧಾತು. ಇದಕ್ಕೆ ಸರ್ವಧಾತುನಿಬಂಧೆನ 
ವಾಗಿ ಬರುವ ಅಸುನ್‌ ಪ್ರತ್ಯಯ. ನವನಂ ದಧಾತಿ ಎಂದು ನಿರ್ವಚನ ಮಾಡಿರುವುದರಿಂದ ನವಶಬ್ದಕ್ಕೆ 


ನೋಭಾವ ಬರುತ್ತದೆ. ನೋದೆಸ್‌ ಶಬ್ದವಾಗುತ್ತದೆ. ಗತಿಕಾರಕೋಸೆಪೆದಾತ್‌ಕೈತ್‌ ಎಂಬುದರಿಂದ ಕೃದು 
ತರಪದ ಪ್ರಕೃತಿಸ್ತ್ರರ ಬರುತ್ತದೆ. ಪ್ರಥಮಾ ಸು ಪರವಾದಾಗ . ಅತ್ರಸಂತಸ್ಕ ಚಾಧಾತೋಃ ಎಂಬುದರಿಂದ 
ಅಸಂತೋಪದೆಗೆ ದೀರ್ಫ. ಹಲ್‌ ಜ್ಯಾಭ್ಯೋ ಸೂತ್ರದಿಂದ ಸುಲೋಪ. ಸಕಾರಕ್ಕೆ ರುತ್ತೆ ವಿಸರ್ಗ, ` 


| ಸಂಹಿತಾಸಾಠಃ ॥ 
3.641 | 
ಅಸ್ಮಾ ಇದು ತ್ಯದನು ದಾಯ್ಯೇಷಾಮೇಕೋ ಯದ್ವವ್ನೇ ಭೂರೇರೀ- 


| 
ಶಾನಃ ! 


| RN | yO 
ಪ್ರೈತಶಂ ಸೂರ್ಯೇ ಪಸ್ಪ್ಸೃಥಾನಂ ಸೌವಶ್ಚ್ಯೇ ಸುಸ್ವಿಮಾವದಿಂದ್ರಃ 
| ೧೫ ॥ | - | 





324 | | ಸಾಯಣಭಾಜ್ಯಸಹಿತಾ [ ಮಂ. ೧. ಅ. ೧೧, ಸೂ. ೬೧ 








ಇಡಿಯ ದಿದ ಬಿಡ ಬ ಬಡಿಗ ಔಟ ಓಜ ಸಿ೧6 ಇ AT, ಕೋಡಗ Ne ರಿ ಹುಗಾರ ಗಿರಿರಾಯರು ಗಾಗಾರ I TT ರ ನ TI 


| ಪದಪಾಠಃ | 


| 
ಅಸ್ಮೃ | ಆತ್‌! ಊಂ ಇತಿ | ತತ್‌ 1 ಅನು | ದಾಯಿ | ಏಷಾಂ ! ಏಕಃ | 


ಯತ್‌ | ವನ್ನೇ | ಭೂರೇ। | ಈಶಾನಃ | ; 
ಪ್ರ | ಏಕಶಂ | ಸೂರ್ಯಃ | ಪಸ್ಪೃಧಾನಂ ಸೌನಕ್ರೆ ಕ ಸಸಿ" | ಆನತ್‌ | 


ಇಂದ್ರಃ | ೧೫ ॥ 
I ಸಾಯೆಣಭಾಸ್ಯಂ ॥ | 
ಏಕ ಏಕ ಏನ ಶತ್ರೊಣಸ್ತೀತುಂ ಸಮರ್ಥೋ ಭೂರೇರ್ಬಹುವಿಧಸ್ಯ ಧನಸ್ಯೇಶಾನಃ ಸ್ವಾಮಿಾ 
ಯತಶ್ನ್ಸೋತ್ರಂ ವನ್ನೇ ಯೆಯಾಚೇ ಏಷಾಂ ಸ್ತೋತೈಣಾಂ ಸಂಬಂಧಿ | ಯದ್ವಾ | ವಿಭಕ್ತಿ ವ್ಯಕ್ತೆ ಯಃ | ಏ- 
ತೈಸ್ತ್ಯತ್‌ ಶತ್ಪ್ರಸಿದ್ಧಂ ಸ್ತೋತ್ರೆಮಸ್ಮಾ ಇಂದ್ರಾಯಾನು ದಾಯಿ । ಅಕಾರೀತ್ಯರ್ಥಃ | ಉತ್ತೆರಾರ್ಥಸ್ಯೇ- 
ಯಮಾಖ್ಯಾಯಿಕಾ 1 ಸ್ವಶ್ಹೋ ನಾಮ ಶಶ್ಚಿದ್ರಾಜಾ। ಸೆ ಚೆ ಪುತ್ರೆಕಾಮಃ ಸೂರ್ಯೆಮುಸಾಸಾಂ ಚೆಕ್ರೇ | 
ತಸ್ಯ ಚೆ ಸೂರ್ಯ ಏವ ಪುತ್ರೋ ಬಭೂವ | ತೇನ ಸಹೈತಶನಾನ್ನೋ ಮಹರ್ಷೇರ್ಯುದ್ದಂ ಜಾತೆನಿತಿ 
ತದೇಶದಿಹೋಚ್ಯತೇ | ಅಯೆಮಿಂದ್ರೆ8 ಸೌವಕಶ್ಥೆ ್ರ್ಯೋ ಸ್ವಷ್ಟ ಪುತ್ರೇ ಸೂರ್ಯೆ ಪಸ್ಟ ುಢಾನಂ ಸ್ಪರ್ಧಮಾನಂ 
ಸುಪ್ಟಿಂಸೋಮಾನಾಮಭಿಷಸೋತಾರಮೇತೆಶಮೇತೆಶ್ಸೆಂಜ್ಞಕಮೃಸಿಂ ಪ್ರಾವತ್‌ | ಸ್ರಾರ್ನತ್‌ | ದಾಯಿ !ಬ. 
ಹುಲಂ ಛಂದಸ್ಯಮಾಜ್ಕ್ಯೋಗೇೇಸೀತ್ಯ ಡಭಾವಃ ನನ್ನೇ | ವನು ಯಾಚೆನೇ | ಅಟ ವ್ಯತ್ಯಯೇನೋಪಸಧಾ- 
ಲೋಪಃ | ಪೆಸ್ಟೈಧಾನಂ | ಸ್ಪರ್ಧ ಸಂಘರ್ಷೇ | ಅಸ್ಮಾಲ್ಲಿಟಃ ಕಾನಚ್‌ | ದ್ವಿರ್ವಚೆನೇ ಶರ್ಪೂರ್ವಾಃ ಖಯೆ 
ಇತಿ ಸೆಕಾರಃ ಶಿಸ್ಯತೇ | ಧಾತ್ಮಕಾರಸ್ಯ ಲೋಪೋ ರೇಫಸ್ಯ ಸಂಪ್ರೆಸಾರಣಂ ಚೆ ಪ್ರೈಷೋಡೆರಾದಿತ್ತಾತ ! 
ಚಿತ್ತ್ಯಾದಂತೋದಾತ್ತೆತ್ವೆಂ | ಸೌನಶ್ಚ್ಯೇ | ಸ್ವಶ್ವ ಇತಿ ಜನಪೆದಶಬ್ದ: ಕ್ಲತ್ರಿಯೇ ಸಂಜ್ಞಾಶ್ರೇನ ವರ್ಶತೇ | 
ಮಾ ನಾಮಭೇಯಸ್ಯ ವೃದ್ಧೆಸೆಂಜ್ಞಾ ವಕ್ತೆನ್ಯಾ | ಪಾ. ೧-೧-೭೩೫ | ಇತಿ ವೃದ್ಧೆಸಂಜ್ಞಾಯೌಂ ವೃದ್ಧೇ- 
ಶ್ಯೋಸಲಾಜಾದಾಳ್ರ್ಯಾಜ್‌ | ಪಾ. ೪-೧-೧೩೧ | ಇತ್ಯಪೆತ್ಯಾರ್ಥೇ ಇ್ಯಜೀ್‌ಪ್ರೆತ್ಯಯಃ | ನ ಯ್ವಾಭ್ಯಾಂ 
ಸೆದಾಂತಾಭ್ಯಾಂ | ಪಾ ೩-೩-೩ | ಇತಿ ವೃದ್ಧೇಃ ಪ್ರೆತಿಷೇಧ ಐಜಾಗಮಶ್ಚ |! ಇತ್ತಾ ದಾಮ್ಯೆದಾತ್ರೆತ್ಮಂ | 
ಸುಪ್ಪಿಂ | ಷ್‌ ಅಭಿಷನೇ | ಉತ್ಸ ರ್ಗಕ್ಸ ಜೆಸಿ | ಪಾ. ೩-೨-೧೭೧೨ ¥ ಇತೈಸ್ಮಾತ್ಸಿನ್ಪ ) ತೈಯಃ | ಲಿಡ್ವ 
ದ್ಭಾವಾತ್‌ ದ್ವಿರ್ಭಾವಃ | ಯಣಾದೇಶಃ ಉಪಜಾಜೀಶಾಭಾವಶ್ಪಾ ೦ದೆಸಃ || 


| ಪ್ರತಿಪದಾರ್ಥ 1 
ನಿಕೆಃ--(ಶತ್ರುಗಳನ್ನು ಜಯಿಸುವುದರಲ್ಲಿ) ಏಕಮಾತ್ರನೂ | ಭೊರೇಃ -ನಾನಾನಿಥೆವಾದ ಧೆನಕ್ಕೆ | 
ಈಶಾನೇ--ಸ್ವಾನಿಯೂ ಆದ ಇಂದ್ರನು | ಯೆತ್‌-ಯಾನ ಸೆ ಸ್ತೋತ್ರವನ್ನು (ಸ್ತೋತೃಗಳಿಂದ) | ನನ್ನೇ 
ಅಪೇಕ್ಷಿಸಿದರೋ | ಏಷಾಂ--ಆ ಸ್ರೊ ತೃ ಗಳ ಅಥವಾ ಅವರಿಂದ | ತತ್‌ ಪ್ರಸಿದ್ಧವಾದ ಆ ಸ್ತೋತ್ರವು | 
ಆಸ್ಮೈ ಇದು--ಆ ಇಂದ ದ್ರನಿಗೇ | ಅನು ದಾಯಿ--ಅರ್ನಿಸಲ್ಪ ಟ್ಟ ಡೆ | ಇಂದ್ರಃ ಇಂದ್ರ ನು | ಸೌವಕೆ ಕೋ 
ಸ್ವಶ್ವಪುಶ್ರನಾದ | ಸೊತ್ರೇ- ಸೂರ್ಯನೊಡನೆ | ಸೆಸ್ತೆ ಕ್ಲಢಾನಂಹೆಣಗಾಡುತ್ತಿದ್ದ | ಏತೆಶಂ--ವಿತಶನೆಂಬ 
ಖುಹಿಯನ್ನು | ಪ್ರೆ ಅವತ್‌-- ಚೆನ್ನಾಗಿ ಕಾಪಾಡಿದನು || 





ಅ, ೧. ಅ.೪. ವ. ೨೯] _ ಖುಗ್ರೇದಸಂಹಿತಾ 525 


EN ಬದಿ ಬಜ ಸ ಜಾಜಿ ಸಾಧ ದ ಬಾಜ ಅಭ ಬ ಚಿ ಬ ಗಾ ಇ 0 








೨. 1 ಭಾವಾರ್ಥ ॥ 
ಶತ್ರುಗಳನ್ನು . ಜಯಿಸುವುದರಲ್ಲಿ ನಕಮಾತ್ರನೂ, ನಾನಾ ವಿಭೆವಾದ ಧನಕ್ಕೆ ಸ್ವಾಮಿಯೂ ಆದ 
ಇಂದ್ರನು ಸ್ತೋತ್ಯಗಳಿಂದ ಯಾವ ಸ್ತೋತ್ರವನ್ನು ಅಪೇಕ್ಷಿಸಿದರೋ ಪ್ರಸಿದ್ಧವಾದ ಆ ಸ್ತೋತ್ರವು ಅವರಿಂದ 
ಅರ್ಪಿತವಾಗಿದೆ. ಸ್ವಶ್ವವುತ್ರನಾದ ಸೂರೈ ನೊಡನೆ ಹೆಣಗಾಡುತ್ತಿದ್ದ ಬತಶನೆಂಬ ಖಸಿಯನ್ನು ಇಂದ್ರನು 
ಚೆನ್ನಾಗಿ ಕಾಪಾಡಿದನು. ೨. | | | 


° English Translation. 


He alone (1s capable of subduing his enemies) and is the powerful lord 
of manifold riches ; give unto him the hymns which he has desired for. Indra 
defended the pious sacrificer Etasa, when fighting Surya, the son of Swaswa. 


ವಿಶೇಷ ವಿಷಯಗಳು | | 

ಏಕೆ ಇಲ್ಲಿ ಏಕಶಬ್ದವು ಅಸಹಾಯವಾಚಿ. ಇಂದ್ರನು ಯಾರ ಸಹಾಯವೂ ಇಲ್ಲದೆ ಒಬ್ಬನೇ 
ಶತ್ರುಗಳನ್ನು ಗೆಲ್ಲಲು ಸಮರ್ಥನೆಂದರ್ಥ. 

ಏಷಾಂ_ಈ ಸ್ತೋತ್ರಗಳ ಎಂದರ್ಥವಾಗುವುದಾದರೂ ಇಲ್ಲಿ ವಿಭಕ್ತಿ ವ್ಯತ್ಯಾಸದಿಂದ ತೃತೀಯಾ 
' ನಿಭಕ್ರ್ಯರ್ಥನನ್ನು ಹೇಳಿ, ಈ ಸ್ತೋತ್ರಗಳಿಂದ ಎಂದರ್ಥಮಾಡಿದ್ದಾರೆ. ' ಹ 

ಸೌವಶ್ವ್ಯೈ--ಸ್ವಶ್ವನೆಂಬ ರಾಜನ ಮಗನಲ್ಲಿ ಎಂದರ್ಥ. ಹಿಂದೆ ಸ್ವಶ್ವನೆಂಬ ರಾಜನು ಪುತ್ರಾಭಿಲಾ 
ಷೆಯಿಂದ ಸೂರೈನನ್ನು ಕುರಿತು ತಪಸ್ಸುಮಾಡಿದನು. ಅವನ ತಪಸ್ಸಿಗೆ ಮೆಚ್ಚಿ ಸೂರ್ಯನೇ ಆ ರಾಜನ ಮಗ 
ನಾಗಿ ಹುಟ್ಟಿದನು. ಅವನಿಗೂ ಏಶಶನೆಂಬ ಮಹರ್ಹಿಗೂ ಘೋರವಾದ ಯುದ್ಧವಾಯಿತು. | 

| ಸುಪ್ಪಿಂ- ಷುಜ್‌- ಅಭಿಷಮೇ--ಸೋನಮುರಸವನ್ನು ಅಭಿಸೇಚಿಸುವವನು (ಅರ್ಪಿಸುವವನು) ಮೇಲೆ 

ಹೇಳಿದ ವಏತಶನೆಂಬ ಮಹರ್ಷಿಯ ಸೋಮಯಾಗದಿಂದ ಇಂದ್ರನನ್ನು ತೃಪ್ತಿ ಪಡಿಸಿದನು. ಇಂದ್ರನು ಅವನ. 
ತಪಸ್ಸಿಗೆ ಮೆಚ್ಚಿ, ಅವನನ್ನು ಸೂರ್ಯನಿಂದ ರಕ್ಷಣೆಮಾಡಿದನು. | 


॥ ವ್ಯಾಕರಣಪ್ರಕ್ರಿಯಾ || 


pT 


ದಾಯಿ- -ಡುದಾಳ್‌ ದಾನೇ ಧಾತು. ಕರ್ಮಣಿ ಲುಜ್‌ ಪ್ರಥಮಪುರುಷ ಏಕವಚನದಲ್ಲಿ ತ 
ಪ್ರತ್ಯಯ. ಚ್ಚಿಗೆ ಚಿಣ್‌ಭಾವಕೆರ್ಮಣೋಃ ಎಂಬುದರಿಂದ ಚಿಣಾದೇಶ. ಜಿಣೋಲುಕ್‌ (ಪಾ. ಸೂ. 
೬-೪.೧೦೪) ಎಂಬುದರಿಂದ ಚಿಣಿನ ಸರದಲ್ಲಿರುವ ತ ಶಬ್ದಕ್ಕೆ ಲುಕ್‌. ಆತೋಯೆಕ್‌ ಚಿರ್‌ ಕೈ ತೋಃ 
(ಪಾ. ಸೂ. ೭-೩-೩೩) ಎಂಬುದರಿಂದ ಅಕಾರಕ್ಕೆ ಯುಕಾಗಮ. ಬಹುಲಂಭಂದಸ್ಯಮಾಜ್‌ಯೋಗೇಇಹಿ 
ಎಂಬುದರಿಂದ ಅಡಾಗಮ ಬರುವುದಿಲ್ಲ. ಅತಿಜಂತದ ಪರದಲ್ಲಿರುವುದರಿಂದ ನಿಘಾತಸ್ವರ ಬರುತ್ತದೆ. | 

' ವನ್ನೇ ವನು ಯಾಚನೇ ಧಾತು. ಲಿಟ್‌ ಪ್ರಥಮಪುರುಷ ಏಕವಚನದಲ್ಲಿ ಏಶಾದೇಶ. ಧಾತು 
ನಿಗೆ ದ್ವಿತ್ವ. ಅಭ್ಯಾಸಕ್ಕೆ ಹಲಾದಿಶೇಷ. . ವ್ಯತ್ಯಯದಿಂದ ನಿನಿತ್ತನಿಲ್ಲದಿದ್ದರೂ ಉಪಧಾಲೋಪ. ಯಜ್ಯೋ 
ಗವಿರುವುದರಿಂದ ನಿಘಾತಸ್ತರ ಬರುವುದಿಲ್ಲ ಪ್ರತ್ಯಯಸ್ವರದಿಂದ ಅಂಶೋದಾತ್ತವಾಗುತ್ತದೆ. | 

ಪೆಸ್ಪೃಧಾನಮ್‌ ಸ್ಪರ್ಧೆ ಸಂಘರ್ಷೇ ಧಾತು. ಇದಕ್ಕೆ ಲಿಟ್‌ ಸ್ಥಾನದಲ್ಲಿ ಕಾನಚ್‌. ತನ್ನಿಮಿತ್ತ 
ವಾಗಿ ಧಾತುವಿಗೆ ದ್ವಿತ್ವ, ಆಗ ಅಭ್ಯಾಸದಲ್ಲಿ ಶರ್ಪೂರ್ವಾಃಖಯೆಃ (ಪಾ. ಸೂ. ೭-೪-೬೧) ಎಂಬುದರಿಂದ 





526 : | | ಸಾಯಣಭಾಷ್ಯ ಸಹಿತಾ [ ಮಂ..೧. ಅ.೧೧. ಸೂ ೬೧ 


NT ಬಲಲ ಬ 


TN ಎಗ್ಗು ಫಂ ಭಜ ಜು ಸ ಯನ ಸ ಭಜತಿ ಬಜಿ EN ಸಟ ಸ ಜಂ ಹಚ ನ ಶಕೆ ಹುಂ ಸ ಜ್ತ ಎ ಚ ಭಂಜ ಯ ನನ ಜಜ 





es el ಗ ಅಟ ಗ 


ಪಕಾರವು ಉಳಿಯುತ್ತದೆ. ಇದು ಪೃಷೋದರಾದಿಯಲ್ಲಿ ಸೇರಿರುವುದರಿಂದ ಧಾತ್ವಕಾರಕ್ಕೆ ರೋಪವೂ ರೇಫಕ್ಕೆ 


ಸಂಪ್ರಸಾರಣವೂ ಖೆ ; ಸೋಡೆರಾದೀಸಿ ಯಥೋಸದಿಷ್ಟರ್ಮ : ಎಂಬುದರಿಂದ ಸಿದ್ಧವಾಗುತ್ತವೆ. ಚಿತಃ ಎಂಬು 
ದರಿಂದ ಅಂತೋದಾತ್ರಸ್ನ ಕರ ಬರುತ್ತದೆ. | | 


ಸೌವಶ್ಚ್ಯೇ--ಸ್ವಶ್ವಃ ಎಂಬುದು ಒಂದು ಜೀಶದ ಹೆಸರು. ಇದು ಕ್ಷತ್ರಿಯ ಸಂಜ್ಞಾವಾಚಕವಾಗಿಯೂ 
ಇದೆ. ಆದುದರಿಂದ ವಾನಾಮಥಧೇಯೆಸ್ಯ ವೃದ್ಧೆಸೆಂಜ್ಞಾ ವಕ್ತವ್ಯಾ (ಪಾ. ಸೂ. ೧-೧-೭೩-೫) ಎಂಬುದರಿಂದ 
ಇದಕ್ಕೆ ವೃದ್ಧಸಂಜ್ಞೆ ಬರುತ್ತದೆ. ಆಗ ವೃದ್ಧೇತಕೋಸಲಾಜಾದಾಇ್ಯ೫” (ಪಾ. ಸೂ. ೪-೧-೧೭೧) ಎಂಬು 
| ದರಿಂಜ ಸತ ಸ್ಯ ಅಪ ಪತ್ಯಂ ಎಂಬರ್ಥದಲ್ಲಿ ಜ್ಯರ್ಜ ಪ್ರತ್ಯಯ. ಆದಿವೃದ್ಧಿ ಪ್ರಾಪ್ತವಾದಕೆ ನ ಯ್ವಾಭ್ಯಾಂ 
ಪೂರ್ವಾತುತಾಭ್ಯಾಮೈಚ್‌ (ಪಾ. ಸೂ. ೭.೩.೩) ಎಂಬುದರಿಂದ ವೃದ್ಧಿಗೆ ಪ್ರತಿಷೇಧ,.. ವಕಾರದ ಪೂರ್ವಕ್ಕೆ | 
ಐಚಾಗಮ. ಸೌವಶ್ವ್ಯ್ಯ ಶಬ್ದವಾಗುತ್ತದೆ. ಇಗಿತ್ಯಾದಿರ್ನಿತ್ಯಮ್‌ ಎಂಬುದರಿಂದ ಆದ್ಯುದಾತ್ತವಾಗುತ್ತದೆ. 

ಸುಷ್ಟಿಮ್‌”--ಸುರ೯್‌ ಅಭಿಷವೇ ಧಾತು. ಉತ್ಸರ್ಗಶೃಂದಸಿ (ಪಾ. ಸೊ. ೩-೨.೧೭೧-೨) ಎಂಬು 
ರಿಂದ ಇದಕ್ಕೆ ಕಿನ್‌ ಪ್ರತ್ಯಯ. ಇದಕ್ಕೆ ಲಿಡ್ವದ್ಭಾವವನ್ನು ಅತಿದೇಶಮಾಡಿರುವುದರಿಂದ ಧಾತುವಿಗೆ ದ್ವಿತ್ನ | 


| ಪ" 
ಕಿತ್ತಾದುದರಿಂದ ಗುಣ ಬರುವುದಿಲ್ಲ. ಸುಷು1ಇ ಎಂದಿರುವಾಗ ಛಾಂದಸವಾಗಿ ಉವಜಾದೇಶ ಬರುವುದಿಲ್ಲ 


ಯಸಾದೇಶ. ಸುಷ್ಟಿ ಎಂದು ರೂಪವಾಗುತ್ತದೆ. 


ಆವ8--ಅವ ರಕ್ಷಣೇ ಧಾತು ಲಜ್‌ ಪ್ರಥಮಪುರುಷ ಏಕವಚನರೂಪ. ಅತಿಜಂತದ ಪರದಲ್ಲಿರು 
ವುದರಿಂದ ನಿಘಾತಸ್ವರ ಬರುತ್ತದೆ. 


ಸಂಹಿತಾಪಾತೆಃ 

ಏವಾತೇ ಹಾರಿಯೋಜನಾ ಸುವೃಕ್ತೀಂದ್ರ ಬ ಹಾ ಣಿ ಗೋತಮಾಸೋ 
ಅಕ್ತನ್‌ | ಇ 1 oo ೨. 

ಐಷು ವಿಶ್ವ ನೇಶಸಂ ಧಿಯಂ ಧಾಃ ಪಾ ಪ್ಯಾತರ್ಮ "ಶೂ ಧಿಯಾವಸುರ್ಜಗ- 
ಮ್ಯಾತ್‌ 1೬! | 

ತ್‌್‌ 

ಏವ | ತೇ | ಹಾರೀಯೋಜನ | ಸುವೃಕ್ತಿ | ಇಂದ್ರ! ಬ್ರಹಾ Nok ಗೋತಮಾಸಃ। 
ಅಕ್ರನ್‌ | 

ಆ |! ಏಷು! ನಿಶ್ವೇಷೇಶಸಂ | ಧಿಯಂ | ಧಾಃ ! ಪ್ರಾತಃ | ಮತ್ತು! ಧಿಯಾಂ- 


ವಸುಃ | ಜಗಮ್ಮಾ ತ್‌ 1 ೧೬೫ 





ಆ. ಗ. ಅ. ೪. ವ. ರಿ, 1] | ಖಯಗ್ರೇದಸಂಹಿತಾ 527 








| ನಾಯಣಭಾಸ್ಯ ॥| | 


ಹರ್ಯೋರಶ್ಚಯೋಯ್ಯೋೋಜನಂ ಯೆಸ್ಮಿನ್ನಫೇ ಸ ತಥೋಕ್ತೆ: | ತೆಸ್ಯ ಸ್ವಾಮಿಶ್ಚೇನ ಸಂಬಂಧೀ 
ಹಾರಿಯೋಜನಃ | ಹೇ ಹಾರಿಯೋಜನೇಂದ್ರ ಗೋತಮಾಸೋ ಗೋತೆಮಗೋತ್ರೋತ್ಸ ಕೈನ ಯಷಯುಃ 
ಸುವೃಕ್ತಿ ಸುಷ್ಮ್ಯಾವರ್ಜಕಾನ್ಯಭಿಮುಖೀಕರಣಕುಶಲಾನಿ ಬ್ರಹ್ಮಾಣಿ ಸ್ತುತಿರೂಪಾಣಿ ಮಂತ್ರ ಜಾತಾನಿ ತೇ. 
ತನೈನಾಕ್ರ ನ್‌ | ಅಕೃಷತ | ಏಷು ಸ್ತೊ ೇತೃಷು ನಿಶ್ವಸೇಶಸಂ ಬಹುವಿಧರೂಪೆಯುಕ್ತ ೦ ಧಿಯೆಂ ಧಾಃ! 
ಧಿಯಾ ಲಭ್ಯತ್ವಾದ್ವೀರ್ಥನಮುಚ್ಛಿತೇ ಯೆದ್ದಾ | ಧೀಶಬ್ದಃ ಕರ್ಮವಚಿನಃ | ಪಶ್ವಾದಿಬಹುವಿಧರೂಪಂ 
ಧನಮಗ್ನಿ ಸ್ಟೋಮಾದಿಕಂ ಬಹುನಿಧರೂಪಂ ಕರ್ಮ ವಾ ಧಾ: | ಧೇಹಿ! ಸ್ಥಾಪೆಯ ! ಪ್ರಾತರಿದಾನೀನಿವ 
ಪರೇದ್ಯುರಹಿ ಪ್ರಾತಃಕಾಲೇ ಧಿಯಾವಸುರ್ಬುದ್ದಾ ಕರ್ಮಣಾ ವಾಪ್ರಾಪ್ತಧನ ಇಂದ್ರೋ ಮಸ್ತು ಶೀಘ್ರಂ 
ಜಗಮ್ಯಾತ್‌ | ಅಸ್ಮದ ್ರ ಶ್ರಣಾರ್ಥಮಾಗಚ್ಚೆ ತು॥ ಏವ | ನಿಸಾತಸ್ಯ ಚೇತಿ ಸಂಹಿತಾಯಾಂ ದೀರ್ಥಃ | 
ಸುವೃಕ್ತ | ಸುಸಾಂ ಸುಲುಗಿತಿ ಶಸೋ ಲುಕ್‌ | ಅಕ್ರನ್‌ | ಕೆರೋತೇರ್ಲುಜಂ ಮಂತ್ರೇ ಘಸೆಹ್ನ ೈರೇತ್ಯಾ- 
ದಿನಾ ಚಿ (ರ್ಲುಕ್‌ | ಅಂತಾದೇಶಃ | ತಸ್ಯ ಜುತ್ತ್ಯಾದ್ಲುಣುಭಾನೇ ಯಣಾದೇಶಃ ! ಇತೆಶ್ಲೇತೀಕಾರ- 
ಲೋಷೇ ಸಂಯೋಗಾಂಶಲೋಪೇ ಚಾಡಾಗಮಃ | ಧಾ | ಛಂಪಸಿ ಲುಜಲರ್ಜಲಿಟಿ ಇತಿ ರೋಡರ್ಥೆೇ 
_ ಉಜಕಿ ಗಾತಿಸ್ಟೇತಿ ಸಿಜೋ ಲುಕ್‌ | ಬಹುಲಂ ಛಂಪಸ್ಯಮಾಣಕ್ಕೋಗೇ$ ಪೀತೈಡಭಾವಃ | 


॥ ಪ್ರತಿಪದಾರ್ಥ ॥ 


ಹಾರಿಯೋಜನ--(ರಥಕ್ಕೆ) ಕುದುರೆಗಳನ್ನು ಸೇರಿಸಿತಕ್ಕ | ಇಂದ್ರ--ಎಲೈ ಇಂದ್ರನೇ | ಗೋತೆ- 
ಮಾಸ8--ಗೋತಮ ವಂಶೋತ್ಪನ್ನರಾದ ಖುಹಿಗಳು | ಸುವೃಕ್ತಿ--ಒಳ್ಳೆಯ ಕಾರ್ಯಕಾರಿಯಾದ | ಬ ್ರಿಹ್ಮಾಣಿ- 
ಸ್ತುತಿರೂಪಗಳಾದ ಮಂತ್ರಗಳನ್ನು | ಶೇ ಏನ ನಿನಗಾಗಿಯೇ y ಅಕ್ರೆನ್‌. ಸೃಷ್ಟಿಸಿದ್ದಾರೆ! ಏಸು ಈ 
ಸ್ತೋತ್ಸಗಳಲ್ಲಿ | ವಿಶ್ವಷೇಶಸಂ ನಾನಾ ವಿಧವುಳ್ಳ | ಧಿಯೆಂ- ಪಶ್ವಾದಿ ಧನವನ್ನು ಅಥವಾ ಅಗ್ನಿಷ್ಟೋಮಾದಿ 
ಕರ್ಮವನ್ನು! ಆಧಾ ಅನುಗ್ರಹಿಸಿ ಸ್ಥಾಪಿಸು | ಪ್ರಾಶೆಃ--( ಈಗಿನಂತೆ) ಮುಂದಿನ ಪ್ರಾತ8ಕಾಲದಲ್ಲಿಯೂ ಸಹೆ | 
.  ಧೀಯಾವಸು: ಬುದ್ಧಿಯಿಂದ ಅಥವಾ ಕರ್ಮದಿಂದ (ಧೆನವನ್ನು ಗಳಿಸಿದ) ಇಂದ್ರನು | ಮಕ್ಚು ಜಾಗ್ರತೆಯಾಗಿ 
ಜಗಮ್ಯಾತ೯. (ನಮ್ಮ ರಕ್ಷಣೆಗಾಗಿ) ಬರಲಿ || ೬ ; 


| ಭಾವಾರ್ಥ | 
 ಕುದುರೆಗಳೆನ್ನು ಯೋಜಿಸಿ ರಥವನ್ನು ಸಿದ್ಧಪಡಿಸುವ ಎಲ್ಳೆ ಇಂದ್ರನೇ, ಗೋತಮವಂಶೋತ್ಪನ್ನ ರಾದ 
ಖುಷಿಗಳು ಒಳ್ಳೆಯ ಕಾರ್ಯಕಾರಿಯಾದ ಸ್ತುತಿರೂಪಗಳಾದ ಮಂತ್ರೆಗಳನ್ನು ನಿನಗಾಗಿಯೇ ರಚಿಸಿದ್ದಾರೆ. ಈ 
ಖುಹಿಗಳಿಗೆ ಪಶ್ಚಾದಿ ನಾನಾ ವಿಧವಾದ ಧನಗಳನ್ನು ಅನುಗ್ರಹಿಸು. ಈಗಿನಂತೆ ಮುಂದಿನ ಪ್ರಾತಃಕಾಲದಲ್ಲೂ 
ಸಹ ತನ್ನ ಪವಿತ್ರವಾದ ಕರ್ಮಗಳಿಂದ ಧನವನ್ನು ಗಳಿಸಿದ ಇಂದ್ರನು ನಮ್ಮ ರಕ್ಷಣೆಗಾಗಿ ಜಾಗ್ರತೆಯಾಗಿ ಇಲ್ಲಿಗೆ 
ಬರಲಿ, | 


English Translation. 


Olndra, harnesser of horses, the descendants of (5೦1೩102೩, have, offered to 
you well.worded hymns te secure your presence ; confer upon them manifold 
71068 ; may he (Indra) who has acquired wealth by pious deeds, come here 
in quickly the morning. | 





528 ಸಾಯಣಜಭೂಸ್ಯಸಹಿತಾ [[ಮಂ.೧. ಅ.೧೧. ಸೂ. ೬೧ 


ನ ಗು 








ರಾಸ ಯ ಡಿ 


॥ ವಿಶೇಷ ವಿಷಯಗಳು ॥: 


ಹಾರಿಯೋಜನ--ಹರ್ಯೋಃ ಅಶ್ಚಯೋಃ ಯೋಜನೆಂ ಯಸ್ಮಿನ್‌ ಸಃ-ಹರಿಯೋಜನಃ- 
ತಸ್ಯ ಸಂಬಂಧೀ (ಸ್ವಾನಿೇ) ಹಾರೀಯೋಜನಃ-- ಅಶ್ವಸಹಿತವಾಜಿ ರಥೆವುಳ್ಳ ವರು. ಅಥವಾ ಅಶ್ವರಥದಲ್ಲಿ 
ಸ್ವಾಮಿಯಾಗಿ ಕುಳಿತಿರುವೆವನು. | 
ಗೋತೆಮಾಸೆಃ--ಗೋತನು ವಂಶೋತ್ಸನ್ನರಾದ ಖುಸಿಗಳು. 


ಸುವೃಕ್ತಿ -ಸುಷ್ಮು ಆವರ್ಜಕಾನ್ಯಭಿಮುಖೀಕರಣಕುಶಲಾಸಿ. ಪ್ರಶಸ್ತವಾದ ರೀತಿಯಲ್ಲಿ ಡೇವತೆ 
ಗಳನ್ನು ಅಭಿಮುಖಗೊಳಿಸುವ ಸಾಮರ್ಥ ಕಿವಳ್ಳವುಗಳು. ಇದು ಮಂತ್ರಗಳಿಗೆ ವಿಶೇಷಣ. 

ಬ್ರಹ್ಮಾಣಿ-- ಸ್ತುತಿರೂಪಗಳಾದೆ ಮಂತ್ರಸಮೂಹಗಳು. 

ವಿಶ್ವಸೇಶಸೆಂ-- ಬಹುವಿಧರೂಪೆಯುಕ್ತಂ--ನಾನಾ ವಿಧಗಳಾದ ರೂಪಗಳಿಂದ ಕೂಡಿದುದು. ಇದು 
ಧಿಯಂ ಪದಕ್ಕೆ ನಿಶೇಷಣವಾಗಿದೆ. 


ಧಿಯೆಂ ಧಾಃ- ಧನವನ್ನು ಕೊಡು. ಧಿಯಾ ಲಭ್ಯ ತ್ವಾತ್‌ ಧೀಃ ಥನೆಮುಚ್ಯತೇ. ಯದ್ವಾ 
ಧೀಶಬ್ದಃ ಕರ್ಮವಚನಃ ಪೆಶ್ರಾದಿ ಬಹುನಿಧರೂಪೆಂ ಧನಂ ಅಗ್ನಿಷ್ಟೋಮಾದಿಕೆಂ ಬಹುನಿಧರೂಪೆಂ 
ಕರ್ಮವಾ ಎಂದು ವ್ಯಾಖ್ಯಾನಮಾಡಿ. ಧಿಯಂ ಶಬ್ದಕ್ಕೆ, ಬುದ್ಧಿ ಲಭ್ಯವಾದ ವಸ್ತು (ದ್ರವ್ಯ) ಅಥವಾ ಕರ್ಮ 
ವಾಚಕವಾದ ಧೀಶಬ್ದದಿಂದ ಬಹುವಿಧರೂಪವಾದ ಅಗ್ನಿಷ್ಟೋಮಾದಿ ಕರ್ಮಗಳು ಎದು ಎರಡು ರೀತಿಯ ಅರ್ಥ 
ವನ್ನು ವಿವರಿಸಿರುವರು. | | 


ಧಿಯಾವಸುಃ-_ ಬುದ್ಧ್ಯಾ ಕರ್ಮಣಾ ನಾ ಸ್ರಾಸ್ತೆಧನ ಇಂದ್ರೆ8--ಬುದ್ಧಿ ಪೂರ್ವಕವಾಗಿ ಅಥವಾ 
ಕರ್ಮಫಲದಿಂದ ಸಂಪೂರ್ಣವಾದ ಐಶ್ವರ್ಯವನ್ನು ಸಡೆದವನು. | 

ಮಸ್ತು ಜಗಮ್ಯಾರ್‌--ಶೀಘ್ರಂ ಅಸ್ಮದ್ರಕ್ಷಣಾರ್ಥಮಾಗಚೈತು--ಜಾಗ್ರತೆಯಾಗಿ ನಮ್ಮನ್ನು 
ರಕ್ಷಿಸಲು ಬರಲಿ. 


| ನ್ಯಾಕರಣಪ್ರಕ್ರಿಯಾ | 


ಏವ--ನಿಪಾತಸ್ಯ ಚೆ_(ಪಾ. ಸೂ. ೬-೩-೧೩೬) ಎಂಬುದರಿಂದ ಸಂಹಿತಾದಲ್ಲಿ ದೀರ್ಥ್ಫೆ ಬರಂತ್ತದೆ. 

ಹಾರಿಯೋಜನ--ಅಮಂತ್ರಿತಸ್ಯ ಚೆ-(ಪಾ. ಸೂ. ೮.೧-೧೯) ಎಂಬುದರಿಂದ ಆಮಂತ್ರಿತನಿಘಾತ 
ಸ್ಪರ ಬರುತ್ತದೆ. | | | 

ಸುವೃಕ್ತಿ--ನಪುಂಸಕದಲ್ಲಿ ಶಸಿಗೆ ಸುಪಾಂ ಸುಲುಕ್‌ ಎಂಬುದರಿಂದ ಲುಕ್‌. 

ಗೋತಮಾಸೆಃ--. ಪ್ರಥಮಾ ಜಸ್‌ ಪರವಾದಾಗ ಅಜ್ಜಸೇರಸುಕ್‌ (ಪಾ. ಸೂ. ೭-೧-೫೦) ಎಂಬುದ . 
ರಿಂದ ಜಸಿಗೆ ಅಸುಕಾಗಮ. 


ಅಕ್ರ ನ್‌-ಡುಕ್ಕೃ ಇ” ಕರಣೇ ಧಾತು. ಲುಜ್‌ ಪ್ರಥಮಪುರುಷ ಬಹುವಚನದಲ್ಲಿ ಹೋಂತೆಃ 
ಎಂಬುದರಿಂದ ಅಂತಾದೇಶ. ಇತೆಶ್ರ ಸೂತ್ರದಿಂದ ಇಕಾರರೋಪ. ಚ್ಲೆಲುಜಂ ಸೂತ್ರದಿಂದ ಪ್ರಾಪ್ರನಾದ 
ಚ್ಲೆಗೆ ಮಂತ್ರೇ ಘಸಹ್ಹರ--(ಪಾ. ಸೂ. ೨-೪-೮೦) ಎಂಬುದರಿಂದ ಲುಕ್‌. ಸಾರ್ವಧಾತುಕೆಮಪಿತ್‌ ಎಂಬುದ 
ರಿಂದ ಪ್ರತ್ಯಯಕ್ಕೆ ಜರಿದ್ದದ್ಭಾವವಿರುವುದರಿಂದ ಧಾತುವಿನ ಇಕಿಗೆ ತನ್ನಿ ಮಿತ್ತವಾಗಿ ಗುಣಬರುವುದಿಲ್ಲ. ಇಕೋ- 
ಯೆಣಚಿ ಎಂಬುದರಿಂದ ಯಣಾದೇಶ. ಸೆಂಯೋಗಾಂತೆಸೈಲೋಪೆಃ ಎಂಬುದರಿಂದ ಪ್ರತ್ಯಯಾಂತ ತಕಾರಕ್ಕೆ 





ಅ. ೧. ಅ. ೪, ವ. ೨೯, ] ಖುಗ್ಗೇದಸಂಹಿತಾ | | 529 








EN dm AN. ಗಾಗ್‌ 0 | ಆ 





ಲೋಪ. ಲುಜ್‌ ನಿಮಿತ್ತವಾಗಿ ಅಂಗಕ್ಕೆ ಅಡಾಗಮ. ಅತಿಜಂತದಪರದಲ್ಲಿರುವುದರಿಂದ ನಿಫಾತಸ್ತ್ರರ ಬರುತ್ತದೆ. 
ವಿಶ್ವಸೇಕಸಮ್‌--ವಿಶ್ವಾನಿ ಸೇಶಾಂಸಿ ಯಸ್ಯ ಸಃ ವಿಶ್ವಪೇಶಾಃ ಬಹುವ್ರೀಹೌ ಪ್ರೆಕೈತ್ಯಾ ಪೂರ್ವ- 
ಪದಮ್‌ ಎಂಬುದರಿಂದ ಪೊರ್ವಪದಪ್ರಕೃತಿಸ್ವರ ಬರುತ್ತದೆ. 


ಧಾ: ಡುಧಾಲ್‌ ಧಾರಣಪೋಷಣಯೋಃ ಧಾತು. ಛೆಂದಸಿ ಲುಜ್‌ಲಜ್‌ಅಿಔಃ ಎಂಬುದರಿಂದ 
ರೋಡರ್ಥದಲ್ಲಿ ಲುಜ್‌. ಮಧ್ಯಮಪುರುಸ ಏಕನಚನದಲ್ಲಿ ಸಿಪ್‌ ಪ್ರತ್ಯಯ. ಇತಶ್ಚ ಎಂಬುದರಿಂದ ಅಡರ 
ಇಕಾರಕ್ಕೆ ರೋಪ. ಚ್ಲೇಕಃಸಿಚಕ ಎಂಬುದರಿಂದ ಪ್ರಾಪ್ತವಾದ ಚ್ಲಿಗೆ ಸಿಚಾದೇಶ. ಗಾತಿಸ್ಥಾಘತಿಸಾ-.-(ಪಾ.ಸೂ. 
೨-೪-೭೭) ಎಂಬುದರಿಂದ ಇದಕ್ಕೆ ಘೆ ಸಂಜ್ಞೆ ಇರುವುದರಿಂದ ಇದಕ್ಕೆ ಬಂದ ಸಿಚಿಗೆ ಲುಕ್‌. ಬಹುಲಂ ಛಂಡೆ- 
ಸೈಮಾಜ್‌ ಯೋಗೇೋಫಿ ಎಂಬುದರಿಂದ ಅಡಾಗಮ ಬರುವುದಿಲ್ಲ. ಅತಿಜಂತದ ಪರದಲ್ಲಿರುವುದರಿಂದ ನಿಘಾತ: 
ಸ್ವರ ಬರುತ್ತದೆ. 


ಮಳ್ಲೂ-ಖಚಿತುನುಘೆ-(ಪಾ.ಸೂ. ೬-೩-೧೩೩) ಎಂಬುದರಿಂದ ಸಂಹಿತಾದಲ್ಲಿ ದೀರ್ಫೆ ಬರುತ್ತದೆ. 
ಅರವತ್ತೊಂದೆನೆಯ ಸೊಕ್ತವು ಸಮಾಪ್ತವು 
ನೇದಾರ್ಥಸ್ಯ ಪ್ರಕಾಶೇನ ತನೋ ಹಾರ್ದಂ ನಿವಾರಯನ್‌ | 
ಪುಮರ್ಫಾಂಶ್ಚತುರೋ ದೇಯಾದ್ವಿದ್ಯಾತೀರ್ಥಮಹೇಶ್ವರಃ ! 


ಇತಿ ಶ್ರೀಮದ್ರಾಜಾಧಿರಾಜಪರಮೇಶ್ಚರನೈದಿಕೆಮಾರ್ಗಪ್ರರ್ತಕಶ್ರೀವೀರಬುಕ್ಕ ಭೂಷಾಲ- 
ಸಮ್ರಾಜ್ಯಧುರಂಧರೇಣ ಸಾಯಣಾಚಾರ್ಯೆೇಣ ವಿರಚಿತೇ ಮಾಧನೀಯೇ 
ನೇದಾರ್ಥಸ್ರ ಕಾಶೇ ಯಕ್ಸೆಂಹಿತಾಭಾಷ್ಕೇ ಪ್ರೆಥಮಾಷ್ಟ್ರಕೇ 
ಚೆತುರ್ಥೋ5ಧ್ಯಾಯಃ ಸಮಾಪ್ತಃ! 


| ಓಂ ತತ್ಸತ್‌ || 


ಇಲ್ಲಿಗೆ ಶ್ರೀ ಸಾಯಣಭಾಷ್ಯಸಹಿತವೂ ಕರ್ನಾಟಕಭಾಷಾನುವಾದಯುತವೂ ಆದ 
ಖುಗ್ಗೇದಸಂಹಿತೆಯ ಪ್ರಥಮಾಷ್ಟ್ರಕದಲ್ಲಿ ನಾಲ್ಕನೆಯ ಅಧ್ಯಾಯವು ಸಮಾಪ್ತಮಾದುದು 


ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇಶ್‌ | 
ತತ್ಸರ್ವಂ ಕ್ರಮ್ಯತಾಂ ದೇವ ವಾಗೀಶ್ವರ ನಮೋಸ್ತು ತೇ! 


| ಶುಭಂ ಭೂಯಾತ್‌ ॥ 
॥ ಮಂಗಳಂ ॥ 


68 








ಖುಗ್ರೇದಸಂಹಿತಾ 531 

















ಪರಿಶಿಷ್ಟ. 


ಸೂಚನೆ :-[ಖುಗ್ಬೇದದಲ್ಲಿ ಕಂಡುಬರುವ ನಾನಾ ಬೇವತೆಗಳ ವಿಷಯದಲ್ಲಿ ಪಾಶ್ಚಾತ್ಯನಿದ್ವಾಂಸರು 
ನಡೆಸಿರುವ ಸರಿಶೋಧೆನೆಗಳೆ ಸಾರಾಂಶವನ್ನೂ, ಅಲ್ಲಲ್ಲಿ ಅವಶ್ಯಕವೆಂದು ಕಂಡುಬಂದ ಸ್ನ ಸ್ಥಳಗಳಲ್ಲಿ ನಮ್ಮ ಸಂಶೋಧೆ 
ನೆಯ ಕೆಲವು ಭಾಗಗಳನ್ನೂ ಸೇರಿಸಿ ಈ ಭಾಗವನ್ನು ಬರೆದಿರುಕ್ತೇನೆ. ವೇದವನ್ನು ವಿಮರ್ಶಕದೃಷ್ಟಿ ಯಿಂದ 
ಅಭ್ಯಾಸ ಸೆ ಮಾಡುವವರಿಗೂ ವೇದ ವಿಷಯದಲ್ಲಿ ಆಸಕ್ತರಾದ ಇತರರಿಗೂ ಈ ಭಾಗವು. ವಿಶೇಷಪ್ರ ಯೋಜನಕಾರಿ 
ಯೆಂದು ಹೇಳಬೇಕಾದ ಅವಶ್ಯಕತೆ ಇಲ್ಲ. ವಾಕ್ಯದ ಕೊನೆಯಲ್ಲಿ ಕೊಟ್ಟಿ ರುವ ಸಂಖ್ಯೆಗಳು ಕ್ರ ಕ್ರಮವಾಗಿ ಮಂಡಲ, 
ಸೂಕ್ತ, ಖಕ್ಕು ಗಳನ್ನು ಸೂಚಿಸುವವು.] 


| ಸ್ವರ್ಗಸ್ಥಾನದ ದೇವತೆಗಳು ಸ 
ದಃ 

ದ್ಯಾ :-- ನಮಗೆ ಕಣ್ಣಿಗೆ ಕಾಣಿಸುತ್ತಿರುವ ಅಕಾಶದ ಹೆಸರಿದು. ಈ ಅರ್ಥದಲ್ಲಿಯೇ ಹೆಚ್ಚಾಗಿ 
ಫ್ರಯೋಗವಿರುವುದು. ಐನೂರಕ್ಕಿಂತ ಹೆಚ್ಚುಸಲ ಆಕಾಶ ಎಂಬರ್ಥದಲ್ಲಿ ಇರುತ್ತದೆ. ಹೆಗಲು ಎಂತಲೂ 
ಐವತ್ತು ಸಲ ಉಪಯೋಗಿಸಿದೆ. ಆಕಾಶದ ದೇವತೆಯೆಂದು ವ್ಯಕ್ತಿತ್ವಾರೋಪಣೆ ಮಾಡಿದಾಗ, ಅದು ಸಾಧಾರಣ 
ವಾಗಿ ಪೃಥಿವಿಯೊಡನೆ ಸೇರಿ " ದ್ಯಾವಾಪೃಥಿವೀ' ಎಂದು ದ್ವಿವಚನಾಂತವಾಗಿಛೇ ಕಂಡುಬರುತ್ತದೆ. ಮತ್ತು 
ಅವರಿಬ್ಬರೂ" ಜಗತ್ತಿಗೆ ಮಾಶಾಪಿತ್ರಗಳೆಂದು ಭಾನಿಸಲ್ಪಟ್ರ ದಾರೆ. ಆಕಾಶದ ದೇವತೆಯನ್ನು ಹೊಗಳುವ ಸೂಕ್ತ 
ಒಂದಾದರೂ ಇಲ್ಲ. ಒಂದು ವೇಳೆ ಪ್ರತ್ಯೇಕ ಪ್ರಯೋಗವಿದ್ದರೂ, ಅಲ್ಲಿ ನಿಶೃತ್ಸವೊಂದೇ ಅಭಿಪ್ರೇತವಾದ ಅಂಶ. 
ಸಷ್ಮೀವಿಭಕ್ತಿಯಲ್ಲಿಯೇ ಹೆಚ್ಚಾಗಿ, ಅಂದರೆ ೫೦ ಕಡೆ ಇದೆ. ಈ ಷಹ್ಠೀವಿಭಕ್ತಿರೂಪನವಿದ್ದೆಡೆಯಲ್ಲೆ ಲ್ಲಾ, ಯಾವು 
ದಾದರೊಂಡು ದೇವತೆ ಇವನ ಮಗ ಅಥವಾ ಮಗಳು ಎಂದಿರುವುದು. ಮುಕ್ಕಾಲುಪಾಲು ಉಸೋದೇವಶೆಯೇ ಇವನ. 
ಮಗಳು; ಅಶ್ವಿನಿಗಳು ಇವನ ಸಂತಾನ; ಅಗ್ನಿಇವನ ಮಗ ಅಥವಾ ಶಿಶು; ಪರ್ಜನ್ಯ, ಸೂರ್ಯ, ಆದಿತ್ಯರು, ಮರುತ್ತ 
ಗಳು ಮತ್ತು ಅಂಗಿರಸರು ಇವನ ಪುತ್ರರು. ಪ್ರಥಮಾವಿಭಕ್ತಿಯಲ್ಲಿ ಬರುವ ಮೂವತ್ತು ಸ್ಥಳಗಳಲ್ಲಿ, ಒಂಟಿಯಾಗಿ. 
ಪ್ರಯೋಗ ಎಂಟೇಸಲ; ಉಳಿದ ಸ್ಥಳಗಳಲ್ಲಿ ಪೃಥಿವೀ ಅಥವಾ ಇತರ ದೇವತಾಸಹಚರಿತವಾಗಿ. ಮೂರು ಸಲತಂಜೆ 
(೧-೯೦-೭; ೧-೧೬೪-೩೩ ; ೪-೧-೧೦) ; ಒಂದೆ ಸಲ ಇಂದ್ರನ ತಂದೆ (೪-೭೨-೩) ; ಒಂದು ಸಲ ಹೆಚ್ಚಾದ 
ಕೇತಸ್ಸುಳ್ಳವನು. ಮತ್ತು ಅಗ್ನಿ ಜನಕ (೪-೧೭-೪) ; ವೃಷಭ (೫-೩೬-೫), ಕೆಳಮುಖವಾಗಿ ಗುಟುರು ಹಾಕುವ 
ಕೆಂಪು ಗೂಳಿ (೫-೫೮-೬), ಮತ್ತು ವೃತ್ತವಧೆಯನ್ನು ಅನುನೋದಿಸಿದವನು (೬-೭೨-೩) ಎಂಬುದಾಗಿ ಮೂರು 
ಕಡೆ. ಚತುರ್ಥೀ ನಿಭಕ್ತಿಯಲ್ಲಿ ಎಂಟು ಸಲ ಇದೆ; ಅದರಲ್ಲಿಯೂ ಮೂರೇ ಸಲ ಪ್ರತ್ಯೇಕವಾಗಿ. ಪ್ರಖ್ಯಾತನಾದ 
ತಂದೆ (೧-೭೧-೫) ತ್ರೆ ಶ್ರೇಷ್ಠನಾದವನು (೧-೫೪-೩) ಮತ್ತು ಉನ್ನತವಾದ ಮರೆ (೫-೪೭-೭) ಎಂತಲೂ ಇದ್ದೆ 
ದ್ವಿತೀಯೆಯಲ್ಲಿರುವ ನಾಲ್ಕು ಸ್ಥ ಸ್ಥಳಗಳಲ್ಲಿ ಎರಡೇ ಸಲ ಬೇರೆಯಾಗಿರುವುದು. ಒಂದು ಸಲ ಯಾವ ವಿಶೇಷಣಗಳಲ್ಲಿ. 
ಜಿಯೊ (೧- -೧೭೪-೩) ಒಂದು ಸಲ ಅಗ್ನಿಯು ಅವನನ್ನು ಮನುಷ್ಯನಿಗೋಸ್ಟರ ಗರ್ಜಿಸುವಂತೆ ಮಾಡಿದನೆಂದೂ. 

೧-೩೧-೪) ಹೇಳಿದೆ. 


ಈ ರೀತಿ, ದ್ಯೌಃ ಎಂಬುದು ದೇವತೆಗಳ ತಂಜಿಯೆಂಬರ್ಥದಲ್ಲಿಯೇ ವಿಶೇಷವಾಗಿ ಉಪಯೋಗಿಸಲ್ಪ 
ಟ್ರ ದೆ. ೧೫-೧೬ ಸಲಮಾತ್ರ ಅವನ ನಿತೃತ ತ್ವವು ಸ ತಂತ್ರ ವಾಗಿಯಾಗಲ್ಲೀ, ಪ ಥಿನೀಜೊತೆಯಲ್ಲಿಯಾಗಲಿೀ ಸ್ಥ ಸ್ಪಷ್ಟ 
ಮಾಗಿ ಉಕ್ತವಾಶಿಲ್ಲ. ಈ "ಠೇವತೆಯ ಮಖ ಲಕ್ಷಣವೇ. ಪಿತೃ ತ್ವ. ಬಕಳ ಕಡಿಮೆ ವಾಕ್ಯಗ ಗಳಲ್ಲಿ ಅವನು ಒಂದು 
ವ ೈಷಭಕ್ಕೆ ಹೋಲಿಸಲ್ಪಟ್ಟ ಸೈದ್ದಾ ನ. ಇಲ್ಲಿ ಭೂಮಿಯನ್ನು" ನ ಹದಮಾಡುನ. ಗುಟುರು ಹಾಕುವ ಪ್ರಾಣಿ, 
ಮತ್ತೊ ನಡು ಕಡೆ (೧೦-೬೮-೧೧) ಮುತ್ತು । ಗಳಿಂದ ಅಲಂಕೃ ತವಾದ ಕಪ್ಪುಕುಡುರೆ. ಇದು ನಕ್ಷತ್ರರಂಜಿತವಾದ 


ಆಕಾಶವಿರಬೇಕು. ದ್ಯುದೇವತೆಯ ಹಸ್ತದಲ್ಲಿ (ಬಾಣ) 6ಿಶನಿಯಿದೆ ಎಂಬಲ್ಲಿ ಮನುಷ್ಯತ್ತಾರೋಪಣೆ ಇರುವಂತೆ 


882 ಸಾಯಣಭೂಷ್ಯಸಹಿತಾ 


ಗ 





ಸ ನ್‌ 





ಲ AO 


ತೋರುತ್ತದೆ... ಮೋಡಗಳ ನಡುನೆ ನಗುತ್ತಾನೆ (೨.೪.೬) ಇದೂ ಕೂಡ ವಿದ್ಯುದ್ರಂಜಿತ ಆಕಾಶವೇ. ಇಂತಹ 
ಮಂತ್ರಗಳು ಎಲ್ಲೊ ಅಲ್ಲೊಂದು ಇಶ್ಲೊಂದು ಇನೆ. ಇವು ಹೊರತು ದ್ಯುಜೀವತೆಯಲ್ಲಿ ಪಶು ಅಥವಾ ಮನು 
ಸ್ಯನೆಂಬ ಆರೋಪ ಇಲ್ಲವೇ ಇಲ್ಲವೆನ್ನಬಹುದು. ಪಿತೃ (ತಂದೆ) ಎಂಬುದೇ ಮುಖ್ಯ ಅಭಿಪ್ರಾಯ. ಸೃಥಿ 
ವಿಯೇ ತಾಯಿ, ದ್ವಿವಚನಾಂತ ಪ್ರಯೋಗವೇ ಜಾಸ್ತಿ. ಪೃಥಿವೀಸಹಿತ ದ್ಯುಡೇವತೆಗೆ ಇರುವಷ್ಟು ಪ್ರಾಶಸ್ತ, 
ಒಂಟಿಯಾದ ದ್ಯುಜೀವತೆಗೆ ಇಲ್ಲ. ದ್ಯಾವಾಪೃಥಧಿನೀದೀವತಾಕನಾದ ಆರು ಸೂಕ್ತಗಳಿವೆ. ಇತರೆ ಬೊಡ್ಡ 
ದೊಡ್ಡ ದೇವತೆಗಳಂತೆ ಇವನೂ ಒಬ್ಬ ಅಸುರ (೧-೧೨೨-೧ ; ೧-೧೩೧-೧ ; ೮-೨೦-೧೭) ; ಒಂದು ಕಡೆ ದ್ಯೌಃಪಿತಃ, 
ಪೃಥಧಿವೀಮಾತಃ ಎಂಬುದಾಗಿ ಸಂಬೋಧನೆಯೂ (೬-೫೧-೫) ಇದೆ. ಇಪ್ಪತ್ತು ಸ್ಥಳಗಳಲ್ಲಿ ಈ ಪದವು ಸ್ರ್ರೀಲಿಂಗ 
ವಾನಿಯೂ ಪ್ರಯುಕ್ತವಾಗಿದೆ. ಪ್ರಪಂಚಕ್ಕೇ ಪಿತೃನೆಂದೂ ಎಲ್ಲಾ ವಸ್ತುಗಳನ್ನೂ ಅಡಗಿಸಿಕೊಂಡಿರುವ 
ನೆಂದೂ ಹೇಳಿದರೆ ಅಪಾರ್ಥಕಸಲ್ಪಿಸಿದಂತೆ ಆಗುತ್ತದೆ. ಮತ್ತು ಇವನಿಗಿಂತ ದೊಡ್ಡದೇವತೆಯೇ ಇಲ್ಲ ಎಂತಲೂ 


ಹೇಳಲಾಗುವುದಿಲ್ಲ. ಆದರೆ ಇದೇ ಖುಗ್ರೇದದಲ್ಲಿ ಬೇರೆ ದೇವತೆಗಳಿಗೆ ದ್ಯುದೇವತೆಗಿಂತ ಉತ್ತಮಸ್ಥಾ ನವಿದೆ. 


ಈ ಪದವು ದಿನ್‌ (ಹೊಳೆಯವುದು) ಎಂಬ ಧಾತುವಿನಿಂದ ಸಿಷ್ಪನ್ನ ವಾದುದು. ಜೀವ ಎಂಬುದರಂತೆ 
ಹೊಳೆಯುವ, ಶುಭ್ರವಾದ ವಸ್ತು ಎಂದರ್ಥವಾಗುತ್ತದೆ. | 


ವರು. 


ಅತಿಶ್ರೇಷ್ಠ ನಾದ ದೇವತೆ, ಇಂದ್ರನಿಗೆ ಸಮಾನನು. ವರುಣ ದೇವತಾಕವಾದ ಮಂತ್ರಗಳ ಸಂಖ್ಯೆ 
ಬಹಳ ಕಡಿಮೆ. ಆತನನ್ನು ಮಾತ್ರ ಸ್ತುತಿಸುವ ಸೂಕ್ತಗಳು ಹನ್ನೆರಡು. ಮಂತ್ರಸಂಖ್ಯಾದೃಷ್ಟಿಯಿಂದ 
ನೋಡುವುದಾದರೆ ಅವನು ಮೂರನೆಯ ದರ್ಜೆಯ ದೇವಕೆಯಾಗುವನು; ಅಥವಾ ಈತನ ಜೊತೆ ದೇವತೆ ಸಣದ 
ಮಿತ್ರ ಮತ್ತು ಈತನನ್ನು ಒಟ್ಟಾಗಿ ಸ್ತುತಿಸುವ ಇಪ್ಪತ್ತುನಾಲ್ಕು ಸೂಕ್ತಗಳನ್ನು ತೆಗೆದುಕೊಂಡರೂ, ತಾರತ 
ಮ್ಯದ ಪಟ್ಟಿಯಲ್ಲಿ ಐದನೆಯ ಸ್ಥಾನ ಬರುತ್ತದೆ. ಅಶ್ವಿನೀದೇವತೆಗಳಿಗಿಂತಲೂ ಬಹಳಮಟ್ಟಿಗೆ ಕೆಳಗೂ ಮರು 
ತ್ರೈಗಳಿಗೆ ಸಮವೂ ಆದ ಸ್ಥಾನವಿದೆ. ವರುಣದೇವತಾಕವಾದ ಮಂತ್ರಗಳ ಸಂಖ್ಯೆ ವರುಣನ ನಿಜನಾದ ಸ್ಥಾನ 
'ವನ್ನಾಗಲೀ ಆತನ ಶ್ರೈಷ್ಕ್ಯವನ್ನಾಗಲೀ ವ್ಯಕ್ತ ಪಡಿಸುವುದಿಲ್ಲ. | | 


ವರುಣನಿಗೆ ಮಾನುಷ ದೇಹೆ, ಮಾನುಷ ವ್ಯಾಪಾರಗಳುಂಟು. ಆದರೆ ಭೌತಿಕ ಶರೀರ ಮತ್ತು 
'ವ್ಯಾಪಾರಗಳಿಗಿಂತ ಹೆಚ್ಚಾಗಿ ಆತನ ನೈತಿಕ ವ್ಯಾಪಾರಗಳ ಕಡೆಗೇ ಗಮನವಿದ್ದಂತೆ ತೋರುತ್ತದೆ. ಅವನೆ 
ದೇಹ ಮತ್ತು ಸಲಕರಣೆಗಳ ವಿವರಣೆ ಬಹಳ ಕಡಿಮೆ; ಆತೆನ ಕಾರ್ಯಗಳ ವಿವರಣೆಯೇ ಹೆಚ್ಚು. ಅವನಿಗೆ 
ಮುಖ, ಕಣ್ಣು, ತೋಳುಗಳು ಕೈಗಳು ಮತ್ತು ಪಾದಗಳಿನೆ. ಅವನು ಕೈಗಳನ್ನಾಡಿಸುತ್ತಾನೆ ;  ರೆಥನಡೆಯಿಸು 
ತ್ತಾನೆ; ಕುಳಿತುಕೊಳ್ಳುತ್ತಾನೆ; ತಿನ್ನುತ್ತಾನೆ ಮತ್ತು ಪಾನಮಾಡುತ್ತಾನೆ. ವರುಣನ ಮುಖ (ಅನೀಕಂ) 
ವನ್ನು ಅಗ್ನಿಯ ಮುಖನೆಂದೇ ಭಾವಿಸಿದೆ (೭-೮೮-೨; ಮತ್ತು ೭-೮೭-೬ ನ್ನು ಹೋಲಿಸಿ) ಮಿತ್ರ ವರು 
ರಿಗೆ ಸೂರ್ಯನೇ ನೇತ್ರ (೧-೧೧೫-೧; ೬-೫೧-೧; ೭-೬೧-೧; ೭-೬೩-೧; ೧೦-೩೭-೧) ಸೂರ್ಯನು ಇವರಿಗೆ 
ನೇತ್ರಪ್ರಾಯನೆಂಬ ವಿಷಯವು ಮಿತ್ರಾನರುಣದೇವತಾಕನಾದ ಸೂಕ್ತಗೆಳ ಮೊದಲನೆಯ ಮಂತ್ರದಲ್ಲಿಯೇ 
ಇರುವುದರಿಂದ, ಮಿತ್ರಾವರುಣರ ಪ್ರಸ್ತಾಸ ಬಂದಾಗಲೆಲ್ಲಾ, ಮೊದಲು ಗೋಚರವಾಗುವುದೇ ಈ ಅಂಶವೆಂದು 
ತೋರುತ್ತಜೆ. ಸೂರ್ಯದೇವತಾಕವಾದ ಸೂಕ್ತವೊಂದರಲ್ಲಿ (೧-೫೦-೬) ವರುಣನು ತನ್ನ ನೇತ್ರದಿಂದ ಮಾನವ 
ರನ್ನು ವೀಕ್ಷಿಸುತ್ತಾನೆ ಎನ್ನುವಾಗ ಆ ನೇತ್ರವು ಸೂರ್ಯನೇ ಇರಬೇಕು. ಅರ್ಯಮ, ಮಿತ್ರ ಮತ್ತು ವರುಣರು 
ಸೂರೈನೇತ್ರರು (೭-೬೬-೧೦). ಈ ವಿಶೇಷಣವು ಎಲ್ಲಾ ದೇವತೆಗಳಿಗೂ ಉಪಯೋಗಿಸಿದೆ. ವರುಣನು ದೂರ 





ಹುಗ್ಗೇದಸಂಹಿತಾ 538 





ಕ 








ದೃಷ್ಟಿಯುಳ್ಳವನು (೧-೨೫-೫ ರಿಂದ ೧೬ ; ೮-೯೦-೨) ಮತ್ತು ಸಹೆಸ್ರಾಕ್ಷನು (೭-೩೪-೧೦) ಮಿತ್ರ ಮೆತ್ತು ವರುಣರು 
ತಮ್ಮ ತೋಳುಗಳನ್ನು ವಿಸ್ತರಿಸಿ (೫-೬೪-೨ ; ೭-೬೨-೫) ಸೂರ್ಯನ ಕಿರಣಗಳನ್ನೇ ತೋಳುಗಳೆನ್ನಾಗಿ ಮಾಡಿ 
ಕೊಂಡು ರಥವನ್ನು ಓಡಿಸುತ್ತಾರೆ. ಸವಿತ್ರ ಮತ್ತು ತ್ವಸ್ಪೃಗಳಂತೆ ಅವರೂ ಸುಂದರವಾದ ಹಸ್ತಗಳುಳ್ಳೆ ವರು 
(ಸುಪಾಣೀ). ಮಿತ್ರಾ ವರುಣರು ತಮ್ಮ ಪಾದಗಳಿಂದ ಶೀಘ್ರಿವಾಗಿ ಹೋಗುತ್ತಾರೆ ;(೫-೬೪-೭) ಮತ್ತು ವರು 
ಣನು ದುಷ್ಕೃತ್ಯಗಳನ್ನು ಹೊಳೆಯುವ ಪಾದಗಳಿಂದ ತುಳಿಯುತ್ತಾನೆ (೮-೪೧-೮). ಅವನು ಯಾಗಶಾಶೆಯನ್ಲಿ 
ಹರಡಿರುವ ದರ್ಭೆಗಳ ಮೇಲೆ ಕುಳಿತು (೧-೨೬-೪; ೫-೭೨-೨), ಮಿತ್ರನೊಡನೆ, ಇತರ ದೇವತೆಗಳಂತೆ ಸೋಮ 
ಪಾನ ಮಾಡುತ್ತಾನೆ (೪-೪೧-೩ ಮುಂತಾದುವು). ವರುಣನು ಸುವರ್ಣಮಯವಾದ ಮೇಲುಹೊದಿಕೆ ಅಥವಾ 
ನಿಲುನಂಗಿಯನ್ನೂ (ದ್ರಾಪಿ). ಮತ್ತು ಹೊಳೆಯುವ ಉಡುಪನ್ನೂ ಧರಿಸುತ್ತಾನೆ (೧-೨೫-೧೩). 
ತುಪ್ಪದಿಂದ ಮಾಡಿದ್ದ ಹೊಳೆಯುವ ಉಡುಪುಳ್ಳವನೆಂದೂ ಕೆಲವು ಕಡೆ (೫-೬೨-೪; ೭-೬೪-೧) ಇರು 
ವುದು, ಯಜ್ಞದಲ್ಲಿ ಮಾಡುವ ಆಜ್ಯ ಹೋಮಕ್ಕೆ ಅನ್ವಯಿಸಬೇಕು. ಅವರಿಬ್ಬರೂ ಹಾಕಿಕೊಂಡಿರುವ « ಥಳ 
ಥಳಿಸುವ ಬಟ್ಟೆ ಗಳೂ ' ಇದೇ ಅರ್ಥದಲ್ಲಿರಚೇಕು (೧-೧೫೨-೧) ಶತಪಥ ಬ್ರಾ ಹ್ಮಣದಲ್ಲೊ ದು ಸ್ಥಳದಲ್ಲಿ ಮಾತ್ರ 
(೧೩-೩-೬೫) ವರುಣನನ್ನು ಸುಂದಠನೂ, ನೋಳಾಗಿರುವ ತಲೆಯುಳ್ಳ ವನೂ, ಹಳದಿಯ ಕಣ್ಣುಳ್ಳವನೂ ಆದ 
ಮುದುಕನೆಂದು ಚಿತ್ರಿಸಿದೆ. ಆತನ ಸಲಕರೆಣೆಗಳನ್ಲಿ ಬಹಳ ಮುಖ್ಯವಾದುದು ಅವನ ರಥ. ಅದು ಸೂರ್ಯನಂತೆ 
ಕಾಂಕಿಯುಕ್ತವಾದುದು (೧-೧೨೨-೧೫), ಆಸನ ಮತ್ತುಚಾಟಗಳುಳ್ಳಿದ್ದು (೫-೬೨-೭) ಮತ್ತು ದೃಢವಾಗಿ ಹೂಡಿ 
ರುವ ಕುದುರೆಗಳು ಅದನ್ನು: ಎಳೆಯುತ್ತವೆ. (೫-೬೨-೪), ಮಿತ್ರ ಮತ್ತು ವರುಣರು ಆಕಾಶದಲ್ಲಿ ಬಹೆಳ ಎತ್ತರ 
ವಾಡ ಪ್ರದೇಶದಲ್ಲಿ ರಥಾರೋಹಣ ಮಾಡುತ್ತಾರೆ (೫-೬೩-೧). ಆ ರಥವನ್ನು ಭೂಮಿಯಮೇಲೆ ನೋಡಬೇಕೆಂಬ 
ಹೆಂಬಲ, ಕವಿಗೆ (೫-೬೭-೨) ಇರುವುದು. 


ಮಿತ್ರ ಮತ್ತು ವರುಣರ ವಾಸಗೃ ಹೆವು ಸುವರ್ಣಮಯವಾದುದು. ಮತ್ತು ಮೇಲು ಲೋಕದಲ್ಲಿದೆ 
(೫-೬೭-೨; ೧-೧೩೬-೨) ಮತ್ತು ವರುಣನು ತನ್ನೈೆ!ಪ್ರಾಸಾದದಲ್ಲಿ ಕುಳಿತು ಪ್ರಪಂಚದಲ್ಲಿ ನಡೆಯುವದನ್ನೆಲ್ಲಾ 
ನೋಡುತ್ತಾನೆ (೧-೨೫-೧೦ ಮತ್ತು ೧೧) ವರುಣನ ಮತ್ತು ಮಿತ್ರನ ಆಸನವು (ಸದಸ) ದೊಡ್ಡದು, ಬಹಳ 
ಎತ್ತರವಾದುದು, ಸಹಸ್ರ ಸ್ವ್ತಂಭಗಳನ್ನಾಶ್ರಯಿಸಿ, ದೃಢವಾಗಿದೆ. (೫-೬೮-೫ ; ೨-೪೧-೫) ಮತ್ತು ಅವರ 
ಮನೆಗೆ ಸಹಸ್ರದ್ಧಾರಗಳಿನೆ (೭-೮೮-೫) ಸರ್ವದರ್ಶಿಯಾದ' ಸೂರ್ಯನು ತನ್ನ ವಾಸಸ್ಥಾನದಿಂದ ಹೊರಟು 
ಮಿತ್ರ ಮತ್ತು ವರುಣರ ಮನೆಗೆ, ಮನುಷ್ಯರ ಕೆಲಸಗಳನ್ನು ತಿಳಿಸಲು ಹೋಗುತ್ತಾನೆ (೭-೬೦-೧ ಮತ್ತು ೩); 
ಮತ್ತು ಅವರೆ ಪ್ರಿಯವಾದ ಮನೆಯನ್ನು ಪ್ರವೇಶಿಸುತ್ತಾನೆ (೧-೧೫೨-೪). ಅತ್ಯುನ್ನತವಾದ ಸ್ಪರ್ಗಲೋಕದಲ್ಲೇ, 
ಪಿತೃಗಳು ವರುಣನನ್ನು ಸಂದರ್ಶಿಸುವುದು (೧೦-೧೪-೮). ಶತಪಥಬ್ರಾ ಹ್ಮಣದಲ್ಲಿ, ವರುಣನು ಜಗತ್ತಿಗೇ ಒಡೆಯ್ಯ 
ಆಕಾಶದ ಮಧ್ಯದಲ್ಲಿ ಕುಳಿತಿದ್ದಾನೆ ಮತ್ತು ಅಲ್ಲಿಂದ ತನ್ನ ಸುತ್ತಲೂ ಇರುವ ಶಿಕ್ಷೆ ವಿಧಿಸುವ ಪ್ರದೇಶಗಳನ್ನು 
ಪರಿಶೀಲಿಸುತ್ತಾನೆ ಎಂಬ ವಿನಿರಣೆ ಇದೆ (೧೧-೬-೧). 


ಕೆಲವು ಸ್ಥಳಗಳಲ್ಲಿ ವರುಣನಿಗೆ ಗೂಢ ಚಾರರಿದಾರೆಂದು ಹೇಳಿದೆ. ಅವರು ಅವನ ಸುತ್ತಲೂ ಕುಳಿತಿ 
ದ್ದಾರೆ (೧-೨೪-೧೩). ಅವರು ಸ್ವರ್ಗ ಮತ್ತು ಭೊಲೋಕಗಳೆರಡನ್ನೂ ನೋಡುತ್ತಾರೆ; ಯಾಗಗಳ ವಿಚಾರವನ್ನು 
ಚೆನ್ನಾಗಿ ತಿಳಿದ ಇವರು ಸ್ತುತಿಪ್ರೇರಕರಾಗುತ್ತಾರೆ ; (೭-೮೭-೩). ಮಿತ್ರ ಮತ್ತು ವರುಣರ ಗೂಢಚಾರೆರು 
ಪ್ರತ್ಯೇಕವಾಗಿ ಮನೆಗಳನ್ನು ಪ್ರವೇಶಿಸುತ್ತಾರೆ (೭-೬೧-೩), ಮೋಸಹೋಗುವುದಿಲ್ಲ, ಬುದ್ಧಿವಂತರು (೬-೬೭-೫): 
ಅಥರ್ವವೇದದಲ್ಲಿ (ಅ. ವೇ. ೪-೧೬-೪), ವರುಣನ ಚಾರೆರು ಸ್ವರ್ಗಗಿಂದಿಳಿದು ಬಂದು ಪ್ರಪಂಚವನ್ನೆಲ್ಲಾ 





೫34 ಸಾಯಣಭಾ್ಯ ಸಹಿತಾ 








ಮಗ್ನ 0. ಬ ಯಜು ಫಾ ಕ (ಎಎ ಜಸ ಇ ್ಬ | ಜೇರಧಿದಷ ಪ ಪಾಪ ಕ ಲ್ಲ ಹೆ. ಸಾಗಾ” ಗಗ ಅಟ ಾಕ ರಗುರಗಲಾಕಾಗಗಾಿ - NM TT TTL Te 





“ಸುತ್ತಿ, ಸಾನಿರಾರು ಕಣ್ಣುಗಳಿಂದ ನೋಡುತ್ತಾರೆ ಎಂದಿದೆ. ಇಲ್ಲಿ ಚಾರರೆಂದರೆ ನಕ್ಷತ್ರಗಳೇ ಇರಬೇಕು. 
“ಆದಕೆ ಯಗ್ವೇದದಲ್ಲಿ ನಕ್ಷತ್ರಗಳು ವರುಣಾದಿ ದೇವತೆಗಳ ಜಾರರಾಗಿ ಅವರಿಗೆ ಪ್ರಸಂಚದ ವಿದ್ಯ 
ಮಾನಗಳನ್ನು ತಿಳಿಸುತ್ತಾರೆ ಎಂಬುದಕ್ಕೆ ಆಧಾರವಿಲ್ಲ. ಪ್ರಾಯಶಃ ಲೌಕಿಕ ರಾಜರುಗಳೆಂತೆ, ಇವರಿಗೂ ಚಾರ 
ಸುಂಟಿಂದು ವರ್ಣನೆಯಿರಬಹುದು. ಅಥವಾ ಚಾರರು ಮಿತ್ರಾವರಣರಿಗೆ ಮಾತ್ರವಲ್ಲ; ಅಗ್ನಿ (೪-೪-೩) 
ಸೋಮ (೯-೭೩-೪ ಮತ್ತು ೭) ಇಂದ್ರನೊಡನೆ ಯುದ್ಧಮಾಡಿದ ರಾಕ್ಷಸರು (೧-೩೩-೮) ಮತ್ತು ಇತರ ದೇವತೆ 
ಗಳ್ಳು ಇವರಿಗೆಲ್ಲಾ (೧೦-೧೦-೮) ಚಾರರಿದ್ದಾರೆ. ಆದಿತ್ಯರು ಗೂಡಚಾರರಂತೆ, ಎತ್ತರವಾದ ಪ್ರದೇಶದಿಂದ ನೋಡು 
ತ್ತಾರೆ (೮-೪೭-೧೧) ಎಂದಿದೆ. ವರುಣನ, « ಬಂಗಾರದ ರಿಕೈಗಳುಳ್ಳೆ ದೂತನು? (೧೦-೧೨೩-೬) ಸೂರ್ಯನೇ 
' ಇರಬೇಕು. 


ವರುಣನು ಒಂಟಿಯಾಗಿ ಅಥವಾ ಮಿತ್ರಸೆಹಿತನಾಗಿ, ಯಮ ಮತ್ತು ಇತರ ದೇವತೆಗಳಂತೆ ಅನೇಕ 
ಕಡೆ ರಾಜನೆಂದು ಕರೆಯಲ್ಪಟ್ಟ ದಾನೆ. (೧-೨೪-೭ , ೮ ಇತ್ಯಾದಿ). ಅವನು, ದೇವತೆಗಳು ' ಮತ್ತು ಮನುಷ್ಯರು 
ಎಲ್ಲರಿಗೂ ರಾಜನು (೧೦-೧೩೨-೪ ; ೨.೨೭.೧೦); ಇಡೀ ಜಗತ್ತಿಗೂ (೫-೮೫-೩) ಮತ್ತುಸಕಲ ಚರಾಚರ;,ವಸ್ತು 
ಗಳಿಗೂ (೭-೮೭-೬) ರಾಜನು. ಸಾಮಾನ್ಯವಾಗಿ ಇಂದ್ರನು ಮಾತ್ರ ಸ್ವಾವಲಂಬಿಯಾದ ರಾಜನೆಂಬ ವರ್ಣನೆ 
ಇದೆ. ಅದರೆ ವರುಣನೂ ಸ್ವಾವಲಂಬಿಯು (೨-೨೮-೧). ರಾಜನೆನ್ನುವುದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ವರುಣ 
ಅಥವಾ ಮಿತ್ರಾವರುಣರು ಸಂರಾಟ್‌ ಎಂದು ಕರೆಯಲ್ಪಟ್ಟದಾರೆ. ಈ ವಿಶೇಷಣವು ಅಗ್ನಿಗೂ ಕಂಡು 
ಬರುತ್ತದೆ. ಆದರೆ ಹೆಚ್ಚಾಗಿ ಇದು ಇಂದ್ರನಿಗೇ ಸಲ್ಲತಕ್ಕದ್ದು. ಇಂದ್ರನ ಎರಡರಷ್ಟು ಸಲ ವರುಣ ಅಥವಾ 
ಮಿತ್ರಾ ವರುಣರಿಗೆ ಸಂರಾಟ್‌ ಎಂಬ ಪ್ರಯೋಗವಿದೆ. ಇಂದ್ರ ದೇವತಾಕವಾದ ಪ್ರತಿ ಎಂಟು ಹೆತ್ತು ಸೂಕ್ತ 
ಗಳಿಗೆ ವರುಣ ದೇವತಾಕವಾದ ಸೂಕ್ತವಿರುವುದು ಒಂದೇ ಎಂದಮೇಲೆ, ಈ ವಿಶೇನಣವು ನರುಣನಿಗೇ ಸಲ್ಲ 
ಶಕೃದ್ದೆಂದು ಹೇಳಬಹುದು. : 


| : ಹ್ಹತ್ರ? ನೆಂಬ ವಿಶೇಷಣವು ಸಾಧಾರಣವಾಗಿ ಮಿತ್ರ ಫಿಂದೊಡಗೂಡಿಯೂ, ಎರಡುಸಲ ಆರ್ಯಮನ 
ಜೊತೆಯಲ್ಲಿಯೂ, ವರುಣನಿಗೇ ಅನ್ವಯಿಸುತ್ತದೆ. ಇದಲ್ಲದೆ, ಅಗ್ನಿ ಬೃಹಸ್ಪತಿ ಮತ್ತು ಅಶ್ವನೀಡೇವತೆ 
ಗಳಿಗೆ ಒಂದೊಂದು ಸಲ ಮಾತ್ರ ಉಪಯೋಗಿಸಿರುವುದು ಕಂಡು ಬರುತ್ತದೆ. ಇದೇರೀತಿ, (ಕ್ಷತ್ರಿಯ) 
« ಅಳುವವನು' ಎಂಬುದು ಬರುವ ಐದು ಸಂದರ್ಭಗಳಲ್ಲಿ, ನಾಲ್ಕುಸಲ ವರುಣ ಅಥವಾ ಆದಿತ್ಯರಿಗೂ, ಒಂದೇ 
ಒಂದು ಸಲ ಇತರ ದೇವತೆಗಳಿಗೂ ಹೇಳಿದೆ. « ಅಸುರ' ಎಂಬುದು, ನರುಣ ಅಥವಾ ಮಿತ್ರಾ ವರುಣರಿಗೇ 
ಇಂದ್ರ ಅಥವಾ ಅಗ್ನಿಗಿಂತ ಹೆಚ್ಚುಸಲ, ಉಪಯೋಗಿಸಿರುವುದು. ವರುಣದೇವತಾಕ ಸೂಕ್ತಗಳ ಅಲ್ಪಸಂಖ್ಯೆ 
ಯನ್ನು ಗಣನೆಗೆ ತಂದುಕೊಂಡರೆ, ಅಸುರನೆಂಬ ನಿಶೇಷಣವೂ ವರುಣನಿಗೇ ಹೆಚ್ಚಾಗಿ ಅನ್ವಯಿಸುವುದೆನ್ನ ಬೇಕು. 
ಇನರನ್ನು ದೇವತೆಗಳಲ್ಲಿ ರಹಸ್ಯ ಪ್ರಕೃತಿಯವರು, ಪೂಜ್ಯರು (ಅಸುರಾಃ ಆರ್ಯಾ8) ಎಂದು ಕರೆದಿದೆ (೭.೬೫-೨). 


ಮಿತ್ರ ಮತ್ತು ವರುಣರ ದೈವಿಕಶಕ್ತಿಯನ್ನು ( ಮಾಯಾ” ಎಂಬ ಪದದಿಂದ ವರ್ಣಿಸಿಜಿ ಈ 
. ದೇವತೆಗಳಿಗೆ ಅನ್ನಯಿಸಿದಕೆ ಒಳ್ಳೆ ಯದನ್ನು ಮಾಡಲು ಅವರಿಗಿರುವ ಗೂಢವಾದ ಶಕ್ತಿ ಎಂತಲ್ಕೂ ರಾಕ್ಷಸರಿಗೆ 
ಅನ್ವಯಿಸುವ ಸಂದರ್ಭದಲ್ಲಿ ಅದೇ ಪದಕ್ಕೆ ಕೆಟ್ಟದ್ದನ್ನು ಮಾಡಲು ಅವರಿಗಿರುವ ಗೂಢವಾದ ಶಕ್ತಿ ಎಂತಲೂ 
ಅರ್ಥ. ಒಳ್ಳೆಯ ಅರ್ಥದಲ್ಲಿ ಮಿತ್ರಾ ವರುಣರಿಗೆ ಈ ಪದವು ಸಲ್ಲುತ್ತದೆ. ಕೆಟ್ಟ ಅರ್ಥದಲ್ಲಿ ರಾಕ್ಷಸರಿಗೆ ಅನ್ನ 
ಯಿಸುತ್ತದೆ. ಇದೇರೀತಿ « ಆಸುರ' ಎಂಬ ಪದವೂ «ಸಾಮಾನ್ಯರಿಗೆ ತಿಳಿಯಲಸಾಧ್ಯನು' ಎಂಬರ್ಥದಲ್ಲಿ 
ಶ್ರೇಷ್ಠರಾದ ದೇವತೆಗಳಿಗೂ, « ಸುರರಲ್ಲದವರು' ಎಂಬರ್ಥದಲ್ಲಿ ರಾಕ್ಷಸರಿಗೂ ಹೊಂದುತ್ತದೆ. ತನ್ನಲ್ಲಿ ನಿಗೂಢ 





` ಹುಗ್ಗೇದಸಂಹಿಶಾ 535 





ರಾ ಆ ಅಯಯ ಟೇ ಅಯಾಯ ಯ ಲ ನ್‌ ಹಾ ಜು ಅದು ಯಾ ಅರಾ ಹ ದ ಹಸತ. 








ಗಾಗ್‌ ನಾಗರ್‌ 


ವಾದ ಈ ಮಾಯಾಶಕ್ತಿಯಿಂದ ವರುಣನು ವಾಯುಮಂಡಲದಲ್ಲಿ ನಿಂತು, ಅಳತೆ ಕಡ್ಡಿಯಿಂದ ಅಳೆಯುವಂತೆೆ, 
ಸೊರೈನಿಂದ ಭೂಮಿಯನ್ನು ಅಳೆಯುತ್ತಾನೆ. (೫-೮೫-೫) ; ಮಿತ್ರ ಮತ್ತು ವರುಣರು ಉಷಸ್ಸನ್ನು ಕಳುಹಿಸು. 
ತ್ತಾರೆ (೩-೬೧-೭); ಸೂರ್ಯನು ಅಂತರಿಕ್ಷವನ್ನು ದಾಟುವಂಕೆ ಮಾಡಿ, ಅವನನ್ನು ಮಳೆ ಮೋಡಗಳಿಂದ ಮಸಕಾಗು- 
ವಂತೆ ಮಾಡುತ್ತಾರೆ, ಆಗ ಮಧುಮಿಶ್ರಿತವಾದ (ಸಿಹಿಯಾದ) ಹೆನಿಗಳು ಉದುರುತ್ತವೆ. (೫-೬೩-೪) ; ಆಕಾಶವು. 
ಮಳೆಗಕಿಯುವಂತೆ ಮಾಡುತ್ತಾರೆ; ಮತ್ತು ಅಸುರನ (ದ್ಯುದೇವತೆ ಅಥವಾ ಹರ್ಜನ್ಯನ) ಅಡಗಿದ ಬಲದಿಂದ 
ಈ ಮೇಲೆ ಹೇಳಿದ ಕಾರ್ಯಗಳೆಲ್ಲವೂ ನಡೆಯುವಂತೆ ಮಾಡುತ್ತಾರೆ. ಆದ್ದರಿಂದ ಈ « ಮಾಯೀ?' ಎಂಬ ಪದವು. 
ದೇವತೆಗಳಲ್ಲಿ ಮುಖ್ಯವಾಗಿ ವರುಣನಿಗೇ ಹೇಳಿದೆ. (೬-೪೮-೧೪ ; ೭-೨೮-೪; ೧೦-೯೯-೧೦; ೧೦-೧೪೭-೫) 


ಇಂದ್ರನ ಸಂಬಂಧವಾದ ಕಥೆಗಳು ಅನೇಕ ಇವೆ. ಆದರೆ ವರುಣನ ವಿಷಯದಲ್ಲಿ ಇದಕ್ಕೆ ತೀರಾ 
ವಿರುದ್ಧವಾಗಿದೆ. ಒಂದಾದರೂ ಕಥೆಗಳಿಲ್ಲ. ಭೌತಿಕ ಮತ್ತು ನೈಕಿಕ ವಿಧಿಗಳ ನಿಯಾಮಕನೆಂದು ಬಹಳವಾಗಿ- 
ಹೊಗಳಿದೆ. ಪ್ರಕೃತಿ ನಿಯಮಗಳನ್ನು ವಿಧಿಸುವವನು ವರುಣನು. ಅಟಿಸೀ ಭೂಮಿ ಮತ್ತು ಸ್ವರ್ಗಗಳನ್ನು 
ಸ್ಥಾಪಿಸಿದನು. ಮತ್ತು ಎಲ್ಲಾ ಲೋಕಗಳಲ್ಲಿಯೂ ವಾಸಿಸುತ್ತಾನೆ (೮-೪೨-೧) ಮೂರು ಊರ್ಧ್ವ ಲೋಕಗಳು. 
ಮತ್ತು ಮೂರು ಭೂಲೋಕಗಳು ಅವನಲ್ಲಿವೆ (೭-೮೭-೫) ವರುಣ ಮತ್ತು ಮಿತ್ರರು ಪ್ರಪಂಚವೆಲ್ಲವನ್ನೂ ಆಳು. 
ಶ್ತಾಕಿ (೫-೬೩-೭) ಅಥವಾ ಎರಡು ಲೋಕಗಳನ್ನು ಸುತ್ತುವಕೆಯುತ್ತಾರೆ (೭-೬೧-೪). ಅವರೇ ಸಮಸ್ತ ಜಗ 
ತ್ರಿಗೂ ರಕ್ಷಕರು (೨-೨೭-೪ ಇತ್ಯಾದಿ) ವರುಣನ ಅಪ್ಪಣೆಯಿಂದಲೇ ಸ್ವರ್ಗ ಮತ್ತು ಭೂಮಿಗಳನ್ನು ಬೇಕೆ ಬೇರಿ 
ಇಟ್ಟಿರುವುದು. (೬-೭೦-೧ ; ೭-೮೬-೧ ; ೮-೪೧-೧೦) ಮಿತ್ರನ ಸಹಾಯದಿಂದ, ವರುಣನು ಸ್ವರ್ಗ ಭೂಮಿಗಳಿಗೆ: 
(೫-೬೨-೩) ಅಥವಾ ಸ್ವರ್ಗ, ಭೊಮಿ ಮತ್ತು ಆಕಾಶಗಳಿಗೆ ಆಧಾರಭೂತನಾಗಿದ್ದಾನೆ. (೫-೬೯-೧ ಮತ್ತು ೪) 
ಆಕಾಶದಲ್ಲಿ ಬಂಗಾರದ ಚೆಂಡು (ಸೂರ್ಯನು) ಪ್ರಕಾಶಿಸುವಂತೆ ಮಾಡಿದ್ದಾನೆ (೭-೮೭-೫). ಅನನು ಉದಕದಲ್ಲಿ 
ಅಗ್ನಿಯನ್ನೂ, ಆಕಾಶದಲ್ಲಿ ಸೂರ್ಯನನ್ನೂ, ಕಲ್ಲಿನಮೇಲೆ ಸೋಮವನ್ನೂ-ಇಟ್ಟದ್ದಾನೆ (೫-೮೫-೨). ಸೂರ್ಯನಿ. 
ಗೋಸ್ಟರ ಅಗಲವಾದ ದಾರಿಯನ್ನು ಮಾಡಿದ್ದಾನೆ. (೧-೨೪-೮; ೭-೮೭-೧) ವರುಣ, ಮಿತ್ರ ಮತ್ತು ಅರ್ಯಮರು 
ಸೂರ್ಯನಿಗೋಸ್ಕರ ದಾರಿಯನ್ನು ಬಿಡಿಸುತ್ತಾರೆ(೭-೬೦-೪). ಸೂರ್ಯನ ಅಶ್ವಗಳು ಓಡುವ ಸ್ಥಳಗಳಲ್ಲೆ ಲ್ಲಾ, ಮಿತ್ರ. 
ಮತ್ತು ವರುಣರ ಅಧಿಕಾರವು ಸ್ವಾನಿತವಾಗುತ್ತ ದೆ(೫-೬೨.೧). ಆಕಾಶದಲ್ಲಿ ಶಬ್ದಮಾಡುತ್ತಾ ಬೀಸುವ ಗಾಳಿಯೇ 
ವರುಣನ ಉಸಿರು (೭-೮೭-೨). 


ವರುಣನ ಅಪ್ಪಣೆಗಳಿಂದಲೇ (ವ್ರತಾನಿ), ಚಂದ್ರನು ರಾತ್ರಿಯನೇಳೆ ಪ್ರಕಾಶಿಸುತ್ತಾನೆ ಮತ್ತು ಅಂತ 
ರಿಕ್ಷದಲ್ಲಿ ಬಹಳ ಮೇಲೆ ಇರುವ ನಕ್ಷತ್ರಗಳು ರಾತ್ರಿ ಕಾಲದಲ್ಲಿ ಮಾತ್ರ ಕಾಣಿಸಿಕೊಂಡು ಹಗಲು ಮರೆಯಾಗುತ್ತವೆ. 
(೧-೨೪-೧೦). ವರುಣನು ರಾತ್ರಿಗಳನ್ನು ಆಲಂಗಿಸಿಕೊಳ್ಳುತ್ತಾನೆ (ಪರಿಷಸ್ವಜೆಲ) ; ತನ್ನ ಗೂಢವಾದ ಶಕ್ತಿ 
ಯಿಂದಲೇ, ಪ್ರಾತಃಕಾಲ ಅಥವಾ ಹೆಗಲು (ಉಸ್ರಾ£) ಆಗುವಂತೆ ಮಾಡುತ್ತಾರೆ. (೮-೪೧-೩) . ಇದರಿಂದ. 
ನರುಣನಿಗೂ ರಾತ್ರಿಗೂ ಇರುವ ಸಂಬಂಧವ್ರು ಅವನಿಗೂ ಹಗಲಿಗೂ ಇರುವುದಕ್ಕಿಂತ ಹೆಚ್ಚು ಸಮಾಸ. 
ವಾದುದೆಂದು ಸೂಚಿತವಾಗುವುದಿಲ್ಲ. ನಿಜವಾಗಿ ನೋಡಿದರೆ ವರುಣನ ಜೊತೆಯಲ್ಲಿ ಯಾವಾಗಲೂ ಇರುವವನು 
ಸೂರ್ಯನೇ ಹೊರತು, ರಾತ್ರಿ ಅಥವಾ ಚೆಂದ್ರರಲ್ಲ. ಒಬ್ಬ ನಲ್ಲಿ ವರುಣನೇ ಹಗಲಿನ ಬೆಳಕಿಗೂ ಮತ್ತು ರಾತ್ರಿಯ 
ಬೆಳಕಿಗೂ ನಿಯಾಮಕನು. ಆದರೆ ಸೂರ್ಯನು (ಮಿತ್ರನು) ಹೆಗಲಿನ ಬೆಳಕಿಗೆ ಮಾತ್ರ ನಿಯಾಮಕನು. 


ಬ್ರಾಹ್ಮೆಣಗಳಲ್ಲಿ, ವರುಣನಿಗೂ ರಾತ್ರಿಗೂ ಅಥವಾ ರಾತ್ರಿಯ ಕಾಲದ ಆಕಾಶಕ್ಕೂ ವಿಶೇಷ ಸಂಬಂಧೆ 
ಹೇಳಿದೆ. ಮಿತ್ರನು ಹಗಲನ್ನೂ, ವರುಣನು ರಾತ್ರಿಯನ್ನೂ ಸ್ಫಜಿಸಿದನು (ತೈ. ಸಂ. ೬-೪-೮-೩); ಹಗಲು 


536 ಸಾಯಣಭಾಸ್ಯಸಹಿತಾ 








ಗ್‌ pe 4 NT ಬ ಹ ಇ ಪಿ ಬಾಜ ಅಪಾ ಗ ಉ ಜಿ ಜಗಾ ಬುಡ, ಇ Ned ಸ ks ho ಜ್‌ ಹಚ Ne ಗನಿ ಗಿ ., ಗ po 





'ಮಿತ್ರನಿಗೂ ರಾತ್ರಿ ವರುಣನಿಗೂ ಸೇರಿದುದು (ತೈ. ಸಂ.೨-೧- ೭-೪) ಕತಸಕಬ್ರಾ ಹ್ಮಣದಲ್ಲಿ ಭೂಲೋಕವು 
ಮಿತ್ರನೆಂದೂ, ಸ ಸ್ವರ್ಗಲೋಕವು ವರುಣನೆಂದೂ ಸ ಸ್ಪಷ್ಟವಾಗಿ ಹೇಳಿದೆ. 


ಒಂದೊಂದು ಸ್ಸ ಛದಲ್ಲಿ ವರುಣನು ಹುತುಗಳನ್ನು ವಿಭಚಿಸಿದನೆಂದು ಹೇಳಿಜಿ.. ಅವನಿಗೆ ಹನ್ನೆ ರಡು 
ಕಿಂಗಳುಗಳೂ ತಿಳಿದಿವೆ (೧. -೨೫-೮); ಮಿತ್ರ ವರುಣ ಮತ್ತು ಅರ್ಯಮರು ಶರತ್ಕಾಲ, , ತಿಂಗಳು ಹೆಗಲು ಮತ್ತು 
“ರಾತ್ರಿಗಳನ್ನು ವಿಂಗಡಿಸಿದರು (೭-೬೬-೧೧). 


ಉದಕವನ್ನು ಕ್ರಮಹಡಿಸುವವನೂ ಅವನೇ ಎಂದು ಅನೇಕ ಕಡೆ ಹೇಳಿದೆ. ನದಿಗಳು ಹರಿಯು 
ವಂತೆ ಮಾಡಿದವನೂ ಅವನೇ; ಅವನ ಅಪ್ಪ ಣೆಮೇರೆಯೇ ಅವುಗಳು ಸತತವಾಗಿ ಪ ಗ್ರವಹಿಸುತ್ತ ವೆ (೨-೨೮-೪). 
ನದಿಗಳು ವೇಗವಾಗಿ ಸಮುದ್ರದೊಳಕ್ಕೆ ನೀರುತಂದು ಸುರಿಯುತ್ತಿದ್ದರ್ಕೂ ಅದನ್ನು ತುಂಬದಿರುವುದು ಅವನ ಹುದು 
ಗಿದ ಶಕ್ತಿಯಿಂದಲೇ (೫-೮೫-೬). ವರುಣ ಮತ್ತು ಮಿತ್ರರು ನದಿಗಳ ಒಡೆಯರು (೭-೬೪-೨). ವರುಣನು ಸಾಗರ 
ಗಳಿಗೆ ಒಡೆಯನೆಂಬುದು ಸಿದ್ಧವಾದ ಅಂಶವಾದರೂ, ಖುಗ್ವೇದದಲ್ಲಿ ಬರುವುದು ಬಹಳ ಅಪರೂಪ. 
ಪ್ರಾಯಶಃ, ಇದು ಬಹಳ ಅಮುಖ್ಯನೆಂಬುದೇ ಇದಕ್ಕೆ ಕಾರಣವಿರಬಹುದು. ಸಮದ್ರದ ನೀರಿನಲ್ಲಿ ಸೇರಿಹೋಗುವ ' 
ವರುಣನನ್ನು ಅಂತರಿಕ್ಷದಲ್ಲಿರುವ ಮರುತ್ತಗಳು, ಭೂಮಿಯಲ್ಲಿರುವ ಅಗ್ನಿ ಮತ್ತು ವಾತ್ಕಾವರಣದಲ್ಲಿರುವ ನಾಯಂ 
ಇವರಿಗೆ ಹೋಲಿಸಿದೆ (೧.೧೬೧-೧೪). ಏಳು ನದಿಗಳು, ಭೋರ್ಗರೆಯುತ್ತಿರುವ ಆಳವಾದ ಕಮರಿಯೆಂತಿರುವ, 
ವರುಣನ ಬಾಯೊಳಗೆ ಧುಮುಕುತ್ತವೆ (೮-೫೮-೧೨). ಎಂಬುದು ಸಾಗರಕ್ಕೇ ಅನ್ವಯಿಸಿರಬೇಕು. ವರುಣನು 
ಆಕಾಶದಂತೆ (ದ್ಯೌಃ) ಸಮುದ್ರದೊಳಕ್ಕೆ ಇಳಿಯುತ್ತಾನೆ (೭-೮೭-೬). ಸಾಧಾರಣವಾಗಿ, ವರುಣನಿಗೆ ಸಂಬಂಧ 
ಇರುವುದೆಲ್ಲಾ ವಾಯುಮಂಡಲದಲ್ಲಿ ಇರುವ ನೀರಿನೊಡನೆಯೇ. ಮರೆಮಾಡಿಕೊಂಡಿರುವ ಸಾಗರದಂತೆ, ವರುಣನು 
ಆಕಾಶಕ್ಕೆ ಏರುತ್ತಾನೆ (೮-೪೧-೮). ಮನುಷ್ಯರ ಸತ್ಯಾಸತ್ಯಗಳನ್ನು ನೋಡುತ್ತಾ, ಸಿಹಿಯಾಗಿ ತಿಳಿಯಾಗಿ ಹನಿ 
ಹನಿಯಾಗಿ ಕೆಳಕ್ಸೆ ಬೀಳುವ ನೀರಿನ ಮಧ್ಯದಲ್ಲಿ, ವರುಣನು ಸಂಚರಿಸುತ್ತಾನೆ (೪) ವರುಣನು ನೀರಿನ 
ಬಟ್ಟೆಯನ್ನೇ ಧರಿಸುತ್ತಾನೆ. (೯-೯೦-೨; ೮-೬೯-೧೧ ಮತ್ತು ೧೨ಕ್ಕೆ ಹೋಲಿಸಿ) ವೃಷ್ಟಿಗಾನಿ ಪ್ರಾರ್ಥಿಸಲ್ಪಡುವ 
ನೇವತೆಗಳಲ್ಲಿ ವರುಣ ಮತ್ತು ಮಿತ್ರರೇ ಪ್ರಮುಖರು. ನರ್ವತಗಳೆಲ್ಲಾ ಮೋಡಗಳಿಂದ ಆವೃತವಾಗಿರುವಾಗ, 
ಬುಡಮೇಲಾದ (ಮೋಡದಿಂದ) ಬಾನೆಯಿಂದ, ಸ್ವರ್ಗ, ಭೂಮಿ ಮತ್ತು ಆಕಾಶಗಳಿಗೆ ಶೀರ್ಗ ಕು, ಭೂಮಿಯ 
ನ್ನೆಲ್ಲಾ ತೇವವಾಗಿ ಮಾಡುವವನು ವರುಣನು, (೫-೮೫-೩ ಮತ್ತು ೪). ಮಿತ್ರ ಮತ್ತು ವರುಣರ ಹತ್ತಿರ, 
ಕ್ಷೀರಪ್ರದವಾದ ಗೋವುಗಳು ಮತ್ತು ಜೇನುತುಪ್ಪದ ನದಿಗಳು ಇವೆ: (೫-೬೯-೨). ಮಳೆಯಿಂದ ಯುಕ್ತವಾದ 
ಕಾಶ ಮತ್ತು ಪ್ರವಹಿಸುತ್ತಿರುವ ನದಿಗಳೂ ಇನೆ (೫-೬೮-೫) ಹುಲ್ಲುಗಾವಲುಗಳನ್ನು ಫೃತದಿಂದ (ಮೆಳೆ 
ಯಿಂದ) ಲೂ ಮತ್ತು ಇತರ ಪ್ರದೇಶಗಳನ್ನು ಮಧುವಿನಿಂದಲೂ ನೆನೆಯಿಸುತ್ತಾರೆ (೩-೬೨-೧೬). ಅನರು. ಆಕಾ 
ಶದಿಂದ ಮಳೆ.ಮತ್ತು ದಣಿವಾರಿಸುವ ಪದಾರ್ಥಗಳನ್ನು ಕಳುಹಿಸುತ್ತಾರೆ (೭-೬೪-೨). ಸ್ವರ್ಗೀಯೋದಕದ 
ಮಳೆಯು ಅವರಿಂದಲೇ ಬರುತ್ತದೆ (೮-೨೫-೬). ಒಂದು ಇಡೀ ಸೂಕ್ತವೇ ಅವರ ಮಳೆಗರೆಯುವ ಶಕ್ತಿಯನ್ನು 
ಸ್ತುತಿಸುತ್ತದೆ (೫-೬೩) ಅಂತರಿಕ್ಷದ ಮತ್ತು ಸ್ವರ್ಗದ ದೇವತೆಗಳ ಪಟ್ಟಗಳೆರಡರಲ್ಲಿಯೂ ವೆರುಣನ ಹೆಸರು 
ಬಂದಿರುವುದಕ್ಕೆ, ಅವನಿಗೆ ನೀರು ಮತ್ತು ಮಳೆಯೊಡನಿರುವ ಸಿಕಟಿಸಂಬಂಥವೇ ಕಾರಣವಿರಬೇಕು, ಬ್ರಾಹ್ಮಣ 
ಗಳಲ್ಲಿ ಮಿತ್ರಾನರುಣರೂ ಮಳೆಯ ದೇವತೆಗಳು. ಅಥರ್ವವೇದದಲ್ಲಿ ವರುಣನಿಗೆ ಸಂರಾಜತ್ತ ಹೇಳಿಲ್ಲ; ; ಅದಕ್ಕೆ 
ನೀರಿನಮೇಲಿರುವ ಅಧಿಕಾರಮಾತ್ರ ಹಾಗೆಯೇ ಉಳಿದಿದೆ. ಸೋಮನಿಗೆ ಫರ್ವತಡೊಡನೆ ಬಾಂಧೆವೃವಿರುವಂತೆ | 
ವರುಣನಿಗೆ ನೀರನ ಬಾಂಧವ್ಯ (ಅ. ವೇ. ಲ. -೧೫-೧೨). ಅವನ ಬಂಗಾರದ ಮನೆಯು ನೀರಿನಲ್ಲಿದೆ (ಅ. ವೇ. 


ಖುಗ್ಗೇದಸಂಹಿತಾ 8 











ಲ PR ಎ ಇ ಆ ಹ ರೋ RON 
ಗ yy TE ಗಾ ಎ ET ಇ 





೭.೮೩-೧). ಅವನು ನೀರಿಗೆಲ್ಲಾ ಒಡೆಯನು ; ಅವನು ಮತ್ತು ಮಿತ್ರರು ಮಳೆಯ ಒಡೆಯರು (ಅ. ವೇ. 
೫.೨೪.೪ ಮತ್ತು ೫). ಯಜುರ್ವೇದದಲ್ಲಿ ಅವನು ಮಳೆಯ ಶಿಶುವೆಂದ್ಕೂ ತಾಯಿಯಂತಿರುವ ನೀರಿನಲ್ಲಿ ಮನೆ 
ಮಾಡಿಕೊಂಡಿರುವನೆಂದೂ (ವಾ. ಸಂ..೧೦-೭) ಹೇಳಿದೆ. ನೀರುಗಳು ವರುಣನ ಪತ್ನಿಯರು (ತೈ. ಸೆಂ. 
೫-೫-೪.೧) ಮಿತ್ರ ಮತ್ತು ವರುಣರು ನೀರಿಗೆ ನಾಯಕರು (ತೈ. ಸಂ. ೬೪-೩-೨), 


ವರುಣನ ಶಾಸನಗಳು ಚೆನ್ನಾಗಿ ಸ್ಥಾನಿತವಾಗಿವೆಯೆಂದು ಪದೇಪದೇ ಹೇಳಲ್ಪಟ್ಟಿದೆ. ಈ ಕಾರಣ 
ದಿಂದಲೇ ಅವನಿಗೆ ಧೃತವ್ರತ ಎಂದು ಹೆಸರು, ಮಿತ್ರಾವರುಣರಿಗಿಬ್ಬರಿಗೂ ಈ ವಿಶೇಷಣವು ಸಂದಿದೆ. ದೇವತೆ 
ಗಳೇ ವರುಣನ (೮-೪೧-೭), ಅಥವಾ ವರುಣ ಮಿತ್ರ ಮತ್ತು ಅರ್ಯಮರ ಅಪ್ಪಣೆಗಳನ್ನು ಪಾಲಿಸುತ್ತಾರೆ, 
ಅನಾದಿದೇವತೆಗಳೂ ಕೂಡ ಅವರ ಧೃತವ್ರತಗಳನ್ನು ಮೀರಲಾರರು (೫-೬೯-೪; ೫-೬೩-೭ನ್ನು ಹೋಲಿಸಿ) 
ಮಿತ್ರವರುಣರು ನಿಯಮ (ಯತ) ಮತ್ತು ಬೆಳಕಿಗೆ ನಿಯಾಮಕರು. ಈ ಶಾಸನಗಳ ಬಲದಿಂದಲೇ ಅವರು 
ನಿಯಮಗಳಿಗೆ ಬೆಂಬಲಕೊಡಲು 'ಸಾಧ್ಯವಾಗಿದೆ (೧-೨೩ ೫). - ಈ ಗುಣವು ವಿಶೇಷವಾಗಿ ಇವರಿಬ್ಬರಲ್ಲಿ 
ಒಂದೊಂದು ವೇಳೆ ಆದಿತ್ಯರಲ್ಲಿ ಅಥವಾ ಇತರ ಸಾಧಾರಣದೇವಕೆಗಳಲ್ಲಿ ಕಂಡುಬರುತ್ತದೆ. ಅವರು (ಖುತ) 
ಸತ್ಯ ಮತ್ತು ನ್ಯಾಯನನ್ನು ಅಭಿವೃದ್ಧಿಗೊಳಿಸುವವರು (೧-೨-೮). ವರುಣ ಅಥವಾ ಆದಿತ್ಯರು ಥಿಯಮಗಳ 
ರಕ್ಷಕರು (ಯತಸ್ಯಗೋಪಾಃ) ಎಂದು ಕರೆಯಲ್ಪಟ್ಟ ದಾರೆ. ಅಗ್ನಿ, ಸೋಮರಿಗೂ ಇದು ಅನ್ವಯಿಸಿದೆ. ಖುತಾ 
ವನ್‌ (ನಿಯಮಗಳನ್ನು ಪಾಲಿಸುವವನು ಎಂಬ ವಿಶೇಷಣವು ಸಾಧಾರಣವಾಗಿ ಅಗ್ಕಿಯ ವಿಷಯದಲ್ಲಿ ಪ್ರಯೋ 
ಗಿಸಿದೆ. ಮಿತ್ರಾವರುಣರಿಗೂ ಅನೇಕ ವೇಳೆ ಇದು ಪ್ರಯೋಗಿಸಿರುವುದು ಕಂಡುಬರುತ್ತದೆ. 


ವರುಣನ ಶಕ್ತಿಯು ಅಗಾಧವಾದುದು ; ಹಾರುವ ಪಕ್ಷಿಗಳಾಗಲೀ, ಹರಿಯುವ ನದಿಗಳಾಗಲೀ ಅವನ 
ರಾಜ್ಯದ ಗಡಿ ಮೇಕೆಯನ್ನು ಸೇರಲಾರವು; ಅವನ ಶಕ್ತಿಯನ್ನು ಮೀರಲಾರವು ; ಅನನ ಕೋಪವನ್ನು ತಡೆಯ 
ಲಾರವು (೧-೨೪೬). ಮಿತ್ರವರುಣರ ಸೀಮೆಯನ್ನು ಆಕಾಶ ಮತ್ತು ನದಿಗಳೂ ಕೂಡ ತಲುಪಿಲ್ಲ. 
(೧-೧೫೧-೯). ಸಮಸ್ತವೂ ವರುಣನಲ್ಲಿಯೇ ಅಡಗಿನೆ ; ಎಲ್ಲಾ ಪ್ರಾಣಿಗಳ ವಸತಿಗಳೂ ಅನನಲ್ಲಿಯೇ ಇನೆ 
(೮-೪೧ ಮತ್ತು ೭) ಮೂರು ಸ್ವರ್ಗಲೋಕಗಳೂ ಮತ್ತು ಮೂರು ಭೂಲೋಕಗಳೂ ಅವನಲ್ಲಿಯೇ ನಿಹಿತವಾ 
ಗಿವೆ (೭-೮೭-೫). ವರುಣನು ಸರ್ವಜ್ಞನು. ಆಕಾಶದಲ್ಲಿ ಪಕ್ಷಿಗಳ ಹಾರಾಟ ಸಮುದ್ರದಲ್ಲಿ ನಾವೆಗಳ 
ಸಂಚಾರ ದೂರಗಾಮಿಿಯಾದ ವಾಯುನಿನಗತಿ, ಇವೆಲ್ಲವೂ ಅವನಿಗೆ ತಿಳಿದಿದೆ; ಹಿಂದೆ ಕಳೆದುಹೋದ ಅಥವಾ 
ಮುಂದೆ ಬರುವ ಎಲ್ಲ ಪದಾರ್ಥಗಳನ್ನೂ ಅವನು ನೋಡುತ್ತಾನೆ (೧-೨೫-೭,೯,೧೧) ಮನುಷ್ಯರ ಸತ್ಯಾಸತ್ಯಗಳ 
ಸಾಕ್ಷಿಯಾಗಿದಾನೆ (೭-೪೯.೩) ಅವನಿಲ್ಲದೆ ಪ್ರಾಣಿಗಳು ಕಣ್ಣುರೆಪ್ಪೆ ಕೂಡ ಮಿಟುಕಿಸಲಾರವು (೨-೨೮-೬) ಮನು 
ಸ್ಯನ ನಿಮೇಷಗಳ ಸಂಖ್ಯೆಯು ಅವನಿಗೆ ಗೊತ್ತು ; ಪ್ರತಿಯೊಬ್ಬ ಮನುಷ್ಯನು ಮಾಡುವ ಕಾರ್ಯಗಳು ಯೋಚನೆ 
ಗಳು, ಉಪಾಯಗಳು 'ಎಲ್ಲವೂ ವರುಣನಿಗೆ ತಿಳಿಯುತ್ತದೆ (ಅ. ವೇ. ೪-೧೬-೨ ಮತ್ತು ೫). ಸ್ವರ್ಗ ಮತ್ತು 
ಭೂಲೋಕಗಳಲ್ಲಿ ಮತ್ತು ಅವುಗಳಿಂದಾಜಿ ಇರುವುದೆಲ್ಲವನ್ನೂ ಅನನು ಗ್ರಹಿಸಬಲ್ಲನು ; ಆಕಾಶದಾಜಿ ಎಷ್ಟೇ 
ದೂರ ಓಡಿಹೋದರೂ, ಯಾರೂ ವರುಣನ ದೃಷ್ಟಿಪಥವನ್ನು ಬಿಟ್ಟು ಹೋಗಲಾಗುವುದಿಲ್ಲ (ಅ. ವೇ. ೪-೧೬-೪ 
ಮತ್ತು ೫). ಈ ಸರ್ವಜ್ಞತ್ನವು ವರುಣನ ವೈಯಕ್ತಿಕ ಗುಣವೆಂಬುವುದಕ್ಕೆ ಈ ವಿಷಯದಲ್ಲಿ ಅಗ್ನಿಯನ್ನು 
ಇವನಿಗೆ ಹೋಲಿಸಿರುವುದೇ ಆಧಾರ. | - 


ಯ ನೀತಿನಿಯಾಮಕನಾಗಿ, ವರುಣನು ಇತರ ಎಲ್ಲಾ ದೇವತೆಗಳಿಗಿಂತ ಬಹಳ ಉತ್ತಮ ದರ್ಜೆಯಲ್ಲಿ 


ದಾನೆ. ಪಾಪವೆಂದರೆ ಅವನಿಗೆ ಬಹಳ ಕೋಸಬರುತ್ತಜೆ; ಅವನ ನಿಯಮಗಳನ್ನು ಲ್ಲಂ ಭಸಿದರೊ ಕೋಪ. 
69 


538 ಸಾಯಣಭಾಷ್ಯಸಹಿತಾ 


N ಕ 
he ಇ ಇಟ್‌ ನ ಫಾ ಕಗಗ ಸ್ಯ ಸಾ“ ಗ ಾಾತ್‌ಗಾಟ ಕಾಫ್‌ ಷಾ 








ಇವೆರಡಕ್ಕೂ ಅವನು ಬಹಳ ಕ್ರೂರ ಶಿಕ್ಷೆಯನ್ನು ವಿಧಿಶುತ್ತಾನೆ (೭-೮೬-೩ ಮತ್ತು ೪) ಪಾಪಿಗಳನ್ನು ಬಂಧಿಸುವ 
ಪಾಶವು ಅನೇಕ ಕಡೆ ಉಕ್ತವಾಗಿದೆ (೧-೨೪.೧೫; ೧-೨೫-೧೧; ೬-೭೪-೪; ೧೦-೮೫-೨೪) ಏಳು ಅಥವಾ 
ಮೂರು ಪದರೆವಾಗಿ ಹಾಕಲ್ಪಟ್ಟು, ಆ ಪಾಶವು ಅನೃತವಾದಿಯನ್ನು ಬಂಧಿಸುತ್ತದೆ; ಸತ್ಯವಾದಿಯನ್ನು ಬಿಟ್ಟು 
ಬಿಡುತ್ತದೆ (ಅ. ವೇ. ೪-೧೬-೬) ಅನೇಕ ಶೈಂಖಲೆಗಳನ್ಸಿಟ್ಟು ಕೊಂಡು, ಮಿತ್ರ ಮತ್ತು ವರುಣಯೆ ಅನ್ರೃತನಿಕೊ। 
ಧಳರಾಗಿದಾರೆ (೭-೬೫-೩) ಇಂದ್ರಸಹಚರಿತನಾದ ವರುಣನು ಹಗ್ಗವಲ್ಲದ ಬಂಧೆನಗಳಿಂದ ಕಬ್ಟಿತ್ತಾನೆ 
(೭-೮೪-೨) ಎಂದು ಒಂದು ಸ್ಥಳದಲ್ಲಿ ಹೇಳಿದೆ. ಇಡಿ ವೇದದಲ್ಲಿ ಒಂದೇ ಒಂದು ಕಡೆ, ಈ " ಪಾಶ ಮೆ: 
ಪದ ಅಗ್ನಿದೇವತಾಕ ಮಂತ್ರದಲ್ಲಿ ಬಂದಿದೆ; ಅದೂ ಅನನ ಭಕ್ತರನ್ನು ಬಂಧಿಸಿರುವ ಸಾಶವನ್ನು ಬಿಡಿಕು 
ಇಂದು ಪ್ರಾರ್ಥಿಸುವ ಸಂದರ್ಭದಲ್ಲಿ. ಆದ್ದರಿಂದ ಈ 'ಪಾಶಬಂಧನ ಮತ್ತು ನೋಚನ ಕಾರ್ಯಗಳು ವರುಣ 
ನವೇ. ಕೆಲನರು ಈ ಪಾಶ ಮತ್ತು ಅದರಿಂದ ಬಂಧೆನನೆಂಬುದು ನೀರನ್ನು ಅಡ್ಡಗಟ್ಟು ವುದಕ್ಕೆ ಸಂಬಂದಧಿಸಿದು 
ಜೆಂತಲೂ, ಮತ್ತೆ ಕೆಲವರು ರಾತ್ರಿ ಸಂಬಂಥನಾದ ಬಂಧೆನಗಳೆಂದೂ ಅಭಿಪ್ರಾಯಪಡುತ್ತಾರೆ. ಆದಕ್ಕೆ ನೈತಿಕ 
ವಾಗಿ ಪತಿತರನ್ನು ಬಂಧಿಸುವ ಕಟ್ಟುಗಳು ಎಂದು ವ್ಯಂಗ್ಯವಾಗಿ ಹೇಳಿಡೆಯೆನ್ನಬಹುದು. ಮಿತ್ರನಿಂದ ಕೂಡಿದ 
ವರುಣನು ಅನೃತವನ್ನು ಓಡಿಸುವವನು, ದ್ವೇಸಿಸುವವನು ಮೆತ್ತು ಶಿಕ್ಷಿಸುವವನು. (೧-೧೫೨.೧ ; ಪಿ-೬೦-೫, 
೭-೬೬-೧೩). ಅವರು ತಮ್ಮ ಪೂಜೆಯ ವಿಷಯದಲ್ಲಿ ತಾತ್ಸಾರದಿಂದಿರುವವರನ್ನು ಶಿಕ್ಷಿಸುತ್ತಾರೆ (೧-೧೨೨-೯). 
ಆದಕೆ ವರುಣನು ಪಶ್ಚಾತ್ತಾಪಪಡುವವರನ್ನು ಮನ್ಸಿಸುತ್ತಾನೆ; ಹೆಗ್ಗದಂತೆ ಬಿಚ್ಚುತ್ತಾನೆ. ಮತ್ತು ಪಾಪ ಪರಿಹಾರೆ 
ಮಾಡುತ್ತಾನೆ (೨-೨೮-೫ ; ೫-೮೫-೭ ಮತ್ತು ೮) ಸ್ವತಃ ಮಾಡಿದ ಪಾಪದಿಂದ ಮಾತ್ರವಲ್ಲ ಅವನ ಪೂರ್ವಿಕರು 
ಮಾಡಿದ ಪಾಸದಿಂದಲೂ, ಮನುಷ್ಯನನ್ನು ಬಿಡುಗಡೆ ಮಾಡುತ್ತಾನೆ (೭-೮೬-೫). ತನ್ನಿಂದ ವಿಧಿಸಲ್ಪಟ್ಟ 
ನಿಯೆಮಗಳನ್ನೇ ಪ್ರತಿನಿತ್ಯವೂ ಉಲ್ಲಂಘಿಸಿ, ಅನಂತರ ನಶ್ಲಾತ್ತಾಸಸಡುವವರನ್ನೂ ಉಳಿಸಿಕೊಡುತ್ತಾಕೆ 
(೧-೨೫-೧); ಮತ್ತು ತನ್ನ ಆಜ್ಞೆಗಳನ್ನು ವಿಸ್ಮೃತಿಯಿಂದ ಉಲ್ಲಂಘಿಸಿದವರಲ್ಲಿ ಕನಿಕರ ತೋರಿಸುತ್ತಾನೆ 
(೭-೮೯-೫). ಪ್ರಾಪಂಚಿಕ ಸದಾರ್ಥಗಳಿಗಾಗಿ ಪ್ರಾರ್ಥನೆಯಿಲ್ಲದ ಇತರ ದೇವತಾಕವಾದ ಸ್ಮುತಿಯೇ ಇಲ್ಲನೆನ್ನ 
ಬಹುದು; ಅದೇರೀತಿ ಅಪರಾಧೆಕ್ಷಮಾಪ್ರಾರ್ಥನೆಯಿಲ್ಲದ ನರುಣದೇವತಾಕವಾದ ಮಂತ್ರವೇ ಇಲ್ಲ. 


ವರುಣನಲ್ಲಿ ನೂರುಗಟ್ಟಿಲೆ, ಸಾವಿರಗಟ್ಟಿಲೆ ಔಷಧಿಗಳು ಇವೆ; ಅವನು ಮೃತ್ಯುವನ್ನು ದೂರೆ ಮಾಡು 

ತ್ತಾನೆ ಮತ್ತು ಪಾಪವನ್ನೂ ಹರಿಹಾರಮಾಡುತ್ತಾನೆ (೧-೨೫-೯). ಅನನು ಪ್ರಾಣಾನಹಾರ ಮಾಡಬಲ್ಲನು ; 

ಜೀವದಾನವನ್ನೂ ವತಾಡಬಲ್ಲನು (೧-೨೪-೧೧; ೧-೨೫-೧೨; ೭.೮೮-೪; ೭೮೯-೧). ನಿತ್ಯತ್ವವನ್ನು ರಕ್ಷಣೆ 

ಮಾಡುವುದರಲ್ಲಿ ಬಹಳ ಕುಶಲನು (೮-೪೨-೨, ಯೋಗ್ಯರಾದವರು ಅನಂದವಾಗಿ ರಾಜ್ಯವಾಳುತ್ತಿರುವ ಇಬ್ಬರು 
ರಾಜರನ್ನು-- ವರುಣ ಮತ್ತು ಯಮರನ್ನು-- ಆಮುಷ್ಮಿಕಲೋಕದಲ್ಲಿ ನೋಡೆಬಯಸುತ್ತಾರೆ (೧೦-೧೪-೭). 


ಅವನ ಸ್ವರ್ಗಲೋಕದ ವಾಸಗೃಹದಲ್ಲಿ ಅವನೊಡನೆ, ಅವನ ಅರಾಧಕರು ವ್ಯವಹರಿಸುತ್ತಾರೆ. 
ಮಾನಸಿಕ ಚಕ್ಷುಸ್ಸಿನಿಂದ ಅವನನ್ನು ನೋಡುತ್ತಾಕೆ (೫-೨೫-೧೮ ; ೭-೮೮-೨). ಅಂತಹೆನಕೊಡನೆ ವರುಣನು. 
ಸರಿಸಮಾನರಂಕೆ ವರ್ತಿಸುತ್ತಾನೆ (೭-೮೮-೪-೬). 


ವರುಣನ ನಿಜವಾದ ಸ್ಥಾನವೇನು, ಅವನ ಸ್ವಭಾನನೇನು ಎಂಬುದನ್ನು ತಿಳಿಯೋಣ. ಈವರೆಗೆ 
ತಿಳಿದಿರುವುದರಿಂದ ಇಷ್ಟು ಥಿಶ್ಚಿತವಾಗುತ್ತದೆ. ವರುಣನೂ ಮಿತ್ರನೂ ಸೂರ್ಯನಿಗೆ ಸಂಬಂಧಿಸಿದವರು... ವರು 
ಇನು ಮಿತ್ರನಿಗಿಂತ ಹೆಚ್ಚಾಗಿ ಸಂಬಂಧ ನಡೆದಿದಾನೆ. ವರುಣನಿಗೆ ಹೋಲಿಸಿದಕ್ಕೆ ಮಿತ್ರನಿಗೆ ವ್ಯಕ್ತಿತ್ವವೇ 
ಇಲ್ಲದಂಶಾಗುವುದು. ಮಿತ್ರನು ಸೌರವ್ಯೂಹಕ್ಕೆ ಸೇರಿದ ದೇವತಾಗ್ರಹೆ. ವರುಣನು ಪ್ರಕೃತಿಯ ಬೇರೆ ಒಂದಂಶ 





ಖುಗ್ಗೇದಸಂಹಿತಾ 589 


ಗಾಟ್‌ ಗ ಗಳ ve 




















Ne ಗೋರಲ ಒಗಾ್‌ಗಿಳ್‌ಯಾಗ I ಜಾ (ಇ ಸ ಲ 1 





ನನ್ನು ಪ್ರತಿಬಿಂಬಿಸಬೇಕು. ವರುಣ ಪದಕ್ಕೆ ಮೂಲಭೂತವಾದ ವ್ಯ ಧಾತುವಿಗೆ ಆವರಿಸು ಎಂದರ್ಥೆ ಅದ 
ರಿಂದ ವರುಣ ಎಂದರೆ ಆವರಿಸುವವನು ಅಥವಾ ಆವರಿಸುವುದು ಎಂದರ್ಥವಾಗುತ್ತದೆ. ಅದ್ದರಿಂದ ವರುಣ 
ಎಂಬುದರಿಂದ ಪರಿದೃಶ್ಯಮಾನವಾದ ಆಕಾಶದ ಗುಮ್ಮಟವನ್ನು ತೆಗೆದುಕೊಳ್ಳ ಬಹುದು. ವರುಣ ಪದದಿಂದ ಈ 
ವಸ್ತುವನ್ನು ತೆಗೆದುಕೊಂಡರೆ ವರುಣನಿಂದ ಕೃತವಾದ ಕಾರ್ಯಗಳೆಲ್ಲಕ್ಕೂ ಅವಕಾಶವಿರುತ್ತದೆ. ಸೂರ್ಯನಿಗಿಂತ 
ಬಹಳ ವಿಸ್ತಾರವಾದ ದೊಡ್ಡ ಪದಾರ್ಥ. ಸೂರ್ಯನಿಗೂ ವರುಣನಿಗೂ ನಿಕಟ ಬಾಂಧೆವ್ಯವಿದೆ; ಆಕಾಶವಿಲ್ಲದೇ 
ಸೂರ್ಯಮಂಡಲವನ್ನು ಚಿಂತಿಸುವ ಹಾಗೆಯೇ ಇಲ್ಲ; ಸೂರ್ಯನು ವರುಣನ ಕಣ್ಣು; ಪ್ರ ಕಣ್ಣು (ಸೂರ್ಯನು) 
ಪ್ರಪಂಚದಲ್ಲಿ ನಡೆಯುವುದೆಲ್ಲವನ್ನೂ ವರುಣನಿಗೆ ತಿಳಿಸುತ್ತದೆ; ವರುಣನು ದೂರದೃಷ್ಟಿ ಯುಳ್ಳ ವನು ; ಹೆಗಲು 
ಮತ್ತು ರಾತ್ರಿ ವೇಳೆಗಳೆರಡರಲ್ಲಿಯೂ ಪ್ರಪಂಚವು ವರುಣನ ಲಕ್ಷ್ಯದಲ್ಲಿರುತ್ತಡಿ; ಇತ್ಯಾದಿಗಳೆಲ್ಲವೂ ಹೊಂದು 
ಶ್ರವೆ. ಅಲ್ಲದೆ. ಇನ್ನ್ಟ್ಯಾವನಾದರೂ, ಆಕಾಶದಷ್ಟು ಸುಲಭವಾಗಿ ಸಂರಾಜತ್ವವನ್ನು ಪಡೆಯಲು ಸಾಧ್ಯವಿಲ್ಲ; 


ಏಕೆಂದರೆ, ಸೂರ್ಯನೇ ಮೊದಲಾದ ತೇಜೋರಾಶಿಗಳಿಗೆಲ್ಲ ಆಶ್ರಯವಾಗಿ ಭೂಮಿಗೆ ಬಹಳ ದೂರದಲ್ಲಿ, ಮೇಲು 


ಗಡೆ ಇರುವ ಆಕಾಶವು, ಅಹರ್ನಿಶಿಯೂ ಚರಾಚರ ವಸ್ತುಗಳನ್ನು ಲಕ್ಷದಲ್ಲಿಟ್ಟು ಕೊಂಡು, ಅನುಲಂಘೆನೀಯ 
ವಾದ ಶಾಸನಕರ್ತೃವಾದ ದೇವತೆ ಎಂದು ಊಹಿಸುವುದು ಕಷ್ಟವಾಗಲಾರದು. 


ಮಿತ್ರ. 


ಮಿತ್ರ ನತ್ತು ವರುಣರ ಸಾಹಚರ್ಯವು ಬಹೆಳ ಹೆಚ್ಚಾಗಿರುವುದರಿಂದ ಮಿತ್ರನೊಬ್ಬನೇ ಜೀವತೆಯಾಗಿ 
ಉಳ್ಳ ಸೂಕ್ತ ಒಂದೇ ಒಂದು ಖಗ್ರೇದದಲ್ಲಿ (೩-೫೯) ಇದೆ. ಅಲ್ಲಿಯೂ ಆ ದೇವತೆಯ ಸ್ತುತಿಭಾಗೆವು ಬಹೆಳ 
ಅಸ್ಪಷ್ಟ ; ಆದರೆ ಮೊದಲ ಒಂದು ಮಂತ್ರದಲ್ಲಿ ಮಾತ್ರ ಮಿತ್ರನ ವೈತಿಷ್ಟ್ಯವೊಂದು ಉಕ್ತವಾಗಿದೆ. ಶಬ್ದಮಾ 
ಡುತ್ತಾ (ಬ್ರುವಾಣಃ), ಮನುಷ್ಯರನ್ನೈಲ್ಲಾ ಒಟ್ಟಾಗಿ ಸೇರಿಸಿ (ಯಾತಯತಿ), ಉಳತ್ತಿರುವವನ್ನು ಅಥಿವಿಂಿಷನಾಗಿ 


ನೋಡುತ್ತಾನೆ. ಈ ಅಸಿಮಿಷಾ ಎಂಬುದು 'ಮಿತ್ರಾವರುಣರಿಬ್ಬರಿಗೂ (೭-೬೦-೬) ಹೇಳಿದೆ. 


ಮತ್ತೊಂದೆಡೆಯಲ್ಲಿಯೂ ಇದೇ ಪದಗಳು (ಶಬ್ದಮಾಡುತ್ತಾ ಮನುಷ್ಯರನ್ನು ಒಟ್ಟಾಗಿ ಸೇರಿಸುತ್ತಾನೆ) 
ಮಿತ್ರನಿಗೆ ಹೇಳಲ್ಪಟ್ವವೆ (೭-೩೬-೨) ಅಲ್ಲೇ ವರುಣನನ್ನು ಮಹಾಬಲಿಸ್ಕ್ಮ ನೂ, ನಿರವದ್ಯನೂ ಆದ ಮಾರ್ಗದರ್ಶ 
ಕನೆಂದು ಕರೆದಿದೆ. ಮತ್ತೊಂದೆಡೆಯಲ್ಲಿ (೫-೮೨-೯) ಸೂರ್ಯದೇವತೆಯಾದ ಸವಿತೃವು ಎಲ್ಲಾ ಪ್ರಾಣಿಗೆಳೂ ತನ್ನ 
ಮಾತನ್ನು ಕೇಳುವಂತೆ ಮಾಡುತ್ತಾನೆ. ಮತ್ತು ಅವರನ್ನು ಒತ್ತಾಯಪಡಿಸುತ್ತಾನೆ ಎಂದಿರುವುದನ್ನು ನೋಡಿ 
ದರಿ, ಮಿತ್ರನು ಸೂರ್ಯದೇೇವತೆಗಳ ಗುಂಪಿಗೇ ಸೇರಿದವನೆಂದು ಊಹಿಸಬಹುದು. ಮಿತ್ರದೇವತಾಕವಾದ ಸೂಕ್ತದ 
ಐದನೆಯ ಮಂತ್ರದಲ್ಲಿ ಮನುಷ್ಯರನ್ನೆ ಲ್ಲಾ ಒಟ್ಟಾಗಿ ಸೇರಿಸುವ ಮಹನೀಯನಾದ ಆದಿತ್ಯನೆಂದು ಮಿತ್ರನನ್ನು 
ಕರೆದಿದೆ... ಈ (ಯಾತಯಜ್ಞ ನ) ಮನುಷ್ಯರನ್ನು ಒಬ್ಬಾಗಿ ಕಲೆ ಹಾಕುವುದು ಎಂಬುದು ಖಗ್ರೇದ 
ದಲ್ಲಿ ಇನ್ನು ಮೂರೇ ಸ್ಥಳಗಳಲ್ಲಿದೆ. (೫-೭೨-೨) ರಲ್ಲಿ ಅದು ಮಿತ್ರಾವರುಣರಿಗೂ, (೧-೧೩೬-೩) ರಲ್ಲಿ ಮಿತ್ರ, 
ವರುಣ, ಅರ್ಯಮರಿಗೂ ಮೂರನೆಯದಾದ (೮-೯೧-೧೨) ರಲ್ಲಿ ಅಗ್ನಿಗೂ ಹೇಳಿದೆ. ಕಡೆಯದರಲ್ಲಿ ಅಗ್ನಿಯನ್ನು 
ನಿತ್ರನಂತೆ ಮನುಷ್ಯರನ್ನು ಒಟ್ಟಾಗಿ ಸೇರಿಸುವವನು ಎಂಬುದಾಗಿ ಮಿತ್ರನಿಗೆ ಹೋಲಿಸಿಡೆ, ಆದ್ದರಿಂದ ಈ 


ವಿಶೇಷಣವು ಮಿತ್ರನಿಗೇ ಸಲ್ಲತಕ್ಕುದು. ಅದೇ ಸೂಕ್ತದ ಸ್ರಕಾರ ಮಿತ್ರನು "ಸ್ವರ್ಗ ಮತ್ತು ಭೂಮಿಗಳಿಗೆ 
ಆಧಾರನಾಗಿದಾನೆ; ಮನುಷ್ಯರ ಐದು ಪಂಗಡಗಳು ಅವನಿಗೆ ವಿಧೇಯರಾಗಿದಾರೆ; ಇತರ ದೇವತೆಗಳಿಗೆಲ್ಲಾ 


ಜೀವನಾಧಾರನಾಗಿದಾನೆ. ಒಂದು ಕಜೆ ಅವರಿಂದ ವಿಹಿತವಾದ ವಿಧಿಗಳ ದೃಷ್ಟಿಯಿಂದ ಸವಿತೃ ಮತ್ತು 
ಮಿತ್ರರು ಒಂದೇ (೫-೮೧-೪) ಎಂದೂ ಮತ್ತೊಂದು ಕಡೆ (ವಾ. ೪.೩) ಮಿತ್ರನ ನಿಯಮಗಳನ್ನನುಸರಸಿಯೇ 


540. | ಸಾಯಣಭಾನ್ಯಸಹುತಾ 








Ne NL, ದ ಯು ಸ ಯ ಗ ತಾ 


ವಿಷ್ಣುವು ಮಾರು ಹೆಜ್ಜೆಗಳನ್ನು ಇಟ್ಟನೆಂದೂ ಇದೆ. ಇನೆರೆಡರಿಂದ ಮಿತ್ರನು ಸೂರ್ಯ ಪಥನನ್ನು ಸರಿನಡಿನು 
ಶ್ತಾನೆ ಎಂದು ಹೇಳಬಹುದು. ಉಸಃಕಾಲಕ್ಕೆ ಮುಂಜಿ ಸ್ಥಾನಿತನಾದ ಅಗ್ನಿಯು ಮಿತ್ರನನ್ನು ತಾನೇ, ತನೆ 
ಗೋಸ್ಕರ, ಉತ್ಪತ್ತಿ ಮಾಡುತ್ತಾನೆ (೧೦-೮-೪) ; ದೀಸಪ್ಮನಾದ ಅಗ್ನಿಯೇ ಮಿತ್ರನು (೩-೫-೪); ಆಗ್ನಿಯು ಜನಿ 
ತನಾದಾಗ ವರುಣನು; ದೀಪ್ರನಾದಾಗ ಮಿತ್ರನು (೫-೩-೧). ಸೂರ್ಯೋದಯದ ಮಿತ್ರನಿಗೂ ಸಾಯಂಕಾಲದ 
ವರುಣನಿಗೂ ವ್ಯತ್ಯಾಸವಿದೆ (ಆ. ವೇ. ೧೩-೩-೧೭) ; ರಾತ್ರಿಯಲ್ಲಿ ವರುಣನಿಂದ ಆಚ್ಛಾದಿತವಾದುದನ್ನು ಅನಾ 
ವರಣ ಮಾಡಬೇಕೆಂದು ಮಿತ್ರನು ಪ್ರಾರ್ಥಿತನಾಗಿದಾನೆ (ಅ. ವೇ. ೯-೩-೧೮). ಬ್ರಾಹ್ಮಣಗಳಲ್ಲಿ ವರುಣನನ್ನು 
ರಾತ್ರಿಯ ದೇವಶೆಯೆಂದೂ, ಮಿತ್ರನನ್ನು ಹೆಗಲಿನ ದೇವತೆಯೆಂದೂ ಹೇಳಿರುವುದನ್ನು ಈ ವಾಕ್ಯಗಳು ಸಮರ್ಥಿ 
ಸುತ್ತವೆ. ಇದೇ ಅಭಿಪ್ರಾಯವು ಯಾಗಗಳ ವಿವರಣೆಯಲ್ಲಿಯೂ ವ್ಯಕ್ತವಾಗಿದೆ. ಅಲ್ಲಿ ಮಿತ್ರನಿಗೆ ಶ್ರೀತ 
ವರ್ಣದ. ಪಶುವನ್ಮೂ, ವರುಣನಿಗೆ ಕೃಷ್ಣವರ್ಣದ ಸಶುವನ್ನೂ ಬಲಿಕೊಡಬೇಕೆಂದು ವಿಧಿಸಿದೆ (ತೈ. ಸಂ. 
೨-೧-೭-೪ ; ೨೧-೯-೧ ಮೈ. ಸಂ. ೨.೫-೭) ಆದುದರಿಂದ ಮಿತ್ರನು ಸೂರ್ಯದೇವತೆಯೆಂದೇ ಹೇಳಬಹುದು. 


ನೈ ವಾಗಿಲ್ಲ. ಈ ಪದವನ್ನು ಸ್ನೇಹಿತ ಎಂಬರ್ಥದಲ್ಲಿ ಅನೇಕ ಸ್ಥಳಗಳಲ್ಲಿ 
ಪ್ರಯೋಗಿಸಿದೆ. ಪ್ರಾಯಶಃ ಸೂರ್ಯದೇವತೆಯು ಮನುಷ್ಯರಿಗೆ ನಾನಾ ವಿಥೆದಲ್ಲಿ. ಉಪಕಾರಿ ಎಂಬಂಶವು ಈ 
ಮಿತ್ರನಿಂದ ಅಭಿವ್ಯಕ್ತವಾಗಿದೆ. | 


ಈ ಪದದ ನಿಶ್ಪತ್ತಿಯೂ ಸ್ಪಷ್ಟ 


ಸೂರ್ಯ. 


ಜುಗ್ಗೇದದಲ್ಲಿ ಹತ್ತು ಸೂಕ್ತಗಳು ಸೂರ್ಯನನ್ನು ಸ್ತುತಿಸುತ್ತೆವೆ. ಎಷ್ಟುಸಲ ಈಪದ ಪ್ರಯೋಗವಿಜಿ 
ಯೆಂಬುದನ್ನೂ, ದೇವತೆಯನ್ನು ಸೂಚಿಸುತ್ತದೆಯೋ, ಅಥವಾ ಸೂರ್ಯಬಿಂಬವನ್ನು ಸೂಚಿಸುತ್ತದೆಯೋ ಎಂಬು 
ದನ್ನೂ ನಿರ್ಧರವಾಗಿ ಹೇಳಲಾಗುವುದಿಲ್ಲ. ಸೂರ್ಯನಷ್ಟು ಇಂದ್ರಿಯ ಗೋಚರವಾದ ದೇವತೆ ಯಾವುದೂ ಇಲ್ಲ. 
ಆಕಾಶದಲ್ಲಿರುವ ಸೂರ್ಯನ ಬೆಳಕೇ ಅಗ್ನಿಯಮುಖ (೧೦-೭-೩). ಸೂರ್ಯನ ನೇತ್ರವು ಅನೇಕ ಕಡೆ ಉಕ್ತವಾ 
ಗಿದೆ (೫-೪೦-೮ ಇತ್ಯಾದಿ), ಅದರೆ ಅವನೇ, ಮಿತ್ರ ಮತ್ತು ವರುಣರ (೭-೬೬-೧೦) ಮತ್ತು ಅಗ್ನಿಯ 
ಕಣ್ಣೆಂದೂ ಕರೆಯಲ್ಪಟ್ಟ ದ್ದಾನೆ (೧-೧೧೫-೧) ; ಒಂದು ಸಲ. ಉಷೋದೇವತೆಯು ಜೇವತೆಗಳಿಗೆಲ್ಲಾ ಕಣ್ಣನ್ನು 
ತರುತ್ತದೆ (೭-೭೭-೩) ಸೂರ್ಯನಿಗೂ. ನೇತ್ರೇಂದಿಯಕ್ಕೂ ನಿಕಟ ಬಾಂಧೆನ್ಯವಿದೆ. ಮೃತನಾದ ಮನುಷ್ಯನ 
ನೇತ್ರೆಂದ್ರಿಯವು ಸೂರ್ಯನನ್ನು ಸೇರುತ್ತದೆ ಎಂದು ಹೇಳಿದೆ (೧೦-೧೬-೩; ೧೦-೯೦-೩ ಮತ್ತು ೧೦-೧೫೮-೩೪ 
ಗಳನ್ನು ಹೋಲಿಸಿ.) ಸೂರ್ಯನು ನೇತ್ರೇಂದ್ರಿಯಗಳಿಗೆಲ್ಲಾ ಒಡೆಯ (ಅ. ವೆ. ೫-೨೪೯); ಪ್ರಾಣಿಗಳೆಲ್ಲರಿಗೂ 
ಕಣ್ಣಾಗಿ ಅಕಾಶ, ಭೂಮಿ, ನೀರು ಇವುಗಳಿಗೆಲ್ಲಾ ಆಚೆ ನೋಡುತ್ತಾನೆ (ಅ. ವೇ. ೧೩-೧೪-೫). ಅವನು 
ದೂರದರ್ಶಿ (೭-೩೫-೮ ; ೧೦-೩೭-೧) ; ಸರ್ವದರ್ಶಿ (೧-೫೦-೨) ; ಎಲ್ಲ ಪ್ರಪಂಚದ ಗೊಢಚಾರಿ (೪.೧೩-೩) ; 
ಜಂಗಮ ಪ್ರಪಂಚವನ್ನೂ ಮಾನವರು ಮಾಡುವ ಒಳ್ಳೆಯ ಮತ್ತು ಕೆಟ್ಟಿ ಕೆಲಸಗಳನ್ನೂ ನೋಡುತ್ತಾನೆ 
(೧-೫೦-೭; ೬-೫೧-೨ ; ೭-೬೦-೨; ೭-೬೧-೧; ೭-೬೩-೧೪). ಸೂರ್ಯನಿಂದ ಎಚ್ಚರಿಸಲ್ಪಟ್ಟು, ಮನುಷ್ಯರು 
ತಮ್ಮ ಕೆಲಸಕಾರ್ಯಗಳನ್ನು ಮಾಡುತ್ತಾರೆ (೭-೬೩-೪). ಎಲ್ಲಾ ಮನುಷ್ಯರಿಗೂ ಸೇರಿದವನು ಅವರನ್ನು . ಎಚ್ಚ 
ರಿಸುಕ್ತೂ ಉದಯಿಸುತ್ತಾನೆ. (೭-೬೩-3೩) ಚರಾಚರ ವಸ್ತುಗಳಿಗೆಲ್ಲಾ ಅನನೇ ಅತ್ಮ, ಅವನೇ ರಕ್ಷಕ 
(೧-೧೧೫-೧; ೭-೬೦-೨) ಅವನ ರಥಕ್ಕೆ ಒಂದೇ ಕುದುರೆ (೭-೬೩-೨), ಅಥವಾ ಅಸಂಖ್ಯಾತ ಅಶ್ವಗಳು 
(೧-೧೧೫-೩ ; ೧೦-೩೭-೩ ; ೧೦-೪೯-೭), ಅಥವಾ ಹೆಣ್ಣು ಕುದುರೆಗಳು (೫-9೯-೫), ಅಥವಾ ಏಳು. ಕುದುರೆ 
ಗಳು (೫-೪೫-೯), ಅಥವಾ ಏಳು ಹೆಣ್ಣು. ಕುದುರೆಗಳು (ಹೆರಿತಃ ಎಂಬವು) (೧-೫೦-೮ ಮತ್ತು ೯; ೭-೬೦-೩), 
ಅಥವಾ ಏಳು ಶೀಘ್ರೆಗಾಮಿಗಳಾದ. ಹೆಣ್ಣು ಕುದುರೆಗಳು (೪-೧೩-೩). | 


WN ಖುಗ್ರೇದಸಂಹಿತಾ | | 547. 


ನ ಕತ ದ PS ಎ ಎ ಹ್‌ ನ್ನು ಗ A ಸ” ld ಗಾ ಆ ಗತಿ ಗ್‌ ರಾ 








me. 


ವರುಣನು ಸೂರ್ಯನಿಗೋಸ್ಕರ: ಅವನ ಪಥನನ್ನು ಸಿದ್ಧ ಪಡಿಸುತ್ತಾ ೆ (೧-೨೪- ೮; ೭-೮೭-೧), 
ಅಥವಾ ಮಿತ್ರ, ವರುಣ ಮತ್ತು ಅರ್ಯ ಮರೆಂಬ ಆದಿತ್ಯರು ಸಿದ್ಧ ಪಡಿಸುತ್ತಾ ರ (೭- ೬೦-೪). ಪೂಷಣನು ಅವನೆ 
ದೂತನು (೬- ೫೮-೩). ಉಷಃಕಾಲ ಅಥವಾ ಉಪ8ಕಾಲಗಳು ಸೂರ್ಯ, ಅಗ್ನಿ ಮತ್ತು ಯಾಗಗಳನ್ನು ಅನಾವೆ 
ರಣ ಮಾಡುತ್ತಾರೆ ಅಥವಾ ಉತ್ಪತ್ತಿ ಮಾಡುತ್ತಾರೆ ಅಥವಾ (೭-೮೦-೨; ೭.-೭೮- -೩). ಉಸೋದೇವಿಯ ನುಡಿ 
ಲಿನಿಂದ ಪ್ರಕಾಶಿಸುತ್ತಾ, ಹೊರಡೊರಹುತ್ತಾ ನೆ (೭-೬೩. ೩), ಬೀರೆ ಒಂದು ರೃಷ್ಟಿ ಯಿದ ಉಷೋದೇವಿಯು 
ಸೂರ್ಯನ ಪತ್ನಿ (೭-೭೫ ೫). | 

ಸೂರ್ಯನಿಗೆ ಅವನ ತಾಯಿಯ ಕಡೆಯಿತಿಂದ (೧೦-೧೨ ೧-೧೯೧-೯; ಆ೮- ೯೦- ೧೧) ಆದಿತ್ಯ (ಅದ್ದಿ 
ತಿಯ ಮಗ) ಅಥವಾ ಆದಿತೇಯ (೧೦-೮೮-೧೧) ಎಂದು ಹೆಸರು. ಆದರೆ ಇವನೂ ಅದಿತ್ಯರೂ ಭಿನ್ನರು 
(ಆ.೩೫-೧೩,೧೫).  ದ್ಯುದೇವಕೆಯು ಅವನ ಜನಕನು (೧೦- NR ಅವನು ದೇವತೆಗಳಿಂದ ಜನಿಸಿದವನು. 
ಸಾಗರದಲ್ಲಿ ಅಡಗಿದ್ದ ಅವನನ್ನು ದೇವತೆಗಳು ಮೇಲಕ್ಕೆ ಎತ್ತಿದರು (೧೦- ೭೨- -ಲಿ. ಅಗ್ನಿ ಯ ರೊಪಾಂತರವಾಗಿ 
ದೇವತೆಗಳು ಅವನನ್ನು ಆಕಾಶದಲ್ಲಿ ಇಟ್ಟ ರು (೧೦-೮೮-೧೧). ಇವನು ನಿರಾಡ್ರೂ ಪದ ಪುರುಷನ ನೇತ್ರದಿಂಡೆ 
ಉದ್ಭವಿಸಿದನೆಂದು (೧೦-೯೦- ೩) ೪ ಒಂದು. ಮತ. ದಿವಾಕರನು (ಸೂರ್ಯನು) ವೃತ ನಿಂದ ಉದ್ಭವಿಸಿದನು (ಅ. ಬೀ. 
೪-೧೦-೫). 

ನಾನಾ ದೇವತೆಗಳು ಪ್ರತ್ಯೇಕ ಪ್ರತ್ಯೇಕವಾಗಿ ಸೂರ್ಯನ ಉತ್ಪತ್ತಿಗೆ ಕಾರಣರೆಂದು ಹೇಳಿದೆ. ಇಂದ್ರನು 
ಅವನನ್ನು ಜನಿಸುವಂತೆ ಮಾಡಿ (೨-೧೨-೪), ಆಕಾಶಕ್ಕೆ ಏರಿಸಿ, ಅಲ್ಲಿ ಪ್ರಕಾಶಿಸುವಂತೆ ಮಾಡಿದನು (೩-೪೪-೨; 
೮ೆ-೭೮.೭). ಇಂದ್ರ-ವಿಸ್ಣುವು ಅವನ ಜನಕರು (೮-೯೯-೪). ಬೆಳಕಿರಿಂದೊಡಗೂಡಿದ ಸೂರ್ಯನನ್ನು ಇಂದ್ರ- 
ಸೋಮರು ಬೆಳೆಸಿದರು (೬-೭೨-೨); ಮಿತ್ರಾವರುಣಿರು ಅವನನ್ನು ಆಕಾಶದಲ್ಲಿ ಸ್ಥಾಪಿಸಿದರು (೪-೧೩-೨; 
೫-೬೩-೪ ಮತ್ತು ೭). ಇಂದ್ರ ವರುಣರು ಅವನನ್ನು ಆಕಾಶಕ್ಕೆ ಏರಿಸಿದರು (೬-೮೨-೩). ಸೂರ್ಯನಲ್ಲಿ 
ಬೆಳಕು ಸೋಮನಿಂದ ನಿಹಿತವಾಯಿತು (೬-೪೪.೨೩ ; ೯-೯೭-೪೧) ; ಸೋಮನಿಂದಲೇ ಸೂರೈನು ಜನಿಸಿದನು 
(೯-೯೬-೫ ; ೯-೧೧೦-೫) ; ಸೋಮದೇವತೆಯೇ ಸೂರ್ಯನು ಪ್ರಕಾಶಿಸುವಂತೆ ಮಾಡಿದನು (೯-೬೩-೭) ಅಥವಾ 
ಆಕಾಶದಲ್ಲಿ ಮೇಲೆ ಇರುವಂತೆ ಮಾಡಿದನು (೯-೧೦೭-೭). ಸೂರ್ಯನ ಕಾಂತಿಯನ್ನು ಬಹಳ ಮೇಲೆ ಸ್ಲಾಪಿ 
ಸಿದ್ದೂ (೧೦-೩-೨) ಮತ್ತು ಆಕಾಶಕ್ಕೆ ಏರುವಂತೆ ಮಾಡಿದುದೂ (೧೦-೧೫೬-೪) ಅಗ್ನಿಯೇ.  ಸೃಷ್ಟಿಕರ್ಕ್ಸ್ಯ 
ವಾದ: ಧಾತೃವೇ ಸೂರ್ಯಚಂದ್ರರಿಬ್ಬರನ್ನೂ ರೂಪುಗೊಳಿಸಿದುದು (೧೦-೧೯೦-೩). ಅಂಗಿರಸರ ಯಾಗ ಕರ್ಮ 
ಗಳಿಂದ ಸೂರ್ಯನು ಆಕಾಶವನ್ನು ಏರಲು ಸಾಧ್ಯವಾಯಿತು (೧೦-೬೨-೩). ಸೂರ್ಯನ ಜನ್ಮಸಂಬಂಧವಾದ ಈ 
ವಾಕ್ಯಗಳಲ್ಲೆಲ್ಲಾ, ಕಾಂತಿಯುಕ್ತವಾದ ಸೂರ್ಯಮಂಡಲನೇ ಸೂಚಿತವಾದಂತಿದೆ. | 

ಅನೇಕ ವಾಕ್ಯಗಳಲ್ಲಿ ಸೂರ್ಯನು ಅಂತರಾಳದಲ್ಲಿ ಹಾರಾಡುತ್ತಿರುವ ಪಕ್ಷಿಯೆಂದು ಭಾವಿಸಲ್ಪಟ್ಟಿ ದಾನೆ. 
ಅವನು ಒಂದು ಪಕ್ಷಿ (೧೦.೧೭೭-೧ ಮತ್ತು ೨), ಪುಷ್ಪವಾದ ಒಂದು ಪಕ್ಷಿ (೫-೪೭-೩) ; ಸೂರ್ಯನು ಹಾರುತ್ತಾಷೆ 
(೧-೧೯೧-೯) ; ಹಾರುತ್ತಿರುವ ಗಿಡುಗನಿಗೆ ಹೋಲಿಸಿದೆ (೭-೬೩-೫); ಗಿಡುಗನೆಂದೇ ಕರೆದಿದೆ (೫-೪೫೯), 
ಒಂದು ಕಡೆ ಅವನನ್ನು ವೃಷಭ ವತ್ತು ಪಕ್ಷಿ ಎಂತಲೂ (೫-೪೭.೩) ಇನ್ನೊಂದು ಕಡೆ ಬಣ್ಣ ಬಣ್ಣದ ಚುಕ್ಕೆಗ 
ಳುಳ್ಳ ವೃಷಭ (೧೦-೧೮೯-೧ ; ೫-೪೭-೩ನ್ನು ಹೋಲಿಸಿ) ಎಂತಲೂ, ಪಕ್ಷಿ ಎಂತಲ್ಯೂ ಕರೆಯಲ್ಪಟ್ಟಿ ದಾನೆ. 
ಉಷೋದೇನಿಯಿಂದ ಆನೀತವಾದ್ಯ ಶ್ವೇತನರ್ಣದ ಮತ್ತು ಉಜ್ವಲವಾದ ಅಶ್ವವೆಂದೊಂದು ಕಡೆ (೭-೭೭-೩), 
| ಸೂರ್ಯನ ಸಪ್ತ್ವಾ ಶ್ಚಗಳು ಅವನ ರಶ್ಮಿಗಳು (೮-೬೧-೧೬), ಏಕೆಂದರೆ ಈ ರಶ್ಮಿ ಗಲು ಅವನನ್ನು ಒಯ್ದು (ವಹಂತಿ) 
ತರುತ್ತವೆ. ಅವನ ಏಳು ಹೆಣ್ಣು ಕುದುರೆಗೆಳು ಅನನ ರಥದ ಪುತ್ರಿ ಯರು ರು (೧- -೫೦- ೪). ಇ 


$೩2 |  ಸಾಯಣಭಾಷ್ಯಸಹಿತಾ 


{ 
NN ಲರ 





ನ್ಯ 


ಒಂದೊಂದು ಸಲ ಸೂರ್ಯನು ಜಡ ಸದಾರ್ಥವೆಂದೂ ಪರಿಗಜಿತನಾಗಿದಾನೆ. ಅವನು ಆಕಾಶದಲ್ಲಿರುವ 
ಒಂದು ರಶ್ತ (೭೬೬೩-೪; ೬.೫೧- ೧ನ್ನು ಹೋಲಿಸಿ) ; ಆಕಾಶ ಮಧ್ಯೆದಲ್ಲಿ ಕೆತ್ತಿ ರುವ ನಾನಾ ವರ್ಣದ ಶಿಲೆ 
"03. -೪೭-೩; ಶೆತ. ಬ್ರಾ. ೬-೧-೨- ೩ನ್ನು ಹೋಲಿಸಿ) ಅವನು ಒಂದು ಹೊಳೆಯುತ್ತಿರುವ ಆಯುಧೆ ; ಅದನ್ನು 
ಮಿತ್ರಾವರುಣರು ಮಳೆ ನೋಡಗಳಿಂದ. ಮರೆ ವಣಾಡುತ್ತಾರೆ (೫-೬೩. ೪), ಆವನು ಮಿತ್ರಾನರುಣರ ಪವಿ 
ಎಂಬ ಆಯುಧೆ (೫-೬೨.೨), ಅಥವಾ ಅವರಿಬ್ಬರಿಂದ ಆಕಾಶದಲ್ಲಿ ನಿಹಿತವಾದ, ಉಜ್ವಲವಾದ ರಥ (೫-೬೩- ೭) 
ಸೂರ್ಯನೇ ಒಂದು ಚಕ್ರ (೧-೧೭೫-೫ ; ೪-೩೦-೪). ಸೂರ್ಯನ ಚಕ್ರವು ಅನೇಕ ಕಡೆ (೪-೨೮-೨; ೫-೨೯-೧೦) 
ಉಕ್ತವಾಗಿದೆ. | 


ಸೂರ್ಯನು ಪ್ರ ಕಾಶಿಸುವುದು ಪ್ರಸಂಚಕ್ಕೋಸ್ಫರ (೭.೬೩. ೧); ಮನುಷ್ಯರು ಮತ್ತು ದೇವತೆಗಳಿ 
ಗೋಸ್ಟ ರ (೧-೫೦-೫) ತನ್ನ ಕಾಂತಿಯಿಂದ ಕತ್ತಲನ್ನು ಓಡಿಸುತ್ತಾನೆ (೧೦- -೩೭-೪) ಚರ್ಮದಂತೆ ತಮಸ್ಸನ್ನು 
'ಸುರುಳಿಸುತ್ತಿ ಬಿಡುತ್ತಾನೆ (೭-೬೩-೧). ಚರ್ಮವೊಂದನ್ನು ಎಸೆಯುವಂತ್ಕೆ ಅವನ ಕಾಂತಿಯು ತಮಸ್ಸನ್ನು 
ನಿರಿನೊಳಕ್ಕೆ ಎಸೆಯುತ್ತದೆ. (೪-೧೩-೪) ಅಂಥೆಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನೂ ಮಾಟಿಗಾತಿಯರನ್ನೂ 
ಜಯಿಸುತ್ತಾನೆ (೧-೧೯೧-೮ ಮತ್ತು ೯ ; ೭-೧೦೪-೨೪ ನ್ನು ಹೋಲಿಸಿ). ಸೂರ್ಯನ ಪ್ರ ಪ್ರಚಂಡವಾದೆ ತಾಸದ 
ವಿಷಯವಾದ ಉಕ್ತಿಗಳು: ಎರಡು ಮೂರು ಮಾತ್ರ (೭-೭೪-೧೯ ; ; ೯-೧೦೭-೨೦). ಸುಗ್ನೇದದಲ್ಲ ಸೂರ್ಯನು ಕ್ರೂರ 
ಜೀವತೆಯಲ್ಲ, ಸೂರ್ಯನ ಈ ಅಂಶವು ಅಥರ್ನ ವೇದ ಮತ್ತು ಬ್ರಾ ್ರಹ್ಮಣಗಳಲ್ಲಿ ಸ್ಪ ಸಷ ಶೈ ವಾಗುತ್ತ ದೆ. 
ಸೂರ್ಯನು ದಿನಮಾನವನ್ನು ಗೊತ್ತುಮಾಡುತ್ತಾನೆ (೧-೫೦-೭) ಮತ್ತು ಜೀವದ ಅವಧಿಯನ್ನು ಹೆಚ್ಚಿ 
ಸುತ್ತಾರೆ (೮-೪೮-೭) ರೋಗರುಜಿನಗಳನ್ನೂ , ಕೆಟ್ಟ ಕನಸುಗಳನ್ನೂ ನಿವಾರಿಸುತ್ತಾನೆ. (೧೦-೩೭-೪). ಸೂರ್ಯೋ 
ದಯ ದರ್ಶ ನವೇ ಜೀವನದ ಗುರಿ (೪.೨೫೪ ; ೬-೫೨.೫). ಎಲ್ಲಾ ಪ್ರಾ ಣಿಗಳೂ ಸೂರ್ಯನನ್ನಾಶ್ರ ಶ್ರಯಿಸಿವೆ 
4(೧-೧೬೪- ೧೪). ಮತ್ತು ಆಕಾಶವೂ ಅನನನ್ನೇ ಆಶ್ರಯಿಸಿದೆ (೧೦-೮೫-೧). ಅವನಿಗೆ ಸರ್ವಕರ್ತನೆಂದೂ 
(ವಿಶ್ವಕರ್ಮ) ಹೆಸರು (೧೦-೧೭೦-೪). ಅವನ ಮಹತ್ವದಿಂದ, ಅವನು ದೇವತೆಗಳ ಪ್ರರೋಹಿತನಾಗಿದಾನೆ. 
(೮-೯೦-೧೨). ಉದಯಕಾಲದಲ್ಲಿ, ಮಿತ್ರಾ ವರುಣರು ಮತ್ತಿತರ ದೇವತೆಗಳಿಗೆ, ತಾವು ಪಾಪರಹಿತರೆಂದು ಹೇಳ 
ಬೇಕೆಂದ, ಮನುಷ್ಯರು ಸೂರ್ಯನನ್ನು ಪ್ರಾರ್ಥಿಸುತ್ತಾರೆ (೭-೬೦-೧ ; ೭-೬೨-೨). ಉದಿಸಿದ ಮೇಲೆ ವೃತ್ರನನ್ನು 
ವಧಿಸುವ ಇಂದ್ರನ ಹೆತ್ತಿರ ಹೋಗುತ್ತಾನೆ ಮತ್ತು ಇಂದ್ರನೊಡನೆ ಸ್ತುತಿಸಲ್ಪಟ್ಟಾಗ ಸೂರ್ಯನೇ ವೃತ್ರನನ್ನು 
ಕೊಲ್ಲುತ್ತಾನೆ ಎಂದೂ ಉಕ್ತವಾಗಿದೆ (೮.೮೨.೧, ೨ ಮತ್ತು ೪). 


ಸೂರ್ಯ ಸಂಬಂಧವಾದ ಇತಿಹಾಸವು ಒಂದೇ. ಇಂದ್ರನು ಅನನನ್ನು ಪಂಾಜಯಗೊಳಿಸಿ (೧೦-೪೩-೫). 
ಅವನ ರಥಚಕ್ರವನ್ನು ಕದ್ದನು (೧-೧೭೫.೪ ; ೪-೩೦-೪). ಪ್ರಾಯಶಃ ಇದ್ಳು ಚಂಡಮಾರುತದಿಂದಾಗುವ 
. ಸೂರ್ಯಮಂಡಲದ ತಿಕೋಧಾನಕ್ಕೆ ಅನ್ವಯಿಸಬಹುದು. 


ಸನಿತೃ 


ಹೆನ್ನೊ ಂದು ಸಂಪೂರ್ಣ ಸೂಕ್ತ ಗಳೂ, ಮಕ್ತೆ ಕೆಲವು ಸೂಕ್ತ ಗಳ ಭಾಗಗಳೂ ಸವಿತೃವನ್ನು ಸ್ತುತಿ 

ಸುತ್ತ ವೆ; ಸುಮಾರು. ೧೭೦ ಸಲ ಅವನೆ ಹೆಸರು ಬಂದಿದೆ. ಹೆನ್ನೊ ಂದರಲ್ಲಿ ಮೂರು ಸೂಕ್ತಗಳು ಮಾತ್ರ ಒಂದು 
, ಮತ್ತು ಹೆತ್ತ ನೆಯ ಮಂಡಲಗಳಲ್ಲಿಯೂ, ಉಳಿದವು ಬಾಕಿ ಮಂಡಲಗಳಲ್ಲಿಯೂ ಇನೆ. ಸವಿತೃವು ಬಹು. 
ಮಟ್ಟ ಗೆ ಸುವರ್ಣಮಯನಾದ ಡೀವಕೆ'; ಅವನಿಗೆ ಸೇರಿದವರ, ಅವನ ಸಲಕರಣೆಗಳೂ ಸುವರ್ಣಮಯರೆಂಡೇ 
ವರ್ಜಿತರಾಗಿದಾಕೆ. ಅವನ ಕಣ್ಣು ಬಂಗಾರದ್ದು (೧-೩೫-೮) ; ಕೈಗಳು ಬಂಗಾರದವು (೧-೩೫-೯ ಮತ್ತು ೧೦); 





ಖುಗ್ಗೇದಸಂಹಿತಾ | 543 


NN TN, 








ಬಂಗಾರದ ನಾಲಿಗೆ (೬-೭೧.೩) ಯುಳ್ಳವನು. ಈ ತರಹ ವರ್ಣನೆ ಸವಿತೃವಿನ ವೈಶಿಷ್ಟ್ಯ. ಅವನ ಕೈಗಳು 

ಬಂಗಾರೆದವು (೬.೩೧-೧ ಮತ್ತು ೫ ; ೭-೪೫.೨) ಅಗಲವಾದವು (೨-೩೮-೨) ಅಥಪಾ ಸುಂದರವಾದವು (೩-೩೩-೬) 
ಅವನದು ಸವಿನುಡಿ (೬-೭೧-೪) ಸುಂದರವಾದ ನಾಲಿಗೆ (೩-೫೪-೧೧); ಮತ್ತು ಒಂದೇ ಒಂದುಕಡೆ ಕಬ್ಬಿಣದ 
'ದವಣೆಗಳುಳ್ಳ ವನೆಂದಿದೆ (೬-೭೧-೪). ಅವನ ಕೇಶವು ಹಳದಿಯ ಬಣ್ಣ (೧೦-೧೩೯-೧) ; ಅಗ್ನಿ ಮತ್ತು ಇಂದ್ರರೆ 

'ಫೇಶವೂ ಇದೇ ವರ್ಣದ್ದು.. ಕಪಿಲ ವರ್ಣದ ಉಡುಪು (೪-೫೩-೨). ಸ್ಪರ್ಣ ದಂಡಯುಕ್ತವಾದ ಸ್ವರ್ಣರಥೆ | 
(೧-೩೫-೨ ಮತ್ತು ೫). ಈ ರಥವು, ಅವನಂತೆಯೇ (೫-೮೧-೨) ಅನೇಕ ಆಕಾರವುಳ್ಳ ದ್ದು (೧-೩೨೩). ಅನನ 

'ರಥಕ್ಕೆ ಎರಡು ತೇಜೋನಿಶಿಷ್ಟೆ ವಾದ ಅಶ್ವಗಳಿವೆ. ಅಥನಾ ಎರಡು ಅಥವಾ ಹೆಚ್ಚು ಸಂಖ್ಯೆಯ ಮಾಸಲುಬಣ್ಣ ದಾ 

“ಬಿಳಿಯ ಗೊರಸಿನ ಕುದುರೆಗಳು ರಥವನ್ನು ಎಳೆಯುತ್ತವೆ (೧-೩೫-೨ ಮತ್ತು ೫; ೭-೪೫-ಗ). ' 


| ಅಪಾರವಾದ ತೇಜಸ್ಸು ಸವಿತೃವಿನದು. ಅವನದು ಅಮಿತವಾದ ಸುವರ್ಣಕಾಂತಿ; ಇದು ಇತರ 
ವೇವತೆಗಳಿಗೆ ಸಲ್ಲುವುದು ಅಪರೂಪ (೩-೩೮-೮ 3 ೭-೩೮-೧). ಅವನು ಈ ಕಾಂತಿಯನ್ನು ಹೊರಕ್ಕೆ ಚಾಚುತ್ತಾನೆ 
ಆಥವಾ ಚಲ್ಲುತ್ತಾನೆ. ಇದರಿಂದ ವಾಯು ಮಂಡಲ, ಸ ಸ್ವರ್ಗ ಮತ್ತು ಭೂಮಿ ಪ್ರಪಂಚ, ಭೂವಿವರಗಳು 
ಮತ್ತು ಅಕಾಶ, ಎಲ್ಲವೂ ಪ್ರಕಾಶನಾಗುತ್ತವೆ (೧-೩೫-೭ ಮತ್ತು ೮; ೪-೧೪-೨; ೪.೫೩-೪ ; ೫-೮೧.೨) 
ವಿಗಂತದ ವರೆಗೂ ವ್ಯಾಪಿಸುವ ತನ್ನ ಬಲವಾದ ಬಂಗಾರದ ತೋಳುಗಳನ್ನು ಎತ್ತಿ, ಎಲ್ಲಾ ಪ್ರಾಣಿಗಳನ್ನೂ 
ಎಚ್ಚ ರಿಸುತ್ತಾನೆ ಮತ್ತು ಆಶೀರ್ವದಿಸುತ್ತಾನೆ (೨-೩೮-೨ ; ೪-೫೩೩ ಮತ್ತು ೪; ೬-೭೧೧ ಮತ್ತು ೫, 
ಕಿ ೪೫-೨). ಸನಿತೃವು ತೋಳುಗಳನ್ನೆ ಶ್ರುವಂತೆ ಇತರ ದೇವತೆಗಳು ಎಂದು ಹೋಲಿಸುವುದರಿಂದ, ಇದೂ 
ಒಂದು ಅನನ ವೈಯಕ್ತಿಕ ಗುಣವೆನ್ನ ಬಹುದು. ಅಗ್ನಿಯು ಸವಿತೃವಿನಂತೆ ಬಾಹುಗಳನ್ನು ಎತ್ತುತ್ತಾನೆ 
(೧- -೯೫-೭) ; ಸವಿತೃವು ತನ್ನ ತೋಳನ್ನು ಚಾಚುನಂತೆ, ಉಷಸ್ಸು ಬೆಳಕನ್ನು ಚಾಚುತ್ತಾಳೆ (೭-೭೯.೨), 
ಇದರೆಂತೆ ಸ್ತುತಿ ವಾಕ್ಯಗಳನ್ನು ಗಟ್ಟಿಯಾಗಿ ಉಚ್ಛರಿಸಬೇಕೆಂದು ಬೃಹಸ್ಸ ತಿಯೂ ಪಾ ್ರಿರ್ಥಿತನಾಗಿದಾನೆ 
{(೧-೧೯೦-೩)- ಅಧೋಮುಖವೂ ಮತ್ತು ಊರ್ಥ್ರ್ರೈಮುಖವೂ ಅದೆ ಪಥದಲ್ಲಿ ಸೆವಿತೈನು, ತನ್ನ 
ಬಂಗಾರದ ರಥದಲ್ಲಿ ಕುಳಿತ್ಕು ಎಲ್ಲಾ ಪ್ರಾಣಿಗಳನ್ನೂ ಅವಲೋಕಿಸುತ್ತಾ, ಹೋಗುತ್ತಾನೆ (೧-೩೫.೨ ಮತ್ತು ೩). 
ಉಷಃ ಕಾಲಕ್ಕೆ ಮುಂಜೈೆ ಅವನು ಅಶ ಶ್ರ ನೀದೇವತೆಗಳ ರಥವನ್ನು ಹೊರಡಿಸುತಾ ಇನೆ (೧- ೩೪-೧೦). ಉಷೋದೇನಿಯತಿ 
ಮಾರ್ಗವನ್ನ ನುಸರಿಸಿ, ತಾನೂ ಪ ಪ್ರಕಾಶಿಸುತ್ತಾನೆ. (೫-೮೧-೨). ಭೂಮಿಯ ಪ್ರದೇಶಗಳನ್ನು ಅಳೆದಿದಾನೆ ; 
ಸ್ವರ್ಗಲೋಕದ ಮೂರು ಪ್ರದೇಶಗಳಿಗೆ ಹೋಗುತ್ತಾನೆ ; ಸೂರ್ಯನ ರಶ್ಮಿಗಳೊಡನೆ ಸೇರಿಹೋಗುತ್ತಾನೆ. 
(೫-೮೧-೩ ಮತ್ತು ೪) ಜುಗ್ಬೇದದಲ್ಲಿ « ಸೂರ್ಯರಶ್ಮಿ” ಎಂಬ ಪದವು ಬರುವುದು ಒಂದೇಸಲ. ಅದು ಸನಿತೃವಿಗೆ 
ಸೇರಿದೆ. ಸೂರ್ಯರಶ್ಮಿಗಳಿಂದ ಪ್ರಕಾಶಿಸುತ್ತಾ, ಹರಿದ್ರಕೇಶನಾದ ಸವಿತೃವು ಪೊರ್ವದಿಕ್ಕಿ ನಿಂದ ತನ್ನ ಕಾಂತಿಯನ್ನು 
ಸತತವೂ ಬೀರುತ್ತಿರುತ್ತಾನೆ (೧೦-೧೩೯-೧). ಅವನು ವಾಯುಮಂಡೆಲನನ್ನೂ ಮೂರು ಆಕಾಶಗಳನ್ನೂ 
ಊರ್ವಿ ಲೋಕದ ಮೂರು ಬೆಳಗುತ್ತಿರುವ ಪ್ರದೇಶಗಳನ್ನೂ, ಮೂರು ಸಲ ಸುತ್ತಿ ಬರುತ್ತಾನೆ (೪-೫೩-೫). 
ಆಕಾಶದಲ್ಲಿರುವ ಅವನು ಅನುಸರಿಸುವ ಪುರಾತನ ಮಾರ್ಗಗಳು ಶುದ್ಧ ವಾಗಿವೆ. ಮತ್ತು ನಡೆಯೆಲು ಅನುಕೂಲ 
ವಾಗಿವೆ. ಇಲ್ಲೇ, ಅವನ ಆರಾಧಕರು ಅವನನ್ನೂ «« ರಕ್ಷಿಸು ” ಎಂದು ಅರಸುತ್ತಾರೆ (೧-೩೫-೧೧). « ಮೃತತ 
ಜೀವವನ್ನು ಸಜ್ಜೀವಗಳಿರುವ ಸ್ಥಳಕ್ಕೆ ಸೇರಿಸು' ಎಂದು ಅವನನ್ನು ಪ್ರಾರ್ಥಿಸುತ್ತಾರೆ (೧೦-೧೭೪). ಜೀವತಿ 
ಗಳಿಗೆ ಅಮರತ್ವವನ್ನೂ, ಮನುಸ್ಯರಿಗೆ ದೀರ್ಫಾಯುಸ್ಸೆನ್ನೂ ಕೊಡುವವನು ಅವನೇ (೪-೫೪-೨). ತಮ್ಮ. 
ಕರ್ಮಗಳ ಸಾಮರ್ಥ್ಯದಿಂದ ತನ್ನ ಮನೆಗೆ ಬಂದ ಖುಭುಗಳಿಗೆ ಅಮರತ್ವವನ್ನು ದಯಪಾಲಿಸಿದೆವನೂ ಅನನ 
(೧-೧೧೦-೨ ಮತ್ತು ೩). ಸೂರ್ಯನನ್ನು ಪ್ರಾರ್ಥಿಸುನಂತೆ ಸನಿತೃವನ್ನೂ, ದುಸ್ಪೆಸ್ಟೃಪರಿಹಾರಕ್ಟಾಗಿಯೂ (೫-೮೨-೪) 


ಥ್ವ 4 ಸಾಯಣಭಾಷ್ಯಸಹಿತಾ 


Pe 





PN Ne SR Sn ಬ ಪ ಬ ಬಾಯಿ 


ಮತ್ತು ಪಾನನಿ ನೋಚೆಫೆಗಾಗಿಯೂ(೪-೫೪-೩)ಪ್ರಾ ಿರ್ಥಿಸುತ್ತಾ ಕಿ. ಅವನು ದುರ್ಜೀವತೆಗಳನ್ನೂ, ಮಾಟಗಾರರನ್ನೊ 
ಓಡಿಸ ಸುತ್ತಾನೆ (೧- -೩ಿ೫- ೧೦; ೭-೩೮-೭). 


ಇತರ ಕೆಲವು ದೇವತೆಗಳಂತೆ ಇವನೂ ಅಸುರನು (೪-೫೩-೧). ಅನನು ಅನುಸರಿಸುವುದು ಗೊತ್ತಾದ 
ಕೆಲವು ನಿಯಮಗಳನ್ನ (೪-೫೩-೪ ; ೧೦,೩೪-೮ ; ೧೦-೧೩೯-೩). ನೀರು ಮತ್ತು ಗಾಳಿಗಳು ಅವನ ನಿಯಮ 
ಗೆಳಿಗೆ ಒಳಸಟ್ಟನೆ (೨-೩೮-೨೨), ಥೀರುಗಳಿಗೆ ಅನನೇ ದಾರಿ ತೋರಿಸುವವನು; ಅವನಿಂದ ತಳ್ಳಲ್ಲ ಟ್ಟು 
“ಆವು ವಿಸ್ತಾರವಾಗಿ ಪ್ರವೆಹಿಸುತ್ತನೆ (೩-೩೩-೬ ನಿರುಕ್ತ 3-೨೬ ನ್ನು ಹೋಲಿಸಿ), ಇತರ ದೇವತೆಗಳು. ಇವನ 
ಮೇಲ್ಪಂಕ್ತಿ ಯನ್ನ ನುಸರಿಸುತ್ತಾರೆ (೫-೮೧-೩). ಅವನ ಮನೋ ನಿರ್ಧಾರವನ್ನೂ ಮತ್ತು ಅನನ ಸ್ವಾತಂತ್ರ: ತ್ರ 
ವನ್ನೂ ಯಾರೂ ಪ್ರತಿಭಟಿಸಲಾರದು ; ಇಂದ್ರ, ವರುಣಿ, ಮಿತ್ರ, ಅರ್ಯಮ, ರುದ್ರ ಮೊದಲಾದವರೂ ಪ ಪೃತಿಭಟಸ 
ಲಾರರು (೨.೩೮.೩ ಮತ್ತು ೯; ೫-೮೩-೨). ವಸುಗಳ್ಳು ಅದಿತಿ, ವರುಣ, ಮಿತ್ರ ಮತ್ತು ಆರ್ಯಮೆಸು ಅವನ 
ಕೇರ್ತಿಯನ್ನು ಪ್ರಶಂಸಿಸುತ್ತಾರೆ (೭-೩೮-೩ ಮತ್ತು. ೪), ಪೂನಣ ಮತ್ತು ಸೂರ್ಯರಂತೆ, ಸವಿತೃವು ಚರಾಚರ : 
ವಸ್ತು ಗಳಿಗೆ ಒಡೆಯನು (೪-೫೩- ೬), ಸರ್ನರಿಂದ ಅನೇಕ್ಷಣೇಯವಾದ ವಸ್ತು ಗಳೆಲ್ಲವೂ ಅವನ ಅಧೀನ ; ಅವನೇ 
ಸ್ವರ್ಗ, ಭೂಮಿ ಮತ್ತು ಆಕಾಶಗಳಿಂದ ಶುಭಪ್ರ ದನಾಗುತ್ತಾ ನೆ (೧-ಶಿ೪-೩ ; ೨-೩೮-೧೧) ಎರಡುಸಲ, ಅಗ್ರಿ 
ಯಂತೆ (ಗ ಶ್ಯ). ಮನೆಗೆ ಸೇರಿದವನು. (ದಮೂನಕ) ಎಂತಲೂ (೧-೧೨೩-೩; ೬-೭೧-೪) ಕಕಿಯಲ್ಪ ಟ್ಟ 
ದ್ವಾನೆ. ಇತರ ದೇವತೆಗಳಂತೆ ಇನನೂ ಆಕಾಶಕ್ಕೆ ಆಧಾರಭೂತನು (೪-೫೩-೨ ; ೧೦-೧೪೯-೪). 5್ರಸಂಬೆ 
ಕ್ಕೆ ಲ್ಲಾಆಧಾರನು (೪-೫೪. ಲ), ಭೂಮಿಯನ್ನು ಕಟ್ಟು ಗಳಿಂದ ಬಂಧಿಸ್ಕಿ ಸ್ಥಿ ರವಾಗಿ ಇಟ್ಟಿ ದಾನೆ ಮತ್ತು "ಆಕುಕ 
ಸನ ಕೊಲೆ. ತೇರುಗಳಿಲ್ಲದ ಅಂತರಾಳದಲ್ಲಿ ನಲಿಸಿದಾನೆ (೧೦-೧೪೯-೦). 


ಅಗ್ನಿಗೆ ಮಾತ್ರ ಸಲ್ಲುವ (ಅಪಾಂನಪಾತ್‌) «« ನೀರಿನಿಂದಜನ್ಯವಾದುದು '' ಎಂಬ ವಿಶೇಷಣ 
ಒಂದು ಸಲನಾದರೂ ಸೆನಿತ್ಛಗೆ ಹೇಳಲ್ಪಟ್ಟಿದೆ (೧-೨೨-೬ ; ೧೦-೧೪೯-೨). ರಲ್ಲಿಯೂ ಸವಿತೃವಿಗೆ ಹೇಳಿರುವಂತೆ 
ಕಾಣುತ್ತದೆ. ಯಾಸ್ಕರು (ಕರುಕ್ತ ೧೦೩೨) ರಲ್ಲಿ, ಈ ಮೇಲೆ ಹೇಳಿದ (೧೦-೧೪೯-೨) ನೆಯ ಮಂತ್ರದ ಮೇಲೆ 
ಟಸ್ಪಣಿ ಬರೆಯುತ್ತಾ. ಮಳೆಗೆ ಕಾರಣನಾದುದರಿಂದ ಸವಿತೃವು ಮಧ್ಯ ಪ್ರದೇಶ ದೇವತೆ ಮತ್ತು ಆಕಾಶದಲ್ಲಿರುವ 
ಸೂರ್ಯನಿಗೂ (ಆದಿತ್ಯ) ಸವಿತೃ ಎಂಬಭಿಧಾನವಿರುವುದರಿಂದಲೂ, ಸವಿತೃವು ಈ ಮಧ್ಯ ಲೋಕದ ದೇವತೆಯೇ 
ಇರಬೇಕು ಎಂದು ಹೇಳಿದಾರೆ. ವೃಷ್ಟಿ ಕಾರಕನಾದುದರಿಂದಲೂ ವಾಯುಮಂಡಲದಲ್ಲಿಯೋ ಮಧ್ಯಲೊಃಕದಲ್ಲಿಯೋ 
(೧-೩೫-೧೧) ಸವಿತೃವಿನೆ ಪಥವಿರುವುದರಿಂದಲ್ಕೂ ನೈಘಂಟುಕ ಕಾಂಡದಲ್ಲಿ ಈ ಡೇವತೆಯ ಹೆಸರು ಸ್ವರ್ಗ 
ಮತ್ತು ಮಧ್ಯ ಲೋಕಗಳ ದೇವತೆಗಳ ಪಟ್ಟಿಯಲ್ಲಿದೆ. ಒಂದು ಸಲ ಸನಿತೃನನ್ನು ಪ್ರಜಾಸಶಿಯೆಂತಲೂ 
(೪-೫೩-೨) ಕರೆದಿದೆ. ಸೆತಪಥಬ್ರಾಹ್ಮಣದಲ್ಲಿ ಸವಿತೃ ಮತ್ತು ಪ್ರಜಾಪತಿ ಎರಡೂ ಒಂದೇ ದೇವತೆಯೆಂಬ ಅಭಿ 
ಪ್ರಾಯ ವ್ಯಕ್ತ ಸಡುತ್ತಡಿ (ಶೆ. ಬ್ರಾ. ೧೨-೩-೫-೧). ತೈತ್ತಿರೀಯ ಬ್ರಾಹ್ಮಣದಲ್ಲಿ (೧-೬-೪-೧) ಪ್ರಜಾಪತಿಯೇ 
'ಸವಿತೃವಾಗಿ ಪ್ರಾಣಿಗಳನ್ನು ಸೃಜಿಸಿದನೆಂದು ಹೇಳಿದೆ. "ೀವದಾನ ಮಾಡುವ ಶಕ್ತಿಗೆ ಅನನೊಬ್ಬನೇ ಅಧೀಶ್ವ 
ಕನು; ತನ್ನ ಚಲನೆಗಳಿಂದ (ಯಾಮಭಿಃ) ಪೂಷಣನಾಗುತ್ತಾ ನೆ. (೫-೮೨-೫). ಪೂಸಣನು ಜೀವದಾಯಕ 
` ಶಕ್ತಿಯುಕ್ತನಾಗಿ, ಸೋಸಕನ ಂತೆ, ಸರ್ವ ಪ್ರಾಣಿಗಳನ್ನೂ ಅನಲೋಕಿಸ ತ್ತಾ ಸಂಚರಿಸುತ್ತಾನೆ (೧೦-೧೩೯,೧). 
ಎರಡು ಮಂತ್ರಗಳಲ್ಲಿ (೩-೬೨-೯ ಮತ್ತು ೧೦) ಸವಿತೃ ಮತ್ತು ಪೂಸಣರಿಗೆ ಸಂಬಂಧವಿದೆಯೆಂದು ಹೇಳಿದೆ. 
'ಪೊದಲನೆಯದರಲ್ಲಿ ಸರ್ವ ಪ್ರಾ ಣಿಗಳನ್ನೂ. ನೋಡುವ ಪೂನಣನ ಕ ಕ ಪೆಯನ್ನು ಬೇಡಿದೆ; ಎರಡನೆಯದರಲ್ಲಿ 
ಸವಿತೃವಿನ ಸ್ಥಿಜಸ ಸನ್ನ, ಮಹಿಮೆಯನ್ನೂ ತಿಳಿಯಲಸಪೇಕ್ಷಿಸುವವರ, ಆರಾಧಿಸುವನರ ಮನೋನ್ಯಾಪಾರಗಳೆಲ್ಲವೂ 
| ಶನ್ಮುಖವಾಗುವಂತೆ ಪ್ರೇರಿಸಬೇಕೆಂದು ಪ್ರಾರ್ಥಿಸಿದೆ... ಈ ಎರಡನೆಯದೇ ಪ್ರಸಿದ್ಧರಾದ ಸಾವಿತ್ರೀ ಅಥವಾ 


gi 


ಖುಗ್ಗೇದಸಂ ಹಿತಾ | | 545 


PR 3 ಸ ಸ ಕಾ Rg Sr ಎಡ ಬು ಜಾಪಿ ಬಯ (ಜು. ಎಜೆ ಜಯಾಯ 





ಟ್‌ My ಗ್ಯ NN NL EU 


ಗಾಯತ್ರೀ. ವೇದಾಭ್ಯಾಸದ ಮೊದಲಲ್ಲಿ ಅದನ್ನು ಉಚ್ಚರಿಸುವ. ಪದ್ಧ ತಿ. ಬಂದಿದೆ. ಸವಿತೃವು ವಿಧಿನಿಯಾಮಕ 
ನಾದುದರಿಂದ ಮಿತ್ರನೆನಿಸಿಕೊಳ್ಳುತ್ತಾನೆ (೫-೮೧-೪). ಸವಿತೃವು. ಕೆಲವು ಸಲ «ಭಗ' ನೆಶ್ಸಿಸಿಕೊಳ್ಳುತ್ತಾನೆ 
(೫-೮೧-೧ ಮತ್ತು ೨; ೭-೩೮-೧ ಮತ್ತು ೬). ಅಥವಾ ಇದೂ ಒಂದು ಅವನಿಗನ್ಹ್ಯಯಿಸುವ ವಿಶೇಷಣವಿರಬಹುದು. 
 ಭಗ' ಎಂಬ ಪದವು (ಮನುಷ್ಯರಿಗೆ ಶುಭ ಫಲಗಳನ್ನು ಕೊಡುವ ದೇವತೆ) ಅನೇಕವೇಳೆ ಸವಿತೃವಿಗೆ ಸೇರಿ 
ಸಲ್ಪಟ್ಟು « ಸವಿತಾಭಗಃ? ಅಥವಾ « ಭಗ8ಸವಿತಾ' ಎಂದು ಪ್ರಯೋಗಿಸಲ್ಪಟ್ವಿದೆ. ಇತರ ಸ್ಥಳಗಳಲ್ಲಿ ಸವಿತೃ 
ವಿಗೂ ಮಿತ್ರ ಪೂಷಣಿ ಮತ್ತು ಭಗರಿಗೂ ಭೇದ ಹೇಳಿದೆ. ಅನೇಕ ವಾಕ್ಯಗಳಲ್ಲಿ ಒಂದೇ. ದೇವತೆಗೆ ಸವಿತೃ 
ಮತ್ತು ಸೂರ್ಯ ಎಂಬ ಎರಡು ಪದಗಳು ಉಸಯೋಗಿಸಲ್ಪಬಟ್ಟವೆ. ಸವಿತೃವು ತನ್ನ ತೇಜಸ್ಸನ್ನು ಮೇಲಕ್ಕೆ 
ಎತ್ತಿ ಹಿಡಿದು ಪ್ರಪಂಚಕ್ಕೆಲ್ಲಾ ಬೆಳಕನ್ನು ಉಂಟುಮಾಡುತ್ತಾನೆ ; ಹೆಚ್ಚಾಗಿ ಪ್ರಕಾಶಸುತ್ತಾ ಸೂರ್ಯನು ಸ್ವರ್ಗ, 
ಭೂಮಿ ಮತ್ತು ಆಕಾಶಗಳನ್ನುತನ್ನ ಕಿರ8ಿಗಳಿಂದ ತುಂಬುತ್ತಾನೆ (೪-೧೪-೨). ಸೂರೈನಿಗೆ ೭-೬೩-೧,೨ ಮತ್ತು ೪ 
ನೆಯ ಖಕ್ಳುಗಳಲ್ಲಿ ಸವಿತೃವಿಗೆ ಸಲ್ಲುವ  ಪ್ರಸವಿತೃ' ಎಂಬ ವಿಶೇಷಣವು ಉಪಯೋಗಿಸಲ್ಪಟ್ಟಿದೆ. ಅದೇ 
ಸೂಕ್ತದ ಮೂರನೆಯ ಮಂತ್ರದಲ್ಲಿ ಸವಿತೃವೇ ಸೂರ್ಯನೆಂದು ಹೇಳಿರುವಂತಿಡೆ. ಮತ್ತೆ ಕೆಲವು ಕಡೆಯೂ 
. .4(೧೦-೧೫೮-೧ರಿಂದ೪; ೧.೩೫೧ ರಿಂದ೧೧ ; ೧-೧೨೪-೧) ಇವರಿಬ್ಬರನ್ನೂ ಪ್ರತ್ಯೇಕಿಸುವುದೇ ದುಸ್ತರ. ಸನಿತೃವು 
ಸ್ವರ್ಗ ಮತ್ತು ಭೂಮಿಗಳ ಮಧ್ಯೆ ಚಲಿಸುತ್ತಾನೆ ; ರೋಗವನ್ನು ಪರಿಹೆರಿಸುತ್ತಾನೆ ; ಸೂರ್ಯನನ್ನು ಹೊರ ಡಿಸು 
ತ್ತಾನೆ; (೧-೩೫-೯) ಈ ವಾಕ್ಯದಲ್ಲಿ ಸೂರ್ಯ ಸವಿತೃಗಳಿಗೆ ಭೇದವು ಸ್ಪಷ್ಟವಾಗಿ ಉಕ್ತವಾಗಿದೆ. ಸವಿತೃವು ಸೂರ್ಯ 
ನಿಗೆ ಮನುಸ್ಯರು ಪಾಪರಹಿತರೆಂದು. ಹೇಳುತ್ತಾನೆ (೧-೧೨೩-೩). ಸೂರ್ಯನ ರಶ್ಮಿಗಳೊಡನೆ ಬೆರೆಯುತ್ತಾನೆ 
(೫-೮೧-೪) ಅಥವಾ ಸೂರ್ಯೆರತ್ಮಿಗಳ ಜೊತೆಯಲ್ಲಿ ಪ್ರಕಾಶಿಸುತ್ತಾ ವೆ (೧೦-೧೩೯-೧; ೧೦-೧೮೧-೩ ನ್ನು 
ಹೋಲಿಸಿ ; ೧-೧೫೭-೧ ; ೭-೩೫-೮ ಮತ್ತು ೧೦). ಸೂರ್ಯೋದಯಕಾಲದಲ್ಲಿ, ಆರಾಧೆಕನನ್ನು ಪುನರುಜ್ಜೀವನ. 
ಗೊಳಿಸುವಂತೆ, ಮಿತ್ರ, ಆರ್ಯಮ, ಭಗ ಇವರುಗಳಿಂದ ಯುಕ್ತನಾದ ಸನಿಶೃಪ್ರ ಪ್ರಾರ್ಥಿತನಾಗಿರುತ್ತಾನೆ. 
(೩-೬೬-೪). 





ಯಾಾಸ್ಟ್ರರ ಮತದಲ್ಲಿ ಸವಿತೃವು ಕತ್ತಲು ಪರಿಹರಿಸಲ್ಪಟ್ಟಿ ಮೇಲೆ ಕಾಣಿಸಿಕೊಳ್ಳುತ್ತಾನೆ (ನಿ. ೧೨-೧೨). 
ಸಾಯಣರು (೫-೮೧-೪) ಉದಯಾತ್ಸೂರ್ವದಲ್ಲಿ ಸೂರ್ಯನಿಗೆ ಸವಿತೃವೆಂತಲೂ, ಉದಯಕಾಲದಿಂದ ಅಸ್ತಮಯ 
ಕಾಲದವರೆಗೂ ಸೂರ್ಯನೆಂತಲ್ಕೂ ಹೆಸರೆಂದು ಅಭಿಪ್ರಾಯಪಟ್ಟಿದಾರೆ. ಆದರೆ ಸವಿತೃವು ಪ್ರಾಣಿಗಳನ್ನು ನಿದ್ರೆ 
ಹೋಗುವಂತೆ ಮಾಡುತ್ತಾನೆ (೪-೫೩-೬ ; ೭-೪೫-೧) ಎಂದಿರುವುದರಿಂದ, ಸವಿತೃವಿಗೆ ಸಾಯಂಕಾಲ ಮತ್ತು 
ಪ್ರಾತಃ8ಕಾಲಗಳೆರಡರೊಡನೆಯೂ ಸಂಬಂಧವಿರಬೇಕು. ಒಂದು ಸೂಕ್ತದಲ್ಲಿ (೨-೩೮) ಅಸ್ತಮಿಸುತ್ತಿರುವ ಸೂರ್ಯ 
ನೆಂದು ಹೊಗಳಲ್ಪಬ್ಬಿ ದಾನೆ ; ಅಲ್ಲದೆ, ಸನಿತೃವಿನ ಪರವಾದ ಸೂಕ್ತಗಳೆಲ್ಲವ್ಕೂ ಸಾಯಂಕಾಲ ಕರ್ಮಗಳ 
ಅಗವಾ ಪ್ರಾತಃಕಾಲದ ಹೆವನಗಳಲ್ಲಿ ಉಪಯೋಗಿಸಬೇಕೆಂಬ ಫಿಯಮವಿರುವಂತೆ ತೋರುತ್ತದೆ. ಅನನೇ 
ದ್ವಿಪಾದ ಮತ್ತು ಚತುಷ್ಪಾದ ಜಂತುಗಳಲ್ಲವನ್ನೂ ವಿಶ್ರಮಿಸಿಕೊಳ್ಳುವಂತೆ ಮಾಡಿ ಅನಂತರ ಎಚ್ಚರಗೊಳಿಸು. 
ತ್ತಾನೆ (೩-೭೧.೨ ; ೪-೫೩-೩ ಮತ್ತು ೭-೪೫-೧ ನ್ನು ಹೋಲಿಸಿ). ತನ್ನ ಕುದುರೆಗಳನ್ನು ಬಿಚ್ಚುತ್ತಾನೆ; 
ಸಂಚರಿಸುತ್ತಿರುವವನ್ನು ವಿಶ್ರಮಿಸಿಕೊಳ್ಳು ವಂತೆ ಮಾಡುತ್ತಾನೆ; ಅವನ ಅಪ್ಪಣೆಯಾಯಿತೆಂದಕಿ ರಾತ್ರಿಯಾಗು 
ತ್ರದೆ;,ನೆಯ್ಸೆಯವನು ತನ್ನ ಬಟ್ಟೆ ಯನ್ನು ಮಡಿಚುತ್ತಾನೆ ಮತ್ತು ಕೆಲಸಗಾರನು ತನ್ನಅರ್ಥ ಮುಗಿದಿರುವ ಕೆಲಸ 
ವನ್ನು ಅಷ್ಟಕ್ಕೇ ನಿಲ್ಲಿಸುತ್ತಾನೆ (೨-೩೮-೩ ಮತ್ತು ೪). ಪೂರ್ವದಿಕ್ಕಿನಲ್ಲಿ ಅಗ್ನಿಯೂ, ದಕ್ಷಿಣದಲ್ಲಿ ಸೋಮನೂ 
ಇದಾರೆಂದು ಹೇಳುವಂತೆ, ಪಶ್ಚಿಮದಲ್ಲಿ ಸವಿತೃವು ಇದಾನೆಂದು ಹೇಳುವುದು ವಾಡಿಕೆಯಾಗಿದೆ (ಶ. ಬ್ರಾ. 
೩..೨-೩-೧೮). | 
70 





546 ಸಾಯಣಭಾಷ್ಯಸಹಿತಾ 











ಗಾ ಅ ಲ ಲ ಲ ್ಸ್ಪ್ರ ಆ ಬ ಮ “ 


ಈ ಸವಿತೃ ಪದವು « ಸೂ ? ಧಾತುನಿನಿಂದ ಸಾಧಿತವಾದುದು. ಸವಿತೃ ದೇವತೆಯನ್ನು ಸ್ತುತಿಸು. 
ವಾಗ ಮಾತ್ರ ಈ ಧಾತು ನಾನಾ ರೂಪೆಗಳಲ್ಲಿ ಉಸಯೋಗಿಸಲ್ಪಟ್ಟಜೆ. ಇದೇ ಅರ್ಥ ಬರಬೇಕಾದ ಸಂದರ್ಭ 
ಗಳಲ್ಲಿಯೂ ಕೂಡ್ಕ ಇತರ ದೇವತಾಕ ಮಂತ್ರಗಳಲ್ಲಿ ಬೇರೆ ಧಾತುಗಳು ಉಪಯೋಗಿಸಿರುವುದು ಕಂಡುಬರುತ್ತದೆ. 
ಪ್ರೋತ್ಸಾಹ, ಜಾಗೃತಿಗೊಳಿಸುವುದು, ಪುನರುಜ್ಜೀವನಗೊಳಿಸುವುದ್ಕು ಈ ಅರ್ಥಗಳೇ ಈ ಧಾತುವಿಗೆ ವಿಶೇಷ 
ವಾಗಿ ಅಭಿಪ್ರೇತವಾಗಿವೆ. ಸವಿತೃವು ಚಲಿಸುವ ಪ್ರತಿ ವಸ್ತುವನ್ನೂ ಕಾರ್ಯತತ್ಪರವನ್ನಾಗಿ (ಪ್ರಾಸಾವೀತ್‌) 
ಮಾಡಿದಾನೆ (೧-೧೫೭-೧) ; (ಪ್ರಸವಸ್ಯ) ಚೀತನಕೊಡುವುದಕ್ಕೆ ನೀನೇ ಸಮರ್ಥನು (೫-೮೧-೫) ; ಸವಿತೃವು 
ನಿನಗೆ ಅಮರತ್ವವನ್ನು (ಆಸುವತ್‌) ಅನುಗ್ರಹಿಸಿದನು. (೧-೧೧೦-೩); ಸವಿತೃವು ನಮ್ಮನ್ನು ಜಾಗೃತಿಗೊಳಿಸಲು 
(ಸವಾಯ) ಸನ್ನದ್ದನಾಗಿದಾನೆ (೨-೩೮-೧) ; ಆಕಾಶದಿಂದ ದಿನಕ್ಕೆ ಮೂರುಸಲ ಇಷ್ಟವಾದ ವಸ್ತುಗಳನ್ನು 
(ಸೋಸವೀತಿ) ಕಳುಹಿಸುತ್ತಾನೆ (೩-೫೬-೬) ; ಎಲೈ ಸವಿತೃವೇ, ನೀನು ನಮ್ಮನ್ನು ಪಾಪರಹಿತರನ್ನಾಗಿ ಮಾಡು 
(ಸುವತಾತ್‌್‌. ೪-೫೪-೩) ; ಸವಿತೃ ನಿನ ಬಲದಿಂದ (ಸವೆಲ), ಅದಿತಿಯೆ ವಿಷಯದಲ್ಲಿ ಪಾಪರಹಿತರಾದ ನಮಗೆ, 
ಸಕಲ ವರಗಳೂ ಲಬ್ಧವಾಗಲಿ (೫-೮೨-೬) ; ದುಸ್ತಪ್ಪಗಳನ್ನು ದೂರಮಾಡು (ಪರಾಸವ), ಆಹತ್ತುಗಳನ್ನು 
ಫಿವಾರಿಸು, ಒಳ್ಳೆಯದನ್ನು (ಆಸುವ) ಅನುಗ್ರಹಿಸು (೫-೮೨-೪ ಮತ್ತು ೫); ಸವಿತೃವು ರೋಗ (ಆ ಸಸಾವಿಶತ್‌) 
ನಿವಾರಣೆ ಮಾಡಲಿ (೧೦-೦೦-೮) ; ಐಶ್ಚರ್ಯವನ್ನ ನುಗ್ರಹಿಸೆಂದು ಇದೇ ಧಾತುವಿನಿಂದಲೇ ಸವಿತೃವನ್ನು 
ಅನೇಕ ಕಡೆ ಪ್ರಾರ್ಥಿಸಿದೆ (೨-೫೬-೬ ; ಇತ್ಯಾದಿ). ಈ ರೀತಿ ಈ ಧಾತುವು ಸಂಪೂರ್ಣವಾಗಿ ಸವಿತೃವಿಗೇ 
ಮೀಸಲಾಗಿದೆಯೆಂದು ಹೇಳಬಹುದು. ಆದರೆ ಎರಡು ಮೂರು ಸಲ ಸೂರ್ಯನಿಗೊ ಉಸಯೋಗಿಸಿದೆ (೭-೬೩-೨ 
ಮತ್ತು ೪ ; ೧೦-೩೭-೪). ಉಸಸ್ಸಿನೊಡನೆ.೭-೩೭.೧ ರಲ್ಲಿಯೂ, ವರುಣನಿಗೆ ೨.೨೮.೯ ರಲ್ಲಿಯೂ, ಅದಿತ್ಯರಿಗೆ 
೮-೮-೧ ರಲ್ಲಿಯೂ ಮತ್ತು ಮಿತ್ರ, ಅರ್ಯಮ ಮತ್ತು ಸವಿತೃಗಳಿಗೆ ಒಟ್ಟಾಗಿ ೭.೬೬-೪ ರಲ್ಲಿಯೂ ಉಪಯೋಗಿ 
ಸಿದೆ. ಸವಿತೃವಿಗೇ ಈ ಧಾತು ಇಷ್ಟುಬಾರಿ ಉಪಯೋಗಿಸಿರುವುದರಿಂದ, ಯಾಸ್ಕರು ಸವಿತೃವನ್ನು (ಸರ್ವಸ್ಯ. 
ಪ್ರಸನಿತಾ, ನಿ. ೧೦-೩೧) " ಎಲ್ಲವನ್ನೂ ಉಜ್ಜೀವನಗೊಳಿಸುವವನು ' ಎಂದಿದಾರೆ. 


ಸವಿತೃ ಎಂಬ ಪದವು ಬರುವ ಸಂದರ್ಭಗಳಲ್ಲಿ ಸುಮಾರು ಅರ್ದೆಕ್ಸಿಂತ ಹೆಚ್ಚು ಕಡೆ "ದೇವ' ಎಂಬ 
ಪದದಿಂದ ಕೂಡಿಯೇ ಇದೆ. ಈ ಸ್ಥಳಗಳಲ್ಲೆಲ್ಹಾ «ದೇವ' ಪದಕ್ಕೆ ವಿಶೇಷಾರ್ಥವೇನೂ ಇಲ್ಲದೆ, ಸಾಧಾರಣ 
ವಾಗಿ ದೇವತೆ ಎಂಬರ್ಥವೇ ತೋರುತ್ತದೆ. ಅದು ಹೇಗಾದರೂ ಇರಲಿ, ಎರಡು ವಾಕ್ಯಗಳಲ್ಲಂತ್ಕೂ ತೃಷ್ಟೃವಿಗೆ 
ವಿಶೇಷಣ ಸದವಾಗಿದೆ (ದೇವಃ ತ್ವಷಾ ಸನಿತಾ ವಿಶ್ವರೂಪಾ ೩-೫೫-೧೯ ; ೧೦-೧೦-೫) ; ಇಲ್ಲಿ ಈ ಸದಗಳನ್ನು 
ಹೀಗೆ ಜೋಡಿಸಿರುವುದನ್ನು ನೋಡಿದರೆ, ಸವಿತೃ ಮತ್ತು ತ್ವ್ರಷ್ಟಗಳು ಒಂದೇ ಎಂದಭಿಪ್ರಾಯವಾಗುತ್ತದೆ. 


ಪ್ರಪಂಚದಲ್ಲಿ ಜೇತನವನ್ನುಂಟುಮಾಡುವ ಮತ್ತು ಚಲನ ಶಕ್ತಿಯನ್ನು ಕೊಡುವ, ಸೂರ್ಯನ ಒಂದ್ನ 
ಶಕ್ತಿಗೆ ಈ ಸವಿತೃ ಎಂಬ ಹೆಸರಿರಬಹುದು. ಆದರೆ ಸೂರ್ಯನಿಗೆ (ನಮಗೆ ಕಾಣುವ ಸೂರ್ಯಮಂಡಲಕ್ಕೆ) ಹೋಲಿ 
ಸಿದರೆ, ಸನಿತೃವು ಬಾಹ್ಕೇಂದ್ರಿಯಗೋಚರನಾದ ದೇವತೆಯಲ್ಲನೆನ್ನ ಬಹುದು. ಸೂರ್ಯನು ಈ ಸ್ಥೂಲವಾದ | 
ಆಕಾಶದಲ್ಲಿ ಪರಿದೃಶ್ಯಮಾನವಾದ, ತೇಜಃಪುಂಜವಾದ ಮಂಡಲನೆಂತಲ್ಕೂ ಸವಿತೃಪು ಮೂರ್ತಿಮತ್ತಾದ, ಆ 
ಸೂರ್ಯನ ಡೈವೀಶಕ್ತಿಯೆಂತಲೂ ಹಗ್ಗೇದದಿಂದ ತಿಳಿದುಬರುತ್ತದೆ. | | 


ಕೆಲವರ ಪ್ರಕಾರ, ಜೇತನಗೊಳಿಸುನ ಶಕ್ತಿಯೇ ಸವಿತೃವು ಸೂರ್ಯ ಮತ್ತು ಅನನ ಕ್ಲೃಸ್ತವಾದ 
ಸಂಚಾರ ಇತ್ಯಾದಿಗಳೆಲ್ಲ ಅಪ್ರಧಾನವಾದ ಅಂಶಗಳು. 





ಖುಗ್ರೇದಸಂಹಿತಾ | 547 





ಇಗ | ಪೂಷಣ 

ಈ ಹೆಸೆರು ಬುಗ್ಗೆ (ಡದಲ್ಲಿ ಸುಮಾರು ನೂರಇಪ್ಪತ್ತು ಸ್ಥಳಗಳಲ್ಲಿ ಇಡೆ. ಎಂಟು ಸೂಕ್ತ ಗಳು. ಅವುಗ 
ಲ್ಲಿ ಐದು ಆರನೆಯ ಮಂಡಲದಲ್ಲಿಯ್ಕೂ ಎರಡು ಮೊದಲನೆಯದರಲ್ಲಿಯೂ, ಮತ್ತೊ ಂದು ಹತ್ತ ನೆಯದ 
ರಲ್ಲಿಯೂ, ಪೂಷಣನನ್ನು ಪ್ರಶಂಸಿಸುತ್ತ ವೆ. | ಒಂದು ಸೂಕ್ತ ದಲ್ಲಿ ಇಂದ್ರ ನೊಡನೆಯೂ (೬- ೫೭), ಮತ್ತೊಂದ 
ರಲ್ಲಿ ಸೋಮನೊಡನೆಯೂ. (೨-೪೦) ಸ್ತುತನಾಗಿದಾನೆ. ಅಂಕಿ ಅಂಶಗಳನ್ನು ತೆಗೆದುಕೊಂಡರೆ, ವಿಷ್ಣು 
ವಿಗಿಂತಲೂ ಹೆಚ್ಚು ಮಂತ್ರಗಳು ಇವನ ಪರವಾಗಿವೆ. ಬ್ರಾಹ್ಮಣಾದಿಗಳಲ್ಲಿ ಈ ಹೆಸರು ಬರುಬರುತ್ತಾ ಕಡಿಮೆ 
ಯಾಗುತ್ತಾ ಬರುತ್ತದೆ. ನಿರ್ಧರವಾದ ವ್ಯಕ್ತಿತ್ವವಿಲ್ಲ ಮತ್ತು ಶರೀರಧಾರಣಾದಿ ಮಾನವ ವ್ಯಾಪಾರಗಳು 
ಕಡಿಮೆ. ದುಷ್ಟರನ್ನು ತುಳಿ ಎಂದು ಪೂ ್ರಿರ್ಥಿಸುವಾಗ ಅವನ ಪಾದದ ಉಕ್ತಿಯಿದೆ. ಅಲ್ಲೇ ಅವನ ಬಲ 
ಗೈಯೂ ಹೇಳಿದೆ. (೬-೫೪-೧೦). ರುದ್ರನಂತೆ ಅವನಿಗೂ ಜಟೆಯಿದೆ (೬-೫೫-೨) ಮತ್ತು ಗಡ್ಡ ವಿದೆ (೧೦-೨೬- ೭) 
ಅವನು ಒಂದು ಬಂಗಾರದ ಭರ್ಜಿಯನ್ನು (೧-೪೨-೬) ಉಪಯೋಗಿಸುತ್ತಾನೆ. ಒಂದು ಡೆಬ್ಬಳ (೬-೫೩-೫೬ . 
ಮತ್ತು ೮) ಅಥವಾ ಅಂಕುಶವನ್ನು (೬-೫೩-೯ ; ೬-೫೮-೭) ಧರಿಸಿದಾನೆ. ಚಕ್ರ, ಚಕ್ರದನೇಮಿ, ಅಥವಾ ಆಸನ 
(೬-೫೪-೩) ಇವೆಲ್ಲವೂ ಉಕ್ತವಾಗಿವೆ ಮತ್ತು ಅವನು ಅತ್ಯುತ್ತಮ ರಥಿಕನೆಂದೂ ಹೇಳಿದೆ (೬-೫೬-೨ ಮತ್ತು ೩) 
ಅವನ ರಥವನ್ನು ಎಳೆಯುವುವು ಟಗರುಗಳು (ಅಜಾಶ್ವ, ೧-೩೮-೪ ; ೬-೫೫-೩ ಮತ್ತು ೪). ಗಂಜಿಯೇ ಅವನ 
ಆಹಾರ (೬-೫೬-೧; ೩-೫೨-೭ನ್ನು ಹೋಲಿಸಿ). ಇದೇ ಕಾರಣದಿಂದಲೇ ಅವನಿಗೆ ಹಲ್ಲಿಲ್ಲನೆಂದು ಹೇಳಿರ 


ಬಹುದು (ಶ. ಬ್ರಾ. ೧-೭-೪-೭). 


ಪೂಷಣನು ಎಲ್ಲಾ ಪ್ರಾಣಿಗಳನ್ನೂ ಸ್ಪಷ್ಟವಾಗಿ ಎಕ ಕಾಲದಲ್ಲಿ ನೋಡುತ್ತಾನೆ (೩-೬೨-೯) ಈ 
ಪದಗಳೇ ಅಗ್ವಿಗೂ ಹೇಳಲ್ಪಟ್ಟನೆ (೧೦-೧೮೭-೪) ಸೂರ್ಯನಂತೆ ಇವನೂ ಚಲಿಸುವ ಮತ್ತು ಚಲಿಸದಿರುವ ವಸ್ತು 
ಗಳೆಲ್ಲಕ್ಟೂ ಒಡೆಯನು (೧-೧೧೫-೧; ೭-೬೦-೨). ಇವನು ತಾಯಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ 
(೬-೫೫-೫) ಅಥವಾ ಸೋದರಿಯನ್ನು ಪ್ರೀತಿಸುತ್ತಾನೆ (೬-೫೫-೪ ಮತ್ತು ೫). ಸೂರ್ಯನಿಗೂ (೧-೧೧೫-೨) 
ಮತ್ತು ಅಗ್ನಿಗೂ (೧೦-೩-೩) ಈ ಪದಗಳೇ ಉಪಯೋಗಿಸಲ್ಪಟ್ಟಿವೆ. ದೇವತೆಗಳು ಇವನಿಗೆ ಸೂರ್ಯ ಪುತ್ರಿ 
ಯಾದ ಸೂರೈಯನ್ನು ವಿವಾಹ ಮಾಡಿದರು (೬-೫೮-೪) ವಿವಾಹೆಸೂಕ್ತದಲ್ಲಿ (೧೦-೮೫) ವಧೆವಿನ ಕೈಹಿಡಿದು 
ಕೊಂಡು, ಕರೆದುಕೊಂಡುಹೋಗಿ, ಸಂಸಾರಸಂಬಂಥವಾದ ವರದಾನ ಮಾಡುವಂತೆ ಪ್ರಾರ್ಥಿಸುವುದು, ಸೂರ್ಯಾ 
ಪತಿಯಾದ ಪೂಷಣನನ್ನೇ. ಮತ್ತೊಂದು ಕಡೆ (೯-೬೭-೧೦), ಅವನನ್ನು ಪೂಜೆಮಾಡುವವನರಿಗೆ, ಅವರ ಪಾಲಿನ 

ಕನ್ಯೆಯರನ್ನು ಕೊಡುವಂತೆ ಪ್ರಾರ್ಥಿತನಾಗಿದಾನೆ. ಪ್ರೇಮದಿಂದ ಕ್ಲಿನ್ನನಾದ ಇವನು ಆಕಾಶದಲ್ಲಿ ಓಡಾಡುವ 

ತನ್ನ ನಾವೆಗಳಲ್ಲಿ, ಸೂರೈಯ ದೂತನಾಗಿ ಸಂಚರಿಸುತ್ತಾನೆ (೬-೫೮-೩). ಹಾಗೆಯೆ ಪ್ರಪಂಚವನ್ನು ವೀಕ್ಷಿಸುತ್ತಾ, 
ಮುಂದು ಮುಂದಕ್ಕೆ ಹೋಗುತ್ತಾನೆ (೨-೪೦-೫ ; ೬-೫೮-೨) ; ಮತ್ತು ಆಕಾಶದಲ್ಲಿ ತನ್ನ ಮನೆ ಸುನ್ನು ರಚಿಸಿ 
ಕೊಳ್ಳುತ್ತಾನೆ (೨-೪೦-೪). ಸವಿತೃವಿನ ಪ್ರೇರಣೆಯ ಮೇರೆ ನಡೆಯುವ ಇವನೂ ಒಬ್ಬ ರಕ್ಷಕ; ಇನನಿಗೆ 
ಎಲ್ಲಾ ಪ್ರಾಣಿಗಳೂ ಪರಿಚಿತರು. ಮತ್ತು ಎಲ್ಲಾ ಪ್ರಾಣಿಗಳನ್ನೂ ಅವಲೋಕಿಸುತ್ತಾನೆ. ಉತ್ತಮ ರಥಿಕ 
ನಾದ ಪೂಷಣನು ಸೂರ್ಯನ ಬಂಗಾರದ ರಥ ಚಕ್ರವನ್ನು ಅಥೋಮುಖವಾಗಿ ಓಡಿಸಿದನೆಂದು (೬-೫೬-೩) ಇಡೆ. 
ಆದರೆ ಸಂದರ್ಭ ಸ್ವಲ್ಪ ಅಸ್ಪ ಸ್ಪವಾಗಿದೆ (ನಿ. ೨೬ನ್ನು ಹೋಲಿಸಿ). ಇನನೊಬ್ಬನಿಗೇ ಸಲ್ಲುವ ವಿಶೇಷಣ 
(ಆಫ್ಸಣಿ) : ಮಿಣಗುವ ? ಎಂಬುದು. ಸವಿತೃವಿಗೇ ಸೇರಿದ್ದೆಂದು ಹೇಳಬಹುದಾದ (ಅಗೋಹ್ಯೆ) “ ಅಡಗಿಸಲ 
ಸಾಧ್ಯ ' ಎಂಬುದು ಇವನ ಪರವಾಗಿಯೂ ಒಂದು ಕಡೆ ಉಪಯೋಗಿಸಿದೆ. 





548 ಸಾಯಣಭೂಷ್ಯಸಹಿತಾ 











pe 





ಪೂಸಣನು ಜನಿಸಿದ್ದು ದಾರಿಗಳಲ್ಲಿಲ್ಲಾ ಅತ್ಯಂತ ದೂರವಾದ ದಾರಿಯಲ್ಲಿ 3 ದೂರೆವಾದ ಸ್ವರ್ಗದ 
ಮತ್ತು ಭೂಮಿಯ ದಾರಿಯಲ್ಲಿ ; ತನಗೆ ಪ್ರಿಯವಾದ ಅವೆರಡು ಲೋಕಗಳನ್ನು ತಿಳಿದವನಾಗಿ, ಅಲ್ಲಿಗೆ ಹೋಗಿ, 
ಹಿಂತಿರುಗುತ್ತಾನೆ (೬-೧೭-೬) ಅಗ್ನಿ ಮತ್ತು ಸವಿತೃಗಳು ಮೃತರ ಜೀವಗಳನ್ನು ಸಜ್ಜೀವರು ದೇವತೆಗಳೊಡನೆ 
ಇರುವ ಪ್ರದೇಶಕ್ಕೆ ಒಯ್ಯುವಂಕೆ, ಪೊಷಣನೂ ತನ್ನ ಆರಾಧಕರಲ್ಲಿ ಮೃತರನ್ನು ಬಹಳ ದೂರದ ದಾರಿಯಲ್ಲಿ 
ಸುರಕ್ಷಿತವಾಗಿ ಕರೆದುಕೊಂಡು ಹೋಗಿ, ಸಜ್ಜೀವರು ಇರುವ ಸ್ಥಳದಲ್ಲಿ ಬಿಡುತ್ತಾನೆ (೧೦-೧೭-೩ ರಿಂದ ೫). ಪೂನ 
ಇನು ಸನ್ಮಾರ್ಗಗಾಮಿಗಳ ಲೋಕಕ್ಕೆ, ರಮ್ಯವಾದ ದೇವತೆಗಳ ಲೋಕಕ್ಕೆ ಒಯ್ಯುತ್ತಾನೆ (ಅ. ವೇ. ೧೬೯-೨ ; 
೧೮-೨-೫೩). ಪೂಷಣನ ಟಗರು ಯಜ್ಞಾಶ್ವವನ್ನು ನಡೆಯಿಸಿಕೊಂಡು ಹೋಗುತ್ತದೆ (೧-೧೬೨-೨ ಮತ್ತು ೩). 
ಅನನ ರಥಕ್ಕೆ ಅಸ್ಪ ಲಿತಪದವಾದ ಟಗರುಗಳಿವೆ ಎಂಬುದರಿಂದಲೇ. ಅವನಿಗೆ ಈ ಕನ್ಪವಾದ ದಾರಿಗಳ ಪರಿಚ 
ಯವು ಇರಬಹುದು. 


ದಾರಿಗಳ ಪರಿಚಯವಿರುವುದರಿಂದಲೇ, ಅವನನ್ನು ವೀಧಿಗಳ ರಕ್ಷಕನೆನ್ನು ವುದು. ” ಒದಗಬಹುದಾದ 
| ತೊಂದರೆಗಳನ್ನೂ, ತೋಳಗಳನ್ನೂ, ದರೋಡೆಕೋರರನ್ನೂ ರಸ್ತೆಗಳಿಂದ ಆಜೆಹಾಕು ಎಂದು ಅವನನ್ನು ಬೇಡಿ 
ಕೊಳ್ಳುತ್ತಾರೆ (೧-೪೨-೧ ರಿಂದ ೩). ಇದೇ ಸಂದರ್ಭದಲ್ಲೇ, ಅವನಿಗೆ (ವಿಮುಜೋನಪಾತ್‌) « ವಿಮೋಚನೆಯ 
ಪುತ್ರ ಎಂದಿರುವುದು. ಇನ್ನೊಂದು ಕಡೆಯೂ (೬-೫೫-೧) ಇದೇ ವಿಶೇಷಣವಿದೆ (೬-೫೫-೧) ಮತ್ತು ಎರಡು 
ಸಲ (ವಿಮೋಚನ) ಬಿಡುಗಡೆ ಮಾಡಿಸುವವನು (೮-೪-೧೫ ಮತ್ತು ೧೬) ಎಂದು ಹೇಳಿದೆ. "ನಿನೋಚನ 
ಪಾತ್‌ ಆದುದರಿಂದಲೇ ಪಾಸದಿಂದ ವಿಮುಕ್ತರನ್ನಾಗಿ ಮಾಡು (ಅ. ನೇ. ೬-೧೧೨.೩) ಎಂದು ಪ್ರಾರ್ಥನೆ. 
ಶತ್ರುಗಳನ್ನು ಚದರಿಸು, ನಮ್ಮ ದಾರಿಯು ಇಷ್ಟವಾದ ವಸ್ತುಗಳೆಜಿಗೆ ನಮ್ಮನ್ನು ಒಯ್ಯಲಿ (೬-೫೩-೪) ; ಶತ್ರು. 
ಗಳನ್ನು ತೊಡೆದುಹಾಕು, ರಸ್ತೆಯನ್ನು ಚೆನ್ನಾಗಿರುವಂತೆ ಮಾಡು ಮತ್ತು ರಸ್ತೆಯು ಒಳ್ಳೆಯ ಮೇವಿರುವ ಸ್ಥಳ 
ವನ್ನು ಸೇರಲಿ (೧-೪೨-೭ ಮತ್ತು ೮) ದಾರಿಯಲ್ಲಿ ಬರಬಹುದಾದ ತೊಂದರೆಯನ್ನು ಪರಿಹರಿಸಿ (೬-೫೪-೯), 
ದಾರಿಯನ್ನು ಶುಭಪ್ರದವನ್ನಾಗಿ ಮಾಡಲಿ (೧೦-೫೯-೭). ಎಲ್ಲಾ ದಾರಿಗೂ ಅವನೇ ರಕ್ಷಕ (೬.೪೯.೮). ಅವನೇ 
ಒಡೆಯ (೬-೫೩-೧). ರಸ್ತೆಯಲ್ಲಿ ಅವನು ದಾರಿ ಶೋರಿಸುವನು (ಪ್ರನಥ್ಯ. ವಾ. ಸಂ. ೨೨.೨೦) ಆದ್ದರಿಂದಲೇ. 
ಪ್ರಯಾಣೋನ್ಮುಖನಾದ ಪ್ರತಿಯೊಬ್ಬನೂ ರಸ್ತೆಗಳ ಶಿಲ್ಪಿಯಾದ ಪೂಷಣನಿಗೆ ೬-೫೩ ನೆಯ ಸೂಕ್ತ 
ವನ್ನುಚ್ಚರಿಸುತ್ತಾ ಪೂಜೆ ಸಲ್ಲಿಸಬೇಕು ಮತ್ತು ದಾರಿ ತಪ್ಪಿದವರಿಲ್ಲಾ ಪೂಷಣನನ್ನೇ ಮರೆಹೋಗಬೇಕು (ಆ. ಗ್ಗ 
ಸೂ, ೩-೬-೮ ಮತ್ತು ೯; ಸಾಂ. ಶ್ರೌ. ಸೂ. ೩-೪-೯) ಎಂದು ಹೇಳಿರುವುದು. ಅದೂ ಅಲ್ಲದ ಪಾತಃಕಾಲದ 
ಮತ್ತು ಸಾಯಂಕಾಲದ ಸವನ ಕಾಲಗಳಲ್ಲಿ. ಎಲ್ಲಾ ದೇವತೆಗಳಿಗೂ ಹವಿರಾದಿಗಳು ಅರ್ಪಿತವಾದಾಗ, ಪೊಷ 
ಣನು ಮನೆಯ ಹೊಸ್ತಿಲಿನಲ್ಲಿ ನಿಂತು ತನ್ನ ಭಾಗವನ್ನು ಸ್ವೀಕರಿಸುತ್ತಾನೆ (ಸಾಂ. ಗೃ. ಸೂ. ೨-೧೪-೯). 


| ಎಲ್ಲಾ ಮಾರ್ಗಗಳೂ ತಿಳಿದಿರುವುದರಿಂದ, ಅವನು ನಿಗೂಢವಾದ ಪದಾರ್ಥಗಳನ್ನು ಬಯಲಿಗೆ ತರ 
ಬಹುದು ಮತ್ತು ಕಂಡುಹಿಡಿಯುವುದನ್ನು ಸುಲಭಮಾಡ ಬಹುದು (೬-೪೮-೧೫). ತಪ್ಪಿಸಿಕೊಂಡ ಪ್ರಾಣಿಯನ್ನು 
ಹುಡುಕುವಂತೆ ಹುಡುಕಜೇಕೆಂದು ಪ್ರಾರ್ಥಿತನಾದ ಪೂಸಣನು, ನಷ್ಟನೂ, ನಿಗೂಢೆನೂ ಆಗಿದ್ದ ರಾಜನನ್ನು 
ಕಂಡುಹಿಡಿದನೆಂದಿದೆ (೧-೨೩-೧೪ ಮತ್ತು ೧೫ ; ತೈ. ಸಂ. ೩-೩.೯-೧ನ್ನು ಹೋಲಿಸಿ) ಆದುದರಿಂದಲೇ, ವಿನು 
ಕಳೆದು ಹೋದರೂ, ಸೊಸಣನಿಗೆ ಪೂಜೆ ಸಲ್ಲಿಸಬೇಕು (ಆ. ಗೃ. ಸೂ. ೩.೭.೯). ಅದೇ ರೀತಿ, ದನಕರುಗಳನ್ನು 
ಹಿಂಬಾಲಿಸಿ, ಅವುಗಳನ್ನು ರಕ್ಷಿಸುವುದೂ ಫೂಷಣನ ವಿಶೇಷ ಲಕ್ಷಣ (೬-೫೪-೫, ಓ ಮತ್ತು . ೧೦; ೬-೫೮-೨; 
೧೦-೨೬-೩ ನ್ನು ಹೋಲಿಸಿ). ಹಳ್ಳದಲ್ಲಿ ಬಿದ್ದು ಗಾಯಗೊಳ್ಳ ದಂತೆ ಕಾಪಾಡಿ, ಆಸಇಯವನಾಗದಂತೆ, ಮನೆಗೆ 


``ಹುಗ್ರೇದಸಂಹಿತಾ 549 





ಗ ಕಿ 
ಡೆ 


ವಾಪಸು ಅಟ್ರ ಕೊಂಡು ಬರುತ್ತಾನೆ; ತಪ್ಪಿ ಸಿಕೊಂಡಿರುವವುಗಳನ್ನೂ ಪುನಃ ತರುತ್ತಾನೆ (೬-೫೪-೭ ಮತ್ತು ೧೦). 
ಅವನ ಅಂಕುಶವು ದನಕರುಗಳನ್ನು ನೇರವಾಗಿ ಅಟ್ಟುತ ತ್ತದೆ (೬-೫೩-೯-). ನೇರವಾಗಿ. ಅಟ್ಟು ತ್ತಾನೆ ಎನ್ನುವುದ. | 
"ರಿಂದಲೇ ಇರಬೇಕು, ಅವನು ನೇಗಿಲಿನ ಸಾಲುಗಳನ್ನು ಸರಿಪಡಿಸುತ್ತಾನೆ ಎಂಬ ಅಭಿಪ್ರಾಯ ಬಂದಿರುವುದು 
(೪.೫೭.೭). ಅವನು ಅಶ್ವಗಳನ್ನೂ ರಕ್ಷಿಸುತ್ತಾನೆ (೬-೫೪-೫) ಮತ್ತು ಕುರಿಗಳ ತುಪ್ಪಟಿವನ್ನು ನಯಮಾಡ 
ತ್ತಾನೆ ಮತ್ತು ಸರಿಪಡಿಸುತ್ತಾನೆ (೧೦೨೬-೬). ಆದುದರಿಂದಲೇ, ಪ್ರಾಣಿಗಳು ಪೂಷಣನ ದೃಷ್ಟಿಯಲ್ಲಿ ಪವಿತ್ರ 
ವಾದುವು (೧-೫-೧ ಮತ್ತು ೨) ಮತ್ತು ಅವನು ದನಕರುಗಳನ್ನು :ಸ್ಕಜಿಸುವವನು (ಮೈ. ಸಂ. ೪-೩-೭ :; 
ತೈ. ಬ್ರಾ. ೧-೭-೨-೪). ದನಕರುಗಳು ಮೇಯುವುದಳ್ಳೆ ಹೋಗಿ ತನ್ಸಿಸಿಕೊಂಡಾಗ. ಉಪಯೋಗಿಸಬೇಕಾದ 
ಪೊಸಣನ ಸ್ತುತಿವಾಕ್ಯಗಳನ್ನು ಸೂತ್ರಗಳು ತಿಳಿಸುತ್ತವೆ. (ಸಾಂ. ಗೃ. ಸೂ ೩೯). 

ಇತರ ತೇವತೆಗಳಿಗೆ ಸಮಾನವಾದ ಅನೇಕ ಲಕ್ಷಣಗಳು ಪೊಷಣನಿಗಿವೆ. ಅವನಿಗೂ « ಅಸುರ? ಎಂಬ- 
ಭಿಧಾನವುಂಟು (೫-೫೧-೧೧) ; ಅವನು ಬಲಿಷ್ಠ (೫-೪೩-೯); ಸತ್ವಪೂರ್ಣ (೮-೪-೧೫) ; ಬಹಳ ಸುಟಯಾಗಿ 
ಬಾನೆ (೬-೫೪-೮); ಶಕ್ತ (೧.೧೩೮,೧) ; ಅಪ್ರತಿಹೆತ (೬-೪೮-೧೫) ಮನುಷ್ಯರನ್ನು ಮಾರಿಸಿದಾನೆ ಮತ್ತು 
ಕೀರ್ತಿಯಲ್ಲಿ ಇತರ ದೇವತೆಗಳಿಗೆ ಸಮಾನನು (೬-೪೮-೧೯). ವೀರರ ಅಧಿನಾಯಕ (೧-೧೦೬-೪); ಅಜೇಯ 
ನಾದ ರಕ್ಷಕ (೧-೮೯-೫) ಮತ್ತು ಯುದ್ದಗಳಲ್ಲಿ ಸಹಾಯ ಮಾಡುತ್ತಾನೆ(೬-೪೮-೧೯). ಅವನು ಪ್ರಪಂಚವನ್ನೇ 
ಕ್ಷಿಸುತ್ತಾನೆ (೧೦-೧೭-೩; ೨-೪೦-೧ ನ್ನು ಹೋಲಿಸಿ). ಅವನು ಒಬ್ಬ ಖುಷಿ; ಪುರೋಹಿತನಿಗೆ ರಕ್ಷಕನಾದ 
ಸ್ನೇಹಿತ; ದೀನರೆಲ್ಲರಿಗೂ ಎಂದಿಗೂ ಕೈಬಿಡದ ಮಿತ್ರ (೧೦.೨೬-೫ ಮತ್ತು ೮). ಅವನು ಜ್ಞಾನಿ (೧-೪೨-೫) 
ಮತ್ತು ಉದಾರಿ (೨-೩೧-೪). ಅವನ ಔದಾರ್ಯವು ಅನೇಕ ವೇಳೆ ಉಕ್ತವಾಗಿದೆ. ಅವನಲ್ಲಿ ಎಲ್ಲಾ ವಿಧೆ 
ವಾದ ಐಶ್ವರೈವೂ ಇದೆ (೧-೮೯-೬) ; ಅಪರಿಮಿತವಾದ ಐಶ್ಶ ರ್ಯವಿದೆ (೮-೪-೧೫); ಐಶ್ಚರ್ಯಾಭಿವೃದ್ಧಿಯನ್ನುಂಟು 
ಮಾಡುತ್ತಾನೆ. (೧-೮೯-೫) ; ಉಪಕಾರಿ (೧-೧೩೮-೨) ; ಔದಾರ್ಯಯುಕ್ತ (೬-೫೮-೪ ; ೮-೪-೧೮) ; ಎಲ್ಲಾ 
ವಿಧೆನಾದ ಶುಭಗಳನ್ನು ಅನುಗ್ರ ಹಿಸುತ್ತಾ ನೆ (೧-೪೨-೬). ಐಶ್ಚ ರ್ಯಕ್ಕೆ ಅವನು ದೃಢಸ್ಸೆ (ಹಿತ ಮತ್ತು ಪುಸ್ಸಿ 
ಯನ್ನು ಹೆಚ್ಚಿ ಸುವವನು (೧೦-೨೬-೭ ಮತ್ತು ೮). (ದಸ್ರಾ) ಐಶ್ವ ರ್ಯಕತ್ಸ ವೆಂಬುದು ಸಾಧಾರಣವಾಗಿ ಅಶ್ವಿನೀ 
ೀವತೆಗಳಿಗೆ: ಸೇರಿದುದು. ಆದರೂ ಕೆಲವು ಕಡೆ ಪೂಷಣನಿಗೂ ಉಕ್ತ ನಾಗೆ (೧-೪೨-೫ ; ೬-೫೬-೪) ಅದೇರೀತಿ 
(ದಸ್ಮ) ಆಶ್ಚರ್ಯಕರ ಎಂಬುದೂ (೧- -೪೨-೧೦ ; ೧-೧೩೮-೪) ಮತ್ತು ಅಗ್ನಿ ಇಂದ್ರರಿಗೆ ಮಾತ್ರ ಅನ್ವಯಿಸುವ 
(ದಸ್ಮವರ್ಚಕ) ಆಶ್ಚರ್ಯಕರವಾದ ಕಾಂತಿವಿಶಿಷ್ಟ ಎಂಬುದೂ (೬-೫೮-೪) ಹೇಳಲ್ಪಟ್ಟಿವೆ. ಅಗ್ನಿಗೆ ಮಾತ್ರ ಅನ್ವಯಿ 
ಸುವ (ನರಾಶಂಸ) ಮನುಷ್ಯರಿಂದ ಸು ನ್ರತ್ಯ ಎಂಬುದೂ ಎರಡುಸಲ ಪೂಸಣನಿಗೆ ಸಂದಿದೆ (೧-೧೦೬-೪ ; 
೧೦-೬೪-೩) ಒಂದು ಕಡೆ ಸರ್ವವ್ಯಾಸ್ತ (೨-೪೦-೬), ಭಕ್ಕುದ್ರೇಕಕಾರಕ (೯-೮೮-೩); ಭಕ್ತಿಯನ್ನು 
ತ್ವ ರಿಗೊಳಿಸುವಂತೆ ಪ್ರಾರ್ಥನೆ ಇದೆ. (೨. .೪೦- ೬); ಅವನ ಅಂಕುಶವು ಸ್ತುತಿಯನ್ನು ಪ್ರೇರಿಸುತ್ತದೆ (೬-೫೩-೮). 


ಇವನಿಗೆ ಮಾತ್ರ ಉಪಯೋಗಿಸಿರುವ ವಿಶೇಷಣಗಳಿವು : " ಆಫ್ಲೈಜೀ*, " ಆಜಾಶ್ವ ' 4 ನಿಮೋಚನ' 
“ ನಿಮುಜೋನಶಾತ್‌', ಮತ್ತು ಒಂದೊಂದು ಸಲ " ಪುಸ್ತಿಂಭರ' (ಅಭಿವೃದ್ಧಿಕಾರಕ) ಮತ್ತು " ಅನಷ್ಟಪಶು' 
'(ದನಕರುಗಳನ್ನು ಹಳೆದುಕೊಳೆ ಕಿದವನು), " ಅನಷ್ಟ ವೇದಃ? (ಪದಾರ್ಥಗಳನ್ನು ಕಳೆಯದವನು) ಮತ್ತು " ಕರಂ 
`ಭಾದ' (ಗಂಜಿಯನ್ನು ತಿನ್ನುವವನು). ಈ ಕಡೆಯದು ಪೂಷಣನ ನಿಷಯದಲ್ಲಿ ಜುಗುಪ್ಪ್ತೆ ಗೆ ಕಾರಣವಾಗಿರ 
' ಬಹುದು (೬-೫೬-೧; ೧-೧೩೮.೪ ಇವುಗಳನ್ನು ಹೋಲಿಸಿ). ಸೋಮನ್ರ ಇಂ ದ್ರನ ಆಹಾರವಾಗಿರುವಂತೆ, ಕರಂಭವು 
'ಪೂಷಣನ ಆಹಾರ; ಆದರೆ ಇಂದ್ರನು ಕರಂಭದಲ್ಲಿ ಒಂದು ಭಾಗ ಸ್ತೀಕರಿಸುತ್ತಾನೆ (೩-೫೨-೭). ಕರಂರ್ಭಿ 
( ಗಂಜಿಟೊಡನೆ ಮಿಶ್ರಿತವಾದ) ಎಂಬ ಪದ ಬರುವ 'ಎರಡೇ ಸ್ಥಳಗಳನ್ಲಿಯೂ, ಅದು ಇಂದ್ರನ ಆಹಾರಕ್ಕೆ ಅನ್ನ 








i 





pe 


ಯಿಸುತ್ತದೆ (೩-೫೨-೧ ; ೮-೮೦. ಪಿ). " ಸಶುವಾ' (ಪಶುಗಳನ್ನು ಪಾಲಿಸುವವನು) ಎ ಎಂದು ಸ್ಪಷ್ಟವಾಗಿ ಹೇಳಿ 
ರುವುದು ಪೊಷಣನಿಗೊಬ್ಬ ಬಗೆ ಮಾತ್ರ ವೇ. 


ಪೂಷಣನನ್ನು ದ್ವಿವಚನಾಂತವಾಗಿ ಉಪಯೋಗಿಸಿರುವುದು, ಸೋಮ (೨-೪೦) ಮತ್ತು ಇಂದ್ರ 
(೬.೫೭) ಇಬ್ಬರೊಡನೆ. ಇಂದ್ರನ ಸೋದರನೆಂದು ಒಂದು ಸಲ (೬-೫೫-೫) ಕರೆದಿದೆ. ಇವರಿಬ್ಬರನ್ನು ಬಿಟ್ಟರೆ; 
ಭಗನ ಜೊತೆಯಲ್ಲಿಯೇ ಹೆಚ್ಚಾಗಿ ಸಂಬೋಧಿಸಿರುವುದು (೧-೯೦-೪; ೪-೩೦-೨೪; ೫-೪೧-೪ ; ೫-೪೬-೨; 
೧೦-೧೨೫-೨; ಶ, ಬ್ರಾ. ೧೧-೪-೩-೩; ಕಾ. ಶ್ರೌ. ಸೂ. ೫-೧೩-೧ ಗಳನ್ನು ಹೋಲಿಸಿ). ಮತ್ತು ವಿಷ್ಣುವಿನ 
ಜೊತೆಯಲ್ಲಿ (೧-೯೦-೫ ; ೫-೪೬-೩ 3 ಓ.೨೧-೯ ; ೭೪೪.೧; ೧೦-೬೬-೫) ಈ ಎಲ್ಲಾ ಮಂತ್ರಗಳಲ್ಲಿಯೂ ಪೊಸ 
ನು ಮತ್ತು ಬೇರೆ ದೇವತೆಯೂ ಸರಿಸಮಾನರಾಗಿ ಹೇಳಲ್ಪಟ್ಟಿ ದಾರೆ, ಇತರ ದೇವತೆಗಳೊಡನೆಯೂ 
| ಅಲ್ಲೊಂದು ಇಲ್ಲೊಂದು ಪ್ರಯೋಗವಿದೆ. 


ಇದುವರೆಗೆ ಉದಹರಿಸಿರುವ ವಾಕ್ಯಗಳಿಂದ ಪೂಷಣನು ಪ್ರಕೃತಿಯ ಒಂದಂಶವೆಂದು ವ್ಯಕ್ತ ನಡುವು 
ದಿಲ್ಲ ಆದಕೆ ಅನೇಕ ವಾಕ್ಯಗಳು ಅವನು ಸೂರ್ಯನಿಗೆ ಸಂಬಂಧವುಳ್ಳ ವನೆಂದು ತೋರಿಸುತ್ತವೆ. ಯಾಸ್ಕರೂ 
(ನಿ. ೭೪೯) ಇನನನ್ನು ಎಲ್ಲೂ ವಸ್ತುಗಳನ್ನೂ ರಕ್ಷಿಸುವ ಆದಿತ್ಯನೆಂದು ಹೇಳಿದಾರೆ. ಇನನ ಮುಖ್ಯವಾದ 
ಕಾರ್ಯಗಳೆಂದರೆ. ಮಾರ್ಗಗಳನ್ನು ಸರಿಪಡಿಸುವುದು, ಮತ್ತು ಮೃತರನ್ನು ಸತ್ಪುರುಷರಿರುವೆಡೆ. ಸೇರಿಸುವುದು, 
ಮೊದಲನೆಯ ಗುಣದಿಂದ, ಮಾರ್ಗದರ್ಶಕ ಮತ್ತು ಪಶುಗಳ ರಕ್ಷಕನಾಗಿದಾನೆ ಎಂದಕೆ ಜನರೆ ಸ್ಹ ತಿಗತಿಗಳನ್ನು | 
ಉತ್ತ ಮಗೊಳಿಸುವವನು ಎನ್ನ ಬಹುದು. 


ಪೊಷಣ ಎಂಬ ಈ ಪದವು ಪುಷ್‌ (ಪುಷ್ಟಿಯನ್ನು ಂಟುಮಾಡು) ಎಂಬ ಧಾತುವಿನಿಂದ ಆಗಿದೆ. 
ಈ ಗುಣವು ಅವನ ಈ ನಿಶೇಷಣಗಳಿಂದ (ನಿಶ್ವವೇದಾ8, ಅನಷ್ಟ ವೇದಾಃ, ಪುರೂವಸು, ಪುಷ್ಚಿಂ ಭರ) ಮತ್ತು 
ಐಶ್ವರ್ಯಕ್ಕಾಗಿ ಪ್ರಾರ್ಥನೆಗಳಿಂದಲೂ (೬-೪೮-೧೫ ; ಇತ್ಯಾದಿ) ಸ್ಪಷ್ಟವಾಗಿದೆ. ಅವನು ಅಪಾರ ಸಂಪತ್ತಿಗೂ, 
ಐಶ್ವರ್ಯ ಪ್ರವಾಹಕ್ಕೂ, ರಾಶಿಗೂ ಒಡೆಯ (೬-೫೫.೨-ಮತ್ತು ೩). ಆದರೆ ಪೂಷಣನಿಂದ ಲಬ್ಬನಾದ ಐಶ್ವರ್ಯವು 
ಇಂದ್ರ, ಪರ್ಜನ್ಯ, ಮರುದಾದಿಗಳಿಂದ ಲಬ್ಧವಾದ ಸಂಪತ್ತಿ ನಂತೆ ವೃಷ್ಟಿ ಸಂಬಂಧೆವಾದುದಲ್ಲ ತೇಜಸ್ಸಿಗೆ [ಬೆಳ 
| ಕಿಗೆ] ಸಂಬಂಧಿಸಿದುದು. . ಇಹಲೋಕದಲ್ಲಿ ಮನುಷ್ಯರಿಗೆ, ದನಕರುಗಳಿಗೆ, ಅನನ ನಿರ್ಭಯವಾದ ಆಶ್ರಯ; ಪರ 
ಲೋಕದಲ್ಲಿ ಆನಂದಕರವಾದ ಪ್ರದೇಶಗಳಿಗೆ ದಾರಿ ತೋರಿಸುವುದು. ಇವುಗಳಿಂದ ಜನರ ಸ್ಥಿತಿಯು ಉತ್ತ ಮ 
ಗೊಳ್ಳುತ್ತದೆ. ಜನರು ಸುಖಿಗಳಾಗುತ್ತಾರೆ. ಎಂದರೆ, ಪೂಷಣನು ಪ್ರಜೆಗಳಿಗೆ ಉಪಕಾರಕವಾದ ಸೂರ್ಯನ | 
ಅಂಶನೆನ್ನ ಬಹುದು. | | | 


ಜೆ. 
ಎಷ್ಟು 


ಬ್ರಹ ಹಾದಿಗಳಲ್ಲಿ. ಅತಿಮುಖ್ಯ ದೇವತೆಯಾದರೂ, ಖಗ್ರೇದದಲ್ಲಿ ವಿಷ್ಣುವಿಗೆ ಅಷ್ಟು ಪ್ರಾಮುಖ್ಯತೆ 
ಯಿಲ್ಲ. ಸಂಖ್ಯೆ ತೋರಿಸುವುದಕ್ಕೆ ತ, ಅವನ ಪ್ರಭಾವವು ಬಹಳ ಹೆಚ್ಚಾ ಗಿದೆ ಐದು ಸೂಕ್ತಗಳು ಮತ್ತು ಒಂದು 
ಸೂಕ್ತದ ಕೆಲವು ಭಾಗ ಮಾತ್ರ ವಿಷ್ಣು ಜೀವತಾಕ, ನೂರಕಿಂತ ಹೆಚ್ಚು ಸಲ ಅವನ ಹೆಸರು ಬಂದಿಲ್ಲ. ಇವುಗ 
ಳನ್ನು ಮಾತ್ರ ತೆಗೆದುಕೊಂಡಕೆ ಅವನು ನಾಲ್ಕನೆಯ ದರ್ಜಿಯದೇವಕ್ಕೆ. ಅನನ ಶರೀರದ ವಿಷಯದಲ್ಲಿಯೂ 
ಹೆಚ್ಚು. ವಿವರಗಳೇನೂ ಇಲ್ಲ. ಅವನ ಹೆಜ್ಜೆಗಳು ಅನೇಕ ಸಲ ವರ್ಣಿತವಾಗಿವೆ ಅಗಾಧ ಶರೀರವುಳ್ಳ ಯುವಕ 
(೧-೧೫೫-೬). ಅವನ ವಿಷಯದಲ್ಲಿ ಬಹು ಮುಖ್ಯವಾದ ಅಂಶವೇನೆಂದರೆ ಅನನು ಇಡುನ ಮೂರು ಹೆಜ್ಜೆಗಳು 
(ನಿಕ್ರಮ); ಸುಮಾರು ಹನ್ನೆರಡು ಸಲ ಉಕ್ತವಾಗಿದೆ. ಅವನ ನಿಶೇಷಣಿಗಳು " ಉರುಗಾಯ' ಮತ್ತು 





| ಖುಗ್ರೇದಸಂಹಿತಾ 551 





Na PN oe EE eT ಬು ಸ ಎ ಜಯಾಬೂರಾ ಬ 10 Mr, « he I 








*`ಉರುಕ್ರಮ ' ಎಂಬಿವೂ ಕೂಡ ಅದೇ ಅಂಶವನ್ನೇ ಹೇಳುತ್ತವೆ. ಮೂರು ಹೆಜ್ಜೆಗಳಿಂದ ಭೂಭಾಗವನ್ನೆಲ್ಲಾ 
ಆವರಿಸಿದಾನೆ. ಅದರಲ್ಲಿ ಎರಡು ಹೆಜ್ಜೆಗಳು ಕಾಣುತ್ತವೆ, ಮೂರನೆಯದು ಪಕ್ಷಿಗಳಿಗೂ ಮತಣ್ಯರಿಗೂ ಅಗೋ 
ಚರ (೧-೧೫೫-೫, ೭-೯೯-೨). ವಿಷ್ಣುವಿನ ಅತ್ಯಂತ ಎತ್ತರವಾದ ಸ್ಥಾನವು ಅಗ್ನಿಯ ಸ್ಥಾನವೇ. ವಕೆಂದಕ್ಕೆ 
ವಿಷ್ಣುವು ಅತ್ಯುನ್ನತವಾದ, ಅಗ್ನಿಯ ಮೂರನೆಯ ಸ್ಥಾನವನ್ನು ರಕ್ಷಿಸುತ್ತಾನೆ (೧೦-೧-೩) ಮತ್ತು ಅಗ್ನಿಯು 
ನಿಷ್ಣುನಿನ ಆ ಉನ್ನತಸ್ಥಾ ನದಿಂದ ಗೋವುಗಳನ್ನು ರಕ್ಷಿಸುತ್ತಾನೆ (೫-೩-೩), ಜ್ಞಾನಿಗಳು ವಿಷ್ಣುವಿನ 
ಮೂರನೆಯ ಹೆಜ್ಜೆಯನ್ನು ಆಕಾಶದಲ್ಲಿ ನೆಟ್ಟ ಕಣ್ಣಿನಿಂದ ನೋಡುತ್ತಾಕೆ (೧-೨೧-೨೦) ಯೋಗ್ಯರು ಆನಂದ 
ಮಗ್ಗ ರಾಗುವುದು, ಮಧುವಿನ ಬಾವಿಯಿರುವುದು (೧-೧೫೪-೫) ಮತ್ತು ದೇವತೆಗಳು ಸಂತೋಷಪಡುವುದೂ 
(೮-೨೯. -೭) ಅವನ ಪ್ರಿಯವಾದ ಆ ಗೃಹೆದಲ್ಲಿ, ಆ ಎತ್ತರದಲ್ಲಿರುವ ಹೆಜ್ಜೆಯು ಕೆಳಮುಖನಾಗಿ ಚೆನ್ನಾಗಿ 
ಪ್ರಕಾಶಿಸುತ್ತದೆ. ದೇ ಇಂದ್ರ ಮತ್ತು ವಿಷ್ಣುಗಳ ವಾಸಸ್ಥಾನ. ಅಲ್ಲಿ ಅನೇಕ ಕೊಂಬುಗಳುಳ್ಳ ಮತ್ತು ವೇಗ 
ವಾಗಿ ಚಲಿಸುವ ಗೋವುಗಳು ಇವೆ. ಅವುಗಳನ್ನು ಪಡೆಯಬೇಕೆಂದು ಸ್ತುತಿಸುವವನ ಹಂಬಲ (೧-೧೫೪-೬): 
ಈ ಮೂರು ಹೆಜ್ಜೆಗಳಲ್ಲೇ ಎಲ್ಲಾ ಪ್ರಾ ಣಿಗಳೂ ವಾಸಿಸುತ್ತವೆ (೧-೧೫೪-೨), ಅವು ಮಧುವಿನಿಂದ ತುಂಬಿವೆ 
{O- -೧೫೪-೪) ವಿಷ್ಣುವು ತನಗೆ ಫಿ ಬ್ರ ಯವಾದ ವಾಸಸ್ಥ ಳವನ್ನು 1 ರಕ್ಷಿಸುತ್ತಾ ನೆ (೩-೫೫-೧೦, ೧- ೧೫೪.೨೫). ಅವನು 
ಈ ರೋಕದಿಂದೆ 2 ಜಳ ದೂರದಲ್ಲಿ ವಾಸಿಸುತ್ತಾನೆ (೭-೧೦೦-೫). ಅವನಿಗೆ ಮೂರು ವಾಸಸ್ಥಳಗಳಿವೆ (ತ್ರಿನ 
ಥೆಸ್ತ ೧-೧೫೬-೫). ಈ ವಿಶೇಷಣವು ಅಗ್ನಿಗೇ ಸಾಮಾನ್ಯವಾಗಿ ಸಂದಿರುವುದು. ಇಲ್ಲಿ ಮಾತ್ರ ವಿಷ್ಣು ವಿಗೆ 
ಉಪಯೋಗಿಸಿದೆ. 
ವಿಸ್ಣುನಿನ ಈ ಮೂರು ಪಾದಗಳು ಸೂರ್ಯ ಸಥವೆಂಬ ವಿಷಯದಲ್ಲಿ ಭಿನ್ನಾ ಭಿಪ್ರಾಯವಿಲ್ಲ. ಯಾಸ್ಟರ 

ಫೂರ್ನೀಕನಾದೆ | (ನಿ. ೧೨.೧೯) ಔರ್ಣವಾಭನೂ, ಬಹುಜನ ಐರೋಪ್ಯ ವಿದ್ವಾಂಸರುಗಳೂ ಈ ಮೂರು ಹೆಜ್ಜೆ 
ಗಳು, ಸೂರ್ಯನು ಉದಯಿಸುವುದು, ನೆತ್ಲ್ತಿಯ ಮೇಲಿರುವುದು ಮತ್ತು ಅಸ್ತ್ರ ಮಿಸುವುದನ್ನು ಸೂಚಿಸುತ್ತವೆ ಎಂದು 
ಅಭಿಪ್ರಾಯ ಪಡುತ್ತಾರೆ. ಯಜುರಾದಿ ಮೂರು ವೇದಗಳು, ಬ್ರಾಹ್ಮಣಗಳು ಯಾಸ್ಟರ ಮತ್ತೊಬ್ಬ ಪೂರ್ರೀಕ 
ನಾದ ಶಾಕಸೂಣಿ, ಮತ್ತೆ ಕೆಲವು ಐರೋಪ್ಯ ವಿದ್ವಾಂಸರುಗಳು, ಇವರ ಪ್ರಕಾರ ಮೂರು ಹೆಜ್ಜೆಗಳೂ, 
ಪ್ರಷಂಚದ ಮೂರು ವಿಭಾಗಗಳಲ್ಲಿ ಸೂರ್ಯನ ಸಂಚಾರವನ್ನು ಸೂಚಿಸುತ್ತವೆ. 

ಚಲನೆಯು ವಿಷ್ಣುವಿನ ವೈಶಿಷ್ಟ 3: ಉರುಗಾಯ್ಕ ಉರುಕ್ರಮ ಮತ್ತು ವಿಕ್ರಮ (ಧಾತುಗಳು) 
ಅನನಿಗೇ ಅನ್ವಯಿಸುತ್ತವೆ. ಸೂರೈನಿಗೂ ಈ ಧಾತು ಉಪಯೋಗಿಸಲ್ಪಟ್ಟ ದೆ. ಅವನು ಆಕಾಶ ಮಧ್ಯದಲ್ಲಿ 
ಇರುವ ನಾನಾ ವರ್ಣದ ಒಂದು ಶಿಲೆ ಮತ್ತು ದೊಡ್ಡ ಹೆಜ್ಜೆಗಳನ್ನಿಟ್ಟುಕೊಂಡು ಹೋದನು (೫-೪೭-೩) 
ಎಂದಿದೆ. ವಿಷ್ಣುವು ವೇಗವುಳ್ಳ ವನು (ಏಷ) ಅಥವಾ ಶೀಘ್ರಗಾಮಿ (ಏವಯಾ, ಏವಯಾವನ್‌). ವಿಷ್ಣುವಿನ 
ಶೀಘ್ರ ಮತ್ತು ದೂರ ಗತಿಗಳಲ್ಲಿ ಒಂದು ವ್ಯವಸ್ಥೆಯಿದೆ. ಮೂರು ಹೆಜ್ಜೆಗಳನ್ಸಿಡುವುದೂ ಕೆಲವು ನಿಯಮಗಳ 
ನ್ಷನುಸರಿಸಿ (೧-೨೨-೧೮) ನಿಯತವಾಗಿ ಆವರ್ತಿಸುವ ಇತರ ದೇವತೆಗಳಂತೆ (ಅಗ್ನಿ, ಸೋಮ, ಸೂರ್ಯ 
ಮತ್ತು ಉಸಸ್ಸು,) ನಿಷ್ಣುವು ನಿಯಮಗಳಲ್ಲಿಯೇ ಸೆದಾ ಇರತಕ್ಕವನು, ನಿಯಮಗಳ ನಿಧಾಯಕನು, ಮತ್ತು 
(ಅಗ್ನಿ, ಸೂರ್ಯ, ಉಷಸ್ಸುಗಳಂತೆ) ಪುರಾತನನೂ ಹೌದು ಆಧುನಿಕನೂ ಹೌದು (೧-೧೫೬-೨ ರಿಂದ,೪). ಸವಿತೃನಿ 
ನಂತೆ (೫-೮೧-೩), ವಿಸ್ಲುವೂ ಭೂಭಾಗಗಳ ಪರಿಮಿತಿಯನ್ನು ಗೊತ್ತು ಮಾಡಿದಾನೆ (೧-೧೫೪-೧; ೬-೪೯.೧೩) 
ಒಂದು ಕಡೆ (೧-೧೫೫-೬; ೧-೧೬೪-೪;೮ನ್ನು ಹೋಲಿಸಿ) ವಿಸ್ತುವು, ಚ ಕ್ರದಂತೆ, ತನ್ನ ನಾಲ್ಕು ನಾಮ (ಯತು) 


ಗಳುಳ್ಳ ೯೦ ಅಶ್ವ (ದಿನ)ಗಳನ್ನು ಚಲಿಸುವಂತೆ ಮಾಡಿದನು. ಇದು ೩೬೦ ದಿನಗಳುಳ್ಳ ವರ್ನವಲ್ಲದೇ ಬೇಕಿ 
ಇರಲಿರದು ಯಾಗಕ್ಕೆ ಬೇಕಾದ ಶಾಖವನ್ನು ಅನುಗ್ರಹಿಸು ಎಂಬ ಪ್ರಾರ್ಥನೆ (ಅ. ವೇ. ೫-೨೬-೭) ಇದೆ. 
ವಿಷ್ಣುವಿನ ತಬ್ರೆ ಭಿನ್ನವಾದಕಿ ಅದೇ ಸೂರ್ಯನಾಗುತ್ತ ದೆ ಎಂದು ಬಾ ್ರಾಹ್ಮಣಗೆಳಲ್ಲಿದಿ. ಗರಗರನೆ ತಿರುಗುವ ಚಕ್ರ ವ್ರ 


552 ಸಾಯಣಭಾಷ್ಯಸಹಿತಾ 





ಕಾ 


ಅನನ ಆಯುಧೆಗಳಲ್ಲಿ ಒಂದು : ಪಕ್ಷಿರಾಜನಾದ . ಗರುಡನೇ ಅವನ ವಾಹನ, . ಈ ವಾಹನವು ಅಗ್ನಿಯಂತೆ | 
ಉಜ್ವಲಕಾಂತಿ ವಿಶಿಷ್ಟವಾದುದು. ಅದಕ್ಕೆ ಗರುತ್ಮಾನ್‌, ಸುಪರ್ಣ ಇತ್ಯಾದಿ ನಾಮಗಳಿವೆ. ಈ ನಾಮಗಳು. 
ಸೂರ್ಯನ ಪಕ್ಷಿಗೆ ಹೇಳಿದೆ. ಕೌಸ್ತುಭವೆಂಬ ಮಣಿಯೊಂದು ಅವನ ಎದೆಯ ಮೇಲೆ ರಾಜಸುತ್ತದೆ... 
ಇದನ್ನು ಸೂರ್ಯನೆಂದು ಹೇಳುವುದು ಒಂದು ಮತ. ಪ್ರಕೃತಿಯ ಯಾವುದೊಂದು ಅಂಶವನ್ನೂ ನಿಸ್ಣುವು 
ಸ್ಪಷ್ಟವಾಗಿ ಹೋಲುವುದಿಲ್ಲ. ಆದರೆ, ನಿಷ್ಣುವು ನೇಗವಾಗಿ ಚಲಿಸುವ ಜ್ಯೋತಿ. ಇದು ದೂರದೂರವಾಗಿ 
ಹೆಜ್ಜೆಗಳನ್ನಿಟ್ಟುಕೊಂಡು, ಪ್ರಪಂಚವನ್ನು ಸುತ್ತತ್ತದೆ ಎಂದು ಹೇಳಬಹುದು. ಇದು ಸೂರೈನ ಒಂದು ಅಂಶವೂ 
ಹೌದು. ವಿಶ್‌ ಧಾತುವೂ ಇದೇ ಅರ್ಥವನ್ನೇ ಕೊಡುತ್ತದೆ. ಈ ಅರ್ಥದಲ್ಲಿ ವಿನ್ನುವನ್ನು ಸೂರ್ಯನೆಂಡೇ ಹೇಳ 
ಬೇಕು. ಆದರೆ ಕೆಲವರು ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಅವರುಗಳು ವಿಷ್ಣುವು ಬೇಕಿ ದೇವತೆಯೆಂದೇ 
ವಾದಿಸುತ್ತಾರೆ. 


| ವಿಷ್ಣುವಿನ ಮೂರನೆಯ ಮತ್ತು ' ಮೇಲಕ್ಕೆ ಎತ್ತಲ್ಪಟ್ಟ ಪಾದವೇ ಅವನ ಧಾಮವು. ಸೂರ್ಯನ 
ಅತ್ಯುಚ್ಛಾ )ಯಸ್ಸಿ ತಿಯ ಪ್ರದೇಶವನ್ನು ಯಾಸ್ಕರು ವಿಷ್ಣು ಸದ ಎಂದಿರುವುದು ಇದೇ ಅರ್ಥದಲ್ಲಿಯೇ ಇರಬೇಕು, 
ಮತ್ತು ಈ ಅಭಿಪ್ರಾಯದಲ್ಲಿ ( (ಗಿರಿಕ್ಷಿತ್‌) ಸರ್ವತದಲ್ಲಿ ವಾಸಿಸುವನು. ಗೃಗಿರಿಷ್ಕಾ8] ಪರ್ವತದಲ್ಲಿರುವವನು 
ಎಂದು ವಿಷ್ಣುವಿಗೆ ಹೇಳಿರಬೇಕು [೧-೧೫೪-೨ ಮತ್ತು ೩], ೧೫೫ನೆಯ ಸೂಕ್ತದಲ್ಲಿ [೧-೧೫೫.೧] ವಿಷ್ಣು 
ಮತ್ತು ಇಂದ್ರರಿಗೆ, ಒಟ್ಟಾಗಿ “ ಮೋಸಕ್ಕೊಳಗಾಗಧ ಇಬ್ಬರು, ಪರ್ವತದ ಶಿಖರದ ಮೇಲೆ [ಸಾನುನಿ] ನಿಂತಿ. 
ದ್ದಾರೆ” ಎಂದು ಹೇಳಿದೆ. ಪರ್ವತಾಕಾರವಾದ ಮೋಡಗಳ ಮೇಲೆ ನಿಂತು ಭೂಮಿಯನ್ನು ನೋಡುವ ಸೂರ್ಯ 
ನಿಗೆ ಹಿಂದಿನ ವಾಕ್ಯ ಅನ್ವಯಿಸುತ್ತದೆ [೫-೮೭-೪ನ್ನು ಹೋಲಿಸಿ]. ಇಂತಹೆ ಉಕ್ತಿಗಳಿಂದಲೇ ವಿಷ್ಣುವಿಗೆ 
ಪರ್ವತಗಳಿಗೊಡೆಯ ಎಂದು ಹೆಸರು ಬಂದಿರುವುದು (ತೈ. ಸಂ. ೩-೪-೫-೧]. 


ವಿಷ್ಣುವು ಈ ರೀತಿ ಹೆಜ್ಜೆಗಳನ್ನಿಡಲು ಕಾರಣವೇನೆಂಬುದು ಅಪ್ರಧಾನವಾದ ವಿಷಯ, ದುಃಖಮ 
ಗೃ ನಾದ ಮನುಷ್ಯನಿಗೋಸ್ಟರ ವಿಷ್ಣುವು ಭೂಭಾಗಗಳನ್ನು ಮೂರು ಸಲ ಹಾದುಹೋದುದು [೬-೪೯-೧೬] ; 
ಮನುಷ್ಯನು ಮನೆಕಟ್ಟಿ ಕೊಳ್ಳಲು ಕೊಡುವುದಕ್ಕೋಸ್ಟರಲೇ, ಅವನು ಹೆಜ್ಜೆ ಹಾಕಿದುದು [೭-೧೦೦-೪] ; ಇಂದ್ರ 
ನೊಡನೆ ಅವನು ದೂರದೂರವಾಗಿ ಹೆಜ್ಜೆಗಳನ್ನಿಟ್ಟು ನಾವು ಜೀವಿಸುವುದಕ್ಕೋಸ್ಟರ ಪ್ರಸಂಚವನ್ನು ವಿಸ್ತರಿಸಿದನು 
[೬೯-೫೬]. ಈ ಸಂಬಂಧವಾಗಿ ಮುಂದೆ ಪುರಾಣಾದಿಗಳಲ್ಲಿ ವಾಮನಾವಶಾರ ಕಥಾದಿಗಳು ಹೊರಟರು. 
ತ್ತವೆ. ಈ ಕಥೆಗೆ ಆಧಾರವಾಗಿ ಬ್ರಾಹ್ಮಣಗಳಲ್ಲಿ [ಶ. ಬ್ರಾ. ೧-೨-೫೫, ತೈ, ಸಂ. ೨-೧-೩೧, ತೈ. ಬ್ರಾ... 
೧-೬-೧೫), ಅಸುರರಿಂದ ಆವೃತವಾದ ಭೂಮಿಯನ್ನು ದೇವತೆಗಳಿಗೆ ಪುನಃ ಕೊಡಿಸುವುದಕ್ಕ್ಟೋಸ್ಟರ ನಿಷ್ಣುವು 
ನಾಮನನಾದನು ಬಂದಿದೆ. 


ವಿಷ್ಣುವಿನ ಆಪ್ರಧಾನವಾದ ಲಕ್ಷಣಗಳಲ್ಲಿ ಬಹಳ ಮುಖ್ಯವಾದುದೆಂದರೆ ಅವನಿಗೆ ಇಂದ್ರನಲ್ಲಿರುವ 
ಸ್ನೇಹ, ವೃತ್ರನ ಜೊತೆಯಲ್ಲ ಯುದ್ದಮಾಡುನಾಗ ವಿಷ್ಣುವು ಇಂದ್ರನಿಗೆ ಬೆಂಬಲ. ಇಂದ್ರವಿಷ್ಟುಗಳಿಬ್ಬರನ್ನೂ 
ಸ್ತುತಿಸುವ ಸೂಕ್ತವೊಂದಿದೆ [೬.೬೯] ಮತ್ತು ಇವರಿಬ್ಬರ ಹೆಸರು ಒಟ್ಟಾಗಿ ಬಹಳ ಸಲ ಬರುತ್ತದೆ. ಅಲ್ಲದೇ 
ವಿಷ್ಣುದೇವತಾಕವಾದ ಸೂಕ್ತಗಳಲ್ಲಿಯೂ ಸ್ಪಷ್ಟವಾಗಿಯಾಗಲೀ [೭-೯೯-೫ ಮತ್ತು ೬; ೧-೧೫೫-೨] ಅಸ್ಪಷ್ಟ 
ವಾಗಿಯಾಗಲೀ (೭-೯೯-೪; ೧-೧೫೪-೬ ೧-೧೫೫-೧] ಸೂಚಿತವಾಗಿರುವ ದೇವತೆಯೆಂದರೆ ಇಂದ್ರನೊಬ್ಬನೇ, 
ಇಂದ್ರನ ಓಜಸ್ಸಿನಿಂದ ವಿಷ್ಣುವು ಮೂರು ಹೆಜ್ಜೆಗಳನ್ನಿಟ್ಟಿನು [೮-೧೨-೨೭]. ವೃತ್ರನನ್ನು ವಧಿಸುವ ಸಂದರ್ಭದಲ್ಲಿ 


ಇಂದ್ರನು * ಮಿತ್ರನಾದ ವಿಷ್ಣುವೇ, ವಿಸ್ತಾರವಾಗಿ ಹೆಜ್ಜೆಹಾಕುತ್ತಾ ಹೊರಡು” [9-೧೮-೧೧] ಎನ್ನುತ್ತಾನೆ. 





ಖುಗ್ಗೇದಸಂಶಹಿತಾ . 558 
ನಿಷ್ಣುವನ್ನು ಜೊತೆಯಲ್ಲಿಟ್ಟು ಕೊಂಡು ಇಂದ್ರನು ವೃತ್ರನನ್ನು ವಧಿಸಿದನು (೬-೨೦-೨) ಇಂದ್ರ ಮತ್ತು ವಿಷ್ಣುಗಳ 
ದಾಸನನ್ನು ಜಯಿಸಿದರು; ಶಂಬರನ ೯೯ ಕೋಟಿಗಳನ್ನು ನಾಶಮಾಡಿದರು (೭-೯೯-೪ ಮತ್ತು ೫). ವಿಷ್ಣುವು 
ಇಂದ್ರನ ಆಪ್ತ ಮಿತ್ರ (೧-೨೨-೧೯). ತನ್ನ ಸ್ನೇಹಿತನೊಡಗೂಡಿ, ವಿಷ್ಣುವು ಕೊಟ್ಟಿಗೆಯ ಬಾಗಿಲನ್ನು ತೆಗೆ 
ಯುತ್ತಾನೆ (೧-೧೫೬-೪). ವೃತ್ರನ ಮೇಲೆ ಇಂದ್ರನು ವಜ್ರವನ್ನು ಪ್ರಯೋಗಿಸಿದಾಗ ವಿಷ್ಣುವು ಅವನ ಹಿಂದೆಯೇ 
ಇರುತ್ತಾನೆ (ಶ. ಬ್ರಾ. ೫-೫೫-೧). ಅನೇಕ ಮಂತ್ರಗಳಲ್ಲಿ, ಇಂದ್ರನೊಡನೆ ನಿಷ್ಣುವನ್ನು (೪-೨-೪; ೪-೫೫-೪ ; 
೮-೧೦-೨ ; ೧೦-೬೬-೪) ಆಹ್ವಾನಿಸಿದೆ. ಇಂದ್ರಾನಿಷ್ಣೂ ಎಂದು ದ್ವಿನಚನಾಂತ ಪ್ರಯೋಗವಿರುವಾಗ, ವಿಷ್ಣು 
ವಿಗೂ ಇಂದ್ರನ ಕೆಲವು ಗುಣಗಳು ಇರುವುದು ಕಂಡುಬರುತ್ತವೆ; ಸೋಮಪಾನ ಮಾಡುವ ಶಕ್ತಿ (೬-೬೯) 
ಮತ್ತು ಇಂದ್ರನೆ ಜಯಗಳೇ (೭-೯೦-೪ರಿಂದ ೬): ಅವು. ಅದೇ ರೀತಿ ಇಂದ್ರನೂ ವಿಷ್ಣುವಿನ ದೊಡ್ಡ ಹೆಜ್ಜೆಯಿಡುವ 
ಶಕ್ತಿ ಯಲ್ಲಿ ಭಾಗಿಯಾಗುತ್ತಾನೆ (೬-೬೯-೫ ; ೭.೯೯.೬) ಇಬ್ಬರಿಗೂ ಒಟ್ಟಾಗಿ, ವಿಸ್ತಾರವಾದ ವಾಯುಮಂಡಲ 
ಸೃಷ್ಟಿ ಮತ್ತು ಪ್ರದೇಶಗಳನ್ನು ವಿಸ್ತರಿಸುವ ಕಾರ್ಯ (೬-೬೯-೫), ಮತ್ತು ಸೂರ್ಯ, ಉಸಸ್ಸು ಮತ್ತು ಅಗ್ನಿಗಳ 
ಜನನ ಕಾರ್ಯ (೭-೯೯-೪) ಇವುಗಳು ಲಕ್ಷಣಗಳೆಂದು ಹೇಳಿವೆ. ಈ ಸ್ನೇಹಕ್ಟ್ಯೋಸ್ಟರಲೇ, ಇಂದ್ರನು ವಿಷ್ಣು 
ವಿನೊಡನೆ ಸೋಮಪಾನ ಮಾಡಿ (೮-೩-೮; ೮-೧೨-೧೬), ಅದರಿಂದ ಅವನ ಶಕ್ತಿಯನ್ನು ಹೆಚ್ಚಿಸುತ್ತಾನೆ 
(೮-೩-೮ ; ೧೦-೧೧೩-೨). ವಿಸ್ಸುವಿನಿಂದ ಸುತವಾದ ಸೋಮವನ್ನು ಇಂದ್ರನು ಮೂರು ಬಟ್ಟಿ ಲುಗಳಲ್ಲಿ ಪಾಠ 
| ಮಾಡಿದನು (೨-೨೨-೧) ; ಇದು ಮಧೆಪೂರಿಶವಾದ ವಿಷ್ಣುವಿನ ಮೂರು. ಹೆಜ್ಜೆಗಳನ್ನು ಜ್ಞಾ ಪಕ್ಕೆ ತರುತ್ತದೆ 
(೧-೧೫೪-೪). ವಿಷ್ಣುವು ಇಂದ್ರನಿಗೋಸ್ಟರ ೧೦೦ ಎಮ್ಮೆಗಳನ್ನು ಪಾಕಮಾಡುತ್ತಾನೆ (೬-೧೭-೧೧) ಅಥವಾ 
೧೦೦ ಎಮ್ಮೆ ಮತ್ತು ಹಾಲಿನಿಂದಾದ ಪಾನೀಯವನ್ನು ಪಾಕಮಾಡುತ್ತಾನೆ (೮-೬೬-೧೦). ಮಿತ್ರ, ವರುಣ, 
ಮತ್ತು ಮರುತ್ತುಗಳಿಂದ ಕೂಡಿ ವಿಷ್ಣುವು ಇಂದ್ರನನ್ನು ಸ್ತುತಿಸುತ್ತಾನೆ (೮-೧೫-೯). 


ವೃತ್ರ ಯುದ್ಧದಲ್ಲಿ ಸತತವಾಗಿ ಇಂದ್ರನ ಜೊತೆಯಲ್ಲಿದ್ದ ಮರುತ್ತಗಳೂ ವಿಷ್ಣುವಿನ ಸಹಚಾರಿಗಳಾಗಿ 
ದಾರೆ: ವಿಷ್ಣುವು ಮದಕರವಾದ ಸೋಮವನ್ನು ಅಪೇಕ್ರಿಸಿದಾಗ ಮರುತ್ತುಗಳು ತಮ್ಮ ವೇದಿಕೆಯ ಮೇಲೆ 
ಪಕ್ಷಿಗಳಂತೆ ಕುಳಿತರು (೧-೮೫-೭). ಕ್ಷಿಪ್ರಗತಿಯ ವಿಷ್ಣುವಿನ ಉದ್ದೇಶವಾಗಿ ಹೋಮಮಾಡುವಾಗ್ಯ ಮರುತ್ತು 
ಗಳು ಆಹೂತರಾಗುತ್ತಾರೆ (೨-೩೪-೧೧). ವೇಗಗಾಮಿಯಾದ ವಿಷ್ಣುವಿನ ಔದಾರ್ಯದ ಫಲವೇ ಈ ಮರುತ್ತು 
ಗಳು (೮-೨೦-೩). ಫೂಷಣ ಮತ್ತು ವಿಷ್ಣುವು ಇಂದ್ರನಿಗಾಗಿ ೧೦೦ ಎಮ್ಮೆಗಳನ್ನು ಪಾಕಮಾಡುತ್ತಿದ್ದಾಗ 
ಮರುತ್ತುಗಳು ಇಂದ್ರನಿಗೆ ಬೆಂಬಲರಾಗಿದ್ದರು (೬-೧೭-೧೧). ಮರುತ್ತುಗಳ ಮನೋಭಿಪ್ರಾಯವನ್ನೇ ವರುಣ 
ಮತ್ತು ಅಶ್ವಿನೀದೇವತೆಗಳು ಅನುಸರಿಸುತ್ತಾರೆ; ಇಂತಹ ಮರುತ್ತುಗಳಿಂದ ಸಹೆಚರಿತನಾಗಿಯೇ ವಿಷ್ಣುವು ವಿಧಿ. 
ಗಳನ್ನು ವಿಧಿಸುವುದು (೧-೧೫೬-೪). ಒಂದು ಇಡೀ ಸೂಕ್ತದಲ್ಲಿ (೫-೮೭) ವಿಷ್ಣು ಮತ್ತು ಮರುತ್ತುಗಳು ಒಬ್ಬಾ 
ಗಿಯೇ ಇದ್ದಾರೆ. ತಾನು ಹೊರಟಾಗ ಮರುತ್ತುಗಳನ್ನೂ ಕರೆದುಕೊಂಡು ವೇಗವಾಗಿ ಹೋಗುತ್ತಾರೆ (೫-೮೭-೪ 
ಮತ್ತು ೫). 





ಇವುಗಳಲ್ಲದೆ, ಅಲ್ಲಲ್ಲೇ ವಿಷ್ಣುವು ನಾನಾಗುಣ ಮತ್ತು ರೂಪನಿಶಿಸ್ಟನಾಗಿ ಉಕ್ತನಾಗಿದಾನೆ. 
“ ಯುದ್ಧಕಾಲದಲ್ಲಿ ಬೇರೆರೂಪಧಾರಿಯಾದರೂ, ನಮಗೆ ಈ ರೂಪವು ಮಕರೆಯದಂತಿರಲಿ” (೭-೧೦೦-೬). 
ಅನನು ಗರ್ಭರಕ್ಷಕ (೭-೩೬-೯); ಗರ್ಭಧಾರಣೆಗೆ ಸಹಾಯಕನಾಗೆಂದು ಕೆಲವು ಡೇವತೆಗಳೊಡನೆ ನಿಷ್ಣುವು 
ಪ್ರಾರ್ಥಿತನಾಗಿದಾನೆ (೧೦-೧೮೪-೧). ೧೦-೧೮೪-೧೭ನೇ ಮಂತ್ರವಾದ ಮೇಲೆ ಬರುವ ಖಿಲದಲ್ಲಿ, ಗರ್ಭ 
ಕೋಶದಲ್ಲಿ ಸ್ಫುರದ್ರೂಪಿಯಾದ ಪುಂಶಿಶುವನ್ಮು ಇಡು ಅಥವಾ ವಿಷ್ಣುವಿನ ಅತ್ಯಂತ ಸುಂದರರೂನದಂತೆ ರೂಪ 
ವುಳ್ಳ ಪುಂಶಿಶುನನ್ನು ಇಡು ಎಂದು ಪ್ರಾರ್ಥಿಸಲ್ಪಟ್ಟಿದಾನೆ. ` 

71 | 


554 ಸಾಯಣಭಾಷ್ಯಸಹಿತಾ 


PR ಗಗ ಗಾಗಾ re 











ಹ್‌. ನಟ 4 ನ್‌ ಇ ರ ಗ್‌ 


ವಿಷ್ಣುವಿನ ಇತರ ಗುಣಗಳು ಸಾಧಾರೆಣವಾದುವು ; ಇತರ ದೇವತೆಗಳಲ್ಲಿ ಕಂಡುಬರುನಂತಹೆನು. 
ಅವನು ಉದಾರಿ ಮತ್ತು ತೊಂದರೆ ಮಾಡುವವನಲ್ಲ (೮-೨೫-೧೨) ಉಪಕಾರಿ (೧-೧೫೬-೫); ಧಾರಾಳಿ ' 
(೭-೪೦-೫) ; ರೆಕ್ಷಕ (೩-೫೫-೧೦) ; ಅವನನ್ನು ವಂಚಿಸಲು ಸಾಧ್ಯವಿಲ್ಲ. (೧-೨೨-೧೮) ; ನಿರು ನದ್ರವನೂ ಉದಾ 
ರಿಯೂ ಆದ ವಿಮೋಚಕನು (೧-೧೫೫-೪). ಅವನೇ ಕ್ರಿಲೋಕಗಳ, -ಎಲ್ಲಾ ಪ್ರಾಣಿಗಳ ಸ್ಥಿತಿಗೆ ಕಾರಣನು 
(೧-೧೫೪ ೪). ಅವನು ಭೂಮಿ ಸನ್ನು ಸುತ್ತಲೂ ಗೂಟಗಳಿಗೆ ಕಟ್ಟಿ ಹಾಕಿದಾನೆ (೭-೯೯-೩): ಅವನು ವಿಧಿಗ 
೪ನ್ನು ವಿಧಿಸುವವನು (೧-೧೫೬-೪). 
| ಬ್ರಾಹ್ಮಣಗಳಲ್ಲಿ ವಿಷ್ಣುವು, ಸ್ವರ್ಗ, ಆಕಾಶ ಮತ್ತು ಭೂಮಿಗಳಲ್ಲಿ ಮೂರು ಹೆಜ್ಜೆಗಳನ್ನಿಟ್ಟಿ ನೆಂದಿದೆ 
(ಶ. ಬ್ರಾ. ೧೯-೩೯; ತೈ. ಬ್ರಾ. ೩-೧-೨-೭). ಈ ಮೂರು ಹೆಜ್ಜೆಗಳನ್ನು ಯಾಗ ಕರ್ತೃವು ಯಾಗದಲ್ಲಿ 
ಅನುಕರಿಸುತ್ತಾನೆ (ಕ. ಬ್ರಾ. ೧-೯-೩ ೧೦ ಮತ್ತು ೧೫). | 
ವಿಷ್ಣುವಿಗೆ ಸಂಬಂಧಿಸಿದ ಎರಡು ಕಥೆಗಳಿಗೆ ಖಯಗ್ರೇದದಲ್ಲಿ ಆಧಾರನಿಡೆ. ಇಂದ್ರನ ಸಪಕ್ಷನನ್ನು 
ವಹಿಸಿ ರಾಕ್ಷಸನಾಶ ಮಾಡಿದಾನೆ. ಬ್ರಾಹ್ಮಣಗಳಲ್ಲಿ ದೇವತೆಗಳು ಮತ್ತು ಅಸುರರು ನಿತ್ಯ ವೈರಿಗಳು; ಪದೇ 
ಪಡದೇ ಯುದ್ಧ ಮಾಡುತ್ತಾರೆ. ದೇವತೆಗಳೇ ಸದಾ ಜಯಶೀಲರಲ್ಲ; ಅನೇಕ ವೇಳೆ ಸಂಪೂರ್ಣ ಪರಾಜಯ 
ಹೊಂದುತ್ತಾ ರೆ. ಆದ್ದ ರಿಂದ ದೇವಕೆಗಳು ಜಯಸಡೆಯಲು ಉಪಾಯ ಮಾಡಬೇಕಾಗುತ್ತ ಡಿ (ಐ. ಬ್ರಾ. 
 ೬೯೫)ರಲ್ಲಿ, ಇಂದ್ರ ಮತ್ತು ವಿಷ್ಣುಗಳು ಅಸುರರೊಡೆನೆ ಯುದ್ಧಮಾಡಿ, ಒಂದು ಒಪ್ಪ ದಕ್ಕೆ ಬರುತ್ತಾರೆ ; 
ವಿಷ್ಣುವು ಮೂರು ಹೆಜ್ಜೆಯಲ್ಲಿ ಅವರಿಸುವಷ್ಟು ಭೂಮಿಯನ್ನು ಆ ಇಬ್ಬರೆ: ದೇವತೆಗಳು. (ಇಂದ್ರ ಮತ್ತು ವಿಷ್ಣು) 
ತೆಗೆದುಕೊಳ್ಳ ತಕ್ಕದೆಂದು. ಅದರಂತೆ ವಿಷ್ಣುವು ಪ್ರಸಂಚ, ವೇದಗಳು, ವಾಕ್ಕು ಎಲ್ಲವನ್ನೂ ಮೂರು ಹೆಜ್ಜೆಗಳೆಲ್ಲಿ 
ಮುಗಿಸಿದನು (ಶ. ಬ್ರಾ. ೧-೨-೫)ರೆಲ್ಲಿ ಹೀಗೆ ಹೇಳಿದೆ. ಅಸುರರು ದೇವತೆಗಳನ್ನು ಸೋಲಿಸಿ, ಭೂಮಿಯನ್ನು 
ಹಂಚಿಕೊಳ್ಳಲು ಪ್ರಾರಂಭಿಸಿದರು; ಆಗ ದೇವತೆಗಳು ವಿಷ್ಣುವನ್ನು ಮುಂದೆಮೊಡಿಕೊಂಡು ಬಂದು ತಮ 
ಗೊಂದು ಭಾಗವನ್ನು ಕೇಳಿದರು. ವಾಮನರೂಪಿಯಾದ ವಿಷ್ಣುವು ಆವರಿಸಿಕೊಳ್ಳು ವಷ್ಟು ಜಾಗವನ್ನು ಕೊಡಲು 
ಅಸುರರು ಒಪ್ಪಿದರು. ಆಗ ದೇವತೆಗಳು ಯಾಗಮಾಡಿ, ನಿಶ್ಸುನಿನ ಮೂಲಕ ಭೂಮಿಯೆಲ್ಲವನ್ನೂ ಪಡೆದರು. 
ಇಲ್ಲಿ ಮೂರು ಹೆಜ್ಜೆ ಎಂದು ಇಲ್ಲ. ಬೇರೆ ಸ್ಥಳದಲ್ಲಿ ಇದೆ. (ಶೆ. ಬ್ರು. ೧೯-೩೯) ಮೂರು ಲೋಕಗಳನ್ನೂ 
ಹಾಯ್ದು, ನಿಷ್ಣುವು ದೇವತೆಗಳಿಗೆ ಸರ್ವತ್ರವ್ಯಾಪ್ತಿಯನ್ನು ಸೆಂಪಾದಿಸಿಕೊಟ್ಟ ನು. | ವಿಷ್ಣುವು ನಾಮನನಾಗಿ, 
ಮೂರು ಲೋಕವನ್ನು ಗೆದ್ದ ಮ (ತೈ. ಸಂ. ೨-೧-೩-೧), ವಾಮನರೂಪನನ್ನು ತಾಳಿದುದು ದೈತ್ಯ ರ ಅಸನಂಬಿ 
ಕೆಯನ್ನು ಹೋಗಲಾಡಿಸಲು. ಇದೇ ಮುಂದೆ ಪುರಾಣಗಳಲ್ಲಿ ವಿಷ್ಣು ವಿನ ವಾಮನಾವತಾರ ಕತ್ತೆಗೆ ಆಧಾರವಾಗಿದೆ. 


| ಎರಡನೆಯ ಕಥೆಗೆ ಆಧಾರ ಖುಗ್ದೇದದ ಎರಡು ಮಂತ್ರಗಳು (೧-೬೧-೭; ೮-೬೬.೧೦). ವಿನ್ಣುವು 
ಸೋಮಪಾನಮಾಡ್ಕಿ ಇಂದ್ರನಿಂದ ಪ್ರೇರಿತನಾಗಿ ವೃತ್ರ ವರಾಹೆನಿಗೆ ಸೇರಿದ ನೂರು ಎಮ್ಮೆಗಳನ್ನೂ ಕ್ಷೀರ 
ಪಾತ್ರೆಯೊಂದನ್ನೂ-ಎತ್ತಿಕೊಂಡು ಹೋದನು; ಆಗ ಇಂದ್ರನು ಪರ್ವತಾಕಾರವಾದ ಮೋಡಗಳ ಮೂಲಕ ಬಾಣ 
ವನ್ನು ಹೊಡೆದು, ಆ ವರಾಹವನ್ನು ಕೊಂದನು. ಇದು ತತ್ತಿ ರೀಯ ಸಂಹಿತೆಯಲ್ಲಿ ಹೀಗೆ ರೂಪುಗೊಂಡಿದೆ. (೬.೨) 
ಅಸುರರ ಐಶ ್ವಿರ್ಯವನ್ನು ಹೋಚಿಕೊಂಡು ಹೋಗಿ, ಒಂದು ವರಾಹೆನವು ಸಪ್ತ್ರಸರ್ವತಗಳ ಅಜೆ ಆ ಐಶ್ವರ್ಯ 
ವನ್ನು ಇಟ್ಟಿ ತು; ಆಗ ಇಂದ್ರನು ದರ್ಜಿಯೊಂದನ್ನು ತೆಗೆದುಕೊಂಡು, ಆದರಿಂದ ಬಳು ಪರ್ವತಗಳನ್ನು 
ಬೇಧಿಸಿ, ಎರಾಹವನ್ನು ಕೊಂದನು ; ವಿಷ್ಣುವು (ಯಜ್ಞ ವು) ಆ ಆದನ್ನು ದೇವತೆಗಳಿಗೆ ಬಲಿಯಣಗಿ ಎತ್ತಿ ಕೊಂಡು 
ಹೋದನು ; ಮತ್ತು ದೇವತೆಗಳಿಗೆ ರಾಕ್ಷಸರ ಐಶ್ವರ್ಯವು ಸಕ್ಕತ. ಇದೇ ಕಥೆಯು ಸ್ಪಲ್ಪ ಬದಲಾವಣೆಗೆ 
ಕೆೊಡನೆ ಚರಕ ಬ್ರಾಹ್ಮಣದಲ್ಲಿ ಉಕ್ತವಾಗಿದೆಯೆಂದು ಸಾಯಣರಿಂಡ ಆ _೬೬-೧೦ನೆ ಸು ಮಂತ್ರದ ವ್ಯಾಖ್ಯಾನದಲ್ಲಿ 





ಯಗ್ವೇದಸಂಹಿತಾ ಕರರ 


ಲ ಬ ಟಟ ಸ ಪಟ ಸಫಲ ಟಾ ಟು 


ಉಕ್ತವಾಗಿದೆ. ಶತಸಥ ಬ್ರಾಹ್ಮಣದಲ್ಲಿ (೧೪-೧-೨-೧೧) ನೀರಿನಲ್ಲಿ ಮುಳುಗಿದ್ದ ಭೂಮಿಯನ್ನು ನರಾಹವು 
ಮಲಕ್ಕತ್ತಿತು ಎಂದೂ, Us ರೀಯು ಸಂಹಿತೆಯಲ್ಲಿ (೭-೧-೫-), ಪ್ರಳಯ ಜಲಧಿಯಿಂದ ಭೂಮಿಯನ್ನು. 
ಉದ್ದರಿಸಿದ ವರಾಹವು ಪ್ರಜಾಪತಿಯ ಒಂದು ರೂಪನೆಂದೂ ಹೇಳಿದೆ. ಮುಂದೆ ಪುರಾಣಗಳಲ್ಲಿ ಈ ವರಾಹವು 
ವಿಷ್ಣುವಿನ ಒಂದು ಅವತಾರವೆಂದು ಪ್ರಸಿದ್ಧವಾಗಿದೆ. | | 
ಮನುವನ್ನು ಪ್ರವಾಹದಿಂದ ಬಿಡುಗಡೆ ಮಾಡಿದ (ಶ. ಬ್ರಾ. ೧-೮-೧-೧) ಮತ್ತ ಶೈ ವು ಮುಂಡೆ 
ವಿಷ್ಣುವಿನ ಅವತಾರವೆಂದು ಪರಿಗಣಿತವಾಗಿದೆ. ಅದೇ ರೀತಿ, ನ ಜಿಸಬೇಕೆಂಬ ಅಪೇಕ್ಷೆಯಿಂದ, ಪ್ರಜಾಪತಿಯು 
(ಶ. ಬ್ರಾ. ೭-೫-೧೫; ತೈ. ಆ. ೧-೨೩-೩) ಭ್ರ ಳಯೋದಕವಲ್ಲಿ ಕೂರ್ಮರೂಪಿಯಾಗಿ ಸಂಚರಿಸುತ್ತಾನೆ; 
ಮುಂದೆ ಇದೂ ಒಂದು ನಿಷ್ಣುನಿನ ಅವತಾರವೆಂದು ಸ್ರಥಿತವಾಗುತ್ತದೆ. 
ವಿಷ್ಣುವೇ ನೊದಲು. ಯೋಗದ ವಿಷಯವನ್ನು ತಿಳಿದು, ಬಹಳ ಪ್ರಾಮುಖ್ಯತೆಗೆ ಬರುತ್ತಾನೆ; ಬಿಲ್ಲು 
ಹತೋಟ ತಪ್ಪಿ ನಿಸ್ಣು ನಿನ (ಯೋಗದ) ತಚೆ ಕತ್ತರಿಸಿ ಹೋಗಿ, ಅದೇ ಸೂರ್ಯ (ಆದಿತ್ಯ) ನಾಯಿತು (ಶ. ಬ್ರಾ. 
೧೪-೧-೧). ಆಮೆ ಸ (ತೈ. ಆ. ೫-೧-೧ ರಿಂದ ೭) ಅಶಿ ನೀಡೇವತೆಗಳು ಯಾಗದ ಶಿರೋಭಾಗವನ್ನು ಮುಂಚಿನ 
ಸ್ಥಾ ನದಸ್ಲಿಟ್ಟಿರು; ಅದು ಸಂಪೂರ್ಣವಾಗುತ್ತಲು, ನೀವತೆಗಳು ಸ್ವರ್ಗಲೋಕನನ್ನು ಜಯಿಸಿದರು ಎಂಬು 
ದೊಂದು ಕಥೆ | 
ವಿಷ್ಣುವು ದೇನತೆಗಳಲ್ಲೆಲ್ಲಾ ದೊಡ್ಡವನು; ಅಗ್ನಿಯು ಚಿಕ್ಕವನು; ಇತರ ದೇವತೆಗಳೆಲ್ಲಾ ಇವರ 
ಮಧ್ಯೆ ಇದಾರೆ (ಐ. ಬ್ರಾ. ೧-೧). ವಿಷ್ಣುವು ದೇವತೆಗಳ ಬಾಗಿಲು ಕಾಯುವವನು (ಐ. ಬ್ರಾ. ೧-೩೦) ಎಂದೂ 
ಇದೆ; ಈ ಸಂದರ್ಭದಲ್ಲಿ ತನ್ನ ಸ್ನೇಹಿತನೊಡಗೂಡಿಿ, ಗೋಶಾಲೆಗಳ ಬಾಗಿಲು, ವಿಷ್ಣುವಿನಿಂದ ತೆರೆಯಲ್ಪಟ್ಟಿತು 
ಎಂದು ಹೇಳುವ ೧-೧೫೬-೪ನೆಯ ಮಂತ್ರವು ಉದ್ಭೃತವಾಗಿದೆ. 
ನಿವಸ್ತಾನ್‌ | 
ವಸ್ತತನನ್ನು ಹೊಗಳುವ ಪ್ರತ್ಯೇಕಸೂಕ್ತನಿಲ್ಲ; ಆದರೆ ಸುಮಾರು ಮೂವತ್ತು ಸಲ ಆ ಹೆಸರು 
ಬರುತ್ತದೆ. ಅವನು ಅಶ್ವಿನೀದೇವತೆಗಳ ತಂದೆ (೧೦-೧೭-೨) ಮತ್ತು ಯಮನ ತಂದೆ (೧೦-೧೪-೫ ; ೧೦-೧೭-೧). 
. ಮನುಷ್ಯರಿಗೆ ಮೂಲಪುರುಸನಾದ ಮನುವಿನ ತಂನ. ಈ ಮನುವಿಗೇ ವಿವರ್ಸ್ಟಾ (ವಾಲ. ೪-೧) ಎಂಬ 
ಹೆಸರಿದೆ. ಅಥರ್ವವೇದ, ಶತಸಥ ಬ್ರಾಹೆ ಣಗಳಲ್ಲಿ ಮನುವಿಗೆ ವೈವಸ್ವತ ಎಂಬ ಅಬಿಧಾನವಿದೆ. ಮನು 
ಷ್ಯರೂ ನಿವಸ್ಟಾ ನ್‌ ಆದಿತ್ಯನ ಸಂತಾನ (ತೈ. ಸಂ. ಓ೬-೫-೬-೨; ಶ, ಬ್ರಾ. ೩-೧-೩-೪). ಒಂದೊಂದು ಸಲ 
ದೇವತೆಗಳೂ ವಿವಸ ಕ್ರತನಿಂದ (ಜನಿಮಾ) ಜನಿಸಿದರೆಂದಿದೆ (೧೦. ೬೩-೧). ತ್ವಷ್ಟೃವಿನ ಪುತ್ರಿ ಸರಣ್ಯುವು ವಿವ 
ಸ್ವತನ ಪಕ್ನಿ (೧೦- ೧೩೭-೧ ಮತ್ತು ೨). | | 
ವಿವಸ್ಕತ ಮತ್ತು ಮಾತರಿಶ್ವ ರಿಗೇ ಅಗ್ನಿಯು ಮೊದಲು ಕಾಣಿಸಿಕೊಂಡನು (೧-೩೧-೩). ಒಂದೇ 
ಒಂದು ಕಡೆ ಮಾತರಿಶ್ಚನು ನಿನಸ್ತತನ ದೂತನು (೬-೮-೪) ; ಇತರ ಸ್ಥಳಗಳನ್ನಿಲ್ಲಾ ಅಗ್ನಿಯೇ ಇವನ ದೂತನು 
೧-೫೮-೧ ; ೪.೭-೪ ; ೮-೩೯-೩; ೧೦-೨೧-೫) ಎಂದಿದೆ. ವಿವಸ್ತತನು ಖುಷಿಯಾಗಲು ಅಗ್ನಿಯು ಅವನ 
ಮಾತಾಸಿತೆ ೈ (ಅರಣಿ) )ಗಳಿಂದ ಮಧಿತನಾದನು (೫-೧೧-೩). | | 
'ಏವಸ್ಟ ತನ ಆಸನ ಅಥವಾ ಸ್ಥಾನವು ಐದು ಕಡೆ ಉಕ್ತವಾಗಿದೆ. ದೇವತೆಗಳು (೧೦-೧೨- ೬) ಮತ್ತು 
ಇಂದ್ರನು (೩-೫೧-೩) ಆ ಸ್ಥಾನದಲ್ಲಿ ಆನಂದವನ್ನು ಪಡೆಯುತ್ತಾರೆ ರೆ; ಅಲ್ಲಿಯೇ ಗಾಯಕರು ಇಂದ್ರನ ಮಾಹಾ“ * 
ತ ನನ್ನು ಗಾನಮಾಡುತ್ತಾ ರ (೧-೫೩-೦೧; ೩-೩೪-೭); ಅಥವಾ: ಉದಕದ ಮಾಹಾತ್ಮ್ಯವನ್ನು ಗಾನ 
ಮಾಡ: ತ್ರಾಕೆ (೧೦-೭೫-೧). ವಿವಸ್ತತನಲ್ಲಿ ಒಂದು ಸೂಕ್ತವು ನಿಹಿತವಾಯಿತು ಎಂದು (೧-೧೩೯-೧) 
ಹೇಳಿರುವುದೂ ಈ ಅಭಿಪ್ರಾ ಯದಿಂದಲೇ ಇರಬೇಕು. | | 


`ಶ556 | ಸಾಯಣಭಾಷ್ಯಸಹಿತಾ 


MEAS 





ಇಂದ್ರನಿಗೂ ವಿವಸ್ತಶನಿಗೂ ಅನೇಕ ಮಂತ್ರಗಳಲ್ಲಿ ಸಂಬಂಧೆವು ಉಕ್ತವಾಗಿದೆ. ವಿನಸ್ಪತನ ಸ್ತುತಿ 
ಯಿಂದ ಇಂದ್ರನಿಗೆ ಸಂತೋಷ (೮-೬-೩೯) ತನ್ನ ನಿಧಿಯನ್ನು ನಿನಸ್ಪತನ ಹತ್ತಿರ ಇಟ್ಟನು (3-೧೩-೬). 
ವಿವಸ್ತತನ ಬೆರಳುಗಳಿಂದ ಇಂದ್ರನು ಪಾತ್ರೆಯನ್ನು ಆಕಾಶದಿಂದ ಬಗ್ಗಿಸುತ್ತಾನೆ (೮-೬೧-೮ ; ೫-೫೩-೬ನ್ನು 
ಹೋಲಿಸಿ). ವಿವಸ್ವತನಿಗೂ ಇಂದ್ರನಿಗೂ ಇಷ್ಟು ಸಾಮೀಪ್ಯವಿರುವುದರಿಂದ, ಸೋಮವು ಅಲ್ಲಿರಲೇಬೇಕು: 
ಒಂಬತ್ತನೆಯ ಮಂಡಲದಲ್ಲಿ ಸೋಮನಿಗೂ ವಿವಸ್ತತನಿಗೂ ಸಮೀಪಸಂಬಂಧೆಕಲ್ಪಿತವಾಗಿಡಿ. ಸೋಮವು ವಿವ 
ಸ್ವತನೊಡನೆ ವಾಸಿಸುತ್ತದೆ (೯-೨೬-೪) ಮತ್ತು ವಿನಸ್ಪತನ ಪುತ್ರಿಯರಿಂದ (ಬೆರಳುಗಳಿಂದ) ಸೋಮವು ಶುದ್ಧಿ 
ಪಡಿಸಲ್ಪಡುತ್ತದೆ (೯-೧೪-೫). ವಿವಸ್ವತನ ಪ್ರಾರ್ಥನೆಯ ಮೇಲೆ ನಸುಗೆಂಪಾದ ಸೋಮವು ಪ್ರವಹಿಸುತ್ತದ್ದೆ 
ಏಳು ಜನ ಸೋದರಿಯರು (ಉದಕ) ಜ್ಞಾನಿಯಾದ ಸೋಮನು ನಿವಸ್ಯತನ ಮಾರ್ಗವನ್ನ ನುಸರಿಸುವಂತೆ 
ಮಾಡುತ್ತಾಕೆ (೯-೬೬-೮ ; ೯-೯೯-೨. ವಿವಸ್ತ್ರತನ ಅನುಗ್ರಹವನ್ನು ಪಡೆದು, ಸೋಮಧಾರೆಗಳು ಜಿರಡಿ 
ಯಿಂದ ಬೀಳುತ್ತದೆ ಮತ್ತು ಉಷೋಡೇವಿಯನ್ನು ಅನುಗ್ರ ಹಿಸುತ್ತವೆ (೯-೧೦-೫). | 


ವಿವಸ್ತತನೊಡನೆ ವಾಸಿಸುವ ಅಶ್ಚಿನೀದೇವತೆಗಳೂ ಹವನಕ್ಕೆ ಅಹ್ವಾನಿತರಾಗಿದಾರೆ (೧-೪೬-೧೩). 
ಅಶ್ವಿನೀದೇವತೆಗಳ ರಥವನ್ನು ಹೂಡುವಾಗ ಆಕಾಶದ ಪುತ್ರಿಯು (ಉಷಸ್ಸು) ಮತ್ತು ನಿವಸ್ತತನ ಎರಡು ದಿನಗಳು 
(ಪ್ರಾಯಶಃ ಹಗಲ, ರಾತ್ರಿ) ಜನಿಸುತ್ತವೆ (೧೦-೩೯-೧೨; ಶ. ಬ್ರಾ- ೧೦-೫-೨-೪ನ್ನು ಹೋಲಿಸಿ). 


ವರುಣ ಮತ್ತು ಇತರ ದೇವತೆಗಳೊಡನೆ ವಿವಸ್ತತನೂ ಪೊಜಿಸಲ್ಪಡುತ್ತಾನೆ (೧೦-೬೫-೬). ವಿವ 
ಸ್ವತನಲ್ಲಿ ಒಂದು ದುಷ್ಪ ಗುಣವಿದೆ; ಆದಿತ್ಯನನ್ನು ಪೂಜಿಸುವವರು ವಿನಸ್ವತನ ತೀಕ್ಷ್ಣವಾದ ಬಾಣವು ವಾರ್ಥೆ 
ಕೃಕ್ಟಿಂತ ಮುಂಚೆ ವಧಿಸದಿರಲೆಂದು ಪ್ರಾರ್ಥಿಸುತ್ತಾರೆ (೮-೫೬-೨೦; ಅ, ವೇ. ೧೯-೯-೭ನ್ನು ಹೋಲಿಸಿ). 
ಇದಕ್ಕೆ ವಿರುದ್ಧವಾಗಿ ವಿವಸ್ವತನು ಯಮನಿಂದ ರಕ್ಷಿಸುತ್ತಾನೆಂದು ಅ. ವೇ. ೧೮-೩-೬ ರಲ್ಲಿ ಹೇಳಿದೆ. 


ನಿವಸ್ತತ್‌ ಎಂದರೆ ಹೊಳೆಯುವ ಎಂತಲೂ ಅರ್ಥ. ಈ ಅರ್ಥದಲ್ಲಿ ಕೆಲವು ಕಡೆ ಅಗ್ನಿ ಮತ್ತು 
ಉಪಸ್ಸುಗಳೊಡನೆ ಪ್ರಯೋಗವಿದೆ. _ ಅಗ್ನಿಯು ಮನುಷ್ಯರ ಮಕ್ಕಳನ್ನೂ, ಅಮಿತ ತೇಜಸ್ಸಿನಿಂದ ಆಕಾಶ 
ಮತ್ತು ಉದಕಗಳನ್ನೂ ಸ್ಫಜಿಸಿದನು (೧-೯೬-೨). ಅಗ್ನಿಯು ಜ್ಞಾನಿ, ಪಾರರಹಿತನು, ತೇಜಸ್ತಿಯಾದ ಖುಷಿ 
ಮತ್ತು ಉಷಃಕಾಲದ ಆರಂಭದಲ್ಲಿ ಪ್ರಕಾಶಿಸುತ್ತಾನೆ (೭-೯-೩). ಕಾಂತಿಯುಕ್ತ ವಾದ ಉಷಸೃನ್ನು ಅನುಗ್ರಹಿ 
ಸೆಂದು ಅಗ್ನಿಯನ್ನು ಬೇಡುತ್ತಾರೆ (೧-೪೪-೧) ಮತ್ತು ಮನುಷ್ಯರು, ಪ್ರಕಾಶಯುಕ್ತಳಾದ ಉಸೋದೇವಿಯೆ 
ಬೆಳಗುವ ಮುಖವನ್ನು ನೋಡಲು ಕಾತುರರಾಗಿದ್ದಾರೆ (೩-೩೦-೧೩). « ವಿವಾಸ"' . (ಚೆನ್ನಾಗಿ ಬೆಳಗು) 
ಎಂಬ ಧಾತುವಿನಿಂದ ವಿವರ್ಸ್ಟಾ ಮತ್ತು ಉಷಃ ಎಂಬ ಪದಗಳು ಉತ್ಪನ್ನವಾಗಿವೆ. ಈ ಪದಗಳ ನಿಸ್ಪತ್ತಿಯು 
ಶತನಥಬ್ರಾಹ್ಮಣದಲ್ಲಿ ಸ್ಪಷ್ಟವಾಗಿದೆ; ಆದಿತ್ಯವಿವಸ್ವತನು ರಾತ್ರಿ ಮತ್ತು ಹಗಲುಗಳನ್ನು ಬೆಳಗುತ್ತಾನೆ 
(ಶೆ. ಬ್ರಾ. ೧೦-೫-೨-೪) oo 

ಯಜುರ್ಮೇದದಲ್ಲಿ (ವಾ. ಸಂ. ೮.೫; ಮೈ. ಸಂ. ೧-೬-೧೨) ಮತ್ತು ಬ್ರಾಹ್ಮಣಗಳಲ್ಲಿ ನಿವಸ್ವತನಿಗೇ 
'ಆದಿತ್ಯನೆಂದು ಹೆಸರು. ಈಚಿನ ಗ್ರಂಥಗಳಲ್ಲಿ ಸೂರ್ಯನಿಗೆ ಅದೂ ಒಂದು ನಾಮಥೇಯ. 


 ವಿವಸ್ವತನು ಪುರಾಣಕಥಾನಾಯಕನಾಗಿ ಅಷ್ಟು ಪ್ರಸಿದ್ಧಿಯಿಲ್ಲ. ಪದದ ನಿಸ್ಪತ್ತಿ, ಅಗ್ನಿ, ಸೋಮ, 
ಅಶ್ವಿನಿಗಳಿರುವ ಸಂಬಂಧೆ, ಯಜಚ್ಚಶಾಲೆಯೇ ಅವನ ಸ್ಥಾನವಾಗಿರುವುದು, ಇವುಗಳನ್ನು ಸರ್ಯಾಲೋಚಿಸಿದರೆ, 
ವಿವಸ್ತೃತನು ಉದಿಸುತ್ತಿರುವ ಸೂರ್ಯನೆನ್ನ ಬಹುದು. ಅನೇಕ ವಿದ್ವಾಂಸರು ವಿವಸ್ತತನು ಸೂರ್ಯನೆಂದೇ ಅಭಿ 
ಪ್ರಾಯ ಪಡುತ್ತಾರೆ. ಕೆಲನರು ಆಕಾಶಾಭಿಮಾನಿದೇವತೆಯೆನ್ನು ತ್ತಾಕೆ. ಅಗ್ನಿಯೇ ವಿವಸ್ತತನೆಂದು ಒಬ್ಬರ ಮತ. 





ಖುಗ್ರೇದಸಂಹಿತಾ | 557 
(1816816706) ಮತ್ತು ಮತ್ತೊಬ್ಬರು (೧1462016) ವಿವಸ್ವತನು ಬೆಳಕಿನ ಅಭಿಮಾನಿದೇವತೆಯೆನ್ನು ಪ್ರದಕ್ಕೆ 
_ ಆಧಾರಗಳು ಸಾಲದೆಂದೂ, ಅವನನ್ನು ಮೊಟ್ಟಿ ಮೊದಲು ಯಜ್ಞ ಮಾಡಿದವನು, ಮನುಷ್ಯರಿಗೆ ಮೂಲಪುರುಷನು: 
ಎಂದೂ ವಾದಿಸುತ್ತಾರೆ. | 





ಆದಿತ್ಯ ರು 


ಇದು ಒಂದು ದೇವಗಣ, ಈ ಗಣವನ್ನು. ಆರು ಸೂಕ್ತಗಳೂ, ಮತ್ತೆರಡು ಸೂಕ್ತಭಾಗಗಳೂ 
ಹೊಗಳುತ್ತವೆ. ಈ ಗಣದಲ್ಲಿ ಎಷ್ಟು ದೇವತೆಗಳು ಸೇರಿವೆ, ಅವರ ಹೆಸರುಗಳೇನು ಎಂಬುದು ನಿರ್ಥೆರವಾಗಿ 
ಹೇಳಲಾಗುವುದಿಲ್ಲ. ಆರಕ್ಕಿಂತ ಹೆಚ್ಚಾಗಿ ಎಲ್ಲೂ ಎಣಿಸಿಲ್ಲ; ಅದೂ ಒಂದೇ ಒಂದು ಕಡೆ ಇದೆ; ಮಿತ್ರ, 
ಅರ್ಯಮ, ಭಗ) ವರುಣ, ದಕ್ಷ, ಅಂಶ (೨-೨೭-೧) ಈ ಆರು; ಕಡೇ ಮಂಡಲಗಳಲ್ಲಿ ದೇವತೆಗಳ ಸಂಖ್ಯೆ ಏಳೆಂದೂ 
(೯-೧೧೪-೨೩), ಒಂದು ಸಲ ಎಂಟಿಂದೂ (೧೦-೭೨-೮), ಮತ್ತು ಅದಿತಿಯು ಮೊದಲು ಏಳು ಜನರನ್ನು ದೇವತೆ 
ಗಳಿಗೆ ಒಪ್ಪಿಸಿ, ಎಂಟನೆಯ ಮಾರ್ತಾಂಡನನ್ನು ಅನಂತರ ತಂದಳೆಂದೂ ಇದೆ. ಈ ಎರಡು ಮಂತ್ರಗಳಲ್ಲಿಯೂ 
ಅದಿತ್ಯರೆಂದು ಹೇಳಿಯೇ ಇಲ್ಲ. ಅದಿತಿಗೆ ಎಂಟು ಮಕ್ಕಳು (ಅ. ವೇ. ೮-೯-೨೧); ಅವರು, ಮಿತ್ರ ಅರ್ಯಮೃ 
ವರುಣ, ಅಂಶ್ಯ ಭಗ, ಧಾತೃ, ಇಂದ್ರ ಮತ್ತು ವಿವಸ್ತತ (ತೈ. ಬ್ರಾ. ೧-೧-೯-೧); ಇದರಲ್ಲಿ ಮೊದಲ ಐದು 
ಹೆಸರುಗಳು ಖುಗ್ಗೇದದಲ್ಲಿದೆ (೨-.೨೭-೧).  ಮಾರ್ತಾಂಡನನ್ನು ಸೇರಿಸಿಕೊಂಡು, ಆದಿತ್ಯರು ಎಂಟು ಜನರಾ 
ದರು (ತೈ. ಬ್ರಾ.) ಮತ್ತೆರಡು ಸಂದರ್ಭಗಳಲ್ಲಿ (ಶ. ಬ್ರಾ. ೬-೧-೨-೮ ; ೧೧-೬೩-೮) ಆದಿತ್ಯರು ತಿಂಗಳಿಗೊಬ್ಬ 
ಕಂತೆ ಹನ್ನೆರಡು ಜನರೆಂದು ಹೇಳಿದೆ. ಪುರಾಣಗಳಲ್ಲಿ ಆದಿತ್ಯರು ತಿಂಗಳೊಬ್ಬರಂತೆ ಹನ್ನೆರಡು ಜನರು, ಅನ 
ರಲ್ಲಿ ನಿಷ್ಣುವೂ ಒಬ್ಬನು ಮತ್ತು ಅವನೇ ಅವರಲ್ಲೆಲ್ಲಾ ಶ್ರೇಷ್ಠನು, ಖಗ್ಗೇದದ ಆರು ಜನದ ಜೊತೆಗೆ 
(೨-೨೭-೧) ಸೂರ್ಯನೂ ಆದಿತ್ಯನೆಂದು ಗಣಿತನಾಗಿದಾನೆ. ಪುರಾಣಗಳಲ್ಲಿ ಸೂರ್ಯನಿಗೆ ಆದಿತ್ಯನೆಂಬುದು ಸಾಧಾ 
ರಣವಾಗಿದೆ. ಅಗ್ನಿಯೇ ಎಂದು ಸರಿಗಣಿತನಾದ ಸೂರ್ಯನು ಆದಿತ್ಯನೆಂಬ ಹೆಸರಿನಿಂದ ಆಕಾಶದಲ್ಲಿ ದೇವತೆ 
ಗಳಿಂದ ಸ್ಥಾಪಿತನಾದನು (೧೦-೮೮-೧೧). ಒಂದು ಕಡೆ ನಾಲು ಜನ (ಭಗ, ವರುಣ, ಮಿತ್ರ ಮತ್ತು 
ಅರಮ) ಆದಿತ್ಯರೊಡನೆ, ಸವಿತೃ ಸೇರಿಸಲ್ಪಟ್ಟ ದಾನೆ (೮-೧೮-೩). ಖುಗ್ಗೇದದಲ್ಲಿ ಆದಿತ್ಯರು ಏಳೇ ಆಗಿದ್ದಾಕೆ. 
ಸೂರ್ಯನೇ ಏಳನೆಯವನು, ಅದಿತಿಯು ಒಂದು ಸಲ ಎಸೆದು ಪುನಃ (೧೦-೭೨-೮ ಮತ್ತು ೯) ತಂದ ಮಾರ್ತಾಂ 
ಡನೇ (ಅಸ್ತ ಮಾನ ಸೂರ್ಯ) ಎಂಟಿಸಿಯವನಿರಚೇಕು. ಸೂರೈನು ಅದಿತಿಯ ಮಗ (ಅ. ವೇ. ೧೩-೨೯೯ 
ಮತ್ತು ೩೭), ಸೂರ್ಯಚಂದ್ರರು ಆದಿತ್ಯರು (ಲೆ.೨-೧೫), ಮತ್ತು ವಿಷ್ಣುವೂ, ಮಿತ್ರ ವರುಣ, ವಿಷ್ಣು ಭಗೆ, ಅಂಶ 
ಮತ್ತು ನಿವಸ್ವೃತ, ಇವರಲ್ಲಿ ಒಬ್ಬ (೧೧-೬-೨) ಆದಿತ್ಯನು. ಒಂದೇ ಒಂದು ಸ್ಥಳದಲ್ಲಿ (೯-೧-೪), ಆದಿತ್ಯರೆ 
ತಾಯಿ ಅದಿಕಿಯಲ್ಲ; ವಸುಗಳ ಮಗಳು ಸ್ಪರ್ಣವರ್ಣದ ಮಧುಕಶಾ ಎಂಬುವಳು ಎಂದಿದೆ. 
ಅದಿತ್ಯರನ್ಲಿ ಶ್ರೇಸ್ಮನಾದ ವರುಣನೊಡನೆ ಇಂದ್ರನೂ ಒಂದು ಸಲ ಆದಿತ್ಯನೆಂದು ಎಣಿಸಲ್ಪ ಟ್ಟ ದಾನೆ 
೭.೮೫.೪, ಮತ್ತು ವಾಲ. ೪-೭ರಲ್ಲಿ ಇಂದ್ರನು ನಾಲ್ಕನೆಯ ಆದಿತ್ಯನು. ಮೈ. ಸಂ. ೨-೧೧೨ ರಲ್ಲಿ 
ಇಂದ್ರನು ಅದಿತಿಯ ಪುತ್ರರಲ್ಲಿ ಒಬ್ಬನು, ಆದರೆ ಶ. ಬ್ರಾ. ೧೧-೬-೩-೫ರಲ್ಲಿ ಅವನು ಹೆನ್ನೆರಡು ಆದಿತ್ಯರಿಗಿಂತ 
` ಭಿನ್ನನೆಂದಿದೆ. - ಓಂದೇ ದೇವತೆ ಆದಿತ್ಯನೆಂದು ಹೇಳಿದಾಗಲೆಲ್ಲಾ, ವರುಣನೇ ಆದಿತ್ಯ; ಆದರೆ ಮಿತ್ರದೇವ 
-ತಾಕ ಸೊಕ್ತದಲ್ಲಿ (೩-೫೯) ಮಿತ್ರದೇವತೆಯು ಆದಿತ್ಯ ಮತ್ತು ಸೂರ್ಯನೆಂದು ಕರೆಯಲ್ಪಟ್ಟ ದಾನೆ. ಇಬ್ಬರು 
ಮಾತ್ರ ಹೇಳಲ್ಪಟ್ಟಾಗ ಮಿತ್ರ ಮತ್ತು ವರುಣರು ಆದಿತ್ಯುರು; ಒಂದು ಸಲ ಮಾತ್ರ ಇಂದ್ರನರುಣರು ಆದಿತ್ಯರು. 
ಮೊರು ಜನ ಆದರೆ, ವರುಣ, ಮಿತ್ರ, ಅರ್ಯಮರು ಅದಿತ್ಯರು. ಐದು ಜನ ಆದರೆ (ಒಂದೇ ಸಲ ಹೇಳಿರು 
_ವುನು). ಹಿಂದಿನ ಮೂವರೆ ಜೊತೆಗೆ ಸವಿತೃ ಮತ್ತು ಭಗರು ಸೇರುತ್ತಾರೆ. ದಕ್ಷನೆಂಬುದು, ಹಿಂದೆ ಹೇಳಿದ 





558 ಸಾ ಯಣಭಾಷ್ಯಸಹಿತಾ 





ಈ 
TN ಗ ಸ TS TA MLM. A TR IN TR 


ಆರು ಹೆಸರುಗಳ ಜೊತೆಯಲ್ಲಿ ಮಾತ್ರ ಬರುತ್ತ ಜಿ. ಆದಿತ್ಯಗಣವನ್ನು ಅನೇಕಸಲ ಸ್ತುತಿಸಿದೆ; ಪ್ರತಿಸಲವ 
ಗಣದ ಜೊತೆಗೆ ಮಿತ್ರ ಮತ್ತು ವರುಣರ ಹೆಸರು ಉಕ್ತವಾಗಿದೆ. ಇವರಿಬ್ಬರ ಹೆಸರು ವಸುಗಳು, ರುದ್ರರು ' 

ಮರುತ್ತುಗಳು, ಅಂಗಿರಸರು, ಖುಭುಗಳು, ವಿಶ್ಲೇದೇವತೆಗಳ ಜೊತೆಯಲ್ಲಿಯೂ ಬರುತ್ತದೆ. ಆದಿತ್ಯರೆಂದು 

ಸೂರ್ಯಗಣಕ್ಕೆ ಮಾತ್ರವಲ್ಲ. ಸಾಮಾನ್ಯ ದೇವತೆಗಳಿಗೂ ಪ್ರಯೋಗಿಸಿರುವಂತೆ ತೋರುತ್ತದೆ. ಅವರ ಸ್ವಭಾ 
ವವು ಇತರ ದೇವತೆಗಳ ಸ್ಪಭಾವಕ್ಕಿಂತ ಬೇರೆಯಾಗಿಲ್ಲ. ಸಾಮಾನ್ಯವಾಗಿ ಸ್ವರ್ಗೀಯ ತೇಜಸ್ಸಿನ ದೇವತೆಗಳೆನ್ನ 

ಬಹುದು. ಮಿತ್ರ ಮತ್ತು ವರುಣರಂತೆ ವೈಶಿಷ್ಟ ಸೈ J ವೇನೂ ಕಂಡುಬರುವುದಿಲ್ಲ. ಅಥವಾ, ಸೂರ್ಯ, ಚಂದ್ರ. 
ನಕ್ಷತ್ರ ಗಳು, ಉಷ. ನಂತೆ ಬೆಳಕಿನ ಯಾವುದಾದಕೊಂದ: ನಿರ್ದಿಷ ಸಕಾರ್ಯವನ್ನೂ ಆಚರಿಸುವುದಿಲ್ಲ, 


ಆದಿತ್ಯರ . ಪರವಾದ ಸೂಕ್ತಗಳಲ್ಲಿ ಸಾಧಾರಣವಾಗಿ, (೨-೨೭)ರಲ್ಲಿ ವಿಶೇಷವಾಗಿ, ಆದಿತ್ಯರೆಂದರ್ಲಿ' 

ಮಿತ್ರ, ವರುಣ ಮತ್ತು ಅರೈಮರೇ ಉದ್ದಿಷ್ಟರು. ಅತಿ ದೂರದಲ್ಲಿರುವುದೂ ಅವರಿಗೆ ಸಮಾನ; ಚರಾಚರ 
ವಸ್ತುಗಳೆಲ್ಲವನ್ನೂ ಅವರು, ಪ್ರಪಂಚವನ್ನು ದೇವತೆಗಳು ರಕ್ತಿಸುನಂತೆ, ರಕ್ಷಿಸುತ್ತಾಕೆ (೨-೨೭-೩ ಮತ್ತು ೪). 
ಮನಸ್ಕರ ಮನಸ್ಸಿನಲ್ಲಿರುವ ಒಳ್ಳೆ ಯದು ಕೆಟ್ಟಿದ್ದನ್ನು ನೋಡಬಲ್ಲರು ಮತ್ತು ಪ್ರಾಮಾಣಿಕ ಮತ್ತು ಅಪ್ರಾಮಾ 
ಣಕರ ಭೇದವನ್ನು ತಿಳಿಯಬಲ್ಲರು (೨-೨೭-೩ ; ೮-೧೮-೧೫). ಅನರಿಗೆ ಸುಳ್ಳೆಂದಕೆ ದ್ವೇಷ ಮತ್ತು ಪಾಠಕ್ಕೆ 
ಶಿಕ್ಷ ವಿಧಿಸುತ್ತಾರೆ (೨. ೨೭-೪; ೭-೫೨-೨; ೭-೬೦-೫; ೭-೬೬-೧೩), ಪಾಸವನ್ನು ಕ್ಷಮಿಸಬೇಕೆಂದೂ 
(೨-೨೩-೪ ] ೭-೨೯-೫), ಆದರೆ ದುಷ್ಪ ರಿಣಾಮವನ್ನು ತಸ್ಪಿಸಬೇಕೆಂದೂ ಅಥವಾ ಅದನ್ನು ಕ್ರಿತ ಆಪ್ತ ಸ್ರ್ವ್ಯಸಿಗ್ಗೆ | 
ವರ್ಗಾಯಿಸಬೇಕೆಂದೊ (೫-೫೨-೨ ; ೮-೪೭-೮) ಪ್ರಾರ್ಥಿತರಾಗಿದಾಕಿ. ಅವರು ಶತ್ರುಗಳನ್ನು ಸಂಕೋಶೆಗ : 
ಳಿಂದ ಬಂಧಿಸುತ್ತಾರೆ (೨-೨೭-೧೬) ಆದಕ್ಕೆ ಪಕ್ಷಿಗಳು ತಮ್ಮ ರಿಕ್ಕೆಗಳ ಮರೆಯಲ್ಲಿ ಮರಿಗಳನ್ನು ಕಾಪಾಡು: 
ವಂತೆ, ತಮ ನ್ನು ಪೂಜಿಸುವವರನ್ನು ರಕ್ಷಿಶುತ್ತಾರೆ (೮-೪೭-೨), ಕವಚಗಳಂತೆ ಸೇವಕರನ್ನು ಒಂದು ಬಾಣವೂ : 
ತಾಕದಂತೆ, ರಕ್ಷಿಸುತ್ತಾರೆ (೮-೪೭-೭ ಮತ್ತು ೮). ರೋಗ ಮತ್ತು ದುಃಖಗಳನ್ನು ಥಿವಾರಿಸುತ್ತಾರೆ (೮-೧೮-೧೦) * 
ಮತ್ತು ಬೆಳಕು, ದೀರ್ಫಾಯಸ್ಸು, ಸಂತಾನ, ಸನ್ಮಾರ್ಗಪ್ರವರ್ತನ ಮುಂತಾದ ಸತ್ಸಲಗಳನ್ನು ಅನುಗೃಹಿಸು- 
ತ್ತಾರೆ (೨.೨೭ ; ಆ.೧೮-೨೨ ; ೮.೫೬-೧೫ ಮತ್ತು ೨೦). ns 


ಎರ್‌ 


ಅನರಿಗೆ ಉಪಯೋಗಿಸಿರುವ ನಿ ವಿಶೀಷಣಗಳು ಇವು: ಶುಚಿ, ಹಿರಣ್ಯವರ್ಣ, | ಅನೇಕ. ಕಣ್ಣುಗಳುಳ್ಳ 
(ಜೂರ್ಯಕ್ಷ), ಕಣ್ಣುಮಿಟುಕಿಸದೇ ಇರುವ (ಅನಿಮಿಷ), ನಿದ್ರೆಯಿಲ್ಲದಿರುವ (ಅಸ್ತಪ್ನ ಜ), . ದೂರದರ್ಶಿ' 
ದೀರ್ಫಾಧಿ ಇತ್ಯಾದಿ, ಅವರು ರಾಜರು, ಮಹಾಬಲಾಢ್ಯರು, ಬಹುದೊಡ್ಡ: ವರು, ಗಂಭೀರರು ಅನುಲ್ಲಂಘ 
ನಿೀಯೆರು. ನಿಯತವ್ರತರು, ನಿರ್ಜೋಸರು, ಪಾಸರಹಿತರು, ಶುದ್ಧರು ಮತ್ತು ಪವಿತ್ರರು. 

ಆದಿತ್ಯರು ಎಂಬ ಹೆಸರು ತಾಯಿಯ ಹೆಸರಿನಿಂದ ನಿಷ್ಟ ನ್ಹನಾದುದು. ಅದಿಶೃಶಬ್ಬದ ಮೂರು ನಿಷ್ಟ 
ತ್ರಿಗೆ ಳಲ್ಲಿ ಇದೂ ಒಂದು (ನಿ. ೨-೧೩ ತೈ. ಆ. ೧-೧೪-೧ನ್ನು ಹೋಲಿಸಿ). 


ಆದಿತ್ಯರಲ್ಲಿ ದೊಡ್ಡದೇವತೆಗಳು ಪ್ರತ್ರೇಕವಾಗಿ ವಿವರಿಸಲ್ಪಟ್ಟಿ ದ್ದಾರೆ. ವೈಯಕ್ತಿಕ ವೈತಿಸ್ಟ್ಯ್ಯಗಳೇನೂ 
ಇಲ್ಲದ ಇತರ ಜೇವತೆಗಳ ವಿಷಯ ಸ್ವಲ  ತಿಳಿದುಕೊಳ್ಳೊ ಇ. 


ಅರೈಮಾ ಖಗೆ ೇದದಲ್ಲಿ ನೂರು ಕಡೆ ಬಂದಿದ್ದರೂ, ಸಂಪೂರ್ಣವಾಗಿ ವ್ಯಕ್ತಿತ್ಸ ನಿಲ್ಲದಿರುವುದರಿಂದ; 
ನಿಘಂಟುವಿನ ದೇವತೆಗಳ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದೆ. ಎರಡು ಮಂತ್ರಗಳಲ್ಲಿ ಹೊರತಾಗಿ, ಬಾಕಿ 
ಕಡೆಗಳಲ್ಲೆಲ್ಲಾ, ಬೇರೆ ದೇವತೆಗಳ ಜೊತೆಯಲ್ಲಿಯೆ! 'ಸಸ್ತಾಸ; ಅದೂ ಹೆಚ್ಚಾಗಿ ಮಿತ್ರ ಮತ್ತು ನರುಣರ. 


ಜೊತೆಯಲ್ಲಿಯೇ ;” ಹತ್ತು ಹನ್ನೆರಡು ವಾಕ್ಯಗಳಲ್ಲಿ ಈ ಪದವು: « ಜೊತೆಗಾರ' " ಕಾಸ್ತಾ ರ' ಎಂಬ ರೂಢಾರ್ಥ- 





_ ಖುಗ್ರೇದಸೆಂಹಿತಾ 5569 





ಆ ಲ್‌ ್ಸ್ಸರ್ಸ ್ಸ ್ಸ್ಕುು ಲ TN ರ ಗಗಕ 
ಇ ಕಾ, ಕ ಬಜ ಫ್‌ EN ಲಿಉಟ್ಮಿಸಉ ಟಂ ಶಂ ಜ. 
ಸಃ ಸ ಇ ಇ - 


ಗಳಲ್ಲಿ ಪ್ರಯೋಗಿಸಿದೆ. ಒಂದೊಂದು ಸಲ ಈ ಅರ್ಥವು ಆ ದೇವತೆಗೂ ಅನ್ವಯಿಸಬಹುದು. ಅಗ್ನಿಯನ್ನು 
ದ್ವೇತಿಸಿ * ಕನೈಯರನ್ನು ಒಲಿಸಿಕೊಳ್ಳುವಾಗ ನೀನೇ ಅರ್ಯಮ ” (೫-೩-೨) ಎಂದಿದೆ. . ಅರ್ಯಮ್ಯ (ಅರ್ಯಮ 
ಸಂಬಂಧವಾದುದು) ಎಂಬುದು ಮಿತ್ರ್ಯ (ಸ್ನೇಹಿತನಿಗೆ ಸಂಬಂಧಿಸಿದುದು) ಎಂಬರ್ಥದಲ್ಲಿ (೫-೮೫-೭) ಪ್ರಯುಕ್ತ 
: ವಾಗಿಜಿ. ಮಿತ್ರನೆಂಬ ಅದಿತ್ಯ (ಸ್ನೇಹಿತ), ಅರ್ಯಮ್ಮ ಈ ಎರಡು ಕಲ್ಪನೆಗಳಿಗೆ ವ್ಯತ್ಯಾಸವೇ ಕಾಣುವುದಿಲ್ಲ. 


ಭಗ :--ಒಂದು ಸೂಕ್ತ (೭-೪೧) ಈ ದೇವತೆಯ ಪರವಾಗಿರುವುದು ; ಇತರ ದೇವತೆಗಳೂ ಅದರಲ್ಲಿ 
` ಸ್ತುತರಾಗಿದಾರೆ. ಈ ಹೆಸರು ಸುಮಾರು ೬೦ ಬಾರಿ ಬಂದಿದೆ. ಈ ಸದಕ್ಕೆ « ದಾತೃ, ಹೆಂಚಿಕೊಡುವವನು' 
ಎಂದರ್ಥವಾಗುತ್ತದೆ ; ಇಪ್ಪತ್ತು ಸಲ ಈ ಅರ್ಥದಲ್ಲಿ ಸಾಧಾರಣವಾಗಿ ಸವಿತೃವಿಗೆ ನಿಶೇಷೆಣವಾಗಿ ಉಪಯೋ 
ಗಿಸಿದೆ. ಸೂಕ್ತಗಳಲ್ಲಿ ಸಂಪತ್ತನ್ನು ಹಂಚುವನನು ಎಂದೇ ಕಲ್ಪನೆ; ಇಂದ್ರ ಮತ್ತು ಅಗ್ನಿಗಳ ಔದಾರ್ಯ 
ವನ್ನು. ಶ್ಲಾಮಿಸುವಾಗ್ಯ ಭಗನಿಗೇ ಹೋಲಿಸುವುದು. ಔದಾರ್ಯ, ಸಂಸತ್ತು, ಭಾಗ್ಯ ಎಂಬರ್ಥಗಳಲ್ಲಿ ಸುಮಾರು 
೨೦ ಕಡೆ ಪ್ರಯೋಗ ಮತ್ತು ಈ ಶ್ಲೇಷವನ್ನು ಉದ್ದೇಶಪೂರ ಕವಾಗಿ ಉಪಯೋಗಿಸಿರುವಂತೆಯೂ ಕಾಣುತ್ತದೆ. 
(೭.೪೧-೨)ರಲ್ಲಿ, ಭಗನಿಗೆ ಹೆಂಚುವವನು ಎಂದು ಹೆಸರಿಟ್ಟು, ಮನುಷ್ಯರು ತಾವೂ ಇದರಲ್ಲಿ ಭಾಗವೆಹಿಸುನಂತಾಗ 
ಲೆಂದು ಅಪೇಕ್ಷಿಸುತ್ತಾರೆ ಎಂದಿದೆ. ಇನ್ನೊಂದೆಡೆ (೫-೪೬-೬), ಅನನು ಹಂಚಿಕೊಡುವವನು,; ಭಕ್ತರಿಗೆ ಅಖಾರ 
ಸಂಸತ್ತುಕೊಡುವವನಾಗಲೆಂದು (ಭಗವಾನ್‌) ಪ್ರಾರ್ಥನೆ. 


ಉಸೋದೇವಿಯು ಭಗನ ಸೋದರಿ (೧-೧೨೩-೫). ಭಗನ ಕಣ್ಣು ರಶ್ಮಿಗಳಿಂದ ಅಲಂಕೃತವಾಗಿದೆ 
48,-೫೪-೧೪)- ಯಾಸ್ವರು (ನಿರು. ೧೨-೧೩)ರಲ್ಲಿ ಭಗನು ಬೆಳಗಿನವೇಳೆಗೆ ಒಡೆಯೆಕೆಂದು ಹೇಳಿದಾರೆ. ಭಗನು 

ಉದಾರವಾಗಿ ದಾನಮಾಡುವವನು ಎಂದಿಸ್ಟೇ ಹೇಳಬೇಕು; ಅಥವಾ ಬಹಳ ಸ್ಪಷ್ಟವಾಗಿ ಹೇಳುವುದೆಂದರೆ, 
. ಅಪಾರ ಸಂಸತ್ತುಳ್ಳ ದೇವತೆಯೆನ್ನ ಬಹುದು. | 


ಅಂಶ ಃ--ಹನ್ನೆರಡಕ್ಕಿಂತಲೂ ಕಡಿನೆಸಲ ಬಂದಿದೆ. ಭಗ ಎಂಬುವುದಕ್ಕೇ ಅಂಶ ಎಂಬುವುದು 
ಮತ್ತೊಂದು ಹೆಸರು. ಭಾಗ ಅಥವಾ ಭಾಗಗಳನ್ನು ಹಂಚುವವನು ಎಂದು ಅರ್ಥ. ಮೂರೇ ಸಲ ದೇವತೆಯ 
ಹೆಸರಾಗಿರುವುದು; ಈ ಮೂರರಲ್ಲಿಯೂ ಒಂದು ಸಲಮಾತ್ರ ಆ ದೇವತೆಯ ಹೆಸರೆಲ್ಲಜೆ, ಬೇರೆ ವಿಷಯ ತಿಳಿಸಿರು 


ವುದು. ಇಲ್ಲಿ ಅಗ್ನಿಯೇ ಅಂಶನೆಂದೂ ಉತ್ಸವದಲ್ಲಿ ಉದಾರಿಯಾದ ದೇವತೆಯೆಂದೂ (೨-೧-೪) 
ವರ್ಣನೆಯಿದೆ. 


ದಕ್ಷಃ ದೇವತೆಯ ಹೆಸರಾಗಿ ಸುಮಾರು ಆರುಸಲ ಸಿಗುತ್ತದೆ. ಈ ಪದವು ಹೆಚ್ಚಾಗಿ ಅಗ್ನಿ 
ಮತ್ತು ಸೋಮರಿಗೆ (೩-೧೪-೭; ೯-೬೧-೧೮ ; ಇತ್ಯಾದಿ) “ ಚುರುಕ್ಕು ಬಲಾಢ್ಯ ಚತುರ, ಬುದ್ದಿವಂತ? 
ಇತ್ಯಾದಿ ಅರ್ಥಗಳಲ್ಲಿ ವಿಶೇಷಣವಾಗಿ ಪ್ರಯೋಗಿಸಿದೆ. ವ್ಯ ಕ್ರತ್ರಾರೋ ನಣೆಯಿರುವೆಡೆಯಲ್ಲೆ ಲ್ಲಾ, ಚತುರ ಅಥವಾ 
ಕುಶಲನಾದ ದೇವತೆಯೆಂದಭಿಪ್ರಾಯ. ದಕ್ಷ ಎಂಬ ಪದವು ಆರು ಜನ ಆದಿತ್ಯರ ಹೆಸರು ಬರುವ (೨-೨೭-೧) 
ನೆಯ ಮಂತ್ರದಲ್ಲಿ ಹೊರತು, : ಒಂದು ಮತ್ತು ಹೆತ್ತನೆಯ ಮಂಡಲಗಳಲ್ಲಿಯೇ ಬರುವುದು. (೧-೮೯.೩)ರಲ್ಲಿ 
ಇತರೆ ಆದಿತ್ಯಕೊಡನೆಯೂ, (೧೦-೬೪-೫)ರಲ್ಲಿ, ಮಿತ್ರ, ವರುಣ, ಅರ್ಯಮರೊಡನೆಯೂ ನಿರ್ದೇಶಿಸಿದೆ. ಈ ಎರ 
 ಡೆನೆಯ ಸಂದರ್ಭದಲ್ಲಿ ಅದಿತಿಯು ಅವನ ಜಸಿತ್ರಿಯೆಂದೂ ಇದೆ. ಸೃಷ್ಟಿ ವಿಷಯವಾದ ಸೂಕ್ತವೊಂದರಲ್ಲಿ (೧೦-೭೨-೪ 
| ಮೆತ್ತು ೫). ದಕ್ಷನು ಅದಿತಿಯಿಂದ ಉತ್ಪನ್ನ ನಾದನೆಂದೂ ಹೇಳಿ, ಅಲ್ಲೇ ಮುಂದಿನ ಮಂತ್ರಗಳಲ್ಲಿ, ಅದಿಶಿಯು 
| ಅವನಿಂದ ಜನಿಸಿದಳೆಂದೂ ಅವನ ಮಗಳೆಂದೂ, ಅನಂತರ ದೇವತೆಗಳು ಜನಿಸಿದರೆಂದು ಹೇಳಿದೆ. ದಕ್ಷನ ಜನ್ಮ 
| ಸ್ಥಾನವಾದ ಅದಿತಿಯ ಗರ್ಭದಲ್ಲಿ ಸೃಷ್ಟ ಮತ್ತು ಅಸೃಷ್ಟ ಪದಾರ್ಥಗಳೆಲ್ಲವೂ ಇದ್ದವು (೧೦-೫-೭). ಈ ಕಡೆಯ 





560 : : | ಸಾಯಣಭಾನ್ಯಸಹಿತಾ 


NE pA ಯ ಲ ಲ್ಸ ಕೃ ಜಪ ಸ ದ ರು ರ್ಟ ್ಪಮಾಶಾ8ಹಾ 


ಎರಡು ವಾಕ್ಯಗಳಿಂದ ದಕ್ಷ ಅದಿತಿಯರು ಜಗನ್ಮಾತಾಪಿತೃಗಳೆಂದು ತಿಳಿದುಬರುತ್ತದೆ. ಮಕ್ಕಳು ತಂದೆ ತಾಯಿ 
ಯರ ಉತ್ಪತ್ತಿಗೆ ಕಾರಣರಾದರೆಂಬ ನಿಕೋಧಾಭಾಸವು ಖಗ್ವೇದದಲ್ಲಿ ಹೊಸದಲ್ಲ. ಆದಿತ್ಯರಿಗೆ « ಧಕ್ಷನಿತರಃ '' 
ಎಂದರೆ ದಕ್ಷನೇ (ಕೌಶಲ್ಯನೇ) ಪಿತೃವಾಗಿ ಉಳ್ಳ ವರು (೬-೫೦-೨) ಎಂದು ಹೆಸರು. ಮಿತ್ರಾವರುಣರಿಗೂ ಇದೇ 


"ಹೆಸರಿದೆ (೭-೬೬-೨, ದಕ್ಷಪಿತರೌ) ಮತ್ತು ಅವರು « ಸುದಕ್ಷ'ರೂ ಹೌದು. ಇನ್ನೊಂದು ಕಡೆ (೮-೨೫-೫) 


ಇದೇ ಅಭಿಪ್ರಾಯ ಇನ್ನೂ ಸ್ಪಷ್ಟವಾಗಿದೆ (ಸೂನೂ ದಕ್ಷಸ್ಯ). ಈ ಸಂದರ್ಭಗಳಲ್ಲಿ «ದಕ್ಷ? ಎಂಬ ಪದವು 
ಯಾವ ವ್ಯಕ್ತಿಗೂ ಅನ್ವಯಿಸುವುದಿಲ್ಲ. ಸಾಧಾರಣ ಯಾಗಕತಣ್ಯಗಳಿಗೂ « ದಕ್ಷಪಿತರಃ' ಎಂದು ಹೆಸರಿರು 
ವೆದು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ. ಇಂತಹ ಪದವಿನ್ಯಾಸಗಳೇ ದಶ್ಚನಿಗೆ ವ್ಯಕ್ತಿತ್ವಾರೋಪಣೆ, 
ಅವನಿಗೆ ಅದಿಕಿಯೊಡನೆ ಸಂಬಂಧ ಇತ್ಯಾದಿಗಳಿಗೆ ಅವಕಾಶನಿತ್ತಂತೆ ಇದೆ. ತೈತ್ತಿರೀಯ ಸಂಹಿತೆಯಲ್ಲಿ ಸಾಮಾ 
ನ್ಯವಾಗಿ ಜೇವತೆಗಳಿಗೆಲ್ಲಾ ದಕ್ಷಪಿತರ8 ಎಂಬ ಸಂಜ್ಞೆ ಇದೆ. ದಕ್ಷ ಮತ್ತು ಸೃಷ್ಟಿ ಕರ್ತೃ, ಪ್ರಜಾಸತಿ 
ಎಂಬಿಬ್ಬರೂ ಒಬ್ಬನೇ ದೇವತೆ (ಶ. ಬ್ರಾ. ೨-೪-೪-೨). 


ಊಹ 


ಉಷೋದೇವತೆಯನ್ನು ಹೊಗಳುವ ಸೂಕ್ತಗಳು ಇಪ್ಪತ್ತು ಇನೆ ಮತ್ತು " ಉಷಸ್‌' ಎಂಬ ಪದವು 
೩೦೦ ಕೈೈಂತ ಹೆಚ್ಚುಸಲ ಬರುತ್ತದೆ. ಉಷಸ್‌ ಎಂಬ ಪದವು ದೇವತೆ ಮತ್ತು ಉಷಃಕಾಲಗಳೆರಡನ್ನೂ ಸೂಚಿ 
ಸುತ್ತಜೆ ಮತ್ತು ದೇವತೆಯ ವಿಷಯ ಚರ್ಚಿಸುವಾಗಲೂ ಅರುಣೋದಯವು ಹಿನ್ನೆಲೆಯಲ್ಲಿ ಇದ್ದೇ ಇರುತ್ತದೆ. 
ಉಸೋದೇವಿಯಷ್ಟು ಮನೋಹೆರರೂ ಪ ವೇದದ ಯಾವ ದೇವತೆಗೂ ಇಲ್ಲ. ಮತಸಂಬಂಧವಾದ ಸದ್ಯಕಾವ್ಯ 
ಗಳಲ್ಲಿ ಇಷ್ಟು ರಮ್ಯವಾದ ವರ್ಣನೆ ಬೇರೆ ಎಲ್ಲಿಯೂ ಇಲ್ಲ. ಯಾಗ ಅಥನಾ ತತ್ಸಂಬಂಧೆವಾದ ವಿವರಣೆಗಳು 
ಆಕೆಯ ರೂಪಾಶಿಶಯವನ್ನುು ಹಾಳುಮಾಡಿಲ್ಲ. ನರ್ತಕಿಯಂತೆ ಅಂದವಾದ ಉಡುಪನ್ನು ಧರಿಸಿ, ಆಕೆಯು 
ಕನ್ನ ನಕ್ಷಸ್ಸನ್ನು ಪ್ರದರ್ಶಿಸುತ್ತಾಳೆ (೧-೯೨-೪; ೬-೬೪-೨ನ್ನು ಹೋಲಿಸಿ). ತಾಯಿಯಿಂದ ಅಲಂಕೃತಳಾದ 
ಕನ್ಯೆಯಂತೆ ತನ್ನ ರೂಪವನ್ನು ತೋರಿಸುತ್ತಾಳೆ (೧-೧೨೩-೧೧). ತೇಜಸ್ಸಿನಿಂದ ಯುಕ್ತಳಾಗಿ, ಪೂರ್ವದಿಕ್ಕಿನಲ್ಲಿ 
ಕಾಣಿಸಿಕೊಂಡು, ತನ್ನ ಸೊಬಗನ್ನು ತೋರ್ನಡಿಸುತ್ತಾಳೆ (೧-೧೨೪--೩ ಮತ್ತು ೪). ಅತುಲವಾದ ಸೌಂದರ್ಯ 
ದಿಂದ ಬೆಳಗುತ್ತಾ ಚಿಕ್ಕವರು, ದೊಡ್ಡೆವರೆನ್ನದೆ ಎಲ್ಲರಿಗೂ ಬೆಳಕನ್ನು ಬೀರುತ್ತಾಳೆ (೧-೧೨೪-೬). ಸ್ನಾನ 
ಮುಗಿಸಿಕೊಂಡು ಶುದ್ಧವಾಗಿ ಬರುವಂತೆ ಉದಿಸಿ ಬಂದು ಆಕೆಯು, ಕತ್ತಲನ್ನು ಓಡಿಸಿ, ಬೆಳಕನ್ನು ಹಂಡು 


_ ಶ್ರಾಳೆ (೫-೮೦-೫ ಮತ್ತು ೬). ಪುರಾತನಳಾದರೂ, ಪುನಃ ಪುನಃ ಜನಿಸುವುದರಿಂದ, ಅವಳು ತರುಣಿ; ಒಂದೇ 


ಸಮನಾಗಿ ಪ್ರಕಾಶಿಸುತ್ತಾ ಅವಳು ಮತಣ್ಯರ ಆಯುಸ್ಸನ್ನು ಕ್ಷೀಣನರಾಡುತ್ತಾಳೆ. (೧-೯೨-೧೦). ಪೂರ್ವದಲ್ಲಿ 
ಪ್ರಕಾಶಿಸುಕ್ತಿದ್ದಂತೆ ಆಕೆಯು ಈಗಲೂ, ಮುಂದೆಯೂ ಪ್ರಕಾಶಿಸುತ್ತಾಳೆ; ಅವಳು ಅಮರಳ್ಳು, ವೃದ್ಧಳಾಗುವುದೇ 
ಇಲ್ಲ (೧-೧೧೩-೧೩ ಮತ್ತು ೧೫). ಆ ತರುಣಿಯು ಪುನಃ ಬಂದು, ಪ್ರಪಂಚದಲ್ಲಿ ಎಲ್ಲರಿಗೂ ಮುಂಚೆ ಎಚ್ಚರ 
ವಾಗುತ್ತಾಳೆ (೧-೧೨೩-೨). ಕಳೆದುಹೋದ ಉಸಸ್ಸುಗಳಿಗೆ ಕಡೆಯನಳಾಗಿಯೂ, ಮುಂಡೆ ಬರುವವುಗಳಿಗೆ 
ಮೊದಲನೆಯವಳಾಗಿಯೂ, ಮತಣ್ಯರ ಆಯುಸ್ಸನ್ನು ಯಾವಾಗಲೂ ಕಡಿಮೆ ಮಾಡುತ್ತಾ, ಪ್ರಕಾಶಿಸುತ್ತಾಳೆ 
(೧-೧೨೪-೨). ಯಾವಾಗಲೂ ಹೊಸಬಳಾಗಿ, ಚಕ್ರದಂತೆ ತಿರುಗುತ್ತಿರುತ್ತಾಳೆ (೩-೬೧-೩). ಪಾದಚಾರಿಗಳಾಡ 
ಪ್ರಾಣಿಗಳನ್ನು ಎಚ್ಚರಿಸುತ್ತಾಳೆ ಮತ್ತು ನಕ್ಷಿಗಳನ್ನು ಹಾರುವಂತೆ ಮಾಡುತ್ತಾಳೆ ; ಪ್ರತಿಯೊಬ್ಬರಿಗೂ ಅವಳೇ 
ಉಸಿರು ಅವಳೇ ಪ್ರಾಣ (೧-೪೮-೫ ಮತ್ತು ೧೦; ೧-೪೯-೩). ಪ್ರತಿಯೊಂದು ಪ್ರಾಚಿಯನ್ನೂ ಸಂಚರಿಸುವುಡ 
ಕ್ಟ್ಯೋಸ್ಕರ, ಏಳಿಸುತ್ತಾಳೆ (೧-೯೨.೯; ೭-೭೭-೧). ಉಷಸ್ಕುಗಳು ದ್ವಿಪಾದ ಮತ್ತು ಚತುಷ್ಪಾದ ಜಂತುಗಳನ್ನು 





ಹಖುಗ್ಗೇದಸಂಹಿತಾ. . 561 











ಹ 
NM ಗ 


ನಿದ್ರೆ ಯಿಂದೆಬ್ಬಿಸಿ, ಕಾರ್ಯೋನ್ಮುಖರನ್ನಾಗಿ ಮಾಡುತ್ತವೆ (೪-೫೧-೫). | ಅರುಣೋದಯವಾದರೆ, ಪಕ್ಷಿಗಳು 
ಗೂಡಿನಿಂದ ಹಾರುತ್ತವೆ; ಮನುಷ್ಯರು ಆಹಾರಾನ್ರೇಸಿಗಳಾಗುತ್ತಾಕೆ (೧-೧೨೪-೧೨). ಐದು ಪಂಗಡದವರನ್ನೂ 
ಎಬ್ಬಿಸಿ, ಮನುಷ್ಯರು ಅನುಸರಿಸಬೇಕಾದ ಮಾರ್ಗಗಳನ್ನು ತೋರಿಸುತ್ತಾಳೆ. (೩-೭೯-೧) ಎಲ್ಲಾ ಪ್ರಾಣಿ: 
ಗಳನ್ನೂ ವ್ಯಕ್ತಗೊಳಿಸುತ್ತಾಳೆ. ಅವರಿಗೆಲ್ಲಾ ಹೊಸ ಚೇತನವನ್ನು ಕೊಡುತ್ತಾಳೆ (೭-೮೦-೧ ಮತ್ತು ೨). 
ದುಸ್ಸಪ್ನಗಳನ್ನು ತ್ರಿತ ಆಸ್ಪ್ಯನ ಹೆತ್ತಿರಕ್ಕೆ ಓಡಿಸುತ್ತಾಳೆ. (೮-೪೭-೧೪ ಮತ್ತು ೧೬) ರಾತ್ರಿಯ ಕರಿಯ 
ಮುಸಕನ್ನು ತೆಗೆಯುತ್ತಾಳೆ (೧-೧೧೩-೧೪). ಕತ್ತಲನ್ನು ಪರಿಹೆರಿಸುತ್ತಾಳೆ (೬-೬೪-೩; ೬-೬೫-೨) ದುರ್ಡೇವತೆ 
ಗಳನ್ನು ಮತ್ತು ಅನಿಷ್ಟ ವಾದ ಕತ್ತಲನ್ನು ಸಿವಾರಿಸುತ್ತಾಳೆ (೭-೭೫-೧). ತಮಸ್ಕಿವಿಂದ ನಿಗೂಢವಾದ ನಿಧಿ 
ಗಳನ್ನು ಹೊರಗೆಡಏ, ಅದನ್ನು ಧಾರಾಳವಾಗಿ ಹಂಚುತ್ತಾಳೆ (೧-೧೨೩-೪ ಮತ್ತು ೬). ಅವಳು ಉದಿಸಿ 
ದಾಗ ದಿಗಂತಗಳನ್ನು ಪ್ರಕಾಶಪಡಿಸುತ್ತಾಳೆ (೧-೯೨.೧೧). ಸ್ವರ್ಗದ (ಆಕಾಶದ) ಬಾಗಿಲುಗಳನ್ನು ತೆರೆ. 
ಯುತ್ತಾಳೆ (೧-೪೮-೧೫; ೧-೧೧೩-೪). ಗೋವುಗಳು ಗೋಶಾಲೆಯ ಬಾಗಿಲನ್ನು ತೆಗೆದುಕೊಳ್ಳುವಂತೆ. 
ಉಷೋದೇವಿಯು ತಾನು ಬಂದೊಡನೆಯೇ, ಕತ್ತಲಿನ ಬಾಗಿಲನ್ನು ತೆಗೆಯುತ್ತಾಳೆ (೧-೯೨.೪). ಗೋವುಗಳ 
ಹಿಂಡುಗಳಂತೆ ಆಕೆಯ. ಕಿರಣಗಳು ಕಾಣಿಸುತ್ತವೆ (೪-೫೨-೨ರಿಂದಳ). ದನಗಳನ್ನು ಚದುರಿಸುತ್ತಾ ಇರುವಂತೆ 
ಅವಳು ಬಹಳದೂರ ಕಾಣಿಸುತ್ತಾಳೆ (೧-೯೨.೧೨). ರಕ್ತವರ್ಣದ ಕಿರಣಗಳು ಹೊರಡುತ್ತವೆ; ಕಪಿಲಗೋವು 
ಗಳು ತಾವೇ ಕೆಲಸಕ್ಕೆ ತೊಡಗುತ್ತವೆ; ಕೆಂಬಣ್ಣದ ಉಷಸ್ಸುಗಳು ಮೊದಲಿನಂತೆ, ತಮ್ಮ ಬೆಳಕಿನ ಜಾಲವನ್ನು 
ಬೀಸುತ್ತವೆ (೧-೯೨-೨). ಆದುದರಿಂದ ಉಷೋದೇವಿಗೆ ದನಕರುಗಳ ಮಾತೆ ಎಂದು ಹೆಸರು ಬಂದಿದೆ 


(೪-೫೨-೨ ಮತ್ತು ೩; ೭-೭೭-೨). 


ದೇವತೆಗಳ ಮತ್ತು ಪ್ರಕೃತಿಯ ವ್ಯವಸ್ಥೆಯನ್ನು ಮೀರಜ್ಕ, ಉಷಸ್ಸು ದಿನದಿನವೂ ಗೊತ್ತಾದ: 
ಸ್ಥಳದಲ್ಲಿಯೇ ಕಾಣಿಸಿಕೊಳ್ಳುತ್ತಾಳೆ (೧-೯೨-೧೨; ೧-೧೨೩-೯; ೧-೧೨೪-೨; ೭-೭೬-೫); ವ್ಯವಸ್ಥಿತವಾದ: 
ಮಾರ್ಗದಲ್ಲಿಯೇ ಆಕೆಯು ಸಂಚರಿಸುತ್ತಾಳೆ; ತಾನು ಅನುಸರಿಸಬೇಕಾದ ಮಾರ್ಗವು ತಿಳಿದಿರುವುದರಿಂದ. 
ಎಂದೂ ದಾರಿತಪ್ಪುವುದಿಲ್ಲ (೫-೮೦-೪). ಯಾಗ ಕರ್ತ್ಸೃಗಳನ್ನೆಲ್ಲಾ ನಿದ್ದೆಯಿಂದ ಎಬ್ಬಿಸಿ, ಹೋಮಾಗ್ದಿಯನ್ನು 
ಹೊತ್ತಿಸುವಂತೆ ಮಾಡುತ್ತಾಳೆ; ಈರೀತಿ ದೇವತೆಗಳಿಗೆಲ್ಲಾ ಉಪಕಾರಮಾಡುತ್ತಾಳೆ (೧-೧೧೩-೯). ಶ್ರದ್ಧಾ 
ವಂತನೂ ಉದಾರಿಯೂ ಆದ ಆರಾಧಕನನ್ನು ಮಾತ್ರವೇ ಎಚ್ಚರಗೊಳಿಸುವಂತೆಯೂ, ಅಶ್ರದ್ಧಾಳುವೂ, 
ದೀನನೂ ಆದನನನ್ನು ಹಾಗೆಯೇ ಬಿಡುವಂತೆಯೂ ಪ್ರಾರ್ಥಿತಳಾಗಿದಾಳೆ (೧-೧೨೪-೧೦; ೪-೫೧-೩) 
ಒಂದೊಂದು ಸೆಲ್ಮ ಉಷಸ್ಸು ಪೊಜೆ ಮಾಡುವವರನ್ನು ಎಚ್ಚರಗೊಳಿಸುವುದು ಬಿಟ್ಟು, ಅವರು ಆಕೆಯನ್ನು 
ಜಾಗೃತಿಗೊಳಿಸುತ್ತಾರೆ ಎಂದಿದೆ (೪-೫೨-೪; ಇತ್ಯಾದಿ) ಮತ್ತು ಈ ಕೆಲಸವನ್ನು ಮೊದಲು ಮಾಡಿದವರು 
ನಾವೇ ಎಂದು ವಸಿಷ್ಠರು ವಾದಿಸುತ್ತಾರೆ (೭-೮೦-೧). ಒಂದು ಕಡೆ, ಶತ್ರು ಅಥವಾ ಕಳ್ಳತನ ಮಾಡಿದವಳು. 
ಎಂದ್ಕೂ ಸೂರ್ಯನು ಸುಡದಿರಬೇಕಾಪರೈೆ ತ್ವರೆ ಮಾಡಬೇಕು ಎಂದೂ (೫-೭೯-೯) ಅವಳಿಗೆ ಎಚ್ಚರಕೊಬ್ಬ ದೆ. 
ಸೋಮಪಾನಕ್ಕಾಗಿ ದೇವತೆಗಳನ್ನು ಸರೆತರಜೇಕೆಂದು (೧-೪೮-೧೨) ಪ್ರಾರ್ಥಿಸಲ್ಪಟ್ಟಿ ದಾಳೆ.. ಅದರಿಂದಲೇ 
ಇರಬಹುದು ದೇವತೆಗಳೆಲ್ಲರೂ ಉಷಸ್ಸಿನೊಡನೆ ಏಳುತ್ತಾರೆ ಎಂದು ಹೇಳಿರುವುದು (೧-೧೪-೯ ಇತ್ಯಾದಿ). 


ಉಷೋಜೀನಿಯು ಹೊಳೆಯುವ ರಥದಲ್ಲಿ ಸಂಚರಿಸುತ್ತಾಳೆ (೭-೭೮-೧) ; ರಥವು ಥಳಥಳಿಸುತ್ತಿದೆ 

(೧-೨೩-೭); ಶುಭ್ರವಾಗಿದೆ (೩-೬೧-೨) ; ಚೆನ್ನಾಗಿ ಅಲಂಕೃತವಾಗಿದೆ (೧-೪೯-೨); ಎಲ್ಲರಿಗೂ ಎಲ್ಲ ವಸ್ತು 

ಗಳಿಗೂ ಅಲಂಕಾರಪ್ರಾಯವಾಗಿದೆ (೭.೭೫-೬) ; ಸುದೃಢೆವಾಗಿದೆ (೧-೪೮-೧೦ ಇತ್ಯಾದಿ) ; ಮತ್ತು ಸ್ವತಂತ್ರ, 
12 





562 | ಸಾಯಣಭಾಷ್ಯಸಹಿತಾ 


po 





ವಾಗಿ ಹೂಡಿಕೊಳ್ಳು ತ್ತದೆ (೭-೭೮-೪). ಆಕೆಯು ನೂರು ರಥಗಳ ಮೇಲೆ ಬರುತ್ತಾಳೆ (೧-೪೮-೭). ರಥಕ್ಕೆ 
ಕೆಂಬಣ್ಣದ (೭-೭೫-೬), ಸುಲಭವಾಗಿ ನಡೆಸಬಹುದಾದ (೩-೬೧-೨), ತಪ್ಪದೇ ಹೂಡಲ್ಪಡುವ (೪-೫೧-೫) 
ಕುದುರೆಗಳನ್ನು ಕಟ್ಟಿದೆ. ಕುದುರೆಗಳಿಂದ ಯುಕ್ತಳಾಗಿ ದೇದೀಪ್ಯಮಾನಳಾಗಿದಾಳೆ (೫-೭೯-೧, ೧೦). ಕೆಂಪು. 
ಗೋವುಗಳಿಂದಲೂ ಅವಳ ರಥವು ಎಳೆಯಲ್ಲಡುತ್ತದೆ (೧-೯೨-೨; ೧-೧೨೪-೧೧; ೫-೮೦-೩). ಅಶ್ವಗಳು ಮತ್ತು 
ಸೋವುಗಳೆಂದರೆ, ಪ್ರಾತಃಕಾಲದೆ ಕಿರಣಗಳರಬೇಕು ; ಆದರೆ ಗೋಶಬ್ಬಕ್ಕೆ ಸಾಧಾರಣವಾಗಿ ಮೇಘನೆಂದರ್ಥ. 
ಓಂದು ದಿನದಲ್ಲಿ, ಉಷೋದೇವಿಯು ಮೂವತ್ತು ಯೋಜನ ದೂರ ಹೋಗುತ್ತಾಳೆ (೧-೧೨೩-೮). 


 ಸೂರ್ಯನಿಗೊ ಉಷಸ್ಸಿಗೂ ನಿಕಟಿಬಾಂದವ್ಯವಿರುವುದು ಸ್ವಾಭಾವಿಕವೇ. ಸೂರ್ಯನ ಸಂಚಾರಕ್ಕಾಗಿ 
ಮಾರ್ಗವನ್ನು ತೆರೆದಿದಾಳೆ (೧-೧೧೩-೧೬). ದೇವತೆಗಳ ಕಣ್ಣನ್ನು (ಸೂರ್ಯನನ್ನು) ತರುತ್ತಾಳೆ ಮತ್ತು ಉತ್ತ 
'ಮವಾದ ಬಿಳಿಯ ಕುದುರೆಗೆ ದಾರಿ ತೋರುತ್ತಾಳೆ (೭-೭೭-೩). ಸೂರ್ಯನ (೧-೧೧೩-೯) ತನ್ನ ಪ್ರಿಯನ ತೇಜ 
ಸಿನಿಂದ (೧-೯೨.೧೧) ಬೆಳಗುತ್ತಾಳೆ. ಸವಿತೃವು ಉಷಸ್ಸಿನ ಮಾರ್ಗದಲ್ಲಿಯೇ ಪ್ರಕಾಶಿಸುತ್ತಾನೆ (೫-೮೧-೨). 
ಸೂರ್ಯನು ಉಸಷೋದೇವಿಯನ್ನು, ಯುವಕನು ಯುವತಿಯನ್ನು ಹಿಂಬಾಲಿಸುವಂಕ್ಕೆ ಹಿಂಬಾಲಿಸುತ್ತಾನೆ 
(೧-೧೧೫-೨). ಅವಳನ್ನ ಪೇಕ್ಷಿಸುವ ದೇವತೆಯನ್ನು ಅವಳು ಸಂಧಿಸುತ್ತಾಳೆ (೧-೧೨೩-೧೦). ಅವಳು 
ಸೂರ್ಯನ ಪತ್ನಿ (೭-೭೫-೫); ಉಸೋದೇವಿಯರು ಸೂರ್ಯನ ಪಶ್ಚಿಯರು (೪-೫-೧೩). ಆಕಾಶದಲ್ಲಿ ಅವನಿಂದ 
'ಅನುಸೃತಳಾದ ಆಕೆಯು ಆತನ ಪತ್ನಿ ಅಥವಾ ಪ್ರಿಯೆಯೆಂದು ಭಾವನೆ. ಕಾಲದೃಷ್ಟಿ ಯಿಂದ ಸೂರ್ಯನಿಗಿಂತ 
ಮುಂಚೆ ಬರುವ ಅವಳು ಅವನ ತಾಯಿಯೆಂದೂ ಒಂದೊಂದು ವೇಳೆ ಗಣನೆಯಿದೆ, ಅವಳು ಸೂರ್ಯ, ಯಜ್ಞ 
ಮತ್ತು ಅಗ್ನಿಗಳನ್ನು ಉತ್ಪತ್ತಿಮಾಡಿದಳು (೭-೭೮-೩). ಅವಳು ಹುಟ್ಟಿರುವುದೇ ಸವಿತೃವಿವ ಜನನಕ್ಕಾಗಿ 
ಮತ್ತು ಶೇಜಃಪುಂಜವಾದ ಶಿಶುವಿನೊಡನೆ ಬಂದು ಸೇರುತ್ತಾಳೆ (೧-೧೧೩-೧ ಮತ್ತು ೨). (ಆದಿತ್ಯ ನಾದ) 
ಭಗನ ಸೋದರಿ ಆಕೆ (೧-೧೨೩-೫) ಮತ್ತು ವರುಣನ ಬಂಧು (೧-೧೨೩-೫). ಅವಳು ರಾತ್ರಿಯ ಸೋದರಿ 
೧-೧೧೩-೨ ಮತ್ತು ೩; ೧೦-೧೨೭-೩) ಅಥವಾ ಆಕೆಯೆ ಅಕ್ಕ (೧-೧೨೪-೮); ಮತ್ತು ರಾತ್ರಿ ಉಷಸ್ಸುಗಳ 
ಹೆಸರುಗಳು " ನಕ್ಕೋಷಾಸಾ', ಉಷಾಸಾನಕ್ಕಾ' ಎಂದು ದ್ವಿವಚನಾಂತವಾಗಿ ಪ್ರಯೋಗಿಸಲ್ಪಟ್ಟಿವೆ. ಉಷಸ್ಸು 
ಆಕಾಶದಲ್ಲಿ ಜನಿಸುತ್ತದೆ (೭-೭೫-೧) ; ಆದುದರಿಂದಲೇ ಆಕೆಯು ಯಾವಾಗಲೂ ಆಕಾಶದ ಮಗಳು (೧-೩೦-೨೨ 
ಇತ್ಯಾದಿ) ಎಂದೂ, ಒಂದೇ ಒಂದುಸಲ ಆಕಾಶದ ಪ್ರಿಯೆ ಎಂದೂ (೧-೪೬-೧) ಕರೆಯಲ್ಪಟ್ಟ ದಾಳೆ. 


ಉಷಃಕಾಲದಲ್ಲೇ ಉದ್ದೀಪ್ರವಾಗುವ ಹೋಮಾಗ್ತಿ ಗೂ ಉಸಸ್ಸಿಗೂ ಸಂಬ-ಧವಿದ್ದೇ ಇದೆ. ಇಂತಹ 
ಸಂದರ್ಭಗಳಲ್ಲಿ ಸಾಧಾರಣವಾಗಿ ಸೂರ್ಯನೂ ಸೂಚಿತನಾಗುತ್ತಾನೆ. ಅಗ್ನಿಯನ್ನು ಹೊತ್ತಿಸುವ ವೇಳೆಗೇ 
ಸೂರ್ಯನೂ ಕಾಣಿಸುತ್ತಾನೆ (೧-೧೨೪-೧ ಮತ್ತು ೧೧; ಇತ್ಯಾದಿ). ಅಗ್ನಿಯು ಉಷಃಕಾಲಕ್ಕೆ ಪೊರೈದಲ್ಲಿ 
"ಅಥವಾ ಉಷಸ್ಸಿನೊಡನೆ ಕಾಣಿಸಿಕೊಳ್ಳುತ್ತಾನೆ. ಉಸೋದೇವಿಯು ಅಗ್ನಿಯನ್ನು ಹೊತ್ತಿಸುವಂತೆ ಮಾಡು 
ತಾಳೆ (೧-೧೧೩-೯). ಆದ್ದರಿಂದ, ಒಂದೊಂದು ವೇಳೆ, ಸೂರ್ಯನಂತೆ, ಅಗ್ನಿಯೂ ಆಕೆಯ ಪ್ರಿಯನು 
ತ೧-೬೯.೧; ೭-೧೦-೧; ೧೦-೩-೩ನ್ನು ಹೋಲಿಸಿ) ಅಗ್ನಿಯು ಹೊಳೆಯುತ್ತಿರುವ ಉಪಸ್ಸನ್ನು ಎದುರ್ಲೊ 
ಳ್ಳಲು ಹೋಗಿ ಅವಳಿಂದ ಉತ್ತಮವಾದ ಸಂಪದಾದಿಗಳನ್ನು ಅನೇಕ್ಲಿಸುತ್ತಾನೆ (೩-೬೧-೬). ಪ್ರಾತಃಕಾಲದ 
ದೇವತೆಗಳಾದ, ಅಶ್ಚನಿಗಳೊಡನೆಯೂ ಆಕೆಗೆ ಬಾಂಧೆವ್ಯವಿದೆ (೧-೪೪-೨ ಇತ್ಯಾದಿ). ಅವರು ಅವಳ ಜೊತೆ 
ಯಲ್ಲಿ ಬರುತ್ತಾರೆ (೧-೧೮೩-೨) ಮತ್ತು ಅವಳು ಅವರ ಸ್ನೇಹಿತಳು (೪-೫೨.೨ ಮತ್ತು ೩). ಅವರನ್ನೆ ಚ್ಚರ 
ಗೊಳಿಸೆಂದು ಅವಳು ಪ್ರಾರ್ಥಿತಳಾಗಿದಾಳೆ. (೮-೯:೧೭), ಮತ್ತು ಅನಳ ಸ್ತುತಿಯು ಅವರನ್ನು ಎಬ್ಬಿಸಿದೆ 





ಸುಗ್ರೇದಸಂಹಿತಾ | 563 


ಸಾ SM NR ೋ ಬ ಮಪ ಲ ಬ್‌ [“ಉ““ ರಾಗ 








ಬಡಾ ಭಂ ತ ke ನಾ 1 1 ಜಾ ಎಜಿ ಸದ ಯಬ ಟು 


(೩-೫೮-೧). ಅಶ್ವಿನೀದೇವತೆಗಳ ರಥವು ಸಿದ್ಧವಾದರೆ, ಉಷೋದೇವಿಯೂ ಜನಿಸುತ್ತಾಳೆ (೧೦-೩೯-೧೨). ಒಂದು. 
ಸಲ ಇಂದ್ರನೊಡನೆಯೂ ಉಷಸ್ಸು ಸಂಬಂಧ ಹೊಂದಿದ್ದಾಳೆ ಎಂದು ಇದೆ. ಚಂದ್ರನು ಹೊಸ ಹೊಸದಾಗಿ 
ಹುಟ್ಟುವುದರಿಂದ, ಹಿಗೆಲು ಬರುವುದನ್ನು ಸೂಚಿಸುತ್ತಾ, ಉಷಃಕಾಲಕ್ಕೆ ಮುಂಚಿ, ಪ್ರಕಾಶಿಸುತ್ತಾನೆ. 
(೧೦-೮೫-೧೦). | 


ಅನೇಕ ದೇವತೆಗಳು ಉಷಸ್ಸಿಗೆ ಕಾರಣರು ಅಥವಾ ಉಷಸ್ಸೆನ್ನು ಕಂಡುಹಿಡಿದರು. ಬೆಳಕನ್ನು. 
ಜಯಿಸಿರುವವನೆಂದು ಪ್ರಖ್ಯಾತಿಸಡೆದಿರುವ ಇಂದ್ರನು ಉಷಸ್ಸನ್ನು ಉತ್ಪತ್ತಿಮಾಡಿದನು ಅಥವಾ ಉಹಸ್ಸಿಗೆ 
ಬೆಳಕು ಕೊಟ್ಟ ನು (೨-೧೨-೭ ಇತ್ಯಾದಿ). ಕೆಲವು ಸಲ ಅವನು ಅವಳಿಗೆ ದ್ರೇಷಿಯಾಗಿದಾನೆ; ಅವನು ಅವಳ 
ರಥವನ್ನು ಚೂರು ಚೂರು ಮಾಡಿದನು. ಜನಿಸಿದಾಗಲೇ, ಉಷಸ್ಸುಗಳು ಸೋಮನಿಂದ ಕಾಂತಿಯುಕ್ತವಾಗಿ 
ಮಾಡಲ್ಪಟ್ಟವು (೬-೩೯-೩). ಅಗ್ನಿಯಂತೆ (೭-೬-೫), ಸೋಮನೂ ಉಸಸ್ಸುಗಳನ್ನು ಉತ್ತಮನಾದವನ 
ಪತ್ಲಿಯರನ್ನಾಗಿ ಮಾಡಿದನು (೬-೪೪-೨೩) ಕತ್ತಲನ್ನು ಬೆಳಕಿನಿಂದ ಹೋಗಲಾಡಿಸುತ್ತ, ಬೃಹಸ್ಪತಿಯ: 
ಉಷಸ್ಸು, ಅಕಾಶ ಮತ್ತು ಅಗ್ನಿಗಳನ್ನು ಕಂಡುಹಿಡಿದನು (೧೦-೬೮-೯). ದೇವತೆಗಳ ಸಹವಾಸಿಗಳಾದ 
ಪಿತೃಗಳು, ತಮ್ಮ ಸ್ತುತಿಗಳಿಂದ, ಗೂಢವಾದ ಬೆಳಕನ್ನು ಕಂಡು, ಅದರಿಂದ ಉಷಸೃನ್ನು ಉತ್ಪ್ಸತ್ತಿಮಾಡಿದರು. 
(೭-೭೬-೪). 


ಪೂಜೆ ಮಾಡುವವನಿಗೆ ಸಂತಾನ ಮತ್ತು ಸಂಪತ್ತುಗಳನ್ನು ಅನುಗ್ರಹಿಸಿ, ದೀರ್ಫಾಯುಸ್ಸನ್ನು 
ಕೊಟ್ಟು ರಕ್ಷಿಸಬೇಕೆ4ದು ಅನೇಕ ಸಲ ಉಷಸ್ಸನ್ನು ಬೇಡಿದಾರೆ (೧-೩೦-೨೨ ; ೧-೪೮-೧ ; ಇತ್ಯಾದಿ). ಸ್ತುತಿ 
ಸುವವನಿಗೆ ಉಪಕಾರ ಮಾಡಿದವರಿಗೆಲ್ಲಾ ಕೀರ್ತಿಯನ್ನು ಸೊರಕಿಸಬೇಕೆಂದೂ ಪ್ರಾರ್ಥನೆಯಿದೆ (೫-೭೯-೬; 
೧-೪೮-೪ನ್ನು ಹೋಲಿಸಿ). ಅವಳ ಭಕ್ತರೆಲ್ಲರೂ ಅವಳಿಂದ ಐಕ್ವರ್ಯವನ್ನು ಅಪೇಕ್ಷಿಸುತ್ತಾರೆ ಮತ್ತು ತಾವು 
ಅವಳಿಗೆ ಮಕ್ಕಳಂತಿರಬೇಕೆಂದೂ ಅವರ ಇಚ್ಛೆ (೭-೮೧-೪). ಮೃತನ ಆತ್ಮವು ಸೂರ್ಯ ಮತ್ತು ಉಸಷೋ 
ದೇವಿಯರ ಸಮಾಸಕ್ಕೆ ಹೋಗುತ್ತದೆ (೧೦-೫೮-೮) ಮತ್ತು ಪಿತೃಗಳು ಕೆಂಬಣ್ಣದ ವಸ್ತುಗಳ ಮಡಲಲ್ಲಿ ಕುಳಿ 
ತಿದಾರೆ ಎನ್ನುವಾಗ್ಯ ಕೆಂಬಣ್ಣದ ವಸ್ತುಗಳು ಉಸಸ್ಸೇ ಇರಬೇಕು. 


ನಿರುಕ್ತದಲ್ಲಿ (೧-೮)ರುವ ಹೆದಿನೆಂಟಿಲ್ಲದೇ, ಉಸಸ್ಸಿಗೆ ಇನ್ನೂ ಅನೇಕ ವಿಶೇಷಣಗಳಿವೆ. ದೇದೀಪ್ಯ 
ಮಾನಳು ; ಹೊಳೆಯುತ್ತಿದಾಳೆ; ಶುಭ್ರಳು. ಅವಳದು ಬಿಳಿಯಬಣ್ಣ, ರಕ್ತವರ್ಣ, ಸುವರ್ಣ, ಉದಾರಳು, 
ನಿಯಮಜಾತಳು, ಇಂದ್ರನಂತಿರುವವಳು, ದೇವತಾಸ್ತರೂಪಳು, ಅಮರಳು. ಔದಾರ್ಯವು ಅವಳಿಗೆ ಸಹಜವಾದ 
ಗುಣ (ಮಫಘೋನಿ). | | 
ಅತ್ಪಿನೀದೇವತೆಗಳು ೨. 

ಇಂದ್ರ, ಅಗ್ನಿ, ಸೋಮ, ಇವರನ್ನು ಬಿಟ್ಟರೆ, ಅಶ್ವಿನಿಗಳೆಂಬ ಯಮಳದೇವತೆಗಳೇ ಮುಖ್ಯರು. ಐವತ್ತ 
ಕ್ಕಿಂತ ಹೆಚ್ಚು ಸೂಕ್ತಗಳಲ್ಲಿಯೂ ಮತ್ತೆ ಕೆಲವು ಸೊಕ್ಕಭಾಗಗಳಲ್ಲಿಯೂ ಸ್ತುತಿಸಲ್ಸಟ್ಟಿ ದಾರಿ, ನಾಲ್ಡು ನೂರಕ್ಕಿಂತ 
ಹೆಚ್ಚು ಸಲ ಅಶ್ವಿನಿಗಳ ಹೆಸರು ಬರುತ್ತದೆ. ಅವರೂ (ತೇಜಸ್ಸು) ಬೆಳಕಿನ ದೇವತೆಗಳೆಂದು ನಿಶ್ವಿತರಾದರೂ, 
ಆದರ ಯಾವ ಅಂಶವನ್ನು ಅವರು ಪ್ರತಿಬಿಂಬಿಸುತ್ತಾರೆ ಎಂದು. ಹೇಳವುದು ಕಷ್ಟ. ಅವರು ಅವಳಿದೇವತೆಗಳ್ಳು 
(೩-೩೯-೩ ; ೧೦-೧೭-೨) ಮತ್ತು ಪ್ರತ್ಯೇಕಿಸಲಾಗದವರು. ಇಡೀ ಒಂದು ಸೂಕ್ತದಲ್ಲಿ: ಅವರನ್ನು ಪ್ರಪಂಚ 
ದಲ್ಲಿರುವ ನಾನಾ ಯಮಳ ಅಥವಾ ಜೋಡಿ ಪದಾರ್ಥಗಳಿಗೆ (ಕಣ್ಣುಗಳು ಕೈಗಳು . ಕಾಲುಗಳು, ರೆಕ್ಕೆಗಳು 





564 ಸಾಯಣಭಾಷ್ಯಸಹಿತಾ 











ಜ್‌ 


ತಾ ಗ ಎಗ್‌. ಲ್‌ 





ಪಕ್ಷಿಗಳ ಅಥವಾ ಪ್ರಾಣಿಗಳ ಜೋಡಿಗಳು, ಇತ್ಯಾದಿ) ಹೋಲಿಸಿದೆ (೫-೭೮-೧ ರಿಂದ ೩; ಲೆ-೩೫-೭ ರಿಂದ ೯; 
೧೦-೧೦೬-೨ ರಿಂದ ೧೦). ಆದರೆ ಕೆಲವು ವಾಕ್ಯಗಳು ಶ್ರಾಯಶಃ ಅನರು ನೊದಲು ಪ್ರತ್ರೇಕನಾಗಿದ್ದಕೆನ್ನು ವ್ರದನ್ಮೂ 
ಸೂಚಿಸುವಂತೆ ತೋರುತ್ತವೆ. ಅವರು ಬೇಕೆ ಬೇರಯಾಗಿ ಜನಿಸಿದರು (ನಾನಾ; '೫-೭೩-೪) ; ಅಲ್ಲಿ ಇಲ್ಲಿ 
ಹುಟ್ಟಿದರು (ಇಹೇಹ); ಒಬ್ಬನು ಜಯಶೀಲನಾದ ರಾಜಕುಮಾರನು; ಮತ್ತೊಬ್ಬನು ಆಕಾಶದ ಮಗೆನು 
(೧-೧೮೧-೪). ಯಾಸ್ವರೂ ಕೂಡ ಒಬ್ಬನು ರಾತ್ರಿಯ ಮಗನೆಂದೂ, ಮತ್ತೊಬ್ಬನು ಉಸಕಕಾಲದ ಮಗೆ 
ನೆಂದೂ ಹೇಳುವ ಒಂದು ವಾಕ್ಯವನ್ನು ಉಲ್ಲೇಖಿಸಿದಾರೆ (ನಿರು. ೧೨-೨). ಯಗ್ಗೇದದಲ್ಲಿಯೇ ಒಂದು ಕಡೆ 
(೪-೩-೬), " ಆವರಿಸುವನಾಸತ್ಯ * ಎಂದು ಒಬ್ಬನನ್ನೇ ಹೇಳಿದೆ. ಈ ಪದವು (ನಾಸತ್ಯ) ಸಾಮಾನ್ಯವಾಗಿ ಇಬ್ಬ 
ರಿಗೂ ಅನ್ನಯಿಸುವುದು. 1 | 


ಅಶ್ಲಿನೀದೇವತೆಗಳು ಎಳೆಯ ವಯಸ್ಸಿನವರು (೭-೬೭-೧೦). ಆವರು ದೇನತೆಗಳಕ್ಕೆಲ್ಲಾ ಕಿರಿಯ 
ವರು (ತೈ. ಸಂ. ೭-೨-೭-೨). ಅನರು ಪುರಾತನರೂ ಹೌದು (೭-೬೨-೫). ಶುಭ್ರರು (೭-೬೮-೧) ; ಕಾಂತಿಗೆ 
ಒಡೆಯರು (೮-೨೨-೧೪ ; ೧೦-೯೩-೬) ; ಸುವರ್ಣದಂತೆ ಹೊಳೆಯುವವರು (೮-೮-೨) ; ಮತ್ತು ಚೀನುತುಪ್ಪದ. 
ಬಣ್ಣವುಳ್ಳ ವರು (೮-೨೬-೬). ಅನರಿಗೆ ನಾನಾ ರೂಸಗಳು (೧-೧೧೭-೪). ಅವರು ಸ್ಪುರದ್ರೂನಿಗಳು 
(೬೬೨-೫ ; ೬೬೩-೧); ಕಮಲ ಪುಷ್ಪದ ಹಾರಗಳನ್ನು ಧೆರಿಸುತ್ತಾರೆ (೧೦-೧೮೪-೨; ಆ. ವೇ. 
೩-೨೨-೪; ಶ. ಬ್ರಾ. ೪-೧೫-೧೬). ಅವರು ಚುರುಕಾಗಿದಾಕೆ (೬-೬೩-೫), ಮನಸ್ಸಿನಂತೆ (೮-೨೨-೧೬) 
ಅಥವಾ ಹದ್ದಿನಂತೆ (೫-೭೮-೪) ವೇಗಶಾಲಿಗಳು. ಬಹಳ ಬಲಿಷ್ಠರು (೧೦-೨೪-೪), ಬಹೆಳೆ ದೃಢಾಂಗರು 
(೬-೬೨-೫), ಮತ್ತು ಅನೇಕ ಸಲ " ರಕ 'ರು (ರೌದ್ರಾನೇಶವುಳ್ಳ ವರು) ಎಂದು ಹೇಳಲ್ಪಟ್ಟ ದಾರೆ (೫-೭೫-೩ 
ಇತ್ಯಾದಿ). ಅವರು ಒಳ್ಳೆ ಯೆ ಜ್ಞಾನಿಗಳು (೮-೮-೨) ಮತ್ತು ಮಾಯಾಶಕ್ತಿಯುಳ್ಳವರು (೬-೬೩-೫; ೧೦-೯೩-೬). 
ಪದೇ ಪದೇ ಉಪಯೋಗಿಸಲ್ಪಡುವ ಮತ್ತು ಅವರದೇ ಅದ ವಿಶೇಷಣಗಳೆಂದರೆ (ದಸ್ರಾ) ಆಕ್ಟರ್ಯಕರೆರಾದ 
ಮತ್ತು (ನಾರತ್ಯಾ) " ಅಸತ್ಯವಂತರಲ್ಲ' ಎಂಬವು. ಈ ಎರಡನೆಯದಸ್ಥೆ " ರಕ್ಷಕರು? ಮೊದೆಲಾದ ಅರ್ಥಗಳೂ 
'ಸೂಚಿಸಲ್ಪಟ್ಟವೆ. ಈ ಎರಡು ವಿಶೇಷಣನದಗಳೇ ಅವರ ನಾಮಥೇಯಗಳಾಗಿ ಪರಿಣತೆನಾಗಿವೆ. (ರುದ್ರ 
ವರ್ತನೀ) «ರಕ್ತವರ್ಣದ ದಾರಿಯುಳ್ಳವರು' ಮತ್ತು (ಹಿರಣ್ಯವರ್ತನೀ) ಬಂಗಾರದ ದಾರಿಯುಳ್ಳೆ ವರು. ಇವೆ 
ರಡೂ ಅವರಿಗೆ ವಿಶೇಷಣಗಳು, ಹಿರಣ್ಯವರ್ತನೀ' ಎಂಬುದು ಎರಡುಕಡೆ ನದಿಗಳಿಗೆ ವಿಶೇಷಣನಾಗಿ ಉಪ 
ಯೋಗಿಸಲ್ಪಟ್ಟದೆ. 


ಅಶ್ಚಿನೀದೇವತೆಗಳಿಗೆ ಇತರ ಜೀವತೆಗಳಿಗಿಂತ ಹೆಚ್ಚಾಗಿ ಮಧು (ಜೇನು)ನಿನ ಸಂಬಂಧವಿದೆ. ಅನೇಕ 
"ಮಂತ್ರಗಳಲ್ಲಿ ಎರಡೂ ಒಟ್ಟಿಗೆ ಪ್ರಯುಕ್ತವಾಗಿವೆ. ಮಧುವಿನಿಂದ ತುಂಬಿದ ಒಂದು ತೊಗಲಿನ ಚೀಲ ಅವರ 
''್ಲಿದೆ; ಮಧುವನ್ನು ಸೆಳೆದುಕೊಳ್ಳುವ ದುಂಬಿಗಳು ಅದರಲ್ಲಿ ಬಹಳ ಇನೆ (೪-೪೫-೩ ಮತ್ತು ೪). ಅನರು 
: ನೂರು ಜಾಡಿ ಸುಧುವನ್ನು ಅಳೆದುಕೊಟ್ಟಿರು (೧-೧೧೭-೬). ಮಧುವಿನ ಚುಚ್ಚು ಗೋಲು ಅವರಿಗೆ ವಿಶೇಷ 
ವಾದುದು (೧-೧೨೨-೩ ; ೧-೧೫೭-೪); ಇದರಿಂದ ಅವರು ಯಾಗವನ್ನು ಮತ್ತು ಯಜಮಾನನನ್ನು ಚುಮು ಕ 
ಸುತ್ತಾರೆ. ಅವರ ರಥವು ಮಾತ್ರ ಮಧುವಿನ ಬಣ್ಣವುಳ್ಳದ್ದೆಂದು ವರ್ಣಿತ (ಮಧೆುವರ್ಣ) ವಾಗಿದೆ ಅಥವಾ 
ಮಧುವನ್ನು ವಹಿಸತಕ್ಕದ್ದೆಂದೂ (ಮಧುವಾಹನ) ಇದೆ. ಮಧುವೆಂದರೆ ಅವರಿಗೆ ಬಹಳ ಇಷ್ಟ. ಅದನ್ನು 
ಕುಡಿಯುವನರೂ (ಮಧುಪಾ) ಹೌದು. ಯಾವ ಯತ್ತಿಜನ ಹತ್ತಿರ ಅಶ್ವಿನಿಗಳು ಬರಬೇಕೆಂದು ಅಹ್ವಾನಿತರೋ 
ಆತನೂ ಮಧುಹಸ್ತನು (೧೦-೪೧-೩). ಅವರೇ ದುಂಬಿಗೆ ಮಧುವನ್ನು ದಾನಮಾಡುತ್ತಾಕೆ (೧-೧೧೨-೨೧ ; 


ಯಗ್ರೇದಸಂಹಿಶಾ | 565 


ಗ 





ಗ 








MNP NE RT Re 





 ೦-೪೦.೬ನ್ನು ಹೋಲಿಸಿ); ಅವರನ್ನು ದುಂಬಿಗಳಿಗೆ (೧೦-೧೦೬-೧೦) ಹೋಲಿಸಿದೆ. ಇತರ ಡೇವಕೆಗಳೆಂತೆ, 
ಅವರಿಗೂ ಸೋಮರಸವೆಂವರೆ ಪ್ರೀತಿ (೩-೫೮-೭ ಮತ್ತು ೯; ಇತ್ಯಾದಿ) ಮತ್ತು ಉಷಸ್ಸು ಮತ್ತು ಸೂರ್ಯರೊಡೆನೆ 
ಸೋಮಸಾನ ಮಾಡಬೇಕೆಂದು ಆಹ್ವಾನಿತರಾಗುತ್ತಾರಿ (೮-೩೫-೧). ಸೋಮಪಾನಾರ್ಹೆದೇವತೆಗಳ ಶ್ರೇಣಿಗೆ 
ಇವರು ಸೇರಿರಲಿಲ್ಲವೆಂದು ಕೆಲವು ವಿದ್ವಾಂಸರ ಅಭಿಪ್ರಾಯ. | 


ಅವರೆ ರಥವು ಸೂರ್ಯನಂತಿದೆ (೮-೮-೨); ಅಥನಾ ಸುವರ್ಣಮಯನಾದುದು (೪-೪೪-೪ ಮತ್ತು ೫; 
ಮತ್ತು ಚಕ್ರ ಅಚ್ಚು ವೊದಲಾದ ಭಾಗಗಳಲ್ಲವೊ ಚಿನ್ನದಿಂದ ಮಾಡಿದುದು (೧-೧೮೦-೧ ; ೮.೫.೨೯ ; ೮-೨೨-೫), 
ಅದಕ್ಕೆ ಸಾವಿರ ಕಿರಣಗಳು (೧-೧೧7-೧) ಅಥವಾ ಆಭರಣಗಳು (೮-೮-೧೧ ಮತ್ತು ೧೪). ಅದು ಒಂದು ವಿಲ 
ಕ್ಷಣವಾದ ರಥ; ಮೂರು ವಿಧವಾದುದು ; ಮೂರು ಚಕ್ರ; ಮೂರು ಬಂಡಿಗಳು; ಮತ್ತು ಬೇರಿ ಕೆಲವು ಭಾಗಗಳೂ 
ಮೂರು ಮೂರು (೧-೧೧೮-೧ ಮತ್ತು ೨; ಇತ್ಯಾದಿ), ಬಹಳ ಹೆಗುರವಾಗಿ ಸಂಚರಿಸುತ್ತದೆ (೮-೯-೮); ಮನಸ್ಸಿ 
ಗಿಂತಲೂ (೧-೧೧೭-೨ ಇತ್ಯಾದಿ) ಅಥವಾ ನಿಮೇಷಕ್ಸಿಂತಲೂ (೮-೬೨-೨) ಹೆಚ್ಚು ಚುರುಕು. ಅದು ಖಯಭು 
ಗಳಿಂದ ರಚಿತವಾಯಿತು (೧೦-೩೯-೧೨). ಮೂರು ಚಕ್ರದ ರೆಥನೆಂದಕಿ ಅವರೊಬ್ಬರದೇ. ಸೂರೈ ಯ ವಿನಾ 
ಹಕ್ಕೆ ಹೋದಾಗ್ಯ ರಥದ ಒಂದು ಚಕ್ರವು ಹಾಳಾಗಿಹೋಯಿತಂತೆ (೧೦-೮೫-೧೫;) 


ಅನರ ಹೆಸಕೇನೋ ಅಶ್ವವುಳ್ಳ ನರು ಎಂದು ಅರ್ಥಕೊಡುತ್ತದೆ, ಆದರೆ ಅವರು ಅಶ್ವಾರೋಹಿಗಳಾದುದ 
ರಿಂದ ಆ ಹೆಸರು ಅವರಿಗೆ ಬಂದಿದೆ ಎಂದು ಎಲ್ಲೂ ಇಲ್ಲ. ಅವರೆ ರಥವನ್ನು ಎಳೆಯುವವು ಅಶ್ವಗಳು (೧-೧೧೭-೨; 
ಇತ್ಯಾದಿ); ಇನ್ನೂ ಹೆಚ್ಚಾಗಿ ಪಕ್ಷಿಗಳು (೬-೬೩-೬ ; ಇತ್ಯಾದಿ) ಅಥವಾ ಪತತ್ರಿ೯(೧೦-೧೪೩-೫) ; ಹಂಸಗಳು 
(೪-೪೫-೪) ; ಗರುಡಪಕ್ಷಿಗಳು (೧-೧೧೮-೪) ಪಕ್ತಿರೂಪಾಶ್ವಗಳು (೬-೬೩-೭); ತೈೇನರೂಸವಾದ ಅಶ್ವಗಳರಿ 
(೮-೫-೩) ರಥವಾಹಕಗಳು. ಒಂದೊಂದು ಸಲ, ಒಂದು ಎಮ್ಮೆ, ಎಮ್ಮೆಗಳು (೫-೭೩-೭ ; ೧-೧೮೪-೩ ; 
ಇತ್ಯಾದಿ); ಒಂದು ಕತ್ತೆ (೧-೩೪೯ ; ೧-೧೧೬-೨ ; ೮-೭೪-೭) ಅದನ್ನು ಎಳೆಯಿತೆಂದೂ ಹೇಳಿದೆ. ಸೂರೈ ಇವರ 
ವಿವಾಹಕಾಲದಲ್ಲಿ, ಅಶ್ವಿನಿಗಳು ಪಂದ್ಯದಲ್ಲಿ ತಮ್ಮ ರಾಸಭ ರಥದಿಂದಲೇ ಗೆದ್ದರೆಂದಿದೆ (ಐ. ಬ್ರಾ- ೪-೭೯; ಖು. 
ವೇ. ೧-೧೧೬-೭ ಮತ್ತು ಅದರಮೇಲೆ ಸಾಯಣ ವ್ಯಾಖ್ಯಾನ.) ಅವರ ರಥವು ದಿಗಂತವನ್ನು ಮುಟ್ಟುತ್ತದೆ 
ಐದು ದೇಶಗಳವರೆಗೂ ಹಬ್ಬಿದೆ (೭-೬೩-೨ ಮತ್ತು ೩). ಅದು ಆಕಾಶದ ಸುತ್ತಲೂ ತಿರುಗುತ್ತದೆ (೧-೧೮೦-೧೦) 
ಸೂರ್ಯನ [೧-೧೧೫-೬] ಮತ್ತು ಉಷಾದೇವಿಯ [೪-೫೧-೫] ರಥಗಳಂತ್ಕೆ ಭೂಮ್ಯಾಕಾಶಗಳನ್ನು ಒಂದು ದಿನ 
ದಲ್ಲಿ ಹಾಯುತ್ತದೆ [೩-೫೮-೮], ಸೂರ್ಯನಿಗೆ ಬಹಳ ದೂರದಲ್ಲಿ ಅವನನ್ನು ಸುತ್ತುತ್ತದೆ[ ೧-೧೧೨-೧೩]. «ಸರಿಜ್ಮಾ' 
[ಗುಂಡಗೆ ತಿರುಗುವವನು] ಎಂಬ ವಿಶೇಷಣ ಇವರಿಗೆ ಬಹಳ ಕಡೆ ಪ್ರಯುಕ್ತವಾಗಿದೆ. ವಾತ್ಯ ಅಗ್ನಿ, ಸೂರ್ಯ 
ರಿಗೂ ಇದು ಪ್ರಯೋಗಿಸಿದೆ. | 


ಅವರ ವಾಸಸ್ಥಾನವು ನಿರ್ದಿ್ಟವಾಗಿಲ್ಲ ನಾನಾವಿಧವಾಗಿ ಹೇಳಲ್ಪಟ್ಟಿದೆ. ಅವರು ಬಹಳ ದೂರದಿಂದ 
[೮-೫-೩೦], ಸ್ವರ್ಗದಿಂದ [೮-೮-೭], ಸ್ವರ್ಗ ಮತ್ತು ಭೂಮಿಯಿಂದ [೧-೪೪-೫], ಸ್ವರ್ಗ ಮತ್ತು ವಾಯು 
ಮಂಡಲದಿಂದ [೮-೮-೪ ; ೮.೯-೨], ವಾಯುಮಂಡಲದಿಂದ [೮-೮-೩], ಭೂಮಿ, ಸ್ವರ್ಗ ಮತ್ತು ಆಕಾಶದಿಂದ 
[೮-೧೦-೧], ಮತ್ತು ವಾಯುಮಂಡಲದಿಂದ್ಕ ದೂರದಿಂದ, ಹತ್ತಿರದಿಂದ [೫-೭೩-೧] ಬಂದಿದಾರೆ, ಅವರು 
ಆಕಾಶದ ಸಮುದ್ರದಲ್ಲಿ [೮-೨೬-೧೭], ಸ್ಪರ್ಗದ ಪ್ರವಾಹಗಳಲ್ಲಿ ಕರುಗಳಲ್ಲಿ ಮನೆಗಳಲ್ಲಿ, ಸರ್ವ ತಶಿಖರದ 
ಮೇಲೆ. ವಾಸಿಸುತ್ತಾರೆ [೭-೭೦-೩]. ಅವರು ಹಿಂದೆ, ಮುಂಜೆ, ಕೆಳಗ, ಮೇಲೆ, ಎಲ್ಲಾ ಕಡೆಗಳಿಂದ ಬರುತ್ತಾರೆ 
[೭-೭೨-೫]. ಯಾವುದೂ ನಿರ್ಧರವಾಗಿ ಕಿಳಿಯದೇ ಅವರ ವಾಸಸ್ಥ ಳವು ಯಾವುದೆಂದು ಪ್ರಶ್ನಿ ಸಲ್ಪಟ್ಟಿದೆ 


566 ಸಾಯಣಭಷ್ಯಸಹಿತಾ 


[೫-೭೪-೨ ಮತ್ತು ೩ ; ೬೬೩-೧ ; ೮-೬೨-೪]. ದಿನಕ್ಕೆ ಮೂರು ಸಲ ಆಹೊತರಾಗುವುದೆರಿಂದಲೋ ಏನೋ, 
ಅವರಿಗೆ ಮೂರು ಸ್ಪಳೆಗಳಿವೆಯೆಂದು [೮-೮-೨೩] ಹೇಳಿದೆ. 


ಇನ್ನೂ ಕತ್ತಲಿರುವಾಗಲೇ, ಅರುಣೋದಯದವೇಳೆಗೇ, ಸಾಧಾರಣವಾಗಿ ಅವರು ಯಾಗಕಶಾಳೆಗೆ 
ಬರುವುದು (೧೦-೬೧-೪) ; ಅವರು ಭೂಮಿಗೆ ಬಂದು ತಮ್ಮ ಆರಾಧಕರಿಂದ ಹವಿರಾದಿಗಳನ್ನು ಸ್ವೀಕರಿಸಲು 
ರಥಕ್ಕೆ ಕುದುರೆಗಳನ್ನು ಹೊಡುತ್ತಾರೆ (೧-೨೨-೧; ಇತ್ಯಾದಿ). ಉಷಸ್ಸು ಅವರನ್ನು ನಿದ್ರೆಯಿಂದ ಎಬ್ಬಿಸುತ್ತಾಳೆ 
(೮-೯-೧೭). ತಮ್ಮ ರಥದಲ್ಲಿ ಕುಳಿತು ಉಷಸ್ಪನ್ನೇ ಹಿಂಬಾಲಿಸುತ್ತಾರೆ (೮-೫.೨), ಅವರು ರಥವನ್ನು ಹೂಡುವ 
ಹೊತ್ತಿಗೆ ಉಷಸ್ಸು ಉದಿಸುತ್ತಾಳೆ (೧೦-೩೯-೧೨). ಅವರಿಬ್ಬರ (ಅಶ್ವಿನಿಗಳು ಮತ್ತು ಉಷಸ್ಸು) ಕಾಲವು 
ಪ್ರಾಯಶಃ ಅರುಣೋದಯ ಮತ್ತು ಸೂರ್ಯೋದಯಗಳ ಮಧ್ಯ ಕಾಲವು. ಆದಕೆ ಸವಿತೃವು ಅವರ ರಥವನ್ನು 
ಅರುಣೋದಯಕ್ಕೂ ಮುಂಚೆ ಚಲಿಸುವಂತೆ ಮಾಡುತ್ತಾನೆ (೧-೩೪-೧೦) ಎಂದು ಒಂದು ಸ್ಥಳದಲ್ಲಿ ಇದೆ. ಎಲ್ಲೋ 
ಒಂದೊಂದು ಸ ಸ್ಥಳದಲ್ಲಿ, ಅಶ್ವಿನಿಗಳ ಆಗಮನ, ಯಜ್ಞಾ, ಗ್ನಿ ಜ್ವಲನ ಅರುಣೋದಯ ಮತ್ತು ಸೂರ್ಯೋದಯ 
ಇವೆಲ್ಲವೂ ಏಕಕಾಲದಲ್ಲಿ ನಡೆಯುತ್ತವೆ (೧-೧೫೭-೧ ; ೭-೭೨-೪) ಎಂತಲೂ ಹೇಳಿದೆ. ಅವರನ್ನು ಯಾಗ 
ಶಾಲೆಗೆ ಬನ್ನಿ ಎಂದು ಪ್ರಾರ್ಥಿಸುವುದು ಅವರಿಗೆ ಸಹಜವಾದ ಉಷಃಕಾಲದಲ್ಲಿ ಮಾತ್ರವಲ್ಲ ಸಾಯಂಕಾಲ 
(೮-೨೨-೧೪), ಬೆಳಿಗ್ಗೆ, ಮಧ್ಯಾಹ್ನ ಮತ್ತು ಸೂರ್ಯಾಸ್ತಮಾನಕಾಲಗಳಲ್ಲಿಯೂ (೫-೭೬-೩) ಬರಬೇಕೆಂದು 
ಪ್ರಾರ್ಥನೆ ಮಾಡಿದಾರೆ. ಪ್ರಾತರಾದಿ ಮೂರು ಸವನಗಳಲ್ಲಿಯೂ ಅಶ್ವಿನಿಗಳು ಇರಬೇಕೆಂಬುದೇ, ಒಂದು 
ಇಡೀ ಸೂಕ್ತ ದಲ್ಲಿ ಮೂರು ಮೂರು ಎಂದು ಉಪಯೋಗಿಸಿ ಅವರನ್ನು ಸು ಸ್ರ ತಿಸಿರುವುದಕ್ಕೆ ಆಧಾರವಾಗಿರುವಂತೆ' 
ಕಾಣುತ್ತದೆ (೧- -೩೪). ಪ್ರಾತಃಕಾಲದ ದೇವತೆಗಳಾಗಿ, ಅವರು ಕತ್ತಲನ್ನು ಹೋಗಲಾಡಿಸುತ್ತಾರೆ (೩-೩೯-೩) 
ಮತ್ತು ಕೆಲವು ಸಲ ಪಿಶಾಚಾದಿಗಳನ್ನು ಓಡಿಸುವುದೂ ಉಂಟು (೭.೭೩-೪ ; ೮-೩೫-೧೬). ಅಶ್ವನೀದೇವತೆಗಳು 
ಉಷಾದೇನಿ ಮತ್ತು ಅಗ್ನಿಯರು ಉಷಃಕಾಲದ ದೇವತೆಗಳು (ಐ. ಬ್ರಾ. ೨.೧೫); ವೈದಿಕ ಯಜ್ಞಗಳಲ್ಲಿ ಪ್ರಾ ತಃ 
ಕಾಲಕ್ಸೆ ಸಂಬಂಧಿಸಿದ ಸವತೆಗಳು. ಅಶ್ತಿಕ್ಷ ನಿಗಳು ಶ್ರೇತರಕ್ತ ವರ್ಣಿದವರು (ಶ. ಬ್ರಾ. ೫-೫- ೪೧) ಆದುದರಿಂದ 
ಅವರಿಗೆ ಅಂತಹದೇ ಒಂದು ಆಡನ್ನು ಬಲಿಯಾಗಿ ಕೊಡಬೇಕು. 


ಅವರಿಬ್ಬರೂ ಆಕಾಶದ ಪುತ್ರರು (೧-೧೮೨-೧ ; ೧-೧೮೪-೧ ; ೧೦-೬೧-೪) ; ಇಬ್ಬ ರಲ್ಲಿ ಒಬ್ಬನು, ಒಂದು 
ಸಲಮಾತ್ರ ಆಕಾಶದ ಮಗನೆಂದು (೧-೧೮೪-೪) ಹೇಳಿದೆ. ಒಂದುಕಡೆ ಮಾತ್ರ ಸಾಗರವು ಅವರಿಗೆ ತಾಯಿ 
| (ಸಿಂಧುಮಾತರೌ ೧-೪೬-೨), ಒಂದು ಮಂತ್ರದಲ್ಲಿ (೧೦-೧೭-೨) ಅಶ್ವಿನಿಗಳು ನಿಶ್ವವತ ಮತ್ತು ತೃಪ್ಪ ಪುತ್ರಿ, 
ಸರಣ್ಯು, ಇವರಿಬ್ಬರ ಅವಳಿ ಮಕ್ಕಳು ; ಉದಿಸುವ ಸೂರ್ಯ ಮತ್ತು ಉಷಃಕಾಲಗಳೇ ಕ್ರಮವಾಗಿ ವಿಶ್ವವತ ಮತು 
ಸರಣ್ಯುಗಳು ಇರಬೇಕು. ಪೂಷಣನು ಅಶ್ವಿನಿಗಳನ್ನು ತನ್ನ ಜನಕರೆಂದು ವಾದಿಸುತ್ತಾನೆ (೧೦-೮೫-೧೪). 
ಅವರ ಸೋದರಿ (೧-೧೮೦-೨) ಎಂಬುದು ಉಪೋದೇವಿಗೇ ಪ್ರಾಯಶಃ ಅನ್ವಯಿಸುತ್ತದೆ. ಚಿಳಗಿನ ಪುರುಷ. 
ದೇವತೆಗಳಾದ ಇವರು ಅನೇಕ ಸಲ “ ಸೂರ್ಯಾ ' ಅಥವಾ ಸೂರ್ಯ ಪುಶ್ರಿಯೊಡನೆ ಸಂಬಂಧಿಸಲ್ಪಟ್ಟಿ ದಾರೆ 
ಸೂರ್ಕಯೇ ಅವರನ್ನು ವರಿಸಿದಳು (೭-೬೯-೪) ; ಅವರಿಬ್ಬರು ಅವಳ ಷತಿಯರು (೪-೪೩-೬ ; ೧-೧:೯-೫ನ್ನು 
ಹೋಲಿಸಿ). ಸೂರೈ (೫-೭೩.೫) ಅಥವಾ ಕನ್ಯೆಯು (೮-೮-೧೮) ಅವರ ರಥವನ್ನು ಏರಿದಳು: ಸೂರ್ಯನ 
ಪುತ್ರಿಯು ಅವರ ರಥವನ್ನು ಬರುತ್ತಾಳೆ (೧-೩೪-೫ ; ೧-೧೧೬-೧೩ ; ೧-೧೧೮-೫ ; ೬-೬೩ಿ-೫) ಅಥವಾ ಅದನ್ನು 
ಚುನಾಯಿಸಿಕೊಂಡಳು (೧೧೧೭-೧೩ ; ೪-೪೩-೨). ಸೂರ್ಯೆಯನ್ನು ತಮ್ಮವಳೆಂದು ಭಾವಿಸುತ್ತಾರೆ (೭-೬೮-೩) 
ಮತ್ತು ಅವಳು ರಥದಲ್ಲಿ. ಅವರ ಜೊತೆಯಲ್ಲಿ ಹೋಗುತ್ತಾಳೆ ಎಂಬುದು ಒಂದು ವೈಶಿಷ್ಟ್ಯ (೮-೯-೮). 





ಖುಗ್ಬೇದಸಂಹಿಶಾ | 567 


AN 





NN nnn ಸ hd ಗ ಗಾಗಾ ಗ. 


(೫-೪೬.೮)ರಲ್ಲಿ ಇತರ ದೇವತಾಶ್ರೀಯರೊಡನೆ ಹೇಳಿರುವ "ಅಶ್ವಿನೀ' ಎಂಬದೇವತೆ ಅವಳೇ ಇರಬೇಕು. 
ಸವಿತೃವು ಸೂರೈಯನ್ನು ಪತಿಗೆ ದಾನಮಾಡಿದಾಗ, ಸೋಮದೇವತೆಯು ಅವಳನ್ನು ಮೋಹಿಸದವನೆಂದೂ: 
ಅಪ್ತಿನೀದೇವಕೆಗಳು ವರ ಎಂದೂ (೧೦-೮೫-೪) ಹೇಳಿದೆ. ಬೇರೊಂದು ಕಡೆ (೬.೫೮-೪) ದೇವತೆಗಳು ಸೂ ಕೈಗೆ 
ಪೂಷಣನನ್ನು ಕೊಟ್ಟರೆಂದು ಉಕ್ತವಾಗಿದೆ. ಈ ಸೂರೈಗೆ ಸಂಬಂಧಿಸಿರುವುದರಿಂದಲ ವಧುವನ್ನು ರಥದ 
ಮೇಲೆ ಮನೆಗೆ ಕಕಿದುಕೊಂಡುಹೋಗಿ ಎಂದು ಬೇಡಿರುವುದು (೧೦-೧೮೪-೨). ವಥುವನ್ನು ಪುತ್ರವಕಿಯಾಗು 
ವಂತೆ ಅನುಗ್ರಹಿಸಬೇಕೆಂದು, ಇತರ ದೇವತೆಗಳೊಡನೆ ಇವರನ್ನೂ ಪ್ರಾರ್ಥಿಸಿದೆ. ನಪುಂಸಕನ ಪತ್ನಿಗೆ ಶಿಶು. 
ವನ್ನೂ ದಯಪಾಲಿಸುತ್ತಾರೆ ಮತ್ತು ಬಂಜೆ ಹಸುವು ಹಾಲುಕೊಡುವಂತೆ ಮಾಡುತ್ತಾರೆ (೧-೧7೨-೩). ವೃದ್ಧಳಾ 
ಗಿದ್ದ ಕನ್ಯೆಗೆ ಪತಿಯನ್ನೂ ತಮ್ಮ ಪ್ರೀತಿಪಾತ್ರ ನೊಬ್ಬನಿಗೆ ಸತ್ತಿಯನ್ನೂ ಅನುಗ್ರಹಿಸಿದರು (೧-೧೧೬-೧)- 
ಅವರು ಪ್ರಣಯಿಗಳನ್ನು ಒಂದುಗೂಡಿಸುತ್ತಾರೆ (ಅ. ನೇ. ೨-೩೦-೨ ; ಇತ್ಯಾದಿ). 








ಆರ್ತರಿಗೆ ಸಹಾಯ ಮಾಡುವುದರಲ್ಲಿ ಅಗ್ರಗಣ್ಯರು. ದುಃಖದಿಂದ ಬಿಡುಗಡೆ ಮಾಡುವುದರಲ್ಲಿಯೂ, 
ಸಹಾಯ ನೀಡುವುದರಲ್ಲಿಯ್ಕೂ ಇವರಷ್ಟು ಚುರುಕಾದವರು ಯಾರೂ ಇಲ್ಲ. (0-೧೧೨-೨; ೧-೧೧೮-೩) 
ಇಂತಹ ಕಾರ್ಯಗಳಿಗಾಗಿ ಅವರು ಸದಾ ಸ್ತುತರು. ವಿಶೇಷಪಾಗಿ, ಸಮುದ್ರದಲ್ಲಿ ನಾನೆಯಿಂದ ರಕ್ಷಿಸುತ್ತಾರೆ. 
ಸಮುದ್ರದಿಂದ ಅಥವಾ ಸ್ವರ್ಗದಿಂದ ನಿಧಿಯನ್ನು ತರುವಂತೆ ಪ್ರಾರ್ಥಿಸಲ್ಪಡುತ್ತಾ ಕಿ (೧-೪೭-೬) ಮತ್ತು ಅವರ 
ರೆಥವು ಸಾಗರದ ಕಡೆಯಿಂದ ಸಮೀಪಿಸುತ್ತದೆ (೪-೪೩-೫); ಇಲ್ಲಿ ಸಾಗರವೆಂಬುದು ಆಕಾಶನಿರಬೇಕು. ಇವರು 
ಆರ್ತರಿಗೆ ಮಾಡುವ ಸಹಾಯವು ಶಾಂತರೀತಿಯೆದ್ಕು ಇಂದ್ರಾದಿಗಳಂತೆ ಯುದ್ಧ ಶತ್ರುಗಳಿಂದ ರಕ್ಷಣೆಯಲ್ಲ; 
(ಆದರೆ ಒಂದು ಸಲ ಇವರೂ ಇಂದ್ರನ ಜೊತೆಯಲ್ಲಿ ಶತ್ರುಗಳೊಡನೆ ಹೋರಾಡಿದರೆಂದೂ, ಒಂದುಕಡೆ, ವೃತ್ತ 
ನನ್ನು ಕೊಂಡವರೆಂದೂ ಹೇಳಿದೆ), ಆದ್ದರಿಂದ ಅವರು ವಿಶೇಷವಾಗಿ ದೇವವೈದ್ಯರು (೮-೧೮.೮; ಇತ್ಯಾದಿ) 
ತಮ್ಮ ಔಷಧಿಗಳಿಂದ ರೋಗಗಳನ್ನು ಗುಣಸಡಿಸುತ್ತಾಕೆ (೮-೨೨-೧೦; ಇತ್ಯಾದಿ); ಕಣ್ಣು ಕಾಣಿಸುವಂತೆ 
ಮಾಡುತ್ತಾರೆ (೧-೧೧೬-೧೬) ; ಕುರುಡರು, ಖಾಯಿಲೆಯವರು ಮತ್ತು ಊನವಾದ ಆಂಗಗಳುಳ್ಳವರೆ ರು ಇವರು 
ಗಳನ್ನೆಲ್ಲಾ ಸರಿಪಡಿಸುತ್ತಾರೆ (೧೮-೩೯.೩). ದೇವತೆಗಳ ವೈದ್ಯರು, ಅಮರತ್ವ ರಕ್ಷಕರು. ಸೂಜಿ ಮಾಡು 
ವವನ ಮರಣವನ್ನು ದೂರಮಾಡುತ್ತಾರೆ (ಅ. ವೇ. ೭.೫೩-೧; ತೈ. ಬ್ರಾ. ೩-೧-೨-೧೧). ಸಹಾಯಕರು, 
ವೈದ್ಯರು, ಆಶ್ಚರ್ಯಕರವಾದ ಕಾರ್ಯಗಳನ್ನು ಮಡುವವರು ಈ ಗುಣಗಳಲ್ಲದೇ, ಅವರೆ ಔದಾರ್ಯವೂ ಪ್ರ ಪ್ರಶಂಸಿತ 
ವಾಗಿದೆ. ತಮ್ಮ ಆರಾಧೆಕನಿಗೆ ವಯಸ್ಸಾ ದಾಗಲೂ ನೇತ್ರ ಪಾಟಿನವನ್ನೂ ಅನುಗ್ರಹಿಸ್ಕಿ, ಐಶ್ವರ್ಯ, ಸಂತಾನ 
ಮುಂತಾದವುಗಳನ್ನು ಕೊಡುತ್ತಾರೆ (೧-೧೧೬-೨೫ ; ೮-೮-೧೩ ಇತ್ಯಾದಿ). | 


ಅವರು ಕಷ್ಟದಲ್ಲಿ ನೆರವಾಗುತ್ತಾರೆ ಎಂಬುದಕ್ಕೆ ಅನೇಕ ಆಖ್ಯಾಯಿಕೆಗಳಿವೆ. | ವೃದ್ಧನಾಗಿ, ಪತ್ನೀ 
ಪುತ್ರಾದಿಗಳಿಂದ ಪರಿತ್ಯಕ್ತನಾಗಿದ್ದ ಚ್ಯವನನನ್ನು ಅವನ ಶಿಥಿಲಬದೀಹದಿಂದ ಬಿಡುಗಡೆ ಮಾಡಿದರು; :ದೀರ್ಥ್ಫಾ 
ಯುಸ್ಸನ್ನು ಕೊಟ್ಟು, ಪುನಃ ಯುನಕನನ್ನಾಗಿ ಮಾಡಿ, ಅವನ ಪತ್ನಿಯು ಅವನನ್ನು ಅವೇಕ್ಷಿಸುವಂತೆ ಮಾಡಿ 
ದರು; ಮತ್ತು ಇತರ ಕನೈಯರು ಅವನನ್ನು ವರಿಸುವಂತೆ ಅನುಗ್ರಹಿಸಿದರು (೧-೧೧೬-೧೦; ಇತ್ಯಾದಿ) ಚ್ಯವನ 
ಸಿಗೆ ಯೌವನದಾನದ ಕಥೆ ವಿಶದವಾಗಿ (ಶ. ಬ್ರಾ. '೪.೧೫)ಹೇಳಿದೆ. ಅವರು ಕಲಿ ಎಂಬ ವೃದ್ಧನೊಬ್ಬಸಿಗೆ 
. ಯೌವನವನ್ನು ಪುನಃ ದೊರಕಿಸಿಕೊಟ್ಟು (೧೦-೩೯-೮), ಲಗ್ನ ಮಾಡಿಕೊಂಡಾಗ ಅವನ ಸ್ನೇಹಿತರೂ ಆಗಿದ್ದರು 
( ೧.೧೧೨. ೧೫). ಅವರು ವಿಮದನ ಪಶ್ಚಿಯರಾದ ಯುವಕಿಯರಿಗೋಸ್ಫರ ರಥವೊಂದನ್ನು (೧-೧೧೨-೧೯), 
ಅಥವಾ ಅವನಿಗೆ ಒಬ್ಬ ಪತ್ನಿಯನ್ನು (೧-೧೧೭-೧) ಅನುಗ್ರಹಿಸಿದರು. ಅವಳು ಪುರುಮಿತ್ರನ ಪತ್ನಿಯಾಗಿ 


568 |  ಸಾಯಣಭಾಸ್ಯಸಹಿಶಾ 





ಇರಲ ಅಗ ಆಗ ಗ ಯ | ಗಾ ಆ NE ಡಾ ರಾಗಿ 1" ಸ ( ಳ್‌ 
ತ ಯ ದೆ ಯ ಸಿ ey CE ಬ ಬ ಫಲ ಬ ಲ ಬೊ ಅಜಾ ಗ ಕಾಸ ಹಟ ಗ ಡಿ | ಬಂ ಎ ದ 


ದ್ಹಳೆಂದು ತೋರುತ್ತದೆ (೧-೧೧೭-೨೦; ೧೦-೩೯-೭) ಮತ್ತು ಅವಳ ಹೆಸರು ಕಮಧ್ಯು (೧೦-೬೫-೧೨). 
ಕೃಷ್ಣನ ಪುತ್ರನಾದ, ತಮ್ಮ ಆರಾಧಕ ನಿಶ್ವಕನಿಗೆ, ನಷ್ಟನಾಗಿದ್ದ ವಿಷ್ಣಾಪುವು ಕಾಣಿಸುವಂತೆ ಮಾಡಿದರು. 
(೧-೧೧೬-೨೩ ; ೧-೧೧೭-೭ ; ೧೦.೬೫-೧೨). ಆದರೆ ಪದೇ ಪದೇ ಹೇಳಲ್ಬಡುವುದು ಭುಜ್ಯುವನ್ನು ರಕ್ಷಿಸಿದ ಕಥೆ. 
ಭುಜ್ಯುವು ತುಗ್ರಎಂಬುವನ ಪುತ್ರನು. ಇವನು ಸಮುದ್ರದಲ್ಲಿ ಮುಳುಗಿಹೋಗುತ್ತಿರುವಾಗ ಅಶ್ವಿನಿಗಳಮರೆಹೊಕ್ಕನು, 
ಆಳವೇ ತಿಳಿಯದ ಸಾಗರದಲ್ಲಿ ನೂರು ಹುಟ್ಟುಗಳಿಂದ ಕೂಡಿದ ನೌಕೆಯಲ್ಲಿ ಅವನನ್ನು ಕೂಡಿಸಿಕೊಂಡು ಅಶ್ವಿನಿಗಳು 
ಮನೆಗೆ ಕರೆದುಕೊಂಡು ಹೋದರು, ಆಕಾಶದಲ್ಲಿ ಹಾರುವಂತೆ ತೋರುತ್ತಿದ್ದ, ಒಡಕುಗಳಲ್ಲದ ಹಡಗಿನಲ್ಲಿ, ನಾಲ್ಕು. 
ಹೆಡಗುಗಳಲ್ಲಿ, ರೆಕ್ಕೆಗಳುಳ್ಳ ದೋಣಿಯಲ್ಲಿ ನೂರು ಪಾದಗಳು ಮತ್ತು ಆರು ಕುದುರೆಗಳುಳ್ಳೆ ಮೂರು ಹಾರುವ ರಥ 


ಗಳಲ್ಲಿ, ತಮ್ಮ ವೇಗಶಾಲಿಗಳಾದ, ಹಾರಿಕೊಂಡು ಹೋಗುವ ಅಶ್ವಗಳ ಸಹಾಯದಿಂದ, ಅಥವಾ ಮನೋವೇಗ 
ವುಳ್ಳ ತಮ್ಮ ರಥದಲ್ಲಿ, ಭುಜ್ಯುವನ್ನು ಕುಳ್ಳಿ ರಿಸಿಕೊಂಡು ಮನೆಗೆ ಸೇರಿಸಿದರು. ಅಲೆಗಳ ಮಧ್ಯೆದಲ್ಲಿ ಭುಜ್ಯುವು 
ಒಂದು ಮರದ ತುಂಡನ್ನು ಹಿಡಿದುಕೊಂಡು ತೇಲಾಡುತ್ತಿದ್ದನು.  ಇರಿಯಲ್ಪಟ್ಟು, ಕೈಕಾಲು ಕಟ್ಟಿ ಹಾಕಿ, ದ್ವೇಷಿ 
ಗಳಿಂದ ಬಚ್ಚಿ ಡಲ್ಬಟ್ಟು, ಹತ್ತು ರಾತ್ರಿ ಮತ್ತು ಒಂಭತ್ತು ಹಗಲು ನೀರಿನಲ್ಲಿ ಬಿದ್ದಿದ್ದು, ಮೃತನಂತೆ ಪರಿಗಣಿತ 
ಸಾಗಿದ್ದ ಕೀಭನನ್ನು, ಸೌಟನಿಂದ ಸೋಮರಸವನ್ನು ಪಾತ್ರೆಯಿಂದ ಮೇಲೆ ಎತ್ತುವಂತೆ, ಅಶ್ವಿನಿಗಳು ಎತ್ತಿ, 
ಜೀವದಾನ ಮಾಡಿದರು. ವಂದನನನ್ನು ಅಪಾಯದಿಂದ ಪಾರುಮಾಡಿ, ಅವನನ್ನು ಚೆಳಕಿಗೆ ತಂದರು. : 
(೧-೧೧೨-೫ ; ೧-೧೧೬-೧೧; ೧-೧೧೭-೫ ; ೧-೧೧೮-೬) ; ಹಳ್ಳ ವೊಂದರಲ್ಲಿ ಮುಚ್ಚಿ ಡಲ್ಬಟ್ಟು ಸತ್ತಂತೆ ಬಿದ್ದಿ. 
ದ್ವವನನ್ನು ಮೇಲಕ್ಕೆ ಎತ್ತಿದರು (೧೦-೩೯-೮) ; ಅಥವಾ ಕುಗ್ಗಿಹೋಗಿದ್ದವನನ್ನು ಪುನರುಜ್ಜೀವನಗೊಳಿಸಿದರು. 
(೧-೧೧೯-೬ ಮತ್ತು ೭). ರಾಕ್ಷಸನೊಬ್ಬನ ಮಾಯೆಯಿಂದ ಚಿತೆಯಲ್ಲಿ ಎಸೆಯಲ್ಪಟ್ಟದ್ದ ಅತ್ರಿ ಎಂಬ: 
ಖುಷಿಯನ್ನೂ ಅವನ ಜೊತೆಗಾರರನ್ನೂ ರಕ್ಷಿಸಿದರು. ತಂಪಾದ ಮತ್ತು ಜೇತನಗೊಳಿಸುವ ಪಾನೀಯವನ್ನು 
ಕೊಟ್ಟು, ಉರಿಯಿಂದ ತಪ್ಪಿಸಿ ಕೊನೆಗೆ ತಾರುಣ್ಯ ಬಲಾದಿಗಳನ್ನ ನುಗ್ರಹಿಸಿದರು. ಅವನನ್ನು ಕತ್ತಲಿನಿಂದ 
ಪಾರುಗಾಣಿಸಿದರು ಎಂತಲೂ ಇದೆ. ಅತ್ರಿಯನ್ನು ಬೆಂಕಿಯ ಕಾವಿನಿಂದ, ಅಗ್ನಿಯು ತಪ್ಪಿಸಿದನು (೧೦-೩೦-೩) 
ಎನ್ನುವಾಗ ಪ್ರಾಯಶಃ, ಅದು ಅಶ್ವಿನಿಗಳ ಮಧ್ಯೈಸ್ಥಿ ಕೆಯಿಂದಲೇ ನಡೆದಿರಬೇಕು. ಅವರ. ಸಹಾಯವನ್ನು 
ಬೇಡಿದ ವರ್ತಿಕಾ ಪಕ್ಷಿಯನ್ನು ತೋಳದಿಂದ ರಕ್ಷಿಸಿದರೆಂದೂ ಹೇಳಿದೆ. 


ಯಜ್ರಾಶ್ವನು ಒಂದುನೂರ ಒಂದು ಕುರಿಗಳನ್ನು ಕೊಂದು ಒಂದು ಹೆಣ್ಣು ತೋಳಕ್ಕೆ ಆಹಾರನಾಗಿ 
ಕೊಟ್ಟನು. ಅವನ ತಂದೆಯು ಕುಪಿತನಾಗಿ, ಅವನನ್ನು ಅಂಧನನ್ನಾಗಿ ಮಾಡಿದನು. ಆಗ ಆ ತೋಳವು 
| ಅಸ್ಸಿನಿಗಳನ್ನು ಸ್ತುಕಿಸಿತು ಅವರು ತುಷ್ಟೈರಾಗಿ, ಯಜ್ರಾಶ್ವನಿಗೆ ಕಣ್ಣನ್ನು ಕೊಟ್ಟ ನು (೧-೧೧೬-೧೬; 
೧-೦೧೭-೧೭ಮತ್ತುಣ೧೮). ಪರಾವೃಜನ ಕುರುಡುತನವನ್ನೂ, ಕುಂಟುತನವನ್ನೂ ಹೋಗಲಾಡಿಸಿದರು (೧-೧೧೨.೮) 
ಯುದ್ಧದಲ್ಲಿ ವಿಶ್ಚಲೆಯ ಕಾಲು ಕತ್ತರಿಸಲ್ಪಟ್ಟ ತು. ಅಶ್ವಿನಿಗಳು ಅವಳಿಗೆ ಒಂದು ಕಬ್ಬಿಣದ ಕಾಲನ್ನು ಕೊಟ್ಟರು. 
ವಿವಾಹನಿಲ್ಲದೇ ತಂದೆಯ ಮನೆಯಿಲ್ಲೇ ವೃದ್ಧಳಾಗುತ್ತಿದ್ದ ಘೋಷಾ ಎಂಬುವಳಿಗೆ ಪತಿಯನ್ನು ಅನುಗ್ರಹಿಸಿ, 
ಅವಳಿಗೆ ನೆರವಾದರು (೧-೧೧೭-೭; ೧೦-೩೯-೩ ಮತ್ತು ೬ ; ೧೦-೪೦-೫). ನಪುಂಸಕನೊಬ್ಬನ ಪತ್ನಿಗೆ ಹಿರಣ್ಯಹಸ್ತ 
ನೆಂಬ ಪುತ್ರನನ್ನ ನುಗ್ರ ಹಿಸಿದರು (೧-೧೧೬-೧೩, ೧-೧೧೭-೨೪; ೬-೬೨-೭, ೧೦-೩೯-೭), ಅವನಿಗೆ ಶ್ಯಾವನೆಂದೂ 
ಹೆಸರಿದೆ (೧೦-೬೫-೧೨). ಶಯು ಎಂಬುವನೆ ಗೋವು ಕರು ಹಾಕುತ್ತಿರಲಿಲ್ಲ. ಅಂತಹ ಗೋವು| ಹಾಲುಕೊಡುವಂತೆ 
ಅಶ್ವನೀ ದೇವತೆಗಳು ಮಾಡಿದರು (೧-೧೧೬-೨೨ ; ಇತ್ಯಾದಿ), ಪೇದುವಿಗೆ ನೇಗಶಾಲಿಯಾದ, ಬಲಿಷ್ಠವಾದ, 
ಬಿಇಯ್ಕ ಅಸದೃಶವಾದ, ಠಾಕ್ಷಸನಾಶಕನಾದ ಮತ್ತು ಇಂದ್ರ ಪ್ರೇರಿತವಾದ ಅಶ್ವವನ್ನನುಗ್ರಹಿಸಿದರು; ಅದರಿಂದ 


ಖು ಗ್ರೇದಸಂಹಿತಾ oo 560: 











ರಾ ಗ ಜಾ ಉಂ ಅ ೧ ಹ ಶಿ ಎಂದ 2 ಗ ಸ ಬಿ. ಬಹಿ0ಗ 2 ಬಜಾ ಚಿ ವ ವ 





. ಅನನು ಅಪಾರವಾದ ಲಾಭವನ್ನು ಗಳಿಸಿದನು (೧-೧೧೬-೬ ; ಇತ್ಯಾದಿ). ಪಜ್ರ ಎಂಬುದರ ವಂಶೀಯನಾದ 
ಕಕ್ಸೀವತನಿಗೆ ಯಥೇಚ್ಛವಾಗಿ ವರಗಳನ್ನು ಕೊಟ್ಟು, ನೂರಾರು ಜಾಡಿ ಸುರಾ ಅಥವಾ ಮಧುವನ್ನು ಜರಡಿಯಿಂದ 
ಸುರಿಯುವಂತೆ, ಅಶ್ವದ ಗೊರಸಿನಿಂದ ಸುರಿಸಿದರು (೧-೧೧೬-೭ ; ೧-೧೧೭- ೬). ಮೇಲೆ ಹೇಳಿದವರುಗಳಲ್ಲದೆ. 
ಇನ್ನೂ ಅನೇಕರು ಆತಿ ಿನಿಗಳಿಂದ ಉಪಕೃ ತರಿಂದು ಹೇಳಿದೆ (೧-೧೧೨ ಮತ್ತು ೧೧೬-೧೧೯ ಸೂಕ ಕ್ಕ ಗಳು). 
ಅಸಾಧಾರಣವಾದ ರೀತಿಯಲ್ಲಿ ರಕ್ಷಿಸಲ್ಲ ಟ್ಟ ವರು ಅಥವಾ ಗುಣಪಡಿಸಲ್ಪಟ್ಟಿ ವರು ಅನೇಕರು ಇರಬಹುದು. ಅಶ್ವಿ 
ನೀದೇವತೆಗಳು ದೇವವೈದ್ಯರಾದುದರಿಂದ, ಇವರೆಲ್ಲರೂ ಅವರಿಂದಲೇ ಈ ಸಹಾಯಗಳೆನ್ನು ಪಡೆದರೆಂದು ಹೇಳಿರ 
ಬಹುದು. ಕೆಲವು ಆಧುನಿಕ ವಿದ್ವಾಂಸರು ಹೇಳುವಂತೆ, ಸೂರ್ಯನ ಸಂಬಂಧವಾದ ನಾನಾಕಾರ್ಯಗಳಿಗೆ ಒಬ್ಬ 
ದೇವತೆಯ ಕಾರ್ಯಗಳೆಂದು ಒಂದು ರೂಪ ಕೊಟ್ಟಿರುವರೇ ಹೊರತು ನಿಜವಾಗಿ ದೇವತಾ ಕಾರ್ಯಗಳೆಲ್ಲವೆನ್ನು ವುದ 
ಸರಿಯೆಂದು ತೋರುವುದಿಲ್ಲ. 

ಅಶ್ವಿನಿಗಳಿಂದ ಪ್ರಕೃತಿಯ ಯಾವ ಅಂಶ ಪ್ರಶಿಬಿಂಬಿಸಲ್ಲ ಟ್ಟಿದೆ. ಎಮ ವುದೇ. ಅನಿಶ್ತಿ ತವಾದ ವಿಷಯ. 
ಬೆಳಕಿಗೆ ಸಂಬಂಧಪಟ್ಟಿ ಆಗ್ನಿ, ಉಷಸ್ಸು, ಸೂರ್ಯ ಮೊದಲಾದವರಂತೆ ಸ್ಪಷ್ಟವಾದ. ಮತ್ತು ನಿರ್ದಿಷ್ಟವಾದ ಕಾರ್ಯ 
ಗಳಾವುವೂ : ಇನರಿಗೆ ಹೇಳಲ್ಲ. ಯಾಸ್ಟರಂತಹವರಿಗ್ಕೂ. ಅತ್ತಿ ನಿಗಳ ಸ್ವಭಾವ ಸಂದಿಗ್ನ ವೇ. ಅವರೂ ಕೂಡ... 
(ನಿರು- ೧೨-೧). ಕೆಲವರು ಅಶ್ವಿನಿಗಳನ್ನು ಸ್ವರ್ಗ ಮತ್ತು ಭೂಮಿಗಳೆಂದೂ (ಶ. ಬ್ರಾ. ದಲ್ಲಿಯೂ ೪೧-೫-೧೬ 
ಇದೇ ಅಭಿಪ್ರಾಯವಿದೆ), ಕೆಲವರು ಹಗಲು ರಾತ್ರಿಗಳೆಂದೂ, ಕೆಲವರು ಸೂರ್ಯ ಚಂದ್ರರೆಂದೂ, ಮತ್ತೆ ಕೆಲವರು 
ಪವಿತ್ರ ಕಾರ್ಯಗಳನ್ನು ಮಾಡುವ ಇಬ್ಬ ರು.ರಾಜರೆಂದೂ ಹೇಳುತ್ತಾ ಕೆಂದು ನಾನಾ ಅಭಿಪ್ರಾ ಯಗಳನ್ನು ಮಾತ್ರ 
ಹೇಳಿ, ತಮ್ಮ ಸ್ವಂತ ಅಭಿಪ್ರಾಯವನ್ನೇ ಕೊಟ್ಟಿಲ್ಲ ಅಧುನಿಕ ವಿದ್ವಾಂಸರು ಒಬ್ಬೊಬ್ಬರು ಒಂದೊಂದು ಅಭಿ 
ಪ್ರಾಯವನ್ನು ಎತ್ತಿ ಹಿಡಿದಿದಾರೆ. ಕೆಲವರು ಅಶ್ತಿನೀದೇವತೆಗಳು ಶುಕ್ರ ನಕ್ಷತ್ರಕ್ಕೆ (ಪ್ರಾತ8ಕಾಲದ ನಕ್ಷತ್ರ) 
ಸರಿಹೋಗುತ್ತದೆ ಎಂದು ಹೇಳುತ್ತಾರೆ. ಅದು ಕಾಣಿಸುವಕಾಲ್ಕ ಪ್ರಕಾಶ್ಯ ಆಕಾಶದ ಸುತ್ತಲೂ ತಿರುಗುವುದು, 
ಈ ಎಲ್ಲ ವಿಧದಲ್ಲಿಯೂ ಅಪ್ವಿನಿಗಳಿಗೂ ಶುಕ್ರ (Morning Star) ನಕ್ಷತ್ರಕ್ಕೂ ಸರಿತೂಗುತ್ತ ದೆ. ಆದರೆ, 
ಯಮಳರೆಂಬುದು ಮಾತ್ರ ಸರಿ ಬರುವುದಿಲ್ಲ. 

ಪ್ರಾತಃಕಾಲದ ನಕ್ಷತ್ರವೂ (ಶುಕ್ರ), ಸಾಯಂಕಾಲದ ನಕ್ಷತ್ರವೂ (ಬುಧ ಅಥವಾ ಗುರು) ಜೋಡಿಯಾ 
ಗಬಕುದು; ಆದರೆ ಅವೆರಡೂ ಶಾಶ್ವತವಾಗಿ ಬೇಕೆಬೇಕೆಯಾಗಿರುವುವು. ಅಶ್ವಿನಿಗಳಾದರೋ ಜೊತೆಯಾಗಿಯೇ 
ಇರುವವರು. ಆದರೈ ಖುಗ್ರೇದದಲ್ಲಿ, ಅವರಿಬ್ಬರೂ (ಅಶ್ವಿನೀದೇವತೆಗಳು) ಬೇರೆ ಬೇರೆಯಾಗಿದ್ದಾರೆಂಬುದೂ 
ಬಂದಿದೆ, ವೈದಿಕ ಕರ್ಮಗಳಿಗೆ ಪ್ರಾತಃಕಾಲದಷ್ಟು ಪ್ರಶಸ್ತ ಸಾಯಂಕಾಲವಲ್ಲ (೫-೭೭-೨) ವಾದರೂ, ಅಶ್ವಿಫಿ 
ಗಳು ಎರಡು ವೇಳೆಗಳಲ್ಲಿ ಕರಯಲ್ಪ್ಬ ಟ್ರಿ ದಾರೆ (೮.೨೨_೧೪ ; ೧೦-೩೯-೧ ; ೧೦-೪೦-೪). ಇವರಿಬ್ಬ ರು: ಸಂಧ್ಯಾ 
ಕಾಲ ಮತ್ತು ಶುಕ ಕ್ರನೆಂಬ ಮತವು ಬಹಳ ಮಟ್ಟಿ ಗೆ ಸರಿಯೆಂದು ತೋರುತ್ತ ದ. ಏಕೆಂದಕ್ಕೆ ಇತರ. ಎಲ್ಲಾ. ಅಂಶ 
ಗಳಲ್ಲಿಯೂ ಅಶ್ವಿನಿಗಳ ಲಕ್ಷಣಸಂಬೀಳುವುದರಜೊತೆಗೆ ಅವರು ಅವಳಿ ದೇವತೆಗಳು ಎಂಬುದೂ ಸರಿಹೋಗುತ್ತ ದೆ. 


ಅಂತರಿಕ್ತದ ದೇವತೆಗಳು 
| | ಇಂದ್ರಃ 
ಅಕಿ ಮುಖ್ಯವಾದ ದೇವತೆ. ೨೫೦ ಸೂಕ್ತಗಳು ಮತ್ತು ಕೆಲವು ಸೂಕ್ತಭಾಗಗಳು ಅವ 
ನನ್ನು ಸ್ತುತಿಸುತ್ತವೆ. ಇಂದ್ರನು ಇತರ ಕೆಲವು ದೇವತೆಗಳೊಡನೆಯೂ ಸ್ತುತನಾಗಿದಾನೆ. ಇವೆಲ್ಲವನ್ನೂ 
ಸೇರಿಸಿದರೆ, ಸುಮಾರು ೩೦೦ ಸೂಕ್ತಗಳೇ ಅವನ ಪರವಾಗಿರುವುವು; ಅಂದರ, ಸುಮಾರು ಖುಗ್ರೇದದ ಶಾಲು 
ಭಾಗವೇ ಆದಂತಾಯಿತು. ಪ್ರಕೃಶಿಯ ಯಾವುದೊಂದಂಶವನ್ನೂ ಪ್ರತಿಬಂಬಿ ಸುತ್ತಾನೆ ಎಂದು ಖಚೆತವಾಗಿ 
73 


5170 ಸಾಯಣಭಾಷ್ಯಸಹಿಶಾ 


EM ST ಯಿ ಎಜಿಯಿ 





eA 





ಹೇಳಲಾಗುವುದಿಲ್ಲ. ಈ ಕಾರಣದಿಂದ ಇಂದ್ರನು ಮನುಷ್ಯ ಲಕ್ಷಣಗಳನ್ನೇ ಹೆಚ್ಚಾಗಿ ತೋರ್ಪಡಿಸುತ್ತಾನೆ 
ಮತ್ತು ಐತಿಹಾಸಿಕ ವರ್ಣನೆಗಳು ಬಹಳವಾಗಿ ಅವನನ್ನು ಆವರಿಸಿವೆ. ಮುಖ್ಯವಾಗಿ ಅವನು ವಿದ್ಯುದ್ದೇವತೆ. 
ತಮಸ್ಸಿನ ಅಥವಾ ಅನಾವೃಷ್ಟಿಯ ದುರ್ದೇವತೆಗಳನ್ನು ಅಥವಾ ರಾಕ್ಷಸರನ್ನು ಜಯಿಸಿ, ನೀರನ್ನೂ ಅಥವಾ ಬೆಳ 
ಕನ್ನು ಗಳಿಸುವುದೇ ಆತನ ಮುಖ್ಯಕಾರ್ಯ. | 


ಮಧ್ಯೆಲೋಕದ ದೇವತೆಗಳಲ್ಲಿ ಅತಿ ಮುಖ್ಯ. ವಾಯುಮಂಡಲವನ್ನು ವ್ಯಾಪಿಸಿದ್ದಾನೆ (೧-೫೧-೨). 
ನಿರುಕ್ತದಲ್ಲಿ, ವಾಯುಮಂಡಲ ದೇವತೆಗಳ ಪಟ್ಟಿಯಲ್ಲಿ ಪ್ರತ್ಯೇಕವಾಗಿ ಉಕ್ತವಾಗಿದೆ (ನಿರು. ೫-೪) ಮತ್ತು 
ಅಗ್ನಿ, ಇಂದ್ರ (ವಾಯು) ಸೂರ್ಯರೆಂಬ ದೇವತಾತ್ರಯದಲ್ಲಿ ಇವನೇ ವಾಯುವಿನ ಪ್ರತಿನಿಧಿಯು. 


ಇಂದ್ರನ ದೇಹದ ನಾನಾ ಭಾಗಗಳು ವೇದದಲ್ಲಿ ಉಕ್ತವಾಗಿವೆ. ಅವನಿಗೊಂದುದೇಹ, ತಲೆ ತೋಳು 
ಗಳು ಕೈಗಳು ಇವೆ (೨-೧೬-೨ ; ೮-೮೫-೩). ಅವನ ಸೋಮಪಾನದ ವಿಷಯ ಬಂದಾಗಲೆಲ್ಲಾ ಅವನ ಉದ 
ರವು ಹೇಳಲ್ಪಟ್ಟಿದೆ (೨-೧೬-೨ ಇತ್ಯಾದಿ). ಸೋಮದಿಂದ ತುಂಬಿರುವಾಗ ಅವನ ಉದರವು ' ಸರೋವರಕ್ಕೆ 
ಹೋಲಿಸಲ್ಪಟ್ಟ ದೆ (೩-೩೬-೮). ಅವನ ತುಟಿಗಳು - ಸುಂದರವಾದ ತುಟಿಗಳೆಂದು ನರ್ಣಿತವಾಗಿವೆ. ಸೋಮಪಾನ 
ಮಾಡಿದ ಮೇಲೆ ತನ್ನ ದವಡೆಗಳನ್ನು ಆಡಿಸುತ್ತಾನೆ (೮.೬೫-೧೦). ಅವನಿಗೆ ಬಹಳ ಸಂತೋಷವಾದಾಗ ಅಥವಾ 
ಅವನು ಚಲಿಸುವಾಗ, ಅವನ ದಾಡಿಯು ಜೋರಾಗಿ ಆಡುತ್ತದೆ (೨-೧೧-೧೭, ೧೦-೨೩-೧), ಅವನ ಕೇಶವು 
(೧೦-೯೬.೫ ಮತ್ತು ೮) ಮತ್ತು ದಾಡಿಯು ಕಂದುಬಣ್ಣ. ಅವನ ರೂಪವೇ ಕಂದುಬಣ್ಣ (೧೦-೯೬). ಕೆಲವು ಸಲ 
ಸುವರ್ಣ ವರ್ಣವೆಂದೂ (೧-೭-೨; ೮-೫೫-೩) ಇದೆ. ಈ ಸುವರ್ಣವರ್ಣ ಸವಿತೃನಿನ ವಿಶೇಷಲಕ್ಷಣ. ಇಂದ್ರನು 
ಸವಿತೃವಿನಂತೆ ಸುವರ್ಣಬಾಹು (೭-೩೪-೪); ಅವನೆಯಾಗೇ ಕಬ್ಬಿಣದಂತೆ ಗಟ್ಟ ಯಾದ ಬಾಹುಗಳು (೧-೫೬-೩ ; 
೧೦-೯೬-೪ ಮತ್ತು ೮). ವಿಶೇಷವಾಗಿ ವಜ್ರವನ್ನು ಪ್ರಯೋಗಿಸುತ್ತಿರುವ ಅವನ ಬಾಹುಗಳು ಮೇಲೆ ಮೇಲೆ 
ಪ್ರಸ್ತಾನಿಸಲ್ಪಟ್ಟಿವೆ. ಅವು ಬಹಳ ಉದ್ದ, ದೂರ ಚಾಚಲ್ಪಟ್ಟವೆ- ದೊಡ್ಡವು (೬-೧೯-೩ ; ೮-೩೨-೧೦ ; ೮-೬೦-೦) | 
ಬಲವಾಗಿವೆ ಮತ್ತು ಒಳ್ಳೆಯ ಆಕಾರವುಳ್ಳವು (ಸಾ. ವೇ. ೨-೧೨೧೯). ಇಂದ್ರನು ಬಹಳ ಸುಂದರವಾದ 
ಸೂರ್ಯನಂತೆ ಕೆಂಪುಛಾಯೆಯುಳ್ಳ ಮತ್ತು ಶುಭ್ರವಾದ ರೂಪಗಳನ್ನು ಸ್ವೀಕರಿಸುತ್ತಾನೆ (೧೦-೧೧೨-೩); ತನ್ನ 
ಇಚ್ಛೆ ಬಂದಂತೆ ನಾನಾ ರೂಪಧಾರಿಯಾಗುತ್ತಾನೆ (೩-೪೮-೪ ; ೩-೫೨-೮ ; ೬-೪೭-೧೮), 


ವಜ್ರಾಯುಧವು ಇಂದ್ರನಿಗೆ ಮಾತ್ರ ಸರಿಹೋಗುವ ಆಯುಧೆ. ಸಿಡಿಲಿಗೆ ಇತಿಹಾಸದಲ್ಲಿ ಈ ಹೆಸರು 
ಬಂದಿಡೆ. ಸಾಧಾರಣವಾಗಿ ತ್ವಷ್ಟೃವೇ ಇದಕ್ಕೆ ರೂಪಗೊಟ್ಟನನು (೧-೩೨-೨ ಇತ್ಯಾದಿ); ಆದರೆ ಕಾವ್ಯ 
ಉಶನಾ ಎಂಬುವನು ಅದನ್ನು ಮಾಡಿ, ಇಂದ್ರನಿಗೆ ಕೊಟ್ಟನು ಎಂತಲೂ ಇದೆ (೧-೧೨೧-೧೨ ; ೫-೩೪.೨). 
ಇಂದ್ರನಿಗೆ ವಜ್ರಾಯುಧವನ್ನು ಒದಗಿಸಿದವರು ದೇವತೆಗಳು (ಐ. ಬ್ರಾ. ೪.೧). ಸಮುದ್ರದಲ್ಲಿ ನೀರಿನಿಂದಾ 
ವೃತವಾಗಿ ವಜ್ರಾ ಯುಧವು ಬಿದ್ದಿದೆ (೮-೮೯-೯), ಸೂರ್ಯನ ಕೆಳಗಡೆ ಅದರ ಸ್ಥಾನ (೧೦-೨೭-೨೧). ಸಾಧಾರಣ 
ವಾಗಿ ಕಬ್ಬಿಣದಿಂದ ಮಾಡಿದ್ದು ಅಥವಾ ರೋಹಗಳಿಂದ (೧ ೫೨.೮) ಎಂದು ಹೇಳಿದೆ. ಒಂದೊಂದು ಸಲ ಬಂಗಾ 
| ರದ ಬಣ್ಣ ವುಳ್ಳದ್ದು (೧-೫೭-೨ ಇತ್ಯಾದಿ) ; ಕಂದುಬಣ್ಣದ್ದು (೩-೪೪-೪; ೧೦-೯೬-೩) ; ಅಥವಾ ಶುದ್ಧ ಶ್ರೇತ 
ವರ್ಣದ್ದು (೩-೪೪-೫). ಅದಕ್ಕೆ ನಾಲ್ಕು ಮೂಲೆಗಳು (೪-೨೨-೨), ನೂರು ಮೂಲೆಗಳು (೪-೧೭-೧೦), ನೂರೃ 
ಕೀಲುಗಳು (೮-೬-೬; ಇತ್ಯಾದಿ). ಮತ್ತು ಸಾವಿರ ಮೊನೆಗಳು (೧೦-೮೦-೧೨ ; ಇತ್ಯಾದಿ). ಅದು ಹರಿಶವಾಗಿದೆ 
(೭-೧೮-೧೮ ; ಇತ್ಯಾದಿ) ಇಂದ್ರನು ಅದನ್ನು ಚಾಕುನಿನಂತೆ ಅಥವಾ ಎತ್ತು ತನ್ನ ಕೊಂಬುಗಳನ್ನು ಉಜ್ಜು 
ವಂತೆ ಉಜ್ಜುತ್ತಾನೆ (೧-೧೩೦-೪; '೧.೫೫-೧). ಅದಕ್ಕೆ ಕಲ್ಲು ಅಥವಾ ಪರ್ವತ ಎಂತಲೂ ಹೆಸರಿಜಿ (೭-೧೦೪-೧೯) 





ಜುಗ್ರೇದಸಂಹಿತಾ 517% 


ಎ ಅ ಬ ಗುಡಿ ಇ ರಾ ಒಟ ಇಡ ನ. _ ಮಾ ಬ PE poy pS w ) TN CN Sm 











ಗ ಎ ಯ ಲ 


ಇಂದ್ರನ ಕೈಯಲ್ಲಿರುವ ವಜ್ರವನ್ನು ಆಕಾಶದಲ್ಲಿರುವ ಸೂರ್ಯನಿಗೆ ಹೋಲಿಸಿದೆ (ಆ-೫೯-೨). ವಜ್ರ ಎಂಬ ಸದ 
ದಿಂದ ನಿಷ್ಪ ನ್ನ ವಾದ, ಅಥವಾ ಅದರೊಡನೆ ಸಮಾಸವಾಗಿರುವ ಪದಗೆಳು ಸಾಧಾರಣವಾಗಿ ಇಂದ್ರನಿಗೇ ಉಸಯೋ 
ಗಿಸಲ್ಪಟ್ಟಿವೆ. ವಜ್ರಭೃತ್‌, ವಜ್ರಿವತ್‌, ವಜ್ರದಕ್ಷಿಣ ಇವುಗಳು ಅವನಿಗೆ ಸಂದಿವೆ; ಆದರೆ ವಜ್ರಬಾಹು, ವಜ್ರ- 
ಹಸ್ತ ವಜ್ರೀ, ಇವುಗಳು ರುದ್ರ, ಮರುತ್ತುಗಳು ಮತ್ತು ಮನ್ಯು ಇನರುಗಳಿಗೂ ಒಂದೊಂದು ಸಲ ಪ್ರಯುಕ್ತ 
ವಾಗಿವೆ. 


ಇಂದ್ರನು ಚಿನ್ನದ ರಥದಲ್ಲಿ ಕುಳಿತು ಬರುತ್ತಾನೆ (೬.೨೯-೨ ; ಇತ್ಯಾದಿ) ಮತ್ತು ಅದು ಮನಸ್ಸಿ 
ಗಿಂತಲೂ ವೇಗವುಳ್ಳದ್ದು (೧೦-೧೧೨-೨). ಅದಕ್ಕೆ ಕಂದುಬಣ್ಣದ ಎರಡು ಕುದುರೆಗಳು ಕಟ್ಟವೆ. « ಹರೀ ' 
ಎಂತಲೇ ಅವುಗಳಿಗೆ ಹೆಸರು. ಕೆಲವು ಮಂತ್ರಗಳಲ್ಲಿ ಕುದುರೆಗಳ ಸಂಖ್ಯೆ ಎರಡಕ್ಕಿಂತ ಹೆಚ್ಚು, ನೂರು, ಸಾವಿರ 
ಅಥವಾ ಸಾವಿರದನೂರರವರೆಗೂ ಹೇಳಿದೆ (೨-೧೮-೪ ರಿಂದ ಪ ೪-೪೬-೩ ; ೬-೪೭.೧೮ ; ೮.೧-೯ ಮತ್ತು ೨೪): 
ಈ ಕುದುರೆಗಳಿಗೆ ಸೂರ್ಯನೇ ಕಣ್ಣು (೧-೧೬-೧ ಮತ್ತು ೨). ಅವು ಘೊಂಕರಿಸುತ್ತನೆ ಮತ್ತು ಕೆನೆಯುತ್ತವೆ 
(೧-೩೦.೧೬). ಅವಕ್ಕೆ ಹಾರಾಡುತ್ತಿರುವ ಕೇಸರನಿದೆ (೧-೧೦-೩; ಇತ್ಯಾದಿ), ಅಥವಾ ಬಂಗಾರದ ಬಣ್ಣದ 
ಕೂದಲು (೮-೩೨-೨೯ ; ೮-೮೨-೨೪). ಅವುಗಳ ಕೂದಲು ನವಿಲಿನ ಪುಕ್ಕಗಳಂತೆ ಇದೆ (೩-೪೫-೧ ; ೮-೧-೨೫)- 
ಅವು ಸೇರಬೇಕಾದ ಸ್ತಳವು ಎಷ್ಟೇ ದೂರವಿದ್ದರೂ ಬಹಳ ಶೀಘ್ರವಾಗಿ ಹೋಗಿ ಸೇರುತ್ತವೆ. ಹದ್ದು ರೆಕ್ಕೆಗಳ 
ಸಹಾಯದಿಂದ ಹಾರಿಹೋಗುವಂತೆ, ಇಂದ್ರನು ಈ ಅಶ್ವಗಳ ಸಹಾಯದಿಂದ. ಸಂಚರಿಸುತ್ತಾನೆ (೨-೧೭-೩ ; 
೮-೩೪-೯). ಸ್ತುತಿಗಳೇ ಅಶ್ವಗಳನ್ನು ರಥಕ್ಕೆ ಹೂಡುತ್ತವೆ (೨-೧೮-೩; ಇತ್ಯಾದಿ) ಅಂದರೆ, ಸ್ತುತಿಗಳು 
ಇಂದ್ರನನ್ನು ಯಾಗಶಾಲೆಗೆ ಕರೆತರುತ್ತನೆ. ಇಂದ್ರನನ್ನು ಸೂರ್ಯಾಶ್ವಗಳು (೧೦-೪೯-೭) ಅಥವಾ ವಾಯುವಿನ 
ಅಶ್ವಗಳು (೧೦-೨೨-೪ ರಿಂದ -೬) ಒಯ್ಯುತ್ತವೆ ಎಂದು ಕೆಲವು ಕಡೆ ಇದೆ. ಇಂದ್ರನು ವಾಯುವಿನ ಸಾರಥಿ (೪-೪೬- 
೨; ೪.೪೮-೨) ಅಥವಾ ಸಹರಥಿಕ (೭೯೧-೬). ಖುಭುಗಳು ಇಂದ್ರನ ರಥ ಮತ್ತು ಕುದುರೆಗಳನ್ನು ರಚಿಸಿದರು 
(೧-೧೧೧-೧ ; ೫-೩೧-೪). ಇಂದ್ರನು ಚಿನ್ನದ ಚಾಟಿಯನ್ನು ಉಪಯೋಗಿಸುತ್ತಾನೆ (೮-೩೩-೧೧). 


ಡೀವತೆಗಳಿಗೆಲ್ಲಾ ಸೋಮಪಾನವು ಬಹಳ ಇಷ್ಟ (೮-೨-೧೮ ; ೮-೫೮-೧೧) ; ಆದರೆ ಇಂದ್ರನಿಗೆ 
ಎಲ್ಲರಿಗಿಂತ ಹೆಚ್ಚಾಗಿ ಇಷ್ಟ (೧-೧೦೪-೯ ಇತ್ಯಾದಿ). ಪಾನಮಾಡುವುದಕ್ಕೋಸ್ಟರ ಅದನ್ನು ಅವನು ಸದ್ದನು 
(೩-೪೮-೪; ೮-೪-೪). ದೇವಮಾನವರಲ್ಲಿ ಅವನೊಬ್ಬನೇ ಸೋಮಪಾನ ಮಾಡುವವನು (೮-೨-೪) ; ಅವನ 
ಜೊತೆಗಾರನಾದ ವಾಯುವು ಅವನಿಗೆ ಸ್ವಲ್ಪಮಟ್ಟಿಗೆ ಸಮಾನನು. ಸೋಮರಸನವು ಇಂದ್ರನಿಗೆ ಪುಷ್ಟಿಕರ 
(೮-೪-೧೨). ಸೋಮಪಾ, ಸೋಮಪಾವನ್‌ ಇತ್ಯಾದಿ ವಿಶೇಷಣಗಳು ಅವನಿಗೆ ಮಾತ್ರ ತಕ್ಕವು. ಅಗ್ನಿ 
ಬೃಹಸ್ಪತಿ ಮತ್ತು ವಾಯುಗಳಿಗೆ ಇಂದ್ರನ ಜೊತೆಯಲ್ಲಿರುವಾಗಲೂ, ವಾಯುವಿಗೊಬ್ಬನಿಗೆ ಮಾತ್ರ ಒಂದೇ 
ಒಂದು ಸಲ ಪ್ರಶ್ಯೇಕವಾಗಿಯೂ ಉಪಯೋಗಿಸಲ್ಪಟ್ಟದೆ. 


ಭೂಮ್ಯಾಕಾಶಗಳಿಗೆ: ಆಧಾರನಾಗುವುದು ಅಥವಾ ಭೂಮಿಯನ್ನು ಹರಡುವುದು ಮೊದಲಾದ ವಿಶ್ವದ 
ಕಾರ್ಯಗಳನ್ನು ಮಾಡಲು, ಸೋಮವು ಸಹಾಯಕವಾಗುವುದಂತೆ (೨-೧೫: ೨). ವಿಶೇಷವಾಗಿ, ಅವನ ರಾಕ್ಷಸ 
ಮತ್ತು ವೃತ್ರವಧಾದಿ ಯುದ್ಧಕಾರ್ಯಗಳನ್ನು ಮಾಡಲು ಸಹಾಯಕ (೨-೧೫-೧; ೨-೧೯-೨; ೬-೪೭-೧- ಮತ್ತು-೨) 
ಅಥವಾ ಶತ್ರುಜಯರೂನ ಕಾರ್ಯಕ್ಕೆ ನೆರವು (೬-೨೭; ೭-೨೨-೨; ೮-೮೧-೬). ಅವನ ತಾಯಿಯೇ ಅವನಿಗೆ 
ಅದನ್ನು ಕುಡಿಯಲು ಕೊಟ್ಟಳು ಅಥವಾ, ಅನನು ಜನಿಸಿದ ದಿನವೇ ಸೋಮಪಾನಮಾಡಿದನೆಂದನೇಲೆ ಅದು 
ಅವನಿಗೆ ಎಷ್ಟು ಅವಶ್ಯಕವೆಂಬುದನ್ನು ಊಜಸಬಹುದು (೩-೪೮-.೨ಮತ್ತು ೩; ೩-೩೨-೯ಮತ್ತು೧ಂ೦ ; ೬-೪೦.೨ 3 





572 | ಸಾಯಣಭಾಷ್ಯಸಹಿತಾ | 





TN ರಾರಾ A ಲ್ಪ ಐಂ ಅಪ್ಪ“ 





ಗರ ಗಾಗ ಮ ಗಾ ಮ ಗಡಾ 








೭-೯೮-೩) ವೃತ್ರವಧೆಗೆ ಸಿದ್ಧನಾಗುವಾಗ ಮೂರು ಸರೋನರದಷ್ಟು ಸೋಮಪಾನ ಮಾಡಿದನು (೫-೨೯-೭) ; 
ಮೂವತ್ತು ಸರೋವರಗಳಷ್ಟು ಪಾನೀಯವನ್ನು ಒಂದೇ ಗುಟುಕಿಗೆ ಪಾನಮಾಡಿದನು (೮-೬೬-೪) ಸೋಮ 
ಪಾನ ಮಾಡಿದ ಮೇಲೆ ಅಗುವ ಅನುಭವಗಳನ್ನು ಇಂದ್ರನು ಒಂದು ಇಡೀ ಸೂಕ್ತ (೧೦-೧೧೯)ದಲ್ಲಿ ವರ್ಣಿಸು 
ಶಾನೆ... ಅತಿಯಾಗಿ ಮಾದಕ ಪದಾರ್ಥಗಳನ್ನು ಪಾನಮಾಡಿದರೆ ಮನುಷ್ಯರಿಗೆ ರೋಗ ಬರುವಂತೆ, ಇಂದ್ರನಿಗೆ ' 
ಅತಿಯಾದ ಸೋಮಪಾನದಿಂದಾದ ಜಾಡ್ಯವನ್ನು ಸೌತ್ರಾಮಣಿ ಯಾಗದಿಂದ ದೇವತೆಗಳು ಗುಣಪಡಿಸಬೇಕಾ 
ಯಿತು. ಮಧುಮಿಶ್ರಿತವಾದ ಕ್ಷೀರವೂ ಅವನ ಪಾನೀಯ (೮-೪-೮) 


ಎತ್ತುಗಳ ಮಾಂಸವನ್ನೂ ತಿನ್ನುತ್ತಾನೆ. (೧೦-೨೮-೩). ಓಂದು (೧೦-೨೭-೨), ಇಪ್ಪತ್ತು 
(೧೦-೮೬-೧೪), ನೂರು (೬-೧೭-೧೧; ೮-೬೬-೧೦), ಅಥವಾ ಮುನ್ನೂರು (೫-೨೯-೭) ಎಮ್ಮೆಗಳ ಅಗ್ನಿಯಿಂದ 
ಸುಡಲ್ಪಟ್ಟ ಮಾಂಸವನ್ನು ಭಕ್ಷಿಸುತ್ತಾನೆ. ಯಾಗದಲ್ಲಿ ಹೋಮ ಮಾಡಲ್ಪಟ್ಟ ರೊಟ್ಟಿಯನ್ನು (೩-೫೨.೭ 
ಮತ್ತು ೮), ಧಾನ್ಯವನ್ನು (೩-೫೩-೩ : ೩-೪೩-೪; ೧-೧೬-೨) ಸ್ವೀಕರಿಸುತ್ತಾನೆ. ಈ ಧಾನ್ಯವನ್ನು ಅವನ 
ಅಶ್ಚಗಳೂ ತಿನ್ನುತ್ತವೆ (೩-೩೫-೭ ; ೩-೫೨-೭). 


ಅನೇಕ ಬಾರಿ ಇಂದ್ರನು ಜನ್ಮತಾಳಿದನೆಂದು ಹೇಳಿದೆ. ಎರಡು ಸೂಕ್ತಗಳು (೩-೪೮ ; ೪-೧೮) 
ಅವನ ಜನನದ ವಿಷಯವನ್ನು ನ್ರಸ್ತಾಪಿಸಿನೆ. ಪ್ರಕೃತಿವಿರುದ್ಧವಾಗಿ, ತನ್ನ ತಾಯಿಯ ಪಾರ್ಶ್ಪದಿಂದ, ಜನಿಸ 
ಬೇಕೆಂದು ಇಚ್ಛೆ ಸಿದನಂತೆ (೪-೧೮-೧ ಮತ್ತು ೨). ಪ್ರಾಯಶಃ ಮೇಘಪಾರ್ಶ್ವದಿಂದ ಸಿಡಿಲು ಹೊರಡುತ್ತದೆ 
ಎಂಬುವುದರಿಂದ ಈ ವಿಷಯ ಪ್ರಸಕ್ತವಾಗಿರಬೇಕು. ಜನಿಸಿ ಆಕಾಶವನ್ನು ಬೆಳಗುತ್ತಾನೆ (೩ ೪೪.೪) 
ಹುಟ್ಟದ ಕ್ಷಣವೇ, ಸೂರ್ಯನ ಚಕ್ರವನ್ನು ಚಲಿಸುವಂತೆ ಮಾಡಿದನು (೧-೧೩೦-೯). ಅವನು ಹುಟ್ಯದೆ 
ಕೂಡಲೇ ಯೋಧೆನಾದನು (೩-೫೧-೮ ; ೫.೩೦-೫ ; ೮-೪೫-೪; ೮-೬೬-೧; ೧೦.೧೧೩-೪) ಮತ್ತು ಜನ್ಮಾರಭ್ಯ 
ಅಪ್ರತಿಹತನು (೧-೧೦೨-೮; ೧೦-೧೩೩-೨). ಅವನು ಹುಟ್ಟಿದ ಕೂಡಲೇ, ಅವನ ಭಯಕ್ಕೆ, ಅಚಲವಾದ ಪರ್ವತ 
ಗಳು, ಸ್ವರ್ಗ, ಮತ್ತು ಭೂಮಿಗಳು ಕಂಪಿಸಿದವು (೧-೬೧-೧೪). ಜನನ ಕಾಲದಲ್ಲಿ ಅನನ ಕೋಪದ ಭಯ 
ದಿಂದ ಸ್ವರ್ಗ ಮತ್ತು ಭೂಮಿಗಳು ನಡುಗಿದವು (೪-೧೭-೨) ಮತ್ತು ದೇನಶೆಗಳೆಲ್ಲಾ ಅವನಿಗೆ ಹೆದರಿಕೊಂಡರು 
(೫-೩೦-೫). ಅವನ ತಾಯಿಯ ಹೆಸರು ಬಹಳ ಸಲ ಬಂದಿದೆ (೩-೪೮-೨ ಮತ್ತು ೩; ಇತ್ಯಾದಿ) ಒಂದು 
ಸಲ (೪-೧೮-೧೦) ಅವಳು ಗೋವು, ಅನನು ಅದರ ಕರು; ಗೋವಿನಿಂದ; ಜನಿಸಿದ (ಗಾಷ್ಟೇಯ) ವೃಷಭನೆಂ 
ಜೊಂದು ಕಡೆ (೧೦-೧೧೧-೨) ಒಂದು ಕಡೆ ನಿಪ್ತಿಗ್ರಿಯ ಮಗ (೧೦-೧೦೧-೧೨). ನಿಸ್ಟಿಗ್ರಿಯು ಅದಿತಿಯೆಂದು' 
ಸಾಯಣರ ಮತ. ಇಂದ್ರ (ಮತ್ತು ಅಗ್ನಿಯ)ನ ತಾಯಿ " ಏಕಾಸ್ಪಕಾ' ಎಂಬ ಪ್ರಜಾಸತಿಯ ಪ್ರಕ್ರಿ 
(ಅ. ನೇ. ೩-೧೦-೧೨ ' ಮತ್ತು ೧೩). ಅಗ್ನಿಗೆ ದ್ಯಾವಾಪೃಥಿವಿಗಳು (೬.೫೯-೨) ಜನಕ ಜನನಿಯರು; 

ಇಂದ್ರನಿಗೂ ಅವರೇ. (೪-೧೭-೪)ನೆಯ ಮಂತ್ರದಲ್ಲೂ ಒಂದು ವ್ಯಾಖ್ಯಾನದ ಪ್ರಕಾರ, ಆಕಾಶವೇ ಇಂದ್ರನ 
ಜನಕ. (೧೦-೧೨೦.೧; ೬೩೦-೫; ೮-೩೬-೪ ; ೧೦-೫೪-೩ ; ೧೦-೧೩೮-೬; ೧-೧೬೪-೧೧) ಇವುಗಳಲ್ಲೂ 
ಇದೇ ಅಭಿಪ್ರಾಯ ಬರುತ್ತದೆ. ವಜ್ರವನ್ನು ಮಾಡಿಕೊಟ್ಟತ್ಚಷ್ಟೃವೇ ಅನನ ತಂದೆಯೆಂದೂ (೨-೧೭-೬) ಇದೆ. 
ಇಂದ್ರನು, ತಂದೆಯ ಮನೆಯಲ್ಲಿ, ತಾಯಿಯು ಕೊಟ್ಟಿ ಸೋಮವನ್ನು ಪಾನಮಾಡಿದನು (೩-೪೮.೨) ಇಂದ್ರನು 
ತ್ವಷ್ಟೃವಿನ ಮನೆಯಲ್ಲಿ ಸೋನು ಪಾನ ಮಾಡಿದನು (೪-ದಿ೮-೩). ಜನಿಸಿದ ಕೂಡಲೇ ಶ್ವಷ್ಟೃವನ್ನು ಸೋಲಿಸಿ, 
ಸೋಮವನ್ನು ಕದ್ದು, ಬಟ್ಟಲುಗಳಲ್ಲಿ ಕುಡಿದನು (೩-೪೮-೪). ಇಂದ್ರನು ತಂದೆಯನ್ನು ಕಾಲಹಿಡಿದೆತ್ತಿ 
ನೆಲಕ್ಕೆ ಬಡಿದನು. ಅದೇ ಪದ್ಯದಲ್ಲಿ ತಾಯಿಯನ್ನು ನಿಧವೆಯಾಗಿ ಮಾಡಿದವರು ಯಾರೆಂದು ಪ್ರಶ್ನೆಯೂ 
ಇದೆ (೪-೧೮-೨). ಈ ವಾಕ್ಯಗಳಿಂದ, ಸೋಮವನ್ನು ಪಡೆಯುವುದಕ್ಟೋಸ್ಕರ, ಇಂದ್ರನು. ವಧಿಸಿದ ಅವನ 





ಖುಗ್ಗೇದಸಂಹಿತಾ. 518 


ಜಮಾ ಯುರ ಭರ ಭಯು ಛಾ ಛಾ ಪಚಾ ಚಾ ಚಾ ಬಜ ಭಾ ಪಾ ಆಜ ಯಾ ಜುಂ ಯಾ. ಯ ಾ ಮು ಮಾಯ ಬಾ ಸಧಾ ಪೂಟ ಸರ ಸರಾ ಫಾತರ್‌ ಹಾಯ ಗರು ಇಡು ಹಾ ಜಾ ಚಾ 


ತಂದೆ ತೃಷ್ಟೃನೆಂದು ತಿಳಿದುಬರುತ್ತದೆ (೧-೮೦-೧೪) ದೇವತೆಗಳೆಲ್ಲರೂ ಅವನ ಮೇಲೆ ಯುದ್ಧಮಾಡಿದರೆಂಬುದು, 


(೪-೩೦-೩) ಸೋಮವನ್ನು ಬಲಾತ್ಕಾರವಾಗಿ ಪಡೆಯುವ ಈ ಸಂದರ್ಭದಲ್ಲೇ ಇರಬೇಕು. 


ಇಂದ್ರನ ಜನ್ಮದ ವಿಷಯದಲ್ಲಿ ಕೆಲವು ಬೇರೆಬೇರೆ ಹೇಳಿಕೆಗಳಿವೆ. ದೇವತೆಗಳು ದುಷ್ಟ ರನ್ನು ನಾಶ 
ಮಾಡುವವನೆಂದು ಉತ್ಪತ್ತಿ ಮಾಡಿದರು (೩-೪೯-೧) ; ಆದರೆ ಇಲ್ಲಿ " ಜನ್‌ ' ಧಾತುವು 4 ನೇಮಿಸು ' ಎನ್ನುವ 
ಅರ್ಥದಲ್ಲಿ ಉಪಯೋಗಿಸಿರುವಂತೆ ತೋರುತ್ತದೆ (೨-೧೩-೫; ೩-೫೧-೮ಗಳನ್ನು ಹೋಲಿಸಿ). ಸೋಮವು 
ಇಂದ್ರ ಮತ್ತು ಕೆಲವು ದೇವತೆಗಳನ್ನು ಸೃಜಿಸಿತು (೯4೯೬-೫). ಪುರುಷಸೂಕ್ತದಲ್ಲಿ, ಇಂದ್ರಾಗ್ನಿಗಳು ವಿರಾ 
ಟ್ಟುರುಷನ ಬಾಯಿಯಿಂದ ಜನಿಸಿದರೆಂದು ಇದೆ (೧೦-೯೦-೧೩) ಇಂದ್ರ, ಅಗ್ನಿ, ಸೋಮ, ಪರಮೇಸ್ಮಿಗಳು 
ಪ್ರಜಾಪತಿಯಿಂದ ಸೃ ಜಿತರೆಂದು ಹೇಳಿದೆ (ಶ. ಬ್ರಾ. ೧೧-೧-೬-೧೪). ಪ್ರಜಾಸತಿಯು ಎಲ್ಲ ದೇವತೆಗಳಿಗಿಂತ 
ಕಡೆಯಲ್ಲಿ ಇಂದ್ರ ನನ್ನು ಸ್ಫಜಿಸಿದನು. (ಶೈ. ಬ್ರಾ. ೨-೨.೧೦-೧) 


ಅಗ್ನಿಯು ಇಂದ್ರನ ಅವಳಿಸೋದರನು (೬-೫೯-೨) ಮತ್ತು ಪೂಷಣನೂ ಅವನ ಸೋದರನು. 
ಇಂದ್ರನ ಭ್ರಾತೃವಿನ ಪು ತ್ರರೆಂದು ಒಂದು ಕಡೆ (೧೦-೫೫-೧) ಇದೆ; ಆದರೆ ಅವರು ಯಾರೆಂಬುದು ಸ್ಪಷ್ಟ 


ವಾಗಿಲ್ಲ 


| ಇಂದ್ರನ ಹೆಂಡತಿಯ ಹೆಸರು ಅನೇಕ ಸಲ ಬಂದಿದೆ (೧-೮೨-೫, ೬; ೩-೫೩-೪, ೬; ೧೦-೮೬೯, 
೧೦) ಅವಳಿಗೆ ಇಂದ್ರಾಣಿಯೆಂದು ಹೆಸರು (೧೦-೮೬-೧೧, ೧೨) ; ಇನ್ನೂ ಕೆಲವು ಮಂತ್ರಗಳಲ್ಲಿ ಇತರ ದೇವತಾ 
ಹಿ ಯರ ಜೊತೆಯಲ್ಲಿಯೂ ಈ ಹೆಸರು ಬಂದಿದೆ. (೧-೨೨-೧೨; ೨-೩೨೮; ೫-೪೬.೮) ಇಂದ್ರಾಣಿಯು 
ಇಂದ್ರನ ಪತ್ನಿ (ಶ. ಬ್ರಾ. ೧೪-೨ ೧.೮) ಪ್ರಭಾ ಮತ್ತು ಸೇನೆಯರು ಅವನ ಪತ್ತಿಯರು. (ಐ. ಬ್ರಾ.೩-೨೨-೭) 
ಇವೆರಡೂ ಇಂದ್ರಾಣಿಯ ಹೆಸರುಗಳು. ( ತೈ. ಬ್ರಾ. ೨-೪.೨-೭,೮ ; ಮೈ. ಸಂ. ೩-೮-೪ ; ೪-೧೨-೧) ಶಚಿ 
ಎಂಬುದೇ ಅವಳ ಸರಿಯಾದ ನಾಮಧೇಯ (ವಾ. ಸಂ. ೨-೫೨) ಒಬ್ಬ ಅಸುರಸ್ತ್ರೀಯು ಇಂದ್ರನನ್ನು ದೇವತೆ. 
ಗಳ ಮಧ್ಯದಿಂದ ಕೆಳಕ್ಕೆ ಎಳೆದಳು (ಅ. ವೇ. ೭-೩೮-೨) ವಿಲಿಷ್ಟೆಂಗಾ ಎಂಬ ಒಬ್ಬ ದಾನವಸ್ರ್ರೀಯನ್ನು 
ಮೋಹಿಸಿ ಇಂದ ದ್ರನು ಹೆಂಗಸರ ಗುಂಪಿನಲ್ಲಿ ಹೆಂಗಸಿನಂತೆಯೂ, ಗಂಡಸರ ಮಧ್ಯೆದಲ್ಲಿ ಗಂಡಸಿಫಂತೆಯೂ, ಕಾಣಿ 
ಸಿಕೊಳ್ಳು ಶಾ ಅಸುರಲೋಕದಲ್ಲ ವಾಸಿಸಿದನು. (ಕಾಠಕ) 


ಇಂದ್ರನು ಅನೇಕ ದೇವಶೆಗಳೊಡನೆ ಕಲೆಯುವುದು ಕಂಡು ಬರುತ್ತದೆ. ಅವನಿಗೆ ಬಹಳ ಮುಖ 
ಸ್ನೇಹಿತರು, ಮಿತ್ರರು ಮತ್ತು ಮರುದ್ದೇವತೆಗಳು, ಅವರು ಅವನಿಗೆ ಅನೇಕ ಯುದ್ದಗಳಲ್ಲಿ ನೆಕವಾಗಿದ್ದಾಕಿ. ಮರು 
ತ್ವಾನ್‌ ಎಂಬ ನಿಶೇಷಣವು. ಇತರ ದೇವತೆಗಳಿಗೆ ಅನ್ಲಯಿಸಿದರೂ, ಹಾಗೆ ಕರೆಯಲ್ಪಡುವುದು ಇಂದ್ರನ ವಿಶೇಷ 
ವಾದ ಹಕ್ಕು. ಇದರಂತೆಯೇ ಮರುದ್ದಣಿದಿಂದ ಅನುಸೃತ ಎನ್ನುವುದೂ ಕೂಡ, (೫-೪೩೬ ; ೯-೬೫-೧೦). 
ಇಂದ್ರಾಗ್ನೀ ಎಂಬುದಾಗಿ ದ್ವಂದ್ವ ದೇವತಾರೂಸವಾಗಿ, ಆಗ್ನಿಯೊಡನೆಯೇ ಹೆಚ್ಚಾಗಿ ಪ್ರಯೋಗ. ವಿದ್ಯುತ್ತೂ 
ಅಗ್ನಿಯ ಒಂದುರೂಸವಾದುದರಿಂದ, ಇಂದ್ರಾಗ್ನಿಗಳ ನಿಕಟವಾದ ಸಂಬಂಧ ಸಹಜವಾದುದು. ಇಂದ್ರನು 
ಎರಡು ಶಿಲೆಗಳ ಮಧ್ಯೆ ಅಗ್ನಿಯನ್ನು ಉತ್ಪತ್ತಿ ಮಾಡಿದನು. (೨-೧೨-೩) ಅಥವಾ ನೀರಿನಲ್ಲಿ ಮುಚ್ಚಿ ಡಲ್ಬಟ್ಟಿದ್ದ 
ಅಗ್ನಿಯನ್ನು ಕಂಡುಹಿಡಿದನು (೧೦-೩೨-೬) ವರುಣ ಮತ್ತು ವಾಯುಗಳೊಡನೆ ತಕ್ಕಮಟ್ಟಗೂ, ಒಂದೊಂದು 
ಸಲ ಸೋನು ಬೃಹಸ್ಪತಿ, ವೂಷಣ. ಮತ್ತು ವಿಷ್ಣುಗಳೊಡನೆಯೂ ಸೇರಿಸಲ್ಪಟ್ಟಿ ದಾನೆ, ನಿಷ್ಣುವು ಇಂದ್ರನಿಗೆ 
ಪರಮ ಮಿತ್ರ; ರಾಕ್ಷಸರೊಡನೆ ಯುದ್ಧಗಳಲ್ಲಿ ಇಂದ್ರನಿಗೆ ನೆರವಾಗಿದಾನೆ. ' 


574 ಸಾಯಣಭಾಷ್ಯಸಹಿತಾ 


ಸಾ 





ರಾ ಗ ಟಂ ಫಾ ಫೂ ಪ ಪ ಪಪ RTT MT Nd ಬಾಗಾ ಸರ ಬಜ ನ ಉ್ಥಉ ಬೊ ಭಿ ನ ಬಬ ಬ. ೨ ಗಾಲಾ, 





ಇಂದ್ರನು ಸ್ವಲ್ಪ ಹೆಚ್ಚು ಕಡಮೆ ಸ್ಪಷ್ಟವಾಗಿಯೇ, ಸೂರ್ಯನಿಗೆ ಸಮವೆಂದು, ಮೂರು ನಾಲ್ಕು ತಡಿ 
ಉಕ್ತವಾಗಿದೆ. ಇಂದ್ರನು ತಾನು ಒಂದಾನೊಂದು ಕಾಲದಲ್ಲಿ ಮನು ಮತ್ತು ಸೂರ್ಯನಾಗಿದ್ದನೆಂದು ತಾನೇ ಹೇಳಿ 
ಕೊಂಡಿದಾನೆ (೪-೨೬-೧) ಸೂರ್ಯನೆಂದೇ ಸಂಬೋಧನೆಯೊಂದು ಸಲ (೧೦-೮೯-೨) ; ಇಂದ್ರ ಸೂರ್ಯರು ಏಳದೇವತೆ 
ಯಂತೆ ಆಹ್ವಾನಿಸಲ್ಪಟ್ಟಿ ದಾರೆ (೮-೮೨-೪). ಇಂದ್ರನಿಗೆ ಸವಿತೃ ಎಂದು ಪ್ರಯೋಗ ಒಂದು ಸ್ಥಳದಲ್ಲಿ (3-೩೦-೧). 
ಇಂದ್ರನೇ ಸೂರ್ಯ, ವೃತ್ರನು ಚಂದ್ರ (ಶ. ಬ್ರಾ ೧-೬-೪.೧೮). 


ಇಂದ್ರನು ಬೃಹದಾಕಾರನು. ಎರಡು ಅನಂತವಾದ ಲೋಕಗಳನ್ನು ಕೈಗಳಲ್ಲಿ ಹಿಡಿದುಕೊಂಡಾಗ, 
ಅವು ಅವನ ಮುಷ್ಟಿ ಮಾತ್ರ ಇದ್ದುವು (೩-೩೦-೫). ಆಕಾರದಲ್ಲಿ ಸ್ವರ್ಗ, ಭೂಮಿ, ಅಕಾಶಗಳನ್ನು ಮಾರು 
ತ್ತಾನೆ (೩-೪೬-೩). ಎರಡು ಲೋಕಗಳೂ ಸೇರಿ, ಅವನ ಅರ್ಧದಷ್ಟು ಮಾತ್ರ ಆಗುತ್ತವೆ (೬-೩೦-೧ ೪ . 
೧೦-೧೧೯-೭) ಭೂಮ್ಯಾಕಾಶಗಳು ಅವನ ಸೊಂಟಿದ ಸಟ್ಟಿಯನ್ನೂ ಸರಿಶೂಗಲಾರವು (೧-೧೭೩-೬-). ಭೂಮಿಯು 
ಈಗಿರುವುದರ ಹತ್ತರಸ್ಟಾದರೆ, ಆಗ ಅದು ಇಂದ್ರನಿಗೆ ಸಮವಾಗುತ್ತದೆ (೧-೫೨-೧೧). ಇಂದ್ರನಿಗೆ ನೂರು 
ಸ್ವರ್ಗಗಳೂ, ನೂರುಭೂಮಿಗಳೂ ಸೇರಿದರೆ, ಸಾವಿರ ಸೂರ್ಯರೂ, ಆಗ ಅವನಿಗೆ ಸಮನಾಗಲಾರರು (೮-೫೯-೫). 

ಅವನ ಮಹತ್ವ ಮತ್ತು ಶಕ್ತಿಗಳನ್ನು ಮುಕ್ತಕಂಠದಿಂದ ಶ್ಲಾ ಭಿಸಿದಾರೆ. ಹಂಡೆ ಜನಿಸಿರುವವರಲ್ಲಿ 
ಅವನಿಗೆ ಸಮಾನರು ಇಲ್ಲ (೪-೧೮-೪). ಸ್ವರ್ಗದಲ್ಲಿಯಾಗಲ್ಲೀ ಭೂಮಿಯಲ್ಲಾಗಲೀ, ಅವನಂತಿರುವವರೂ 
ಯಾರೂ ಜನಿಸಿಲ್ಲ (೭-೩೨-೨೩). ದೇವಮಾನವರಲ್ಲಿ ಅವನಿಗೆ ಸಮರೂ, ಅಥವಾ ಅಧಿಕರೂ ಇಲ್ಲ (೬-೩೦-೪) 
ಹಿಂದೆ ಇದ್ದವರು, ಮುಂದೆ.ಬರುವನರು, ಅಥವಾ ಈಗ ಇರುವವರು ಯಾರೂ ಅವನಷ್ಟು ಸಾಹಸಿಗಳಲ್ಲ (೫-೪೨-೬) 
ಅವನ ಶಕ್ತಿಯ ಅಂಶವನ್ನು ದೇವತೆಗಳಾಗಲೀ ಮನುಷ್ಯರಾಗಲ್ಲಿ ಅಥವಾ ನೀರೇ ಆಗಲಿ ಕಂಡಿಲ್ಲ (೧-೧೦೦-೧೫). 
ದೇವತೆಗಳಲ್ಲಿ ಅವನಂತಿರುವವರು ಯಾರು ಇಲ್ಲ; ಜನ್ಮ ಶಾಳಿದವರು, ಹಿಂದೆಯೇ ಆಗಲಿ ಅಥವಾ ಈಗಲೇ. 
ಆಗಲಿ ಅವನೊಡನೆ ಸ್ಪರ್ಧಿಸಲಾರರು (೧-೧೬೫-೯). ಅವನು ದೇವತೆಗಳೆಲ್ಲರನ್ನು ಮಾರಿಸಿದಾನೆ (೩-೪೬-೩). 
ಬಲಶಕ್ತಿ ಗಳಲ್ಲಿ ದೇವತೆಗಳೆಲ್ಲರೂ ಅವನಿಗೆ ತಲೆತೆಗ್ಗಿ ಸುತ್ತಾರೆ. (೮-೫೧-೭). ದೊಡ್ಡ ದೊಡ್ಡ ಡೇತತೆಗಳೂ ತಮ್ಮ 
ಅಧಿಕಾರಗಳನ್ನು ಅವನ ಕೀರ್ತಿ ಮತ್ತು ಘನತೆಗೆ ಅಧೀನ ಮಾಡಿದರು. (೭-೨೧-೩) ಒಬ್ಬಾಗಿ ಸೇರಿದರೂ 
ಅವನ ಕಾರ್ಯಗಳನ್ನು ಅವನ ಸಲಹೆಗಳನ್ನು ನಿಫಸಲಗೊಳಿಕಲಾರರು. (೨-೩೨.೪). ನರುಣ ಸೂರ್ಯರೂ 
ಅವನ ಅಪ್ಪಣೆಗೆ ಒಳಪಟ್ಟಿವರು (೧-೧೦೧-೩ ; ೨-೩೮-೯ ನ್ನು ಹೋಲಿಸಿ), ಮಿತ್ರ, ವರುಣ, ಅರ್ಯಮರ 
ಶತ್ರುಗಳನ್ನು ನಾಶಮಾಡುವಂತೆ ಇಂದ್ರನಿಗೆ ಪ್ರಾರ್ಥನೆ (೧೦-೮೯-೮ ಮತ್ತು ೯) ಮತ್ತು ಯುದ್ಧ ಮಾಡಿ, 
ಜೇವತೆಗಳೆಗೆ ಸಾಕಾಗುವಷ್ಟು ಸ್ಫಳ ಸಂಪಾದನೆ ಮಾಡಿದನೆಂದು (೭.೯೮೩) ಇದೆ. ಇಂದ್ರನೇ ಪ್ರಸಂಚಕ್ಕೆಲ್ಲಾ 
ಒಡೆಯ (೩-೪೬-೨) ಚಲಿಸುವ ಮತ್ತು ಉಸಿರಾಡುವ ಸನುಸ್ತಕ್ಕೂ ಒಡೆಯ (೧-೧೦೧-೫). ಚಲಿಸುವ 
ವಸ್ತುಗಳಿಗೆ ಮತ್ತು ಮನುಷ್ಯರಿಗೆ ರಾಜನು (೫-೩೦-೫); ಚಲಿಸುವ ಮತ್ತು ನೋಡುವವುಗಳಿಗೆಲ್ಲಾ ಅವನೇ 
ಕಣ್ಣು (೧೦-೧೭೨-೧೨). ಮಾನವ ಮತ್ತು ದೇನಜಾತಿಗಳಿಗೆ ಅವನೇ ನಾಯಕ. ಅನೇಕ ಸಲ ಅವನಿಗೆ ಸಂರಾಟ್‌ 
(೪-೧೯-೨ ಇತ್ಯಾದಿ) ಎಂತಲೂ, ಇನ್ನೂ ಹೆಚ್ಚು ಸಲ ಸ್ವಾವಲಂಬಿಯಾದವನು ಮತ್ತು ಸರ್ವತಂತ್ರ ಸ್ವತಂತ್ರ. 
(೩-೪೬-೧ ; ಇತ್ಯಾದಿ) ಪುಂ.ತನ ಖಸಿಯಾದ ಅವನೊಬ್ಬನೇ ತನ್ನ ಸಾಮರ್ಥ್ಯದಿಂದ ಪ್ರಪಂಚವನ್ನೆಲ್ಲಾ 
ಆಳುತ್ತಾನೆ (೮-೬೪-೧) ಅವನು ಕೆಲವು ಸಲ ಅಸುರನೆಂದೂ ವಾಚ್ಯನಾಗಿದಾನೆ (೧-೧೭೪-೧ ; ೮-೭೯-೬). 
ಸಾಮರ್ಥ್ಯದ್ಯೋತಕವಾದ ಕೆಲವು ವಿಲಕ್ಷಣವಾದ ವಿಶೇಸಣಗಳನೆ. «ಶಕ್ರ' ಎಂಬುದು ಅವನಿಗೆ ೪೦ ಸಲವೂ, 
ಇತರರಿಗೆ ೫ ಸಲವೂ ಪ್ರಯೋಗಿಸಲ್ಪಟ್ಟಿದೆ; ಕಚೇವಶ್‌ ೨ ಎಂಬುದು ೧೫ ಸಲ ಇಂದ್ರನನ್ನೂ, ಎರಡೇಸಲ 
ಇತಂರನ್ನೂ, « ಶಚೀಪಶಿ ಎಂದೂ ಹತ್ತು ಸಲ ಇಂದ್ರನನ್ನೂ, ಒಂದೇ ಒಂದು ಸಲ ಅಶ್ಲಿನಿಗಳನ್ನೂೂ ವರ್ಣಿಸಿದೆ. 





ಖುಗ್ರೇದಸಂಹಿತಾ | 575 














pe Ry ಹಾಲ್‌ ಇಗ ಗಾತ 


ೇ ಶಚೀಪತೇ ಶಚೀನಾಂ' ಎಂದೊಂದು (೧೦-೨೪-೨) ಕಡೆ ಇಂದ್ರನಿಗೆ ವಿಶೇಷಣ. ಪುರಾಣಾದಿಗಳಲ್ಲಿ ಇದೇ . 
ವಿಶೇಷಣವು « ಶಚೀದೇವಿಯ ಪತಿ' ಎಂಬರ್ಥದಲ್ಲಿ ರೂಢಿಗೆ ಬಂದಿಜಿ. ಶತಕ್ರತು (ನೂರು ಶಕ್ತಿಯುಳ್ಳ ವನು) 
ಎಂಬುದು ೬೦ ಕಡೆ ಪ್ರಯೋಗಿಸಿರುವುದರಲ್ಲಿ ಎರಡೇ ಸಲ ಇತರ ದೇವತೆಗಳಿಗೆ ಅನ್ವಯಿಸಿಜಿ. ಇದರಂತೆ 
( ಸತ್ರತಿ' (ಸಮರ್ಥನಾದ) ಎಂಬುದೂ ಸಾಧಾರಣವಾಗಿ ಇಂದ್ರನಿಗೆ ವಿಶೇಷಣ. ಇನ್ನೂ ಅನೇಕ ಪದಗಳು 
ಅವನ ಶಕ್ತಿ ಸಾಮರ್ಥ್ಯಗಳನ್ನು ವ್ಯಕ್ತಗೊಳಿಸುತ್ತವೆ. ಅವನು ಬಲಿಷ್ಠ (ತವ), ಚುರುಕು (ನತು), ಜಯ 
ಶಾಲಿ (ತುರ), ಶೂರ (ಶೂರ), ಅಪಾರಶಕ್ತಿ ಯುಳ್ಳ ವನು (೧-೧೧೪-೪ ; ೧-೧೦೨-೬), ಅಪ್ರತಿಹತ ಸಾಮರ್ಥ್ಯ 
ವುಳ್ಳ ವನು. (೧-೮೪-೨). ಆನೆಯಂತೆ ಶಕ್ತಿಯೇ ಕವಚವಾಗಿ ಉಳ್ಳವನು ಮತ್ತು ಸಿಂಹೆದಂತೆ ಧೈರ್ಯವಾಗಿ 
ಆಯುಧಗಳನ್ನು ಪ್ರಯೋಗಿಸುತ್ತಾನೆ. (೪-೧೬-೧೪). ಯುವಕನೂ ಹೌದು (೧-೧೧-೪ ; ಇತ್ಯಾದಿ); ಮುಪ್ಪೇ 
ಇಲ್ಲ (ಅಜರ) ; ಮತ್ತು ಪುರಾತನನು (ಪೂರ್ವ). 


ಇನ್ನು ಅವನ ಸಂಬಂಧವಾದ ಇತಿಹಾಸವನ್ನು ಪರಿಶೀಲಿಸಿಸೋಣ. ಸೋಮಪಾನದಿಂದ ಮತ್ತಸಾಗ್ಮಿ 

ಮರುದ್ದ ಣಸಹಿತನಾಗಿ, ಅನಾವ ೈಷ್ಟಿಗೆ ಕಾರಣನಾದ, ವೃತ್ರ ಆಹಿ ಇತ್ಯಾದಿ ನಾಮಗಳುಳ್ಳ ರಾಕ್ಷಸನೊಡನೆ ಯುದ್ದ ಕ್ಸ 
ಸನ್ನ ದ್ಹನಾಗುತ್ತಾನೆ. ತನ್ನ ನಬ್ರದಿಂದ ವೃತ್ರನನ್ನು ಹೊಡೆದಾಗ ಸ್ವರ್ಗ ಮತ್ತು “ದೂಮಿಗಳು ನಡುಗುತ್ತ ವೆ 
(೧-೮೦-೧೧, ೨-೧೧-೯ ಮತ್ತು ೧೦; ೬-೧೭೯) ವಜ್ರವನ್ನು ಮಾಡಿದ ತ್ರಷ ಸ್ಟ್ಪ್ರವೂ, ಇಂದ್ರನ ಕೋಪವನ್ನು ಕಂಡು 
ಕಂಪಿಸುತ್ತಾನೆ (೧೦-೮೦-೧೪). ಇಂದ್ರನು ವಜ್ರಾಯುಧದಿಂದ ವೃತ್ರನನ್ನು ಪುಡಿಪುಡಿ ಮಾಡುತ್ತಾನೆ (೧-೩೨-೫; 
೧-೬೧-೧೦; ೧೦-೮೯-೭). ವೃತ್ರನನ್ನು ವಜ್ರದಿಂದ ಬೆನ್ನಿನ ಮೇಲೆ ಹೊಡೆಯುತ್ತಾನೆ (೧-೩೨-೭; ೧-೮೦-೫), 
ತನ್ನ ಮೊನಚಾದ ಆಯುಧದಿಂದ ಮುಖಕ್ಕೆ ಹೊಡೆಯುತ್ತಾನೆ (೧-೫೨-೧೫). ಅಪಾಯ ಸ್ಥಳಗಳನ್ನು ಕಂಡು 
ಹಿಡಿಯುತ್ತಾನೆ (೩-೩೨-೪; ೫-೩ ೨-೫). ನೀರನ್ನು ಸುತ್ತುವರೆದಿದ್ದಾ ವೃತ್ರನನ್ನು (೬-೨೦-೨ ಇತ್ಯಾದಿ) ಅಥವಾ 
ನೀರನ್ನು ಸುತ್ತಿಕೊಂಡು ಬಿದ್ದಿದ್ದ ಸರ್ಪವನ್ನು (೪-೧೯-೨) ಹೊಡೆದನು, ನೀರಿನ .ಮೇಲೆ ಮಲಗಿದ್ದ ಸರ್ಪವನ್ನು 
ಸೋಲಿಸಿದನು (೫-೩೦-೬) ನೀರಿನಲ್ಲಿ ಬಚ್ಚಿ ಟ್ಟು ಕೊಂಡು, ನೀರು ಆಕಾಶಗಳನ್ನು ಅಡ್ಡಿ ಮಾಡುತ್ತಿದ್ದ ಸ ರ್ಪವನ್ನು 
ವಧಿಸಿ (೨-೧೧-೫), ನೀರನ್ನು ಆವರಿಸಿಕೊಂಡಿದ್ದ ತ್ರನನ್ನು, ಗಿಡವನ್ನು ಭೇದಿಸುವಂತೆ ಛೇದಿಸಿದನು. (೨-೧೪-೨). 
ಈ ಸಂದರ್ಭದಲ್ಲಿ, ಇತರ ಯಾವ ಜೇವತೆಗೂ ಕ ಅಪ್ಪು we ಎಂಬ ವಿಶೇಷಣವಿದೆ. ಇಂದ್ರನು ವ ೃಶ್ರನನ್ನು 
ಕೊಂದನು, ಕೊಲ್ಲುತ್ತಾನೆ, ವೃತ್ರನನ್ನು ವಧಿಸು ಇತ್ಯಾದಿ ಸ್ತು ತಿಯಿಜೆ. ಇವುಗಳನ್ನೆಲ್ಲಾ ತೆಗೆದುಕೂಂಡರೈ ಇದು 
ಸತತವಾಗಿ ನಡೆಯುತ್ತಿರುವ ಕ ಎಂಬುದು ಸ್ಪಷ್ಟ ವಾಗುತ್ತದೆ. ವೃತ್ರವಧೆಮಾಡಿ, ಇಂದ್ರನು ಅನೇಕ ಉಷಃ : 

ಕಾಲಗಳಲ್ಲಿ ಮತ್ತು ಶರದ್ಭ ತುಗಳಲ್ಲಿ, ನೀರನ್ನು ಬಿಡುೂಡೆ ಮಾಡಿದಾನೆ (೪-೧೯-೮), ಅಥವಾ ಮುಂಜಿ ಹಾಗೆ ಮಾಡ 
ಬೇಕೆಂದು. ಪ್ರಾರ್ಥಿತನಾನಿದಾನೆ (೮-೭೮-೪). ಸರ್ವತಗಳನ್ನು ಸೀಳಿ ನೀರು ಹರಿಯುವಂತೆ ಅಥವಾ ಗೋವುಗಳು 
ಹೊರಡುವಂತೆ ಮಾಡುತ್ತಾನೆ (೧-೫೭-೬, ೧೦-೮೯-೭), ವಜ್ರದ ಶಬ್ದಮಾತ್ರದಿಂದಲೇ ಈ ಕಾರ್ಯವಾಗುತ್ತದೆ 
(೬-೨೭-೪). ನರ್ವತಗಳನ್ನು ಛೇದಿಸಿದಾಗ್ರ ಪ್ರವಾಹಗಳು ನೇಗವಾಗ ಹೊರಟವು, ರಾಕ್ಷಸನು ಹತನಾದನು, 
ಪರ್ವತಗಳ ಕೆಚ್ಚಲಿನಂತೆ ಇದ್ದ, ಹುದುಗಿಟ್ಟ ಜಲವೆಲ್ಲವೂ ಹೊರಡುವಂತಾಯಿತು (೫-೩೨-೧ ಮತ್ತು ೨). ರಾಕ್ಷಸ 
ನನ್ನು ಕೊಂದ್ಕು “ ಹರ್ವತವನ್ನು ಚೂರು ಚರು ಮಾಡಿ ಬಾವಿಯನ್ನು ಒಡದು. ಹುದುಗಿಟ್ಟಿದ್ದ ನೀರನ್ನು ಬಿಡುಗಡೆ 
ಮಾಡಿದನು (೧-೫೭-೬; ೫-೩೩- ೧)- ಕಟ್ಟಿ ಹಾಕಿರುವ ಗೋವುಗಳುತಿದ್ದ ಪ್ರವಾಹೆಗಳನ್ನು ಮೋಚನ ಮಾಡಿಸ್ಸು 
ತ್ತಾನೆ (೧-೬೧-೧೦) ಅಥವಾ ಅವು ಅರಚುತ್ತಿ ರುವ ದನಗಳಂತೆ, ಸಾಗರಕ್ಕೆ ಪ್ರ ಪ್ರವಹಿಸುತ್ತ ವೆ (೧-೩೨- ೨). ಅವನ್ನು 
ಗೋನುಗಳನ್ನೂ ಸೋಮವನ್ನೂ ಪಡೆದು, ಏಳು ನದಿಗಳು ಹರಿಯುವಂತೆ ಮಾಡಿದನು (೧-೩೨-೧೨: ೨-೧೨-೧೨). 
ಬಂಧಿತವಾಗಿದ್ದ ನೀರನ್ನು (೧-೫೭-೬; ೧-೧೦೩-೨) ಸರ್ಪದಿಂದ. ಐಡಿದುಹಾಕಲ್ಪಟ್ಟಿದ್ದ ನೀರನ್ನೂ (೨-೧೧-೨) 


ಟ್ಟ 


ನಿಮೋಚನ ಮಾಡಿದನು, ಪ್ರವಾಹಗಳಿಗಾಗಿ ವಜ್ರಾ ಯುಧದಿಂದ ನಾಲೆಗಳನ್ನು ತೋಡಿದನು (೨-೧೫-೩), ನೀರಿನ 


ಪ್ರವಾಹವು ಸಮುದ್ರಕ್ಕೆ ಪ ಪ್ರವಹಿಸುವಂತೆ ಮಾಡಿದನು (೨-೧೯-೩), ವೃತ್ರನು ಅಡ್ಡ ಗಟ್ಟ ದ್ಧ ನೀರನ್ನು ಹರಿಯುವಂತೆ : 
ಮಾಡಿದನು. (೩-೨೬-೬; ೪-೧೭-೧). ವೃತ್ರನನ್ನು ಕೊಂದು, ಅವನು ಮುಚ್ಚ ದ್ದ ನೀರಿನ ಬಾಗಿಲನ್ನು ತೆರೆದನು 


576 ಸಾಯಣಭಾಷ್ಯಸಹಿತಾ 


ಲಾ 





A ಫಾ ಚ್ಕೃ್ಕ್ಕಟತಟ್ಟು ಟ್ಟು ಟಟ ವಟ ಲ್ಲ ಯೂ ಜಾ ಎ ಾ ಜು ಜಾ ಜಾ ಖಾ ಬಡಾ ಬಾ ಚು ಬಟಾ ಗು ೧ ಹಾ ಯಾ ಬಜ ಚಾ ಯಾ ಜಾ ಜಾ ಜಾ ಬಚಾ ಹಾ ಜಾ ಜಾ ಜಾ ಜಾ 


೧-೩೨-೧೧). ಅವನ ಆಯುಧಗಳು ೯೦ ನದಿಗಳಲ್ಲಿ ಚೆದುರಿಹೋಗಿದೆ (೧-೮೦-೮). ವೃತೃವಧೆ ಮತ್ತು ನೀರನ್ನು 
ಬಿಡುಗಡೆ ಮಾಡುವ ಕಥೆ ಪದೇ ಪದೇ ಬರುತ್ತದೆ. ಒಂದು ಸೂಕ್ತ ಪೂರ್ತಿಯಾಗಿ (೧-೮೦) ಇದನ್ನು ನಾನಾ ಬಗೆ 
ಯಾಗಿ ವರ್ಣಿಸಿದೆ. ವೃತ್ರನೊಡನೆ ಯುದ್ಧವನ್ನು ಒಂದು (೧-೩೨) ಸೂಕ್ತ ವರ್ಣಿಸುತ್ತದೆ. ಈ. ವರ್ಣನೆಗಳಿರುವ 
ಕಡೆಯೆಲ್ಲಾ ವಜ್ರ, ಪರ್ವತ, ಪ್ರಮಾಹ ಎಂಬ ನದಗಳೇ ಹೊರತು, ಸ್ತಾಭಾನಿಕವಾದ ಸಿಡಿಲು. ಗುಡುಗು, ಮೇಘ 
ಮತ್ತು ಮಳೆ ಎಂಬ ಪದಗಳನ್ನು, ಉಪಯೋಗಿಸಿಯೇ ಇಲ್ಲವೆನ್ನ ಬಹುದು (೧-೫೨-೫, ೬ ಮತ್ತು ೧೪ ಇತ್ಯಾದಿ). 
ಇಲ್ಲಿ ಅಭಿಪ್ರೇತವಾದ ಪ್ರವಾಹಗಳು ಭೂಮಿಯ ನದಿಗಳೇ ಆಗಿದ್ದರೂ, ವೇದದಲ್ಲಿ ವಾಯುಮಂಡಲ ಮತ್ತು ಆಕಾಶ 
ಗಳ ನೀರೂ ಉಕ್ತವಾಗಿದೆ (೧-೧೦-೮; ೨-೨೦-೮; ೨-೨೨-೪). ಇಂದ್ರನಿಂದ ವಿಮೋಚಿತವಾದ ಗೋವುಗಳ್ಳು 
ಎಂದರೆ ನೀರೇ ಇರಬೇಕು, ಅನೇಕ ಕಡೆ ನೀರು ಗೋವುಗಳಿಗೆ ಹೋಲಿಸಲ್ಪಟ್ಟದೆ. ಸರ್ಪವನ್ನು ಕೊಂದು, 
ಇಂದ್ರನು ಮನುಸ್ಯನಿಗಾಗಿ ಗೋವುಗಳನ್ನು ಕಂಡುಹಿಡಿದನು (೫ ೨೯-೩; ೧-೫.೨-೮ನ್ನು ಹೋಲಿಸಿ). ಇಂದ್ರನು. 
ಅಂಥಕಾರದಿಂದ ಬೆಳಕನ್ನೂ ಮತ್ತು ಗೋವುಗಳನ್ನು, ತನ್ನ ವಜ್ರಾಯುಧದ ಸಹಾಯದಿಂದ, ಹೊರತೆಗೆದನು 
(೧-೩೩-೧೦) ಎಂದಿರುವಾಗ "ಟೋ ಎ೦ದರೆ ನೀರೆಂದೂ. ಸಾಧಾರಣವಾಗಿ ಬೆಳಕನ್ನು (ಗೊ) ಸಂಪಾದಿಸಿದನು ಎಂದಿ 
ರುವಾಗ ಗೋವುಗಳನ್ನೂ (ಹಸುಗಳನ್ನೂ) ಎಂದೂ ತಿಳಿದುಕೊಳ್ಳ ಬಹುದು. ಬೆಳಿಗ್ಗೆ ಮೊದಮೊದಲು ಕಾಣುವ ಕೆಂಪು 
$ರಣಗಳು ಗೋಶಾಲೆಯಿಂದ ಹೊರಬೀಳುತ್ತಿ ರುವ ಗೋವುಗಳಿಗೆ ಹೋಲನಸಲ ಟ್ಟಿ ವ ನೇಘಗಳು ಸ ಸ್ಪಷ್ಟ ವಾಗಿ ಕಂಡು 
ಬರದಿದ್ದರೂ, ಕೆಚ್ಚಲು, ಬುಗ್ಗೆ; ಬಾನೆ, ಮಡಕೆ ಇಶ್ಯಾದಿ ಸದಗಳಿಗೆ ಮೀಫಿಪೆಂಡೇ ಅರ್ಥವಿರಬೇಕು. ಇಲ್ಲದೆ, ಇಂದ್ರ 
ನು ಜನಿಸಿದಾಗ ತೆ ೫೯-೪) ಗೋವುಗಳು ಗರ್ಜಿಸಿದವು ಎಂಬಲ್ಲಿ ಗೋವುಗಳು ಎಂದರೆ ಮೇಘಗಳೇ ಇರಬೇಕು. 


ಆದರೆ ಇಂದ್ರನ ಸಂಬಂಧವಾದ ಕಥೆಗಳಲ್ಲೆ ಲ್ಲಾ, ಪರ್ವತ, ಗಿರಿ ಎಂತಲೇ ಅವುಗಳಿಗೆ ಹೆಸರು. ರಾಕ್ಷಸರು 
ವಾಸಮಾಡುವ ಪರ್ವತಗಳೇ ಅವು (೧-೩೨-೨; ೧-೩೨-೧; ೨-೧೨-೧೧); ಅವುಗಳಿಂದಲೇ ರಾಕ್ಷಸರನ್ನು ಕೆಳ 
ಕ್ಟುರುಳಿಸುತ್ತಾನೆ (೧-೧೩೧-೬: ೪೩೦-೧೪: ೯-೨೬-೫). ಚೆನ್ನಾಗಿ ಗುರಿಕಟ್ಟಿ, ಇಂದ್ರನು ಬಾಣನನ್ನು ಈ 
ಪರ್ವತಗಳಿಂದಲೇ ಹೊಡೆಯುತ್ತಾನೆ (೮-೬೬-೬). ಹೆಸುಗಳನ್ನು ಬಿಡುಗಡೆ ನೊಡಲು: ಪ್ರಾ ಪರ್ವತಗಳನ್ನು 
ದೊಡ್ಡ ದಾಗಿ ಸೀಳಿದನು (೮-೪೫-೩೦). ಅಥವಾ, ಮೇಘವೇ ಹಸುಗಳನ್ನು ಆವರಿಸಿಕೊಂಡಿರುವ ಪರ್ವತ; 
ಇಂದ್ರನು ಅದನ್ನು ಅದರ ಜಾಗದಿಂದ ಕದಲಿಸುತ್ತಾನೆ (೬-೧೭-೫). ಬಂಡೆಗಳನ್ನು ಸಡಿಲಸಿ, ಹಸುಗಳು ಸುಲಭ 
ವಾಗಿ ದೊರಕುವಂತೆ ಮಾಡಿನನು (೧೦-೧೧೨-೮೦) ಕಲ್ಲಿನಲ್ಲಿ ಭದ್ರವಾಗಿ ಇಡಲ್ಪಟ್ಟದ್ದ ಹಸುಗಳನ್ನು ವಿಮೋಚನ 
ಮಾಡಿದನು (೬-೪೩-೩; ೫-೩೦- ೪ನ್ನು ಹೋಲಿಸಿ). ನರ್ವತೆದಂತಿರುವ ಮೇಘಗಳು. ಸ್ಕಾ ಯಿಯೂದ ಬಿಳಿಯ. 
ನೋಡಗಳ್ಳು, ಗೋನುಗಳು, ಮಳೆತರುವ. ಚಲಿಸುತ್ತಾ, ಗುಡುಗುತ್ತಾ ಇರುವ ಮಳೆಯ ನೋಡಗಳೂ ಇರಬಹುದು 


ನೋಡಗಳು ಒಂದೊಂದು ಸಲ ಅಂತರಿಕ್ಷವಾಸಿಗಳಾದ ರಾಕ್ಷಸರ ಕೋಟಿಗಗೂ ಆಗುತ್ತವೆ. ಅಂತಹ 
ಕೋಟಿಗಳು, ತೊಂಬತ್ತು, ತೊಂಬತ್ತೊಂಬತ್ತು ಅಥವಾ ನೂರು (೨-೧೪-೬; ೨-೧೯-೬; ೮-೧೭-೧೪ ; ೮-೮೭-೬). 
ಇವು ಚಲಿಸುತ್ತವೆ (೮-೧-೨೮) ; ಶರತ್ನಾಲದಲ್ಲಿ ಕಾಣಿಸುತ್ತವೆ (೧-೧೩೦-೭; ೧-೧೩೧-೪; ೧-೧೭೪.೨ ; 
೬-೨೦-೧೦) ; ಲೋಹದಿಂದ ಮಾಡಿದವು (೨-೨೦- -೮) ; ಅಥವಾ ಕಲ್ಲಿನಿಂದ ಮಾಡಿದವು (೪- ೩೦-೨೦). ಇಇದ್ರನು 
ಅವುಗಳನ್ನು ಪುಡಿಪುಡಿ ಮಾಡುತ್ತಾನೆ (೧-೫೧-೫, ಇತ್ಯಾದಿ), ಆದುದರಿಂದ ಅವನಿಗೆ ಪೂರ್ಭಿದ್‌ ಎಂದು ಹೆಸರು. 
ಒಂದು ಬುಕ್ಕಿನಲ್ಲಿ ಕೋಟಿಗಳನ್ನು ಒಡೆ ಯುವವನು ಮತ್ತು ನೀರನ್ನು ನ್ರೀತಿಸುವವನು (೧೦-೧೧7-೧೦) ಎಂದಿದೆ. 
ಮತ್ತೊಂದರಲ್ಲಿ ಈ ಇತಿಹಾಸದ ನಾನಾ ಅಂಶಗಳು ಚಿತ್ರಿತವಾಗಿವೆ. ಅವನು ವೃತ್ರನನ್ನು ಕೊಂದನು, ಕೋಟಿ 
ಗಳನ್ನು ಒಡೆದನು, ನದಿಗಳಿಗಾಗಿ ನಾಲೆಗಳನ್ನು ಮಾಡಿದನು ಪರ್ವತವನ್ನು ಭೇಧಿಸಿ, ಗೋವುಗಳನ್ನು ಸ್ನೇಹಿತರಿಗೆ" 
ಕೊಟ್ಟ ನು (೧೮- -೮೯-೭). : 


ೈತ್ರವಧೆಯ ಕಥೆಯು ಎಷ್ಟು ಮುಖ್ಯವೆಂಬುದ್ಕು ಇಂದ್ರನಿಗೆ ರೂಢಿ ಯಾಗಿರುವ "ವೈ ತ್ರ ಹಾ' ಎಂಬ 
ಕಿರ ಬ ಯುತ್ತ ದೆ. ಈ ಹೆಸರು ೭೦ ಸಲ ಉಪಯೋಗಿಸಲ್ಪ ಟ್ರ ದೆ. ಅಗ್ನಿಯು ಇಂದ್ರ Pi ಜೋಡಿಯಾ: 
ಗಿರುವುದರಿಂದ, ಅನನಿಗೂ ಈ ಹೆಸರು ಉಪಯೋಗಿಸಿದೆ... ಸೋಮನಿಗೂ ಒಂದೊಂದು ಸಲ ಉಪಯೋಗಿಸಿದ್ದ ರೂ, 





ಜುಗ್ವೇದಸಂಹಿತಾ 577 





ne) 


ಅದು ಅಷ್ಟು ಮುಖ್ಯವಲ್ಲವೆಂಬುದು ಸ್ಪಷ್ಟವಾಗಿದೆ. ` ಇಂದ್ರನು ವೃತ್ರನನ್ನು ತನ್ನ ಸ್ವಂತ ಸಾಮರ್ಥ್ಯದಿಂದ ವಧಿಸಿದ 
ನೆಂದು ಸ್ಪಷ್ಟವಾಗಿ ಹೇಳಿದೆ (೧-೧೬೫-೮, ೭-೨೧-೬, ೧೦-೧೩೮-೬), ಆದರೂ ಇತರ ದೇವತೆಗಳು ಇಂದ್ರನಿಗೆ 
ಈ ಕಾರ್ಯದಲ್ಲಿ ಸಹಾಯಕರು ದೇವತೆಗಳು ಇಂದ್ರನನ್ನು ಯುದ್ಧಕ್ಕೋಸ್ಕರ (೧-೫೫-೩, ೬-೧೭-೮) 
ಅಥವಾ ವೃತ್ರವಧಗೋಸ್ಕರ (೮-೧೨-೨೨) ರಥದಲ್ಲಿ ಕೂಡಿಸಿದರು. ವೃತ್ರನೊಡನೆ ಯುದ್ಧಕ್ಕಾಗಿ, ದೇವತೆಗಳು 
ಅವನ ವೀರ್ಯವನ್ನು ಹೆಚ್ಚುಮಾಡಿದರು (೧೦-೧೧೩-೮), ಅಥವಾ ಅವನಿಗೆ ಶಕ್ತಿಸಾಮರ್ಥಜ್ಯಗಳನ್ನು ಕೂಡಿಸಿ 
ಕೊಟ್ಟರು (೧೦-೮೦-೧೫, ೬೨೦.೨. ೧೦-೪೮-೩, ೧೦-೧೨೦-೩), ಅಥವಾ ವಜ್ರಾಯುಧವನ್ನು ಅವನ ಕೈಯಲ್ಲಿ 
ಟ್ವರು (೨-೨೦-೮). ಬಹಳ ಹೆಚ್ಚಾಗಿ ಮರುದ್ವೇವತೆಗಳೇ ಅವನನ್ನು ಪ್ರೇರಿಸುವವರು ಮತ್ತು ಅವನಿಗೆ ಬೆಂಬಲ 
ವಾಗಿರುವವರು (೩-೩೨-೪. ೧೦-೭೩-) ಮತ್ತು ೨, ಇತ್ಯಾದಿ). ಇತರ ದೇನಕೆಗಳೆಲ್ಲಾ ವೃತ್ರನಿಗೆ ಹೆದರಿ ಓಡಿ 
ಹೋದಾಗಲೂ (೮-೮೫-೭. ೪-೧೮-೧೧ನ್ನು ಹೋಲಿಸಿ, ಐ. ಬ್ರಾ. ೩-೨೦), ಮರುತ್ತುಗಳು ಇಂದ್ರನಿಗೆ ನೆರವಾಗಿ 
ದ್ದರು. ಆದರೆ, ಮರುತ್ತಗಳೇ ಅವನನ್ನು ಒಂದು ಸಲ ಪರಿತ್ಯಜಿಸಿದರೆಂದು (೮-೭-೩೧) ಇದೆ. ವೃತ್ರಮೊಡನೆ 
ಕಾದಾಡುವಾಗ, ಅವನಿಗೆ, ಅಗಿ, ಸೋಮ ವಿಷ್ಣುಗಳೂ ಸಹಾಯಕರಾಗಿದ್ದರು.  ಖುತ್ತಿಜರೂ ಈ 
ಯುದ್ಧದಲ್ಲಿ ಅವನಿಗೆ ನೆರವಾಗಿದ್ದಾರೆ (೫-೩೦-೮, ೮-೫೧-೧೧, ೧೦-೪೪-೯). ಪೂಜೆ ಮಾಡುವವನು (ಸ್ರೋತೃವು) 
ವಜ್ರಾಯುಧವನ್ನು ಅವನ ಕೈಯಲ್ಲಿಟ್ಟಿನು (೧-೬೩-೨) ಮತ್ತು ಯಜ್ಞವು ರಾಕ್ಷಸ ವಭೆಯಲ್ಲಿ ವಜ್ರಾಯುಧಕ್ಕೆ 
ಸಹಾಯಕವಾಯಿತು (೩-೩೨-೧೨). ಸೂಕ್ತಗಳು, ಸ್ತುತಿಗಳು, ಪೂಜೆ ಮತ್ತು ಸೋಮ, ಇವುಗಳೆಲ್ಲವೂ ಇಂದ್ರನ 
ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. 


ವೃತ್ತನೊಡನೆ ಅಲ್ಲದೆ, ಇಂದ್ರನು ಸಣ್ಣ ಸಣ್ಣ ರಾಕ್ಷಸಕೊಡನೆಯೂ ಯುದ್ಧಮಾಡಿದಾನೆ. ಉರಣ 
(೨-೧೪-೪)ನಿಗೆ ೯ ಕೈತೋಳುಗಳಿನೈ, ವಿಶ್ವರೂಪನಿಗೆ ಮೂರು ತಲೆ ಮತ್ತು ಆರು ಕಣ್ಣುಗಳು (೧೦-೯೯-೬) 
ಅವರುಗಳನ್ನು ವಜ್ರಾಯುಧದಿಂದಲೇ ವಧಿಸುವುದಿಲ್ಲ ಅರ್ಬುದ ಎಂಬೊಬ್ಬನನ್ನು ಕಾಲಿನಿಂದ ಒದ್ದು ಅಥವಾ 
ವ-೦ಜುಗೆಡ್ಡೆ ಯಿಂದ ಇರಿದು ಸಾಯಿಸುತ್ತಾನೆ (೧-೫೧-೬, ೮-೩೨-೨೬). ಸಾಮಾನ್ಯರಾದ ರಾಕ್ಷಸರನ್ನು ನಾಶ 
ಮಾಡುತ್ತಾನೆ. ರಾಕ್ಷಕನ್ನು ರಥಚಕ್ರದಿಂದ ಒರಸಿಬಿಡುತ್ತಾನೆ (೮-೮೫-೯), ಶುಷನ್ಥವನವನ್ನು ಅಗ್ನಿಯು ದಹಿಸು 
ವಂತೆ, ರಾಕ್ಷಸರನ್ನು ವಜ್ರದಿಂದ ನಿರ್ಮೂಲ ಮಾಡಿದನು (೬-೧೮-೧೦) ಮತ್ತು ದುರ್ದೇವತೆಗಳನ್ನು ಸೋಲಿಸು 
ತ್ತಾನೆ (೪-೨೩-೭ ೮-೨೮-೨). 


ಜಲನಿಮೋಚನದ ಜೊತೆಗೆ, ಬೆಳಕು ಸೂರ್ಯ, ಮತ್ತು ಉಷಸ್ಸುಗಳ ಲಾಭವೂ ಸೇರಿದೆ. ಇಂದ್ರನು 
ಸ್ವರ್ಗೀಯ ತೇಜಸ್ಸನ್ನೂ ಮತ್ತು ಉದಕವನ್ನೂ ಗಳಿಸಿದನು (೩-೩೪-೮). ವೃತ್ರನನ್ನು ಕೊಂದು, ತೇಜಸ್ಸನ್ನು 
ಸಂಪಾದಿಸು ಎಂದು ಇಂದ್ರನನ್ನು ಪ್ರಾರ್ಥಿಸಿದಾರೆ (೮-೭೮-೪). ಇಂದ್ರನು ವೃತ್ರನನ್ನು ಲೋಹದಿಂದ ಮಾಡಿದ 
ತನ್ನ ನಜ್ರದಿಂದ ಕೊಂದು, ಮನುಷ್ಯರ ಉಪಯೋಗಕ್ಕೋೊ ಸ್ಫರ ನೀರನ್ನು ಒದಗಿಸಿದಾಗ್ಗ ಆಕಾಶದಲ್ಲಿ ಎಲ್ಲರಿಗೂ 
ಕಾಣಿಸುವಂತೆ ಸೂರ್ಯನನ್ನು ಸ್ಥಾನಿಸಿದನು (೧-೫೧-೪, ೧-೫೨-೮). ವೃತ್ರಸಂಹಾರಿಯಾದ ಇಂದ್ರನು ಸಮುದ್ರದ 
ಕಡೆ ನೀರು ಹರಿಯುವಂತೆ ಮಾಡಿದನು, ಸೂರ್ಯನನ್ನು ಉತ್ಪತ್ತಿಮಾಡಿದನು ಮತ್ತು ಗೋವುಗಳನ್ನು ಕಂಡುಹಿಡಿದನು 
(೨-೧೯-೩). ರಾಕ್ಷಸರ ವಧವಾದ ಮೇಲೆ ಅವನು ಸೂರ್ಯನನ್ನು ಮತ್ತು ನೀರನ್ನು ಗಳಿಸಿದನು (೩-೩೪-೮ ಮತ್ತು 
೯). ಇಂದ್ರನು ರಾಕ್ರಸನಾಯಕನನ್ನು ವಧಿಸಿ ನೀರನ್ನು ಬಿಡುಗಡೆ ಮಾಡಿದಾಗ, ಸೂರ್ಯ, ಆಕಾಶ ಮತ್ತು ಉಷ 
ಸ್ಸುಗಳು ಜನಿಸುವಂತೆ ಮಾಡಿದನು (೧-೩೨-೪, ೬-೩೦-೫) ರಾಕ್ಷಸನನ್ನು ಇಂದ್ರನು ಗಾಳಿಯಲ್ಲಿ ತೂರಿಕೊಂಡು 
ಹೋಗುವಂತೆ ಮಾಡಿದ ಮೇಲೆ, ಸೂರ್ಯನು ಪ್ರಕಾಶಿಸಿದನು (೮-೩-೨೦). ಈ ಇಂದ್ರ ರಾಕ್ಷಸರ ಘರ್ಷಣೆಯ ಫಲ 
ಸೂರ್ಯನೇ ಆದರೂ, ಒಂದೊಂದು ಸಲ ಆದು (ಸೂರ್ಯಬಿಂಬವು) ಇಂದ್ರನ ಆಯುಧವೂ ಆಗಿದೆ. ಸೂರ್ಯ ಕಿರಣಗ 
ಳಿಂದ ಇಂದ್ರನು ರಾಕ್ಷಸರನ್ನು ಸುಡುತ್ತಾನೆ (೮-೧೨-೯) ವೃತ್ರವಥೆಗೆ ಸಂಬಂಧಿಸಿದಂತೆಯೇ ಇಂದ್ರನು ಕತ್ತಲಲ್ಲಿ 
(೧-೧೦೮-೮, ೪-೧೬.೪) ಬೆಳಕನ್ನು ಕಂಡುಹಿಡಿದನೆಂದು (೩-೩೪-೪, ೮-೧೫-೫, ೧೦-೪೩-೪) ಇದೆ. ಇಂದ್ರನೇ 
ಸೂರ್ಯನ ಉತ್ಪತ್ತಿಗೆ ಕಾರಣ (೩-೪೯-೪). ಸೂರ್ಯನನ್ನು, ಜಾಜ್ವಲ್ಯಮಾನವಾದ ತೇಜಸ್ಸನ್ನು ಆಕಾಶದಲ್ಲಿ ಇಟ್ಟಿನು 
(೮-೧೨-೩೦). ಸೂರ್ಯನು ಪ್ರಕಾಶಿಸುವಂತೆ (೮-೩-೬, ೮-೮೭-೨) ಮತ್ತು ಆಕಾಶವನ್ನು ಏರುವಂತೆ (೧-೭೩) 

14 | 


678 |  ನಾಯಣಭಾಳ್ಯಸಹಿಶಾ 








SMe NN (| ಇ Ne 








ಮಾಡಿದನು. ಅವನೇ ಸೂರ್ಯನನ್ನು ಸಂಪಾದಿಸಿದನು (೧-೧೦೦-೬ ಮತ್ತು ೧೮, ೩-೩೪೯), ಅಥವಾ ಅವನಿದ್ದ 
ಕತ್ತಲಿನಲ್ಲಿ ಕಂಡುಹಿಡಿದನು (೩-೩೯-೫) ಮತ್ತು ಅವಫಿಗಾಗಿ ದಾರಿಯನ್ನು ಮಾಡಿದನು (೧೦-೧೧೧-೩). 


ಸೂರೈ ಮತ್ತು ಉಷಸ್ಸುಗಳನ್ನು ಇಂದ್ರನು ಉತ್ಪತ್ತಿ ಮಾಡುತ್ತಾನೆ (೨-೧೨-೭ , ೨-೨೧-೪ ; ೩-೩೧-೧೫ ; 

ಶಿ-೩೨-೮ ; ೩-೪೯-೪). ಅವನೇ ಉಪಷಸ ಟೆ ಗಳು ಮತ್ತು ಸೂರ್ಯನು ಪ್ರ ಪ್ರಕಾಶಿಸುವಂತೆ ಮಾಡಿಸನು (೩-೪೪..೨). ಸೂರೈ 
ಮತ್ತು ಉಷೆಳ್ಸು ಗಳಿಂದ ಕೆತ್ರ ತ್ತಲನ್ನು ನರಿಷರಿಸಿದಾ ನೆ (೧-೬೨-೫). ಸೂರ್ಯನೊಡನೆ ಉಷಸ್ಸ ನ್ನು ಕದಿಯುತ್ತಾನೆ 
(3-೨೦-೫). ಸೂರ್ಯ ಮತ್ತು ಉಷಸ್ಸು ಗಳೊಡನೆ (೧-೬೨ ೫ ; ೨-೧೨-೭ ; ೬-೧೭-೫) ಅಥವಾ ಸೂರ್ಯ ನೊಬ್ಬನೊ 
ಡನೆ ಮಾತ್ರ (೧-೭-೩ ೭ ೨೧೯.೩. ; ೩.೩೪-೯೪ ; ಓ-೧೭-೩ $ ೬-೩೨.೨ ; ೧೦-೧೩೮- -೨). ಉಕ್ತ ವಾಗಿರುವ 
ಮತ್ತು ಇಂದ್ರನಿಂದ ಲಬ್ಬವಾದ, ದತ್ತ ನಾದ ಅಥವಾ ಜಿತವಾದ ಗೋವುಗಳು ಎಂದರೆ ನೀರಾಗಲೀ ಮೇಘೌೆಗಳಾ 
ಗಲೀ ಇರಲಾರದು ; ಬೆಳಗಿನ *ರಣಗಳೇ ಇರಬೇಕು. ನಸುಗೆಂಪಾದ ಮತ್ತು ಜಲಮಯವಾದೆ (೯ ೧೦೮-೬) 
ಗೊೋಪುಗಳೆ:ದರೆ ಮೇಘೆಗಳೆಂದು ತಿಳಿದು ಕೊಳ್ಳ ಬೇಕು. ಮುಂದಿನ ವಾಕ್ಯಗಳಲ್ಲಿ ಬೆಳಗಿನ ಕಿರಣಗಳು ಅಥವಾ 
ಮೇಫಗಳೆಂದು ತಿಳಿಯಬೇಕು ಗೋವುಗಳೊಡೆ ಯನಾದ ಇಂದ್ರ ನನ್ನು ಕಂಡೊಡನೆಯೇ ಉಷ ಕ್ಸು ಅನನನ್ನು 
ನಿದೆರ್ಗೊಳ್ಳಲು ಮುಂದೆ ಹೋದಳು (೩-೩೧-೪). ವೃತ್ರನನ್ನು ಫರಾಬನೆಗೊಳಿಸಿ ರಾತ್ರಿಯೆ ಸೋಪುಗಳನು 
ಕಾಣಿಸುವಂತೆ ಮಾಡಿದನು (೩-೩೪- Ns ಉಷಸ್ಸಿ ನ 'ನಿಷಯದಲ್ಲಿಯೂ ಗೋವುಗಳ ಲಾಭವನ್ನು ಸೂಸುವಂತೆ 
ಹೇಳಿದೆ. ಸೋತಾರೆಯನ್ನು ಗೋವುಗಳಂತ್ರೆ ಉಷಸ್ಸು ಕತ್ತಲಿನ ಬಾಗಿಲನ್ನು ತೆರೆದಳು (೧-೯೨-೪) ಗಟ್ಟಿಯಾದ 
ಬಂಡೆಯ ಬಾಗಿಲನ್ನು ಉಷೋಜೇನಿಯು ತೆಕೆಯುತ್ತಾ 3 (೭-೩೯-೪). ಹಸುಗಳು ಉನಸ್ಸಿಗಭಿಮುಖವಾಗಿ “ರಚು. 
ತ್ರೈವೆ (೭-೭೫-೭). ಉನ್ನತ ಪ್ರದೇಶಗಳಲ್ಲಿದ್ದ ಉಸಾರೇವಿಯ ಗೋಶಾಲೆಗಳ ಬಾಗಿಲುಗಳನ್ನು ಅಂಗಿರಸಣು 
ಒಡೆದು ತೆಗೆಯುತ್ತಾರೆ (೬-೬೫-೫). ನೀರಿನ ವಿಷಯ ಪ್ರಸ್ತಾಪಿಸಿರುವ ಮಂತ್ರಗಳಲ್ಲಿಯೇ ಸೂರ್ಯನ ಜೊತೆಯಲ್ಲಿ 
ಉಸಸ್ಸೂ ಪ್ರಸ್ತಾಸಿತವಾಗಿದೆ (೧-೩೨-೧, ೨ ಮತ್ತು ೪; ೬-೩೦-೫ ; ೧೦.೧೩೮-೧ ಮತ್ತು ೨), ಹೀಗೆ ಬಿರು 
ಗಾಳಿಯ ಸಂಬಂಧವಾದ ಕತ್ತಲೆಯಿಂದ ಸೂರ್ಯನ ವಿಮೋಚನೆ ಮತ್ತು ರಾತ್ರಿಯ ಕತ್ತಲಿನಿಂದ ಅವನ ಬಿಡುಗಡೆ 
ಇವುಗಳ ವಿಷಯೆದಲ್ಲಿ ಸ್ವಲ್ಪ ತೊಡಕು ಇದ್ದಂತೆ ತೋರುತ್ತದೆ. ಎರಡನೆಯ ಗುಣ ಇಂದ್ರನೆಲಿ ಇಲ್ಲದಿದ್ದರೂ, 
ನೊಡಲನೆಯದನ್ನೇ ಸ್ವಲ್ಪ (ವಿಸ್ತ ರಿಸ) ಮುಂದುವರಿಸಿ, ರಾತ್ರಿಯೆ ಕತ್ತಲಿನಿಂದಲೂ ಬಿಡುಗಡೆ ಮಾಡಿದನೆಂದು 
ಹೇಳದೆ, : 


ಮಳೆ ಗುಡುಗುಗಳ ನಿಸೆಯದಲ್ಲಿ ಇಂದ್ರನ ಪಾತ್ರವು ಇನ್ನೂ ಸ್ಪಷ್ಟವಾಗಿ ಕೆಲವು ಕಜೆ ಹೇಳಿದೆ. ಇಂದ್ರನು 


ಆ ಕಾಶದೆಲ್ಲಿ ಉಂಟಾಗುವ ಸಿಡಿಲುಗಳಿಗೆ ಕಾರಣನು (೨-೧೩-೭) ಮತ್ತು ಸ ನೀರು ಅಥೋಮುಖವಾಗಿ ಸುರಿಯುವಂತೆ 
ಮಾಡುವವನೂ ಅವನೇ (೨-೧೭-೫). | | 


ವೃತ್ರನೊಡಸನೆ ಯುದ್ಧ, ಸೂರ್ಯ ಮತ್ತು ಗೋವುಗಳ ಲಾಭ ಇನುಗಳೊಡಕೆ ಸೋಮವೂ ಸಂಬಂಧಿ 
ಸಿದೆ ಇಂದ್ರನು ರಾಕ್ಷಸನನ್ನು, ವಾಯು, ಅಗ್ನಿ ಮತ್ತು ಸೂರ್ಯರ ಸನಾಸದಿಂದ ಓಡಿಸಿದಾಗ, ಸೋಮನ 
 ಅಭಿತ್ಯಕ್ತವಾಯಿತು (೮ ೩-೨೦), ರಾಕ್ಷಸನನ್ನು ಸೋಲಿಸಿದ ಮೇಲೆ ಸೋಮರಸವನ್ಷೇೇ ಪಾಠೀಯವಾಗಿ 
ಆರಿಸಿಕೊಂಡನು (೩-೩೬-೮) ರಾಕ್ಷಸರನ್ನು ಸೋಲಿಸಿದ ಮೇಲೆ, ಸೋಮನು ಅವನ ಸ್ವಂತ ವಸ್ಸು 
ವಾಯಿತು (೩೯೮-೫), ಅವನು ನೋಮುವನಕ್ಕೇ ರಾಜನಾದನು (೬-೨೦-೩), ಶಿಲೆಗಳಿಂದ ಸುತನಾದ ಸೋಮ 
ರಸವನ್ನು ಇಂದ್ರನು ಪ್ರಪಂಚದಲ್ಲಿ ಪ್ರಸಿದ್ದಿಪಡಿಸಿದನು ಮತ್ತು ಗೋವುಗಳನ್ನು ಹೊರಗಟ್ಟಿದನು (೩-೪೪.೫), 
ಗೋವುಗಳ ಜೊತೆಯಲ್ಲಿಯೇ ಸೋಮರಸವನ್ನೂ ಗೆಳಸಿದನು (೧-೩೨-೧೨). ನಿಗೂಢೆನಾಗಿದ್ದ ಅಮೃತವನ್ನು 
ಅವನು ಸ್ವರ್ಗದಲ್ಲಿ ಕಂಡನು (೬ ೪೪.೨೩) ಕಪಿಲಗೋನಿನಲ್ಲಿ ಶೇಖರಿಸಿದ್ದ ಮಧುವನ್ನು ಕಂಡಮ (೩-೩೯.೬), 
ಸಾಧಾರಣ ಗೊಟವುಗಳಲ್ಲಿ ಉತ್ತ ಮವಾದ ಪುಪ್ರಿಕರವಾದ ಕ್ಷೀರವಿದ್ಕೆ ಆದರೆ, ಕನಿಲಗೋನಿನಲ್ಲಿ ಮಾಧುರ್ಯವೆಲ್ಲ 
ಅಡೆಕನಾಗಿದೆ, ಸಂತೋಸಾನ ುಭವಶ್ಕಾಗಿ ಇಂದ್ರನೇ ಅನನ್ನು ಅಲ್ಲಿ ಇಡಿಸಿದುದು (೩-೩೦-೧೪). ಕಪ್ಟ್ಸು ಅರವಾ 


ಹುಗ್ಗೇದಸಂಹಿಶಾ 579 


ಸ ಯಿ 





PRON ಇ“ en ಬ ಬ ಎ ಖಾ ್ತ ಎ೧೩" 


ಫೆಂಪು (೧-೬೨-೯) (ಮತ್ತು ತಾನು ಬಾಗಿಲು ತೆಗೆದು ಹೊರಕ್ಕೆ ಬಿಡುವ) (೬.೧೭.೬) ಹಸುಗಳಲ್ಲಿ ನಕ್ಟವಾದ 
(ಉತ್ಕೃಷ್ಟ ನಾದ) ಹ್ರೀರವನ್ನು ಉಂಟುಮಾಡುತ್ತಾನೆ (೮೩೨.೨೫) ಈ ಸಂದರ್ಭಗಳೆಲ್ಲಾ ಸಾಧಾರಣವಾಗಿ 
ಇಂದ್ರನಿಗೂ ಮಳೆ ಮೋಡಗಳಿಗೂ ಇರುವ ಸಂಬಂಧ ದ್ಯೋತಕಗಳು. 


ಇಂದ್ರಮ ಕಫಿಸುತ್ತಿದ್ದ ಸರ್ವತಗಳು ಮತ್ತು ಮೈದಾನ ಪ್ರದೇಶಗಳನ್ನು ಸ್ರಿ ಮಿತಕ್ಕೆ ತಂದನು 
೨-೧೨.೨, ೧೦-೪೪-೮). ತಮ್ಮ ಇಚ್ಛೆ ಬಂದಲ್ಲಿ ಹಾರಿಕುಳಿತ್ತು ಭೂಮಿಯ ಸ್ಥಿರತೆಯನ್ನು ಕೆಡಿಸುತ್ತಿದ್ದ 
ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿದನೆಂದು ಇದೆ. ಈ ರೆಕ್ಸೆಗಳೇ ಮುಂದೆ ಗುಡುಗುವ ಮೇಘೆಗಳಾದುವು (ಮೈ. ಸೆಂ. 
೧-೧೦-೧೩). ಈ ಇತಿಹಾಸಕ್ಕೆ ಅಧಾರ (೨-೫೪.೫)ನೆಯ ಖುಕ್ಕಿನಲ್ಲಿರುವಂತಿದೆ. ಇಂದ್ರನೇ ಅಂತರಿಕ್ಷದಲ್ಲಿ 
ಬೆಳಗುತ್ತಿರುವ ಪ್ರದೇಶಗಳನ್ನು ಸ್ಥಾಪಿಸಿದ್ದು (೮-೧೪-೯). ಅವನೇ ಭೂಮಿ ಮತ್ತು ಆಕಾಶಗಳಿಗೆ ಆಧಾರ 
ಭೂತನು (೨-೧೭-೫ ಇತ್ಯಾದಿ). ರಥದ ಅಚ್ಚು ಗಾಲಿಗಳೆರಡನ್ನು ಪ್ರತ್ಯೇಕಿಸಿರುವಂತ್ರೆ ಭೂಮ್ಯಾಕಾಶಗಳನ್ನು 
ಪ್ರಶ್ಯೇಕಿಸಿರುವವನೂ ಅವನೇ (೧೦ ೮೯.೪). ದ್ಯಾವಾನೃಢಿನಿಗಳನ್ನು ಚರ್ಮವನ್ನು (೮-೬-೫) ಹಂಡುನಂತಿ 
'ಹರಡುವವನೂ ಅವನೇ (೮-೩-೬). ಅನನೇ ಭೂಮ್ಯಾಕಾಶಗಳನ್ನು ಉತ್ಪೃತ್ತಿ ತ್ರಿ ಮಾಡಿದವನು (೮-೩೬-೪ 
೬.-೪೭-೪ನ್ನು ಹೋಲಿಸಿ) ಅನನ ಗುಪ್ತನಾಮದಿಂದ್ಯ ಈಗ ಇರುವುದು ಮತ್ತು ಮುಂಡೆ ಬರುವುದು ಎಲ್ಲ 
ವನ್ನೂ ಸೃಜಿಸಿದವು (೧೦-೫೫-೨) ಮತ್ತು ಅಸತ್ತಾದುದನ್ನು ಒಂದು ಕ್ಷಣದಲ್ಲಿ ಸತ್ಸದಾರ್ಥನನ್ನಾಗಿಯೂ 
ಮಾಡಿದನು (೬-೪-೫). ಭೂಮ್ಯಾಕಾಶಗಳು ಪ್ರತ್ರೇಕವಾಗಿ ಇರುವುದು ಮತ್ತು ಅವುಗಳನ್ನು ಬೀಳದಂತೆ 
ಹಿಡಿದಿರುವುದು ಇನೆರಡೂ ಈ ಎರಡು ಪ್ರದೇಶಗಳನ್ನು ಒ ಒಟ್ಟಾಗಿ ಹಿಡಿದಿದ್ದ (೮-೬-೧೭) ರಾಕ್ಷಸನೊಬ್ಬ ನನ್ನು 
ಇಂದ್ರನು ಜಯಿಸಿದುದರ ಪಠ್ನಿಣಾಮ (೫-೨2೯-೪). ವೃತ್ರನಥೆಗಾಗಿ ಇಂದ್ರನು ಜನಿಸಿದಾಗ, ಭೂಮಿಯನ್ನು 
ವಿಸ್ತರಿಸಿ, ಆಕಾಶವನ್ನು ಸ್ಹಿರಪಡಿಸಿದನು (೮-೭೮-೫), ರಾಕ್ಷಸ ಸಂಶಾರಿಯಾದೆ ಇಂದ್ರನು ನದಿಗಳಿಗೆ ದಾರಿ 
ಯನ್ನು ಮಾಡಿ, ಭೂಮಿಯು ಸ್ವಗಃಕ್ಕೈ ಕಾಣಿಸುನಂತೆ ಮಾಡಿದನು (೨3-೧೩-೫), ಗು ಸ್ಮವಾಗಿದ್ದ ಭೂವ್ಯಾ 
೮೦೭ಗಳನ್ನು ಕಂಡುಹಿಡಿದನು (೮-೮೫-೧೬), ಅಥನಾ ಬೆಳಕು ಮತ್ತು ನೀರುಗಳ ಜೊತೆಯಲ್ಲ ಅವೆರಡನ್ನೂ 
ಗಳಸಿದನು (೩-೩೪-೮). ಕತ್ತಲಿನಲ್ಲಿ ಒಂದರೊಡನೊಂದು ಹೇರಿದಂಕೆ ಕಾಣುತ್ತಿದ್ದ ಆಕಾಶ ಮತ್ತು ಭೂಮಿ 
ಗಳು ಬೆಳಕು ಬಂದಮೇಲೆ ಪ್ರಶೈೇಕವಾಗಿ ಕಾಣುತ್ತವೆ ಎಂಬುದು, ಮೇಲೆ ಹೇಳಿದ ಅಭಿಪ್ರಾಯಗೆಳಿಗೆ 
ಎಡೆಕೊಟ್ಟಿ ರಬಹುದು | 


ವಜ್ರಧಾರಿಯಾಗಿ, ವಾಯುಮಂಡಲದ ರಾಕ್ಷಸೆನ್ನು ಯುದ್ಧದಲ್ಲಿ ನಾಶಗೊಳಿಸುವ ಇಂದ್ರನನ್ನು 
ಯೋಧರು ಸತತವಾಗಿ ಸ್ತುತಿಸುತ್ತಾರೆ (೪-೨೪-೩ ಇತ್ಯಾದಿ). ಯುದ್ಧದ ಪೇವತೆಯಿಂದು ಇತರ ದೇವಕೆಗಳಿ 
ಗಿಂತೆ ಹೆಚ್ಚಾ ಗಿ ಅವನನ್ನೆ (, ಭೂದೈೆ ತ್ಯುಸಂಹಾರದಲ್ಲಿ ಸಡಾಯಕನಾಗು ನಂತೆ ಆರ್ಯರು ಪ್ರಾ ರ್ಥಿಸುವುದು. ಆರ್ಯರ 
ನರ್ಣವನ್ನು. ರಕ್ಷಿಸಿ ದಸ್ಕುಗಳನ್ನು ಅವರ ಅಧೀನನುಾಡುತ್ತಾನೆ (೬-೩೪-೯, ೧-೧೩೦-೮). ಕಬ್ಬು ಬಣ್ಣದವ 
ಉದ ೫೦,೦೦೦ ದಸ್ಯುಗಳನ್ನು ನಾಶಮಾಡಿ, ಅವಗೆ ಗೋಪುರಗಳನ್ನೆಲ್ಲಾ ಕೆಡನಿದನು (೪-೧೬-೧೩). ದೆಸ್ಕುಗ 
ಳನ್ನು ಆರ್ಯರ ಅಧೀನೆಮಾಡಿ (೬-೧೮-೩) ಆರ್ಯರಿಗೆ ಭೊಮಿಯನ್ನು ಸೊಟ್ಟನು (೪-೨೬-೨). ನಿಳು ನದಿಗಳ 
ಪ್ರದೇಶದಲ್ಲಿ ದಸ್ಕುಗಳ ಆಯುಧೆಗಳು ಆರ್ಯರ ಮೇಲೆ ಬೀಳದಂತೆ ಅವುಗಳನ್ನು ಬೇರೆಕಡೆ ತಿರುಗಿಸುತ್ತಾನೆ 
(೮.-೨೪-.೨೩)- ಅಶ್ವಿನಿಗಳು (೧.೧೧೭-೨೧) ಅಗ್ನಿ (ಲ೯೨.೧), ಅಥವಾ ಇತರ ದೇವತೆಗಳು (೬-೨೧-೧೧). 
ಒಂದೊಂದು ವೇಳೆ ನಾತ್ರ ಆರ್ಯರ ರಕ್ಷಕರು. : 

ಅಂದ್ರ ನೊಬ್ಬನೇ ಸಹಾನುಭೂತಿಯುಳ್ಳೆ ಸಹಾಯಕನು (೧-೮೪.೧೯ ; ೮-೫೫-೧೩, ೮.೬೯.೧) ; ತನ್ನ 


ಆರಾಡಕರನ್ನು ಬಿಡಿಸುವನನು ಮತ್ತು ಅವರ ಪರವಾಗಿ ವಾದಿಸು ನವನು (೮-೮೫-೨೦) ; ಆರಾಧೆಕರಿಗೆ ಶಕ್ತಿ 





180 | ಸಾಯಣಭಾಷ್ಯಸಹಿತಾ 


ಎಂ ಸಂ ಯ ಯ ಆ ಟಟ ಲೋ 











ದ! 


ದಾಯಕನೂ (೭-೩೧-೫) ಮತ್ತು ದುರ್ಗವೊ (೮-೬೯-೭) ಅವನೇ, ಅವನ ಮಿತ್ರರನ್ನು ಕೊಲ್ಲುವವರೂ, ಪರಾ 
ಜಯಗೊಳಿಸುವವರೂ ಇಲ್ಲ (೧೦-೧೫೨-೧). ಇಂದ್ರನನ್ನು ಪೊಜಿಸುವವರಿಗೆ, ಅವನು ಮಿತ್ರನು? ಒಂದೊಂದು 
ವೇಳೆ ಭ್ರಾತೃವು (೩-೫೩-೫) ತಂದಿ [೪-೧೭-೧೭ ೧೦-೪೮-೧) ಅಥವಾ ತಾಯಿ ಮತ್ತು ತಂದೆ ಎರಡೂ ಅವನೇ 
(ಆ-೮೭-೧೧). ಪಿತೃಗಳಿಗೆ ಮಿತ್ರನು (೬.೨೧-೮, ೭. ೩೩-೪ನ್ನು ಹೋಲಿಸಿ) ಮತ್ತು ಕುಶಿಕ ಗೋತ್ರದವರಿಗೆ 
ಪರಮಮಿತ್ರನು, ಅದರಿಂದಲೇ ಅವನಿಗೆ ಕೌಶಿಕ (೧-೧೦-೧೧) ಎಂಬ ಹೆಸರು ಬಂದಿರಬೇಕು. ಹೋಮದ್ರವ್ಯಗ 
ಳನ್ನು ಆರ್ಪಿಸದವನ ಸ್ನೇಹ ಅವನಿಗೆ ಬೇಕಿಲ್ಲ (೧೦-೪೨-೪). ಅದರೆ ಯೋಗ್ಯನಾದವನಿಗೆ ದ್ರವ್ಯಾದಿಗಳನ್ನನು 
ಗ್ರಹಿಸುತ್ತಾವೆ (೨-೧೯-೪, ೨-೨೨-೩ ೭-೨೭-೩). ಇತರ ಆರಾಧಕರ ಕಡೆ ಗಮನ ಹೋಗದೇ ಇರಲಿ ಎಂದು 
ಪ್ರಾರ್ಥನೆ (೨-೧೮-೩, ಇತ್ಯಾದಿ). ಎಲ್ಲಾ ಮನುಷ್ಯರೂ ಅವನಿಂದ ಉಸಕೃತರು (೮-೫೪-೭) ಅನನ ಎರಡ 
ಹೆಸ್ತಗಳೂ ಧನಾದಿಗಳಿಂದ ತುಂಬಿವೆ (೭-೩೭-೩). ಅವನು ಐಶ್ವರ್ಯದಿಂದ ತುಂಬಿದ ಒಂದು ಕೋಶಾಗಾರೆ 
(೧೦-೪೨.೨), ಕೊಳ್ಳೆಯನ್ನು ಹಿಡಿದು, ಗಿಡದಿಂದ ಮನುಷ್ಯನು ಹಣ್ಣುಗಳನ್ನು ಉದುರಿಸುವಂತೆ, ಇಂದ್ರನು 
ತನ್ನ ಪೂಜಕರ ಮೇಲೆ, ಧನವನ್ನು ವರ್ಸಿಸಬಲ್ಲಮ (೩-೪೫-೪). ರೋಷಾನಿಷ್ಟ ವಾದ ಗೂಳಿಯನ್ನು ತಡೆಗ 
ಟ್ರುವುದು ಸುಲಭವಾಗಿರಬಹುದು, ಆದರೆ ದಾನಮಾಡಬೇಕೆಂದು ಇಚ್ಚೆ ಮಾಡಿದ ಮೇಲೆ ಅವನನ್ನು ತಡೆಯು 
ವ್ರದು ಅಸಾಧ್ಯ (೮-೭೦-೩). ಅವನು ಐಶ್ವರ್ಯಕ್ಕೆ ಸಾಗರನಿದ್ದಂತೆ (೧-೫೧-೧) ; ನದಿಗಳೆಲ್ಲಾ. ಸಾಗರದ 
ಕಡೆಗೇ ಹರಿಯುವಂತೆ, ಐಶ್ವರ್ಯವೆಲ್ಲವೂ ಅವನನ್ನೇ ಸೇರುತ್ತನೆ (೬-೧೯-೫) ಇಂದ್ರನಿಂದ ಲಭ್ಯವಾದ 
ನಾನಾವಿಧೆವಾದ ಸಂಪತ್ತನ್ನು ವರ್ಣಿಸುವುದೇ ಒಂದು ಸೂಕ್ತವಿದೆ (೧೦-೪೭) ಇತರೆ ದೇವತೆಗಳಂತೆ, ಇಂದ್ರ 
ನಿಂದಲೂ ಗೋವುಗಳು ಮತ್ತು ಅಶ್ವಗಳು ಪ್ರಾರ್ಥಿತವಾಗಿವೆ (೧-೧೬-೯; ೧-೧೦೧-೪ ಇತ್ಯಾದಿ). * ಗೋಪತಿ'' 
ಎಂದರೆ ವಿಶೇನವಾಗಿ ಇಂದ್ರನೇ. ಅವನು ಮಾಡುವ ಯುದ್ಧಗಳಿಗೆಲ್ಲಾ, ಸಾಧಾರಣವಾಗಿ * ಗವಿಷ್ಟ್ರಿ '' (ಗೋವು 
ಗಳಿಗಾಗಿ ಅಪೇಕ್ಷೆ ಆ...೨೪...01, ಇತ್ಯಾದಿ) ಎಂದು ಹೆಸರು. ಅವನಿಂದ ದತ್ತವಾದವುಗಳೆಲ್ಲವೂ ಅವನ ಜಯದ 
ಫಲ (೪-೧೭-೧೦ ಮತ್ತು ೧೧ ಇತ್ಯಾದಿ). ಇಂದ್ರನು ಪತ್ತಿೀೀಪುತ್ರಾದಿ ದಾತೃವು (೪-೧೭-೧೬, ೧-೫೩-೫) 
ಔದಾರ್ಯ ಅವನದೊಂದು ವಿಶೇಷಗುಣ. ಇದರಿಂದಲೇ ಅವನಿಗೆ '“ ಮಘರ೯']', " ವಸುಸತಿ? ಇತ್ಯಾದಿ 
ವಿಶೇಷಣಗಳು. 
ಇಂದ್ರನ ಸಂಬಂಧವಾದ ಕಥೆಗಳಲ್ಲಿ ವೃತ್ರ ವಥೆಯೇ ಮುಖ್ಯವಾರುದಾದರೂ, ಅನೇಕ ಶೌರ್ಯ ಕಾರ್ಯಗ 
ಳನ್ನು ಮಾಡಿದನೆಂದು ಪ್ರಸಿದ್ಧಿ ಬಂದಿದೆ. ಕೆಲವು” ವಾಕ್ಯಗಳಲ್ಲಿ ಉಷೋದೇವಿಯೊಡನೆ ಘರ್ಷಣೆಯಾಯಿತೆಂದು 
ಇದೆ. ಇಂದ್ರನು ಉಪೋದೇವಿಯ ಬಂಡಿಯನ್ನು ಹಾಳುಮಾಡಿದನು (೧೦-೭೩-೬). ಅವಳ ಬಂಡಿಯನ್ನು 
ಸಜ್ರಾಯುಧದಿಂದ ಚೂರು ಚೂರು ಮಾಡಿ, ತನ್ನ ಮೇಗಶಾಲಿಗಳಾದ ಅಶ್ವಗಳಿಂದ ಅವಳ ನಿದಾನವಾದ ಕುಡುರೆ 
ಳನ್ನು ನಾಶನಡಿಸಿದನು (೨-೧೫- ೬). ಇಂದ್ರನ ವಜ್ರಕ್ಕೆ ಹೆದರಿ, 'ಉನೋಡೇವಿಯು ತನ್ನ ರಥದ ಬಂಡಿ 
ಸುನ್ನು ಪರಿತ್ಯಾಗಮಾಡಿದಳು (೧೦-೧೩೮-೫). ಒಳಗೇ ಸಂಚುನಡಸುವ, ದುರ್ಜೀವತೆಸಾದ ಉಷಸ್ಸನ್ನು 
'ಇದೆದು, ನಾಶಮಾಡಿ, ಇಂದ್ರನು ಒಂದು ಮಹತ್ಯಾರ್ಯಸಾಧನೆ ಮಾಡಿದನು; ಅವಳ ಚೂರ್ಣವಾದ ರಥವು 
ಏವಾಶೀನದಿಯಲ್ಲಿ ಬಿದ್ದಿತ್ತು, ಮತ್ತು ಅವಳು ಗಾಬರಿಯಾಗಿ ಓಡಿಹೋದಳು (೪.೩೦-೮ರಿಂದ೧೧). ಬಿರುಗಾಳಿ 


ಯಂದ ಉಪ ಅ  ತಿಯೋಧಾನನೇ ಈ ಕಥೆಗೆ ಆಧಾರವಾಗಿದೆ. ಮತ್ತೆ ಕೆಲವರು ತನ್ನ ನಿಯತ ಕಾಲಕ್ಕಿಂತ 
ಷೊ ಹೊತ್ತು "ಇದ್ದು ಉಷ ಸನ್ನು ಅತಿಕ ಕ್ರಮಿಸಿ, ಸೂರ್ಯನು ಉದಯಿಸುವಂತೆ ಮಾಡಿದುಡೇ ಇದಕ್ಕೆ ಆಧಾರ 


ವಂತೂ ಅಭಿವಾಾ ಹುಪಡುತ್ತಾ 3 
ಸ್ವಲ್ಪ ಅಸ್ಪಷ್ಟವಾದ ಕಥೆಯೊಂದಿದೆ. ಏತಸಾ ಎಂಬ ಅಶ್ವಕ್ಕೂ, ಸೂರ್ಯನ " ಹರಿತ ?ಗಳೆಂಬ ಅಶ್ವಗ 
ಳಿಗೂ ಸಂದ್ಯನಡೆದು, ಸೂರ್ಯನೇ ಮುಂದೆ ಇರುತ್ತಾ ನೆ. ಇಂದ್ರನು ಸೂರ್ಯನನ್ನು ಅಡ್ಡಿ ನಡಿಸುತ್ತಾನೆ. ಈ 











ಹುಗ್ಗೇದಸಂಹಿತಾ 581 





ಸಮಯದಲ್ಲಿ ಸೂರ್ಯನ ರಥದ ಒಂದು ಚಕ್ರವು ಕಳೆದುಹೋಗುತ್ತದೆ. ಇಂದ್ರನು ಸೂರ್ಯನ ಕುದುರೆಗಳನ್ನು: 
ಷಿ 

ತಡೆದನು (೧೦-೯೨-೮) ಎಂಬುದು ಈ ಸಂದರ್ಭದಲ್ಲಿಯೇ ಇರಬಹುದು. ಸೋಮವನ್ನು ಬಲಾತ್ಕಾರವಾಗಿ 
ಇದ್ರನು ಸ್ತೀಕರಿಸಿದನೆಂದೂ ಇದೆ. ಪಣಿನಾಮಕ ಅಸುರನಿಂದ ಗೃಹೀತವಾಗಿದ್ದ ಗೋವುಗಳನ್ನು ಇಂದ್ರನು 
ಪಡೆದನೆಂಬುದು (೧೦-೧೦೮) ಮತ್ತೊಂದು ಕಥೆ ಈ ಹೆಣಿಗಳು ಮುಹಾಲೋಭಿಗಳು,. ಯಾಗಾದಿಗಳಿಗೋ 
ಸ್ಮರ ಅಪೇಕ್ಷಿಸಿದಾಗ್ಯೂ ಕೊಡದೇ ಅವುಗಳನ್ನು ಮುಚ್ಚಿಡುತ್ತಾರೆ. ಇಂದ್ರನ ದೂತಳಾದ ಸರನೆ ಎಂಬ 
ನಾಯಿಯು ಆ ಗೋವುಗಳಿರುವ ಸ್ಥಳವನ್ನು ಕಂಡುಹಿಡಿದು, ಅವುಗಳನ್ನು ಹಿಂದಕ್ಕೆ ಕೊಡಬೇಕೆಂದು ಹೇಳು 
ತ್ತಾಳೆ. ಪಣಿಗಳು ಅವಳನ್ನು ಹಾಸ್ಯಮಾಡುತ್ತಾರೆ. ಗೋವುಗಳನ್ನು ಪಡೆಯಬೇಕೆಂಬಾಶೆಯಿಂದ, ಇಂದ್ರನು, 
ವಲನ ಕೋಟೆಯನ್ನು ಛೇದಿಸಿ ಪಣಿಗಳನ್ನು ಸೋಲಿಸಿ, ಅವುಗಳನ್ನು ಬಿಡುಗಡೆ ಮಾಡಿದನೆಂದು ಇನ್ನೊಂದು 
ಸ್ಥಳದಲ್ಲಿದೆ (೬-೩೯-೨). ಮತ್ತೊಂದು ಸ್ಥಳದಲ್ಲಿ ವಲನು ಗೋವುಗಳನ್ನು ಹಿಡಿದಿಟ್ಟ ದ್ದನು ; ಅವುಗಳನ್ನು 
ಇಂದ್ರನು ಹೊರಕ್ಕಟ್ಟಿದನು (೨-೧೨-೩, ೩-೩೦-೧೦) ಎಂದಿದೆ. ಇಲ್ಲಿ ಪಣಿಯ ಹೆಸರೇ ಇಲ್ಲ. ಅನೇಕ ವಾಕ್ಯ 
ಗಳಲ್ಲಿ ಈ ವಲನ ಪರಾಜಯ ಮತ್ತು ಗೋನಿನೋಚನ ಕಾರ್ಯುಗಳಲ್ಲಿ ಅಂಗಿರಸರು ಇಂದ್ರನಿಗೆ ಸಹಾಯಕರಾಗಿ 
ದ್ವರೆಂದು ಇದೆ. 


ದಾಸ ಅಥವಾ ದಸ್ಕುಗಳನ್ನು ಇಂದ್ರನು ಸೋಲಿಸಿದನೆಂದು ಒಂದೊಂದು ಉಕ್ತಿ. ಇಡಿ. ಈ ದಾಸ 
ಅಥವಾ ದಸ್ಯಗಳು ಮನುಷ್ಯಜಾತಿಯವರು; ಅವರ ವರ್ಣ ಕಪ್ಪು (೧-೧೩೦-೮ ; ೨-೨೦-೭ ನ್ನು ಹೋಲಿಸಿ) 
ಅವರಿಗೆ ನಾಸಿಕವಿಲ್ಲ (೫-೨೯-೧೦); ದೇವರಲ್ಲಿ ಭಕ್ತಿಯಿಲ್ಲ ಮತ್ತು ಯಜ್ಞಯಾಗಾದ್ಯಾ ಚರಣೆಯಿಲ್ಲ. ಇವರು 
ಸಾಧಾರಣವಾಗಿ ಭೂಮಿಯಲ್ಲಿರುವವರೆಂದು ಹೇಳಬೇಕು ; ಏಕೆಂದರೆ, ವೃತ್ರವಧಾದಿಗಳು ಮನುಷ್ಯ ಸಾಮಾ 
ನ್ಯದ ಉಪಕಾರಕ್ಕಾಗಿ ಎಂದಿರುವಾಗ ಈ ದಸ್ಯುಗಳ ಸಂಹಾರವು ಯಾವುದಾದರೂ ಒಂದು ವ್ಯಕ್ತಿ ಗೋಸ್ಕರ, 
ಇಲ್ಲವೇ ವ್ಯಕ್ತಿಯ ಸಹಾಯದಿಂದ. ಈ ರೀತಿ ಇಂದ್ರನಿಂದ ಸಹಾಯ ನಡೆಯುವವರು ಸಾಧಾರಣವಾಗಿ 
ಖಯಸ್ಯಾದಿಗಳು ಅಲ್ಲ; ರಾಜರು ಅಥವಾ ಯೋಧೆರುಗಳು. ದಿವೋದಾಸ ಅತಿಥಿಗ್ಹ ಎಂಬುವನು ಸುದಾಸನೆಂಬ 
ರಾಜನ ಮಗ; ಅನನ ಶತ್ರು. ಕುಲಿತರನ ಮಗ ಕೆಂಬರ. ಆದರೆ ಈ «ದಾಸ? ಎಂಬ ಸದಕ್ಕೆ, ಇಂದ್ರನು 
ನೀರನ್ನು ಬಿಡುಗಡೆ ಮಾಡುವುದಕ್ಕೋಸ್ಕರ ವಧಿಸಿದ « ಅಹಿ' (೨-೧೧-೨) ಅಥವಾ, ಕ್ರಿತನೊಡನೆ ಯುದ್ಧ 
ವಾಡಿದ ಮೂರುತಲೈ ಆರುಕಣ್ಣಿನ ಪಿಶಾಚಿ (೧೦-೯೯-೬), ಅಥವಾ ಇಂದ್ರನ ವಸಡುಗಳನ್ನು ಹೊಡೆದುಹಾಕಿದ 
ವ್ಯಂಶ (೪-೧೮-೯), ಇವರುಗಳಿಗೆ ಅನ್ವಯಿಸುವ ಸಂದರ್ಭದಲ್ಲಿ ರಾಕ್ಷಸ ಎಂತಲೇ ಅರ್ಥ. ನಮುಚಿ ಮುಂತಾದ 
ದಸ್ಯುಗಳೊಡನೆ ಇಂದ್ರನ ಯುದ್ಧಗಳ ವಿಷಯವ ರಾಕ್ಷಸರ ವಿಷಯವು ಪ್ರಸಕ್ತನಾದಾಗ ಚರ್ಚಿಸಲ್ಪಡುತ್ತದೆ. 


ಇಂದ್ರನಿಗೆ ಸಂಬಂಧಿಸಿದಂತೆ, ಇನ್ನೂ ಅನೇಕ ಅಮುಖ್ಯವಾದ ಕಥೆಗಳಿವೆ. ಇಂದ್ರ ಮತ್ತು ಇಂದ್ರಾಣಿ 
ಯರಿಗೆ, ವೃಷಾಕನಿಯ ವಿಷಯದಲ್ಲಿ ಅದ ಮನಸ್ತಾಪ ವೃಷಾಕಸಿಗೆ ಆದ ಶಿಕ್ಷೆ, ಅದು ಓಡಿಹೋಗುವುದ್ದು 
ಅನಂತರ ಇಂದ್ರ ವೃಷಾಕಸಿಗಳಿಗೆ ಸಂಧಿಯಾಗಿ, ವೃಷಾಕಸಿ ಹಿಂತಿರುಗುವುದು ಈ ಅಂಶಗಳುಳ್ಳ ನೊಂದು 
(೧೦-೮೬) ಕಥೆ. ಇಂದ್ರನು ತುರ್ವಹಾ ಮತ್ತು ಯದು ಎಂಬುವರನ್ನು ಸುರಕ್ಷಿತವಾಗಿ ನದಿ ಬಾಟಸಿದುದು. 
(೧-೧೭೪-೯ ಇತ್ಯಾದಿ) ಇನ್ನೊಂದು ಸುದಾಸನು ಮಾಡಿದ ಅನೇಕ ಯುದ್ಧಗಳು, ಅವುಗಳಲ್ಲಿ ಅವನಿಗೆ ಇಂದ್ರನ 
ಸಹಾಯ, ಇದೂ ಒಂದು. ಕಡೆಯದಾಗಿ, ಅಪಾಲಾ ಎಂಬುವಳೊಬ್ಬಳು ನದಿಯ ತೀರದಲ್ಲಿ ಸೋಮಲತೆ 
ಯನ್ನು ಕಂಡು, ಅದನ್ನು ಹಲ್ಲಿನಿಂದ ಜಜ್ಜಿ, ಬಂದ ರಸವನ್ನು ಇಂದ್ರನಿಗೆ ಅರ್ನಿಸಿ, ಅವನಿಂದ ಬೇಕಾದ ವರ 
ಗಳನ್ನು ಪಡೆದಳೆಂಬುದು ಒಂದು ಕಥೆ, 





ರಿ82 | ಸಾಯಣಭಾಷ್ಯಸಹಿತಾ 


ಆ 








ಹ ಟಕ: ಜು ಮಸಾಬಾ 


ಒಟ್ಟ ನಲ್ಲಿ ಹೇಳುವುದಾದರೆ, ದೈಹಿಕವಾದ ಶಕ್ತ್ಯತಿಶಯ ಮತ್ತು ಭೌತಿಕ ಪ್ರಪಂಚದ ಮೇಲೆ ಅಧಿ 
ಕಾರ ಇವೆರಡೇ ಇಂದ್ರನ ಮುಖ್ಯವಾದ ಗುಣಗಳು. ಆವೇಶಸಪ್ಪೂರಿತವಾದ ಕ್ರಿಯೆ ಅವನ ನೈತಿಷ್ಟೈ,. ವರುಣನದು 
' ಅಪ್ರವರ್ತಕವಾದ ಪ್ರಭಾವ. ವರುಣನಂತೆ ಇಂದ್ರನೂ ಸಂರಾಜನೇ, ಆದರೆ ನಿಯತವಾದ ವಿಧಿಗಳನ್ನು ಆಚರ 
ಣೆಗೆ ತರಿಸುವವನಾಗಿ ಅಲ್ಲ ಅವನ ಸಂರಾಜತ್ವ; ಅವನು ಬಹಳ ಶಕ್ತನಾದ ಯೋಧೆ; ಅವನಿಗೆ ಎದುರೇ ಇಲ್ಲ: 
ತನ್ನ ಶಕ್ತಿಯಿಂದ ಪ್ರಪಂಚವನ್ನೆಲ್ಲಾ ಜಯಿಸಬಲ್ಲ. ಅಲ್ಲದೆ ಅವನ ಔದಾರ್ಯಕ್ಕೆ ನಿತಿಯೇ ಇಲ್ಲ ಸೋಮ 
ಪಾನದಿಂದ ತುಪ್ಪನಾಗಿ ತನ್ನನ್ನು ಪೂಜಿಸುವರಿಗೆ ಅಪಾರ ಧನವನ್ನು ಅನುಗ್ರಹಿಸುತ್ತಾನೆ. ಅವನಿಗೆ ವರುಣಂ 
ಗಿರುವ ನೈತಿಕ ಉನ್ನತಿ ಘನತೆಗಳಿಲ್ಲ. ಒಂದೊಂದು ಕಡೆ ಅವನೂ ವರುಣನಂತೆ ನೈತಿಕ ಉನ್ನತಿಯನ್ನು ಪಡಿ 
ದಿದ್ದಾನೆಂದೂ, ನಿಯಮ ಬದ್ಧನಾಗಿದ್ದು, ಅದರಿಂದಲೇ ಸ್ವರ್ಗವನ್ನು ಸಡೆದನೆಂದೂ ಇದೆ (೧೦-೧೬೭-೧ $ 
೧೦-೧೫೯-೪ ನ್ನು ಹೋಲಿಸಿ). | 

ತ್ರಿತ ಆಸ್ತ್ಯ 

ಈ ದೇವತಾಶವಾದ ಸೂಕ್ತ ಯಾವುದೂ ಇಲ್ಲ. ಅದರೆ ೩೯ ಸೂಕ್ತಗಳಲ್ಲಿ ಹೆಂಚಿಕೊಂಡಿರುವ 
ಸುಮಾರು ೪೦ ಮಂತ್ರಗಳಲ್ಲಿ ಕ್ರಿತ ಆಸ್ತ್ಮ, ಕ್ರಿತ ಅಥವಾ ಆಪ್ತ, ಎಂಬುದಾಗಿ ಬಂದಿದೆ, ಇವುಗಳಲ್ಲಿ 
ಕ್ರಿತ ಅಪ್ತ್ಯ ಅಥವಾ ಆಪ್ಮ್ಯ ಎಂಬುದಾಗಿ, ನಾಲ್ಕು ಸೂಕ್ತಗಳಲ್ಲಿರುವ (೧-೧೦೯ ; ೫.೪೧; ೮-೪೭ ; ೧೦-೮} 
ಏಳು ವಾಕ್ಯಗಳಲ್ಲಿ ಮಾತ್ರ ಇದೆ. ಉಳಿದ ಸ್ಥಳಗಳಲ್ಲೆಲ್ಲಾ ಕ್ರಿತ ಎಂಬುದಾಗಿಯೇ ಪ್ರಯೋಗಿಸಿದೆ. ಹೆಚ್ಚಾಗಿ 
'ಇಂದ್ರನ ಜೊತೆಯಲ್ಲಿಯೇ, ಏಳು ಸಲ ಅಗ್ನಿಯ ಜೊತೆಯಲ್ಲಿ ಅಥವಾ ಅಗ್ನಿ ಎಂಬರ್ಥದಲ್ಲಿಯೂ, ಅನೇಕ ಸಲ 
ಮರುತ್ತಗಳೊಡನೆಯೂ ಮತ್ತು ಹತ್ತು ಸಲ ಸೋಮದೇವತೆ ಅಥವಾ ಸೋಮರಸ ಎಂಬುದಾಗಿಯೂ ಪ್ರಯೋ 


ಗಿಸಿದೆ. ಸೋಮರಸದ ಪ್ರಭಾವದಿಂದ ತ್ರಿತನೊಬ್ಬನೇ ವೃತ್ರನನ್ನು ಛೇದಿಸಿದನೆಂದು (೧-೦೮೭-೧) ಹೇಳಿದೆ. 


ತ್ರಿತ ಮತ್ತು ಇಂದ್ರರಿಗೆ ಮರುತ್ತುಗಳು ವೃತ್ರಾಸುರನನ್ನು ಗೆಲ್ಲುವುದಕ್ಕೆ ಸಹಾಯ ಮಾಡಿದರು 
(೮-೬-೨೪), ಇಂತಹ ಕಾರ್ಯಗಳು ಕ್ರಿತನೈಶಿಷ್ಟ್ಯವಿರಬೇಕು. ಇತೆರೆ ಸ್ಥಳಗಳಲ್ಲಿ ಇದನ್ನೇ ಉದಾಹರಣೆಯಾಗಿ 
ಉಪಯೋಗಿಸಿದೆ. ತ್ರಿತನು ನಲನ ಕೋಟಿಗಳನ್ನು ಛೇದಿಸಿದಂತೆ ಮಳೆಯನ್ನು ನಿರೋಧಿಸಿದ್ದ ವೃತ್ರನೊಡನೆ 
ಯುದ್ಧಮಾಡಿದಾಗ, ಇಂದ್ರನು ವೃತ್ರನನ್ನು (೧-೫೨-೪ ಮತ್ತು ೫) ಭೇದಿಸಿದನು. ಇಂದ್ರಾಗ್ನಿಗಳಿಂದ್ಯ 
ಸಹಾಯ ಪಡೆದ ಮನುಷ್ಯನೂ ಬಲವಾದ ದುರ್ಗಗಳನ್ನು, ಪ್ರಿತನಂತೆ, ಭೇದಿಸುತ್ತಾನೆ (೫.೮೬.೧). ಕ್ರಿತ 
ಆಪ್ರ್ಯನು ಹಿತೃದತ್ತನಂದ ಆಯುಧೆಸಹಿತನಾಗಿ, ಇಂದ್ರಥಿಂದ ಪ್ರೇಕೇಪಿಸಲ್ಪಟ್ಟು, | ತ್ವಷ್ಸ್ಯೃ ಪುತ್ರನಾದ ಮೂರು 
ತಲೆಯುಳ್ಳ ರಾಕ್ಷಸನೊಡನೆ ಹೊಡೆದಾಡಿ, ಅವನನ್ನು ವಧಿಸಿ ಗೋವುಗಳನ್ನು ಬಿಡುಗಡೆ ಮಾಡಿದನು 
(೧೦-೮-೮). ಇದೇ ಕಾರ್ಯವನ್ನು ಇಂದ್ರನೂ ಮಾಡಿದಾನೆ; ತ್ವಷ್ಟೃ ಪುತ್ರನಾದ ನಿಶ್ವರೂಸನ ಮೂರುತಲೆ 
ಗಳನ್ನು 'ಛೇದಿಸಿ, ಗೊವುಗಳನ್ನು ಸ್ವಾಧೀನಸಡಿಸಿಕೊಳ್ಳು ತ್ತಾನೆ. ಇಂದ್ರನು (ಅಥವಾ ಅಗ್ನಿಯು) ಫರ್ಜಿಸು 
ಕ್ರಿದ್ದ, ಮೂರುತಲೆ ಮತ್ತು ಆರುಕಣ್ಣಿನ ರಾಕ್ಷಸನನ್ನು ನಿಗ್ರಹಿಸಿದನು; ತ್ರಿತನು ತನ್ನ ಸಾಮರ್ಥ್ಯದಿಂದ 
ಕಬ್ಬಿಣದ ಅಲುಗಿನ ವಜ್ರಾಯುಧನನ್ನು ಪ್ರಯೋಗಿಸಿ ಆ ವರಾಹೆ (ರಾಕ್ಷಸ) ವನ್ನು ಕೊಂದನು (೧೦-೯೯-೬). 
ಇಬ್ಬರು ದೇವತೆಗಳೂ ಒಂದೇ ತೆರನಾದ ಸಾಹೆಸಕಾರ್ಯವನ್ನು ಮಾಡಿದಾಕೆ ತ್ರಿತನಿಗೋಸ್ತರ ಇಂದ್ರನು 
ಸರ್ಪದ ಹಿಡಿತದಿಂದ ಗೋವುಗಳನ್ನು ಬಿಡಿಸಿದನು (೧೦-೪೮-೨). ತ್ವಸ್ಟೃ ಪುತ್ರನಾದ ವಿಶ್ವರೂಸನನ್ನು ಇಂದ್ರನು 
ತ್ರಿತನಿಗೆ ಒಪ್ಪಿಸಿದನು (೨-೧೧-೧೯) ಸೋಮವನ್ನು ಹಿಂಡುತ್ತಿರುವ ತ್ರಿತನಿಂದ ಯುಳ್ತನಾಗಿ. ಇಂದ್ರನು 
ಅರ್ಬುದನನ್ನು ಉರುಳಿಸಿ, ಅ೦ಗಿರಸರಿಂದೊಡಗೂಡಿ, ವಲನನ್ನು ಛೇದಿಸಿದರು (೨-೧೧-೨೦). ಬಿರುಗಾಳಿಯು 





 ಖುಗ್ಗೇದಸಂಹಿತಾ. 588 





ಗಾ ಜೂ. 








ಬೀಸುತ್ತಿದ್ದು ಮಿಂಚು ಹೊಳೆಯುತ್ತಿದ್ದಾಗ ತ್ರಿತನು ಗುಡುಗುತ್ತಾನೆ ಮತ್ತು ನೀರು ಭೋರ್ಗರೆಯುತ್ತದೆ 
(೫-೫೪-೨), ಮರುದ್ವೇವತಾಕವಾದ (೨.೩೪) ಸೂಕ್ತದಲ್ಲಿ, ಕ್ರಿತನು ಕಾಣಿಸಿದಾಗ ಮರುತ್ತುಗಳ ಪಥವು' 
ಪ್ರಕಾಶಿಸುತ್ತದೆ ಎಂದೂ, ಮರುತ್ತುಗಳನ್ನು ತ್ರಿತನು ತನ್ನ ರಥದಲ್ಲಿ ಕಕಿದುಕೊಂಡು ಬಂದನೆಂದೂ ಇದೆ. ಅಗ್ನಿ 
ಸೂಕ್ತವೊಂದರಲ್ಲಿ ಗಾಳಿಗಳು ಕ್ರಿತನನ್ನು ಕಂಡು ತಮಗೆ ಸಹಾಯ ಮಾಡುವಂತೆ ಅಪ್ಪಣೆ ಮಾಡಿದವೆಂದ್ದ 
(೧೦-೧೧೫-೪) ಇದೆ. ಕಮ್ಮಾರನು ಕಿದಿಯಿಂದ ಗಾಳಿಯನ್ನು ಒತ್ತುವಂತೆ ತ್ರಿತನು ಆಕಾಶದಿಂದ ಬೀಸಿದಾಗ, 
ಬೆಂಕಿಯ ಜ್ವಾಲೆಗಳು ಹೊರಡುತ್ತನೆ (೫-೯-೫). ತ್ರಿತನು ಬಹಳೆ ಕಾತುರನಾಗಿ ಅಗ್ನಿಯನ್ನು ಹುಡುಕಿ, 
ಅವನನ್ನು ಗೋವಿನ ತಲೆಯಮೇಲೆ ಕಂಡನು. ಅದೇ ಅಗ್ನಿಯು ಮನೆಗಳಲ್ಲಿ ಜನಿಸಿದಾಗ್ರ ಯುವಕನಂತೆ 
ತೇಜಸ್ಸಿಗೆ ನೆಲೆಯಾಗಿ, ಆ ಮನೆಗಳಲ್ಲಿ ಸ್ಥಿರವಾಗಿ ನಿಲುತ್ತಾರೆ. ಜ್ವಾಲರೆಗಳಿಂದ ಆವೃತನಾಗಿ, ಶ್ರಿತನು ತನ್ನ 
ಸ್ಥಾನದಲ್ಲಿ ಕುಳಿತನು (೧೦-೪೬-೩ ಮತ್ತು ೬). ತ್ರಿತನ ವಾಸನ್ಥಾನವು ಸ್ತರ್ಗವಿರಬೇಕು (೫-೯-೫). 
ಅವನ ವಾಸಸ್ತಳವು ಗುಪ್ತವಾದುದು (೯- ೦೨.೨). ಅದು ಬಹಳ ದೂರದಲ್ಲಿದೆ; ಈ ಕಾರಣದಿಂದಲೇ, 
ದುಸ್ಭ್ರತ್ಯಗಳನ್ನೂ, ದುಸ್ಸೃನ್ನಗಳನ್ನು ತ್ರಿತ ಆನನ ಹತ್ತಿರಕ್ಕೆ (ನವಿ್ಮ್ಮಿಂದ ಬಹಳ ದೂರ) ಹಾಕಿ ಬಿಡಬೇ 
ಕೆಂದು ಅದಿಕ್ಯ ಮತ್ತು ಉಸಷಸ್ಸುಗಳಿಗೆ ಪ್ರಾರ್ಥನೆ (೮.೪೭.೧೩ರಿಂದ೧೭). ಅವನ ವಾಸಕ್ಚಳವು ಸೂರ್ಯನ ಸಮಿಸಾಪ 
ದಲ್ಲೆಲೋ ಇರಬೇಕು; ಏಕೆಂದರೆ, ತ್ರಿತನು (ಸೂರ್ಯಮಂಡಲದೊಡನೆ) ಅದರೊಡೆನೆ ತನಗೆ ಸಂಬಂಧನ್ರುಂಟಿಂದು 
ಹೇಳಿಕೊಂಡಂಕಿದೆ (೧-೧೦೫-೯). ತ್ರಿತನು ಬಾವಿಯಲ್ಲಿ ಹೊಳಲ್ಪಟ್ಟಿದ್ದನೆಂದೂ, ದೇವತೆಗಳನ್ನು ಪ್ರಾರ್ಥಿಸಿದ 
ನೆಂದ್ಕೊ ಬೃಹಸ್ಪತಿಯ ಅದನ್ನು ಕೇಳಿ, ಅವನನ್ನು ಕಷ್ಟದಿಂದ ಪಾರುಗಾಣಿಸಿದನೆಂದೂ ಅದೇ ಸೂಕ್ತದಲ್ಲಿದೆ. 
ಇನ್ನೊಂದು ಸ್ಪಳದಲ್ಲಿ (೧೦-೮-೭), ಗರ್ತದಲ್ಲಿ ಬಿದ್ದಿದ್ದ ತ್ರಿತನು ತಂದೆಯನ್ನು ಧ್ಯಾನಿಸಿ ಅವನಿಂದ ಅವನ 
ಆಯುಧಗಳನ್ನು ಪಡೆದು, ವಿಶ್ವರೂಸನೊಡನೆ (೧೦-೮-೮) ಯುದ್ಧಕ್ಕೆ ಹೊರಟಿನು. ಇಂದ್ರನು ವಿನ್ನು, ಶ್ರಿತ 
ಆಸಪ್ತ್ಯ ಆಥವಾ ಮರುತ್ತುಗಳೆ, ಇವರ ಪಾರ್ಶ್ವದಲ್ಲಿ ಕುಳಿತ್ತು ಸೋಮಪಾನ. ಮಾಡುತ್ತಾನೆ (೮-೧೨-೧೬), 
ತ್ರಿತನ ಪಾರ್ಶ್ವದಲ್ಲಿದ್ದು ತನ್ನ ಸ್ತುತಿಯನ್ನು ಕೇಳಿ ತುಪ್ಪನಾಗಿದಾನೆ (ವಾಲ. ೪-೧). ಸೋಮನನ್ನು ಶ್ರಿತನೇ 
ಸಿದ್ಧಪಡಿಸುತ್ತಾನೆ (೨-೧೧-೨೦) ತ್ರಿತನೇ ಸೋಮರಸವನ್ನು ಶುದ್ಧಿ ಮಾಡುವುದು (೯-೩೪-೪). ತ್ರಿತನ ಕನ್ಯ 
ಯರು (ಬರಳುಗಳು) ನಸುಗೆಂಪಾದ ನೋಮರಸದ ತೊಟ್ಟುಗಳನ್ನು ಇಂದ್ರನ ಪಾನೆಕ್ಕಾಗಿ, ಕಲ್ಲಿನಿಂದ ಕೆಳಗೆ 
ಬೀಳುವಂತೆ (೯-೩೨-೨ ; ೯-೩೮-೨) ಪ್ರಚೋದಿಸುತ್ತಾಕಿ. ಕ್ರಿತನ ಎರಡು ಕಲ್ಲುಗಳ ಹತ್ತಿರ ಗುಪ್ತವಾದ ಸ್ಥಾನ 
ನನ್ನು ಸೋಮವು ಆಕ್ರಮಿಸುತ್ತದೆ (೯-೧೦೨-೨); ಕ್ರಿತನ ಜೆನ್ನೇಣುಗಳೆ ಮೇಲೆ, ಪ್ರವಾಹರೂಸವಾಗಿ ಸಂಪ 
ತ್ತನ್ನು ತರಬೇಕೆಂದು ಸೋಮ ಪ್ರಾರ್ಥಿತವಾಗಿದೆ (೯-೧೦೨-೩). ತ್ರಿತನ ಸಾನುಪ್ರದೇಶದಲ್ಲಿ ಸೂರ್ಯ ಮತ್ತು 
ಅವನ ಸಹೋದರಿಯರು ಪ್ರಕಾಶಿಸುವಂತೆ ಸೋಮವು ಮಾಡಿದೆ. (೯-೩೭-೪). ಸಮುದ್ರದಲ್ಲಿರುವ ವರುಣನಿಗೇ 
ತ್ರಿತನು ಉತ್ತೇಜನ ಕೊಡುತ್ತಾನೆ (೯-೯೫-೪). ಸೋಮನು ಮಧುವನ್ನು ಸುರಿಯುವಾಗ್ಯ ಶ್ರಿತ ಎಂದು 
ಕೂಗುತ್ತಾನೆ (೯-೮೬.೨೦). | 

ತ್ರಿತ ದೇವತೆಯ ಸ್ವರೂನದ ನಿಷಯವಾಗಿ ಖಚಿತವಾಗಿ ಏನು ತಿಳಿಯಲೂ ಆಧಾರಗಳು ಸರಿಯಾಗಿಲ್ಲ. 
ಅವನ ಹೆಸರು ಅನೇಕ (೨-೩೧-೬ ; ೫-೪೧-೪ ; ೧೭-೬೪-೩) ಪಟ್ಟಿಗಳಲ್ಲಿವೆ ; ಆದರೆ, ಅವುಗಳಿಂದ ಏನೂ 
ಗೊತ್ತಾಗುವುದಿಲ್ಲ. ಇನ್ನೆರಡು ವಾಕ್ಯಗಳಲ್ಲಿ (೫-೪೧-೯ ಮತ್ತು ೧೦) ಅರ್ಥ ನಿರ್ಧರವಾಗಿಲ್ಲ. ವರುಣ ಸೂಕ್ತ 
ವೊಂದರಲ್ಲಿ ಚಕ್ರನಾಭಿಯಂತೆ ತ್ರಿತನಲ್ಲಿ ಜ್ಞಾನವೆಲ್ಲ ಕೇಂದ್ರೀಕೃತವಾಗಿದೆ (೮-೪೧-೬) ಎಂದಿದೆ. ಬೇಕೆ ಒಂದು 
ಸ್ಥಳದಲ್ಲಿ ಯಮನಿಂದ ದತ್ತವಾದ ಮತ್ತು ಸೂರ್ಯನ ರೂಪಾಂತರವಾದ ಅಶ್ವವೊಂದನ್ನು ತ್ರಿತನು ರಥಕ್ಕೆ 
ಹೂಡಿದನೆಂತಲೂ, ಅದರ ಮುಂದಿನ ಮಂತ್ರದಲ್ಲಿ ಆ ಅಶ್ವವೇ ಒಂದು ಗುಸ್ತಕ್ರಿಯೆಯಿಂದ ಯನು, ಸೂರ್ಯ 





ಕಕ | | ಸಾ ಯಣಭಾಷ್ಯಸಹಿಶಾ 











ಮತ್ತು 'ತ್ರಿತರು ಆಗುತ್ತದೆ (೧-೧೬೩.೨ ಮತ್ತು ೩) ಎಂತಲೂ ಹೇಳಿದೆ, ಅಥರ್ವ ವೇದದಲ್ಲಿಯೂ ಐದಾರು 
ಸ್ಥಳಗಳಲ್ಲಿ " ಕ್ರಿತ' ಎಂಬ ಪದವು ಉನಯೋಪಿಸಲ್ಪಟ್ಟಿದ್ದರೂ, ಅಲ್ಲಿಯೂ ಏನೂ ತಿಳಿಯಬರುವುದಿಲ್ಲ. ಎಲ್ಲ 
ಕಡೆಗಳಲ್ಲಿಯೂ, ಶ್ರಿತನು ಬಹಳ ದೂರದಲ್ಲಿರುವ ದೇವತ್ಕೆ ಅವನಲ್ಲಿಗೆ ಪಾನ ಅಥವಾ ದುಸ್ತಪ್ಪಗಳು ಕಳುಹಿಸ 
ಲ್ಪಡುತ್ತವೆ ಎಂದಿಸ್ಟು ಮಾತ್ರ ಜ್ವ್ಯಾತವಾಗುತ್ತದೆ (೧-೧೧೩-೧ ಮತ್ತು ೩ ; ೧೯-೫೬-೪). ತೈತ್ತಿರೀಯ 
ಸೂಹಿತೆಯಲ್ಲಿ ಅವನು 'ದೀರ್ಫಾಯುಸ ನ್ನ್ನ ಕೊಡತಕ್ಕ ವನು ಎಂದಿದೆ (ತೈ ಸಂ. ೧-೮-೧೦-೨) ಅವನು ಅವು. 
ರತ್ತ ದಾಯಕವಾದ ಸೋಮನನ್ನು ಸಿದ್ದ ನಾಡುವವನಾದುದಂಂದ, ಇದು ಅದಶಂದ ಜನ್ಯವಾದ ಗುಣವಿರ 
ಬಹುದು, ಬ್ರಾ ಹ್ಮಣಗಳಲ್ಲಿ ತ್ರಿತನು ನಿಕತ್ತ ದ್ವಿತ ಮತ್ತು ತ್ರಿತರೆಂಬ ಮೂರು ದೇವತೆಗಳಲ್ಲೊಬ್ಬನು; ಈ 
ಮೂವರೂ ಅಗ್ರಿ ಪುತ್ರರು; ಕ್ರಿಶನು ನೀರಿನಿಂದ ಉದ್ಭವಿಸಿದನನು (ಶತ. ಬ್ರಾ. ೧.೨.೩.೧ ಮತ್ತು ೨) 
ಶೈ. ಬ್ರಾ ೩-೨-೮.೧೦ ಮತ್ತು ೧೧). ಖುಗ್ದೇದ ೧.೧೦೫ರ ವಾಖ್ಯಾನದಲ್ಲಿ ಸಾಯಣರು ಸಾತ್ಯಾಯನಿಗಳೆ 
ಕಥೆಯೊಂದನ್ನು ಉಲ್ಲೇಖಿಸಿದಾರಿ ಇದರಲ್ಲಿ ಈ ಏಕತ್ರ ದ್ವಿತ ಮತ್ತು ತ್ರಿತರು ಮೂವರೂ ಖಸಿಗಳ್ಳು ಅವರಲ್ಲಿ 
ಮೊದಲ ಇಬ್ಬರು ತ್ರಿತನನ್ನು ಬಾವಿಗೆ ಹಾಕುತ್ತಾರೆ. ಈ ಸಂದರ್ಭಗಳಲ್ಲಿ ಈ ಪದಗಳು ಸಂಖ್ಯಾವಾಚಕಗಳಿರ 
ಬೇಕು ದ್ವಿತ ಎಂಬುದು ಖುಗ್ರೇದದಲ್ಲಿ, ಒಂದು ಸಲ ತ್ರಿತದ ಜೊತೆಯಲ್ಲಿಯೂ (೮-೪೭-೧೬) ಮತ್ತೊಂದು 
ಸಲ ಅಗ್ನಿಸೂಕ್ತದಲ್ಲಿ ಅಗ್ನಿದ್ಯೋತಕವಾಗಿಯೂ (೫-೧೮ ೨) ಬಂದಿದೆ. ನಿಘೆಂಟುನಿನಲ್ಲಿ ತ್ರಿತ ಎಂಬ ಹೆಸರು 
ಇಲ್ಲ, ಯಾಸ್ಕರು (ನಿರು. ೪-೬) ಈ ಪದಕ್ಕೆ " ಮಹಾಜ್ಞಾನಿ ' ವಿಕತಾದಿಗಳೆಲ್ಲಿ ಒಂದು ಸಂಖ್ಯಾನಾಚಕ 
ಎಂದು ಅರ್ಥಮಾಡಿದಾರೆ. ಮತ್ತೊಂದು ಸ್ಥಳದಲ್ಲಿ (ನಿರು. ೯-೨೫), ಮೂರು (ಕೈರ್ಗ, ಭೂಮಿ ಮತ್ತು 
ಆಕಾಶ) ಲೋಕಗಳಲ್ಲಿರುವ ಇಂದ್ರನೆಂಶಲೂ ಹೇಳಿದಾರೆ. ' 


ಯಗ್ವೇದ ವಾಕ್ಯಗಳನ್ನು ತೆಗೆದುಕೊಂಡರೆ, ೩-೪ ಸಂದರ್ಭಗಳಲ್ಲಿ ಇಂದ್ರ ಮತ್ತು ತ್ರಿತರು ಒಂದೇ 
ಕಾರ್ಯವನ್ನು- ರಾಸ್ಷಸವಥೆ-ಮಾಡಿದಾರೆ ಒಂದು ಸಲ ಇಂದ್ರನು ತ್ರಿತನಿಗೆ ಪ್ರಜೋದಕನಾಗಿದಾನೆ; ಒಂದು ಕಡೆ 
ಕ್ರಿತನಿಂದ ಇಂದ್ರನೇ ಪ್ರೋತ್ಸಾಹಿತನಾಗಿದಾನೆ; ಎರಡು ಸಲ ಇಂದ್ರನು ತ್ರಿತನಿಗಾಗಿ ಕೆಲಸಮಾಡಿದಾನೆ. 
ಮರುತ್ತುಗಳೂ ತ್ರಿತನೂ ಚಂಡಮಾರುತದಲ್ಲಿ ಒಟ್ಟಿಗೆ ಸೇರಿದಾರೆ, ಅಲ್ಲದೆ, ತ್ರಿತನು ಅಗ್ಲಿಯನ್ನು ಹುಡುಕು 
ತ್ತಾನೆ. ಸ್ವರ್ಗದಲ್ಲಿ ಅಗ್ನಿಯನ್ನು ಜ್ವಲನಗೊಳಿಸುತ್ತಾ ಡೆ. ಮನುಷ್ಯರ ಗೃಹಗಳಲ್ಲಿ ಅಗ್ನಿಯ ಬದಲು ವಾಸಿ 
ಸುತ್ತಾನೆ. ಅನನ ವಾಸಸ್ಥ ಛ ಏಹೆಳದೂರ ಮತ್ತು ಗುಪ್ತ ವಾಗಿದೆ. ಅಲ್ಲಿ ಸೋಮವೂ ಇದೆ. ಇಂದ್ರ ತ್ರಿತರಿಗೆ 
ಈ ವ್ಯತ್ಯಾಸವೂ ಇದೆ. ಇಂದ್ರ ನು ಸೋನುಖಪಾನ ಮಾತ್ರ ಮಾಡುತ್ತಾನೆ." ಆದರೆ ತ್ರಿತನು ಸೋಮವನ್ನು 
ತಯಾರಿಸುತ್ತಾರೆ. | 


ತ್ರಿತನಿಗೆ ಉಪಯೋಗಿಸಿರುವ ಆಪ್ರ್ಯ ಎಂಬ ನಿಶೇಷಣವು. ಅಪ್‌ (ನೀರು). ಎಂಬುದರಿಂದ. ನಿಷ್ಟ ನ್ದ 
ವಾದುದು. ಆದುದರಿಂದ ೬ ಅವಾಂನವಪಾತ್‌ ? ಎಂಬುದಕ್ಕೆ ಸಮನೆಂತಲೂ ಹೇಳಬಹುದು. ತ್ರಿತನಿಗೆ « ನೈಳೂ 
ವಸ ' ಎಂದು ಒಂದೇ ಸಲ ವಿಶೇಷಣವಿದೆ (೧೦-೪೬-೩). ಇದು ಸೋಮಕ್ಕೆ ಸಂಬಂಧಿಸಿರಬಹುದು. 


ಮೇಲೆ ಹೇಳಿದ ಅಂಶಗಳಿಂದ ತ್ರಿತನು ವಿದ್ಯುದ್ದೇವತೆ ಅಂದರೆ, ಅಗ್ನಿಯ ಮೂರನೆಯ ಅಥವಾ 
ವಾಯುಮಂಡಲದ ರೂನನೆನ್ಸ್ನ ಬಹುದು; ಅಗ್ನಿ, ವಾಯು ಅಥವಾ ಇಂದ್ರ ಮತ್ತು ಸೂರ್ಯರೆಂಬ ದೇವತಾ 
ಶ್ರಯದ ಮಧ್ಯ ಮದೇವತೆ. ಆದರೆ ಈ ದೇವತೆಯ ಕಾರ್ಯಗಳೆಲ್ಲವೂ ಇಂದ್ರ ನಿಂದಲೇ ಮಾಡಲ್ಪಟ್ಟ ನೆಯಾಗಿ, 
ಖಗೆ ಗ್ರೇದದಲ್ಲ ಅನನು ಅಪು ನ್ರಧಾನದೇವತೆಯಾಗಿದಾನೆ. ವಿದ್ಯುದ್ರೂ ಸನಾಗಿ, ಸ್ವರ್ಗದಿಂದ ಸೋಮವನ್ನು ಭೂಮಿಗೆ 


ತಂದುದರಿಂದಲೇ ತಿ ತ್ರಶಥಿಗೂ ಸೋಮಕ್ಕೂ ಸಂಬಂಧವು ಉಕ್ತವಾಗಿರಬಹುದು ಆಧಾರಗಳು ಕಡಿಮೆ ಇರುವುದ 





ಜುಗ್ಗೇದಸಂಹಿಶಾ 585- 


೫99 ಎ ಬು (ಎವ (ಇ ಎದ ವಂ ನಸ ಎಂ ಅ ರ ಲ ಲ ಚಲ ್ರ 
ಮ - ಗ ತ MRE, 2 ಇಇ ಆ .. ಗ ಗಳ ನಾ ನಗ ನ್‌ ್‌ಚಚ ಗ p ವ ಗ ಎಡೆ ಗ ಪ ಕೆ (00... . 1.1.೫. A ಇ ರಾಗಾ 
ಗ ಎತ ಗ ಯ pe ಸ ಕಗ ಗ ಹ ಲ 111 ಟ್‌ ಡ್‌ ್ಗ ತ ಗ ಹ ್‌್‌್ಮ್ಮ 





ರಿಂದ ಒಬ್ಬೊಬ್ಬ ಪಂಡಿತರು ಒಂದೊಂದು ರೀತಿ ಅಭಿಪ್ರಾಯ ಸಟ್ಟಿ ದಾರಿ. ಕೆಲವನ್ನು ಮಾತ್ರ ಹೇಳುವುದಾದರೆ, 
ರಾತ್‌ (132088) ಎಂಬುವರು ನೀರು ಮತ್ತು ಗಾಳಿಯ ಡೇವಕೆಯೆಂತಲೂ, ಹಿಲ್‌ ಬ್ರಾಂಡ್‌ (Hllebranalt}y 
ಎಂಬುವರು ಉದ್ದೀಪ್ಷ ವಾದ ಆಕಾಶದ ದೇವತೆಯೆಂತಲೂ, (Perry) ಎಂಬುವರು ಬಿರುಗಾಳಿಯ ದೇವತೆ 
ಯೆಂತಲೂ ಹೇಳುತ್ತಾರೆ. ಪಿಕ್ಸೆಲ್‌ (2180861) ಎಂಬ ಮತ್ತೊಬ್ಬರು ಮೊದಲು ಸಮುದ್ರ ಮತ್ತು ನೀರಿನ 
ದೇವತೆ ಅನಂತರ ಮನುಷ್ಯರಲ್ಲಿ ವೈದ್ಯ, ಆಮೇಲೆ ದೇವತ್ವವನ್ನು ಪಡೆದನೆಂದು ಹೇಳಿದಾರೆ. ಹಾರ್ಡಿ 
(Hardy) ಎಂಬುವರು ಚಂದ್ರದೇವತೆಯೆಂದಿದ್ದಾರೆ. 


ಅಹಾಂನಹಾತ್‌ 


ಈ ಹೇವಶಾಕವಾದವು ಒಂದು ಸೂಕ್ತ (೨-೩೫) ಮತ್ತು ಜಲದೇವತಾಕ ಸೂಕ್ತದಲ್ಲಿ ಎರೆಡು ಮಂತ್ರ, 
ಗಳು (೧೦-೩೦-೩, ೪) ಈ ದೇವತೆಯನ್ನು ಸ್ತುತಿಸುತ್ತವೆ. ಮೂವತ್ತು ಸಾರಿ ಈ ಹೆಸರು ಬಂದಿದೆ. ಶೇಜಸ್ವಿ. 
ಯಾದ ಅಪಾಂನಪಾದ್ವೇವತೆಯ (ನೀರಿನ ಮಗ) ಸುತ್ತಲೂ ನೀರು ನಿಂತಿತ್ತು. ಯುವಕನಾದ ಇವನನ್ನು 
ನೀರು ಸುತ್ತುತ್ತದೆ. ಶ್ರೇಷ್ಠನಾದ ಇವನಿಗೆ ಮೂವರು ದೇವತಾಸ್ತ್ರೀಯರು ಆಹಾರವನ್ನು ಕೊಡಲಿಚ್ಛಿ ಸುತ್ತಾರೆ 3 
ಅದಿ ಮಾತೃಗಳ ಸೈನ್ಯವನ್ನು ಅವನು ಪಾನಮಾಡುತ್ತಾನೆ (೨-೩೫-2, ೫). ವೃಷಭರೂಪನಾದ ಅನನು ಅವರಲ್ಲಿ. 
ಗರ್ಭವನ್ನು ಸ್ಥಾಪಿಸಿದನು; ಶಿಶುರೂಸನಾದ ಅವನು ಅವರ ಸ್ತನ್ಯಪಾನಮಾಡುತ್ತಾನೆ; ಅವರು ಅವನನ್ನು 
ಚುಂಬಿಸುತ್ತಾರೆ. ಇವನು ನೀರಿನಲ್ಲಿಯೇ ಪ್ರವರ್ಥಮಾನನಾಗಿ ಪ್ರಕಾಶಕ್ಕೆ ಬರುತ್ತಾನೆ. ಸಾದಿ ಇತ್ಯಾದಿಗಳಿಲ್ಲದೆ: 
ನೀರಿನಲ್ಲಿ ಪ್ರಜ್ವಲಿಸುತ್ತಾನೆ (೧೦-೩೦-೪). ಮಿಂಚನ್ನು ಉಡುಪಾಗಿ ಧರಿಸಿ, ಸ್ವಲ್ಪ ಓರೆಯಾಗಿರುವ ನೀರಿನ. 
ಮಸಲನ್ನು ಸೇರುತ್ತಾನೆ. ವೇಗವಾಗಿ ಪ್ರವಹಿಸುವ, ಬಂಗಾರದ ಬಣ್ಣವಾಗಿರುವ ನೀರು ಅವನನ್ನು ಹೊತ್ತು 
ಕೊಂಡು ಚಕ್ರಾಕಾರವಾಗಿ ತಿರುಗುತ್ತದೆ (೧-೯೫-೪ ಮತ್ತು ೫ರಲ್ಲಿ ಅಗ್ನಿಗೆ ಹೋಲಿಸಿ). ಇವನದು ಸ್ವರ್ಣಕಾಂತ್ಲಿ 
ದೇಹದ ವರ್ಣವೂ ಆದೇ, ಸ್ವರ್ಣ ಗರ್ಭದಿಂದ ಜನಿಸಿ, ಇವನು ತನ್ನನ್ನು ಪೊಜಿಸುವವನಿಗೆ ಆಹಾರವನ್ನ ನುಗ್ರೆ. 
ಹಿಸುತ್ತಾನೆ. ಅತ್ಯುನ್ನತ ಪ್ರದೇಶದಲ್ಲಿದ್ದು, ಕಳೆಗುಂದದೆ ಪ್ರಕಾಶಿಸುತ್ತಾನೆ. ವೇಗವಾಗಿ ಹೆರಿಯುವ ನೀರು. 
ಗಳು ತಮ್ಮ ಪುತ್ರನಿಗೆ ( ಅಪಾಂನಪಾತ್‌ ) ಆಹಾರಕ್ಕಾಗಿ ಫೃತವನ್ನು ತೆಗೆದುಕೊಂಡುಬಂದ್ಕು. 
ಉಡುಪುಗಳನ್ನು ಧೆರಿಸಿ, ಸುತ್ತಲೂ ಹರಿಯುತ್ತವೆ. ಇವನ ಮುಖವು ಬಂಗಾರದ ವರ್ಣದ್ದು, ಇದನ್ನು 
ಕನ್ಯೈಯರು ಚಿಳಗುವಂತೆ ಮಾಡುತ್ತಾರೆ; ಇವನಿಗೆ ತುಪ್ಪವೇ ಆಹಾರ; ಯಾರ ಗಮನಕ್ಕೂ ಬಾರದ . ರೀತಿ. 
ಯೆಲ್ಲಿ ಅಭಿವೃದ್ಧಿ ಹೊಂದುತ್ತಾನೆ. ಅವನ ಮನೆಯಲ್ಲಿ ಒಳ್ಳೆಯ ಹಾಲುಕೊಡುವ ಗೋವು ಒಂದಿದೆ. ಮನೋ: 
ವೇಗೆವುಳ್ಳ ಅಶ್ವಗಳು ಇವನನ್ನು ವಹಿಸುತ್ತವೆ. ಇವನಿಗೂ ನದಿಗಳಿಗೂ ಸಂಬಂಧವಿದೆ. ಇವನೇ ಎಲ್ಲಾ 
` ಪ್ರಾಜಿಗಳನ್ನು ಜನಿಸುವಂತೆ ಮಾಡಿದವನು; ಆ ಪ್ರಾಣಿಗಳೆಲ್ಲವೂ ಅವನ ಅಂಶಗಳು. ಈ ದೇವತಾಕ 
ವಾದ ಸೂಕ್ತದ ಕಡೆಯ ಖುಕ್ಕಿನಲ್ಲಿ ಇವನೇ ಅಗ್ನಿಯೆಂದು ಹೇಳಿದೆ. ಇದೇ ರೀತಿ, ಅಗ್ನಿ ಸೂಕ್ತಗಳು ಕೆಲವದ. 
ರಲ್ಲಿ, ಅಗ್ನಿಯನ್ನು ಅಪಾಂನಪಾತ್‌ ಎಂದು ಕರೆದಿದೆ (ವಾ. ಸಂ. ೮-.೨೪ನ್ನು ಹೋಲಿಸಿ). ಅಗ್ನಿಯು ನೀರಿನ: 
ಮಗ (೩೯-೧). ಅಗ್ನಿಯು ಅಪಾಂನಪಾತಿನೊಡಗೂಡಿ, ವೃತ್ರನ ಮೇಲೆ ಜಯನೆನ್ನನುಗ್ರಹಿಸುತ್ತಾನೆ- 
(೬-೧೩-೩). ಅಪಾಂನಪಾದ್ದೇನತೆ ಮತ್ತೊಬ್ಬನ ಡೀಹೆಡೊಡನೆ ಸೇರಿಹೋಗುತ್ತಾನೆಯೋ (೨-೩೫-೧೩): 
ಎಂಬಂತಿದೆ. ' 
: ಅಪಾಂನೆಪಾತನ ಹೆಸರು ಅನೇಕ ದೇವತೆಗಳ ಪಟ್ಟಗಳಲ್ಲಿದೆ ; ಅದಕೆ ವಿಶೇಷವಾಗಿ, ಅಜವಿಕಪಾದೆ 
(೨-೩೧-೬, ೭-೩೫-೧೩)" ಆಹಿಬುಧ್ದ್ಯ (೧-೧೮೬-೫, ೨-೩೧-೬, ೭-೩೫-೧೩) ಮೆತ್ತು ಸವಿತೃ (೨-೩೧-೬ ; 

75 | 





586 ಸಾಯಣಜಾಷ್ಯಸಹಿತಾ 








ಸ ಚ ರ ಸ ಬ ಲ್ನ ಯ 


೬೫೦.೧೩) ಗಳೊಡನೆ ಹೇಳಿದೆ. ಸವಿತೃವೂ ಅಗ್ನಿಯ | ಫಲವತ್ತಾಗಿ ಮಾಡುವ ಒಂದು ರೂಪವಿಶೇಷವಾದುದ. 
ರಿಂದ, ಆ ಸವಿತೃನಿಗೂ " ಅಪಾಂನಪಾತ್‌ ' ಎಂದು ಒಂದುಕಡೆ (೧-೨೨.೬) ಉಪಯೋಗಿಸಿದೆ. ಬಂಗಾರದ 
ಬಣ್ಣದವನೂ, ಮಿಂಚಿನ ಉಡುಪುಳ್ಳೆ ವನೂ, ಅತ್ಯುನ್ನತ ಪ್ರದೇಶದಲ್ಲಿ ವಾಸಿಸುವವನೂ, ಗುಪ್ತರೀತಿಯಲ್ಲಿ ಬೆಳೆ 
`ಯುವವನೂ, ಹೆಚ್ಚಾಗಿ ಪ್ರಕಾಶಿಸುವನನೂ, ನೀರಿನ ಮಗನೂ, ಭೂಮಿಗೆ ಇಳಿದು ಬರುವವನೂ, ಅಗ್ನಿಗೆ 
`ಸಮನೆಂದು ಪರಿಗಣಿತನೂ ಆದ ಅಪಾಂನಪಾದ್ದೇವಶೆಯು, ಮೋಡಗಳಲ್ಲಿ ಅಡಗಿರುವ ಮಿಂಚಿನ ರೂಪನಾದ 
ಅಗ್ಲಿಯೇ ಇರಬಹುದು. ಅಗ್ನಿಯನ್ನು ಅಪಾಂನಶಪಾತ್‌ ಎಂಬುದಾಗಿ ಕರೆಯುವುದಲ್ಲಡೆ, ನೀರಿನ ಗರ್ಭ 
ಸ ಅಪಾಂಗರ್ಭಃ) ನೆಂದೂ ಕಕೆಯಲ್ಪಹಿ ಬ್ರದಾನೆ (೭-೯-೩; ೧.೭೦-೩). ಆ ರೂಪದಲ್ಲಿಯೇ ಮನುಷ್ಯರ ಗೃಹಗಳಲ್ಲಿ 
ನಿಹಿತನಾಗಿದಾನೆ (೩-೫-೩); ನೀರಿನಲ್ಲಿಯೇ ಅನನ ವಾಸ (೮-೪೩-೯); ಸಸ್ಯಗಳ ಮತ್ತು ನೀರಿನ ಗರ್ಭೆರೂನ 

'ನಾದ ಅಗ್ನಿಯ: ಅರಣಿಗಳಿಂದ ಜನಿಶನಾಗಿದಾನೆ (೩-೧-೧೩). ಅಗ್ನಿಗೆ ಸೆರ್ರತಪುತ್ರ (ಅದ್ರೇ ಾ ಸೂನುಂ ೧೦-೨೦-೭ 
೬-೪೮-೫ನ್ನು ಹೋಲಿಸಿ) ನೆಂದೂ ಸಂಜ್ಞೆಯಿದೆ. ಪರ್ವತಾಕಾರನಾದ ಮೇಘದಿಂದ ಜನಿತನಾದ ವಿದ್ಯುತ್ತೇ 
ಪರ್ವತ ಪುತ್ರನಿರಬೇಕು. ಸ್ವರ್ಗ ಮತ್ತು ಮತ್ತ್ಯಲೋಕರೂಪಗಳಿಗೆ, ನಿರುದ್ಧವಾಗ್ಸಿ ಅಗ್ನಿಯ ತೃತೀಯ 
ರೂಪವು ನೀರಿನಲ್ಲಿ ಸಾಗರದಲ್ಲಿ ಆಕಾಶದ ಸ್ತನದಲ್ಲಿ ಅಥವಾ ನೀರಿನ ಮಡಿಲಿನಲ್ಲಿ ಪ್ರಜ್ವಲಿತವಾಗುತ್ತದೆ 
(೧೦-೪೫-೧ರಿಂದ-೩) ಎಂದಿದೆ. ಸ್ಪರ್ಗೀಯಾಗ್ದಿಗೆ ನೀರು ವಾಸ ಸಸ ಸೈ ಳವೆಂಬಂಶವು ವೈದಿಕ ಇತಿಹಾಸದಲ್ಲಿ ಸುಪ್ರ 
ಸಿದ್ಧವಾಗಿದೆ. 


ಈ ದೇವತೆಯು ನೀರಿನ ದೇವತೆ, ನೀರಿನಿಂದ ಹುಟ್ಟದ ಅಗ್ನಿ, ಚಂದ್ರ, ಸೂರ್ಯ ವಿದ್ಯುತ್ತು, ಇವೇ 
ಮೊದಲಾಗಿ ನಾನಾ ರೀತಿಯ ಅಭಿಪಾ ್ರ್ರಾಯಕ್ಕೆ ಎಡೆಕೊಟ್ಟ ಡೆ. | 


ಮಾತರಿಶ್ಚಾ 


ಈ ದೇವತೆಯೊಂದನ್ನೇ ಸ್ತುತಿಸುವ ಸೂಕ್ತವೇ ಇಲ್ಲ. ಈ ಹೆಸರು ಬರುವುಜೀ ಇಪ್ಪತ್ತೇಳು ಸಲ. 
ಮಾತರಿಶ್ವ್ರನೂ ಅಗ್ನಿಯೂ ಒಂದೆ ಅಥವಾ ಮಾತರಿಶ್ರನು ಅಗ್ನಿಯನ್ನು ಉತ್ಸತ್ತಿಮಾಡುತ್ತಾನೆ. ಎಂದು ತಿಳಿದು 
ಬರುತ್ತದೆ. ಮಾತರಿಶ್ವಾ ಎಂದು ಅಗ್ನಿಗೇ ಹೆಸರು (೩-೫-೯ ; ೩-೨೬-೨ ; ೧೯೬-೪). (೯-೮೮-೧೯) ರಕ್ಷಿರುವ 
ಸಂಬೋದಧನೆಯೂ ಅಗ್ನಿಗೇ ಅನ್ವಯಿಸಬೇಕು. ಇನ್ನೊ ಂದು ಕಡೆ, ಸ್ವರ್ಗಿಯ ಅಣುರೂಪದಲ್ಲಿ” «ತನೂ 
ವಪಾತ್‌ ೨ ಎಂದು ಹೆಸರು; ಜನಿಸಿದ ಮೇಲೆ  ನಂಾಶಂಸ' ಕೊಳ್ಳು ತ್ತಾನೆ; ಮಾತರಿಶ್ಚರೂಪನಾಗಿ 
ಉದ್ಭವಿಸಿದಾಗ, ಅವನೇ ಶೀಘ್ರ ಗತಿಯುಳ್ಳ ವಾಯುವಾಗುತ್ತಾನೆ (೩-೨೯-೧೧). ಒಬ್ಬ ನನ್ನೇ ಜ್ಞಾನಿಗಳು 
ನಾನಾ ನಾಮಗಳಿಂದ ಕರೆಯುತ್ತಾರೆ; ಅಗ್ನಿ, ಯೆನ್ನು ಮಾತರಿಶ್ವ ಮೊದಲಾಗಿ ಹೇಳುತ್ತಾರೆ. (೧-೧೬೪-೪೬). 
ಅಗ್ನಿಗೆ ಸಮನೆಂದು ಅನೇಕಬಾರಿ ಹೇಳೆಲ್ಪ ಟ್ರ ರುವ ಬೃಹಸ್ಪತಿ ಎಂಬ ನಾಮಧೇಯ ಮಾತರಿಶ್ರನಿಗೂ ಉಂಟು. | 
ಆ ಬ್ಬ ಹಸ ತಿಯೇ ಯಾಗಕಾಲದಲ್ಲಿ ಮತುತ ಕೈ ನಾದನು? (೧- -೧೯೦- ತ) 


ಇತರ ಕೆಲವು ಸ್ಥಳಗಳಲ್ಲಿ. ಅಗ್ನಿಯೂ ಮಾತರಿಶ್ವನೂ ಭಿನ್ನರೆಂದು ಉಕ್ತವಾಗಿದೆ. ಅವನು 
(ಅಗ್ನಿಯು) ಅತಿ ಎತ್ತರದಲ್ಲಿ "ಸ್ವರ್ಗದಲ್ಲಿ ಜನಿಸಿ, ಮಾತರಿಶ್ವನಿಗೆ ಕಾಣಿಸಿಕೊಂಡನು (೧-೧೪೩-೨). ಅಗ್ನಿಯು 
ಆದಿಯಲ್ಲಿ ಮಾತರಿಶ್ಚ ಮತ್ತು ವಿಶ್ವವತರಿಗೆ ಕಾಣಿಸಿದನು (೧-೩೧-೩). ಕೇಜೋವಿಶಿಷ್ಟವಾದ ಗ್ರಹಗಳಲ್ಲಿ ಅತಿ 
'ತ್ರೇಷ್ಠ ನಾದುದರಿಂದ್ಕ ಅಗ್ಟಿಯು ತನ್ನ ಜ್ವಾಲೆಗಳಿಂದ ಗಗನಮಂಡಲಕ್ಕೆ ಆಭಾರಭೂತನಾಗಿದಾನೆ; ನಿಗೂಢ 
ನಾಗಿದ್ದ ಆಹುತಿವಾಹಕನನ್ನು ಮಾತರಿಶ್ವನು ಪ್ರಜ್ವಲಿಸುವಂತೆ ಮಾಡಿದನು (೩-೫-೧೦). ಆಕಾಶದಿಂದ ಮಾತ 
ವಿಶ್ವನು ಒಬ್ಬನನ್ನು (ಅಗ್ನಿಯನ್ನು ತಂದನು; ಗಿಡುಗವು ಇನ್ನೊಬ್ಬನನ್ನು (ಸೋಮವನ್ನು ) ಪರ್ವತದಿಂದ 





ಖುಗ್ರೇದಸಂಹಿತಾ | 587 





ಗ ಬಗ ಎ ಎ. ಎ ಎ ಸಸ ಆಟ ಟಟ ಲ ಾ್‌ 18 ಟಟ ಸ RR KR ಹ 
ಳ್‌ ಸು Se ಬಾಡ ಬಂಡಿ ಯಜ yy Se NE (ಡೀ 6.2... ಕ ಗೌಜು ಗಾಲ 


ತಂದಿತು (೧-೯೩-೬). ಮಾತರಿಶ್ವನು, ಪೂಜ್ಯನಾದ ಪುರೋಹಿತನೂ, ಸ್ವರ್ಗವಾಸಿಯೂ ಆದ ಅಗ್ನಿಯನ್ನು 
ತೆಂದನು (೩-೨-೧೩). ಭೃಗುವಿನಿಂದ ಜನಿತನಾದ (ಅಗ್ನಿಯನ್ನು) ದೇವತೆಗಳು ಮನುಷ್ಯರಿಗೆ ಆಡಿ 
ಪೆರೋಹಿಶನನ್ನಾಗಿ ಮಾಡಿದರು. ( ೧೦-೪೬-೯) ಮಾತರೀಶ್ಚದೇವತೆಯು ಅವನನ್ನು (ಅಗ್ನಿಯನ್ನು) ಬಹಳ 
ದೂರದಿಂದ ಮನುಷ್ಯನಿಗೋಸ್ಕರ ತಂದನು ( ೧-೧೨೮-೨). ವಿಶ್ವನತನದೂತನಾದ ಮಾತರಿಶ್ಚನು ಬಹಳ 
ದೂರದಿಂದ ವೈಶ್ಚನರಾಗ್ನಿಯನ್ನು ತಂದನು; ಅವನನ್ನು ಬಲಿಷ್ಠ ರಾದವರು ನೀರಿನಲ್ಲಿ ಹಿಡಿದುಬಿಟ್ಟಿರು (೬-೮-೪-). 
ಅರಣಿಮಥನದಿಂದ ಉದ್ಭೂತನೂ ನಿಗುಥೆನೂ ಆಗಿದ್ದ ಅಗ್ಲಿಯನ್ನು ಬಹಳ ದೂರದಿಂದ ಮಾತರಿಶ್ಚನು 
ತೆಂದನು (೩-೯-೫) ನಿಗೂಢನಾಗಿದ್ದ ಅಗ್ನಿಯನ್ನು ಮಾತರಿಶ್ಚನು ಮಥಿಸಿ ಉತ್ಪತ್ತಿ ಮಾಡಿದನು. (೧-೧೪೧-೩) 
ಮಾತರಿಶ್ವನಿಂದ ಮಧಿಸಲ್ಪಟ್ಟು, ಅಗ್ನಿಯು ಮನುಷ್ಯರ ವಸತಿಗಳಲ್ಲಿ ಸ್ಥಾಪಿಸಲ್ಪ ಟ್ಟ ನು- (೧-೭೧-೪, ೧-೧೪೮-೧) 
ಇಂದ್ರನು ಸರ್ಹದ ಹಿಡಿತದಿಂದ ತ್ರಿತನಿಗಾಗಿ ಗೋವುಗಳನ್ನು ಬಿಡುಗಡೆ "ಮಾಡಿ, "ಗೋಶಾಲೆಗಳನ್ನು ದಧ್ಯ್ಯಂಚ: 
ಮತ್ತು ಮಾತರಿಶ್ಚ ರಿಗೆ ಕೊಟ್ಟಿ ನು (೧೦-೪೮-೨೫. 

ಬುಗ್ವೇದದ ಕಡೆಯ ಭಾಗದ ಕೆಲವು ಸೂಕ್ತಗಳಲ್ಲಿ, ಮಾತರಿಶ್ರನ ವಿಷಯ ಪ್ರಸ್ತಾಸಿತವಾಗಿದ್ದರೂ,. 
ಮಾತರಿಶ್ಚನ. ಸ್ವಭಾವ, ಗುಣ ಇತ್ಯಾದಿ ವಿಷಯದಲ್ಲಿ ಏನೂ ತಿಳಿದು ಬರುವುದಿಲ್ಲ. ಎರಡು ಸ್ಥಳಗಳಲ್ಲಿ 
(೯-೬೭-೩೧; ೧೦-೧೦೪-೧), ಅವನು ಸೋಮವನ್ನು ಶೋಧಿಸಿ, ಅದನ್ನು 'ಪಾನಮಾಡುತ್ತಿ ದ್ವನೆಂದು ಹೇಳಿದೆ, 
ಇನ್ನೊಂದು ಸ್ವ ಸೈ ಳದಲ್ಲಿ (ವಾಲ, ೪-೨) ನಿಶ್ಶಗಣದಲ್ಲಿ ಈ ಹೆಸರು ಬಂದಿವೆ; ಅಲ್ಲಿ ಇಂದ್ರನು ಇವನ ಪಾರ್ಶ್ವದಲ್ಲಿ 
ಕುಳಿತು ಸೋಮಪಾನ ಮಾಡುತ್ತಾನೆ. ಒಂದು ಸಲ ಉತ್ತಮ ಶಿಲ್ಪಿಗೆ ಹೋಲಿಸುವಂತ್ಕೆ ಇಂದ್ರನು ಇವನಿಗೆ 
ಹೋಲಿಸಲ ಲೃಟ್ಟಿದ್ದಾನೆ (೧೦- ೧೦೫.೬). ವಿವಾಹಸಂಬಂಧೆವಾದ ಸೂಕ್ತದಲ್ಲಿ, ಮಾತರಿಶ್ಚನು ಇತರ ದೇವತೆಗಳ 
ಜೊತೆಯಲ್ಲಿ, ಪ್ರೇಮಿಗಳೀರ್ವರ ಹೈದಯಗಳನ್ನು ಪ್ರವೇಶಿಸಬೇಕೆಂದು ಪ್ರಾರ್ಥಿತನಾಗಿರುವಾಗಲೂ, ಈ ಕೌಶೆ 
' ಲ್ಯವೇ ಉದಿಷ್ಟ ವಾಗಿರಬಹುದು. ಕಡೆಯದಾಗಿ, ಒಂದು ಕಡೆ, ಮಾತರಿಶ್ವನು ಅಪಾರನೆಂದೂ, ಅಲೆದಾಡುತ್ತಿ 
ರುವವನೆಂದೂ ಹೇಳಿದೆ (೧೦-೧೦೯-೧). ಈ ಎರಡು ಗುಣಗಳೂ, ಮಾತರಿಶ್ರನೆಂದಕೆ ನಾಯುವೆಂಬ ಅಭಿಪ್ರಾ, 
ಯಕೈೆ ಪೋಷಕವಾಗುತ್ತವೆ. : 


ಹೀಗೆ ಮಾತರಿಶ್ವನೆಂದರೆ ಮೂರ್ತಿಮತ್ತಾದ ಸ್ಪರ್ಗೀಯಾಗ್ನಿಯೆನ್ನ ಬಹುದು; ಅಲ್ಲದೆ, ಸ್ವರ್ಗದಿಂದ: 
ಭೂಲೋಕಕ್ಕೆ ಅಗ್ನಿಯನ್ನು ತಂದವನೂ ಇವನೇ. ಮಾತರಿಶ್ವನಿಗೆ ವಿದ್ಯುತ್ತೇ ಮೂಲನೆನ್ನಬಹುದು. ಅಗ್ನಿಯೂ. 
ಈ ಎರಡು ಲೋಕಗಳ ಮಧ್ಯೆ ದೂತನಾಗಿರುವಂತೆ, ಮಾತರಿಶ್ವನು ವಿಶ್ವವತನ ದೂತನಾಗಿ ಸ್ವರ್ಗದಿಂದ ಭೂಮಿಗೆ. 


ಬಂದನೆನ್ನೆ ಬಹುದು. ಅಥರ್ವವೇದದಲ್ಲಿಯೂ ಮಾತರಿಶ್ವ ಎಂಬುದು ಅಗ್ನಿಯ ನಾಮಥೇಯ (ಅ. ವೇ. 
೧೦-೮-೩೯ ಮತ್ತು ೪೦) ; ಆದರೆ ಬ್ರಾಹ್ಮಣಾದಿಗೆಳಲ್ಲ ಮಾತರಿಶ್ವನೆಂದಕೆ ವಾಯುವೇ. ಈ ಅಭಿಪ್ರಾಯಕ್ಕೆ 
ಆಧಾರವು ಆಗಲೇ ಉಕ್ತವಾಗಿದೆ (೩-೨೯-೧೧). ವಾಯುಮಂಡಲದಲ್ಲಿ ಬುಸುಗುಟ್ಟುವ ಸರ್ಪದಂತಿದ್ದ ಅಗ್ನಿಯು. 
ಬೇರೊಂದು ಕಡೆ ರಭಸದಿಂದ ನುಗ್ಗುವ ಗಾಳಿಯೆಂದು ವರ್ಣಿತನಾಗಿದಾನೆ (೧-೭೯-೧). 


ಮಾತರಿರ್ಶ್ವ ಎಂಬ ಸದಕ್ಕೆ ತಾಯಿಯಲ್ಲಿ ಬೆಳೆಯುವವನು, ರೊಪುಗೊಂಡವನು ಎಂಬರ್ಥವಾಗೆ 
ಬಹುದು. ಶು ಎಂಬ ಧಾತುವಿಗೆ ಅಭಿವ ದ್ಧಿ ಹೊಂದು, ಗಾತ್ರದಲ್ಲಿ ಹೆಚ್ಚಾಗು ಎಂದರ್ಥ. ಇದರಿಂದಲೇ 
ಶಿಶು ಮುಂತಾದ ಪದಗಳು ನಿಷ್ಟನ್ನ ವಾಗಿವೆ. ಮಾತರಿಶ್ವನಂತೆ ಅಗ್ನಿಯೂ ತಾಯಿಯರಲ್ಲಿ ಅಭಿವೃ ದ್ಧಿ ಹೊಂದು: 
ತ್ತಾನೆ (೧-೧೪೧-೫). ಮಾತಿ ನಿಗೆ ಅನ್ವಯಿಸುವಾಗ, ಅರಣಿಯ ಕೆಳಭಾಗ ಅಥವಾ ಮೇಘವು" ಮಾತೃ ವಿರ 
ಬಹುದು. ಮಾತರಿಶ್ರನು ಅಂತರಿಕ್ಷದಿಂದ ಬರುವುದರಿಂದ ಮೇಘವು ಅವನ ಮಾತೃವು ಎಂದು ಹೇಳಬಹುದು. 
ಯಾಸ್ಕರ ಮತದಲ್ಲಿ ಮಾತಂಿಶ್ವ ಎಂದರೆ ವಾಯುವು ; € ಮಾತರಿ? ಎಂದರೆ ಅಂತರಿಕ್ಷದಲ್ಲಿ " ಶ್ವನ್‌' ಉಸಿರಾಡು 
ವವನು ಅಥವಾ " ಆಶು ಆನ್‌” ಬೇಗಬೇಗ ಉಸಿರಾಡುವವನು ಅಂದರೆ ಗಾಳಿ ಎಂದರ್ಥ. 


588 : ಸಾಯಣಭಾಷ್ಯಸಹಿತಾ 











ಗಾ ಗ ಬಸ Nn ಇ” A 


ಅಹಿರ್ಬುಧ್ಭ್ಯ 


ಅಹಿ ಬುದ್ದ ಎಂದರೆ ಸಮುದ್ರದ ಅಥವಾ ಪಾತಾಳಲೋಕದ ಸರ್ಷನೆನ್ನಬಹುದು ಈ ಹೆಸರು 
ವಿಶೇಷವಾಗಿ ವಿಶ್ವೇದೇವತಾಕವಾದ ಸೂಕ್ತಗಳಲ್ಲಿ ಬರುತ್ತದೆ. ಒಟ್ಟು ಜುಗ್ಬೇದದಲ್ಲಿ ಹನ್ನೆರಡು ಸಲ ಮಾತ್ರ 
ಉಪಯೋಗಿಸಿರುವುದು. ಐದು ಸಲ ಅಜ ವಿಕಪಾದದ ಒಡನೆ ಮೂರು ಸಲ ಅಪಾಂನಶಪಾತನೊಡನ್ಕೆ ಮೂರು 
ಸಲ ಸಮುದ್ರಜೊಡನೆ ಮತ್ತೆ ಎರಡು ಸಲ ಸವಿತೃವಿನೊಡನೆ ಹೇಳಿದೆ. ಮೂರೇ ಖುಕ್ಕುಗಳಲ್ಲಿ (೫-೪೧-೧೬ ; 


-೭-೩೪-೧೬ ಮತ್ತು ೧೭) ಈ ಹೆಸರು ಒಂದೇ ಬಂದಿರುವುದು. ಇವನ ಜೊತೆಗೆ ಇನ್ನೊಂದು ದೇವತೆ ಹೇಳಿರು 


ವಾಗಲೆಲ್ಲಾ, ಆ ದೇವತೆ ಸಾಧಾರಣವಾಗಿ ಅಜ ವಿಕಖಾದ (೧೦-೬೪-೪) ಇಲ್ಲವೇ ಅಪಾಂ ನಪಾತ್‌ (೧-೧೮೬-೫). 
ಆಗಿರುತ್ತದೆ. ಅಜ ಏಕಪಾದ ಮತ್ತು ಆಹಿಬುಥ್ಸ್ಯ ಇವೆರಡೂ ಒಂಜಿಹೆಯಲ್ಲಿಲ್ಲಾ ಸಾಧಾರಣವಾಗಿ ಅಕ್ಕ ನಕ್ಟ 
'ದಲ್ಲಿ ಜೋಡಿಸಿದಂತಿರುತ್ತವೆ. ಆದರೆ (೧೦-೬೬-೧೧)ರಲ್ಲಿ ಮಾತ್ರ ಇದಕ್ಕೆ ಸ್ವಲ್ಪ ವಿರುದ್ಧವಾಗಿದೆ. ಈ ಹೆಸರ 
'ಬರುವ ಪಟ್ಟಿಗಳು ಈ ರೀತಿ ಇವೆ. ಅಜ ಏಕಪಾದ, ಅಹಿಬುಧ್ದೈೈ, ಸಾಗರ, ಅಪಾಂನಪಾತ್‌ ಮತ್ತು 


ಪೃಶ್ಲಿ (೭-೩೫-೧೩) ಅಹಿಬುಧ್ಗೆ ೈ ಅಜವಿಕಪಾದ ಶ್ರಿತ, ಖುಭುಕ್ಸಾ ಸವಿತೃ, ಅಪಾಂನಪಾತ್‌ (೨-೩೧-೬) ; 


ಸಾಗರ, ಸಿಂಧು, ಆಕಾಶ, ಗಾಳಿ, ಅಜ ಏಕಪಾದ, ಭೋರ್ಗರೆಯುತ್ತಿರುವ ಪ್ರವಾಹ, ಅಹಿಬುಧ್ದೆ, ಮತ್ತು 
ವಿಶ್ಟೇದೇವತೆಗಳು (೧೦-೬೬-೧೧). ಈ ಪಟ್ಟ ಗಳನ್ನು ಪರಿಶೀಲಿಸಿದರೆ, ಅಹಿಬುಧ್ದ್ಯೈನೂ ಅಂತರಿಕ್ಷದ ದೇವತೆ 
ಗಳಲ್ಲಿ ಒಬ್ಬನೆಂದೇ ಹೇಳಬೇಕು. ನಿರುಕ್ತದಲ್ಲಿ (೫-೪) ಮಧ್ಯೆಲೋಕ ಅಥವಾ ವಾಯುಮಂಡಲದ ದೇವತೆ 
ಯೆಂದು ಪರಿಗಣಿತನಾಗಿದಾನೆ. ಈ ದೇವತೆಯೊಂನನ್ನೇ ಪ್ರತಿಪಾದಿಸುವ ಯೈಕ್ಕಿನಲ್ಲೇ,' ಈ ದೇವತೆಯ ವಿಷ 
ಯವಾಗಿ ಖಚಿತವಾಗಿ ಏನಾದರೂ ತಿಳಿಯುವುದು. ಅಂತರಿಕ್ಷದ ಪ್ರವಾಹದ ತಳದಲ್ಲಿ ಕುಳಿತಿರುವ, ನೀರಿನಲ್ಲೇ 
ಜನಿಸಿದ ಸರ್ಪವನ್ನು ಗಾನದಿಂದ ಸ್ತುತಿಸುತ್ತೇನೆ (ತೃಪ್ತಿ ಪಡಿಸುತ್ತೇನೆ) ೭-೩೪-೧೬ ; ೧೦-೯೩-೫ನ್ನು ಹೋಲಿಸಿ) 
ಇದರಿಂದ ಈ ದೇವತೆಯು ಆಕಾಶದ ಜಲರಾಶಿಯಲ್ಲಿ ವಾಸಿಸುತ್ತಾನೆ ಎಂದು ಸೂಚಿತವಾಗುತ್ತದೆ. ಯಾಸ್ವರು 
(ನಿರು. ೧೦-೪೪) ಬುದ್ದೆ ಎಂಬ ಪದಕ್ಕೆ ಗಾಳಿ ಎಂದು ಅರ್ಥಮಾಡಿದಾರೆ. ಅದೆಕೆ ಮುಂದಿನ ಬಕ್ಕೆ ನಲ್ಲಿ 
(೭-೩೪-೧೭) ಅವನನ್ನು ಪೂಜಿಸುವನರನ್ನು ಹಿಂಸಿಸಬಾರದೆಂದು ಪ್ರಾರ್ಥನೆಯಿದೆ. ಇನ್ನೊಂದು ಕಡೆಯೂ 
(೫-೪೧-೧೬) ಇದೇ ಪದಗಳು ಪ್ರಯುಕ್ತವಾಗಿನೆ. ಈ ವಾಕ್ಯಗಳಿಂದ, ಅವನ ಸ್ವಭಾವದಲ್ಲಿ ದೌಷ್ಟ್ಯವಡಗಿದೆ 
ಯೆಂದು ವ್ಯಕ್ತವಾಗುತ್ತದೆ. " ಅಹಿ” ಎಂಬುದು ಸಾಧಾರಣವಾಗಿ ವೃತ್ರನಿಗೆ ಉನಯೋಗಸಲ್ಪಟ್ಟಿಜಿ. ವೃತ್ರನೂ 
“ಇದೇ ರೀತಿ, ನೀರನ್ನು ಆವರಿಸಿಕೊಂಡಿದ್ದನು, ಫೀರು ಅವನನ್ನು. ಅತಿಕ್ರಮಿಸಿ ಹರಿಯಿತು ಅಥವಾ ನೀರಿನಲ್ಲಿ 
ಅಥವಾ ವಾಯುಮಂಡಲದ ತಳದಲ್ಲಿ ಬಿದ್ದಿದ್ದನು (೧-೫೨-೬) ಎಂದು ವರ್ಣನೆಯಿದೆ. ಅಂತರಿಕ್ಷದ ಅಗ್ನಿಗೆ 
'ಅಹಿ ಎಂದೂ (೧-೭೯-೧). ಅವನು ಅಂತರಿಕ್ಷದತಳದಲ್ಲಿ ಜನಿತನಾದನೆಂದೂ (೪.೧೧-೧) ಹೇಳಿದೆ. ಅಹಿ 
ಬುಧ್ಗ ಮತ್ತು ಅಹಿವೃತ್ರ ಇಬ್ಬರೂ ಒಂದೇ ಆಗಿದ್ದರು; ಅಹಿಬುಧ್ಧೈನೂ ದೇವತೆಯೆಂಬ ಭಾವನೆ ಬಂದು, 
ಅವನ ದುಷ್ಟಸ್ವಭಾವ ಸೂಕ್ಷ್ಮವಾಗಿ ಸೂಚಿತವಾಗಿದೆ. ಇತರ ವೇದಗಳಲ್ಲಿ ಅಹಿಬುಧ್ಗೆ ನಿಗೂ ಗಾರ್ಹಶತ್ಯಾ 
ಸ್ನಿಗೂ-ಸೆಂಬಂಧವೇರ್ಪಟ್ಟದೆ (ವಾ. ಸಂ. ೫-೩೩; ಐ. ಬ್ರಾ. ೩-೩೬ ; ತೈ. ಬ್ರಾ. ೧-೧-೧೦-೩). ಪುರಾಣಾದಿ 
ಗಳಲ್ಲಿ ಅಹಿಬುದ್ಧ್ಯ ಎಂಬುದು ರುದ್ರನ ನಾಮಗಳಲ್ಲ ಒಂದು. 


| ಅಜ ಏಕಪಾದ 
ಅಹಿ ಬುದ್ಧ ನಿಗೂ ಅಜನಿಕಪಾದನಿಗೂ ಬಹಳ ನಿಕಟಿಬಾಂಧವ್ಯನಿಜಿ. ಎರಡೂ ಒಟ್ಟಾಗಿ ಐದು 
ಸಲವೂ, ಒಂದೇ ಒಂದು ಸಲ ಅಜಏಕಪಾದ ಮಾತ್ರ (೧೦-೬೫-೧೩) ಬಂದಿದೆ. ಘರ್ಜಿಸುವ ಸಾವೀರವೀ 


> 


ಖುಗೇದಸಂಹಿತಾ 589 








Cv 


ವಕಪಾತ್‌ ಅಜ್ಕ ದಿವಃಧರ್ತಾ (ಆಕಾಶವನ್ನು ಎತ್ತಿ ಹಿಡಿದಿರುವವನು), ಸಿಂಧು, ಸಮುದ್ರದ ನೀರು ; ವಿಶ್ವೇ 
ದೇವತೆಗಳು ಸರಸ್ವತೀ (೧೦-೬೫-೧೩) ಮತ್ತು ಸಾಗರ, ಸಿಂಧೆ ಅಂತರಿಕ್ಷ ಅಜವಿಕಪಾದ್ರ ಘರ್ಜಿಸುವ 
ಪ್ರವಾಹ, ಅಹಿಬುದ್ಛ್ಯೈ, ಮತ್ತು ವಿಶ್ವದೇವತೆಗಳು (೧೦-೬೬-೧೧), ಈ ಎರಡೂ ಪಟ್ಟಿಗಳು ಹೆಚ್ಚುಕಡಿಮೆ 
ಒಂದೇ ವಿಧವಾಗಿದೆ. ಇವುಗಳಿಂದ, ಅಜನಿಕಪಾದನೂ ವಾಯುಮಂಡಲದ ಹೀನಕೆಗಳಲ್ಲಿ ಒಬ್ಬನೆಂದೂ ತಿಳಿದು 
ಬರುತ್ತದೆ. ಆದರೆ ನಿರುಕ್ತದಲ್ಲಿ ಸ್ವರ್ಗಲೋಕದ ದೇವಕೆಯೆಂದು ಪರಿಗಣನೆಯಿದೆ. ಅಥರ್ವವೇದದಲ್ಲಿ ಅಜ 
ಏಕಪಾದನು ಎರೆಡು ಲೋಕಗಳನ್ನು ಸ್ಥಿರವಾಗಿರಿಸಿದನು ( ಅ. ವೇ. ೧೩-೧-೬) ಎಂದಿದೆ. ಆಜವಿಕವಾದನು 
ಪೂರ್ವದಿಕ್ಕಿನಲ್ಲಿ ಉದಿಸಿದನು (ತೈ. ಬ್ರಾ. ೩-೧-೨-೮). ವ್ಯಾಖ್ಯಾನಕಾರನು ಅಜನಿಕಪಾದನು ಅಗ್ನಿಯ ಒಂದು 
ರೂಪವೆಂದೂ, ದುರ್ಗ ಎಂಬ ವ್ಯಾಖ್ಯಾನಕಾರನು ವ್ಯಾಖ್ಯಾನದಲ್ಲಿ (೧೨-೨೯) ಇವನು ಸೂರ್ಯನೆಂದೂ ಅಭಿಪ್ರಾ 
ಯಪಬಟ್ಬಿದ್ದಾರೆ. ಯಾಸ್ಕರು ಸ್ವತಃ ಇದರ ವಿಷಯವಾಗಿ ಸ್ಪಷ್ಟವಾಗಿ ಏನೂ ಬರೆದಿಲ್ಲ. ಅವರ ಪ್ರಕಾರ, ಅಜ 
ಎಂದರೆ, ಗಮಿಸುವನನು ಮತ್ತು ಏಕಪಾದ ಅಂದರೆ ಒಂದು ಕಾಲುಳ್ಳ ವನು ಅಥವಾ ಒಂದೇ ಕಾಲಿನಿಂದ ರಕ್ಷಿಸು 
ವವನು ಅಥವಾ ಪಾನಮಾಡುವನನು. ಸ್ವತಂತ್ರ ದೇವತೆಯಾಗಿ ಸ್ಥಾನಮಾನಗಳೇನೂ ಇಲ್ಲದಿದ್ದರೂ, ಇವ 
ನಿಗೂ ಮತ್ತು ಅಹಿಬುದ್ಧ್ಯನಿಗೂ ಗೃಹಯಜ್ಞಗಳಲ್ಲಿ ಆಹುತಿಯಿಜೆ (ಪಾರಸ್ಕರ ೨-೧೫-೨). ಪುರಾಣಗಳಲ್ಲಿ 
ಅಜ ಏಕಪಾದ ಎಂಬುದು ಏಕಾದಶರುದ್ರನಾಮಗಳಲ್ಲಿ ಒಂದು. | 


ಆಧುನಿಕ ವಿದ್ರಾಂಸರೆಲ್ಲಿ ಒಬ್ಬೊಬ್ಬರು ಒಂದೊಂದು ವಿಧವಾಗಿ ಅಭಿಪ್ರಾಯಪಡುತ್ತಾರೆ. ಬಿರುಗಾ 
ಳಿಯ ಒಂದು ರೂಪ, ಸೌರವ್ಯೂಹದ ದೇವತೆಗಳಲ್ಲಿ ಒಂದು. ಒಂಟಿಯಾಗಿ ಸಂಚರಿಸುವ ಈ ಅಜವು ಚಂದ್ರನು 
* ಏಕಪಾದವುಳ್ಳ, ಜನಿಸದೇ ಇರುವ ಇವನು?” ಯಾವುದೋ ಅಜ್ಜಾತವಾದ ಲೋಕದಲ್ಲಿ ವಾಸಿಸುವ ದೇವತೆ 
ಇವೇ ಮೊದಲಾದ ನಾನಾ ಅಭಿಪ್ರಾಯಗಳು ಕಂಡುಬರುತ್ತವೆ. 


ರುದ್ರ 


ಜುಗ್ಹೇದದಲ್ಲಿ ರುದ್ರನ ಸ್ಥಾನವು ಅಷ್ಟೇನೂ ಪ್ರಾಮುಖ್ಯತೆಯದಲ್ಲ; ಮೂರು ಸೂಕ್ತಗಳು, ಒಂದು 
ಸೂಕ್ತಭಾಗ, ಸೋಮದೇವತೆಯೊಡನೆ ಒಂದರಲ್ಲಿ, ಇಷ್ಟೇ ಈ ದೇವತೆಯನ್ನು ಸ್ತುತಿಸುವುದು. ಈ ಹೆಸರು 
ಎಪ್ಪತ್ತೈದು ಸಲ ಮಾತ್ರ ಬರುತ್ತದೆ. 


| ಅವನ ಅಂಗಾಂಗಳ ವರ್ಣನೆ ಈ ರೀತಿ ಇದೆ. ಅವನಿಗೆ ಒಂದುಕ್ಸೆ (೨-೩೩-೭ ; ಇತ್ಯಾದಿ), 
ಬಾಹುಗಳು (೨-೩೩-೩ ; ವಾ. ಸಂ. ೧೬-೧) ಮತ್ತು ದೃಢವಾದ ಅಂಗಗಳು (೨-೩೩-೧೧) ಇವೆ. ಅವನ 
ತುಟಿಗಳು ಸುಂಚರವಾದವು (೨-೩೩-೫) ಮತ್ತು ಪೂಷಣನಂತೆ ಕೂದಲು ಹೆಣೆದುಕೊಂಡಿರುತ್ತಾನೆ (೧-೧೧೪-೧ 
ಮತ್ತು ೫). ಅವನದು ಕಂದುಬಣ್ಣ (೨-೩೩-೫ ; ಇತ್ಯಾದಿ). ಅವನ ರೂಪವು ಕಣ್ಣುಕೊರೈಸುವಷ್ಟು ಪ್ರಕಾಶ 
ಪುಳ್ಳದ್ದು (೧-೧೧೪-೫), ಮತ್ತು ಅವನು ಅನೇಕರೂಪವುಳ್ಳವನು (೨-೩೩-೯). ಜ್ವಲಿಸುವ ಸೂರ್ಯನಂತೆ 
ಸುವರ್ಣದಂತೆ ಪ್ರಕಾಶಿಸುತ್ತಾನೆ (೧-೪೩-೫). ಸುವರ್ಣಾಭರಣಗಳನ್ನು (೨-೩೩-೯) ಮತ್ತು ನಾನಾ ವರ್ಣಿದ 
ಹೊಳೆಯುವ ಕಂಠಹಾರವನ್ನು (೨-೩೩-೧೦) ಧೆರಿಸಿದಾನೆ. ರಥದ ಆಸನದಲ್ಲಿ ಶುಳಿತಿದಾನೆ (೨-೩೩-೪). 
ಇತರ ಸಂಹಿತೆಗಳಲ್ಲಿ, ಅದರಲ್ಲಿಯೂ ವಾಜಸನೇಯ ಸಂಹಿತೆಯಲ್ಲಿ ಇನ್ನೂ ಅನೇಕ ಲಕ್ಷಣಗಳು ಉಕ್ತವಾಗಿವೆ. 
ಅವನು ಸಹಸ್ರಾಕ್ಷ (ಅ. ನೇ. ೧೧-೨-೨ ಮತ್ತು ೭; ವಾ. ಸಂ. ೧೬-೭). ಅವನಿಗೆ ಹೊಟ್ಟಿ, ಬಾಯ್ಕಿ 
ನಾಲಗೆ ಮತ್ತು ಹಲ್ಲುಗಳು (ಅ. ವೇ. ೧೧-೨-೬) ಇವೆ. ಅವನ ಹೊಟ್ಟಿ ಯು ಕಪ್ಪು ಮತ್ತು ಅವನ ಬೆನ್ನು 


ಇದಿ 


ಕೆಂಪು (ಅ. ವೇ. ೧೫-೧-೭ ಮತ್ತು ೮). ಅವನ ಕಂಠೆವು (ವಾ. ಸಂ. ೧೬-೭) ನೀಲಿ ಮತ್ತು ಕೇಶವೂ ನೀಲಿ 





590 4 ಸಾಯಣಭಾಷ್ಯಸಏತಾ 





NNN ಪಾ ಭಜ ಹ ಲ  ಾಹರ್ಸೂರರೋ್ಸ ಫ್‌ ಫ * ್‌ ಬ ಟ್‌ SN ಫಟ್ಟ ಮ್ಮ" 





(ಅ. ವೇ. ೨-೨೭-೬), ಅವನದು ತಾಮ್ರ ವರ್ಣ, ಕೆಂಪುಬಣ್ಣ (ವಾ. ಸಂ. ೧೬-೭). ಚರ್ಮದಧಾರಿ 
(ವಾ. ಸಂ. ೩-೬೧; ೧೬-೫೧) ಮತ್ತು ಪರ್ವತವಾಸಿ (ವಾ. ಸಂ. ೧೬-೨ರಿಂದಳ) ಅವನು. 


ಆಕ್ರಮಣಸಾಧೆನವಾದ ಆಯುಧಗಳು ಅನೇಕ ಇನೆ. ವಜ್ರಾಯುಧವನ್ನು ಹಿಡಿದಿದಾನೆ (೨-೩೩-೩). 
ಅವನ ಬಾಣವು ಆಕಾಶದಿಂದ ವಿಸೃಷ್ಟವಾಗಿ ಭೂಮಿಯನ್ನು ಹಾದುಹೋಗುತ್ತದೆ (೭-೪೬-೩). ಸಾಧಾರಣ 
ವಾಗಿ ಧನುರ್ಬಾಣಗಳನ್ನು ಧರಿಸಿರುತ್ತಾನೆ (೨-೩೩-೧೦ ಮತ್ತು ೧೧; ೫-೪೨-೧೧; ೧೦-೧೨೫-೬) ; ಆ ಬಾಣ 
ಗಳು ಬಲಿಷ್ಠ ವಾದುವು ಮತ್ತು ವೇಗವುಳ್ಳವು (೭-೪೬-೧). ಅವನು ಕೃಶಾನು ಮತ್ತು ಇತರ ಧನುರ್ಥಾರಿಗ 
ನೊಡನೆ ಸ್ತುತನಾಗಿಬಾನೆ (೧೦-೬೪-೮). ಇಂದ್ರನು ಧೆನುರ್ಧಾರಿಯೊಡನೆ ರಥದಲ್ಲಿ ಕುಳಿತಿದಾನೆ (೬-೨೦-೯ | 
೨-೩೩-೧೧ನ್ನು ಹೋಲಿಸು) ಎಂಬಲ್ಲಿ, ಧನುರ್ಧಾರಿಯು ರುದ್ರನೇ ಇರಬೇಕು. ಅಥರ್ವ ವೇದದಲ್ಲಿಯೂ 
ಅವನಿಗೆ ಧನುರ್ಧಾರಿಯೆಂತಲೇ ಸಂಜ್ಞೆ (ಅ. ವೇ. ೧-೨೮-೧; ೬೯೩-೧; ೧೫-೫-೧ಿರಿಂದವ). ಅಥರ್ವವೇದ 
ಮತ್ತು ಇತರ ವೇದಭಾಗಗಳಲ್ಲಿ ಅವನ ಧನುಸ್ಸು, ಬಾಣ, ಆಯುಧ ವಜ್ರಾಯುಧ ಅಥವಾ ಗದೆ ಇವುಗಳು 
ಪದೇ ಪದೇ ಪ್ರಸಕ್ತವಾಗಿವೆ (ಅ. ವೇ. ೧-೨೮-೫ ಇತ್ಯಾದಿ; ಶ. ಬ್ರಾ. ೯-೧-೧-೬). | 


ರುದ್ರನ ನಿಷೆಯದಲ್ಲಿ ನದೇ ಪದೇ ಪ್ರಸಕ್ತವಾಗುವ ಅಂಶನೆಂದರೆ ಅವನಿಗೂ ಮರುತ್ತಗಳಿಗೂ 
ಇರುವ ಸಂಬಂಧ. ರುದ್ರನು ಮರುತ್ತಗಳಿಗೆ ತಂದೆಯು (೧-೧೧೪-೬ ಮತ್ತು ೯; ೨-೩೩-೧); ಅಥವಾ 
ಮರುತ್ತುಗಳು ರುದ್ರನ ಪುತ್ರರೆಂದು ಹೇಳಲ್ಪಟ್ಟಿ ದಾರೆ. ಮತ್ತು ಅವರಿಗೆ ರುದ್ರರು ಅಥವಾ ರುದ್ರಿಯರು ಎಂದೂ 
ಹೆಸರು, ಪೃಶ್ಲಿಯ ಹೊಳೆಯುತ್ತಿರುವ ಕೆಚ್ಚಲಿನಿಂದ ರುದ್ರನು ಮರುತ್ತುಗಳನ್ನು ಸೃಜಿಸದನು (೨-೩೪-೨). 
ಆದಕ್ಕೆ ಇಂದ್ರ ಮತ್ತು ಮರುತ್ತುಗಳು ಯುದ್ಧಾದಿಗಳಲ್ಲಿ ಸೇರುವಂತೆ, ರುದ್ರ ಮತ್ತು ಮರುತ್ತುಗಳು ಎಲ್ಲಿಯೂ 
ಸೇರಿಲ್ಲ; ಏಕೆಂದರೆ, ರುದ್ರನು ರಾಕ್ಷಸರೊಡನೆ ಯುದ್ಧದಲ್ಲಿ ಯಾವಾಗಲೂ ತೊಡಗಿಲ್ಲ. ಪುರಾಣಾದಿಗಳಲ್ಲಿ 
ಅನೇಕ ವೇಳೆ ರುದ್ರನಿಗೆ ಪ್ರಯುಕ್ತವಾದ ತ್ರ್ಯಂಬಕನೆಂಬ ಹೆಸರು ವೇದಗಳಲ್ಲಿಯೂ ಕಂಡುಬರುತ್ತದೆ (ವಾ. ಸಂ. 
೩-೫೮ ; ಶೆ. ಬ್ರಾ. ೨-೬-೨-೯); ಖುಗ್ರೇದದಲ್ಲಿಯೂ ಒಂದು ಕಡೆ ಅವನಿಗೆ ಪ್ರಯೋಗಿಸಿದೆ (೭-೫೯-೦೧೨). 
ಆ ಪದಕ್ಕೆ ಮೂರು ಜನ ಜನನಿಯರನ್ನು ಹೊಂದಿರುನ (೩-೫೬-೫ನ್ನು ಹೋಲಿಸಿ) ಎಂದರ್ಥ. ಇಲ್ಲಿ ಮೂರು 
ಜನ ಮಾತೃಗಳೆಂಬುವುದು ಪ್ರಪಂಚದ ಮೂರು ಭಾಗಗಳು ಇರಬಹುದು. ಪುರಾಣಾದಿಗಳಲ್ಲಿ ಅಂಬಿಕಾ ಎಂಬು 
ವಳು ರುದ್ರನ ಪಕ್ಕಿ. ಆದರೆ ವೇದಗಳಲ್ಲಿ ಅವಳು ಅನನ ಸೋದರಿ (ವಾ. ಸ. ೩-೫). ಶಿವನ ಸತ್ಲಿಯ 
ನಾಮಗಳಾದ ಉಮಾ ಮತ್ತು ಪಾರ್ವತಿ ಎಂಬಿವುಗಳು ತೈತ್ತಿರೀಯ ಆರಣ್ಯಕ ಮತ್ತು ಕೇನೋಪನಿಷತ್ತುಗಳಲ್ಲಿ 
ಬರುತ್ತವೆ. ' | | 


ಅಗ್ನಿಗೆ ಸಮಾನರೆಂದು ಹೇಳಿರುವ ಅನೇಕ ದೇವತೆಳಗಲ್ಲಿ ರುದ್ರನೂ ಒಬ್ಬನು (೨-೧-೬). ಇತರೆ 
ಕಡೆಗಳಲ್ಲಿಯೂ ಅವನೂ ಅಗ್ನಿಯೂ ಒಂದು (ಅ. ವೇ. ೮-೮೭-೧ ; ತೈ, ಸೆಂ. ೫-೪-೩-೧; ೫-೫-೭-೪; 
ಮತ್ತು ಶ. ಬ್ರಾ. ೬-೧-೩-೧೦; ೯-೧-೧-೧ನ್ನು ಹೋಲಿಸಿ). ರುದ್ರ ಎಂಬುದು ಅನೇಕವೇಳೆ ವಿಶೇಷಣವಾಗಿ 
ಉನಯುಕ್ತವಾಗಿದೆ. ಅನೇಕ ಸಲ ಅಗ್ನಿಗೂ, ಅದಕ್ಕೂ ಹೆಚ್ಚಾಗಿ ಅಶ್ವಿನಿಗಳಿಗೂ ಈ ವಿಶೇಷಣ ಉಕ್ಕವಾ 
ಗಿದೆ. ರುದ್ರನಿಗೆ ಶರ್ವ ಮತ್ತು ಭವ ಎಂಬ ಎರಡು ಹೊಸ ಹೆಸರುಗಳು (ವಾ. ಸಂ. ೧೬-೧೮-೨೮). ಈ 
ಎರಡು ನಾಮಗಳೂ ಮತ್ತು ಅವನ ನಾಶಕಾರಕವಾದ ಬಾಣಗಳೂ ಅಥರ್ವ ನೇದದಲ್ಲಿಯೂ ಹೇಳಲ್ಬಟ್ಟವೆ 
(೨-೨೭-೬; ೬-೯೩-೧ ; ೧೦-೧-೨೩ ; ೧೧.೨.೧ ಮತ್ತು ೧೨); ಅದರೆ ಇಲ್ಲಿ ಶರ್ವ, ಭವ ಮತ್ತು ರುದ್ರ ಬೇಕೆ 
_ ಬೇರೆ ದೇವತೆಗಳೆಂದು ಭಾವನೆ ಇರುವಂತಿದೆ. ಶರ್ವ ಮತ್ತು ಭವರು ರುದ್ರ ಪುತ್ರರು ಮತ್ತು ಬೇಟೆಯಲ್ಲಿ 





ಖಗ್ರೇದಸಂಹಿತಾ 591 


ಗ್ನಾನ ನ ನ 








ಗೊರ ಗ ಸ ಗ್ಯಾಸ ಗಿಗಾ ಗಗ ಬ ಭು ಬ್ಯಂ0 ಬಂದ ಬಉ್ಸ NT Cr 4 ತ ದ್ರಾ ಸ ಸಾಲ 





ಬಹಳ ಆಸಕ್ತರು (ಸಾಂ. ಶ್ರೌ. ಸೂ. ೪.೨೦-೧). ಅಗ್ನಿ, ಅಶನಿ, ಪಶುಪತಿ, ಭವ, ಶರ್ವ, ಈಶಾನ, ಮಹಾ 
ದೇವ, ಉಗ್ರಜೀವ ಮತ್ತು ಇತರರು ಒಂದೇ ಜೀವತೆಯ ನಾನಾ ರೂಪಗಳು (ವಾ. ಸಂ. ೩೯.೮). ರುದ್ರ 
ಶರ್ವ, ಪಶುಪತ್ತಿ ಉಗ್ರ, ಅಶಸ್ರಿ ಭನ, ಮತ್ತು ಮಹಾನ್‌ ದೇವ; ಇವುಗಳು ಅಗ್ನಿಯ ಎಂಟು ರೂಪಗಳು 
(ಶ. ಬ್ರಾ. ೬-೧-೩.೭; ಶಾಂ. ಬ್ರಾ. ೬-೧ ಮೊದಲಾದುವನ್ನು ಹೋಲಿಸಿ); ಮತ್ತು ಶರ್ವ, ಭನ ಪಶುಪತಿ 
ಮತ್ತು ರುದ್ರ, ಇವುಗಳೆಲ್ಲಾ ಅಗ್ನಿಯ ನಾಮಗಳು (ಶ. ಬ್ರಾ. ೧೭-೩-೮). ಈ ಮೇಲಿನ ನಾಮಗಳಲ್ಲಿ 
ಒಂದಾದ ಅಶನಿ ಎಂಬುದು ಅಗ್ಲಿ ಕುಮಾರ (ವಿದ್ಯುತ್‌)ನಿಗೆ ಹೆಸರು (೬-೧-೩-೧೦) ; ಆದರೆ ಮತ್ತೊಂದು ಕೆಡೆ 
(ಶಾಂ. ಬ್ರಾ.) ಅದು ಇಂದ್ರನ ನಾಮವು. ಮನೆಯಿಂದ ಓಡಿಸಲ್ಪಟ್ಟ ಗೋವುಗಳು ರುದ್ರನ ಆಘಾತಕ್ಕೆ ಒಳ 
ಪಡುವುದು ಹೆಚ್ಚು ; ಅದಕ್ಕೋಸ್ಕರಲೇ ಅಂಥವುಗಳೆಲ್ಲಾ ಅವನ ರಕ್ಷಣೆಗೆ ಒಳಪಡಿಸಲ್ಪಟ್ಟವೆ. ಅದರಿಂದಲೇ 
ಅವನಿಗೆ ಪಶುಪತಿ ಎಂಬ ನಾಮಧೇಯ. 


ರುದ್ರನು ಘೋರರೂಪಿ (೨-೩೩-೬ ಮತ್ತು ೧೧; ೧೦-೧೨೬-೫) ಮತ್ತು ಕ್ರೂರಮೃಗದಂತೆ ನಾಶಕಾ 
ರಕನು (೨-೩೩-೧೧). ಅವನು ಆಕಾಶದ, ಕೆಂಪುಛಾಯೆಯ ವರಾಹ (೧-೧೧೪-೫). ವೃಷಭ (೨-೩೩-೭, ೮ 
ಮತ್ತು ೧೫). ಉದಾತ್ತನು (೩೭-೧೦-೪); ಬಲಾಢ್ಯನು (೧-೪೩-೧ ; ೧-೧೧೪-೧) ; ಬಲಾಢ್ಯೈರಲ್ಲೆ ಲ್ಲಾ 
ಬಲಿಷ್ಮ ನು (೨-೩೩-೩) ; ಅಪ್ರತಿಹೆತನು (೭-೪೬-೧) ; ಪರಾಶ್ರಮದಲ್ಲಿ ಮೀರಿದವರಿಲ್ಲ (೨-೩೩-೧೦) 3 ವೇಗ 
ಶಾಲಿಯು (೧೦-೯೨-೫) ; ಚುರುಕು (೧-೧೧೪-೪), ಅನನು ಪ್ರಾಯದವನು (೫-೬೦-೫) ಮತ್ತು ವ ೈದ್ಧ ನಾಗು 
ವುದಿಲ್ಲ (೬-೪೯-೧೦). ಅವನು ಅಸುರನಾಮಭೇಯನು (೫-೪೨-೧೧) ಅಥವಾ ಸ್ವರ್ಗಲೋಕದ ಮಹಾ ಅಸುರೆ 
(೨-೧-೬). ಆತ್ಮವಿಖ್ಯಾತನು (೧-೧೨೯-೩ ; ೧೦-೯೨-೯); ವೀರರನ್ನು ಆಳುತ್ತಾನೆ (೧-೧೧೪-೧ ಮತ್ತು 
೨ ; ಇತ್ಯಾದಿ) ಮತ್ತು ಈ ಪ್ರಪಂಚಕ್ಕೆ ಈಶ್ವರ (೨-೨೩೩-೯) ಮತ್ತು . ಜನಕನು (೬.೪೯-೧೦). ಅವನು ನಿಯ 
ಮಗಳನ್ನು ನಿಧಿಸುವವೆನು (೬-೪೬-೧) ಮತ್ತು ತನ್ನ ನಿಧಿಗಳಿಂದ ಮತ್ತು ಜಗದಾಧಿಸತ್ಯದಿಂದ, ದೇವಮಾನ 
ವರ ಎಲ್ಲಾ ಕಾರ್ಯಗಳನ್ನೂ ಅರಿತುಕೊಳ್ಳುತ್ತಾನೆ (೭-೪೬-೨). ನದಿಗಳು ಹೆರಿದ್ಕು ಭೂಮಿಯೆಲ್ಲವನ್ನೂ 
ಆರ್ದ್ರವನ್ನಾಗಿ ಮಾಡುವುದು ಅವನ ಅಪ್ಪಣೆಯಿಂದಲೇ (೧೦-೯೨-೫). ಬುದ್ಧಿವಂತ (೧-೪೩-೧); ಜ್ಞಾನಿ 
(೧-೧೧೪-೪) ; ಮತ್ತು ಉದಾರಿ (೨-೩೩-೭; ೬-೪೯-೧೦). ಅನೇಕ ಸಲ ಅವನಿಗೆ ಮೀಡ್ವ. (ಉದಾರಿ) 
ಎಂಬ ಪ್ರಯೋಗವಿದೆ (೧. “೧೧೪-೩) ಮತ್ತು ಇತರ ವೇದಗಳಲ್ಲಿ ರುದ್ರನಿಗೆ ಮಾತ್ರ ಈ ಪದಪ್ರಯೋಗ, ಅವನು 
ಸುಲಭವಾಗಿ ಸ್ತುತ್ಯನು (೨-೩೩-೬) ಮತ್ತು ಮಂಗಳಕರನು (ಶಿವ ೧೦-೯೨-೯). 


ಫೆಡೆಕು ಮಾಡುವುದು ಇವನು ನಿಶೇಷನಿದ್ದಂತೆ ಕಾಣುತ್ತದೆ. ಅವನನ್ನು ಸ್ತುತಿಸುವ ಸೂಕ್ತಗಳಲ್ಲೆಲ್ಲಾ 
ಅವನ ಬಾಣದ ಭಯ್ಕ ಅವನ ಕೋಪದ ಅನಿಷ್ಟ ಪರಿಣಾಮಗಳು, ಇವುಗಳೇ ಉಕ್ತವಾಗಿವೆ. ಸ್ತುತಿಸುವವರು- 
ಅವರೆ ಮಾತಾನಿತ್ಸಗಳು, ಮಕ್ಕಳು ಅನುಯಾಯಿಗಳು, ದನಕರುಗಳು ಅಶ್ವಗಳು, ಇವುಗಳು ಯಾವುದನ್ನೂ 
ಕೋಪದಿಂದ ಕೊಲ್ಲಬಾರದು ಅಥವಾ ನೋಯಿಸಬಾರದು (೧-೧೧೪-೭ ಮತ್ತು ೮), ಆದರೆ ಅಶ್ವ ಕೈಗಳನ್ನು ಳಿಸಿಕೊಡ 
ಬೇಕು (೨-೩೩- ೧) ಮತ್ತು ಬಾಣಗಳನ್ನು ಬೇರೆ ಕಡೆ ತಿರುಗಿಸಿ, ಇತರರನ್ನು ಅದರಿಂದ ಧ್ವೈಂಸ ಸಮಾಡಬೇಕು 
(೨-೩೩-೧೧ ಮತ್ತು ೧೪ ಕೋಪ ಬಂದಾಗ ತನ್ನ ವಜ್ರಾ ಯುಧವನ್ನು ನಿಮುಖವನ್ನ್ನಾಗಿ ಮಾಡಬೇಕೆಂದೂ ತನ್ನ 
ಆರಾಧಕರನ್ನು ತೊಂದರೆನಡಿಸಬಾರದೆಂದೂ (೬-೨೮-೭ ; ೬೪೬-೨ರಿಂದಳ ), ಅವರ ಗೋವುಗಳನ್ನು ಮತ್ತು 
ಮಕ್ಕಳನ್ನು ಮತ್ತು ಗೋವುಗಳು ಮತ್ತು ಮನುಷ್ಯರನ್ನು ವಧಿಸುವ ಆಯುಧವನ್ನು ತಮ್ಮಿಂದ ದೂರ ಇಡಬೇಕೆಂದೂ 
(೨-೩೩-೧) ಪ್ರಾ ್ರರ್ಥಿಸಿದಾರೆ. ಕೋಪತಾಪಗಳೆನ್ನು ಮಾಡಿಕೊಳ್ಳ ಬಾರದೆಂದೂ (೨-೩೩-೪ರಿಂದ೬ ಮತ್ತು೧೫), ಮತ್ತು 
" ನಡೆಯುವ ಆಹಾರದ ' ವಿಷಯದಲ್ಲಿ ಕೃಪೆಯಿಡಬೇಕೆಂದೂ ಮೊರೆಯಿಟ್ಟಿ ದ್ಹಾರೆ (೧೦- -೧೬೯-೧). ಮನುಷ್ಯರನ್ನು 
ವಧಿಸುವವನೆಂಬ (ನೃಫ್ನ್ನೇ ೪-೩-೬) "ವಶೇಷಣವಿದೆ. ಮನುಷ್ಯರನ್ನು ವಧಿಸಲು ಅನೇಕ್ಷಿಸ ಸುತ್ತಾನೆ (ಆ.ಗೃ. ೪-೮-೩೨), 





892 | ಸಾಯಣಭಾಷ್ಯಸಹಿತಾ 


ಆಯಾ ಗಾ ಎಜಿ ಬಜಿ 





ಡಾ ಬಾ ಎಬ ಬ ಬ ಮ ಮ ಯ ಯ ಭಯ ಬ ಅ ಚಾ ಭಾ ಸಧಾ ಯಾ ಯಯಾ ಯಾ ಯಯ ಎಯು ಇರು ಚಛ ಜಬ ಲಯ 


ಅಸನ-ಕೋಪವು ಇತರ ವೇದಗಳಲ್ಲಿ ಇನ್ನೂ ಹೆಚ್ಚಾಗಿ ಪ್ರಾಮುಖ್ಯತೆಗೆ ಬಂದಿದೆ. ನದೇ ಪಡದೇ ಈ ವಿಷಯದಲ್ಲಿ 
ಅವನಿಗೆ ಮೊರೆಯಿಟ್ಟ ದಾರೆ (ವಾ. ಸಂ. ೩.೬೧ ; ಇತ್ಯಾದಿ; ಅ. ವೇ. ೧-೨೮-೫ ; ಇತ್ತಾ ದಿ). ಸ್ವರ್ಗೀಯಾಗ್ತಿ 

ಯನ್ನು ತಮ್ಮ ಮೇಕೆ ಪ ಪ್ರ ಯೋಗಿಸಬಾರದೆಂದೂ, ಸಿಡಿಲು ಬೇರೆ ಯಾವುದಾದರೂ ಸ ಳಲ್ಲಿ "ಳುವಂತೆ ಮಾಡಬೇ 
ಕಂದೂ ಬೇಡಿದಾರೆ (ಅ. ವೇ. ೧೧-೨-೨೬ ; ೧೦-೧-೨೩). ಜ್ವರ್ಕ ಕೆಮ್ಮು. ನಿಷ್ಠ "ಇವುಗಳ ಮೂಲಕವೂ, ಇವನ, 
ಮನುಷ್ಯರ ಮೇಲೆ ಳ್ಸೃ ಮಾಡುತ್ತಾನೆ (ಅ. ವೇ. ೧೧-೨-೨೨ ಮತ್ತು ೨೬)- ' ಬೇಟೆಯನ್ನು ಅಗಿಯದೇ ನುಂಗುಮ 
ಅಗಲವಾದ ಬಾಯುಳ್ಳ ಸದಾ ಬೊಗಳುವ ನಾಯಿಗಳೂ ಅವನ ಹತ್ತಿರ ಇವೆ. (ಅ. ವೇ. ೧೦-೧-೩೦ ; ವಾ. ಸಂ, 
೧೬-೨೮ನ್ನು ಹೋಲಿಸಿ) ಹೆಜಿಯೇರಿಸಿದ ಅವನ ಬಿಲ್ಲು ಮತ್ತು ಬಾಣಗಳನ್ನು ಕಂಡಕ್ಕೆ ತಮ್ಮನ್ನು ಎಲ್ಲಿ ನಾಶ 
ಮಾಡುವನೋ ಎಂದು ದೇವತೆಗಳಿಗೂ ಭಯ (ಶೆ. ಬ್ರಾ. ೯-೧-೧ ೧ ಮತ್ತು ೬) ಮಹಾದೇವನಾಮನಾಗಿ, ಇವನು 
` ಗೋವುಗಳನ್ನು ವಧಿಸುಶ್ತಾರೆ (ಶಾಂ. ಮ. ಬ್ರಾ, ೬೯-೭). ಸಮಸ್ತ ಭಯಂಕರ ವಸ್ತುಗಳಿಂದ ರಚತನಾದವನಂ 
ಇವನು (ಐ. ಬ್ರಾ. ೩-೩೩-೧). ಬ್ರಾಹ್ಮಣ ಮತ್ತು ಸೂತ್ರಗಳಲ್ಲಿ ಇವನು ಇತರ ದೇವತೆಗಳಿಂದ ಪ್ರತ್ಯೇಕವಾಗಿಕ್ತು 
ತ್ರಾನೆಂದು ಹೇಳಿರುವುದು, ಇನನ ಈ ಭೀಕರ ಗುಣಗಳಿಂದಲೇ ಇರಬಹುದು. ಪೇವತೆಗಳೆಲ್ಲೂ ಸ್ವರ್ಗವನ್ನು ಸೇರಿ 
ಬಾಗ್ಯ ರುದ್ರನು ಹಿಂದುಳಿದನು (ಶೆ. ಬ್ರಾ. ೧-೭-೩-೧). ವೈದಿಕ ಕರ್ಮಗಳಲ್ಲಿ, ಪ್ರಾಯಶಃ ಇತರ ದೇವತೆಗಳಿಗೆ 
ಆಹುತಿ ಕೊಟ್ಟಮೇಲೆ, ಉಳಿದುದು ರುದ್ರನಿಗೆ ಅರ್ಪಿತನಾಗುತ್ತದೆ (ಆ. ಧೆ. ಸೂ. ೨.೪.೨೩). ಯಾಗಗಳಲ್ಲಿ ನಿಶಾಚೆ 
ಗಳ ಭಾಗವೆಂದು ರಕ ಕ್ವವನ್ನು ಕೊಡುವಂತೆ (ಐ. ಬ್ರಾ. ೨-೭-೧), ಅವನ ಸೈನಿಕರು ರೋಗ ಮತ್ತು ಮೃ ತ್ಯುಗಳಿಂದ 
ಮನುಷ್ಯರನ್ನು ಆಕ್ರನಿಸ್ಕಿ ತಮಗೆ ಬಲಿಯಾದವರ ರಕ್ತ ಸಿಕ್ತವಾದ ಅವಶಿಷ್ಟ ವನ್ನು ಭಕ್ಷಣ ಮಾಡುತ್ತಾ ರ (ಸಾಂ. 
`ಶ್ರೌ. ಸೂ. ಲ. ೧೯೫೫. ಇತರ ದೇವತೆಗಳ ವಾಸಸ್ಫಳವು ಪೂರ್ವ ದಿಕ್ಸ್ರಿ ನಲ್ಲಿದೆ ಅದರೆ "ಬದ್ರನು ಉತ ರದಿತ್ತಿ ನಲ್ಲಿ ವಾಸಿ 
ಸುತ್ತಾನೆ. ಇನನು ರೌದ್ರ ಸ್ವಜ್ಞಾನದವನಾದುದರಿಂದಲೇ ಇತರ ಡೇವತೆಗಳೊಡನೆ ನಿಶೇಷವಾಗಿ ಸೇರುವುದಿಲ್ಲ ಮತ್ತು 

ದ್ವಂದ್ವದೇವಕೆಯಾಗಿ, `ಸೋಮನೊಡನೆ ಒಂದೇ ಒಂದು ಸಣ್ಣ ಸೂಕ್ತದಲ್ಲಿ ಹೊರತು, ಸ್ತ್ರ ತಿಯೂ ಇಲ್ಲ. 


ಇವುಗಳಲ್ಲದೆ, ಪುರಾಣಾದಿಗೆಳಲ್ಲಿ ಚಿತ್ರಿತನಾಗಿರುವ ರುದ್ರನ ಭೀಕರವಾದ ಮತ್ತು ಒಂದೊಂದುವೇಳೆ 
ಅಸಹ್ಯ ವಾಡ ಗುಣಗಳು ಕೆಲವು ವಾಜನೇಯ ಸಂಹಿತೆಯಲ್ಲಿ ಉಕ್ತ ವಾಗಿವೆ. | 


ಆದರೆ ರುದ್ರನು ಪಿಶಾಚಾದಿಗಳೆಂತೆ ಸಂಪೂರ್ಣವಾಗಿ ಅನಿಷ್ಟ ಕಾರಕನಲ್ಲ. ಇತರ ದೇವತೆಗಳಿಂದ ಆಗಬಹೈ 

ದಾದ ತೊಂದರೆಯನ್ನು ಪರಿಹರಿಸಬೇಕೆಂದು ಪ್ರಾರ್ಥಿತನಾಗಿದಾನೆ. (೧-೧೧೪-೪ ; 3-೩೩-೭). ಅಪಾಯದಿಂದ ರಕ್ಷಿ 

ಸುವುವಲ್ಲಜೆ (5.೫೦.೧೩), ವಕಪ್ರದಾನ ಮಾಡುತ್ತಾನೆ. (೧-೧೧೪-೧ ಮತ್ತು ೨ ; ೨-೩೩-೬) ಮತ್ತು ಮನುಷ್ಯ 

ಮತ್ತು ಪ್ರಾಣಿಗಳಿಗೆ ಕ್ಲೇಮವನನುಂಟುಮಾಡುತ್ತಾನೆ (೧-೪೩-೬). ರೋಗಗಳನ್ನು ಗುಣನಡಿಸುವ ಶಕ್ತಿಯು ಇವನಿ 

ಗುಂಟಿಂದು ಪದೇ ಪದೇ ಉಕ್ತನಾಗಿಜೆ. ಔಷಧಗಳನ್ನು ಅನುಗ್ರಹಿಸುತ್ತಾನೆ. (೨-೩೩-೧೨); ಎಲ್ಲಾ ಔಸಧಿಗಳೂ 

ಇವನಿಗಧೀಕನಾಗಿವೆ (೫-೪೨-೧೧) ; ಮತ್ತು ಸಹಸ್ರಾರು ಔಷಧಿಗಳಿವೆ (೭-೪೬-೩). ಅವನ ಕೈಯ್ಯಲ್ಲಿ ಉತ್ತಮ 

ವಾಡ ಔಷಧೆಗಳಿವೆ (೧-೧೧೪-೫) ; ಅವನ ಹಸ್ತ ನೇ. ಗುಣಪಡಿಸುವ ಶಕ್ತಿಯುಳ್ಳದ್ದು (೨-೩೩-೭). ತನ್ನ ಚಿಕಿತ್ಸೆ 

ಯಿಂದ ವೀರರನ್ನು ಬೆಳಸುತ್ತಾನೆ; ಏಕೆಂದರೆ ಅನನು ವೆ ೈದ್ಯರಲ್ಲಿ ಳಾ ಉತ್ತ ಮ "ತೈದ್ಯನ: (೨-೩೩-೪) ಮತ್ತು 

ಅನನು ಮದ್ದಿ ನ ಸಹಾಯದಿಂದ ಆರಾಧಕನು ನೂರು ವರ ಜೀವಿಸಲು ಅಶಿಸುತಾ ನೆ (೨-೩೩-೨). ಪೂಜೆ ಮಾಡು 

ವನರ ಸಂತಾನಕ್ಕೆ ಶುಭಪ್ರದನಾಗು (೭-೪೬-೨), ಮತ್ತು ಗ್ರಾಮದಲ್ಲಿರುವವಕೆಲ್ಲರೂ ಕೋಗರುಜಿನಗಳಿಲ್ಲದೆ, 

ತಿಂದುಂಡುಕೊಂಡಿರುವಂತೆ. ಸತುಪ್ರಾಣಿಗಳಿಗ್ಯೂ ಮನುಷ್ಯ ರಿಗೂ ಅನುಕೂಲನಾಗಿರು (೧-೧೧೪-೧). ಎಂದು 

ಪ್ರಾರ್ಥನೆ. ಪ್ರಾ ಸಂದರ್ಭದಲ್ಲಿ ಅವನಿಗೆ ಜಲಾಶ ಮತ್ತು: ಜಲಾಶಭೇಷಜ ಎಂಬ ಎರಡು ವಿಶೇನಣಗಳಿವೆ 

(೧-೪೩. -೪; ಆ, ನೇ. .೨.೨೭-೬). ಇಲ್ಲಿ ಔಷಧಿಗಳೆಂದರೆ ವೈ ಸ್ಟಿಜಲನಿರ ಬೇಕು (೫-೫೩-೧೪ ನ್ನು ಹೋಲಿಸಿ 
(೧೦-೫೯- ೯) ರುದ್ರನ ವಿದ್ಯುತ್ತೂ ಮತ್ತು ಅವನ ಚಿಕಿತ್ಸಾ ಕ್ತಿ ಗಳು ಒಬ್ಬಾಗಿ ಹೇಳಲ್ಬಟ್ಟನೆ. (೭-೪೬-೨). 
ವೆ ೈಷ್ಯು ರುದ್ರನು ಇತರ ರುದ್ರ ಕೊಡನೆ ಪ್ರಸನ್ನ ನಾಗಸೇಕೆಂದು ಪ್ರಾ ರ್ಭಿತನಾಗಿದಾನೆ (೭-೩೫-೬) ರುದ್ರನ ಜೊತೆಯಲ್ಲಿ 

| ನ ತರಗ ಚಿಕಿತ್ಸಾ ಶೆಕ್ತಿ ಗಳು ಉಕ್ತ ವಾಗಿನೆ. (೨-೩೩-೧೩). ರುಪ್ರಕ ಈ ಶಕ್ತಿ ಯು ಇತರ ನೇಡೆಗಳಲ್ಲಿಯೂ 
'ಉಕ್ತವಾಗಿವೆ (ನಾ. ಸಂ. ೩.೫೯ ; ೧೬.೫೪೯ ; ಅ. ನೇ. ೨-೨೭- ೯೬); ಆದರೆ ಅವನ ವಿನಾಶಕಾರಕ. ಶಕ್ತಿ ಕ್ಷಿಯನ್ನು 





- ಹು ಗ್ವೀದೆಸಂಹಿತಾ 503 


sn ನನ ಉತರ ಯಾಃ 





ನ್‌್‌ ರ್‌ 





ನ್‌ 


ಹೇಳಿರುವಷ್ಟು ಸಲ ಈ ಶಕ್ತಿಯು ಹೇಳಲ್ಪಟ್ಟಿಲ್ಲ ರೋಗ ಪರಿಹಾರ ಅಥವಾ 'ಸಿವಾರಣೆಗೋ ಶ್ವರ ಅನನನ್ನು 
ದ್ಹೇತಿಸಿ ಯಾಗಗಳು ವಿಹಿತವಾಗಿನೆ (ಆ. ಸೃ. ೪-೮-೪೦ ; ಕೌ. ಸೂ. ೫೧-೭ ; ಇತ್ಯಾದಿ). | 


ರುದ್ರಮ ಪ್ರ ಕೃತಿಯ ಯಾವ ಅಂಶವನ್ನು ಪ್ರತಿಬಿಂಬಿಸುತ್ತಾನೆ ಎಂಬದು ನಿರ್ಧೆರವಾಗಿಲ್ಲ. ಅವನೂ: 
ಒಬ್ಬ ಚಂಡಮಾರುತದ ಸವತೆ. ಆದಕ್ಕೆ ಇಂ ತ್ರನಂತೆ ಇವನ ರೋಸವು ಹಿಂಸಾಕಾರಕರ ಮಾತ್ರ, ಮೇಲಲ್ಲ; 
ಎಲ್ಲರಿಗೂ ಇವನಿಂದ ತೊಂದರೆಯುಂಟು, ಅದುದರಿಂದ ಇವನು ಚಂಡಮಾರುತದ ಒಂದು ಜಾಗ. ಹಾನಿಕರವೂ 
ಅದ ಸಿಡಿಲು ಎನ್ನ ಬಹುದು. ಈ ಅಭಿಪ್ರಾಯವನ್ನೊಪ್ಪಿದೆರೆ, ಬಾಣಗಳು ಮಾರಕವಾದುವು. ಚಂಡ ಮಾರುತ 
ದೇವತೆಗಳಿಗೆ ಜನಕ ಅಥವಾ ಅವರ ಮುಖಂಡ, ಮುಂತಾದೆ ಅಭಿಕ್ರಾಯಗಳು ಸಾರ್ಡಕವಾಗುತ್ತವೆ. ಇವ 
ನಿಂದ ಆಗುವ ಉಪಕಾರ ಚಿಕಿತ್ಸೆ ಮೊದಲಾದುವು ಬಿರುಗಾಳಿಯಿಂದಾಗುವ ಮಳೆಯ ಸತ್ರರಿಣಾಮಗಳು 
ಎನ್ನಬಹುದು. ಇವನ ಕೋಪಸತಶಾರಗಳ ದುಷ್ಟರಿಣಾಮ ಪರಿಹಾರವಾಗಲೆಂಡೇ ಇವನಿಗೆ ಕೊಟ್ಟರುವ ಶಿವ?” 
ಎಂಬ ಸೌಮ್ಯ ನಾಮಭೇಯವು ಇವನಿಗೆ ರೂಢಿಯಾಗಿ ಬಂದಿದೆ. ಇವನಿಗೂ ಅಗ್ನಿಗೂ ಇರುವ ನಿಕಟಬಾಂಧೆ. 
ವ್ಯವೂ ಇದರಿಂದ ಅರ್ಥವಾಗುತ್ತದೆ. 


ಮರುದ್ಲೇವತೆಗಳು 


ಬಹು ಮುಖ್ಯ ಉದ ದೇವತೆಗಳು. ೩೩ ಸೂಕ್ತಗಳು ಪೂರ್ತಿಯಾಗಿ, ೭ ಇಂದ್ರ ನೊಡನೆ, ಮತ್ತು | 
ಒಂದೊಂದು ಅಗ್ನಿ ಮತ್ತು ಪೂಷಣರೊಡನೆ, ಹೀಗೆ ಒಟ್ಟು ೪೨ ಸೂಕ್ತಗಳು ಇವರನ್ನು ಸ್ತುತಿಸುತ್ತವೆ. ಇವರು 
ಒಟ್ಟಾ ಗಿ ಒಂದು ಗಣ ಅಥವಾ ಶರ್ಥ್ಧೆರು (೧೩೭-೧; ಇತ್ಯಾದಿ) ಮತ್ತು ಬಹುವಚನದಲ್ಲಿಯೇ ಪ್ರಯೋಗ. 
ಅವರಿ ಸಂಖ್ಯೆಯಲ್ಲ ಅರವತ್ತರ ಮೂವತ್ತ ರಷ್ಟು (೮-೮೫-೮) ಅಥವಾ ಏಳರ ಮೂರರಷ್ಟು (೧-೦೩೩-೬ ; ಅ. 
ವೇ. ೧೩-೧-೧೩). ಅವರು ಜನನ ಸೊಂದಿದರೆಂಬುದ! ಅನೇಕ ಸಾರಿ ಹೇಳಿದೆ (೫-೫೭-೫ ; ಇತ್ಯಾದಿ). ಅವರು. 
ರುದ್ರನ ಪುತ್ರರು; ಅವರಿಗೆ ರುದ್ರರಿಂಡೆಃ ಹೆಸರು. (೧-೩೯-೪ ಮತ್ತು ೭ ಇತ್ಯಾದಿ); ಕೆಲವು ವೇಳೆ ರುದ್ರಿಯ 
ರೆಂದೊ (೧-೩೮-೭ ; ೨-೩೪-೧೦ ; ಇತ್ಯಾದಿ) ಹೆಸರು; ಪೃಶ್ಟಿಯ ಮಕ್ಕಳು (೨-೩೪-೨ ; ೫-೫೨-೧೬ ; ೫-೬೦-೫ 
೬-೬೬೩); ಪೃಶಿ ಮಾತರಃ ( ಪೃಶ್ನಿ ಯು ತಾಯಿಯಾಗಿ ಉಳ ಸ ವರು) ಎಂದು ಅನೇಕ ಸಲ ಕರೆದಿದೆ (೧-೨೩-೧೦; | 
ಇತ್ಯಾದಿ ; ಅ. ಫೇ ೫-೨೧-೧೧). ಪೃಶ್ನಿ ಎಂಬ ಗೋವು (೫-೫೨-೧೬), ಅಥನಾ ಸಾಧಾರಣವಾಗಿ ಗೋವು 
(೮-೮೩-೧), ಅವರ ಜನನಿ; ಅವರನ್ನು ಗೋಮಾತರಃ ಎಂತಲೂ ಕರಿದಿಡೆ (೧-೮೫-೩ ; ಆ.೨೦-೮ ನ್ನು ಹೋಲಿಸಿ), 
ಈ ಗೋವು ಪ್ರಾ ಯಶಃ ಚಂಡಮಾರುತದ ನಾನಾ ವರ್ಣರಂಜಿತವಾದ ಮೇಘನಿರಬಹುದು. ದೊಡ್ಡ ದಾದ ಕಚ್ಚ 
ಲುಳ್ಳ ಗೋವುಗಳು ಉರಿಯುತ್ತಾ ಬರುತ್ತವೆ. (೨-೩೪- ೫) ಎಂಬಲ್ಲಿ ಅವು ಬಿರುಗಾಳಿಯ ಕಾಲದಲ್ಲಿರುನೆ' § 
ಮಿಂಚು, ಸಿಡಿಲುಗಳಿಂದ ಯುಕ್ತವಾದ ಮೋಡವಲ್ಲದೆ ಜೇರಿಯಿರಲಾರದು ಪೃತ್ಲಿಯಿಂದ ಜನಿಸಿದಾಗ ಮರುತ್ತು 
ಗಳನ್ನು ಅಗ್ನಿಗೆ ಹೋಲಿಸಿದೆ (೬-೬೬-೧ರಿಂದ). ಸಿಡಿಲಿನ ನಗುವಿನಿಂದ ಮರುತ್ತಗಳು ಜನಿಸಿದರು. (೧-೨೩-೧೨ ;. 
೧-೩೮-೮ ನ್ಟ ಹೋಲಿಸಿ). ಅಗ್ನಿ ಯು ಅವರಿಗೆ ರೂಪವನ್ನು. ಕೊಟ್ಟ ನು ಅಥವಾ ಅವರನ್ನು ಪಡೆದನು 
(೬-೩-೮ ; ೦-೭೧-೮). ವಾಯುವು ಅವರೆನ್ನು ಅಂತರಿಕ್ಷದ ಯೋನಿಯಲ್ಲಿ ಇಟ್ಟನು (೧-೧೩೪-೪) ಮತ ಕು ಅವರು 
ಆಕಾಶೆದ ಮಕ್ಕಳು (೧೦-೭೭-೨) ; ಮತ್ತು ಆಕಾಶದ ವೀರರು (ವೀರಾ2 ೧-೬೪-೪ ; ೧-೧೨೨-೧ ; ೫-೫೪-೧೦) 
ಅಥವಾ ಆಕಾಶದ ಗಂಡುಗಳು (೩-೫೪. ೧೩ ; ೫-೫೯-೬), ಒಂದು ಕಡೆ, ಅವರಿಗೆ ಸಮುದ್ರವು ತಾಯಿ (ಸಮುದ್ರ, 
ಮಾತರಃ) ಎಂದು ಹೇಳದೆ (೧೦-೭೮-೬). ಜೇಕೆ ಕೆಲವು ಸ್ತ ಕ ಳಗಳಲ್ಲಿ, ಆತ್ಮ ತ್ಮಯೋಫಿಗಳು (ತನ್ಮಿಂದ ತಾವೇ 
ಜನಿಸಿದರು) (೧-೧೭೮-೨ ; ೫-೮೭-೨) ಎಂದಿದ್ದೆ. | 

16 


594 | ಸಾಯಣಭಾಷ್ಯಸಹಿತಾ 





ಅವರು ಭ್ರಾತೃಗಳು ; ಅದಕೆ ಜ್ಯೇಷ್ಠ ಅಥವಾ ಕನಿಸ್ಕನೆಂಬ ವ್ಯತ್ಯಾಸವಿಲ್ಲ (೫-೫೯-೬ ; ೫.೬೦.೫), 
ಏಕೆಂದಕಿ ಅವರೆಲ್ಲರೂ ಸಮಾನವಯಸ್ಕರು (೧-೧೬೫-೧). ಅವರೆಲ್ಲಾ ಒಟ್ಟಿಗೆ ಬೆಳದವರು (೫-೫೬-೫ 
೭.೫೮.೧) ಮತ್ತು ಏಕ ಮನಸ್ಥರು (೮-೨೦-೧ ಮತ್ತು ೨೧). ಅವರಿಗೆಲ್ಲಾ ಒಂದೇ. ಜನ್ಮಸ್ಥಾನ (೫-೫೩-೩) 
ಮತ್ತು ಒಂದೇ ವಾಸಸ್ಥಳ (೧-೧೬೫-೧ ; ೭-೫೬-೧). ಆವರು ಆಕಾಶದಲ್ಲಿ ಭೂಮಿಯಲ್ಲಿ ಸ್ವರ್ಗದಲ್ಲಿ ಬೆಳೆ 
'ದರು (೫-೫೫-೭) ಅಥನಾ ಮೂರು ಸ್ವರ್ಗಗಳಲ್ಲಿ ಬೆಳೆದರು (೫-೬೦-೬). ಪರ್ವತವಾಸಿಗಳೆಂದೂ ಒಂದು ಕಡೆ 
_ (೮-೮೩-೧ ಮತ್ತು ೨) ಇದೆ. 





ಇಂದ್ರಾಣೆಯು ಅವರಿಗೆ ಮಿತ್ರಳು. ಇಂದ್ರಾಣಿ (೧೦-೮೬-೯) ಮತ್ತು ಸರಸ್ತತಿಯರೊಡನೆ (೭-೯೬-೨) 
ಸಲೆಯುತ್ತಾರೆ. ಅವರು ಈ ರೀತಿ ಬಾಂಧೆವ್ಯವಿಟ್ಟುಕೊಂಡಿರುವುದು ರೋದಸಿ. ಎಂಬ ದೇವತಿಯೊಡನೆಯೇ 
`ಹೆಚ್ಚು; ಅವಳು ಅವರಿಗೆ ಸುಖಸಾಧೆನಗಳನ್ನು ಒದಗಿಸುವವಳಾಗಿ, ಅವಕೊಡನೆ ಅವರ ರಥದಲ್ಲಿ ಸಿಂತಿರುತ್ತಾಳೆ 
(೫..೫೬-೮) ಅಥವಾ ಅವರ ಪಾರ್ಶ್ವದಲ್ಲಿ ನಿಂತಿರುತ್ತಾಳ'(೬-೬೬-೬). ಅವಳ ಹೆಸರು ಬರುವ ಐದು ಸ್ಥಳಗಳ 
ಲ್ಲಿಯೂ ಮರುತರ ಜೊತೆಯಲ್ಲಿಯೇ ಅವಳು ಇರುವುದು (೧-೧೬೭-೪ ಮತ್ತು ೫ ಗಳನ್ನು ಹೋಲಿಸು). : 'ಅದುದ 
ನಿಂದ ಅಶ್ವಿನಿಗಳಿಗೆ ಸೂರೈಯಂತೆ ಅವಳು ಅವರೆ ವಧುವೆಂದು ಪರಿಗಣಿತಳಾಗಿದಾಳೆ. ಇದರಿಂದಲೇ ಅವರಿಗೆ 
46 ಭದ್ರಜಾನಯಃ'' (ಸುಂದರಳಾದ ಭಾರ್ಯೆಯುಳ್ಳವರು) (೫-೬೧-೪) ಎಂಬ ವಿಶೇಷಣವು; ಮತ್ತು ಅವ 
ರನ್ನು ವರರಿಗೆ (೫.೬೦-೪) ಅಥವಾ ಯುವಕರಾದ ಪ್ರಣಯಿಗಳಿಗೆ ಹೋಲಿಸಿರುವುದು (೧೦-೭೮-೬), 


ಮರುದ್ವೇನತೆಗಳ ತೇಜಸ್ಸು ಆಗಾಗ್ಗೆ ಪ್ರಸಕ್ತ ವಾಗುತ್ತಿದೆ. . ಅವರು ಸುವರ್ಣವರ್ಣದವರು, ಸೂರ್ಯ 
ನಂತೆ ಉಜ್ಜ್ವಲವಾದ ಕಾಂತಿಯುಳ್ಳವರು, ಜ್ವಲಿಸುವ ಅಗ್ನಿಯಂತೆ. ಈಷದ್ರಕ್ತ ವರ್ಣದವರು (೬-೬೬-೨ ಸ 
೭-೫೯-೧೧ ; ೮-೭-೭). ಬೆಂಕಿಯ ಜ್ಞಾ ಕೆಗಳೇತೆನ ಪ್ರಕಾಶಿಸುತ್ತಾರೆ (೧೦-೭೮-೩). ಅಗ್ನಿಯ ರೂಪವುಳ್ಳವರೈ 
ಅಥವಾ ಅಗ್ನಿಯ ತೇಜಸ್ಸುಳ್ಳವರು (೧೦- -೮೪-೧ ; ೩-೨೬.೫) ; ತೇಜಸ್ಸಿನಲ್ಲಿ ಅಗ್ನಿಗೆ ಅವರನ್ನು ಹೋಲಿಸಿದೆ 
(೧೧-೭೮-೨), ಅವರು ಆಗಿ ಯಂತೆ (೨-೩೪-೧) ಅಥವಾ ಉದ್ದೀಪ್ರನಾದ ಅಗ್ನಿ ಯಂತೆ (೬-೬೬-೨) ಇದಾರೆ; 
'ಅವರಿಗೆ ಅಗ್ನಿ ಯೆಂದೇ ಹೆಸರು (೩-೨೬-೪). ಸರ್ಪಗಳ ಕಾಂತಿಯುಳ್ಳವರು (ಅಹಿಭಾನವ$8 ೧-೧೭೨-೧). ಪರ್ವತ : 
ಗಳಲ್ಲಿ ಪ್ರಕಾಶಿಸುತ್ತಾರೆ (೮-೭.೧). ಅವರು «ಸ್ವಭಾನು" ಗಳು, (ಸ್ವತಃ ಪ್ರಕಾಶರು ೧-೩೭-೨ ; ಇತ್ಯಾದಿ), 
“ಈ ನಿಶೇಷಣವು ಬೇರೆಯಾವ ದೇವತೆಗಳಿಗೂ ಹೇಳಿಲ್ಲ. ಶೇಜಸ್ತಿಗಳು, ಜಾಜ ಕಲ್ಯ ಮಾನರು ಎನ್ನು ಪುದು ಪದೇ 
ಪದೇ ಬರುತ್ತದೆ (೧-೧೬೫-೧೨ ; ಇತ್ಯಾದಿ). | | 


ವಿಶೇಷವಾಗಿ ವಿದ್ಯುತ್ತಿನೊಡನೆ ಅವರಿಗೆ ಸಂಬಂಧೆವಿದೆ (೫-೫೪-೨, ೩ ಮತ್ತು ೧೧ ; ೧-೬೪-೫). 
ನುರುತರು ಫೈತವನ್ನುಸುರಿಯುವಾಗ, ವಿದ್ಯುತ್ತುಗಳು ಭೂಮಿಯನ್ನು ನೋಡಿ, ಹೆಸನ್ಮುಖರಾಗುತ್ತಾರೆ (೧-೧೬೮- 
೮; ೫-೫೨-೬ ನ್ನು ಹೋಲಿಸಿ). ಮರುತರು ಮಳೆಯನ್ನು ಕರೆದಾಗ, ಕರುವನ್ನು ಹಿಂಬಾಲಿಸುತ್ತಾ ಹಸುವು ಅರಚು. 
`ವಂತೆ, ಸಿಡಿಲು ಧ್ವನಿಮಾಡುತ್ತದೆ (೭-೫೬-೧೩). ವಿದ್ಯುತ್ತು ಅವರಿಗೆ ಎಷ್ಟ ರಮಟ್ಟಿಗೆ ಸಂಬಂಧಿಸಿಜಿ ಎಂದರೆ 
ವಿದ್ಯುತ್ತು ಸಮಸ್ತ ಪದವಾಗಿ ಪ್ರಯುಕ್ತವಾಗಿರುವ ಐದು ಸ್ನ ಸ್ಸ ಳಗಳಲ್ಲಿ, ಒಂದು ಹೊರತಾಗಿ, "ಉಳದುನೆಲ್ಲವೂ ಮರುತ್‌. 
'ಎಂಬುದರೊಡನೆಯೇ, ಸಿಡಿಲನ್ನು ಕೈಯಲ್ಲಿಯೇ ಒಡಿದುಕೊಂಡಿದಾರೆ (೮-೭-೨೫ | ೫-೫೪-೧೧); ಸಿಡಿಲೆಂದರೆ ಅವ 
ನಿಗೆ ಒಹಳ ಆನಂದ (೫-೫೪-೩). ಅವರ ಕೆ ಯಲ್ಲಿ ಭರ್ಜಿಗಳಿವೆ. ಇಲ್ಲಿ ಭರ್ಜಿ (ಬುಸ್ಟಿ) ಎಂಬುದೂ ಸಿಡಿಲೇ ಇರ 
ಬೇಕು. ಏಕೆಂದಕೆ ಅವರಿಗೆ ಯಸಷ್ಟಿ ವಿದ್ಯುತ್‌ "(ಹಡ ಭರ್ಜಿಯನ್ನಾಗಿ ಉಪಯೋಗಿಸುವವರು ಎಂದು ವಿಶೇಷ 
ಇವಿದೆ (೧-೧೬೮-೫ ; ೫-೫೨-೧೩). ಇನ್ನು ಸ್ವಲ್ಪ ಕಡಿಮೆ ಸ್ಪಳಗಳಲ್ಲಿ ಅವರಿಗೆ ಬಂಗಾರದಿಂದ, (೮-೩-೩೨) 


ಖುಗ್ರೇದಸಂಹಿತಾ ` ಕಂಕ. 








ಜಂಟ ಟಬ ಬ ಸ ಅಧ ಸ್ರಿ ಬದ ಅಘ ಬ ಫಂ ಯಯ ಜಾಭು ಐಂ pe Vw ೫ ವಾನ ಬಡು ಬ ಭ್ರ ಭ್ರ. (1 ಉ್ಪಂ 6.0 ಜ ಜಾಜಿ ನಷ 


ಮಾಡಿದ ಕೊಡಲಿಯೂ ಆಯುಧೆ (೧-೩೭-೨, ೧-೮೮-೩ ; ೫-೩೩ ೪ ; ೫-೫೭-೨ ; ೮-೨೦-೪). ಒಂದೇ ಒಂಡು. 
ಸಲ ಅವರು ವಜ್ರಾಯುಧವನ್ನು ಥರಿಸಿದ್ದಾರೆಂದು ಇದೆ. ಕೆಲವು ಸ್ಥಳಗಳಲ್ಲಿ ಧನುರ್ಬಾಣಧಾರಿಗಳೆಂದೂ (೫-೫೩ 

೪, ೫-೫೭-೨, ೮-೨೦-೪ ಮತ್ತು ೧೨), ಒಂದು ಸಲ ಬಾಣವನ್ನು ಬಿಡುತ್ತಿರುವ ಬಿಲ್ಲುಗಾರರೆಂದೂ ಹೇಳಿದೆ. ಆದರೆ: 
ಈ ಲಕ್ಷಣವು ಅವರಿಗೆ ಅಪರೂಪ. ಅವರು ಪುಷ್ಪಹಾರ ಮೊದಲಾದ ಅಲಂಕಾರಗಳಿಂದ ಅಲಂಕೃತರಾಗಿದಾಕೆ. 
(೫-೫೩-೪) ಬಂಗಾರದ ನಡುನಟ್ಟಗಳನ್ನು ಹಾಕೆಕೊಂಡಿದಾರಿ (೫-೫8-೬) ನಿವಾಹಾರ್ಥಿಯಾದ ಶ್ರೀಮಂತನಂತೆ, 

ತಮ್ಮ ದೇಹವನ್ನು ಸುವರ್ಣಾಭರಣಗಳಿಂದ ಅಲಂಕರಿಸಿಕೊಳ್ಳು ತ್ತಾರೆ (೫-೬೦-೪). ಬಾಹುಪುರಿ ಅಥವಾ ಕಾಲಂಡಿಗೆ: 
ಅವರ ವೈಯಕ್ತಿಕ ಆಭರಣ. ಈ ಆಭರಣಗಳಿಂದ ಅಲಂಕೃತಂಾದ ಅವರು ನಕ್ಷತ್ರರಂಜಿತವಾದ ಆಕಾಶದಂತೆ: 
ಅಥವಾ ಮೋಡದಿಂದ ಬೀಳುತ್ತಿರುವ ಮಳೆಯ ಹನಿಗಳಂತೆ ಥಳಥಳಿಸುತ್ತಾರೆ. ಅವರ ಭುಜದ ಮೇಲೆ ಭಲ್ಲೆ: 
ಗಳ್ಳೂ ಕಾಲಿನಲ್ಲಿ ಕಾಲಂದಿಗೆಗಳೂ, ಎದೆಯ ಮೇಲೆ ಚಿನ್ನದ ಆಭರಣಗಳೂ, ಕೈಗಳಲ್ಲಿ ಕೆಂಡ ಕಾರುತ್ತಿರುವ ಸಿಡಿ. 
ಲುಗಳೂ, ತಲೆಯ ಮೇಲೆ ಸುವರ್ಣಮಯವಾದ ಶಿರಸ್ರ್ರಾಣಗಳೂ ಇವೆ (೫-೫೪-೧೧). . 


ಮರುದ್ವೇವತೆಗಳು ಉಪಯೋಗಿಸುವ ರಥಗಳು ಮಿಂಚಿನಿಂದ ಹೊಳೆಯುತ್ತವೆ (೧-೮೮-೧; ೩-೫೪-೧೩); 
ಸುವರ್ಣಮಯವಾದುವು (೫-೫೭-೧); ಚಿನ್ನದ ಚಕ್ರಗಳು ಅಥವಾ ನೇಮಿಗಳು (೧-೬೪-೧೧ ; ೧-೮೮-೫)... 
ಅವುಗಳಲ್ಲಿ ಆಯುಧೆಗಳಿನೆ. (೫.೫೭-೬); ನೀರಿನ ಬಾನೆಗಳಿವೆ (೧-೮೭-೨). ರಥವನ್ನು ಎಳೆಯುವ ಕುದುರಿ 
ಗಳು ಕಂದುಬಣ್ಣ (೧-೮೮-೨ ; ೫-೫೭-೪) ; ಬಂಗಾರದ ಗೊರಸುಗಳು (೮-೭-೨೭) ಮತ್ತು ಮನೋವೇಗವು. 
ಳ್ಳವು (೧-೮೫-೪). ಈ ಅಶ್ವಗಳು ಚುಕ್ಕೆಗಳುಳ್ಳಪು; ಸೃಷದಶ್ಚರೆಂದು (ಚುಕ್ಕೆ ಚುಕ್ಕೆಯಾಗಿರುವ ಅಶ್ವಗಳುಳ್ಳಿ 
ವರು) ಇವರಿಗೆ ವೈಯಕ್ತಿಕವಾದ ಹೆಸರು. ಇವರ ರಥಕ್ಕೆ ಹೆಣ್ಣು ಕುದುರೆಗಳನ್ನು ಕಟ್ಟಿದ್ದಾರೆ ಎಂದೂ (೧-೩೯-೬). 
ಇದೆ, ಇವರು ಗಾಳಿಯನ್ನು ತಮ್ಮ ರಥಕ್ಕೆ ಅಶ್ವವಾಗಿ ಕಟ್ಟಿ ದಕೆಂದು (೫-೫೮-೭) ಹೇಳಿದೆ. 


ಮರುತರು ಆಕಾಶದಂತೆ ಬೃಹದಾಕಾರರು (೫-೫೭-೪); ಭೂಮ್ಯಾಕಾಶಗಳನ್ನು ಮೀರಿದ್ದಾರೆ (೧೦-೭೭-೩) 
ಅವರ ಮಹತ್ವವು ಅಮಿತವಾದುದು (೫-೫೮-೨), ಅವರ ಸಾಮಥರ್ಯದ ಮಿತಿಯನ್ನು ಯಾರೂ ತಿಳಿಯಲಾರರು 
(೧-೧೬೭-೯). ಅವರು ಯುವಕರು (೧-೬೪-೨ ; ೧-೧೬೫-೨ ; ೫-೪೨-೧೫) ಮತ್ತು ಅವರಿಗೆ ವಾರ್ಥಕ್ಯವೇ 
ಇಲ್ಲ (೧-೬೪-೩). ಅವರು ಅಸುರರು, ಉತ್ಪಾಹಶಾಲಿಗಳು, ಓಜಸ್ವಿಗಳ್ಳು ಕೊಳೆಯಿಲ್ಲದವರು (೧-೬೪-೨ 
ಮತ್ತು ೧೨) ಮತ್ತು ಧೂಳು ಇಲ್ಲದವರು (೬-೬೬-೨). ಭಯಂಕರರೂಪರು (೧-೧೯-೪); ಸಿಡುಕು ಸ್ವಭಾವ: 
ಧವರು (೭-೫೬-೮); ಭಯಂಕರರು (೫-೫೬-೨ ಮತ್ತು೩, ೭-೫೮-೨) ದುಷ್ಟ ಮೃಗಗಳಂತೆ ಭೀಕರರು (೨.೩೪-೧);. 
ಇತ್ಯಾದಿ, ಮುಕ್ಕಳಂತೆ ಅಥವಾ ಕರುಗಳಂತೆ ಫ್ರೀಡಾಸಕ್ತರು (೧-೧೬೬-೨ ; ೭-೫೬-೧೬ ; ೨೦-೭೮-೬). 
ಕಪ್ಪಾದ ಬೆನ್ನು ಭಾಗವುಳ್ಳ ಹೆಂಸಗಳೆಂತಿದಾರೆ (೭-೫೯-೭), ಆಯೋಮಯವಾದ ಕೋರೆದಾಡೆಗಳುಳ್ಳ ಕಾಡು: 
ಹಂದಿಗಳು (೧.೮೮-೫) ; ಸಿಂಹಗಳಂತಿದಾರೆ (೧-೬೪-೮). 


ಅವರು ಗಟ್ಟಿಯಾಗಿ ಧ್ವನಿ ಮಾಡುತ್ತಾರೆ (೧-೧೬೯-೭ ; ಇತ್ಯಾದಿ). ಆ ಧೈನಿಯೇ ಗುಡುಗ- 
(೧-೨೩-೧೧); ಅದು ಗಾಳಿಯು ಬೀಸುವ ಶಬ್ದವೂ ಹೌದು (೭-೫೬-೩). ಅವರು ಬಂದರೆ ಆಕಾಶವು ಭಯ. 
ದಿಂದ ಅರಚುತ್ತದೆಯೋ ಎನ್ನುವಂತಿದೆ (೮-೭-೨೬). ಪರ್ವತಗಳನ್ನು ಕಂಪಿಸುವಂತೆಯೂ, ಭೂಮಿ ಅಥವಾ 
ಎರಡು ಲೋಕಗಳನ್ನು ನಡುಗುವಂತೆಯೂ ಮಾಡುತ್ತಾರೆ. ರಗನೇಮಿಗಳಾದ ಪರ್ವತಗಳನ್ನು ಅಥವಾ ಬಂಡೆ. 
ಗಳನ್ನು ಚೂರು ಚೂರು ಮಾಡುತ್ತಾರೆ (೧-೬೪-೧೧ ; ೫-೫೨-೯). ಗಾಳಿಯಿಂದ ಸಹಿತರಾಗಿ ಬಂದಾಗಲೇ, 
ಆನರು ಪರ್ವತಗಳನ್ನು ಕಂಪಿಸುವಂತೆ ಮಾಡುವುದು (೮-೭-೪). ವೃಕ್ಷಗಳನ್ನು ಉರುಳಿಸಿ, ಕಾಡಾನೆಗಳಂತೆ, 





೫96 | ನಾಯೆಣಭಾಷ್ಯಸಹಿತಾ 


ಇ 





ಆ ಲ ಲ ಪೋಟ ಜಾ ಪಾ ಗತ ಗ 





“ನಗ್‌ ಹಗ: 


ಕಾಡುಗಳನ್ನು ಭಕ್ರಿಸುತ್ತಾರೆ (೧-೩೯-೫, ೧-೬೪. ೭). ತಂಡುಗಳೆ ಅವರಿಗೆ ಹೆದರಿ ನೆಲಕ್ಕೆ ಬಗ್ಗುತ್ತವನೆ (೫-೬೦-೨). 
ಪರ್ವತಗಳಂತೆ ಅಪ್ರತಿಹತರಾಗಿ ಸ್ವರ್ಗ ಮತ್ತು ಭೂಮಿಗಳ ಪ್ರಾಣಿಗಳೆನ್ನು ಕೆಳಕೆ ಎಸೆಯುತ್ತಾರೆ (೧-೬೪-೩). 
ಸರ್ವ ಪ್ರಾಚಿಗಳೂ ಅವರಿಗೆ ಹೆದರುತ್ತವೆ (೧-೮೫-೮). ಬಿರುಗಾಳಿಯಂತೆ ವೇಗವಾಗಿ ಚಲಿಸುತ್ತಾಕಿ (೧೦-೭೮-೩); 
ಥೂಳನ್ನು ಸುಳಿಯ ರೂಪದಲ್ಲಿ ಮೇಲಕ್ಕೆ ಎಬ್ಬಿ ಸುತ್ತಾರೆ (೧-೬೪-೧೨). ಗಾಳಿಯನ್ನು ಅಥವಾ ಗಾಳಿಯ ಶಬ್ದ 
ವನ್ನು ಉಂಟುಮಾಡುತ್ತಾರೆ (೭-೫೬-೩). ಗಾಳಿಯ ಜೊತೆಯಲ್ಲಿ ಬರುತ್ತಾರೆ (೮-೭-೩ , ೪ ಮತ್ತು ೧೩); 
ಅದನ್ನು ತಮ್ಮ ಅಶ್ವ್ಚವನ್ನಾಗಿ ಮಾಡಿಕೊಳ್ಳುತ್ತಾರೆ (ಜ.೫೮.೭). 


ಮಳೆಗರೆಯುವುದೇ ಅವರ ಕಾರ್ಯಗಳಲ್ಲಿ ಮುಖ್ಯವಾದುದು. ಮಳೆಯು ಅವರ ಉಡುಪು 
(೫-೫೭-೪). ಅವರು ಸಮುದ್ರದಿಂದ ಮೇಲಕ್ಕೆ ಎದ್ದು, ಮಳೆಯನ್ನು ಸುರಿಸುತ್ತಾರೆ (೧-೩೮-೯ಇ).” ಎರಡು 
ಪ್ರಸಂಚಗಳಲ್ಲಿಯೂ ಮಳೆ ಸುರಿಸುತ್ತಾ, ಬೀಸುತ್ತಾರೆ (೧-೬೪.. ; ೮.೭-೧೬). ಮಳೆಯು ಅವರನ್ನು ಅನು 
ಸರಿಸುತ್ತದೆ (೫-೫೩-೧೦). ನೀರನ್ನು ತರುತ್ತಾಕಿ ಮತ್ತು ಮಳೆಯನ್ನು ಉಂಟುಮಾಡುತ್ತಾರೆ (೫-೫೮-೩). 
ಮಳೆಯಿಂದ ತಮ್ಮ ಪ್ರಕಾಶವನ್ನು ಮರೆಮಾಡಿಕೊಳ್ಳುತಾರೆ (೫-೫೯-೧). ಸೂರ್ಯನ ಕಣ್ಣನ್ನು ಮಳೆಯಿಂದ 
ಮುಚ್ಚುತ್ತಾರೆ (೫-೫೯-೫).  ಮಳೆಗರೆದಾಗ, ಮೋಡಗಳಿಂದ ಕತ್ತಲನ್ನು ಂಟುಮಾಡುತ್ತಾರೆ (೧-೩೮-೪). ಗಾಳಿ 
ಯೊಡನೆ ವೇಗವಾಗಿ ಚಲಿಸುತ್ತಾ ಹಿಮವನ್ನೆರಚುತ್ತಾರೆ (೮-೭-೪). ಅಂತರಿಕ್ಷದ ಬಾನೆ (ಮೋಡ ೫-೫೩-೬ ; 
೫-೫೯-೮) ಮತ್ತು ಪರ್ವತ ಪ್ರವಾಹಗಳು ನೀರು ಸುರಿಯುವಂತೆ ಮಾಡುತ್ತಾರೆ (೫-೫೯-೭). ಅವರು ಧಾವಿಸು 
ವಾಗ ನೀರು ಪ್ರವಹಿಸುತ್ತದೆ. (೫-೫೮-೬) ಅವರೆ ಈ ಕಾರ್ಯದಿಂದ ಭೂಲೋಕದ ನದಿಯೊಂದಕ್ಕೆ 
4 ಮರುದ್ಹೃದ್ದಾ 3 (ಮರುತ್ತಗಳಿಂದ ಅಭಿವೃದ್ಧಿಪಡಿಸಲ್ಪಟ್ಟುದು ೧೦-೭೫-೫) ಎಂಬ ಹೆಸರು ಬಂದಿದೆ. ರುದ್ರ 
ಪುತ್ರರ ಬಿವರೇ ಮಳೆಯಾಯಿತು (೫-೫೮-೭). ಮರುತರಿಂದ ಸೃಷ್ಟವಾದ ವೃಷ್ಟಿಯು ಅಲಂಕಾರಿಕವಾಗಿ” 

* ತ | 

ಕ್ಷೀರ (೧-೧೬೬-೩), ಫೈಶ (೧-೮೫-೩ ; ೧೦-೭೮-೪), ಕ್ಷೀರ ಮತ್ತು ಫುತ (೧-೬೪-೬), ಎನ್ನಿಸಿಕೊಂಡಿದೆ. 
ವಸಂತಕಾಲ (ಮಥು) ವನ್ನೆ ಸುರಿಸುತ್ತಾರೆ (೧-೮೫-೧೧) ಅಥವಾ ಭೂಮಿಯನ್ನು ಮಧುವಿನಿಂದ ತೋಯಿ 
ಸುತ್ತಾರೆ (೫-೫೪-೮). ಸಮುದ್ರದಿಂದ ನೀರನ್ನು ಆಕಾಶಕ್ಕೆ ಎತ್ತಿ, ಅಲ್ಲಿಂದ ಮಳೆ ರೂಪದಲ್ಲಿ ಭೂಮಿಯ 
ಮೇಲೆ ಸುರಿಸುತ್ತಾರೆ (ಅ. ವೇ. ೪-೨೭-೪). ಅವರು ಸುರಿಸುವ ಮಳೆಯ ಜೊತೆಯಲ್ಲಿ ಯಾವಾಗಲೂ ಮಿಂಚು 
ಗುಡುಗುಗಳು ಇದ್ದೇ ಇರುತ್ತವೆ. ನೀರನ್ನು ಸುರಿಸುವ ಇಚ್ಛೆಯಿಂದ, ಮರುತ್ತಗಳು ಘರ್ಜಿಸುತ್ತಾ, ರಭಸ 
ದಿಂದ ನುಗ್ಗುತ್ತಾರೆ. (೫-೫೪-೩). ತಮ್ಮ ಸಾಮರ್ಶ್ವದಿಂದ, ಗಾಳ, ಮಿಂಂಚು, ಸಿಡಿಲುಗಳನ್ನು ಉಂಟು 
ಮಾಡುತ್ತಾಕಿ; ಕೆಚ್ಚಲಿನಿಂದ ಸ್ವರ್ಗೀಯ ವಸ್ತುಗಳನ್ನು ಡೋಹನಮಾಡಿ, ಭೂಮಿಯನ್ನು ಹಾಲಿನಿಂದ ತುಂಬಿ 
ಸುತ್ತಾರೆ (೧-೬೪-೫) ಅವರಿಂದ ದುಗ್ಗವಾಗುವ ಚಿಲುಮೆಯು ಫೌರ್ಜಿಸುತ್ತದೆ. (೧-೬೪-೬). ಅನರಿಂದೆ 
'ಉದಕವು ವೃಷ್ಟವಾದಾಗ್ಯ ಆಕಾಶವು, ಕೆಂಬಣ್ಣದ ವೃಷಭವು, ಗುಟುರುಹಾಕುತ್ತದೆ (೫-೫೮-೬). ಅಶ್ವವು 
ಸೀರನ್ನು ಸೃಜಿಸುವಂತೆ ಮಾಡುತ್ತಾರೆ (೧-೬೪-೬). ಆಕಾಶದ ಮಳೆಯನ್ನು ಅನುಗ್ರಹಿಸಿ ಅಶ್ಚದಿಂದ ಉತ್ಪನ್ನ 
ನಾದ ಪ್ರವಾಹಗಳು ಚೆನ್ನಾಗಿ ಪ್ರವಹಿಸುವಂತೆ ಮಾಡುತ್ತಾರೆ. (೫-೮೩-೬). ಅಶ್ವಡೊಡನೆ ಸೇರಿ, ನೀರನ್ನುಂಟು 
ಮಾಡುವಾಗ ಮರುತ್ತಗಳು ಸ್ವರ್ಣವರ್ಣದವರಾಗುತ್ತಾ ಕಿ (೨-೩೪-೧೫) ಮೇಘಗಳು ಥ್ವನಿಗೈ ಯುವಾಗ, ಪ್ರವಾಹ 
ಗಳು ಮರುತ್ತಗಳ ರಥನೇಮಿಗಳ ಧ್ವನಿಯನ್ನು ಪ್ರತಿಶ್ವನಿಸುತ್ತವೆ (೧-೧೬೮-೮). ಇಂದ್ರೆನು ಸುರಿಸುವ 
ನೀರಿಗೆ « ಮರುತ್ತಶೀಃ' ( ಮರುತರಿಂದ ಸಹಿತವಾದುವು ) ಎಂದು ಹೆಸರು (೧-೮೦-೪). ವೃಷ್ಟಿ ಕಾರಕ 
ಫೆಂಬ ಅರ್ಥದಲ್ಲಿಯೇ, ಅವಂಗೆ *ಪುರುದ್ರಪ್ಸಾಃ' (೫-೫೭-೫) ಅಥವಾ « ಧ್ರಷಪ್ಸಿನಃ ' (೧-೬೪-೨) (ಹೆಚ್ಚಾದ 
ಹಲಬಿಂದುಗಳುಳ್ಳಿ ವರು) ಮತ್ತು " ಸುದಾನವಃ' (ಚೆನ್ನಾಗಿ ನೀರಿನಲ್ಲಿ | ಸೆನೆದಿರುವವರು) ಎಂಬ ಹೆಸೆರುಗಳು. 





ಖಸ್ರೇದಸಂಹಿತಾ 597 





ಗ್‌ ಸನ್‌ ಗಾ NS ಯ್‌ ಸಸರ ಗಗ್‌” ಕ ANN ve 4 rN PV EU ಕ ಯ ಖಾ ಸತು ಹಚ ಇ ಭಖ ಅಸೆ ಬಂಜೆ ಚಚದ ನ 0 0.012 0. “2೧.4. ಬಟಟ ಬ ಫೋ ಲ ಲ ಲ ಟು ಪಾ ಒಪಿಜ ಇಹ 








ಅವರು ಶಾಖನನ್ನೂ ಕಡಿಮೆ ಮಾಡುತ್ತಾರೆ (೫.೫೪-೧). ಆದಕ್ಕೆ ಅವರೇ ಕತ್ತಲನ್ನು ಹೋಗಲಾಡಿಸಿ 
(೭-೫೩-೨೦). ಬೆಳಕನ್ನು ಂಟುಮಾಡಿ (೧-೮೬-೧೦). ಸೂರ್ಯನಿಗೆ ದಾರಿ ಮಾಡುತ್ತಾರೆ (೮-೭-೮). ವಾಯು 
ವಿನ ಪರಿಮಿತಿಯನ್ನು ಗೊತ್ತುವತಾಡಿದಾಕೆ (೫-೨೫೨); ಭೂಭಾಗಗಳನ್ನು ಮತ್ತು ಕೇಜೋವಿಶಿಷ್ಟವಾದ ಅಕಾಶ 
ಭಾಗಗಳನ್ನು ವಿಸ್ತರಿಸಿ' ಎರಡು ಲೋಕಗಳನ್ನು ಪ್ರಶ್ಯೇಕಿಸಿದಾರೆ (೮-೮೩-೯ ಮೆತ್ತು ೧೧). 

ಗಾಳಿಯಲ್ಲಿ ಕೇಳಿಸುವ ಧ್ವನಿಯಿ ದಲೇೇ ಇರಬಹುದು ಅವರಿಗೆ ಗಾಯಕರು (೫-೫೨-೧; ೫-೬೦-೮; 
೭-೩೫-೯) ಎಂದಿರುವುದು. ಅನನು ಸ್ವರ್ಗಲೋಕದ ಗಾಯಕರು (೫-೫೭-೫). ಒಂದು ಗಾನವನ್ನು ಗಾನೆ 
ಮಾಡುತ್ತಾರೆ (೧-೧೯-೪ ; ೧-೧೬೬-೭). ಹಾಡುತ್ತಾ, ಸೂರ್ಯನು ಪ್ರಕಾಶಿಸುವಂತೆ ಮಾಡಿದರು (೮-೨೯-೧೦) ; 
ಕೊಳಲು ಊದುತ್ತಾ ಪರ್ವತವನ್ನು ಸೀಳಿದರು (೧-೮೫-೧೦). ಇಂದ್ರನು ಸರ್ಪವನ್ನು ವಧಿಸಿದಾಗ್ಯ ಮರು 
ತರು ಅವನಿಗಾಗಿ, ಗಾನಮಾಡಿ, ಸೋಮರಸವನ್ನು ಸಿದ್ಧಪಡಿಸಿದರು (೫-೨೯-೨ ; ೫-೩೦-೬). ಗಾನಮಾಡಿ,' 
ಇಂದ್ರನಿಗೆ ಸಾಮರ್ಥ್ಯವನ್ನು ಉಂಟುಮಾಡಿದರು (೧-೮೫-೨). ಅನರೆ ಗಾವನೆಂದರಿ, ಮುಖ್ಯವಾಗಿ ಗಾಳಿಯಲ್ಲಿ 
ಫೇಳಿಬರುವಶಬ್ದ (೪.೨೨ ೪ನ್ನು ಹೋಲಸಿ) ; ಆದರೂ, ಅದು ಸ್ತುತಿಯೆಂದು ಭಾವಿಸಲ್ಪಟ್ಟದೆ (೩-೧೪-೪). 
ಇಂದ್ರ ಸಹಿತರಾಗಿರುವಾಗ್ಯ ಅವರು ಖುತ್ತಿಜರೆಂದು ಆಹೂತರಾಗುತ್ತಾಕಿ (೫-೨೯.೩) ಮತ್ತು ಖುತ್ತಿಜರಿಗೆ 
ಹೋಲಿಸಲ್ಪಬ್ಬಿ ದಾಕಿ (೧೦-೭೮-೧). ಅವಕೇ ಮೊದಲು ಯಾಗ ಮಾಡಿದವರು (೨-೩೬.೨) ; ಶಿಷ್ಟ ರ ಮನೆಗಳಲ್ಲಿ 
ಅಗ್ನಿಯನ್ನು `ುದ್ದಿ ಮಾಡಿದವರೂ ಇವರೇ; ಅಗ್ನಿ ಯನ್ನು ಉದ್ದೀಸ್ತಿ ಗೊಳಿಸಿದವರು ಭ್ರಗುಗಳು (೧೦-೧೨೨- -೫). 
ಇತರ ಅನೇಕ ನೇವಕೆಗಳಂತ್ರೆ ಇವರೂ ಸೋಮಪಾನ ಮಾಡುನಕಿಂದು (೨-೩೬-೨; ೮-೮೩.೯ ದಿಂದ ೧೨, 
ಇತ್ಯಾದಿ) ಹೇಳಲ್ಪ ಟ್ಟಿ ದಾರೆ. | | 

ಗುಡುಗು ಮಳೆ ಮತ್ತು ಇವರೂ ಒಂದು ಎಂಬ. ಭಾವನೆಯಿರುವುದರಿಂದ್ದ ಸ್ಪಭಾವವಾಗಿ ಇವರು 
ಇಂದ್ರನ ಸ್ನೇಹಿತರು; ಸಹೋದ್ಯೋಗಿಗಳಾಗಿಿ ಅನನೊಡನೆ ನಿಕಟ ಬಾಂಡವ್ಯವುಳ್ಳ ವರಾಗಿದಾರೆ. ತಮ್ಮ 
ಸ್ತುತಿ ಗಾನ ಇವುಗಳಿಂದ (೧-೧೬೫-೧೧ ಇತ್ಯಾದಿ) ಇಂದ್ರನ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚೆ ಸುತ್ತಾರೆ 
(೩-೩೫-೯ ; ೬.೧೭-೧೧). ವೃತ್ರನೊಡನೆ ಯುದ್ದದಲ್ಲಿ, ಸಾಧಾರಣವಾಗಿ . ಮರುತರೇ ಅವನಿಗೆ ಸಹಾಯಕರು 
(೮-೬೫-೨ ಮತ್ತು ೩; ೧೦-೧೧೩-೩). ಶ್ರಿತ ಮತ್ತು ಇಂದ್ರರಿಗೆ ಅವರು ವೃತ್ರವಥ್ಧೆಯೆಲ್ಲಿ ಸಹಾಯ ಮಾಡುತ್ತಾರೆ 
(೮-೭-೨೪). ವೃತ್ರವಥೆಕಾರಿಯಾದ ಸೂಕ್ತವನ್ನು ಗಾನಮಾಡುವಂತೆ ಪ್ರಾರ್ಥಿತರಾಗಿದಾರೆ (೮-೭೮-೧ ರಿಂದ ೩). 
ಸರ್ಪ ಮತ್ತು ಶಂಬರೆರೊಡನೆ ಇಂದ್ರನು ಮಾಡಿದ ಯುದ್ಧಗಳಲ್ಲಿ ಅನನಿಗೆ ಸಹಾಯ ಮಾಡಿದರು (೩-೪೭-೩ 
ಮತ್ತು ೪). ಮರುತ್ಸಹಿತನಾಗಿಯೇ, ಇಂದ್ರನು ಬೆಳಕು (೮-೬೫-೪) ಮೆತ್ತು ಗೋವುಗೆಳನ್ನು (೧- ೬-೫) 
ಪಡೆದನು ಮತ್ತು ಆಕಾಶಕ್ಕೆ ಆಧಾರಭೂತನಾದನು (೭-೪೭-೫). ವಾಸ್ತವವಾಗಿ ನೋಡಿದರೆ, ಇವರ ಸಹಾಯ 
ದಿಂದಲೇ ಇಂದ್ರನು ತನ್ನ ಎಲ್ಲಾ ಸಾಹೆಸಕಾಸ್ಯಗಳನ್ನೂ ಮಾಡಿರುವುದು (೧-೧೦೦, ೧೦೧ ಮತ್ತು ೧೬೫ನೆಯ 
ಸೂಕ್ತಗಳು; ೧೦-೬೫). ಕೆಲವು ಸಂದರ್ಭಗಳಲ್ಲಿ ಮರುದ್ವೇವತೆಗಳೇ ಈ ಸಾಹಸ ಕಾರ್ಯಗಳಲ್ಲಿ ಇಂದ್ರನಿ 
ಗಿಂತ ಹೆಚ್ಚು ಸ್ವತಂತ್ರೆರು, ಇಂದ್ರನಿಂದ ಸಹಿತರಾಗಿ, ಮರುತರು ವೃತ್ರನನ್ನು ಹೊಡೆಯುತ್ತಾರೆ (೧-೨೩೯), 
ವೃತ್ರಾಸುಕನ ಕೀಲುಗಳನ್ನು ಬೇರೆ ಬೇರೆ ಮಾಡಿದರು (೮-೭-೨೩); ಗೋವುಗಳನ್ನು ಕಂಡುಹಿಡಿದರು 
೩೪-೧). ಇತರ ಜೇವತೆಗಳೆಂತೆ, ಇವರಿಗೂ ಇಂದ್ರನೇ ನಾಯಕನು (೧-೨೩-೮ ; ಇತ್ಯಾದಿ) ಇಂದ್ರ 


ನಿಂದ ಯುಕ್ತರು (೧೦-೧೨೮. ೨), ಅವರು ಇಂದ್ರನಿಗೆ ಪುತ್ರಸದ್ಭ ಶರು (೧-೧೦೦-೫) ; ಅವನ ಭಾತಿ ಗೆಳೆನ್ಲಿ ಸಿ 

ಕೊಂಡಿದಾರೆ (೧-೧೭೦-೨). ಒಂದೆರಡು ಸಲ ಮಾತ್ರ ಮರುತ್ತ ಗಳು ಇಂದ್ರನ ಕೈಬಿಟ್ಟು ಬಿಟ್ಟಿ ಕೆಂದು ಹೇಳಿದೆ. 
ಸರ್ಪದೊಡನೆ ಅವನೊಬ್ಬನೇ ಯುದ್ಧ ನಾಡುವೆಂತೆ ಸನ್ನಿ ವೇಶವೊಡಗಿಸಿ (೧- 0೩೫. ಟಿ ಅವನನ್ನು ಒಂಟಿಯಾಗಿ 
ಬಿಟ್ಟು ಬಟ್ಟರು (೮.೭- ೩). ಒಂದೇ ಒಂದು ಖುಸ್ಕಿನಲ್ಲಿ ಇಂಪ್ರಥಿಗೂ ಇನರಿಗೆ ಸ್ಪೀಷವೂ 'ಉಕ್ಕವಾಗಿಡೆ. 





568 ಸಾಯಣಭಾನ್ಯಸಹಿಶಾ 





ಗಾ ಬಟ ಬ ಪಂ ಯಷ ಮ 12 ಇ ೭ ಇ" ಜ್‌ 





Te ಉಟ ಗ ಐ 





ಮರುತಕು," ಎಕ್ಕೆ ಇಂದ್ರನೇ, ನಮ್ಮನ್ನು ವಧಿಸಲು ಇಚ್ಛಿಸುವುದೇಕೆ? ಯುದ್ಧದಲ್ಲಿ ನಮ್ಮನ್ನು ವದಿಸಬೇಡ ? 
ನಿಂದು ಇಂದ್ರನಿಗೆ ಹೇಳಿದಾರೆ (೧-೧೭೦-೨; ೧-೧೭೧-೬ನ್ನು ಹೋಲಿಸಿ), ಬ್ರಾಹ್ಮಣವೊಂದರಲ್ಲಿಯೂ 
(ತೈ. ಬ್ರಾ. ೨-೭. ೧೧-೧) ಇಂದ್ರ. ಮರುತರಿಗೆ ಫರ್ಷಣೆಯಾಯಿತೆಂದು ಹೇಳಿದೆ. | oo 


ಬ ಅಂದ್ರ ಸಹಚರಿತರಾಗದೇ ಇರುವಾಗ, ಮರುತರಲ್ಲಿ ಹಿಂಸಾತ್ಮಕ ಗುಣಗಳು ಕಂಡುಬರುತ್ತ ವೆ. ಈ 
ನಿಷಯದಲ್ಲಿ ಅವರು ತಮ್ಮ ತಂದೆಯಾದ ರುದ್ರನ ಗುಣಿಗಳನ್ನು ತೋರ್ಪಡಿಸುತ್ತಾರೆ. ಅವರ ಆರಾಧಕರನ್ನು' 
ಸಿಡಿಲು ತೊಂದರೆಪಡಿಸದುತೆಯೂ, ಅವರ ದುರಾಗ್ರಹೆವು ಅವರನ್ನು. ಮುಟ್ಟದಂತೆಯೂ ಮಾಡಬೇಕೆಂದು 
(೭. -೫೬.೯) ಪ್ರಾರ್ಥಿತರಾಗಿದಾರೆ. ಅವರು ಎಸೆಯುವ ಬಾಣ. ಮತ್ತು ಕಲ್ಲುಗಳನ್ನು (೧.೧೭೨-೨), ಸಿಡಿಲು 
(೭- -೫೭-೪), ಗೋವು ಮತ್ತು ಮನುಷ್ಯರನ್ನು ವಧಿಸುವ ವಜ್ರಾಯುಧೆ (೭-೫೬-೧೭), ಇವುಗಳನ್ನು ತಪ್ಪಿಸಬೇ 
ಕೆಂದು ಮೊರೆ ಇಟ್ಟ ದಾರೆ. ಅವರಿಂದ ಕೆಡಕುಂಟಾಗಬಹುದು (೧-೩೯-೮) ; ಅವರು ಕುಪಿತರಾಗಬಾರದೆಂದು 
ಬೇಡಿಕೆ (೧-೭೧-೧ ; ೭-೫೮- -೫) ; ಅವರಿಗೆ ಸರ್ಪಗಳಂತೆ ಕೋಸ ಬರುತ್ತದೆ (೧-೬೪-೮ ಮತ್ತು ೯). ರುದ್ರ 
ನಂತೆ, ಇವರಿಂದಲೂ, ಸಿಂಧು, ಅಸಿಕ್ತಿ, ಸಮುದ್ರಗಳು ಮತ್ತು ಸರ್ವತಗಳಲ್ಲಿರುವ ಔಷಧಿಗಳು ಬೇಡಲ್ಪಟ್ಟವೆ 
(೮-೨೦-೨೩ರಿಂದ೨೬) ; ಶುದ್ಧವೂ, ಅನುಕೂಲವೂ, ಸುಖಕರವೂ ಆದ ಚಿಕಿತ್ಸಾ ವಿಧಾನಗಳು ಮರುತೃಹಿತನಾಡ 
ರುದ್ರ ನಲ್ಲಿವೆ (೨.೩೩.-೧೩). ಅದನ್ನು ಮರುತ್ತಗಳು ಮಳೆಯರೂಪದಲ್ಲಿ ಕೊಡುತ್ತಾರೆ (೫-೫೩-೧೪) ; ಆದುದ 
ರಿಂದ ಔಷಧಿ ಎಂದರೆ ಉದಕವಿರಬೇಕು. ಅಗ್ನಿಯಂತೆ, ಇವರಿಗೂ " ಪಾವಕ' (ಶುದ್ಧಿ ಮಾಡಸವವರು) ಎಂದು 
ಹೆಸರು (೭-೫೬-೧೨ ; ಇತ್ಯಾದಿ). 


ಮೇಲೆ ಹೇಳಿದ ಗುಣಗಳಿಂದ, ಮರುತ್ತುಗಳು ಚಂಡಮಾರುತದ ದೇವತೆಗಳೆಂಬುದು ಸ್ಪ ಷ್ಟ'ವಾಗುತ್ತ ಜೆ. 


€ ಮರುತ? ಎಂದರೆ ಗಾಳಿ ಎಂದರ್ಥ ಮಾಡುವುದು ಬಹಳಮಟ್ಟಿಗೆ ಸರಿಯಾದರೂ, ಮೇಲೆಕಂಡ ಗುಣಗಳೆಲ್ಲವೂ 
ಅದರಲ್ಲಿ ಒಳಪಟ್ಟ ಂತೆ ಆಗುವುದಿಲ್ಲ. 


ನಾಯು-ವಾತ. 


ವಾಯು ಮತ್ತು ವಾತ ಎಂಬಿನೆರಡು ಸದಗಳೂ ವಾಯುದೇವತೆ ಮತ್ತು ಗಾಳಿ, ಇವೆರಡನ್ನೂ 
ಸೂಚಿಸುವ ಅರ್ಥದಲ್ಲಿ ಉಸಯೋಗಿಸಲ್ಪಟ್ಟವೆ. ಆದರೆ ವಾಯುವು ದೇವತೆ; ವಾತವು ಜಡವಾದ ಗಾಳಿ. 
ವನಾಯುದೇವತಾಕವಾಗಿ ಒಂದು ಪೂರ್ತಿ ಸೂಕ್ತವೂ, ಕೆಲವು ಸೂಕ್ತಭಾಗಗಳೂ ಮತ್ತು ಇಂದ್ರನ ಜೊತೆಯಲ್ಲಿ 
ಸುಮಾರು ಹನ್ನೆರಡು ಸೂಕ್ತಗಳೂ ಇನೆ. ವಾತದ ಹರವಾಗಿ ಹತ್ತನೆಯ ಮಂಡಲದ ಕಡೆಯಲ್ಲಿ ಎರಡು ಸಣ್ಣ 
ಸೂಕ್ತಗಳು ಮಾತ್ರ ಇವೆ. ಎರಡೂ ಒಂದೇ ಬುಕ್ಕಿನಲ್ಲಿ ಬರುವುದೂ ಉಂಟು (೬-೫೦-೧೨ ; ೧೦-೯೨-೧೩). 
ಇವೆರಡರಲ್ಲಿ ವಾಯುವೇ ಇಂದ್ರನ ಜೊತೆಯಲ್ಲಿ ಸ್ತುತನಾಗುವುದು. ಸಿರುಕ್ತದಲ್ಲಿ (ನಿರು. ೭-೫) ವಾಯು 
ಅಥವಾ ವಾತವು ಜೀವತಾತ್ರಯಗಳಲ್ಲಿ (ಅಗ್ನಿ, ಇಂದ್ರ, ವಾಯು, ಸೂರ್ಯ ಒಂದಾಗಿ ಪರಿಗಣಿತವಾಗಿದೆ. 
ವಾತನು ಪರ್ಜನ್ಯನೊಡನೆ ಸಂಬಂಧಿಸಿದೆ. ಈ ನಂಡಕ್ಕೂ ಉಪಯೋಗಿಸುವ ವಿಶೇಷಣಗಳೂ: ಸಾಧಾರಣವಾಗಿ 
ಭಿನ್ನ ನಾದುವು ; ವಾತನ ವಿಶೇಷೆಣಿಗಳು. ವೇಗ ಮತ್ತು ರಳೆಸವನ್ನೇ ವಿಶೇಷವಾಗಿ ಸೂಚಿಸುತ್ತ ಮೆ [| 


|  ವಾಯುನಿನ ಮೂಲದ ವಿಷಯವಾಗಿ ಹೆಚ್ಚು ಆಧಾರಗಳಿಲ್ಲ. ಎರಡು ಕೋಶಗಳು: ಐಶ್ವ ರ್ಯ 
ತ್ಯೋಸ್ಕರ ಅವನನ್ನು ಸ ಜಿಸಿದವು (೭- ೦-೩). ಅವನ "ನತ್ನಿಯ ಹೆಸರು ಇಲ್ಲದಿದ್ದ ರೂ. ವಾಯುವು ಶೆ ಶ್ಚಸ್ಟ್ರ್ರ್ರ 
ನಿನ: ಜಾಮಾತೃವೆಂದು - ಉಕ್ತವಾಗಿದೆ (೮-೨೬-೨೧, ೨೨) ಪುರುಷಸೂಕ್ತದಲ್ಲಿ ವಾಯುವು ವಿರಾಟ್ಯುರುಷನ 


ಖುಗ್ಗೇದಸಂಹಿಶಾ 599 





ಹ” ಸ pu 


ಉಸಿರಿನಿಂದ ಉದ್ಭವಿಸಿದನೆಂದು (೧೦-೯೦-೧೫) ಹೇಳಿದೆ. ' ವಾಯುನಿಗೂ ಮರುತರಿಗೂ ಸಂಬಂಧವೆ 'ಉಕ್ತ 
ವಾಗಿಲ್ಲನೆನ್ನ ಬಹುದು. ಒಂದೇ ಒಂದುಕಡೆ (೧-೧೩೪-೪) ವಾಯುವು ಅಂತರಿಕ್ಷದ ಯೋನಿಯಿಂದ ಮಾರುತ 
ರನ್ನು ಉತ್ಪತ್ತಿ ಮಾಡಿದನೆಂದೂ, ಅವರು (೧-೧೪೨-೧೨) ಮತ್ತು ವಿಶೆ ದೇವತೆಗಳು ವಾಯುವನ್ನು ಹಿಂಬಾಲಿಸಿ 
ದರೆಂದೂ ಹೇಳಿದೆ. ಅವನ (ಗುಣಗಳೂ) ಲಕ್ಷಣಗಳೂ ಅಸ್ಪಷ್ಟೃವಾಗಿನೆ. ಸ್ಪುರದ್ರೂಪಿ (೧-೨-೧), ಸಹಸ್ರಾ 
ಕ್ಷನಾದ ಇವನು, ಮನೋನೇಗದಿಂದ್ಯ ಇಂದ್ರಸಹಿತನಾಗಿ ಆಕಾಶವನ್ನು ಸ್ಪರ್ಶಿಸಿದನು (೧-೨೩-೨ ಮತ್ತು ೩). 
ವಾಯುವಿನ ರಥವು ಹೊಳೆಯುತ್ತಿದೆ; ಅದಕ್ಕೆ ಕಂದುಬಣ್ಣದ ಅಥವಾ ಕೆಂಪುಬಣ್ಣದ ಒಂದು ತಂಡ ಅಥವಾ 
ಒಂದು ಜೊತೆ ಅಶ್ವಗಳು, ಆ ತಂಡದಲ್ಲಿ ೯೯ (೪-೪೮-೪) ಅಥವಾ ನೂರು ಅಥವಾ ಒಂದು ಸಾವಿರ (೪-೪೬-೩) 
ಕುದುರಿಗಳಿವೆ ; ಅವು ಅವನ ಇಚ್ಛಾಮಾತ್ರ ದಿಂದಲೇ ನಿಯುಕ್ತ ವಾಗುತ್ತವೆ. ಈ ಅರ್ಥದ ನಿಯುತ್ತತ್‌ ಎಂಬ 
ವಿಶೇಷಣವು. ಇಂದ್ರ, ಅಗ್ನಿ, ಪೂಸಣ ಅಥವಾ ಮರುತ್ತಗಳಿಗೆ ಒಂದೆರಡು ಸಲ ಹೊರತಾಗಿ, ಸಾಧಾರಣವಾಗಿ 
ವಾಯುವಿಗೇ ಉಪಯೋಗಿಸಿದೆ. ರಥದಲ್ಲಿ ಕುಳಿಶಾಗೃ ಇವನಿಗೆ ಇಂದ್ರನು ಸಹೆಚರನು (೪-೪೬-೨; ೪೪೮೨; 
೭-೯೧-೫) ; ಬಂಗಾರದ ಆಸನವಿದೆ; ಆಕಾಶವನ್ನು ಮುಟ್ಟುತ್ತದೆ (೪-೪೬-೪). ಇತರ ದೇವತೆಗಳಂತೆ, 
ಇವನಿಗೂ ಸೋಮರಸವು ಪ್ರಿಯವಾದುದು ; ಇವನು ತನ್ನ ಅಶ್ವಗಳು ಮತ್ತು ಇಂದ್ರನೊಡನೆ ಬಂದು, ಮೊದಲು 
 ಸೋಮಪಾನ ಮಾಡಬೇಕೆಂದು ಆಹೊತನಾಗುತ್ತಾನೆ (೧-೧೩೫-೪); ದೇವತೆಗಳಲ್ಲೆಲ್ಲಾ ಅವನೇ ಕ್ಷಿಪ್ರಗತಿಯ 
ದೇವತೆ (ಶ. ಬ್ರಾ. ೧೩-೧-೨-೭ ; ಇತ್ಯಾದಿ). ಐತರೇಯ ಬ್ರಾಹ್ಮಣದಲ್ಲಿ (೨-೨೫) ಸೋಮರಸದ ಪ್ರಥಮ 
ಷಾನಕ್ಕೊೋ ಸ್ಕರ ದೇವತೆಗಳಲ್ಲಿ ಪಂದ್ಯವಾಗಿ, ವಾಯುವು ಮೊದಲನೆಯನನೂ, ಇಂದ್ರನು ಎರಡೆನೆಯವನೂ 
ಆದರು ಎಂದು ಒಂದು ಕಥೆಯಿದೆ. ಅವನು ಸೋಮರಕ್ಷಕ (೧೦-೮೫-೫) ; ಅವನೊಬ್ಬನಿಗೇ ಶುಚಿಪಾ (ಶುದ್ಧ 
ವಾದ (ಸೋಮ) ಪಾನಮಾಡುವವನು) ಎಂಬ ವಿಶೇಷಣವಿದೆ; ಒಂದು ಸಲ ಇಂದ್ರ ಮತ್ತು ವಾಯುಗಳಿಗೆ 
ಒಟ್ಟಾಗಿ ಈ ವಿಶೇಷಣವು ಉಪಯೋಗಿಸಲ್ಪಟ್ಟದೆ. ವಾಯುವು ಯಶಸ್ಸು, ಸಂತಾನ, ಅಶ್ವಗಳುು ಗೋವುಗಳು 
ಸುವರ್ಣ ಮೊದಲಾದುವನ್ನು ಅನುಗ್ರಹಿಸುತ್ತಾನೆ (೭-೯೦-೨ ಮತ್ತು ೬). ಶತ್ರುಗಳನ್ನು ಚದುರಿಸುತ್ತಾನೆ 
(೪-೪೮-೨) ; ದುರ್ಬಲರನ್ನು ರಕ್ಷಿಸಬೇಕೆಂದು (೧-೧೩೪-೫) ಪ್ರಾರ್ಥಿತನಾಗಿದಾನೆ. | 
ಗಾಳಿಯ ಮತ್ತೊಂದು ಹೆಸರಾದ « ವಾತ ಎಂಬುದು "ವಾ? ಧಾತುವಿನಿಂದ ನಿನ್ಪನ್ನ ವಾಗಿದೆ 
(೧೦-೧೬೮) ಸೂಕ್ತದಲ್ಲಿ ಈರೀತಿ ವರ್ಣನೆ ಇದೆ. ಎಲ್ಲವನ್ನೂ 'ಪುಡಿಮಾಡುತ್ತಾ, ಜೋರಾಗಿ ಶಬ್ದಮಾಡಿ 
ಕೊಂಡು ಧೂಳೆಬ್ಬಿ ಸುತ್ತಾ ವಾಯುಮಂಡಲದಲ್ಲಿ ಸಂಚರಿಸುತ್ತಾನೆ; ಒಂದು ದಿನವೂ ವಿಶ್ರಾಂತನಾಗುವುದಿಲ್ಲ; 
ಆದಿಯಲ್ಲಿ ಜನಿಸಿದ ಇವನು ನೀರಿಗೆ ಮಿತ್ರನು; ಅವನ ಜನ್ಮಸ್ಥಾನ ತಿಳಿಯದು, ಈ ದೇವತೆಯು ಮನಬಂದ 
ಕಡೆ ಹೋಗುತ್ತಾನೆ; ಇವನ ಶಬ್ದ ಎಲ್ಲರಿಗೂ ಕೇಳಿಸುತ್ತದೆ; ಆದರೆ ಇವನನ್ನು ಕಂಡವರಿಲ್ಲ (೧-೧೬೪-೪೪ನ್ನು 
ಹೋಲಿಸಿ) ಇವನು ದೇವತೆಗಳ ಉಸಿರು (೭-೮೭-೨ನ್ನು ಹೋಲಿಸಿ; ೧೦-೯೨-೧೩); ಯಾಗಗಳಲ್ಲಿ ಇವನಿ 
ಗೋಸ್ಟರ ಹೋಮ ಮಾಡುತ್ತಾರೆ. | | | | ee 
°° ರುದ್ರನಂತೆ ವಾತನೂ ಚಿನಧಗಳನ್ನು ಜನಗಳಿಗೆ ಕೊಡುತ್ತಾನೆ; ಆಯುಸ್ಸ ನ್ನು ಹೆಚ್ಚಿಸುತ್ತಾನೆ : 
ಏಕೆಂದರೆ ಇನನ ' ಮನೆಯಲ್ಲಿ ಅಮೃತತ್ತೈದ 'ನಿಧಿಯಿದೆ (೧೦-೧೮೬). ಚಿಕಿತ್ಸಾಶಕ್ತಿ ಯೆಂದರೆ 'ವಾಯುನಿತ 
ಶುದ್ಧಿ ೇಕರಣಶಕ್ತಿಯಿರಬೇಕು.. ಗಾಳಿಯ ಕೆಲಸಗಳೆಲ್ಲವೂ ಚಂಡಮಾರುತಕ್ಕೆ ಸಂಬಂಧಿಸಿದೆ. (೪-೧೭-೨೨; 
೫-೮೩. ೪; ೧೦-೧೬೮-೧ ಮತ್ತು ೨). | ಶಿಡಿಲು ಹೊಡೆಯುವುದಕ್ಕೆ, ಮತ್ತು ಸೂರ್ಯೋದಯಕ್ಕೆ ಪೂರ್ರಭಾನಿಯಾಗಿ 
ಗಾಳಿಯು. ಸಾಧಾರಣವಾಗಿ ಜೋರಾಗಿ ಬೀಸುವುದರಿಂದ, ವಾತನು ರಕ್ತ ವರ್ಣದ ತೇಜಸ್ಗ ನನ್ನು ಉತ್ಸ ತಿ ಮಾಡು 
ತ್ತಾನೆ (೧೦- ೧೬೮-೧) ಮತ್ತು ಉಷಸ್ಸು ಪ್ರಕಾಶಿಸುವಂತೆ. ಮಾಡುತ್ತಾನೆ. (೧-೧೩೪- ೩) ಎಂದು ಹೇಳಿದೆ, 





600 | ನಾಯಣ ಭಾಸ್ಫುಸಖಶಾ 


ಭ್ಯ, MN Se NN NT Le Te NN 














Mn PR Ne 





ವಾಯುನೇಗನೇ ದೇವತೆಗಳ ನೇಗ (೪-೧೭-೧೨ ; ೫-೪೧-೩ 3೪-೯೭-೫೨) ಮತ್ತು ಕಾಲ್ಪನಿಕ ಅಶ್ವಗಳ ವೇಗ 
(೧-೧೬೩-೧೧ ; ೧೪-೩೮) ಇವುಗಳ ಹೋಲಿಕೆಗೆ ಆಧಾರ, ಅದರ ಶಬ್ದವೂ ಅನೇಕ ಕಡೆ ಉಕ್ತವಾಗಿದೆ (೪-೨೨-೪ ; 
೮-೯೧-೩ ; ೧೦-೧೬೮-೧ ಮತ್ತು ೪), | | 


| | ಪರ್ಜನ್ಯ 

ಬುಗ್ಗೇದದಲ್ಲಿ ಈ ದೇವತೆಯ ಸ್ಥಾನ ಬಹಳ ಅಮುಖ್ಯ, ಮೂರೇ ಸೂಕ್ತಗಳಲ್ಲಿ ಈ ದೇವತೆಯನ್ನು 

ಸ್ತು ಕಿಸಿರುವುದು; ಈ ಹೆಸರು ಬರುವುದೇ ಮೂವತ್ತು ಸಲ, ಅಥರ್ವವೇದದಲ್ಲಿಯೂ (೪-೧೫) ಒಂದು ಸೂಕ್ತ 
ನರ್ಜನ್ಯದೇವತಾಕನಾದುದು, ಆದರೆ ಆ ಸೂಕ್ತದ೪ನ ಹುಕ್ಕುಗಳು ಬಹಳಮಟ್ಟಿಗೆ ಖುಗ್ಗೇದದಿಂದ ಆರಿಸಿ 
ಕೊಂಡವು. ಈ ಮುಂದಿನ ವಾಕ್ಯಗಳಲ್ಲಿ ಸಾಧಾರಣವಾಗಿ ಪರ್ಜನ್ಯ ಎಂದರ್ಕೆ ನರಿಚಿತವಾದ ಮೋಡ ಎಂಬುದೇ 
ಆಗಿದೆ. ಮಳೆ ಮೋಡಗಳು (ಪರ್ಜನ್ಯ) ಭಾಮಿಯನ್ನು ಚೇತನಗೊಳಿಸುತ್ತೆವೆ. (೧-೧೬೪-೫೧). ಮರುತ್ತು 
ಗಳು ಹಗಲಿನಲ್ಲಿಯೂ, ಜಲನಾಹಕವಾದ ಮೋಡಗಳಿಂದ (ಪರ್ಜನ್ಯ) ಕತ್ತಲು ಉಂಟುಮಾಡುತ್ತಾಕೆ 
(೧-೩೮-೯). ಅವರು ಎರಡು ಲೋಕಗಳಲ್ಲಿಯೂ ಮೋಡಗಳನ್ನು ಹಂಡುತ್ತಾರೆ (೫-೫೩-೬). ಮಳೆ ಬೀಳು 
ವಂತೆ ಮಾಡಬೇಕೆಂದೂ, ಮಳೆ ನೋಡನನ್ನು ಕಳುಹಿಸುವಂತೆಯೂ ಬೃಹೆಸ್ಪತಿಯನ್ನು ಪ್ರಾರ್ಥಿಸಿದೆ. 
(೧೦-೯೮-೧ ಮತ್ತು ಆ). ಸೋಮವು ಮಳೆ ಮೋಡದಂತೆ ಪ್ರವಹಿಸುತ್ತದೆ (೯.೨.೯) ಮತ್ತು ಸೋಮ ಬಿಂದು 
ಗಳು, ಮೋಡದಿಂದ ಮಳೆಯು ಬೀಳುವಂತೆ ಬೀಳುತ್ತವೆ (೯-೨೨-೨). ಅಥರ್ನೆ ವೇದದಲ್ಲಿ ಮಳೆಗೆಕೆಯುವ 
€ ವಶಾ' ಎಂಬ ಗೋನನ್ನು ಸ್ತುತಿಸುವಾಗ “ ನರ್ಜನ್ಯವೇ ಎಂದು ನಿನ್ನ ಕೆಚ್ಚಲು'' ಎಂದು ಹೇಳಿದೆ (ಅ. ವೇ. 
೧೦-೧೦-೭). ಅದರೆ (ವಾ. ಸಂ. ೧೨-೬)ರಲ್ಲಿ ನರ್ಜನ್ಯ ಎಂದರೆ ಸ್ತನಯಿತ್ನು (ಶಿಡಿಲು) ಎಂತಲೂ, (ಶ.ಬ್ರಾ. 
೧೪-೫-೫-೧೦)ರಲ್ಲಿ ದ್ಯೌಃ (ವಾ. ಸಂ..೧೨-೬) ಎಂಬರ್ಥದಲ್ಲಿಯೂ ಪ್ರಯುಕ್ತವಾಗಿದೆ. ಕೆಲವು ಸಂದರ್ಭಗಳಲ್ಲಿ 
ಉದ್ದಿಷ್ಟ ವಾದುದು ರೊಢಾರ್ಥವೇ ಅಥವಾ ದೇವಶಾರ್ಥವೆ! ಎಂದು ಹೇಳುವುದು ಕಷ್ಟ. ಪರ್ಜನ್ಯನಂತೆ ಅಗ್ನಿಯ 
ನಾಮಥಣ್ಯವು ಪ್ರತಿಧ್ವನಿಯನ್ನು ಕೊಡುತ್ತದೆ (ಲ-೯7.೫). ಪರ್ಜನ್ಯದಿಂದ ಎಚ್ಚರಿಸಬ್ಪಟ್ಟು ಕಪ್ಪೆಗಳು ವಟಿ 
ಗುಟ್ಟ್ರುತ್ತನೆ (೭-೧೦೩-೧). ಪರ್ಜನ್ಯ ಎಂದರೆ ಡೇವತೆಯೆಂದೇ ಸ್ಪಷ್ಟವಾಗಿ ಅನೇಕ ವಾಕ್ಯಗಳಲ್ಲಿ ತೋರಿಬರು 
ತ್ರದ. ಅಂತಹ ಸಂದರ್ಭಗಳಲ್ಲಿ ಮೋಡವು, ಕೆಚ್ಚಲು, ಬಾನೆ, ನೀರಿನ ಚೀಲ ಮೊದಲಾದ ಹೆಸರಿನಿಂದ ಕರೆಯ 
ಲ್ರಡುತ್ತದೆ (೫-೮೩-೮ ಮತ್ತು ೯; ೭-೧೦೧-೪). ಸ್ವಲ್ಪನುಟ್ಟಿಗೆ ಸರ್ಜನ್ಯ ದೇನೆತೆಯು ವೃಷಭ ಮೊದಲಾದ 
ಪ್ರಾಣಿಯೆಂದು ವರ್ಣಿತವಾಗಿದೆ. ವೇಗವಾಗಿ ಹೆರಿಯುವ ಹನಿಗಳಿಂದ ಕೂಡಿದ ಮತ್ತು ಗಟ್ಟಿಯಾಗಿ ಗುಟುರು 
ಹಾಕುವ ಗೂಳಿ (೫-೮೩-೧ ; ೫-೮೩-೭ ಮತ್ತು ೯*ಗಳನ್ನು ಹೋಲಿಸು; ಆ, ವೇ. ೪-೦೫-೧). ಬುಸುಗುಟ್ಟು 
ಕ್ರಿರುವ ಉದಕವ ಯವಾದ ನೃಷಭದಿಂದ ಬರುವ ಮತ್ತು ಭೋರ್ಗರೆಯುತ್ತೆರುವ ನೀರು ಭೂಮಿಯನ್ನು 
ಸಂಶೋಷ ಸಡಿಸುತ್ತದೆ (ಅ. ವೇ. ೪-೧೫-೧). ಸರ್ಜನ್ಯನು ಒಂದೊಂದು ಸಲ ಗೊಡ್ಡು ಹಸು; ಒಂದೊಂದು 
ವೇಳೆ ಹಾಲು ಕೊಡುವ ಹಸು,. ಸರ್ಜನ್ಯನು ತನ್ನ ದೇಹವನ್ನು ಇನ್ನ ಬಂದಂತೆ ಉಪಯೋಗಿಸುತ್ತಾರೆ 
(೭-೧೦೧-೩), | | | 


ಮಳೆಗರೆಯುವುದೇ ಪರ್ಜನ್ಯನ ಮುಖ್ಯಕಾರ್ಯ. ಜಲಮಯವಾದ ರಥದಲ್ಲಿ ಓಡಾಡುತ್ತಾ (೫-೮೩-೬) 
ನೀರಿನ ಚೀಲವನ್ನು ಬಿಚ್ಚಿ, ಅಧೋಮುಖವಾಗಿ ಹಿಡಿಯುತ್ತಾನೆ. ರಧಿಕನು ಅಶ್ವಗಳನ್ನು ಹುರಿದುಂಬಿಸುವಂತೆ, 
ನರ್ಜನ್ಯನು ವೃಷ್ಟ್ರಿರೂತರನ್ನು ಸ್ರದರ್ಶಿಸುತ್ತಾನೆ:; ಮಳೆಗರೆದಾಗ ದೂರದಿಂದ ಸಿಂಹಗ ರ್ಜನೆಯಾಗುತ್ತಡೆ; 
ಮಳೆಯನ್ನು ಸುರಿಸುತ್ತಾ, ಗರ್ಜಿಸುವ ನರ್ಜವ್ಯನು ನಮ್ಮ ಸ್ವರ್ಗೀಯ ಜನಕನಂತೆ (ಆಸುರ), ' ಬರುತ್ತಾನೆ 


'ಹಖಗ್ಗೇದಸಂಹಿತಾ | | 601 





ಸ 


(೫.೮೩-೩ ಮತ್ತು ೬). ಮಳೆಯನ್ನು ಸುರಿಸುವಂತೆಯೂ (೭-೧೦೧-೫), ಸುರಿಸಿದ ಮೇಲೆ ನಿಲ್ಲಿಸುವಂತೆಯೂ 
(೫-೮೩-೧೦) ಪ್ರಾರ್ಥಿತನಾಗಿದಾನೆ. ಪರ್ಜನ್ಯ ಮತ್ತು ಮರುತ್ತಗೆಳು ಮಳೆ ಸುರಿಸುವುವು. ಮಿತ್ರ ಮತ್ತು 
ವರುಣರಿಗೆ ಅಧೀನರಾಗಿದ್ದುಕೊಂಡೇ (೫1-೬೩-೩ ದಿಂದ ೬), ಅನೇಕ ಸಲ ಅವನು ಆರ್ಭಟಸುತ್ತಾನೆ ಎಂದು 
ಹೇಳಿದೆ (೫-೮೩). ಆರ್ಭಟಿಸುತ್ತಾ ಅವನು ವೃಕ್ಷಗಳು, ಪಿಶಾಚಿಗಳು ದುಷ್ಟರು, ಎಲ್ಲರನ್ನೂ ಉರುಳಿಸುತ್ತಾನೆ. 
ಪ್ರಪಂಚನೇ ಅವನ ಈ ಆಯುಡಕ್ಕೆ ಹೆದರಿದೆ (೫-೮೩-೨). ಅವನು ಮತ್ತು ವಾತ್ಕೆ ಇಬ್ಬರು ಆ ಆಯುಧೆ 
ವನ್ನು ಪ್ರಯೋಗಿಸುವವರು (೧೦-೬೬-೧೦). ಸಿಡಿಲಿಗೂ ಇವನಿಗೂ ಸ್ಪಲ್ಪ ಸಂಬಂಧವಿದೆ. ಪರ್ಜನೃೈನು ಬೀಜ 
ಗಳಿಂದ ಭೂಮಿಯನ್ನು ಜೇತನಗೊಳಿಸುವಾಗ್ಯ ಗಾಳಿಬೀಸುತ್ತದೆ ಮತ್ತು ಶಿಡಿಲು ಹೊಡೆಯುತ್ತದೆ (೫-೮೩-೪), 
ನರ್ಜನ್ಯನು ಸಿಡಿಲಿನಿಂಡೊಡಗೂಡಿ ಸಾಗೆರದಲ್ಲಿ ಗರ್ಜಿಸುತ್ತಾನೆ (ಅ. ವೇ. ೧೯-೩೦-೪). 


ಮೆಳೆಗರೆಯುವೆವನಾದುದರಿಂದ, ಪ ಪರ್ಜನ್ಯನು ಸಸ್ಯಗಳ ಅಭಿವೃದ್ಧಿ ಗೆ ಕಾರಣನು. ಭೂಮಿಯಲ್ಲಿ ಬೀಜ. 

ವನ್ನು ಬಿತ್ತಿ ದಾಗ, ಗಿಡಗಳು ಏಳುತ್ತವೆ. ಎಲ್ಲಾ ತರಹ ಸಸ್ಯಗಳೂ ಅವನ” ಕಾರ್ಯಕ್ಷೇತ್ರಕ್ಕೆ ಒಳಪಟ್ಟಿವೆ, ಪುಸಿ 
ಗೋಸ್ಕರ ಅನನು ಗಿಡಗಳನ್ನು ಉತ್ಪತ್ತಿ ಮಾಡಿದಾನೆ (೫-೮೩-೪, ೫ ಮತ್ತು ೧೦ ; ೬-೫೨-೬ ನ ಹೋಲಿಸು" ;. 
ಆ. ವೇ ೪-೧೫-೨, ೩ ಮತ್ತು ೧೫ ; 3೮೭-೨೧) ಗಿಡಗಳನ್ನು ಹೆಚ್ಚೆಸುವವನೂ, ಫಲಿಸುವಂತೆ ಮಾಡುವವನೂ. 
ಅವನೇ ; ಆ ದೇವತೆಯಿಂದ ರಕ್ಷಿತವಾಗಿ, ಸಸ್ಯಗಳು ಒಳ್ಳೆಯ ಫಲ ಬಿಡುತ್ತವೆ (೭-೧೦೧-೧ ಮತ್ತು ೫). ಅವನ. 
ಕಾರ್ಯದಿಂದಲೇ ಜೊಂಡು ಮತ್ತು. ಹುಲ್ಲು ಬೆಳೆಯುತ್ತವೆ (೭-೧೦೨-೧ ; ೫-೭೫-೧೫ ನ್ನು ಹೋಲಿಸಿ; ಅ. ನ್ನ 
೧-೨-೧ ; ೧-೩-೧; ೧೯-೩೦-೫). ಹರ್ಜನ್ಯನು ಗಿಡಗಳಲ್ಲಿ ಮಾತ್ರವಲ್ಲದೆ, ಹಸುಗಳು, ಹೆಣ್ಣು ಕುದುರೆಗಳು, 
ಮತ್ತು ಸ್ತ್ರೀಯರಲ್ಲಿಯೂ ಅಂಕುರವನ್ನು (ಗರ್ಭಾಣುವನ್ನು) ಸ್ಥಾಹಿಸುತ್ತಾನೆ (೭-೧೦೨-೨) ಮತ್ತು ಫಲಶೆಕ್ಲಿಗಾಗಿ 
ಪ್ರಾರ್ಥಿತನಾಗಿದಾನೆ (೫-೮೩-೩ ; ೬-೫೨-೧೬ ನ್ನು ಹೋಲಿಸಿ). ಅವನು ಎಲ್ಲವನ್ನೂ ಫೆಲವಂತನಾಗಿ ಮಾಡುವ. 
ವೃಷಭ; ಪ್ರಪಂಚದಲ್ಲಿರುವ ಚರಾಚರ ವಸ್ತುಗಳೆಲ್ಲವರೆ ಆತ್ಮವೂ ಅವನಲ್ಲಿದೆ (೭-೧೦೧-೬ ; ೧-೧೧೫-೧ ನ್ನು 
ಹೊಲಿಸಿ) ಪ್ರನಂಚನೆಲ್ಲವನ್ನೂ ಆಳುವ, ಸರ್ವ ಸ್ವಾತಂತ್ರ ವುಳ್ಳೆ ರಾಜನು; ಅವನಲ್ಲಿಯೇ ಎಲ್ಲಾ ಜೀವಗಳೂ 
ಮೂರು ಲೋಕಗಳೂ ಸ್ಥಾಪಿತವಾಗಿವೆ. ಅವನಲ್ಲಿಯೇ ಕ್ರಿವಿಧವಾದ ನೀರುಹೆರಿಯುತ್ತ ದೆ(೭- ೧೦೧.೨ ೪ ಮತ್ತು ೫). 
ಈ ಜನನ ಶಕ್ತಿಯಿಂದಲೇ, ಅವನಿಗೆ ಜನಕನೆಂಬ ನಿಶೇ ಸಣವು ಅನೇಕಸಲ ಉನಯೋಗಿಸ ಲ್ಪ ಬ್ರ ನಿ (೭-೧೦೧-೩, 
೯-೮೨-೩ ; ಅ. ವೇ. ೪-೧೫-೧೨, ೧೨-೧-೧೨). ಅನನು ನಮ್ಮ (ಅಸುರತಪಿತಾ) ಸ್ಪರ್ಗೀಯಜನಕನು (೫-೮೩. ೬). 


ಭೂಮಿಯು ಅವಕ ಪತ್ನಿಯೆಂದು ಧ್ವನಿತವಾಗುತ್ತದೆ. (೫-೮೩-೪ ; ೭-೧೦೧-೩ ; ೧-೧೬೦-೩ ಮು 
ಹೋಲಿಸಿ). ಅಥರ್ವ ನೇದದಲ್ಲಿ (೧೨-೧-೧೨) ಭೂಮಿಯು ಕಾಯಿಯು ಮತ್ತು ಸರ್ಜನ್ಯನು ತಂದೆಯೆಂದೂ, 
ಮಕ್ತೊಂದು ಕಡೆ (೧೦-೧೦-೬) ಸ್ಪಷ್ಟವಾಗಿ, ವಶಾ ಎಂಬುವಳು ಅವನ ಪಪ್ಲಿಯೆಂದೂ ಹೇಳಿದೆ. ವೃಷಭನೆನ್ಸಿಸಿ. 
ಕೊಳ್ಳು ವುದರಲ್ಲಿ ಮತ್ತು ಗುಡುಗು: ಚ್‌ ಮತ್ತು ಮಳೆಗಳಿಗೆ ಸಂಬಂಧಿಸಿರುವುದರಲ್ಲಿಯೂ, ನರ್ಜನ್ಯನು ದ್ಯುದೇವ 
ತೆಗೆ ಸಮಾನನು (೧೦-೪೫-೪ ; ಸ ೨-೨೭-೧೫ ಗಳನ್ನು ಹೋಲಿಸಿ). ಒಂದು ಕಡೆ ಪರ್ಜನ್ಯನು ದ್ಯುದೇವ. 
ತೆಯೆ ಮಗನು (೭-೧೦೨-೧). ಪರ್ಜನ್ರ್ಯನೇ ಒಂದು ವತ್ಸೆ (ಕರು) ವನ್ನು ಉತ್ಪತ್ತಿ ಮಾಡುತ್ತಾನೆ; ಇದೇ ಗಿಡಗಳ 
ಅಂಕುರ (೭-೧೦೧-೧ ; ೫-೮೩-೧ ನ್ನು ಹೋಲಿಸಿ). 3 ಕರುವು ಸ ಸೋವವಿರಬಹುದು. ಒಂದು. 
ಕಡೆ ನರ್ಜನ್ಯನು ಸೋಮಕ್ಕೆ ತಂದೆಯೆಂದೂ (೯-೮೨-೩), ಅದು ಪರ್ಜವ್ಯನಿಂದ ಆಭಿವೃದ್ಧಿ ಯಾಯಿತೆಂದೂ 
(೯-೧೧೩-೩) ಹೇಳಿದೆ. 


ನರ್ಜನ್ಯಸಿಗೆ ಇತರ ಅನೇಕ ನೀನಕೆಗಳೊಡನೆ ಸಂಬಂಧನಿದೆ. ಆದರೆ ಸಂಬಂಧೆ ಹೆಚ ಸಾಗಿರುವುದು ವಾತ. 

ನೊಡನೆಯೇ. ಆಗ್ನಿ ಯೊಡನೆ ಒಂದುಸ ೨ ಹೊರತಾಗಿ, ಮಾತನು ದ್ವಂದ್ವ ದೇವತೆಯಾಗಿ ಉಳ ಕ್ರನಾಗಿಕುವುಡು ಸರ್ಜ 

ನ್ರನೊಡನೆಯೆಃ. ಮರುತರೂ ಸರ್ಜನ್ಯನೊಡಕನೆ ಸ್ತುಶರಾಗಿದಾರೆ (೫-೬೩-೬ ; ೫-೮೩-೫) ; ಅವರು ಸರ್ಜವ್ಯನನ್ನು 

ಸ್ತುತಿಸುತ್ತಾರೆ (ಅ. ನೇ. ೪-೧೫.೪). ಎರಡು ಮಂತ್ರಗಳಲ್ಲಿ ಅಗ್ನಿಯು ಇವನೊಡನೆ ಸ್ತುಕತನಾಗಿದಾನೆ (೬.೫೨.೬ 
11 


602 ಸಾಯಣಭಾಷ್ಯಸಹಿತಾ 











ಮತ್ತು ೧೬). ವೃ ಸ್ಟಿಯುಕ್ತನಾ ನಾದ ಪರ್ಜನ್ಯನಿಗೂ ಇಂದ್ರೆನಿಗೂ ಸಮಾನ ಧರ್ಮಗಳು ಅನೇಕ ಇವೆ (6.೬.೧) 
ಇಬ್ಬರು ದೇವತೆಗಳಿಗೂ, ಪ್ರಕೃತಿಯ ಒಂದೇ ಅಂಶವು ಆಧಾರವಾಗಿದೆ ; ಆದರೆ ಪರ್ಜನ್ಯನ ವಿಷಯದಲ್ಲಿ ಇದು 


ಹೆಚ್ಚು ಸ್ಪಷ್ಟ ವಾಗಿದೆ. 


ಈ ಸದದ ನಿಪ್ಸತ್ತಿ ಸ್ಪಷ್ಟವಾಗಿಲ್ಲ ಖಗ್ಗೇದದಲ್ಲಿ ಈ ರೂಪದಿಂದ ರೂಢಾರ್ಥವಾದ ನೋಡವೂ, ಮೇಸಫಾಭಿ 
ಮಾನಿದೇವತೆಯೂ ಅಭಿಫ್ರೇತವಾಗಿನೆ. ಬ್ರಾಹ್ಮಣಗಳಲ್ಲಿಯೊ ಈ ಎರಡು ಅರ್ಥಗಳೂ ರೂಢಿಯಲ್ಲಿದ್ದಂತಿನೆ. 
ಮಹಾಭಾರತದಲ್ಲಿ ಇಂದ್ರ ಮತ್ತು ಸರ್ಜನ್ಯರು ಇಬ್ಬರೂ ಒಂದೇ ಎಂದೂ ಭಾವಿಸಲ್ಪಟ್ಟಿ ದಾರೆ. 

| ಆಪಃ | 

ನಾಲ್ಕು ಸೂಕ್ತಗಳೂ (೭-೪೭ ಮತ್ತು ೪೯ ; ೧೦-೯ ಮತ್ತು ೩೦), ಮತ್ತೆ ಕೆಲವು ಯತ್ಸುಗಳೂ ಉದಕ 
ವನ್ನು ಸ್ತುತಿಸುತ್ತವೆ. ತರ ದೇವತೆಗಳೂಡನೆ ಅಲ್ಲೊಂದು ಇಲ್ಲೊ ದು ಮಂತ್ರದಲ್ಲಿಯೂ ಅದರ ಸ್ತುತಿಯಿಜೆ. 
ವ್ಯಕ್ತಿ ಕರಣವು ಬಹಳ ಆರಂಭದೆಶೆಯಲ್ಲಿದೆ; 'ವಾರಿಗಳು, ತಾಯಿಯರು, ಎಳೆಯ ವಯಸ್ಸಿನ ಪತ್ನಿಯರು, ಯಾಗ 
ಗಳಿಗೆ ಬಂದು ವರ ಪ್ರಸಾದವನ್ನು ಅನುಗ್ರಹಿಸುವ ಶ್ರೀದೇವತೆಗಳು ಎಂಬ ಅಭಿಪ್ರಾಯಗಳು ಕಂಡುಬರುತ್ತವೆ. 
ದೇವತೆಗಳ ಮಾರ್ಗವನ್ನು ಅನುಸರಿಸುವ ಸ್ತ್ರೀದೇವತೆಗಳು (೭-೪೭-೩). ವಜ್ರಾಯುಧವನ್ನು ಥೆರಿಸಿ, ಇಂದ್ರನು 
ನೀರು ಹರಿಯುವುದಕ್ಟೋಸ್ಫರ ಕಾಲುವೆಗಳನ್ನು ಮಾಡಿದನು (೭-೪೭-೪ ; ೭-೪೯-೧) ಮತ್ತು ಅವನ ಅಪ್ಪಣೆ 
ಗಳನ್ನು ಅವರು ಎಂದಿಗೂ ಮೀರುವುದಿಲ್ಲ (೭-೪೭-೩). ಸವಿತೃನಿನ ಅಸ್ಪಣೆಗೂ ನೀರು ಒಳಪಟ್ಟ ದೆ (೨-೩೮-.೨).. 
ಆವು ಸ್ವರ್ಗಲೋಕದಿಂದ ಬಂದವು; ಕಾಲುವೆಗಳಲ್ಲಿ ಹರಿಯುತ್ತ ನಃ : ಸಮುದ್ರ ವೇ ಅವ್ರಗಳ ಗಮ್ಯಸ್ಥಾ ನ (೭-೪೯-೨) 
ಮಿಶ್ರಾಪರುಣರು ಮತ್ತು ಇತರ ದೇವತೆಗಳು ಇರುವ ಸ್ವಳದಲ್ಲಿ ನಾರಿಗಳೂ ಇನೆ ಎಂದು ಅಭಿಪ್ರಾಯವಿದೆ 
(೧೦-೩೦-೧). ಅವು ಸೂರ್ಯನ ಪಾರ್ಶ್ವದಲ್ಲಿವೆ ಮತ್ತು ಸೂರ್ಯನು. ಅವುಗಳೂಡನೆ ಇದ್ದಾನೆ (೧-೨೩-೧೭). ಮನು 
ಷ್ಯರ ಸತ್ಯಾಸತ್ಯತೆಗಳನ್ನು ನೀಕ್ಷಿಸುತ್ತಾ ನು ಅವುಗಳ ಮಧ್ಯೆ ಸಂಚರಿಸುತ್ತಾನೆ (೭.೪೯. ೩). ನಿಘಂಟುವಿನಲ್ಲಿ 
ಭೂಲೋಕದ ದೇವತೆಗಳಲ್ಲಿ ನೀರನ್ನೂ ಸೇರಿಸಿದೆ (ನಿರಿ ೫-೧). 

ಅಗ್ನಿಯು ನೀರಿನಲ್ಲೆ ಮನೆಮಾಡಿಕೊಂಡಿದ್ದಾ ನೆಂದು ಆನೇಕಸಲ ಹೇಳಿದೆ. ನೀರಿನೊಳಕ್ಕೆ ಅಗ್ನಿಯ 
ಪ್ರವೇಶ ಮಾಡಿದನು (೭-೪೯-೪) ; ಅಗ್ನಿಯ ಒಂದು ರೂಪಕ್ಕೆ " ಅಪಾಂನಪಾತ್‌ ' (ನೀರಿನ ಪುತ್ರ) ಎಂದು ಹೆಸರು 
ಮಾತ  ಭೂತರಾದ ನೀರುಗಳು ಅಗ್ನಿ ಯನ್ನು ಉತ್ಪಕ್ತಿಮಾಡುತ್ತ ಕ (೧೦-೯೧-೬ ; ೧೦-೨-೭ ನ್ನು ಹೋಲಿಸಿ, ಅ. ವೇ 
೧-೩೩- ಮ ಅಜ್ಜಿ ವತೆಗಳು ಜನನಿಯರು (೧೦-೧೭-೧೦ ; ೧-೨೩-೧೬) ; ಪ್ರಪ ಸಂಚಕ್ಕೆ ಭಾರ್ಯೆಯರು ; ವಯಸು 
ಮತ್ತು ಜನ್ಮಗಳಲ್ಲಿ ಸ ಸಮಾನರು (೧೦-೩೦-೧೦). ಪ್ರೀತಿಯುಕ್ತ ರಾದ ತಾಯಿಯರಂತೆ, ಮಂಗಳಕರವಾದ ದ್ರವ್ಯವನ್ನು 
ತೊಡಬೇಕೆಂದು ಕೋರಿದೆ (೧೦-೯-೨). ಚರಾಚರ ವಸ್ತುಗಳನ್ನು ಸೃಜಿಸುವವರು ; ತಾಯ್ತನವು ಅವರಲ್ಲಿ ಬಹಳ 
ಹೆಚ್ಚಾಗಿ ವ್ಯಕ್ತ ಪಡುತ್ತದೆ (೬-೫೦-೭). | 

ನೀರು [ಮನುಷ್ಯರನ್ನು] ಶುದ್ದಿಮಾಡಿ ಪೂತರನ್ನಾಗಿ ಮಾಡುತ್ತದೆ; ಆ ದೇವತೆಗಳು ಅಪನಿತ್ರತೆ 
ಯನ್ನು ಪರಿಹರಿಸುತ್ತ ವೆ, * ಆರಾಧಕನು ಶುದ್ಧ ನೂ, ಪನಿತ್ರನೂ ಆಗಿ ನೀರಿನಿಂದ ಹೊರಗೆ ಬರುತ್ತಾನೆ 
[೧೦-೧೭-೧೦]. ಕೆಟ್ಟ ನಡತೆ ಮತ್ತು ಹಿಂಸೆ, ದೂಷಣೆ ಮತ್ತು ಅಸತ್ಯ, ಇವುಗಳಿಗೆ ಸಂಬಂಧಿಸಿದ 
ಸಾನಗಳಿಂದಲೂ ಸೂತರೆನ್ನಾ ಗಿ ಮಾಡಬೇಕೆಂದು ಪ್ರಾರ್ಥನೆಯಿದೆ [೧-೨೩-೨೨; ೧೦೯-೮]. ಅವು ಕೋಗ 
ಪರಿಹಾರಕಗಳು [೬-೫೦-೭]; ದೀರ್ಥಾಯುಸ್ಸು, ಔಷಧಿಗಳು ಮೊದಲಾದುವನ್ನು ಅನುಗ್ರಹಿಸುತ್ತವೆೆ 
ಔಷಧಿಗಳಲ್ಲಿ ಅಮ್ಭು ತತ್ತ ವೂ ಸೇರಿ [೧೦-೯-೫ರಿಂದ೭, ೧-೨೩-೧೯ರಿಂದ೨೧]. ಮನೆಯಲ್ಲಿ ಮನುಷ್ಯನ ಆರೋಗ್ಯ 
ವನ್ನು ಕಾಪಾಡುತ್ತ (ಹಿ. ಗೃ. ಸೂ. ೨-೪-೫]. ವರಗಳು, ಸಂಸತ್ತು ಇವುಗಳನ್ನೂ, ದೇಹದಾರ್ಡ್ಯ 
ಮತ್ತು ಅಮರತ್ವಗಳನ್ನು ಸುವ (೧೦-೯-೫, ೧೦-೩೦-೧೨]. ಅವರ ಸಹಾಯ ಮತ್ತು ಸ್ರಸಾ 





'ಯಗ್ರೇದಸಂಹಿಶಾ 603 


mT 








- ತ 
SN ಸಭಾ ಸ ಅರಾ ನಪ ಸಜಜ ನು ಪಚ ಅಂ ಬ ಕಟ ಟಟ ಾ್‌ ತ ಸ K 
4 ಇ ಗ ಗಾ ಗಾ ಗ ಗೊ. 69. ೧ (1 eT ಇ ಬಿಜಾ ಇಟ ಎಡ ಸ ಎ (ಅ ಎ ಯ ಲ ಪ ಟು ಜ್‌ ೊ 


ದವು ಸದೇ ಪದೇ ಪ್ರಾರ್ಥಿಸಲ್ಪಡುತ್ತದೆ (೭-೪೭-೪, ೭-೪೯-೧ರಿಂದಳ, ೧೦೯ ನೇಸೂಕ್ಕ ಮತ್ತು ೧೦-೩೦-೧೧], 
ಅಪಾಂನಪಾತನೊಡನೆ ಬರ್ಹಿಸ್ಸಿನ ಮೇಲೆ ಆಸೀನರಾಗಿ, ಸೋಮಾಹುತಿಯನ್ನು ಸ್ವೀಕರಿಸಲು ಆಹೂತರಾಗಿದಾರೆ 


[೧೦-೩೦-೧೪ ಮತ್ತು ೧೫]. 


ನೀರಿಗೆ ಮಧುವಿನ ಸಂಬಂಧವು ಉಕ್ತವಾಗಿದೆ. ಜನನಿಯರಾದ ಇವರು ತಮ್ಮ ಹಾಲಿನೊಡನೆ 
ಮಧುವನ್ನು ಬೆರಸುತ್ತಾರೆ [೧-೨೩-೧೬]. ನೀರಿನ ಅಲೆಗಳಲ್ಲಿ ಮಥುವು ಹೆಚ್ಚಾಗಿದೆ. ಫೈತಮಿತ್ರಿತವಾದ 
ಈ ನೀರು ಇಂದ್ರನ ಪಾನೀಯವಾಗಿ, ಅವನಿಗೆ ಮದವನ್ನುಂಟುಮಾಡಿತು [೭-೪೭-೧ ಮತ್ತು ೨]. ಇಂದ್ರನಿಗೆ 
ಅಪಾರ ಸಾಮಥಣ್ಯವನ್ನು ಕೊಟ್ಟ, ಮಧುಮಿಶ್ರಿತವಾದ ನೀರನ್ನ ನುಗ್ರಹಿಸಬೇಕೆಂದು ಅಪಾಂನಪಾತನು ಪ್ರಾರ್ಥಿ 
ತೆನಾಗಿದಾನೆ [೧೦-೩೦-೪]. ಮಧುವಿಥಿಂದ ಸ್ನಿಗ್ಗವಾದ ಮತ್ತು ದೇವತೆಗಳಿಗೆ ಸಂತೋಷದಾಯಕವಾದ. 
ಅಲೆಗಳನ್ನು ಇಂದ್ರನಿಗೋಸ್ಟರ ಹೊರಡಿಸಬೇಕೆಂದು ನೀರನ್ನು ಬೇಡಿದಾಕಿ. ಏಕೆಂದರೆ, ಇಂದ್ರನು ನೀರನ್ನು 
ಬಂಧನದಿಂದ ಬಿಡುಗಡೆ ಮಾಡಿದನು. ಅಲೆಯು ಮದವನ್ನುಂಟುಮಾಡುತ್ತದೆ. ಮತ್ತು ಅದು ಇಂದ್ರನೆ: 
ಪಾನೀಯ ; ಆಕಾಶದಲ್ಲಿ' ಜನಿತವಾಗುತ್ತದೆ [೧೦-೩೦-೭ರಿಂದ೯]. ಈ ಕೆಲವು ವಾಕ್ಯಗಳನ್ನ, ರೀಕೀ ಸೋಮ. 
ವೆಂದೂ ಅಥವಾ ಸೋಮವಮಿಶ್ರಿತವೆಂದೂ ಅಭಿಪ್ರಾಯವಿದೆ, ಬೇರೆ ಸಂದರ್ಭಗಳಲ್ಲಿ, ಸೋಮರಸವನ್ನು ತಯಾ. 
ರಿಸಲು ಉಪಯೋಗಿಸುವ ನೀರು ಅಭಿಸ್ರೇತವಿರಬಹುದು, ಫೈತ, ಕ್ಷೀರ ಮಧೆ ಇವುಗಳಿಂದ ಯುಕ್ತರಾಗಿ. 
ದ್ದಾಗ ಹುತ್ತಿಜರಿಗೆ ಅನುಕೂಲರಾಗಿ, ಇಂದ್ರನಿಗೋಸ್ಕರ ಚೆನ್ನಾಗಿ ತಯಾರಿಸಿದ ಸೋಮರಸಧಾರಿಗಳಾಗಿರು. 
ಶ್ರ್ಯಾಕೆ [೧0-೩೦-೧೩]. ತರುಣನು ತರುಣಿಯರನ್ನು ಕಂಡು ಅನಂದಿಸುವಂತ್ಕೆ ಸೋಮವು ನೀರಿನಲ್ಲಿ ಆನಂದಿ 
ಸುತ್ತದೆ. ಪ್ರಣಯಿಯಂತೆ ನೀರನ್ನು ಸಮಿಾಪಿಸುತ್ತಾನೆ. ಅವು ಯುವಕನ ಮುಂದೆ ತಲೆತಗ್ಗಿಸಿ ನಿಂತಿರುವ. 
ಕನ್ಶೈಯರು [೧೦-೩೦-೫೦೦ದಟ]. 


ಭೂಮಿಯ ದೇವತೆಗಳು 
| ನದಿಗಳು 

ಸ್ವರ್ಗೀಯೋದಕದಂತೈ, ಇದೀ ದೇವತೆಗಳು ಮುಖ್ಯಸ್ಥಾನನನ್ನೇ ಸಡೆದಿವೆ. ಒಂದು ಇಡೀ 
ಸೂಕ್ತವೇ [೧೦-೭೫) ಸಿಂಧು ನದಿಯನ್ನು ಸ್ತುತಿಸುತ್ತದೆ. ಅದರಕ್ಲಿ ಐದನೆಯ ಖಯಕ್ಕು, ಸಿಂಧುವಿಕ ಉಪನದಿ 
ಗಳನ್ನು ಸ್ಫುತಿಸುತ್ತದೆ. ಆರನೆಯ ಜುಕೈನನ್ಸಿ, ಇನ್ನೂ ಅನೇಕ ನದಿಗಳು ಅದರ ಉಪನದಿಗಳೆಂದು ಉಕ್ತ 
ಬಾಗಿನೆ. ಇನ್ನೊಂದು ಸೂಕ್ತದಲ್ಲಿ [೩-೩೩], ವಿನಷಾಟ್‌ ಮತ್ತು ಶುತುದ್ರಿ ಎಂಬ ಜೋಡಿ ನದಿಗಳನ್ನು 

ಹೊಗಳಿದೆ. | | | 
ಇತರ ಎಲ್ಲಾ ನದಿಗಳಿಗಿಂತ ಸರಸ್ವತೀನದಿಗೇ ಹೆಚ್ಚು ಪ್ರಾಶಸ್ತ್ಯ. ದೇವತೆಯೆಂಬ ಭಾವನೆ ಈ 
ಸಂದರ್ಭದಲ್ಲಿ ಬಹಳ ಹೆಚ್ಚಾಗಿದ್ದರೂ, ದೇವತೆ ಮತ್ತು ನನಿಗಳಿಗಿರುವ ನಿಕಟಿ ಬಾಂಧೆವ್ಯ್ಯ ಸರ್ವದಾ ನೆನಪಿನಲ್ಲಿ 
ರುತ್ತದೆ. ಈ ನದಿಗೆ ಮೂರು ಸೂಕ್ತಗಳೂ, ಅನೇಕ ಬಿಡಿ ಮಂತ್ರಗಳೂ ನಿನಾಸಲು. ಸರಸ್ತತೀ, ಸರಯೂ 
ಮತ್ತು ಸಿಂಧುಗಳು ದೊಡ್ಡ ನದಿಗಳು [೧೦-೬೪-೯], ಗಂಗಾ, ಯಮುನಾ, ಸರಸ್ವತೀ ಶುತುದ್ರಿ, ಪರುಸ್ವಿ,. 
ಮತ್ತು ಇನ್ನೂ ಕಲವು ಪರಿಚಿತ ಮತ್ತು ಅಸರಿಚಿತವಾದವು ಒಟ್ಟು ೨೧ ನದಿಗಳು ಹೇಳಲ್ಪಟ್ಟವೆ [೧೦.೭೫-೫]. 
ಸರಸ್ಪತಿಯ ದಡದಲ್ಲಿರುವ ರಾಜರು ಮತ್ತು ಜನರ ನಿಷಯ ಪ್ರಸ್ತಾನಿತವಾಗಿದೆ. [೭-4೯೬-೨ ೮-೨೧-೧೮]. 
ಸರಸ್ಪತಿಯು ಇತರ ಎಲ್ಲಾ ನದಿಗಳಿಗಿಂತ ಮಹಿಮೆಯಲ್ಲಿ ಹಿರಿಯದು; ರಸವತ್ತಾದ ನೀರುಳ್ಳದ್ದು; ನದಿಗಳ 
ಲ್ಲೆಲ್ಲಾ ಇದೊಂದೇ ನರಿಶುದ್ದವಾದುದು., ಆಕಾಕದ ಸಾಗರೆದಿಂದ ಹರಿದು ಬರುತ್ತದೆ. [೭೯೫.೧ ಮತ್ತು ೨, 





604 . | ಸಾಯಣಭಾಸ್ಯಸಹಿತಾ 








MN ಗಸ ್‌ಬಾಗಾಸಜಗಳ ಗಗ್‌ ಆರಾ ೨ ಹ್‌ ಸ ಸಾವ್‌ Ne Ne ಗ್‌ ಜ್‌ ಗ 














ಗಟ! 





೫-೪೩-೧೧ನ್ನು ಹೋಲಿಸಿ]. ಪ್ರ ಚಂಡವಾದ ಅಲೆಗಳಿಂದ ಪರ್ವತಶಿಖರೆಗಳನ್ನು ಕೊಚ್ಚಿ ಕೊಂಡು ಹೋಗು 
ತ್ತಣಿ. ಅದರೆ ಅಗಾಧೆವಾದ ಪ್ರವಾಹತ್ಯ ಭೋರ್ಗಕಿಯುತ್ತಾ, ರಭಸದಿಂದ ಕುಗ್ಗುತ್ತದೆ Tuo. ೨ ಮತ್ತು 
೮]. ದೊಡ್ಡ ದರಲ್ಲಿ ಅತಿ ದೊಡ ದೂ, ಚುರುಕಾಗಿರುವುದರಲ್ಲಿ ಅತಿ ಚುರುಕಾದುದೂ ಆದ ಸರಸ್ವತಿಯು ತನ್ನ 
ಶ್ಲೀರವನ್ನು ಉದಾರವಾಗಿ ಕೊಡಬೇಕೆಂದು ಪ್ರಾರ್ಥಿತವಾಗಿದೆ [೬- -೬೧-೧೩]. ಹೊಸ ಜಾಗಗಳಿಗೆ ಸಾಗಿಸಬೇಡ 
ವೆಂದು ಮೊರೆಯಿಟ್ಟ ದಾರಿ [೬-೬೧-೧೪]. ಆಕೆಗೆ ಏಳು ಜನ ಸೋದರಿಯರು ಮತ್ತು ಆಕೆಯು ಏಳು ವಿಧವಾ 
ಗಿದಾಳೆ [೬.೬೧-೧೦ ಮತ್ತು ೧೨]. ಅವಳು ನದೀ ಮಾತೃ ; ಏಳು ನದಿಗಳಲ್ಲಿ ಒಬ್ಬಳು ` [೩-೩೬-೬]. ನದಿ 
ಗಳು ಮತ್ತು ದೇವತೆಗಳಲ್ಲಿ, ಅತಿಶ್ರೇಸ್ಕಳಾದ ತಾಯಿಯು "೪೧. -೧೬]. ಅವಳಿಗೆ ಪಾವೀರವೀ [ಸಿಡಿಲಿನ 
ಮಗಳು] ಎಂದು ಹೆಸರು ಮತ್ತು ಒಬ್ಬ ನೀರನ ಪತ್ನಿ [೬-೪೯-೭]. ಭೂಭಾಗಗಳನ್ನೂ , ವಿಸ್ತಾರವಾದ ಆಕಾಶ 
ವನ್ನೂ ಮತ್ತು ಮೂರು ಗೈ ಗೃಹಗಳನ್ನೂ ಆಕ್ರಮಿಸುತ್ತಾಳೆ [೬-೬೧-೧೧ ಮತ್ತು ೧೨]. ಆಕಾಶದಿಂದ, ದೊಡ್ಡ 
ಪರ್ವತದಿಂದ ಯಾಗಶಾಲಿಗೆ ಬರಬೇಕೆಂದು ಆಹ್ವಾನವಿಜ [೫-೪೩.೧೧] ಈ ಕಡೆಯ ಮೂರು ವಾಕ್ಯಗಳಿಂದ ಸರೆ 

ಸ್ವತಿಗೂ, ಪುರಾಣಾದಿಗಳಲ್ಲಿ ಗಂಗೆಗೆ ಹೇಳಿರುವಂತೆ, ಸ್ಪರ್ಗಲೋಕದಲ್ಲಿ ಜನ್ಮವು ಸೂಚಿತವಾಗುತ್ತದೆ. ಒಂದು 
ಕಷಿ ಅವಳಿಗೆ ಅಸೂರ್ಯ (ದೇವತಾಸ್ರ್ರೀ) ಎಂಬ ಪ್ರ ಯೋಗವಿಜ (೭-೯-೬-೧). ನಿತೃದೇವತೆಗಳ ರಥದಲ್ಲಿ 
ಅವರ ಜೊತೆಯೆಲ್ಲಿಯ ಆ ದೇವತೆಯು ಬಂದು, ಕುಶಾಸನದಲ್ಲಿ ಮಂಡಿಸುತ್ತಾಳೆ. (೧೮. -೧೭-೮ ಮತ್ತು ೯), 
ಮುಂದಿನ ಎರಡು ಮಂತ್ರಗಳಲ್ಲಿಯೂ (೧೦-೧೭-೧೦ಮತ್ತು೧೧) ನದಿಯೇ ಉದ್ದಿ ಸ್ಟಳಾದುದರಿಂದ ಇಲ್ಲಿಯೂ 
ನದೀಜೀವತೆಯೇ ಅಭಿಪ್ರೇತಳಾಗಿರಬೇಕು. 


ಅಕೆಯು ಸ್ವತಃ ಪವಿತ್ರರನ್ನಾಗಿ ಮಾಡುತ್ತಾಳೆ. (೧-೩-೧೦) ಪ್ರವಾಹಗಳಿಂದ ಉಕ್ಕಿ ಹರಿಯುತ್ತಾ 
ಖಾಕಿಂದು ಕರಿಯಲ್ಪಡುತ್ತಾ ಳೆ, (೬-೫೨-೬); ಆ ನೀರುಗಳು ಐಶ್ಚರ್ಯ, ಸಂತಾನ, ಮತ್ತು ಅಮರತ್ವ ಗಳನ್ನು 
ಕೊಡುವುದರ ಜೊತೆಗೆ ಆಕೆಯು ವೀರ್ಯವನ್ನು ಅನುಗ್ರಹಿಸಬೇಕೆಂದು ಪ್ರಾ ರ್ಥಿತಳಾಗಿದಾಳೆ. (೧೦-೩೦-೧೨) 
ಅನಳು ವೀರ್ಯವನ್ನೂ ಸಂಶಾನವನ್ನೂ ಅನುಗ್ರಹಿಸುತ್ತಾ ಣೆ (೨-೪೧- ೧೭) ಮತ್ತು ಸಂತಾನಪ್ರಾಪ್ತಿಗೆ ಸಹಾಯಕ 
ರಾದ ದೇವತೆಗಳೊಡನೆ ಸೇರಿಸಲ್ಪಟ್ಟದಾಳೆ. (೧೦-೧೮೪- ೨) ವಧ್ರಾ ್ಯಶ್ವನಿಗೆ ದಿವೋದಾಸನೆಂಬ ಪುತ್ರನನ್ನನು 
ಗ್ರಹಿಸಿದಳು. (೬-೬೧- -೧) ಯಾವಾಗಲೂ ವಿಫಲವಾಗದ ಅವಳ ಸ್ಪನಗಳು (ಐ. ಬ್ರಾ. ೪-೧ನತ್ಲಿ ಹೋಲಿಸಿ). 
ಸಮಸ್ಮವಿಢವಾದ ಐಶ್ವ ರ್ಯವನ್ನೂ ಕೊಡುತ್ತವೆ. (೧-೧೬೪- ೪೯) ಐಶ್ವ ರ್ಯ, ಸಮೃದ್ಧಿ ಮತ್ತು ಪುಷ್ಟಿ ದಾಯ 
ಕಳು. (೭-೯೫-೨ ೮- ೨೧-೧೭ ; ೯-೬೭-೩೨; ೧೦-೧೭-೮ ಮೆತ್ತು ೯) ಮತ್ತು ಅನೇಕಸಲ « ಸುಭಗಾ ' 
(ಸಮೃದ್ಧಳು.) ಎನ್ಸ್ಟಿಸಿಕೊಂಡಿದಾಳೆ. (೧-೮೯-೩5 ೭-೯೫-೪ ಮತ್ತು ೬; ೮-೨೧-೧೭) ತಾಯಿ (ಅಂಬಾ) 
ಯಾದ ಇವಳು, ಅಪ್ರಸಿದ್ಧರಿಗೆ ಪ್ರಸಿದ್ಧಿ ಯನ್ನ್ನುಂಟುಮಾಡುತ್ತಾಳೆ. (೨-೪೦- ೧೬) ತನ್ನ ಆರಾಧಕರಲ್ಲಿ ಭಕ್ತಿ 
ಮೂಡುವಂತೆ ಮಾಡುತ್ತಾಳೆ. ಅದನ್ನು ಹೆಚ್ಚಿಸುತ್ತಾಳೆ. (೧:೩-೧೦ ಮತ್ತು ೧೧; ೨-೩-೮; ೬. ೬೧-೪). 
ಸ್ತುತಿಗೆ ಸಂಬಂಧಿಸಿದ ನೀವತೆಗಳೊಡನೆ ಅವಳೂ ಆಹೂತಳಾಗಿದಾಳೆ. (೭-೩೭-೧೧; ೧೦-೬೫-೧೩). ದೇವತೆ 
ಗಳನ್ನು ದೂಹಿಸುವವರೆನ್ನು ನಾಶಮಾಡುತ್ತಾಳೆ ; ಕ್ರೂರಳು ಮತ್ತು ವೃತ್ರನನ್ನು ಕೊಲ್ಲುವವಳು (೬-೬೧-೩ 


ಮತ್ತು ೭). ಅದಕೆ ತನ್ನ ನ್ನು ಪೂಜಿಸುವವರನ್ನು ರಕ್ಷಿಸಿ, ಅವರ ಶತ್ರುಗಳನ್ನು ನಾಶಪಡಿಸುತ್ತಾಳೆ (೭-೯೫-೪ 
ಮತ್ತು ೫ ; ೨.೩೦-೮; ೯-೪೯-೭). 


ಇತರ ಅನೇಕ ಜೀವತೆಗಳ ಜೊತೆಯಲ್ಲಿ ಸರಸ್ಪತಿಯು ಆಹೂತಳಾಗುತ್ತಾಳೆ. ಪೂಷಣ ಮತ್ತು ಇಂದ್ರ 
ರನ್ನು ಬಿಟ್ಟಕಿ ವಿಶೇಷವಾಗಿ ಮರುದ್ವೇವತೆಗಳ ಜೊತೆಯಲ್ಲಿಯೇ ಆಕೆಯು ಸ್ತುತಳಾಗಿರುವುದು. (೩-೫೪-೧೩; 





ಖುಗ್ಗೇದಸಂಹಿತಾ oo 605 


TS ay ಗ 





ho 4 CR PE pe 





೩೯-೫ ; ೭-೩೯-೫ ; ೭-೪೦-೩), ಅವರಿಂದ ಅನುಸೃತಳು (೨-೩೦-೮) ಅಥವಾ ಅವರು ಇವಳ ಮಿತ್ರರು, 
(೭-೯೬-೨) ಅಶ್ವಿನಿಗಳೊಡನೆಯೂ ಒಂದುಕಡೆ ಸೇರಿಸಲ್ಪಟ್ಟ ದಾಳೆ. ಅತ್ವಿನಿಗಳು ಇಂದ್ರನಿಗೆ ಸಹಾಯಮಾಡಿ 
ದಾಗ ಸರಸ್ವತಿಯು ಅವನ ದಣಿವಾರಿಸಿದ್ದಾಳೆ (೧೦-೧೩೧-೫). ದೇವತೆಗಳು ಯಾಗಮಾಡಿದಾಗ್ಯ ಅಶ್ವಿನಿಗಳು 
ತಮ್ಮ ವೈದ್ಯವೃತ್ತಿಯಿಂದಲೂ ಸರಸ್ವತಿಯು ತನ್ನ ವಾಕ್ಕಿನಿಂದಲೂ ಇಂದ್ರನಿಗೆ ಚೈತನ್ಯವನ್ನು ಂಟುಮಾಡಿದರು. 
(ವಾ. ಸಂ. ೧೯-೧೨), ಸರಸ್ವ ತಿಯು ಅತ್ತಿ ಶನಿಗೆ ಪತ್ನಿ (ವಾ. ಸಂ. ೧೯.೯೪) ಅಸ್ರಿಸೂಕ್ತದಲ್ಲಿ ಎಂಟು ಮತ್ತು 
ಒಂಭತ್ತನೆಯ ಖಕ್ಳುಗಳಲ್ಲಿ ಇಳಾ ಮತ್ತು ಭಾರತಿಗಳೊಡನೆ ಅನೇಕಸಲ ಜೊತೆಗೂಡಿಸಲ್ಪಟ್ಟಿ ದಾಳೆ; ಮೂರು 
ಜನರೂ ಸೇರಿ ದೇವತಾತ್ರಯವೆಂದು ಭಾವನೆ; ಒಂದೊಂದುವೇಳೆ ಮಹೀ ಮತ್ತು ಹೋತಾ. ಇವರೊಡನೆಯೂ 
ಸೇರಿರುವುಮಂಟು, ಈ ಸಂಯೋಜನೆಯು ಸರಸ ಸತಿಯ ಪವಿತ್ರತೆಯನ್ನು ಸೂಚಿಸಬಹುದು. ಸರಸ್ವತಿ ಮತ್ತು 
ದೃಷದ್ವತಿಗಳ ತೀರದಲ್ಲಿ ಅಗ್ನಿಯು ಉದ್ದೀಶ್ತನಾದನು. (೩-೨೩-೪). ಯಸಿಗಳು ಸರಸ್ಪತಿಯ ದಡದಲ್ಲಿ 
ಯಾಗಮಾಡಿದರು. (ಐ. ಬ್ರಾ. ೨-೧೯) 


ಹುಗ್ವೇದದಲ್ಲಿ ಸರಸ್ವತಿಯು ನದೀಡೀವತೆಯೇ ಹೊರತು, ಬೇರೆ ಯಾವ ಗುಣವೂ ಹೇಳಲ್ಪಟ್ಟಿಲ್ಲ. 
ಆದರೆ ಬ್ರಾಹ್ಮಣಗಳಲ್ಲಿ ಸರಸ್ವತಿಯು ವಾಗಭಿಮಾನಿದೇವತೆ (ಶೆ. ಬ್ರಾ. ೩-೯-೧-೩; ಐ. ಬ್ರಾ. ೩-೧-೧೦) ; 
ಪುರಾಣಾದಿಗಳಲ್ಲಿ ಜ್ಞಾನ ಮತ್ತು ವಾಕ್ಸಟುತ್ತ ಇವುಗಳಿಗೆ ಅಭಿಮಾನದೇವತೆ ಮತ್ತು ಬ್ರಹ್ಮನ ಪತ್ನಿ. 


ಸರಸ್ಪತೀನದಿಯು ಯಾವುದೆಂಬುದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. *ೆಲವು ಪಾಶ್ಚಾತ್ಯ ವಿದ್ವಾಂ 
ಸರು, ಸರಸ್ವತಿಯು ಒಂದು ದೊಡ್ಡ ನದಿಯಿಕ ಬೇಕು. "(ಪ್ರಾಯಶಃ ಸಿಂಧು ನದಿ) ಎಂದು ಅಭಿಪ್ರಾಯಪಡುತ್ತಾರೆ. 
ಮತ್ತೆ ಕೆಲವರು ಮಧ್ಯಪ್ರದೇಶದಲ್ಲಿರುವ ಸಣ್ಣ ನದಿಯೇ ಇದ್ದಿರಬೇಕು, ಈಗ ಅದು ಮರಳಿನಲ್ಲಿ ಇಂಗಿಹೋಗಿ, 
ಸಮುದ್ರವನ್ನು ಸೇರದಿದ್ದರ್ಕೂ ಹಿಂದೆ ದೊಡ್ಡ ನದಿಯಾಗಿದ್ದು, ಸಮುದ್ರವನ್ನು ಸೇರುತ್ತಿತ್ತು ಎಂದು ಹೇಳುತ್ತಾಕಿ. 
ಶುತುದ್ರಿಯ ಉಪನದಿಯೇ ಸರಸ್ವತಿಯೆಂದೂ ಕೆಲವರು ಹೇಳುತ್ತಾರೆ. 


ಸರಸ್ವತ್‌ ಎಂಬ ಒಂದೇವತೆಯೆಂದು, ಸರಸ್ಪತಿಯ ಸ್ತುತಿಯಾದ ಮೇಲೆ ಒಂದು ಸೂಕ್ತದ ಎರಡ 
ನೆಯ 'ಮತ್ತು ಮೂರನೆಯ ಖುಕ್ಕುಗಳಲ್ಲಿ ಸ್ತುತವಾಗಿದೆ; ಇಲ್ಲಿ ಭಾರ್ಯೆಯರು, ಸಂತತ್ತಿ ರಕ್ಷಣೆ ಮತ್ತು 
ಸಮೃದ್ಧಿಗಳು ಪ್ರಾರ್ಥಿತವಾಗಿವೆ (೭-೯೬). | 


ಬ್‌ 
ಪೃಥ್ವೀ 
ಪೃಥ್ವಿಯು (ಭೂಮಿಯು) ಸಾಧಾರಣವಾಗಿ ದ್ಯುಜೀವತೆಯೊಡನೆ ದ್ರಂದ್ವಜೀವತೆಯಾಗಿಯೇ ಸ್ತುತ 


ವಾಗಿರುವುದು. ಪ್ರ ಥಿ ಯೊಂದನ್ನೇ ಸ್ತುತಿಸುವುದು ಒಂಜೇ ಒಂದು ಮೂರು ಖುಕ್ಕಿನ ಸಣ್ಣ ಸೂಕ್ತ (೫-೮೪). 
ಅಥರ್ವ ಸೇದದಲ್ಲಿ ಒಂದು ದೊಡ್ಡ ಸೂಕ್ತವು ಪೃಥ್ವೀ ದೇವತಾಕವಾದುದು ಇದೆ (ಅ. ನೀ ೧೨-೧). ವ್ಯಕ್ತಿ 
ಕರಣವು ಬಹಳ ಅಲ್ಪ ; ನೀವಕೆಯ ಲಕ್ಷಣಗಳೆಲ್ಲವೂ ಭೌತಿಕವಾದುವು. ಉನ್ನತ ಪ್ರದೇಶಗಳು ಅನೇಕ ಇನೆ. 
ಸರ್ವತಗಳ ಭಾರವನ್ನು ಹೊತ್ತಿದಾಳೆ; ಕಾಡಿನಲ್ಲಿರುವ ವೃಕ್ಷಗಳಿಗೆ ಆಧಾರಭೂತಳು (ಕ್ಷಮಾ). ಭೂಮಿ 
ಯನ್ನು ಫಲವತ್ತಾಗಿ ಮಾಡುತ್ತಾಳೆ; ಮಳೆಯನ್ನು ಹರಡುತ್ತಾ ಳೆ; ದೊಡ್ಡವಳು ದೃಢವಾಗಿದಾಳೆ ; ಮತ್ತೆ 
ಪ್ರಕಾಶಯುಕ್ತ ಳು 

ಪೃಥ್ವೀ ಎಂದರೆ ವಿಸ್ತಾರವಾದುದು ಎಂದರ್ಥ. ಇಂದ್ರನು ಭೂಮಿಯನ್ನು ಎತ್ತಿಹಿಡಿದನು. ಮತ್ತು 
ಅದನ್ನು ವಿಸ್ತ "ಸಿದನು (ಪತ್ರಢಳಕ. ೨-೧೫-೨). ಇತರ ಕಡೆಗಳಲ್ಲೂ (ಶೈ: ಸಂ. ೭-೧-೫ ; ತೈ. ಬ್ರಾ. ೧-೧-೩-೫) 
ಪ ೈಥ್ವೀ ಪದವು ಪ್ರ ಥ್‌ (ನಿಸ್ತ ರಿಸು) ಎಂಬ ಧಾತುವಿಥಿಂದಲೇ ನಿಷ್ಪತ್ತಿ ಮಾಡಲ್ಪ ಬದಿ. 





606 | .  ಸಾಯೆಣಭಾಷ್ಯಸಹಿತಾ 


mT 





ತ ರಾ ಗಗ 





| ಸೃಢ್ಟ್ರಿಯನ್ನು ಪ್ರೈೇಮುಸ್ತರೂ ಸಳಾದ ಪೃಥ್ವೀಮಾತೆಯೆಂತಲ್ಲೂ ಮೈತನಾದವನು ಆಕೆಯ ಹೆತ್ತಿರಕ್ಕೆ 
ಹೋಗುತ್ತಾನೆಂತಲೂ ಹೇಳಿದೆ (೧೦-೧೮-೧೦). . . ದ್ಯುಡೇನತೆಯ ಜೊತೆಯಲ್ಲಿ ಹೇಳಿದಾಗಳೆಲ್ಲಾ, ಪೃಥ್ವಿಗೆ 
ಸಾಧಾರಣವಾಗಿ ಮಾತೆಯೆಂದು ಉಕ್ತವಾಗಿದೆ | 


ಅಗ್ನಿ 


ಬ ವೇದಗಳಲ್ಲಿ ಕರ್ಮಸಂಬಂಧೆವಾದ ಮಂತ್ರಗಳಿಗೆಲ್ಲಾ ಮುಖ್ಯೊಡ್ಲೇಶವಾದ ಅಗ್ನಿಯು ದೇವತೆಯಾದು 
ಡೆರಿಂದ, ಅಗ್ನಿಯೇ ಭೂದೇವತೆಗಳಲ್ಲೆಲ್ಲಾ ಮುಖ್ಯನು. ವೇದಗಳ ದೇವತೆಗಳಲ್ಲಿ, ಇಂದ್ರನ ನಂತರ ಪ್ರಮುಖ 
ಟೇವಕೆಯೆಂದರೆ ಆಗ್ತಿ ಯೇ: ಇನ್ನೂರೆಕ್ಟಿಂತ ಹೆಚ್ಚು ಸೂಕ್ತಗಳೂ, ಇನ್ನೂ ಅನೇಕ ಸೂಕ್ತಭಾಗಗಳೂ ಅಗ್ನಿ 
ಯನ್ನು ಸ್ತುಕಿಸುತ್ತನೆ | 


ಅಗ್ನಿಯೆಂಬುದು ಬೆಂಕಿಯ ಸರಿಯಾದ ಹೆಸರಾದುದರಿಂದ, ಮನುಷ್ಯತ್ವಾರೋಪವು ಬಹಳ ಪ್ರಾರಂಭೆ 
ಜಿಸೆಯಲ್ಲಿಡಿ, ಅಗ್ನಿಯ ಅಂಗಾಂಗ ವರ್ಣನೆಯೆಲ್ಲವೂ, ಹೋಮಾಗ್ನಿಯ ನಾನಾ ಅಂಶಗಳನ್ನು ಪ್ರತಿಬಿಂಬಿಸು 
ತ್ರದೆ. ಅವರಿಗೆ ಫೈತಮಯವಾದ ಬೆನ್ನು ಭಾಗವೂ (೫-೪-೩ ; ಇತ್ಯಾದಿ), ಫೃತಮಯನಾದ ಮುಖವೂ 
(೩-೧-೧೮ ; ಇತ್ಯಾದಿ) ಮತ್ತು ಸುಂದರವಾದ ನಾಲಿಗೆಯೂ (೧-೧೪-೭) ಇನೆ. ಅವನಿಗೆ ಫೈತವೇ ಕೇಶ 
(೮-೪೯-೨), ಜ್ಹಾಲೆಯೇ ಕೇಶ (೧-೪೫-೬ ; ಇತ್ಯಾದಿ) ಅಥವಾ ಕಂದುಬಣ್ಣದ ಕೂದಲು (೩-೨-೧೩), ಮತ್ತು 
ಕೆಂದುಬಣ್ಣ ದ ಗಡ್ಡ (೫-೭-೭). ಅವನಿಗೆ ಚೂರಾದ (೮-೪೯-೩ ; ಇತ್ಯಾದಿ) ಅಥವಾ ಜ್ರಲಿಸುತ್ತಿರುವ ದವಡೆ 
(೧-೫೮-೫; ಇತ್ಯಾದಿ), ಬಂಗಾರದ (೫-೨-೩) ಅಥನಾ ಥಳಡಳಿಸುನ ಹೆಲ್ಲುಗಳು (೫-೭-೪) ಮತ್ತು ಕಬ್ಬಿಣದ 
ಜೆನಡೆ ಹೆಲ್ಬುಗಳು (೧೦-೮೭-೨). ಅವನಿಗೆ ಕಾಲುಗಳು ಮತ್ತು ತಲೆಯಿಲ್ಲನೆಂದು ಒಂದು ಕಡೆ (೪-೧-೧೧) 
ಹೇಳಿದೆ; ಆದರೆ ಇತರ ಸ್ಥಳೆಗಳಲ್ಲಿ ಅವನಿಗೆ ಉರಿಯುತ್ತಿರುವ ಶಕೆ (೭-೩-೧) ಅಥವಾ ಮೂರು ತಲೆಗಳು ಮತ್ತು 
ಏಳು ಕಿರಣಗಳು (೧-೧೪೬-೧; ೨.೫.೩) ಎಂದು ಹೇಳಿದೆ. ಅವನು ವಿಶ್ವತೋಮುಖನು (೨-೩-೧ ; ಇತ್ಯಾದಿ). 
ಆನನ ನಾಲಗೆಯು ಅನೇಕ ಸ್ಥಳೆಗಳಲ್ಲಿ ಉಕ್ತವಾಗಿದೆ (೮.೬೦-೧೮ ; ಇತ್ಯಾದಿ) ಅವರಿಗೆ ಮೊರು (೩-೨೦-೨) 
ಆಥವಾ ಏಳು (ವಾ. ಸಂ. ೧೭-೭೯) ನಾಲಗೆಗಳು. ಅವನ ಅಶ್ವಗಳಿಗೂ ಏಳು ನಾಲಗೆಗಳು (೩-೬-೨) ಈ 
ಏಳಕ್ಕೂ ಅಂದೊಂದು ಹೆಸ ಸಿಡಲ್ಪಟ್ಟದೆ ಫೈತವೇ ಅಗ್ನಿಯ ನೇತ್ರ (೩-೨೬-೭); ಅವನಗೆ ನಾ ಲು (೧.೩-೧೩) 
ಸಾವಿರ (೧-೭೯-೨೨) ಅಣ್ಣಗಳು ಮತ್ತು ಸಾವಿರ ಕೊಂಬುಗಳು (೬-೧-೮). ಅನನ ಕ್ಲಗಳನ್ಲಿ ಮನುಸ್ಯರಿ 
ಗೋಸ್ಟರ ಅನೇಕ ಬಹುಮಾನಗಳು ಸದಾ ಇರುತ್ತವೆ (0-೭೨-೧). ಅನನು ಒಬ್ಬ ಧನುರ್ಧಾರಿ (೪-೪-೧) 
ಅಥವಾ ಅನನನ್ನು ಧನುರ್ಧಾರಿಗೆ ಹೋಲಿಸಿದೆ (೧-೭೦-೧೧) ; ಅನನು ತನ್ನ ಜ್ವಾಲೆಯನ್ನು ಕಬ್ಬಿಣದ ಅಲುಗಿ 
ನಂತೆ ಹಡ ಮೂಡುತ್ತಾನೆ (೬.೩-೫), 





ಅನೇಕ ಸಲ್ಲ ಅಗ್ನಿಯನ್ನು ಷಾನ ಪ್ರಾಣಿಗಳಿಗೆ ಹೋಲಿಸಿರುವುದು, ಪ್ರಾಯರೀ ಅವನ ನಾನಾ 
ಕಾಲಗಳನ್ನು ಸೂಚ ಸುವುದಳ್ಳಾಾಗಿಯೇ ಕೊರತ್ತು ಅನನ ೮% ಎನ್ನು ವರ್ಣಿಸುವುದಕ್ಕೆ ರಲಾಃದು, ಜಡೀ ಪಡೆ 
ಅವನನ್ನು ವೃಷಭ ಎಂದು ಕರೆದಿಾರೆ (೧-೫೮-೫ ; ಇತ್ಯಾದಿ), ಸ್ಟುಲವಾದ ಇತ್ತಗೆಯುಳ್ಳ, ಮಹಾ ಬಲಿಷ್ಠ 
ನಾಗಿರುವ ನೃಷಭ (೫-೨-೧೨), ಅದರಿಂದಲೂ ಅವನು ಗುಟುರು ಹಾಕುತ್ತಾನೆ (೧೦-೮-೧), ಅಧಿಕವಾಗಿ 
ರೇತೋಮವಿಶಿಷ್ಟ ನು (೪-೫-೩) ; ಕೊಂಟಬುಗಳಿವೆ (೫-೧-೮ ; ೬-೧೬-೩೯); ಆ ಕೊಂಬುಗಳನ್ನು ಮಸೆಯುತ್ತಾನೆ 
6-೪೯-೧೩) ಮತ್ತು ಆಡಿಸುತ್ತಾನೆ. ಅಪುಗಳರುವುದರಿಂದರೇ, ಅನನನ್ನು ಹಿಡಿಯುವುದು ಕಷ್ಟವಾಗಿದೆ 
(೧-೧೪೦-೬) ಎ೦ದು ಮುಂತಾಗಿ ಹೇಳಿರುವುದು. ಜನಿಸಿದಾಗ ಕರು (ವತ್ಸ)ವಾಗಿದ್ದನೆಂದು ಅವೇಕ ಸಲ ಹೇಳ 





ಹುಗ್ಗೇದಸಂಹಿಶಾ 60 











ಲ್ಪಟ್ಟಿನಿ ಅನೇಕ ಸ್ಥಳಗಳಲ್ಲಿ ಅಗ್ನಿಯು ಅಕ್ವಕ್ಕೆ ಹೋಲಿಸಲ್ಪ ಟ್ರಿದಾನೆ (೧-೫೮-೨ ; ಇತ್ಯಾದಿ) ಅಥನಾ ಅಶ್ವ 
ವೆನ್ಸಿ ಸಿಕೊಂಡಿದಾನೆ (೧-೧೪೯-೩ ; ೬.೧೨-೬), ಅವನು ಅಶ್ವದಂತೆ (೨-೪-೪) ಆಡಿಸುವ ಬಾಲವು ಜ್ವಾಲೆ 
ಯಿರಬೇಕು. ಯಾಗೆ ಕರ್ತ್ರಗಳಿಂದ ಶುದ್ಧಿ ಮಾಡಬ್ಬಟ್ಟಿ ಅಗ್ನಿಯು ಚೆನ್ನಾಗಿ ಮಾಲೀಸು ಮಾಡಿದ ಕುದುರೆಗೆ 
ಹೋಲಿಸಲ್ಪಪ್ಪಿ ದಾನೆ (೧-೬೦-೫ ; ಇತ್ಯಾದಿ)  ಯಾಗಮಾಡುವವರು ಅವನನ್ನು ಕುಡುರೆಯಂಕ್ಕೆ ನಡೆಯಿಸು 
ತ್ತಾರೆ (೩-೨-೭), ಉದ್ರೇಕಗೊಳಿಸುತ್ತಾರೆ ಮತ್ತು ಚಲಿಸುವಂತೆ ಮಾಡುತ್ತಾರೆ (೭-೭-೧ ಇತ್ಯಾದಿ), ಅವರು 
ತಮ್ಮ ವಶಸಡಿಸಿಕೊಂಡು ತಮ್ಮ ಇಚ್ಛೆಬಂದಂತೆ ನಡೆಸಲು ಅಪೇಕ್ಷಿಸುವ ಕುಠುರೆಯು ಅಗ್ನಿ ಯೇ. (೨-೫-೧, 
೩-೨೭೬). ದೇವತೆಗಳನ್ನು ತರುವ ಅಶ್ವವೆಂದು ಅವನನ್ನು ಹುರಿದುಂಬಿಸುತ್ತಾರೆ (೩-೨೭-೧೪). ಯಾಗ 
ಶಾಲೆಗಳಲ್ಲಿ ಯೂಪಗಳಿಗೆ (೨-೨-೧) ಅಥವಾ ಯ ಜ್ಞಾಂಗವಾಡೆ ಕರ್ಮದಲ್ಲಿ ಯೂಸಕ್ಕೆ (೧-೧೪೩-೭) ಆಗ್ನಿ 
ಯನ್ನು ಸಂಯೋಜನೆ ಮಾಡಿದಾರೆ. ದೇನಕೆಗಳಿಗೆ ಹುತವಾದುದನ್ನು ಒಯ್ಯುವುದಕ್ಟೋಸ್ಟರ' ಅಗ್ನಿಯನ್ನು 
(ಅಶ್ವನನ್ನು) ಹೂಡುತ್ತಾರೆ (೧೦-೫೧-೭). ಕೆನೆಯುತ್ತಿರುವ ಕುದುರೆಗೆ ಹೊಃಲಿಸಿದೆ (೩-೨೬-೩) ಅಥವಾ 
ಅವನೇ ಕೆನೆಯುತ್ತಿರುವ ಕುದುಕೆ (೧-೩೬-೮) ಎಂದಿಡೆ ಜಯಗಳಿಸಿದ ಕುದುರೆಯಂತೆ ಇದಾನೆ (೮-೯೧-೧೨), 
ಅಥವಾ ಜನಗಳಿಗೆ, ಅಪಾಯದಿಂದ ತಪ್ಪಿಸಿಕೊಳ್ಳಲು ಸಹಾಯಮಾಡಿದಾನೆ (೪-೨-೮). ಇವುಗಳಲ್ಲದೇ 
ಅಗ್ನಿಯು ಒಂದು ಪಕ್ಷಿಯೆಂತಿದಾನೆ. ಅವನೇ ಆಕಾಶದ ಗಿಡುಗ (೭-೧೫-೪) ಮತ್ತು ಒಂದು ದೇನರೋಕದ 
ಪಕ್ಷಿ (೧-೧೬೪-೫೨). ನೀರಿನಲ್ಲಿ ಮನೆಮಾಡಿಗೂಂಡಿರುವ ಇವನು ಹೆಂಸಪಕ್ಷಿಯೆಂತಿದಾನೆ (೧-೬೫-೯). ಗಿಡದ 
ಮೇಲೆ ಹಕ್ಕಿಯು ಗೂಡು ಕಟ್ಟ ವಂತೆ ಅಗ್ನಿಯೂ ಕಾಡನ್ನು ವಶಸಡಿಸಿಕೊಳ್ಳುತ್ತಾನೆ (೧೬೬-೨; ೬-೩-೫; 
೧೦-೯೧೨). ಅವನಿಗೆ ರೆಕ್ಕೆ ಗಳಿನೆ (೧.೫೮.೫; ೨.೨.೪) ಮತ್ತು ಅನನ ಗಮನವು ಹಾರಿಕೆ (೬-೩-೭ ; 
೬-೪-೬ ಇತ್ಯಾದಿ), ವೇಗವಾಗಿ ಹಾರಿ" ದೇವತೆಗಳನ್ನು ಸಮಾಸಿಸುತ್ತಾನೆ (೧೦-೬-೪), ಒಂದು ಸಲ 


ಅವನನ್ನು ಬಸುಗುಟ್ಟು ತಿರುವ ಸರ್ಪನೆಂದೂ ವರ್ಣಿಸಿದೆ (೧-೭೯-೧). 


ಪಡೇಪದೇ ನಿರ್ಜೀವ ಪಾಣಿಗಳಿಗೂ ಅಗ್ನಿಯು ಹೋಲಿಸಲ್ಪಬ್ಬ ದಾನೆ. ಸೂರ್ಯನಂತೆ, ಅಗ್ನಿಯೂ 
ಸುವರ್ಣವನ್ನು ಹೋಲುತ್ತಾನೆ (೨-೨-೪; ೭-೩.೬). ನಾಲಗೆಯನ್ನು ಚಾಚಿದಾಗ, ಅವನು ಕೈಗೊಡಲಿಯಂತಿ 
ರುತ್ತಾನೆ (೬-೩-೪; ೧-೧೨೭-೩ ಇತ್ಯಾದಿ). ಅವನೇ ಒಂದು ದಥ (೩-೧೧-೫) ಅಧೆವಾ ರಥದಂತಿಪಾನೆ : 
(೧-೧೪೧-೮ ಅತ್ಯಾದಿ); ಐಶ್ವರ್ಯಾದಿಗಳನ್ನು ತರುತ್ತಾನೆ (೧-೫೮-೩ ; ೩-೧೫-೫) ಅಥವಾ ಯುದ್ಧದಲ್ಲಿ ಎಡುವಿಸಲ 
ಸಾಧ್ಯನು (೧-೬೬-೬). ಇತರರಿಂದ ನಡೆಸಲ್ಪಡುವ, ತುಂಬಿದ ರಥದೆಂತೆ, ಇವನೂ ಯಾಗಕಾಲೆಗೆ ಸಾಗಿಸಲ್ಪ 
ಡುತ್ತಾಸ (೧೦-೧೭೬-೩). .ಐಶ್ವರ್ಯ (೧-೫೮-೬, ೧೬೦-೧) ಅಥವಾ ಏತ್ರಾರ್ಜಿತವಾಗಿ ಬಂದ ಐಶ್ವರ್ಯಕ್ಕೆ 
(೧-೭೩-೧) ಉಪಮಿತನಾಗಿದಾಕೆ. 


 ವನೆ(3-೭-೬) ಅಥವಾ ಫೃತವು (೭-೩-೧) ಅನನ ಆಹಾರ ಮತ್ತು ಕರಗಿಸಿದ ಬೆಣ್ಣೆಯೇ ಅವನ 
ಪಾನೀಯ (೨-೭-೬ ; ೧೦-೬೯.೨). ಅವನ ಬಾಯೊಳಗೆ ಸುರಿದ ತುಪ್ಪದಿಂದ ಪ್ರಷ್ಟಿಹೊಂದುತ್ತಾನೆ (೩-೨೧-೧, 
೫-೧೧-೩, ಇತ್ಯಾದಿ) ಮತ್ತು ಎಣ್ಣೆಯನ್ನು ಸೇವಿಸುತ್ತಾನೆ (ಅ. ವೇ. ೧-೭-೨). ತನ್ನ ಹರಿತವಾದ ಹಲ್ಲು 
ಗಳಿಂದ ಕಾಡುಗಳನ್ನು ಅಗಿದ್ದು ತಿನ್ನುತ್ತಾನೆ ಮತ್ತು ತನ್ನ ನಾಲಗೆಯಿಂದ ಕಪ್ಪಾಗಿ ಮಾಡುತ್ತಾನೆ 
(೧-೧೪೩-೫; ೬-೬೦-೧೦ ; ೧೦-೩೯-೨). ಅವನು ಸರ್ನಭಕ್ಷಕ (೮-೪೪..೨೬), ದಿನಕ್ಸೈ ಮೂರುಸಲ ಪುಷ್ಟಿ, 
ಕರವಾದ ಅಹಾರವನ್ನು ಸೇವಿಸುತ್ತಾನೆ (೪.೧೨-೧, ೧.೧೪೦-೨ ; ೭-೧೧-೩ಗಳನ್ನು ಹೋಲಿಸಿ), ದೇವತೆಗಳು 
ಹೋಮದ್ರವ್ಯವನ್ನು ಸ್ವೀಕರಿಸಲು, ಅಗ್ನಿಯೇ ಮುಖ ಮತ್ತು ನಾಲಗೆ (೨-೧-೧೩ ಮತ್ತು ೧೪) ; ದೇವತೆಗಳಿಗೆ 


608 | ಸಾಯಣಭಾಸ್ಯಸಹಿತಾ 





ನ ರಾಗ ಜಾಗೆ ಬ ಯಡ ಬಟ ಇ A ಫು ಸ ಯಾಗದ ಗುದ ಕು ಉಡ ಬಿಸಯಡಿಹಿ ಸಹಯಯ ಜಟ ದಿ ಬಾ ಗ” ಹ್‌ ಸ” A ಗ ಸ ಗಾ 








ಆಹಾರಕೊಡುವ ಚಮಚಗಳು ಇವನ ಜ್ವಾಲೆಗಳೇ (೧-೭೬-೫ ; ೧೦-೬-೪). ಆದಕ್ಕೆ ವಿಶೇಷವಾಗಿ, ಹೋಮ 
ದ್ರವ್ಯಗಳನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿರುವುದು ಇವನನ್ನೇ (೩-೨೧-೧ರಿಂದಳ : ೩-೨೮-೧ರಿಂದ೬) ನೆಟ್ಟಗೆ 
ನಿಂತಿರುವ, ಮತ್ತು ದೇವತೆಗಳಿಗಭಿಮುಖವಾದ ದೇಹವುಳ್ಳ ವನಾಗಿ, ಅರ್ನಿತವಾದ ಫೃತವನ್ನು ಸ್ವೀಕರಿಸಲು 
ಸುಗ್ಗಿ ಬರುತ್ತಾನೆ. (೧-೧೨೭-೧). ಅಗ್ನಿಗೆ ಸಾಧಾರಣವಾಗಿ ಸೌಜಿ ಅಥವಾ ಫೃತವೇ ಆಹಾರವಾದರ್ಕೂ 
ಒಂದೊಂದು ಪೇಳೆ ಸೋಮಪಾನಕ್ಕೂ ಆಹ್ವಾನಿತನಾಗುತ್ತಾನೆ. ಅಂತಹ ಸಂದರ್ಭಗಳಲ್ಲೆಲ್ಲಾ ಇತರ ದೇವತೆ 
ಗಳೊಡನೆಯೇ ಅವನಿಗೆ ಆಹ್ವಾನ (೧-೧೪-೧೦, ೧-೧೯೯, ೧-೨೧-೧ ಮತ್ತು ೩; ೨-೩೬-೪). ಅವನಿಗೆ 
ಸೋಮಗೋಪ (ಸೋಮವನ್ನು ರಕ್ಷಿಸುವವನು)ನೆಂದು ವಿಶೇಷಣವಿದೆ (೧೦-೪೫-೫ ಮತ್ತು ೧೨). ಯಾಗಕ್ಕೆ 
ಬರಬೇಕೆಂದೂ (೧೦-೯೮-೯), ಬಂದು ದೇವಶೆಗಳೊಡನೆ ದರ್ಭಾಸನವನ್ನು ಅಲಂಕರಿಸಬೇಕೆಂದೂ (೩. ೧೪೨ 
೫-೧೧-೨ ; ೫-೨೬-೫ ; ೭-೧೧-೨; ೭-೪೩-೩ನ್ನು ಹೋಲಿಸಿ) ಪ್ರಾರ್ಥಿತನಾಗಿದಾನೆ. 


ಅಗ್ನಿಯ ಪ್ರಕಾಶವು ಬಹಳ ನಿಸ್ತಾರವಾಗಿ ಚರ್ಚಿಸಿರುವುದು ಸ್ವಾಭಾವಿಕವಾಗಿಯೇ ಇದೆ. ಅವನದು 
ಶುಭ್ರವಾದ ಕಾಂತಿ (೨-೧೦-೨ ಇತ್ಯಾದಿ) ; ಚಾಜ್ವಲ್ಯಮಾನವಾದ ಜ್ವಾಲೆಗಳು (೬-೧೦-೩) ; ಪ್ರಕಾಶಮಾನ 
ವಾದ ಜ್ವಾಲೆಗಳು (೭-೧೫-೧೦ ಇತ್ಯಾದಿ), ಸ್ಪಷ್ಟವಾದ ಉರಿ (೮-೪೩-೩೧), ಬೆಳಗುವ ಬಣ್ಣ (೧-೧೪೦-೧, 
೫. -೨-೩). ಅವನದು ಸುವರ್ಣವರ್ಣವಾದ ತ್‌ (೪-೩-೧, ೧೦-೨೦-೯). ಸೂರ್ಯನಂತೆ ಹೊಳೆಯುತ್ತಾಕೆ 
(೧-೧೪೯-೩ ; ೭-೩-೬). ಅವನ ಪ್ರಭೆಯು ಉಷಸ್ಸಿನ, ಸೂರ್ಯನ ಅಥವಾ ಸಿಡಲಿನ ಕಿರಣಗಳೆಂತೆ (೧೦೯೧-೪ 
ಮತ್ತು ೫). ರಾತ್ರಿಯಲ್ಲೂ ಪ್ರಕಾಶಿಸುತ್ತಾನೆ (೫-೭-೪). ಸೂರ್ಯನಂತೆ ತನ್ನ ಕಿರಣಗಳಿಂದ ಕತ್ತಲನ್ನು 
 ಹೋಗಲಾಡಿಸುತ್ತಾನೆ (೮-೪೩-೩೨). ಅವನು ತಮೋ ನಿವಾರೆಣೆ ಮಾಡುವವನು ಮತ್ತು ರಾತ್ರಿಯ ಮಬ್ಬಿನ 
ಛ್ಲಿಯೂ ನೋಡಬಲ್ಲವನು (೧೯೪-೫; ೩೯-೨). ಉದ್ದೀಸಪ್ತನಾಗಿ, ಕತ್ತಲಿನ ಬಾಗಿಲನ್ನು ಕೆಕೆಯುತ್ತಾನೆ 
(೩-೫-೧). ಅಗ್ನಿಯು ಜನಿಸಿದಾಗ, ಅಂಧಕಾರವೃತವಾದ ಭೂನಿಯ4 ಮತ್ತು ಅಕಾಶವೂ ಗೋಚರವಾಗು 
ತ್ತವೆ. (೧೦-೮೮-೨),  ಉಷೆಃಕಾಲದಲ್ಲಿ ಬೆಂಕಿಯನ್ನು ಹೊತ್ತಿಸುತ್ತಾರೆ; ಅಗ್ನಿಗೊಬ್ಬನಿಗೇ ಉಷರ್ಬುಧೆನೆಂದು 
ಹೆಸರು. | 


ಆದರೆ, ಅಗ್ನಿಯ ಸಂಚಾರಮಾರ್ಗ ಮತ್ತು ರಥನೇನಿಗಳು, ಎಲ್ಲವೂ ಕಪ್ಪು ಬಣ್ಣ (೧-೧೪೧-೭ ; 
3-೪-೬ ಮತ್ತು ೭, ೬-೬-೧ ೭೮-೨, ೮-೨೩-೧೯), ಅನನ ಕುದುರೆಗಳು ಕಪ್ಪಗಿರುವ ಜಾಡುಗಳನ್ನು ಮಾಡು 
ತ್ರನೆ (೧-೧೪೦-೪), ಗಾಳಿಯಿಂದ ಜೇತನಗೊಳಿಸ ಲ್ಸಟ್ಟು, ಕಾಡುಗಳಲ್ಲಿ ರಭಸದಿಂದ ನುಗ್ಗುತ್ತಾನೆ (೧-೫೮-೪ 
ಮತ್ತು ೫) ; ಕಾಡುಗಳನ್ನು ಆಕ್ರಮಿಸಿ ಭೂಮಿಯಕೇಶಗಳನ್ನೆ ಲ್ಹಾ ಛೇದಿಸುತ್ತಾನೆ (೧-೬೫-೮) ; ಕ್ಷುರಕನಂತೆ 
ಭೂಮಿಯ ಕೇಶ ಛೇದನ ಮಾಡುತ್ತಾನೆ (೧೦-೧೪೨-೪), 


ಅವನ ಜ್ವಾಲೆಗಳು ಸಮುದ್ರದ ಅಲೆಗಳಂತೆ ಭೋರ್ಗರೆಯುತ್ತವೆ. (೧-೪೪-೧೨) ಅನನ ಧ್ವನಿಯು 
ಗಾಳಿಯ ಶಬ್ದದಂತೆ ಅಥವಾ ಆಕಾಶದ ಗುಡುಗಿನಂತೆ (೫-೨೫-೮; ೭-೩-೬) ಆಕಾಶದಂತೆ (ದಿಂ-೪೫-೪) ; 
ಅಗವಾ ಪರ್ಜನ್ಯನಂತೆ (೮-೯೧-೫) ಅಥವಾ ಸಿಂಹದಂತೆ ( ೩-೨-೧೦) ಗೆರ್ಜಿಸುತ್ತಾ ಕಾಡಿನ ಮರಗಳನ್ನು 
ಆಕ್ರಮಿಸಿದಾಗ ಗೂಳಿಯಂತೆ ಆರ್ಭಔಟಸುತ್ತಾನೆ ಮತ್ತು ಹುಲ್ಲನ್ನು ನಾಶಮಾಡುವ ಅವನ ಕಿಡಿಗಳು ಹಾರುವ 
ಸಬ್ದಕ್ಸೆ ಹತ್ಳೈಗಳೆಲ್ಲಾ ಬೆಡರುತ್ತವೆ. (೧೯೪-೧೦ ಮತ್ತು ೧೧) ಅಗ್ನಿಯನ್ನು ಹತೋಟಿಗೆ ತರುವುದು 
ME ಮುರುತ್ತುಗಳಸ್ನು ಅಥವ ದಿಕ್ಸ ಪಾಲಾಗಿ ಚದುರುತ್ತಿರುವ ಸೈನ್ಯವನ್ನು ಅಥವಾ ಸಿಡಿಲನ್ನು 
ಹತೋಟಿಗೆ ತರುನಷ್ಟೇ ಸುಲಭ, ` 





ಖುಗ್ಬೇದಸಂಹಿತಾ °°. 609 


ಗ A ಜಾನ ಯಡ ಶಚಿ ಫಯ Sey 





ಮಾ ಗ ಜಂ ಬಿ ಧಭ ಬ ಡಥುಚಾ ಜಾನಿ ಗಳ ಜ್‌ ಪು 1. 





ಅಗ್ನಿಯು ಊರ್ಧ್ವಮುಖನಾಗಿ ಉರಿಯುತ್ತಾನೆ (೬-೧೫-೨). ಗಾಳಿಯಿಂದ ಉದ್ರೇಕಗೊಳಿಸಲ್ಪಟ್ಟು, 
ಅವನ ಜ್ವಾಲೆಗಳು ಆಕಾಶದ ಕಡೆಗೆ ಜಾಚಿಕೊಳ್ಳುತ್ತವೆ (೮-೪೩-೪). ಅವನ ಹೊಗೆಯು ಅಲುಗಾಡುತ್ತದೆ 
ಮತ್ತು ಅವನ ಜ್ವಾಲೆಯನ್ನು ಹಿಡಿಯಲಾಗುವುದಿಲ್ಲ (೮-೨೩-೧). ಕೆಂಪಾದ ಹೊಗೆಯು ಆಕಾಶದ ಕಡೆಗೆ 
ಹೋಗುತ್ತದೆ. [೭-೩-೩ ೭-೧೬-೩] ಹೊಗೆಯು ಆಕಾಶದಲ್ಲಿ ಹರಡಿಕೊಳ್ಳುತ್ತದೆ (೬-೨-೬). ಸ್ತಂಭವನ್ನು 
ನಿಲ್ಲಿಸುವನನಂತ್ಕೆ ಅಗ್ನಿಯು ಧೊಮದಿಂದ ಆಕಾಶವನ್ನು ಬೀಳದಂತೆನಿಲ್ಲಿಸುತ್ತಾನೆ (೪-೬-೨). ತನ್ನ ಮೇಲ್ಬಾಗ 
ದಿಂದ ಮುಗಿಲನ್ನು ಮುಟ್ಟ ಸೂರ್ಯರಕ್ಮಿಗಳೊಡನೆ ಬೆರೆಯುತ್ತಾನೆ (೭-೨-೧). ತನ್ನ ನಾಲಗೆಯಿಂದ ಅಂತರಿಕ್ಷ 
ವನ್ನಾವರಿಸುತ್ತಾನೆ (೮-೬೧-೧೮). ಧೊಮಕೇತುನೆನ್ನು ವುದು ಅಗ್ನಿಗೆ ಸದೇ ಪದೇ ಪ್ರಯೋಗಿಸಲ್ಪಟ್ಟಿದೆ. 


ಅಗ್ಟಿಯು ಸಿಡಿಲಿನ (೩-೧೪-೧) ತೇಜಃ ಪುಂಜವಾದ (೧-೧೪೦-೧), ಶುಭ್ರೆವಾದ (೧-೧೪೧-೧೨), 
ಹೊಳೆಯುವ (೫-೧-೧೧), ಉಜ್ವಲವಾದ (೧೦-೧-೫), ಸುವರ್ಣಮಯವಾದ (೪-೧-೮) ಅಥವಾ ರಮಣೀಯ 
ವಾದ (೪-೨-೪) ರಥದಲ್ಲಿ ಸಂಚರಿಸುತ್ತಾನೆ. ಅದಕ್ಕೆ ಎರಡು ಅಥವಾ ಹೆಚ್ಚು ಕುದುರೆಗಳು. ಆ ಕುದುರೆಗಳಿಗೆ 
ಬೆಣ್ಣೆಯಂತೆ ಬೆನ್ನು (೧-೧೪-೬) ; ಅವು ಕಂದುಬಣ್ಣ (೭-೪೨-೨) ; ಸುಂದರ (೪.೨.೨); ಸರ್ವವಿಧವಾದ ರೂಪ 
ಗಳು (೧೦-೭೦-೨) ; ಚುರುಕು (೨-೪-೨); ಗಾಳಿಯಿಂದ ಹಿಡಿಸಲ್ಪಡುತ್ತವೆ (೧-೯೪-೧೦) ಮತ್ತು ಇಛ್ಛಾಮಂತ್ರ 
ದಿಂದಲೇ ನಿಯುಕ್ತನಾಗುತ್ತವೆ (೧-೧೪-೬). ದೇವತೆಗಳನ್ನು ಕರೆಯುವುದಕ್ಕೋಸ್ಕರ ಅಗ್ನಿಯು ಅವುಗಳನ್ನು 
ಹೂಡುತ್ತಾನೆ (೧-೧೪.೧೨ ೩-೬-೬ ; ೮-೬೪-೧). ಯಜ್ಞದ (೧೦-೯೨-೧ ಇತ್ಯಾದಿ) ಸಾರಥಿ (೧-೨೫-೩ 
ಇತ್ಯಾದಿ). ಅಶ್ವಗಳಿಂದ ಯುಕ್ತವಾದ ರಥದಲ್ಲಿ ದೇವತೆಗಳನ್ನು ಕರೆತರುತ್ತಾನೆ. (೩-೬-೯7). ಅದೇ ರೆಥದಲ್ಲಿ 
ತಾನೂ ಬರುತ್ತಾನೆ (೩-೪-೧೧ ; ೭-೧೧-೧) ಅಥವಾ ಅವರಿಗಿಂತ: ಮುಂಚೆಯೇ ಬರುತ್ತಾನೆ (೧೦-೭೦-೨). 
ಯಾಗಕ್ಕೆ ವರುಣನನ್ನೂ, ಆಕಾಶದಿಂದ ಇಂದ್ರನನ್ನೂ ವಾಯುಮಂಡಲದಿಂದ ಮರುತ್ತಗಳನ್ನೂ ಕರತರುತ್ತಾನೆ 
(೧೦-೭೦-೧೧). | 

ದ್ಯುಜೀವತೆಯೇ ಅಗ್ನಿಯ ಜನಕ; ಅವನೇ ಅಗ್ನಿಯನ್ನು ಉತ್ಪತ್ತಿಮಾಡಿದವನು (೧೦-೪೫-೮). 
ಅಗ್ನಿಯು ಆಕಾಶದ ಶಿಶು (೪-೧೫-೬; ೬-೪೯-೨), ಆ « ಅಸುರ'ನ ಹೊಟ್ಟೆಯಿಂದ ಜನಿಸಿದನಂತೆ (೩-೨೯-೪). 
ದ್ಯಾವಾಪೃಥಿವಿಗಳ ಪುತ್ರನೆಂದು ಅನೇಕ ಸಲ (೩-೨-೨; ೩೩-೧೧ ೩-೨೫-೦೧; ೧೦-೧-೨; ೧೦-೨-೬; 
೧೦-೧೪೦-೨) ಹೇಳಿದೆ. ತ್ವಷ್ಟೃ ಮತ್ತು ಅಬ್ಬೇವತೆಗಳ, ಮತ್ತು ಸ್ವರ್ಗ ಮತ್ತು ಭೂಮಿಗಳ, ಪುತ್ರನೆಂದೂ 
(೧೦-೨-೭; ೧೦-೪೬-೯) ಹೇಳಿದೆ. ತೃಷ್ಟೃವಿನ (೧-೯೫-೨) ಅಥವಾ ಅಬ್ಬೇವತೆಯ ಮಗ (೧೦-4೯೧-೬ ; 
ಅ. ವೇ. ೧-೩೩-೧).  ಉಹೋದೇವಿಯರು ಅಗ್ಲಿ, ಸೂರ್ಯ ಮತ್ತು ಯಜ್ಞಗಳನ್ನು (೭-೭೮-೩), ಅಥವಾ 
ಇಂದ್ರಾನಿಷ್ಣುಗಳ್ಳು ಅಗ್ನಿ ಸೂರ್ಯ ಮತ್ತು ಉಷಸ್ಸುಗಳನ್ನು [೭೯-೪] ಅಥವಾಇಂದ್ರನು ಎರಡು ಶಿಲೆಗಳ 
ಮಧ್ಯೆ ಅಗ್ನಿಯನ್ನು (೨-೧೨-೩), ಉತ್ಪತ್ತಿ ಮಾಡಿದರೆಂದು ಹೇಳಿದೆ. ಅಗ್ನಿಯು ಇಳೆಯ ಮಗನೆಂದೂ 


(೩-೨೯-೩) ಅಥವಾ ಯಜ್ಞದ ಅಂಕುರವೆಂದೂ (೬-೪೮-೫) ಕರೆಯಲ್ಲಟ್ಟಿ ದಾನೆ. : ಒಂದೊಂದು ಸಲ, 
ಅಗ್ನಿಯು ದೇವತೆಗಳಿಂದ (೬-೭-೧; ೮-೯೧-೧೭), « ಆರ್ಯ 'ಥಿಗೆ ಬೆಳಕಿಗೋಸ್ಕರ (೧-೫೯-೨) ಅಥವಾ 
ಮನುಷ್ಯನಿಗೋಸ್ಕರ (೧೦-೪೬-೯) ಉತ್ಪತ್ತಿ ಮಾಡಲ್ಪಟ್ಟು ಮನುಷ್ಯರಲ್ಲಿ ನಿಹಿತನಾದನು (೧-೩೬-೧೦; 
೨-೪-೩ ; ೬-೧೬-೧; ೮-೭೩-೨). ಅಗ್ನಿಯು ದೇವತೆಗಳಿಗೆ ತಂಜೆಯು (೧-೬೯-೧). ಆಪಾತತಃ ಭಿನ್ನ: 
ವಾದ ಈ ಅಭಿಪ್ರಾಯಗಳು ದೃಷ್ಟಿ ಭೇದಗಳಿಂದ ಜನಿತವಾಗಿವೆಯೆಂಬದು ಸ್ಪಷ್ಟವಾದ ವಿಷಯ. 


ಅಗ್ನಿ ಸಂಬಂಧವಾದ ಇತಿಹಾಸಗಳು ಅವನ ವಿಷಯವಾಗಿ ಹೆಚ್ಚಿಗೆ ಏನನ್ನೂ ತಿಳಿಸುವುದಿಲ್ಲ; ಯಜ್ಞಾ 
ಗ್ನಿಯಾಗಿ ಅವನು ಮಾಡುವ ಕಾರ್ಯುವೊಂದೇ ಮುಖ್ಯವಾದುದು ; ಇದಲ್ಲದಿದ್ದರೆ, ಅವನ ಜನನ, ರೂಪನಿಕೇಷ 
ಗಳು ಮತ್ತು ವಾಸಸ್ಥಳಗಳು ಇವುಗಳ ವಿಷಯವಾಗಿ ಅಲ್ಪಸ್ವಲ್ಪ ತಿಳಿದುಬರುತ್ತದೆ. | 


78 


೮1೩0 . | ಸಾಯಣಭಾಷ್ಯಸಹಿತಾ 











PN PN A ಬಾಗಿ 
pe ಬ್‌ 


| ಅವನ ಜನನ ವಿಷಯನಾಗಿ ತಿಳಿದುಬರುವ ಭಿನ್ನಾಭಿಪ್ರಾಯಗಳು ನಿಜವಾಗಿ 'ಭಿನ್ನವಾದವುಗಳಲ್ಲ. 
ಜನ್ಮಸ್ಥಾನಗಳಿಗನುಸಾರವಾಗಿ ಬೇಕೆ ಬೇಕಿ ರೀತಿಯಾಗಿ ಸಿರೂಪಣೆಯಿಜಿ. ಅರಣಿಗಳಿಂದ ಮಧಿತನಾಗಿ ಭೂಮಿ 
ಯಲ್ಲಿ ಪ್ರತಿನಿತ್ಯವೂ ಜನಿಸುತ್ತಾನೆ (೩-೨೯-೨: ೩-೨೩-೨ ಮತ್ತು ೩; ೭-೧-೧; ೧೦-೭-೯೪. ಈ ಸಂದರ್ಭ 
ದಲ್ಲಿ ಅರಣಿಗಳೇ ಅನನ ಮಾತಾಸಿತೃಗಳು; ಮೇಲುಗಡೆಯ ಅರಣಿ ನಿತೃವೆಂತಲೂ, ಕೆಳೆಗಡೆಯದು ಮಾತೃ 
ವೆಂತಲೂ ಗಣನೆ (೩-೨೯-೩) ಅಥವಾ, ಅವನಿಗೆ ಇಬ್ಬರು ತಾಯಿಯರು ಎಂದಿರುವುದರಿಂದ, ಅರಣಿಗಳೆರಡೂ 
ಅವನ ಜನನಿಯರು (೧-೩೧-೨). ಎರಡು ಕಾಷ್ಮಗಳೂ ಅವನನ್ನು" ಅದೇ ಜನಿಸಿದ ಶಿಶುನಿನಂತ್ಕೆ ಉತ್ಪತ್ತಿ 
ಮಾಡುತ್ತಾರೆ; ಆದರೆ ಶಿಶುವನ್ನು ಹಿಡಿದುಕೊಳ್ಳುವುದು ಕಷ್ಟ (೫-೯-೩ ಮತ್ತು ೪). ಒಣಗಿದ ಕಟ್ಟಿ ಗೆಯಿಂದ, 
ದೇವತೆಯು ಜೀವಸಹಿತನಾಗಿ ಜನಿತನಾಗುತ್ತಾನೆ (೧-೬೮-೨). ಜನನವಾದ ಕೂಡಲೇ ಶಿಶುವು ಮಾತಾಪಿತೃ 
ಗಳನ್ನು ಮುಂಗಿಬಿಡುತ್ತದೆ (೧೦-೩೯-೪). ಸ್ತ್ವನ್ಯಕೊಡಲಾರದ ತಾಯಿಯಿಂದ ಅಗ್ನಿಯು ಹುಟ್ಟುತ್ತಾನೆ 
(೧೦-೧೧೫-೧). ಈ ಅರಣಿ ಮಥನದಲ್ಲಿ ಮನುಷ್ಯರು ಉದ್ಯುಕ್ತರಾಗುವುದರಿಂದ್ದ ಮನುಷ್ಯರು ಅಗ್ನಿಯನ್ನು 
ಹುಟ್ಟಿಸುತ್ತಾರೆ (೧-೬೦-೩; ೪-೧-೧; ೭-೧-೧) ; ಮೇಲುಗಡೆಯ ಕಾಸ್ಕವನ್ನು ಉಜ್ಜುವುದಕ್ಕೆ ಉಪಯುಕ್ತ 
ವಾಗುವ ಹತ್ತು ಬೆರಳುಗಳು ಹತ್ತು ಕನ್ಯೆಯರು (೧-೯೫-೨). ಈ ಮೇಲುಗಡೆಯ ಕಾಸ್ಕಕ್ಕೆ " ಪ್ರಮಂಥ' 
ಎಂಬ ಹೆಸರಿದೆ (ಕರ್ಮಪ್ರೆದೀನ ೧-೭೫). 


ಅಗ್ನಿ ಮಥನಕ್ಕೆ ಬಹಳ ಬಲವನ್ನು ಪ್ರಯೋಗಿಸಬೇಕು. ಅದರಿಂದಲೇ ಅಗ್ನಿಗೆ «ಸಹಸಃ ಸೂನುಃ, 
ಪುತ್ರಃ > (ಬಲದ ಪುತ್ರ ಎಂದು ಹೆಸರು ಬಂದಿರಬಹುದು. ಇದೇ ಅಭಿಪ್ರಾಯವೇ ಮುಂದಿನ ವಾಕ್ಯದಿಂದ 
ಸಮರ್ಥಿತವಾಗುತ್ತದೆ. « ಮನುಷ್ಯರಿಂದ ಬಲವಾಗಿ ಮಥನ ಮಾಡಲ್ಪಟ್ಟು, ಭೂಮಿಯ ಮೇಲೆ ಅಗ್ನಿಯು 
ಜನಿಸುತ್ತಾನೆ ? (೬-೪೮-೫). ಅಗ್ನಿ ಮಥನವು ಸೂರ್ಯೋದಯಕ್ಕೆ ಮುಂಚೆ ನಡೆಯಬಾರದೆಂದು ಒಂದುಕಡೆ 
(ಮೈ. ಸಂ. ೧-೬-೧೦) ಹೇಳಿದೆ. ಪ್ರತಿನಿತ್ಯವೂ ಹುಟ್ಟುವುದರಿಂದ ಅಗ್ನಿಗೆ " ಯವಿಷ್ಠ, ಯವಿಷ್ಕ್ಯ್ಯ' (ಅತ್ಯಂತ 
ಕಿರಿಯವನು) ಎಂಬುದು ಸಾರ್ಥಕವಾಗಿದೆ. ಅವನ ಜನನಗಳು, ಪ್ರತಿಯೊಂದೂ, ಹಿಂದಿನ ಜನನಕ್ಕೆ ವಿರುದ್ಧ 
ವಾದುದು (೩-೧-೨೦). ವೃದ್ಧನಾದ ಅಗ್ನಿಯು, ಯುವಕನಾಗಿ ಪುನಃ ಜನಿಸುತ್ತಾನೆ (೨.೪.೫, ಈ ಅರ್ಥ 
ದಲ್ಲಿ ಅವನಿಗೆ ನಯಸ್ಸಾಗುವುದೇ ಇನ (೧-೧೨೮-೨) ; ಅವನ ಹೊಸ ಪ್ರಕಾಶವು ಹಳೆಯದರಂತೆಯೇ ಇರುತ್ತದೆ 
(೬-೧೬-೨೧). ಇತರ ದೇವತೆಗಳಂತೆ, ಇವನೂ ಯುವಕ. ವಯಸ್ಸಾದವನೂ ಹೌದು. ಅವನೇ ಮೊದಲ 
ನೆಯ ಯಾಗಮಾಡಿದವನು (೩-೧೫-೪); ಆದುದರಿಂದ ಅವನಿಗಿಂತೆ ಹಿರಿಯನಾದ ಯಾಗಕರ್ತ್ನ ಬೇಕೆ ಇಲ್ಲ 
(೫-೩-೫). ಮೊಡೆಲಿನ ಉಷಸ್ಸುಗಳ ಅನಂತರ ಅಗ್ನಿಯು ಪ್ರಕಾಶಿಸಿದನು (೧-೪೪-೧೦). ಪೂರ್ವೀಕರ ಯಾಗ 
ಗಳಲ್ಲಿ ಅಗ್ನಿಯ ಪಾತ್ರವು ನದೇ ಸದೇ ಉಕ್ತವಾಗಿದೆ (೮-೪೩-೧೩; ಇತ್ಯಾದಿ). ಒಂದೇ ವಾಕ್ಯದಲ್ಲಿ ತೀರ 
ವಿರುದ್ಧವಾದ " ಪುರಾತನ ' ಮತ್ತು * ಬಹೆಳ ಕಿರಿಯನನು? ಎಂಬ ಎರಡು ವಿಶೇಷಣಗಳು ಕಂಡುಬರುತ್ತವೆ 
(೧೦-೪-೧ ಮತ್ತು ೨). 


ಸಾಧಾರಣವಾಗಿ ಅಗ್ನಿಯು ಕಾಡಿನಲ್ಲಿ ಜನಿಸಿದನೆಂದೇ ಹೇಳಿರುವುದು (೬-೩-೩ ; ೧೦-೩೯-೭) ; 
ವೃಕ್ಷಗಳ ಅಂಕುರವೆಂದೂ (೨-೧-೧೪ ; ೩-೧-೧೩) ಅಥವಾ ಗಿಡಗಳಲ್ಲಿ ಹಂಚಲ್ಪಟ್ಟ ರುವನೆಂದೂ (೧೦-೧-೨) 
ಹೇಳಿಜಿ, ಎಲ್ಲಾ ವೃಕ್ಷಗಳನ್ನೂ ಅಗ್ನಿಯು ಪ್ರವೇಶಿಸಿರುವನು ಅಥವಾ ಅವುಗಳನ್ನು ಪಡೆಯಲು ಪ್ರಯಸ್ಮಿಸು 
ವನು (೮-೪೩-೯), ವೃಕ್ಷಗಳ (೧-೭೦-೪) ಅಥವಾ ಗಿಡಮರಗಳ (೨-೧-೧) ಅಂಕುರ. ಅಗ್ಲಿಯು ಮರಗಳ 
ಪರಸ್ಪರ ಫರ್ಷಣದಿಂದ ಜನಿಸುವುದರಿಂದ ಹೀಗೆ ಹೇಳಿರಬಹುದು. ` | 


ಖುಗ್ವೇದಸಂಹಿತಾ | 611 





Al, ನ ಟ್‌ ಹ ಜ್‌ 





ಅಗ್ನಿಯು ಭೂಮಿಯಲ್ಲಿರುವನೆಂಬುದಕ್ಕೆ ಮತ್ತೊಂದು ಆಧಾರವಿದೆ. ಅಗ್ನಿಗೆ « ಪೃಥಿವ್ಯಾ ನಾಭಿಃ' 
(ಭೂಮಿಯ ನಾಭಿ) ಎಂದು ಹೇಳಿದೆ. (೧-೫೯-೨) ಅಗ್ನಿಗೆ ಈ ಪದಗಳ ಪ್ರಯೋಗವಿರುವ ಸಡೆಯಲ್ಲೆಲ್ಲಾ, 
ಯಜ್ಞಾಗ್ನಿಗಾಗಿ ರಚಿಸುವ ವೇದಿಕೆಗೇ ನಿರ್ದೇಶವಿರಬಹುದು. ವೈದಿಕ ಕರ್ಮಗಳಲ್ಲಿ, ಉತ್ತರವೇದಿಯಲ್ಲಿರುವ 
ಕುಳಿಗೆ « ನಾಭಿ' ಎಂದು ಹೆಸರು. ಇಲ್ಲೇ ಅಗ್ನಿಯನ್ನು - ಸ್ಥಾಪಿಸುವುದು. ದೇವಕೆಗಳೆಲ್ಲಾ ಅಗ್ನಿಯನ್ನೇ 
ಅಮರತ್ವಕ್ಕೆ ಕೇಂದ್ರವನ್ನಾಗಿ ಮಾಡಿದುದರಿಂದಲೂ ಈ ಹೆಸರು ಬಂದಿರಬಹುದು (೩-೧೭-೪). ಖುಗ್ಗೇದದಲ್ಲಿ 
ಎರಡೇ ಸಲ « ವೇದಿಷದ್‌? (ವೇದಿಯಲ್ಲಿ ಕುಳಿತಿರುವವನು) ಎಂಬುದು ಪ್ರಯುಕ್ತವಾಗಿರುವುದು; ಎರಡು 
ಕಡೆಯೂ ಅಗ್ನಿಗೇ ಅದು ಉಪಯೋಗಿಸಿದೆ. 


ಅಂತರಿಕ್ಷದ ನೀರಿನಲ್ಲಿ ಅಗ್ನಿಯು ಜನಿಸಿದನೆಂದು ಅನೇಕ ಸಲ ಉಕ್ತವಾಗಿದೆ. « ಅಪಾಂನಪಾಶ್‌' 
ಎಂಬುದು ಒಂದು ಪ್ರತ್ಯೇಕ ದೇವತೆಯೇ ಆಗಿಹೋಗಿದೆ. ಅಗ್ನಿಯೂ ನೀರಿನ ಗರ್ಭ (ಅಪಾಂಗರ್ಭಃ ೩-೧-೧೨ 
ಮತ್ತು ೧೩) ; ನೀರಿನಲ್ಲೇ ಉದ್ದೀಪ್ತನಾಗುತ್ತಾನೆ (೧೦-೪೫-೧; ಅ. ವೇ. ೧೩-೧-೫೦); ನೀರಿನ ಮಡಿಲಲ್ಲಿ 
ಬೆಳೆದ ಒಂದು ವೃಷಭ (೧೦-೮-೧) ; ಅವನು ಸಾಗರದಿಂದ ಆವೃತ (ಆ-೯೧-೫). ಧಥನು (ಮೇಘೆಗಳ ದ್ವೀಪ) 
ವಿನಿಂದ ಇಳಿದು ಬಂದಿದಾನೆ ; (೧-೧೪೪-೫ ; ೧-೧೦೪-೫) ತೇಜೋಮಯವಾದ ಅಂತರಿಕ್ಷದಲ್ಲಿರುವ ಹೊಳೆಯುವ. 
ಮಿಂಜೇ ಅವನು (೬-೬-೨). ಇಂತಹ ವಾಕ್ಯಗಳಲ್ಲಿ ಸಿಡಿಲಿನರೂಪನಾದ ಅಗ್ನಿಯೇ ಲಕ್ಷ್ಯದಲ್ಲಿರಬೇಕು. ಹತ್ತ 
ನೆಯ ಮಂಡಲದ ಕೆಲವು ಭಾಗಗೆಳಲ್ಲಿ ಅಗ್ನಿಯು ನೀರು ಮತ್ತು ಗಿಡಗಳಲ್ಲಿ ಅಡಗಿಕೊಂಡಿದ್ದು, ಅಮೇಲೆ 
ದೇವತೆಗಳಿಗೆ ಸಿಕ್ಕಿದನೆಂಬುದೊಂದು ಕಥೆಯಿದೆ (೧೦-೫೧, ೫೨, ೫೩್ಕ ೧೨೪ನೆಯ ಸೂಕ್ತಗಳು). ಬ್ರಾಹ್ಮಣ 
ಗಳಲ್ಲಿಯೂ ಇದೇ ಅಂಶ ಪ್ರಸ್ತುತವಾಗಿದೆ. ಅಥರ್ವವೇದದಲ್ಲಿ, ನೀರಿನಲ್ಲಿರುವ ಅಗ್ನಿಗೂ, ಸಿಡಿಲಿನ ಅಗ್ನಿಗೂ, 
ಸ್ಫರ್ಗೀಯಾಗ್ನಿಗೂ ವ್ಯತ್ಯಾಸ ಹೇಳಿದೆ (ಅ. ವೇ. ೩-೨೧-೧ ಮತ್ತು ೭; ೮-೧-೧೧). ಸಿರಿನಲ್ಲಿರುವ ಅಗ್ಲಿಗಳು: 
ಭೂಮಿಯಲ್ಲಿ ನೆಲಸಿದವು (ಅ. ವೇ. ೧೨-೧-೩೭). ಅಗ್ಲಿಯು ಎಲ್ಲಾ ಪ್ರವಾಹೆಗಳಲ್ಲಿಯೂ ಮನೆಮಾಡಿಕೊಂಡಿ 
ದಾನೆ (೮-೩೯-೮ ; ಆಸ. ಶ್ರೌ. ಸೂ. ಆ-೨-೧ನ್ನು ಹೋಲಿಸಿ). ಕೆರೆ ಕುಂಟಿಗಳ ಸಂದರ್ಭಗಳಲ್ಲಿ ಜಲಾಂತಸ್ಥ 
ವಾದ ಅಗ್ನಿಗಳೇ ಸ್ತುತಿಸಲ್ಪಡುತ್ತನೆ. ಸೊರ್ಯನಿಗೆ ಆಕಾಶದಂತೆ, ನೀರೇ ಅಗ್ನಿಗೆ ವಾಸಸ್ಥಳವು (೫-೮೫-೨, 
ಅ. ನೇ. ೧೩-೧-೫೦ನ್ನು ಹೋಲಿಸಿ). ಗಿಡಮರಗಳ ಜೊತೆಯಲ್ಲಿ ನೀರೂ, ಅಗ್ನಿಯ ವಾಸಸ್ವಳವೆಂದು ಸರಿಗಜೆತ 
ವಾಗಿದೆ (೨-೧-೧ ; ಇತ್ಯಾದಿ). | 

ಅಗ್ನಿಯು ಅಂತರಿಕ್ಷದಲ್ಲಿ ಜನಿಸಿದನೆಂದೂ ಅನೇಕ ಬಾರಿ ಹೇಳಿದೆ. ಅತ್ಯುನ್ನತವಾದ ಆಕಾಶಭಾಗ 
ದಲ್ಲಿ ಅವನು ಜನಿಸಿದನು (೧-೧೪೩-೨ ; ೬-೮-೨). ಅಣಗ್ನಿರೂಪನಾಗಿ ಅಲ್ಲಿರದಿದ್ದರೂ, ಗುಪ್ತವಾಗಿ ಅಂತರಿಕ್ಷದ 
. ಲ್ಲಿದ್ದು (೧೦-೫-೭). ಬಹಳ ದೂರದ, ಆ ಪ್ರದೇಶದಿಂದ, ಮಾತರಿಶ್ರನಿಂದ ಆನೀತನಾದನು. ಇಲ್ಲಿ ಸಿಡಿಲಿನ 
ಅಗ್ಟಿಯೇ ಇರಬೇಕು. ಸಿಡಿಲಿನ ಅಗ್ನಿಯೇ ಅಂತರಿಕ್ಷದಿಂದ ಮತ್ತು ನೀರಿನಿಂದ ಬರುವುದು (ಅ. ವೇ. 
೩-೨೧-೧ ಮತ್ತು ೭; ೮.೧.೧೧) ; ಬ್ರಾ ಹ್ಮಣವೊಂದರಲ್ಲಿ (ಐ. ಬ್ರಾ. ೭-೭-೨), ಸ್ವರ್ಗ ಮತ್ತು ನೀರು (ದಿವ್ಯ 
ಅಪ್ಪುಮತ್‌) ಎರಡರಲ್ಲಿಯೂ ಇರುವವನೆಂದು ಹೇಳಿದೆ. ವಿದ್ಯುತ್‌ ಎಂಬ ಪಡಸಪು ಸುಮಾರು ೩೦ ಸಲ 
«ಅಗ್ನಿ 'ಯ ಜೊತೆಯಲ್ಲಿ ಬರುತ್ತದೆ. ಈ ಎಲ್ಲ್ಲಾ ಸಂದರ್ಭಗಳಲ್ಲೂ ಅಗ್ನಿಗೇ ಹೋಲಿಸಿದ, ಅಗ್ವಿಗಿಂತ ಭಿನ್ನ 
ನೆಂತಲೂ ಕಿಳಿಸಿದೆ. ಇದು ದೇವತೆಗೂ ಪ್ರಕೃಕಿಘಟನೆಗೂ ಇರುವ ವ್ಯತ್ಯಾಸ ಸೂಚಿಸಬಹುದು. ಅಗ್ನಿಯು 
ಅಂತರಿಕ್ಷದಿಂದ ಇಳಿದು ಭೂಮಿಗೆ ಬರುತ್ತಾನೆ ಎಂಬುದೂ ಸಿಡಿಲಿನಿಂದುಂಟಾಗುವ ಬೆಂಕಿಗೆ ಅನ್ವಯಿಸಬಹುದು. 
ಮತ್ತು ಸಿಡಿಲು ಬಿಂಕಿಗಳಿಗೆ ಇರುವ ಅಭೀದವನ್ನೂ ತೋರ್ನಡಿಸುತ್ತದೆ. ಮನುಷ್ಯನು ಅಗ್ನಿಯನ್ನು ದೇವತೆ 
ಗಳ ವರಪ್ರಸಾದದಿಂದ ಪಡೆಯುತ್ತಾನೆ ಮತ್ತು ಮಾರಿಶ್ರನಿಂದ ಅನೀತವಾಗಿ ಮನುಷ್ಯನ ಹಸ್ತಗತವಾಗುತ್ತದೆ. 








612 | ಸಾಯಣಭೂಸ್ಯಸಹಿತಾ 





ದ್‌್‌ ನ್‌್‌ ನ್‌್‌ ರ್‌ ಬಾಗ್‌: 
೫) ತರಾ ಸಜಾ ಸರಾ ತಾ ರು 


ಅಂದಮೇಲೆ, , ಅಗ್ನಿಯು ಸ್ವರ್ಗಲೋಕದವನೇ ಎಂಬುದು ಸಿದ್ಧವಾದಂತಾಯಿತು. ಇದೇ ಅರ್ಥದಲ್ಲಿಯೇ 
ಅಗ್ನಿಯು ಮನುಸ್ಯರ ಅತಿಥಿ ಎಂದು ಹೇಳಿರಬಹುದು. | 


Wi 


ಇನ್ನು ಕೆಲವು ವಾಕ್ಯಗಳಲ್ಲಿ, ಅಗ್ನಿಯು ಸೂರ್ಯನಿಗೆ ಸಮವೆಂದು ಗಣನೆಯಿದೆ; ಸೂರ್ಯನು ಅಗ್ನಿಯ 
ಒಂದು ರೂಪವೆಂಬುದೇ ವೇದಗಳ ಅಭಿಪ್ರಾಯ. ಆಕಾಶಕ್ಕೆಲ್ಲಾ ಮುಖ್ಯನಾಗಿ, ಉಷಃಕಾಲದಲ್ಲಿ ಉದಿಸಿ 
ಅಗ್ನಿಯು ಆಕಾಶದ ಬೆಳಕಾಗಿರುತ್ತಾನೆ (೩-೨-೧೪). ವಾಯುಮಂಡಲಕ್ಕೆ ಆಕಡೆ ಹುಟ್ಟಿ ದಾನೆ, ಸಮಸ್ತ ಪದಾ 
ರ್ಥಗಳನ್ನೂ ನೋಡುತ್ತಾನೆ (೧೦-೧೮೭೪ ಮತ್ತು ೫). ಪ್ರಾತಃಕಾಲದಲ್ಲಿ ಉದಿಸುವ ಸೂರ್ಯನಾಗಿ ಹುಟ್ಟಿ 
ದಾನೆ (೧೦-೮೮-೬). ಅಸ್ತಮಿಸಿದಾಗ ಸೂರ್ಯನು ಅಗ್ನಿಯನ್ನು ಪ್ರವೇಶಿಸಿ, ಪುನಃ: ಅವನಿಂದ ಜನಿತನಾಗು 
ತ್ತಾನೆ (ಐ. ಬ್ರಾ. ೮-೨೮_೯ ಮತ್ತು ೧೩). ಸೂರ್ಯನ ಬೆಳಕಿನೊಡನೆ ಅಥವಾ ಕಿರಣಗಳೊಡನೆ ಅಗ್ನಿಯು 
ಬೆರೆಯುತ್ತಾನೆ ಎಂದು ಹೇಳಿರುವ ಸ್ಥಳಗಳಲ್ಲೆ ಲ್ಲಾ, ಅಗ್ನಿಸೂರ್ಯರ ಈ ಸಮಾನತೆಯೇ ಉದ್ದಿಷ್ಟವಾಗಿರ ಬೇಕು 
(೫-೩೭-೧; ೭-೨-೧); ಮನುಷ್ಯರು ಬೆಂಕಿಯನ್ನು ಶೊತ್ತಿಸಿದಾಗ, ದೇವಶೆಗಳೂ ಅವನನ್ನು ಪ್ರಕಾಶಗೊಳಿಸು 
ತ್ತಾರೆ (೬-೨-೩) ಅಥವಾ ಅಗ್ನಿಯು ಸ್ವರ್ಗಲೋಕದಲ್ಲಿ ಪ್ರಕತಶಿಸುತ್ತಾನೆ (೩-೨೭-೧೨; ೮-೪೪-೨೯) ಎಂದಿರು 
ವಲ್ಲಿಯೂ ಇದೇ ಅಭಿಪ್ರಾಯವಿರಬೇಕು. ಕೆಲವು ಸಂದರ್ಭಗಳಲ್ಲಿ ಸಿಡಿಲಿಗೆ ಅನ್ವಯಿಸುತ್ತದೆಯೋ ಅಥವಾ 
ಸೂರ್ಯನಿಗೆ ಅವ್ವಯಿಸುತ್ತಜಿಯೋ ಹೇಳುವುದು ಕಷ್ಟ. ಅಗ್ನಿಗೆ ಸೌಮ್ಯವನ್ನು ಅಥವಾ ಅಗ್ನಿಯ ರೂಪಭೇದ 
ವೆಂದು ಹೇಳುವಷ್ಟು ಸೂರ್ಯನು ಸಾಮಾನ್ಯವಾದ ಪ್ರಕೃತಿ ಘಟನೆಯಲ್ಲ. ಸಾಧಾರಣವಾಗಿ ಸೂರ್ಯನಿಗೆ ಅಗ್ನಿಯನ್ನು 
ಹೋಲಿಸಿರುವುದು ಕರಿಡುಬರುತ್ತಜೆ. ಸೂರ್ಯನು ಕಣ್ಣಿಗೆ ಬಿದ್ದಾಗಲೆಲ್ಲಾ, 'ಅಗ್ನಿಯಕಡೆ ಮನಸ್ಸು ಧಾವಿಸುತ್ತದೆ 
(೧-೧-೪). ಅಗ್ನಿಯ ಇತರ ರೂಪಗಳೂ ಒಂದೊಂದುಸಲ ಅಭಿಫ್ರೇತನೆಂದೂ ಕಾಣುತ್ತದೆ. ಆದ್ದರಿಂದ ಯಾವ. 
ಸಂದರ್ಭದಲ್ಲಿ ಅಗ್ನಿಯ ಯಾನರೂಪ್ಯ ಉದ್ದಿಷ್ಟ ವೆಂಬುದು ನಿರ್ಧರವಾಗಿ ಹೇಳಲಾಗುವುದಿಲ್ಲ. 


ಅಗ್ನಿಗೆ ನಾನಾ ವಿಧವಾದ ಜನ್ಮಗಳು ಹೇಳಿರುವುದರಿಂದ, ಅಗ್ನಿಗೆ ಮೂರು ವಿಧವಾದ ಲಕ್ಷಣಗಳು 
ಉಕ್ತವಾಗಿವೆ. ಅಗ್ನಿಯ ಈ ರೂಪತ್ರಯವು ಬಹಳೆ ಮುಖ್ಯವಾದುದು. ಅಗ್ನಿಗೆ ಮೂರು ವಿಧೆನಾದ ಜನ್ಮ 
ಗಳು (೧-೯೫-೩ ; ೪.೧.೭). ದೇವತೆಗಳು ಅವನನ್ನು ಶ್ರಿವಿಧನನ್ನಾಗಿ ಮಾಡಿದರು. (೧೦-೮೮-೧೦). ಅವನು 
ಮೂರು ರೂಪವಾದ ಬೆಳಕು (೩-೨೬-೭); ಅವನಿಗೆ ಮೂರು ತಲೆಗಳು (೧-೧೪೬-೧), ಮೂರುನಾಲಿಗೆಗಳ್ಳು 
ಮೂರು ದೇಹೆಗಳು, ಮೂರು ಸ್ಥಾನಗಳು (೩-೨೦-೨). « ತಿಷ್ರಥಸ್ಥ? ಎಂಬ ವಿಶೇಷಣವು ಸಾಮಾನ್ಯವಾಗಿ 
ಉಕ್ತವಾಗಿದೆ; ತ್ರಿ ಪಸ್ತ್ಯೃ (೮-೩೯-೮) ಎನ್ನುವುದು ಅಗ್ನಿಯೊಬ್ಬನಿಗೇ ಉಪಯೋಗಿಸಿರುವುದು. ಈ ಮೂರು 
ರೂಪಗಳು ಅಥವಾ ಸ್ಥಾನಗಳು ಒಂದೇ ಕ್ರಮದಲ್ಲಿ ಬರುವುದೂ ಇಲ್ಲ. ಅಗ್ವಿಯು ಮೊದಲು ಆಕಾಶದಿಂದಲ್ಕೂ 
ಎರಡನೆಯಸಲ (ಮನುಷ್ಯರಿಂದಲೂ) ನಮ್ಮಿಂದಲೂ, ಮೂರನೆಯ ಸಲ ನೀರಿನಲ್ಲಿಯೂ ಹುಟ್ಟಿ ದಾನೆ (೧೦-೪೫-೧) 
'ಆಗ್ನಿಯ ಸ್ಥಾನಗಳೂ (ಆಕಾಶ ಭೂಮಿ ಮತ್ತು ನೀರು) ಇದೇ ಕ್ರವ.ದಲ್ಲಿನೆ (೮-೪೪-೧೬; ೧೦-೨.೭ ;೧೦-೪೬.೯). 
'ಆದರೆ ಒಂದು ಕಡೆ (೧-೯೫-೩) ಅವನ ಮೂರು ಸ್ಥಾನಗಳು, ಸಾಗರ. ಆಕಾಶ ಮತ್ತು ನೀರು ಎಂದಿದೆ. 
ಒಂದೊಂದು ಸಲ ಭೂಮಿಯ ಅಗ್ಟ್ರಿಯೇ ಮೊದಲು ಬರುತ್ತಾನೆ. ಮೊದಲು ಮನೆಗಳಲ್ಲೂ ಆಮೇಲೆ ಆಕಾಶದ 
ತಳದಲ್ಲೂ, ವಾಯು ಮಂಡಲದಲ್ಲೂ ಜನಿಸಿದನು (೪-೧-೧೧) ; ಅಮರರಾದ ದೇವತೆಗಳು ಅಗ್ಲಿಯ ಮೂರು 
'ಜ್ಞಾಲೆಗಳನ್ನು ಸೃಜಿಸಿದರು ; ಒಂದನ್ನು ಮನುಷ್ಯನ ಉಪಯೋಗಕ್ಕೋಸ್ಟರ ಭೂಮಿಯಲ್ಲಿ ಸ್ಥಾ ನಿಸಿದರು 
ಉಳಿದ ಎರಡು ಬೇರೆ ಲೋಕಕ್ಕೆ ಹೋದವು (೩-೨-೯). ಪೃಥಿನಿಯ ಅಗ್ನಿಯು ಪ್ರಾಣಿಗಳಲ್ಲಿಯೂ, ನಾಯಂ 


ಣಿ 


ಮಂಡಲದ ಅಗ್ನಿಯು ನೀರಿನಲ್ಲಿಯೂ ಮತ್ತು ಸ್ವರ್ಗಲೋಕದ ಅಗ್ನಿಯೂ ಸೂರ್ಯನಲ್ಲಿಯೂ ಇನೆ (ಆಸ. ಶ್ರೌ, 


ಇಟ 


ಖುಗ್ಗೇದಸಂಶಿತಾ | 613 

















en 


ಸೂ. ೫-೧೬-೪). ಅಸರೂಪವಾಗಿ ಪೈಥಿನೀ ಅಗ್ಲಿಯು 'ಮೂರನೆಯಹಾಗುತ್ತದೆ, ಅಗ್ನಿಯು ಮೂರು ಜನ 
ಸೋದರರಲ್ಲಿ ಒಬ್ಬನು ; ಅವರಲ್ಲಿ ಮಧ್ಯದವನೇ ಸಿಡಿಲು ಮೂರನೆಯವನಿಗೆ ಬೆಣ್ಣೆಯೇ ಬೆನ್ನಾ ಗಿದೆ (೧-೧೬೪-೧; 
೧-೧೪೧-೨ನ್ನು ಹೋಲಿಸಿ). ಅಗ್ನಿಯು ಆಕಾಶದಿಂದ ಪ್ರೆಕಾಶಿಸುತ್ತಾನೆ; ಅಗ್ನಿಗೇ ಈ ವಾಯುಮಂಡಲವು 
ಸೇರಿದೆ; ಹುತವಾದ ನದಾರ್ಥಗಳನ್ನು ದೇವತೆಗಳಿಗೆ ಒಯ್ದು ಕೊಡುವವನೂ, ಫೈತವನ್ನು ಅಪೇಕ್ಷಿಸುವವನೂ 
ಆದ ಅಗ್ನಿಯನ್ನು ಮನುಷ್ಯರು ಹೊಕ್ತಿಸುತ್ತಾರೆ (ಅ. ವೇ. ೧೨-೧-೨೦; ೧೩-೩-೨೧; ೧೮-೪-೧೧ಗಳನ್ನು 
ಹೋಲಿಸಿ). | 


ಮೂರನೆಯ ರೂಪವೇ ಅತಿ ಶ್ರೇಷ್ಠ ವಾದುಜಿಂದೂ ಒಂದೊಂದು ಕಡೆ ಉಕ್ತವಾಗಿದೆ (೧೦-೧-೩ ; 
೫-೩-೩ ; ೧-೭೨-೨ ಮತ್ತು ೪ಗಳನ್ನು ಹೋಲಿಸಿ). ಶಾಕಪೂಣಿಯ ಪ್ರಕಾರ, (೧೦-೮೮-೧೦)ರಲ್ಲಿ ಉಕ್ತವಾಗಿರುವ 
ಅಗ್ನಿಯ ಮೂರು ರೂಪಗಳು ಭೂಮಿ, ಆಕಾಶ ಮತ್ತು ಸ್ವರ್ಗಗಳಲ್ಲಿ ಇವೆ ಮತ್ತು ಒಂದು ಬ್ರಾಹ್ಮೆಣದಲ್ಲಿರು 
ವಂತೆ, ಸ್ವರ್ಗದಲ್ಲಿರುವ ಅಗ್ಟಿಯೇ ಸೂರ್ಯನು (ನಿರು. ೩.೨೮ ; ನಿರು. ೧೨.೧೯ನ್ನು ಹೋಲಿಸಿ). ಅಗ್ನಿಯ ಈ 
ಮೂರು ವಿಭಾಗವೂ, ಸೂರ್ಯ, ವಾಯು ಮತ್ತು ಅಗ್ಲಿಯೆಂಬ ದೇವತಾತ್ರಯ ವಿಭಾಗವೂ (೮-೧೮-೧೯), ಮತ್ತು 
ಇತರ ವೇದಗಳಲ್ಲಿ ಉಕ್ತವಾಗಿರುವ ಸೂರ್ಯ, ಇಂದ್ರ ಮತ್ತು ಅಗ್ತಿಯೆಂಬ ದೇವತಾತ್ರಯವೂ ಒಂದೇ ಇರಬೇಕು. 
ಅಗ್ನಿತ್ರಯದಲ್ಲಿ ಮಧ್ಯದ ಅಗ್ನಿಗೆ, ಬ್ರಾಹ್ಮೆಣಗಳಲ್ಲಿ ವೈಡ್ಯುತಾಗ್ಡಿಯೆಂದು ನಾಮಕರಣ ಮಾಡಿದಾರೆ. ಉಳಿದ 
ಎರಡು ದೇವತಾತ್ರಯಗಳಲ್ಲಿ, ವೈದ್ಯುತಾಗ್ನಿಗೆ ಬದಲಾಗಿ, ವಾತ ಅಥವಾ ವಾಯು ಮತ್ತು ಇಂದ್ರರು ಸೇರಿಸಲ್ಪ 
ಭ್ರ ದಾರೆ. ಯಾಗಗಳಲ್ಲಿ ಲೌಕಿಕಾಗ್ಬಿ ಯಲ್ಲದೇ ಮೂರು ಬೇಕೆ ಅಗ್ನಿಗಳನ್ನಿಟ್ಟುಕೊಂಡೇ ಹೋನಾದಿಗಳನ್ನು 
ಮಾಡುತ್ತಾರೆ. ಅಗ್ನಿತ್ರೆಯವೆಂಬುದು ಈ ವಿಭಜನೆಗೆ ಅನ್ವಯಿಸಬಹುದು. ದೇವತೆಗಳನ್ನು ಕರೆದುಕೊಂಡು 
ಬಂದು, ಮೂರು ಸ್ಥಳಗಳಲ್ಲಿ ಕುಳಿತುಕೊಳ್ಳ ಬೇಕೆಂದು ಅಗ್ನಿಯನ್ನು ಪ್ರಾರ್ಥಿಸುವುದು ರೂಢಿಯಾಗಿದೆ (೨-೩೬-೪ ; 
೫-೧೧-೨; ೧೦-೧೦೫-೯ಗಳನ್ನು ಹೋಲಿಸಿ). 


ಸ್ವರ್ಗ ಮತ್ತು ಮತಣ್ಯೂಲೋಕಗಳೆಂಬ ಪ್ರಪಂಚದ ವಿಭಾಗವನ್ನ ನುಸರಿಸಿ, ಅಗ್ನಿಗೆ ಎರಡು ಜನ್ಮಗ 
ಳೆಂದು ಹೇಳುವುದೂ ವಾಡಿಕೆಯಾಗಿದೆ. ಅವನೊಬ್ಬನಿಗೇ "ದ್ವಿಜನ್ಮಾ' ಎಂದು ಹೆಸರಿರುವುದು (೧-೬೦-೧; 
೧-೧೪೦-೨; ೧-೧೪೯-೨ ಮತ್ತು ೩). ಮೇಲಿನ (ಊರ್ಧ್ವ) ಮತ್ತು ಕೆಳಗಿನ (ಅಧಃ) ಜನ್ಮಗಳೂ (೨-೯-೩), 
ಉಚ್ಚನೀಚ ವಾಸಸ್ಥ ಳಗಳೂ (೧-೧೨೮-೩) ಉಕ್ತವಾಗಿವೆ. ಭೂಲೋಕದ ಅಗ್ನಿ ಮತ್ತು ಸ್ಪರ್ಗೀಯಾಗ್ದಿಗಳೇ 
ಯಾವಾಗಲೂ ವಿರುದ್ಧವೆಂದು (೩-೫೪-೧ ; ೧೦-೪೫-೧೦) ಹೇಳುವುದು; ಆದರೆ ಒಂದೇ ಒಂದು ಸ್ಥಳದಲ್ಲಿ 
(೮-೪೩-೨೮). ಸ್ವರ್ಗ ಮತ್ತು ಉದಕಗಳಲ್ಲಿ ಅಗ್ನಿಯ ಜನನಗಳಿಗೆ ವ್ಯತ್ಯಾಸ ಹೇಳಿದೆ. ಅಗ್ನಿಯು ಅವನ 
ಅತ್ಯುನ್ನತ ವಾಸಸ್ಥಳದಿಂದ ಆಹೊತನಾಗಿ (೮-೧೧-೭), ಅಭಧೋಲೋಕಗಳಿಗೆ ಬರುತ್ತಾನೆ ( ೮-೬೪-೧೫). 
'ಅಲ್ಲಿಂದ ಬಂದ್ಕು ವೃಕ್ಷಗಳನ್ನೇರುತ್ತಾನೆ (೧-೧೪೧-೪). ಅಗ್ನಿಯು ಮಳೆಯ ಮೂಲಕ ಕೆಳಗೆ ಬಂದು ಗಿಡಗ 
ಳನ್ನು ಸೇರುತ್ತಾನೆ; ಆ ಗಿಡಗಳಿಂದ ಪುನಃ ಉತ್ಪನ್ನನಾಗುತ್ತಾನೆ. ನೀರಿನಂತೆ, ಅಗ್ನಿಯೂ ಭೂಮಿಗೆ ಬಂದು, 
ಪುನಃ ಮೇಲಕ್ಕೆ ಏರುತ್ತಾನೆ (೧-೧೬೪-೫೧). ಅಗ್ನಿಯ ಈ ದ್ವೈವಿಧ್ಯವನ್ನಾ ಶ್ರಯಿಸಿಯೇ, ಅಗ್ನಿಯು ತನಗೇ 
ಹೋಮಮಾಡಿಕೊಳ್ಳ ಬೇಕು (೧೦-೭-೬), ಅಗ್ನಿಯನ್ನು ಕರತರಬೇಕು (೭-೩೯-೫), ಅಥವಾ ದೇವತೆಗಳೊಡಕೆ 
ಯಾಗಶಾಲೆಗೆ ಇಳಿದುಬರಬೆ?ಕು (೩-೬-೯ ಇತ್ಯಾದಿ), ಮೊದಲಾದ ವಾಕ್ಯಗಳು ಹೊರಟರಬೇಕು. ಮನುಸ್ಯರು 
ಹೊತ್ತಿಸುದುದಲ್ಲದೇ, ದೇವತೆಗಳೂ ಅಗ್ನಿಯನ್ನು ಹೊತ್ತಿಸಿದರು ಎಂಬುದೂ ಈ ಅಗ್ನಿಯೂ ದ್ವಿವಿಧನೆಂಬ ಅಭಿ 
ಪ್ರಾಯಕ್ಕೆ ಪೋಷಕವಾಗುತ್ತದೆ (೬-೨-೩). ಸ್ವರ್ಗಿಯಾಗ್ನಿಯೂ ಯಾರಿಂದಲಾದರೂ ಪ್ರಜ್ವಲಿತವಾಗಬೇಕು. 


gt 





614 | ಸಾಯಣಭಾಷ್ಯಸಹಿತಾ 


ಹ ಹಡ ದ ಖು ಜಸ ಫಂ ಯಾಜ ನಂಜು NE PN pe ಇ ಫೋ ಗ 








ಮತ್ತು ದೇವತೆಗಳೂ ಮನುಷ್ಯರಂತೆ ಯಾಗಮಾಡಬೇಕು (ಐ. ಬ್ರಾ. ೨.೩೪) ಎಂಬುದರಿಂದ ಅಗ್ನಿಯು ದೇವ 
ಮಾನನರಿಂದ ಪ್ರತ್ಯೇಕವಾಗಿ ಉದ್ದೀಪ್ರನಾಗುತ್ತಾನೆಂದು ರೂಢಿಗೆ ಬಂದಿರಬೇಕು. 


ಬೇರೆ ಒಂದು ದೃಷ್ಟಿಯಿಂದಲೂ ಅಗ್ನಿಗೆ ನಾನಾ ಜನ್ಮಗಳಂದು ಹೇಳಬಹುದು (೧೦-೫-೧).  ಭೂನಿ 
| ಯಲ್ಲಿ ಅನೇಕ ಕುಂಡಗಳಲ್ಲಿ ಅಗ್ನಿಯು ಹೊತ್ತಿಸಲ್ಪಡುವುದರಿಂದ ಅಗ್ನಿಯ ಈ ವೈವಿಧ್ಯ ಸಾಧಿತವಾಗುತ್ತದೆ. 
ಪ್ರತಿ ಸಂಸಾರ, ಮನೆ ವಾಸಸ್ಥಳಗಳಲ್ಲಿಯೂ ಅಗ್ನಿಯು ಇದಾನೆ (೪-೬-೮; ೪-೭-೧ ಮತ್ತು ೩; ೫-೧-೫; 
೫-೬-೮ ಇತ್ಯಾದಿ). ಅನೇಕ ಸ್ಥಳಗಳಲ್ಲಿ (೩-೫೪-೧೯) ಉತ್ಪನ್ನ ನಾಗಿ ಅನೇಕ ದೇಹಗಳುಳ್ಳವನಾಗುತ್ತಾನೆ 
(೧೦-೯೮-೧೦). ಅನೇಕ ಸ್ಥಳಸಳಲ್ಲಿ ಚದುರಿಕೊಂಡಿದ್ದರೂ್ಕೂ ಅವನು ಒಬ್ಬನೇ (೩-೫೫-೪), ಅನೇಕ ಸ್ಥಳ 
ಗಳಲ್ಲಿ ಜ್ವಲಿತನಾದರೂ, ಅವನು ಒಬ್ಬನೇ ( ವಾಲ. ೧೦-೨). ಶಾಖೆಗಳು ವೃಕ್ಷವನ್ನು ಆಶ್ರಯಿಸುವಂತೆ, 
ಅನೇಕ ಅಗ್ಗಿಗಳು ಆವನನ್ನಾ ಶ್ರಯಿಸಿಕೊಂಡಿವೆ(೮-೧೯-೩೩). ಅದುದರಿಂದ ಇತರೆ ಅಗ್ನಿ ಗಳೊಡನೆ (೭-೩-೧ ; 
ಲೆ-೧೮-೯; ೮-೪೯-೧; ೧೦-೧೪೧-೬) ಅಥವಾ ಸಮಸ್ತ ಅಗ್ನಿಗಳೊಡನೆ ಆಹೂತನಾಗುತ್ತಾನೆ. (೧-೨೬-೧೦ ; 
೬-೧೨-೬), | 


ಅಗ್ದಿಜನನದ ವಿಷಯವಾಗಿ ಬರುವ ನಾನಾ ಕಥನಗಳನ್ನು ನೋಡಿದಕ್ಕೆ ಆ ಸ್ಥಳಗಳನ್ನು ನಿಧೆವಿಧ 
ವಾಗಿ ವಿಂಗಡಿಸಬೇಕಾಗುತ್ತದೆ. ಅವನ ಪ್ರಕಾಶವು, ಸ್ವರ್ಗ, ಭೊಮಿ, ಅಂತರಿಕ್ಷ, ಉದಕ ಮತ್ತು ಸಸ್ಯಗಳಲ್ಲಿದೆ 
(೩-೨೨-೨), ಅಥವಾ ಅವನು ಆಕಾಶ, ಉದಕ, ಶಿಲೆ ಕಾಡು ಮತ್ತು ಸಸ್ಯಗಳಲ್ಲಿ ಜನಿಸುತ್ತಾನೆ (೨-೧-೧). 
ಇನ್ನೊ ಉದ್ದವಾದ ಪಟ್ಟಿಗಳು ಅಲ್ಲಲ್ಲೇ ಸಿಗುತ್ತವೆ (ಅ. ವೇ. ೩.೨.೧; ೧೨-೧೧೯; ಆನ. ಶ್ರೌ. ಸೂ. 
೫-೧೬-೪). ಅಗ್ನಿಯು ಪರ್ವತದಲ್ಲಿದಾನೆ (೧-೭೦-೪, ೬-೪೮-೫ನ್ನು ಹೋಲಿಸಿ), ಎನ್ನುವಾಗ ಮೇಘ ದಲ್ಲಿ 
ನಿಗೂಢವಾಗಿರುವ ಸಿಡಿಲೇ ಉದ್ದಿಷ್ಟವಾಗಿರಬೇಕು. ಅಗ್ನಿಯು ಶಿಲೆಯಿಂದ ಉತ್ಸನ್ನನಾದನು (೨.೧೨-೩) 
ಅಥವಾ ಇಂದ್ರನು ಎರಡು ಕಲ್ಲುಗಳ ಮಧ್ಯೆ ಅಗ್ನಿಯನ್ನು ಉಂಟುಮಾಡಿದನು (೨-೧೨-೩) ಎಂದು ಹೇಳಿರು 
ವುದೂ ಈ ಉದ್ದೇಶದಿಂದಲೇ, ಅಥವಾ ಇಲ್ಲಿ ಚಕಿಮುಕಿ ಕಲ್ಲಿನಿಂದ ಅಗ್ನಿಯನ್ನುಂಟುಮಾಡಬಹುದೆಂಬುದಕ್ಕೆ 
ನಿರ್ನೇಶವಿರಬಹುದು. ಅಗ್ನಿಯು ಮನುಷ್ಯನಲ್ಲಿ (೧೦-೫-೧) ಅಥವಾ, ಪ್ರಾಣಿಗಳು, ಅಶ್ವಗಳುು ಪಕ್ಷಿಗಳು 
ದ್ವಿಪಾದ ಮತ್ತು ಚತುಸ್ಸಾದ ಪ್ರಾಣಿಗಳಲ್ತಿದಾನೆ (ಅ. ವೇ. ೩-೨೧-೨; ೧೨-೧-೧೯ ; ೧೨-೨೩೩; ತೈ. ಸಂ. 
೪.೬-೧-೩) ಎನ್ನುವಾಗ್ಯ ಜಾಠರಾಗ್ನಿಯೇ ಅಭಿಪ್ರೇತವಾಗಿರಬೇಕು.  ಜೀವನಾಧಾರನೆನಿಸಿಕೊಂಡು, ಪ್ರಕೃತಿ | 
ಯಲ್ಲಿ ಇಷ್ಟು ವ್ಯಾಪಿಸಿರುವ ಅಗ್ನಿಯನ್ನು ಚರಾಚರ ವಸ್ತುಗಳೆಲ್ಲಕ್ಟೂ ಮೂಲಾಧಾರನೆನ್ನು ವ್ರದೇನಾಶ್ಚರ್ಯ 
(೧-೭೦-೩ ಅ. ವೇ. ೫-೨೫-೭). 

ಅಗ್ನಿಯ ಈ ತ್ರೈನಿಧ್ಯವೇ ಮೂರು ಸೋದರರೆಂಬ ಅಭಿಪ್ರಾಯಕ್ಕೆ ಅನಕಾಶಕೊಟ್ಟಿದೆ (೧-೧೬೪-೧), ; 
ಅಗ್ನಿಗೆ ಹಿರಿಯ ಸೋದರರು ಅನೇಕರು ಎಂಬುದಕ್ಕೆ ಅಪರಿಮಿತವಾದ ಹೋಮಾಗ್ನಿ ಗಳೇ ಆಧಾರ (೧೦-೫೧-೬). 
ತೈತ್ತಿರೀಯ ಸಂಹಿತೆಯಲ್ಲಿ ಇವರು ಮೂವರೆಂದು ಹೇಳಲ್ಪಟ್ಟದೆ (ತ್ರೈ. ಸಂ. ೨-೬-೬೧). ದೇವತೆಗಳಿಗೆ ನಾಲ್ಕು 
ಜನ ಹೋತೃಗಳು ; ಅನರಲ್ಲಿ ಮೊದಲ ಮೂವರು ಮೃತರಾದರು (ಕಠ. ೨೫-೭) ಎಂಬಲ್ಲಿಯೂ ಇದೇ ಅಂಶವೇ 
ಪುಸ್ಟ್ರೀಕೃತವಾಗುತ್ತದೆ. ಒಂದು ಕಡೆ ವರುಣನು ಅಗ್ನಿಯ ಸೋದರನೆಂದು (೪-೧-೨) ಹೇಳಿದೆ. ಬೇರೆ 
ಒಂದು ಕಡೆ, ಇಂದ್ರನೂ, ಅಗ್ನಿಯೂ ಯಮಳರೆಂದೂ (೬-೫೯.೨) ಉಕ್ತವಾಗಿದೆ. ಇತರ ಎಲ್ಲಾ ದೇವತೆಗಳಿ 
ಗಿಂತ ಹೆಚ್ಚಾಗಿ ಇಂದ್ರನೇ ಅಗ್ನಿಯ ಜೊತೆಯಲ್ಲಿ ಸೇರಿರುವುದು. ಎರಡು ಸಲ ಹೊರತಾಗಿ, ಅಗ್ನಿಯ ಜೊತೆ. 
ಯಲ್ಲಿ ದ್ವಂದ್ವದೇವತೆಯಾಗಿರುವುದು ಇಂದ್ರನೇ (೧-೨೧-೧, ೧-೧೦೮-೧, ೭-೯೩-೬, ೮-೩೮-೪ ಮತ್ತು ೭ ರಿಂರ್ದ, 





ಜುಗ್ರೇದಸಂಹಿತಾ 615 





NS ” 
ಆ ಸ 02... (ಆ NN ಸ ರಾಗ 
ಆ ಹಾ ಕ ಗ ಎ ಅಧ ಇ ಭಂ ಲ ರ್ಟ 
ಆದಾಗ ಗಾ ರಾ ಕಗಗ ರಾಗಾ ಗು ಗದಗ್‌ 


ಇತ್ಯಾದಿ). ಇಂದ್ರಾಗ್ನಿ ಗಳ ನಿಕಟ ಬಾಂಧವ್ಯವೇ ಅಗ್ನಿಯು ತನ್ನ ಶಾಪದಿಂದ ಪರ್ವತವನ್ನು ಭೇದಿಸಿದನು 
(೮-೮೬-೧೬), ಮತ್ತು ಅಶ್ರದ್ಧಾ ಳುಗಳಾದ ಸಜೆಗಳನ್ನು (೭-೬-೩) ನಿರ್ವಂಶಮಾಡಿದನು ಎಂಬಿವುಗಳಿಗೆ ಆಧಾರ 
ವಿರಬಹುದು- ಒಂದು ಇಡೀ ಸೂಕ್ತವೇ (೧-೯೩) ಅಗ್ನಿ ಮತ್ತು ಸೋಮಗಳ ದ್ವಂದ್ವವನ್ನು ಹೊಗಳಿದೆ. 





ಅಪರೂಪವಾಗಿ, ಅಗ್ನಿಯು ಇತರ ಕೆಲವು ದೇವತೆಗಳಿಗೆ, ವಿಶೇಷವಾಗಿ ಮಿತ್ರಾವರುಣರಿಗೆ ಸಮನೆಂದು 
ಹೇಳಿದೆ (೨.೧-೪ ; ೩-೫-೪; ೭-೧೨-೩), ಯಾಗಕ್ಕೆ ಬರುವಾಗ ಅಗ್ನಿಯೇ ವರುಣ (೧೦-೮೨೫). ಅಗ್ನಿಯ್ಯು 
ಜನಿಸಿದಾಗ ವರುಣನು, ಜ್ವಲಿತನಾದಾಗ ಮಿತ್ರನು ವ ಸಿಕೊಳ್ಳು ರಿತ್ರಾನೆ (೫-೩-೧). ಸಾಯಂಕಾಲದಲ್ಲಿ ಅಗ್ನಿ ಯಂ 
ವರುಣನಾಗ್ಮಿ ಪ್ರಾತ8ಕಾಲದಲ್ಲಿ ಮಿತ್ರನಾಗಿ ಉದಿಸುತ್ತಾನೆ ; ಸವಿತೃ ವಾಗಿ ಅಂತರಿಕ್ಷದಲ್ಲಿ ಸಂಚರಿಸುತ್ತಾರೆ ; 
ಅಂತರಿಕ್ಷದ ಮಧ್ಯದಲ್ಲಿ (ನಡುನೆತ್ತಿಯಮೇಲೆ) ಇಂದ್ರನಾಗಿ, ಎಲ್ಲವನ್ನೂ ಸ್ರಕಾಶಗೊಳಿಸುತ್ತಾನೆ (ಅ. ವೇ. 
(೧೩-೩-೧೩). ಒಂದುಕಡೆ (೨-೧-೩ರಿಂದ-೭), ಅಗ್ನಿಯು, ಐದು ಸ್ರ್ರೀದೇವತೆಗಳಲ್ಲದೆ, ಹನ್ನೆರಡು ಇತರ ದೇವತೆಗೆ 
ಳಿಗೆ ಸಮನೆಂದು ಹೇಳಿದೆ. ಅನೇಕ ದಿನ್ಯರೂಪಗಳನ್ನು ಧರಿಸಿ (೩-೩೮-೭), ನಾನಾ ನಾಮಗಳುಳ್ಳ ವನಾಗು 
ತ್ತಾನೆ (೩.೨೦-೩). ದೇವತೆಗಳೆಲ್ಲರೂ ಇವನಲ್ಲಿಯೇ ಆಡಕವಾಗುತ್ತಾಕೆ (೫-೩.೧); ಚಕ್ರನೇಮಿಯು ಆಕೆಕಾಲು 
ಗಳನ್ನು ಸುತ್ತುಗಟ್ಟಿರುವಂತ್ಕೆ ಅಗ್ನಿಯು ದೇವತೆಗಳನ್ನೆಲ್ಲಾ ಆವರಿಸಿಕೊಂಡಿರುತ್ತಾನೆ (೫-೧೩-೬). 


ಇವುಗಳೆಲ್ಲಕ್ಟಿಂತ ಪುರಾತನವಾದ ಅಗ್ನಿಯ ಕಾರ್ಯವೆಂದರೆ, ದುಷ್ಟ ಪಿಶಾಚಿಗಳನ್ನು ಓಡಿಸುವುದು 
ಮತ್ತು ಮಾಟ ಮುಂತಾದುವುಗಳನ್ನು ತಿರುಗಿಸುವುದು ಅಥವಾ ಅವುಗಳನ್ನು ದಹಿಸುವುದು. ಈ ಕಾರ್ಯಗಳನ್ನು 
ಅಗ್ನಿಯು ಮಾಡಿರುವುದು ವೇದದಲ್ಲಿ ಕಂಡುಬರುತ್ತದೆ. ತನ್ನ ಪ್ರಕಾಶದಿಂದ ಅಗ್ಟಿಯು ನಿಶಾಚಗಳನ್ನೊ ೀಡಿಸು 
ತ್ತಾನೆ (೩-೧೫-೧ ಇತ್ಯಾದಿ); ಅದರಿಂದ ಅವನಿಗೆ " ರಕ್ಷೋಹಾ' ಎಂಬ ವಿಶೇಷಣವು ಉಪಯೋಗಿಸಲ್ಪಟ್ಟದೆ 
(೧೦-೮೭-೧), ಉದ್ದೀಸ್ತನಾದಾಗ್ಯ ಕಬ್ಬಿಣದ ದಂತಗಳಿಂದ ಮಾಟಮಾಡುವವರನ್ನು ಮತ್ತು ಪಿಶಾಚಿಗಳನ್ನು 
ಅಗಿದು ನುಂಗುತ್ತಾನೆ; ತನ್ನ ಕಾವಿನಿಂದ ಅವರನ್ನು ದಹಿಸುತ್ತಾನೆ (೧೦-೮೭-೨, ೫ ಮತ್ತು ೧೪); ಯಾಗ 
ವನ್ನು ಬಹಳ ಎಚ್ಚರಿಕೆಯಿಂದ ಕಾಪಾಡುತ್ತಾನೆ. ಮಂತ್ರವಾದಿಗಳ ವಂಶವೇ ಅವನಿಗೆ ಪರಿಚಿತವಾಗಿದೆ ; 
ಅವರನ್ನೆಲ್ಲಾ ನಾಶಮಾಡುತ್ತಾನೆ (ಅ. ವೇ. ೧-೮-೪). ಭೂಲೋಕದ ಪಿಶಾಚಿಗಳನ್ನು ಓಡಿಸುವ ಕಲಸದಲ್ಲಿ 
ಇಂದ್ರ, ಬೃಹಸ್ಪತಿ, ಅಶ್ಚಿನಿಗಳು ವಿಶೇಷವಾಗಿ ಸೋಮ, ಇವರುಗಳು ಅಗ್ನಿಗೆ ಸಹಾಯಕರಾಗಿದ್ದಾಗ್ಯೂ ಈ 
ಕರ್ಮವು ಅಗ್ನಿಯಡೇ ಎನ್ನ ಬಹುದು. ಇಂದ್ರನಿಗೆ ಮಾತ್ರ ಸಲ್ಲುವ ಅಸುರವಧಾದಿ ಕಾರ್ಯಗಳಲ್ಲಿ ಅಗ್ವಿಗೆ ಚನ 
ಚಾರಿಕನಾಗಿ ಭಾಗವಿರುವಂತೆ, ಇಲ್ಲಿಯೂ ಇಂದ್ರಾದಿಗಳಿಗೆ ಸೂಕ್ತಗಳಲ್ಲಿ ಮತ್ತು ಕರ್ಮಭಾಗದಲ್ಲಿ, ನಿಶಾಚಗಳ 
ನ್ಪೋಡಿಸುವ ಮತ್ತು ನಾಶಮಾಡುವ ಕರ್ಮವು ಅಗ್ನಿ ಯದೇ ಎಂದು. ಸ್ಪಷ ಸ್ಪವಾಗಿದೆ. 


ಮನುಷ್ಯನ ಜೀವನದ ಮೇಲೆ ಅಗ್ನಿ ಯಷ್ಟು ಪ್ರಭಾವ ಬೀರಿರುವ ಜೀನತೆಯೇ ಬೇರೊಂದಿಲ್ಲ. 
ಮನುಷ್ಯರ ವಸತಿಗಳೊಡನೆ ಅಗ್ನಿಯ ಸಂಬಂಧವು ವಿಲಕ್ಷಣವಾದುದು. ಗೃಹಪತಿ (ಮನೆಯ ಯಜಮಾನ) 
ಯೆಂಬ ವಿಶೇಷಣವು ಇವನಿಗೊಬ್ಬನಿಗೇ ಸಂದಿರುವುದು. ಪ್ರತಿಮನೆಯಲ್ಲಿಯೂ ಅವನು ವಾಸಿ ಸುತ್ತಾನೆ 
(೭-೧೫-೨) ; ಮನೆಯನ್ನು ಬಿಟ್ಟು ಹೊರಡುವುದೇ ಇಲ್ಲ (೮-೪೯-೧೯). (ದಮೂನಃ' (ಗೃಹೆಕೃತ್ಯಕ್ಕ ಸಂಬಂ 
ಸದ) ಎಂಬ ನಿಶೇಷಣವು ಅಗ್ನಿ ಗೊಬ್ಬನಿಗೇ ಉಪಯೋಗಿಸಿರುವುದು (೧-೬೦-೪ ಇತ್ಯಾದಿ). ಯಾಗಗಳಲ್ಲಿನ 
ಗ್ಲಿತ್ರಯದಲ್ಲಿ, ಆಹೆವನೀಯ ಮತ್ತು ದಕ್ಷಿಣಾಗ್ನಿ ಗಳು ಗಾರ್ಹಪತ್ಯಾಗ್ನಿ ಯಿಂದಲೇ ತೆಗೆದುಕೊಳ್ಳಲ್ಲ )ಿಡುತ್ತನೆ. 
ಕಳನ ಸ್ಥಳಕ್ಕೆ ಯಜಾ ನ್ಲಿಗ್ನಿಯ ನಯನಾನಯನಗೆಳುಂಟು. ಅಗ್ನಿಯು ಸುತ್ತಲೂ: ಒಯ್ದಲ್ಪ ಬ್ರಡುತ್ತಾನೆ 
(೪. ೯.೩, ೪. ಸ): ಹೋಮದ ದ್ರವ್ಯಗಳ ಸ ಸುತ್ತಲೂ ಶತಪಥಹಾಕುತ್ತಾನೆ (೪- -೧೫-೩) ; ಯಾಗ ಪ್ರದೇಶವನ್ನು 








616 | ಸಾಯಣಭಾಸ್ಯಸಹಿತಾ 


MN 





RT A f ನಗ ಸ ಗ ರಾ ಬಹಿ ಜಟ 





ಮೂರು ಸಲ ಪ್ರದಕ್ಷಿಣೆ ಹಾಳುತ್ತಾನೆ (೪-೬-೪ ಮತ್ತು ೫; ಮತ್ತು ೪-೧೫-೨) ; ತನ್ನ ಮಾತಾಸಿತೃಗಳಿಂದ 
(ಅರಣಿ) ಬಿಡುಗಡೆ ಹೊಂದಿದ ಕೂಡಲೇ, ಮೊದಲು ಪೂರ್ವಕ್ಕೂ ಅನಂತರ ಪಶ್ಚಿಮಕ್ಕೂ ಒಯ್ಯಲ್ಪಡುತ್ತಾನೆ 
(೧-೩೧-೪). | | 


ಹಿಂದೆ ಹೇಳಿದ ವಿಶೇಷಣಗಳಲ್ಲಜಿ, ಅಗ್ನಿಗೆ, ಮನುಷ್ಯರ ಅತಿಥಿಯೆಂದೂ, ಒಂದು ವಿಶೇಷಣವಿದೆ- 
ಅವನು ಪ್ರಶಿಮನೆಯಲ್ಲಿಯೂ ಅತಿಥಿಯಾಗಿದಾನೆ (೧೦-೯೧-೨) ; ಅತಿಥಿಗಳಲ್ಲಿ ಮೊದಲನೆಯವನು (೫-೮-೨). 
ಮರಣರಹಿತರಾದವರಲ್ಲಿ (ದೇವತೆಗಳಲ್ಲಿ) ಇವನೊಬ್ಬನೇ ಮತಣ್ಯರ ಮಧ್ಯದಲ್ಲಿ ನೆಲಸಿರುವವನು (೮-೬೦-೧, 
ಮನುಷ್ಯರ ವಾಸಸ್ಥಳಗಳಲ್ಲಿ ಅವನು ಸ್ಥಾಪಿತನಾಗಿದಾನೆ ಅಥವಾ ನೆಲಸಿದಾನೆ (೩-೫-೩; ೪-೬-೨). ಈ ಗಾರ್ಹ 
ಹತ್ಯಾಗ್ನಿಯೇ ಮನುಷ್ಯರು ತಮ್ಮ ತಮ್ಮ ಮನೆಗಳಲ್ಲಿ ಸ್ಥಿರವಾಗಿ ನೆಲಸುವುದಕ್ಕೆ ಸಹಾಯ ಮಾಡಿರುವುದು 
(೩-೧-೧೭). ಅವನು ಹೊಸಪ್ರದೇಶಗಳಲ್ಲಿ ನೆಲಸುವವರಿಗೆ ಮುಖಂಡನು (೩-೨-೫) ಮತ್ತು ರಕ್ಷಕನು 
(೧-೯೬-೪); ಈ ಸಂದರ್ಭದಲ್ಲಿ " ವಿಶೃತಿ? ಎಂಬ ಹೆಸರು ಆಗ್ನಿ ಗೊಬ್ಬನಿಗೇ ಹೇಳಿರುವುದು. | 


ಈಮೇಲೆ ಹೇಳಿದ ಪ್ರಕಾರ ಅಗ್ಟಿಯು ಮನುಷ್ಯನಿಗೆ ಸ್ನೇಹಿತ (೧-೭೫-೧). ಅಥವಾ ಸಮಾನ 
ಬಂಧು (೧-೨೬-೩ ; ಇತ್ಯಾದಿ) ಅಥವಾ ಸಂಬಂಧಿ (೭-೧೫-೧ ; ೮-೪೯-೧೦) ಎನ್ಸಿ ಸಿಕೊಂಡಿದಾನೆ. ಅವನನ್ನು 
ತನ್ನ ಅರಾಧಕರಿಗೆ ತಂಜೆಯೆಂದು ಅನೇಕ ಸಲವೂ (೬-೧-೫; ಇತ್ಯಾಧಿ), ಪುತ್ರ (೨-೧-೯), ಜನನಿ (೬-೧-೫), 
ಸೋದರೆ (೮-೪೩-೧೬; ೧೦-೭-೩ ; ಇತ್ಯಾದಿ) ಮೊದಲಾಗಿ ಒಂದೊಂದು ಸಲವೂ ಕರೆಯಲ್ಲಟ್ಟಿ ದಾನೆ. ಇಷ್ಟು 
ಸಮಿಸಾಪ ಸಂಬಂಧ್ಯ ಅಗ್ನಿಯು ಯಾಗಸಾಧನ ಮಾತ್ರವಲ್ಲ ನಿತ್ಯಜೀವನಕ್ಕೆ ಅತ್ಯಂತ ಅವಶ್ಯಕ ವಸ್ತುವೆಂಬು 
ದನ್ನು ವ್ಯಕ್ತಪಡಿಸುತ್ತದೆ. 


ಅಗ್ನಿಯು ಏಕಪ್ರಕಾರವಾಗಿ ಮನುಷ್ಯರ ಮನೆಗಳಲ್ಲಿ ಇರುವುದರಿಂದ, ಮನುಷ್ಯರ ಪೂರ್ವೀಕರಿಗೂ 
ಜಗ್ಗಿ ಗ್ರೂ ಇತರ ದೇವತೆಗಳಿಗಿಂತ ಹೆಚ್ಚು ಸಂಬಂಧವಿರುವುದು ಸ್ಟಾಭಾವಿಕನೇ ಆಗಿದೆ (೧-೭೧-೧೦). ಪೂರ್ತೀ 
ಕರು ಅವನನ್ನೇ ಉದ್ದೀಪ್ರಗೊಳಿಸಿದರು, ಅವನನ್ನೇ ಅವರು ಸ್ತುತಿಸಿದುದು. ಭರತ (೨-೭-೧; ೭-೮-೪, 
ಇತ್ಯಾದಿ), ನಢ್ರ್ಯೈಶ್ವ್ತ (೧೦-೬೯-೧), ಡೇವವಾತ (೩-೨೩-೩), ದಿವೋದಾಸ (೮-೯೨-೨) ಮತ್ತು ತ್ರಸದಸ್ಯು 
(೮-೧೯-೩೨) ಮೊದಲಾದವರ ಆಅಗ್ನಿಗಳು ಪ್ರಸಕ್ತವಾಗಿವೆ. ಮಂತ್ರದ್ರಪಷ್ಟೃಗಳಿಂದ ಖುಹಿಗಳ ವಂಶದವರು 
ಕೆಲವರು ಅಗ್ನಿಗೆ ಸಮರೆಂದು ಉಕ್ತವಾಗಿದೆ. ಇವರಲ್ಲಿ ವಸಿಷ್ಠಾದಿ ಕೆಲವರು ಚಾರಿತ್ರಿಕ ವ್ಯಕ್ತಿಗಳೆಂತಲ್ಕೂ 


ಅಂಗಿರಸರು, ಭ್ಭುಗುಗಳು ಮೊದಲಾದನರು ಕಾಲ್ಫಿನಿಕ ವ್ಯಕ್ತಿಗಳೆಂತಲೂ ಹೇಳಬಹುದು. 


ಯಾಗಗಳಲ್ಲಿಯೂ, ಅಗ್ನಿಗೂ ಮನುಷ್ಯನ ದೈನಂದಿನ ಜೀವನಕ್ಕೂ ನಿಕಟ ಬಾಂಧನ್ಯವಪು ಏರ್ಸಡು 
ತ್ತದೆ. ಅಗ್ನಿಯು ಮನುಷ್ಯನಿಂದ ಹುತವಾದುದನ್ನು ಸ್ವೀಕರಿಸುವುದು ಮಾತ್ರವಲ್ಲದೇ, ಸ್ವರ್ಗಭೂಮಿಗಳಿಗೆ 
ಮಧ್ಯಸ್ಥಗಾರನಾಗಿಯೂ ಕೆಲಸ ಮಾಡುತ್ತಾನೆ, ಹೋಮಮಾಡಿದ ಪದಾರ್ಥಗಳನ್ನು ದೇವತೆಗಳಿಗೆ ಸಲ್ಲಿಸುವ 
ವನೇ ಅವನು; ಅವನಿಲ್ಲದೆ ದೇವತೆಗಳಿಗೆ ಸಂತೋಷವೇ ಉಂಟಾಗದು (೭-೧೧-೧). ಅವನು ದೇವತೆಗಳನ್ನು 
ಯಾಗಶಾಲೆಗೆ ಕರೆತರುತ್ತಾನೆ. (೩-೧೪.೨) ಮತ್ತು ಹುತವಾದವುಗಳನ್ನು ತೆಗೆದುಕೊಂಡು ಹೋಗಿ ಅವರಿಗೆ 
ಸೇರಿಸುತ್ತಾನೆ (೭-೧೧-೫). ಹೋಮದ್ರವ್ಯವನ್ನು ಭಕ್ಷಿಸಲು (೫-೧-೧೦; ಇತ್ಯಾದಿ), ಅವರನ್ನು ದರ್ಭಾಸನದ 
ಮೇಲೆ ಕೂಡಿಸುತ್ತಾನೆ. (೧-೩೧-೧೭ ; ೮-೪೪-೩). * ಮಾರ್ಗಗಳನ್ನು ಚೆನ್ನಾಗಿ ತಿಳಿದಿರುವ (೬-೧೭-೩) 
ಅಗ್ಟಿಯ್ಯು ಭೂಮಿಗೆ (೮.೭.೨) ಮತ್ತು ದೇವತೆಗಳ ಸಮಾಪಕ್ಕೆ (೧೦-೯೮-೧೧) ಹೋಗುವ ಎರಡು ದಾರಿಗಳಲ್ಲೂ 





ಹುಗ್ವೇದಸಂಹಿತಾ | 617 


ರಾ SS Ne ಮ TT 











ಮ ಹ ಬಾ 





ಹೋಗುತ್ತಾನೆ. ಅದರಿಂದಲೇ ಅವನಿಗೆ ಯಾವಾಗಲೂ ದೂತನೆಂತಲೇ ಕರೆಯುವುದು ವಾಡಿಕೆ; ಇವನಿಗೆ 
ಮಾರ್ಗಗಳು ಚಿನ್ನಾ ಗಿ ತಿಳಿದಿವೆ ಮತ್ತು ಯಾಗವನ್ನು ಸ್ಥಳಾಂತರಕ್ಕೆ ಒಯ್ಯುತ್ತಾರೆ (೧-೭೨-೭) ಅಥವಾ ಎಲ್ಲ್ಲಾ 
ವಸತಿಗಳಿಗೂ ಬೇಟಕೊಡುತ್ತಾನೆ (೪-೧-೮); ಬಹಳ ವೇಗವಾಗಿ (೧೦-೬-೪) ಭೂಮ್ಯಾಕಾಶಗಳ ಮಧ್ಯೆ 
(೪-೭-೮ ೪-೮-೪ ; ೧೦-೪-೨) ಅಥವಾ ದೇನಮಾನವರೆಂಬ ಎರಡು ಜನಾಂಗಗಳ ಮಧ್ಯೆ (೪-೨-೨. ಮತ್ತು 
೩) ಓಡಾಡುತ್ತಾನೆ. ದೇವತೆಗಳು (೫-೮-೬ ; ಇತ್ಯಾದಿ) ಮತ್ತು ಮನುಷ್ಯರು (೧೦-೪೬-೧೦) ಅವನನ್ನು 
 ಹವ್ಯವಾಹ ಅಥವಾ ಹವ್ಯವಾಹೆನನ್ನಾಗಿ (ಹವಿಸ್ಸನ್ನು ಒಯ್ಯಸ್ಯವವನು) ನೇಮಿಸಿದಾರೆ. (ಈ ಹೆಸರು ಅಗ್ನಿ 
ಗೊಬ್ಬನಿಗೇ ರೂಢಿಯಾಗಿರುವುದು). ಯಾಗಕರ್ತ್ಕ್ಯವು ಉಚ್ಚರಿಸಿದ ಮಂತ್ರವನ್ನು ದೇವತೆಗಳಿಗೆ ತಿಳಿಯಪಡಿ 
ಸುವುದು (೧-೨೭-೪) ಅಥವಾ ಯಾಗಶಾಲೆಗೆ ದೇವತೆಗಳನ್ನು ಕರತರುವುದು (೪-೮-೨). ಇವೇ ಅವನ ಕೆಲಸ 
ಗಳು, ಅವನು ದೇವತೆಗಳ (೬-೧೫-೯) ಮತ್ತು ನಿವಸ್ತತನ (೧-೫೮-೧ ; ೪-೭-೪; ೮-೩೯-೩; ೧೦-೨೧-೫) 
ದೂತನು. ಸ್ವರ್ಗದ ಮೂಲೆ ಮೂಲೆಗಳನ್ನೂ ತಿಳಿದಿರುವವನೂ, ಯಾಗಗಳನ್ನು ಫಿರ್ವಹಿಸುವವನ್ಕೂ ದೇವತೆ. 
ಗಳನ್ನು ಕರತರುವವನೂ ಆದ ಅಗ್ನಿಯನ್ನು ದೇವತೆಗಳ ದೂತನೆನ್ನು ವ ಪುದಕಿಂತ್ಯ ಮನುಷ್ಯರ ದೂತನೆಂದಕೆ 
ಚನ್ನಾಗಿ ಒಪ್ಪುವುದು. ಬೇರೆ ಒಂದು ವೇದದಲ್ಲಿ (ತೈ. ಸಂ, ೨-೫-೮-೫ ; ೨-೫-೧೧-೮), ಅಗ್ನಿಯು ದೇವತೆಗಳ 
ದೊತನೆಂದೂ, ಕಾವ್ಯ ಉಶನಾಃ ಅಥವಾ ದೈನ್ಯ ಎಂಬುವನು ಅಸುರರ ದೂತನೆಂದೂ ಹೇಳಿದೆ. ಮತ್ತೊಂದು. 
ಕಡೆ (ತೈ. ಬ್ರಾ. ೨-೪-೧-೬). ಅಗ್ನಿಯನ್ನು ದೂತನೆಂದು ವರ್ಣಿಸದೆ, ದೇವತೆಗಳ ಸಮಾಪಕ್ಕೆ ಹೋಗಲು 
ಅದು ಮಾರ್ಗವೆಂತಲ್ಕೂ ಆ ಮಾರ್ಗದಲ್ಲಿ ಹೋದಕ್ಕೆ ಸ್ವರ್ಗದ ಅತಿಶ್ರೇಷ್ಠವಾದ ಸ್ಥಾನಗಳಿಗೆ ಹೋಗಬಹ್ಮು 
ದೆಂತಲೂ ವರ್ಣಿಸಿದೆ. 


ಯಾಗಗಳಲ್ಲಿ ಕರ್ಮಗಳನ್ನು ಸಾಧಿಸುವುದರಲ್ಲಿ ಅಗ್ನಿಯು ಅತಿ ಮುಖ್ಯ ಪಾತ್ರವಹಿಸಿರುವನೆಂದು. 
ಹೇಳಿರುವುದರಿಂದ, ಮನುಷ್ಯರಲ್ಲಿ ಪುರೋಹಿತರಿಗೆ ಕೊಟ್ಟಿರುವ ಸ್ಥಾನವೇ, ದೇವತೆಗಳಲ್ಲಿ ಅಗ್ನಿಗೆ ಕೊಡಲ್ಪಟ್ಟಿದೆ. 
ಆದುದರಿಂದ, ಅವನಿಗೆ ಖುತ್ತಿಕ್‌, ವಿಪ್ರ, ವಿಶೇಷವಾಗಿ. ಪುಕೋಹಿತ, ಮೊದಲಾದ ವಿಶೇಷಣಗಳಿವೆ. ಇನ್ರಗಳಿ 
ಲ್ಲದಕ್ಕಿಂತ ಹೆಚ್ಚಾಗಿ, ಅಗ್ನಿಯನ್ನು " ಹೋತಾ' (ಸ್ತುತಿಸುವವನು, ಮುಖ್ಯ ಪುರೋಹಿತ) ಎಂದು ಕರೆದಿದ್ದಾರೆ. 
ಅಗ್ನಿಯು ಮನುಷ್ಯರಿಂದ (೮-೪೯-೧; ೧೦-೭.೫) ಮತ್ತು ದೇವತೆಗಳಿಂದ (ಲ ನಿಯಮಿತನಾದ 
ಹೋತೃವು. ಅನನು ಹೋತೃಗಳಲ್ಲೆಲ್ಲಾ ಅತ್ಯಂತ ಪ್ರೀತಿಪಾತ್ರನು ಮತ್ತು ಅತಿ ಶ್ರೇಷ್ಠನು (೧೦.೨-೧; 
೧೦-೯೧-೮). ಅವನಿಗೆ ಅಧ್ವರ್ಯುವೆಂತಲೂ (೩-೫-೪). ಬೃಹಸ್ಪತಿ ಸೋಮ ಮತ್ತು ಇಂದ್ರರಂತೆ, ಬ್ರಹ್ಮ 
ಎಂತಲೂ (೪-೯-೪) ಹೆಸರಿದೆ. ಒಂದು ವಿಧದಲ್ಲಿ ಮೇಲೆಹೇಳಿದ ಖುತ್ತಿಜರ (ಹೋತೃ, ಅಧ್ವರ್ಯು, ಬ್ರಹ್ಮ) 
ಮತ್ತು ಇತರರ ಕರ್ಮಗಳನ್ನು ಲವನ್ನೂ ಅವನೊಬ ನೇ ಮಾಡುತ್ತಾನೆ ಎಂದು ಹೇಳಬಹುದು (೧೯೪೩ 
೨_೧.೨ ; ಇತ್ಯಾದಿ). ಜೀವತೆಗಳನ್ನು ಸೂಚಿಸಬೇಕು. ಅಥವಾ ಗೌರವಿಸಬೇಕೆಂದು ಅಗ್ನಿಯು ಸರ್ವದಾ ಪ್ರಾರ್ಥಿ 
ಶನಾಗುತ್ತಾ ನೆ (೩-೨೫-೧; ೭-೧೧-೩; ಇತ್ಯಾದಿ) ಮತ್ತು ಇದಕ್ಕೆ ಪ್ರತಿಯಾಗಿ, ಅಗ್ಟಿಯನ್ನು ದಿನಕ್ಕೆ ಮೂರು 
ಬಾರಿ ಪೂಜಿಸಬೇಕೆಂದು ದೇವತೆಗಳನ್ನೂ ಪ್ರಾರ್ಥಿಸಿದೆ. (೩-೪-೨). ಯಾಗ ಅಥವಾ ಕರ್ಮವನ್ನು ಸಾಧಿಸುವ 
ವನು ಅಗ್ನಿಯು (೩-೩-೩; ೩-೨೭-೨); ತನ್ನ ವಿಶೇಷ ಶಕ್ತಿಯಿಂದ ಅದನ್ನು ಸಾಂಗವಾಗಿ ಪೂರೆಯಿಸುತ್ತಾನೆ. 
(೩-೨೭-೭) ; ಹೋಮಗಳನ್ನು ಸುವಾಸನೆಯುಳ್ಳದ್ದಾಗಿ ಮಾಡುತ್ತಾನೆ (೧೦.೧೫.೧೨) ; ತನ್ನಿಂದ ರಕ್ಷಿತವಾದ 
ಹವಿಸ್ಸನ್ನು ದೇವತೆಗಳಿಗೆ ಸೇರಿಸುತ್ತಾನೆ (೧-೧-೪). ಅವನು ಯಜ್ಞಕ್ಕೆ ತಂದೆಯು (೩-೩-೪), ರಾಜನು 
(೪-೩-೧), ಒಡೆಯನು (೧೦-೬-೩), ಮೇಲ್ವಿಚಾರಣೆ ನಡೆಸುವವನು (೮-೪೩-೨೪) ಮತ್ತು ಧ್ವಜಪ್ರಾಯನು. 
(೩-೩-೩ ೩-೧೦-೪ ; ೬.-.೨-೩ ; ೧೦-೧-೫). ಒಂದು ಸೂಕ್ತದಲ್ಲಿ (೧೦-೫೧). ಅಗ್ನಿಗೆ ತನ್ನ ಕೆಲಸವು. 

79 





618 | : ಸಾಯಣಭಾಸ್ಯಸಹಿಶಾ 


ಸಲ 


KN ಕ್ಕ ಘ್‌ PR 
nm” ಗ fend 


ಜೀಜಾರಾಗಿ" ಯಾಗ ಕರ್ಮಗಳನ್ನು ನಿರ್ವಹಿಸದೇ ಬಿಟ್ಟುಬಿಟ್ಟನೆಂದೂ ದೇವತೆಗಳಿಂದ ಬರಬೇಕಾದ ಸಾರಿ 
ತೋಷಿಕವು ಬಂದಮೇಲೆ ಮನುಷ್ಯರಿಗೆ, ಮುಖ್ಯಪುರೋಹಿತನಾಗಿ ಕೆಲಸಮಾಡಲು ಒಪ್ಪಿಕೊಂಡನೆಂದೂ, ಇದೆ. 
ಅಗ್ನಿಯ ಪಾತ್ರದಲ್ಲಿ ಬಹಳ ಪ್ರಧಾನವಾಗಿ ಕಂಡುಬರುವುದೆಂದರೆ ಅವನ ಪುರೋಹಿತತನ. ಇಂದ್ರನು ಮುಖ್ಯ 
ಯೋಧೆನಾಗಿರುವಂತ್ರೆ ಅಗ್ನಿಯು ಮುಖ್ಯಪುರೋಹಿತ. ಅಗ್ನಿಯ ಈ ರೂಪವು ಇತ್ತೀಚಿನದು ಎಂದು ಹೇಳ 
ಬಹುದು, ಹವ್ಯವಾಹಕನ ಕೆಲಸವೇ ಅಗ್ನಿಯ ಮುಖ್ಯ ಕೆಲಸ. ಮುಂದೆ ಬ್ರಾಹ್ಮಣಗಳಲ್ಲಿ ಹವ್ಯವಾಹಕ 
ನಾದ ಅಗ್ನಿ ಗ, ಕ್ರವ್ಯಾದನಾದ (ಮೃತರ ದೇಹಗಳನ್ನು ದಹಿಸುವ) ಅಗ್ತಿಗೂ ಭೇದವು ಉಕ್ತವಾಗಿದೆ. ವಾಜ | 
ಸನೇಯಿಸಂಹಿತೆಯಲ್ಲಿ (ವಾ. ಸಂ. ೧-೧೭; ೧೮-೫೧ನ್ನು ಹೋಲಿಸಿ), ಹವ್ಯವಾಹನ (ಹೋಮಗಳನ್ನು ದೇವತೆ 
ಗಳಿಗೆ ಒಯ್ದುಕೊಡುವವನು), ಕವ್ಯವಾಹನ (ಔರ್ದ್ವದೈಹಿಕ ಕರ್ಮಗಳಲ್ಲಿ ದತ್ತವಾದುದನ್ನು ಪಿತೃಗಳಿಗೆ ಸೇರಿಸು 
ವವನು) ಮತ್ತು ಸಹರಕ್ಷಾಃ (ಪಿಶಾಚ, ರಾಕ್ಷಸಾಧಿಗಳೊಡನೆ ಸೇರಿದವನು) ಎಂದು ಅಗ್ನಿಯ ಮೂರು ರೂನಗಳು ' 
ಉಕ್ತವಾಗಿವೆ. 4 | 





ಅಗ್ನಿಯು ಜಹಿ ಮತ್ತು ಪುಕೋಹಿತೆ (೯-೬೬-೨೦) ; ಶ್ರೇಷ್ಠನಾದ ಖುಹಿಯಾದುದರಿಂದ, ಅವನು 
ಉದ್ದೀನಿತನಾಗುತ್ತಾನೆ (೩-೨೧-೩) ; ಅತ್ಯಂತ ದಯಾಳುವಾದ ಬಸಿ (೬-೧೪-೨) ; ಅಂಗಿರಸನೆಂಬ ಮೊದಲ 
ನೆಯ ಖುಹಿಯೇ ಅನನು (೧-೩೧-೧). ಜ್ಞಾನಿಗಳಲ್ಲಿ ಅವನು ದಿನ್ಯೃಜ್ಞಾನಿಯು (ಅಸುರ ೩-೩-೪) ಯಾಗ 
ಗಳು ಅವನಿಗೆ ಸ್ಪಷ್ಟವಾಗಿ ತಿಳಿದಿವೆ (೧೦-೧೧೦-೧೧) ಮತ್ತು ಎಲ್ಲಾ ಕರ್ಮಗಳನ್ನೂ ತಿಳಿದಿದಾನೆ (೧೦-೧೨೨-೨) 
ಯಾಗೆಸಂಬಂಧೆವಾದ ದೈವಿಕ ನಿಯಮಗಳನ್ನರಿಯದೆ, ಮನುಷ್ಯರು ಮಾಡುವ ತಪ್ಪುಗಳನ್ನು, ಕಾಲಜ್ಞನಾದ 
ಅಗ್ಗಿಯು ಸರಿಸಡಿಸುತ್ತಾನೆ (೧೦-೨-೪ ಮತ್ತು ೫). | ಸ್ವರ್ಗದ ಗುಪ್ತಸ್ಥಾನಗಳೆಲ್ಲವೂ ಅವನಿಗೆ ಜ್ಞ್ವಾತವಾಗಿನೆ 
(೪-೮-೨ ಮತ್ತು ೪). ತನ್ನ ಸ್ವಂತ ಬುದ್ಧಿಯಿಂದ (೧೦-೯೧-೩) ಎಲ್ಲವನ್ನೂ ತಿಳಿಯುತ್ತಾನೆ (೧೦-೧೧-೧). 
ಇವನು ಸರ್ವವನ್ನೂ ತಿಳಿದಿದಾನೆ (೩-೧-೧೭ ; ೧೦-೨೧-೫): ಚಕ್ರದ ಅರೆಗಳನ್ನು ನೇಮಿಯು ಅವರಿಸಿರುವಂತ್ಕೆ 
ಸರ್ವವನ್ನೂ ಅವರಿಸಿಕೊಂಡಿದಾನೆ (೨-೫-೩) ; ಈ ಸರ್ವಜ್ಞತ್ವವು ಜನ್ಮಸಿದ್ಧವಾದುದು (೧-೯೬-೧). ಸರ್ವ 
ವನ್ನೂ ಕಿಳಿದನನು (ವಿಶ್ವವಿತ್‌) ; ವಿಶ್ವನೇದಾ ಕನಿ, ಕವಿಕ್ರತು ಮೊದಲಾದ ಸರ್ವಜ್ಞತ್ತಸೂಚಕ ಪದಗಳು 
ಅವನಿಗೇ ನಿಶೇಷವಾಗಿ ಅನ್ವಯಿಸುತ್ತವೆ. ಜಾತನೇದಾಃ ಎಂಬುದಕ್ಕೆ ಸರ್ವಕಾಲೀರನ್ನೂ ತಿಳಿದವನು ಎಂದು 
೬.-೧೫-೧೩ನಲ್ಲಿ ಅರ್ಥಮಾಡಿದೆ. ಇದು ಸುಮಾರು ೧೨೦ ಸಲ ಖಯಗ್ವೇದದಲ್ಲಿ ಅಗ್ನಿಯೊಬ್ಬನಿಗೇ ಪ್ರಯೋಗಿಸ 
ಬೃಟ್ಟಿದೆ. ಅವನು ದೈನನಿಯಮಗಳನ್ನು ಮತ್ತು ಎಲ್ಲಾ ತಲೆಮಾರೆಯವರನ್ನೂ ಬಲ್ಲನು (೧-೭೦-೧ ಮತ್ತು 
೩). ಎಲ್ಲಾ ಪ್ರಾಣಿಗಳೂ ಅವನಿಗೆ ಪರಿಚಿತರು ಮತ್ತು ಎಲ್ಲರನ್ನೂ ನೋಡಬಲ್ಲನು (೩-೫೫-೧೦ ; ೧೦-೧೮೭-೪); 
ತನಗೆ ಉದ್ದಿ ಷ್ಟ ವಾದ ಸ್ತುತಿಗಳೆಲ್ಲವನ್ನೂ ಕೇಳುತ್ತಾನೆ (೮-೪೩-೨೩). ಅಗ್ನಿಯು ಜ್ಞ್ಞಾನಜನಕನೂ ಹೌದು 
(೮-೯೧-೮). ಜ್ಞಾನ ಮತ್ತು ಸ್ತುತಿಗಳು ಅವನಿಂದಲೇ ಉತ್ಪನ್ನವಾಗುತ್ತವೆ (೪-೧೧-೩). ಅವನು ಸ್ಫೂರ್ತಿ 
ದಾಯಕನು (೧೦-೪೬-೫) ; ಉತ್ತಮ ವಾಕ್ಸರಣಿಯನ್ನು ಕಂಡುಹಿಡಿದವನು (೨-೯-೪); ಸ್ತೋತ್ರಗಳನ್ನು 
ಮೊದಲು ಕಂಡುಹಿಡಿದವನು (೬-೧-೧). ಅನನು ಸ್ವತಃ ವಾಗ್ಮಿ (೬-೪-೪) ಮತ್ತು ಗಾಯಕ. 


ಅಗ್ನಿಯು ತನ್ನ ಅರಾಧೆಕರಿಗೆ ಮಹೆದುಪಕಾರಿ. ಅವರನ್ನು ನೂರು ಕಬ್ಬಿಣದ ಗೋಡೆಗಳಿಂದ 
ರಕ್ಷಿಸುತ್ತಾನೆ (೭-೩-೭; ೭-೧೬-೧೦: ೬-೪೮-೮; ೧-೧೮೯-೨ಗಳನ್ನು ಹೋಲಿಸಿ) ಅಪಾಯಗಳಿಂದ ರಕ್ಷಿಸು 
ತ್ತಾನೆ ಅಥವಾ, ಸಮುದ್ರವನ್ನು ನಾವೆಯಿಂದ ದಾಟಿಸುವಂತೆ ಅಪಾಯಗಳಿಂದ ಪಾರುಗಾಣಿಸುತ್ತಾನೆ (೩-೨೦.೪; 
೫-೪೯; ೭-೧೨-೨). ತನ್ನನ್ನು ಅತಿಥಿಯಂತೆ ಪೂಜಿಸುವವರಿಗೆ ಸ್ನೇಹಿತನು (೪-೪-೧೦) ಮತ್ತು ಅಂಡವ. 


ವರಾರ್‌ 


ಯಗ್ವೇದಸಂಹಿತಾ . 619 








RE 











ಸ್‌ 


ರನ್ನು ಕಷ್ಟಗಳಿಂದ ಬಿಡುಗಡೆ ಮಾಡುತ್ತಾನೆ (೮-೪೯-೫). ತನಗಾಗಿ ಕಷ್ಟಪಟ್ಟು ಸೌದೆ ತರುನನನನ್ನು ರಕ್ಷಿ 
ಸುತ್ತಾನೆ (೪-.೨.೬). ತನಗೆ ಆಹಾರವನ್ನು ಕೊಟ್ಟು, ಹೋಮಾದಿಗಳಿಂದ ಪೋಷಿಸುವನನನ್ನು ಸಾವಿರ ಕಣ್ಣು 
ಗಳಿಂದ ನೋಡಿಕೊಳ್ಳುತ್ತಾನೆ (೧೦-೭೯-೫). ತನ್ನ ಆರಾಧಕರ ಶತ್ರುಗಳನ್ನು, ಒಣಗಿದ ಪೊಡೆಗಳಂಕೆೆ ಭಸ್ಮ 
ಮಾಡಿಬಿಡುತ್ತಾನೆ (೪-೪-೪) ; ಸಿಡಿಲು ವೃಕ್ಷಗಳನ್ನು ಬೀಳಿಸುವಂತೆ. ದ್ವೇಷಿಗಳನ್ನು ಕೆಡವುತ್ತಾನೆ (೬-೮-೫ ; 
ಅ. ವೇ. ೩.೨-೧ ; ಇತ್ಯಾದಿಗಳನ್ನು ಹೋಲಿಸಿ). ಅದರಿಂದಲೇ ಯುದ್ಧ ದಲ್ಲಿ ಸಹಾಯಕ್ಕಾಗಿ ಪ್ರಾರ್ಥಿತನಾಗಿ 
(೮-೪೩-೨೧), ಸೈನ್ಯದ ಮುಂಭಾಗದಲ್ಲಿ ನಾಯಕನಾಗಿ ಹೋಗುತ್ತಾನೆ (೮-೭೩-೮). ಯುದ್ಧದಲ್ಲಿ ಅಗ್ನಿಯಿಂದ 
ರೆಕ್ತಿತನೂ ಪ್ರೋತ್ಸಾಹಿತನೂ ಆದವನು ಯಥೇಷ್ಟವಾಗಿ ಆಹಾರವನ್ನು ಸಂಪಾದಿಸುತ್ತಾನೆ ಮತ್ತು ಅಪ್ರತಿಹತ 
ನಾಗಿರುತ್ತಾನೆ (೧-೨೭-೭). ವೃಕ್ಷದಿಂದ ಶಾಖೆಗಳು ಹೊರೆಡುವಂಕೆ, ಎಲ್ಲಾ ವರಪ್ರಸಾದಗಳೂ ಅನನಿಂದಲೇ 
ಹೊರಡುತ್ತವೆ (೬-೧೩-೧). ಅಪಾರ ಸಂಪತ್ತಿಗೆ ಒಡೆಯನಾದ ಅಗ್ನಿಯು ಐಶ್ವರ್ಯದಾಯಕನಾಗುತ್ತಾನೆ 
(೧-೧-೩ ; ೧-೩೧-೧೦ ; ೧-೩೬-೪). ಎಲ್ಲಾ ನಿಧಿಗಳೂ ಅವನಲ್ಲಿಯೇ ಸಂಗತವಾಗಿವೆ. (೧೦-೬-೬) ಮತ್ತು 
ನಿಧಿಯ ದ್ವಾರವನ್ನು ತೆಕಿಯುತ್ತಾನೆ (೧-೬೮-೧೦). ಸ್ವರ್ಗ ಮತ್ತು ಭೊಮಿಗಳಲ್ಲಿರುವ (೪-೫-೧೧) ಅಥವಾ 
ಸ್ವರ್ಗ, ಭೂಮಿ ಮತ್ತು ಸಾಗರಗಳಲ್ಲಿರುವ (೭-೬-೭; ೧೦-೯೧-೩) ಸಂಪತ್ತುಗಳಿಗೆಲ್ಲಾ ಅವನೇ ಒಡೆಯ, 
ಆಕಾಶದಿಂದ ಮಳೆಯನ್ನು ಕರೆಯುತ್ತಾನೆ (೨-೬-೫) ಮತ್ತು ಅವನು ಮರುಭೂಮಿಯಲ್ಲಿ ಒಂದು ನೀರಿನ 
ತೊಟ್ಟಿಯಂತಿದಾಕೆ (೧೦-೪-೧). ಆದುದರಿಂದಲೇ, ಅಗ್ನಿಯು, ಆಹಾರ, ಸಂಸತ್ತು, ಮತ್ತು ದಾರಿದ್ರ್ಯ, 
ಸೆಂತಾನಾಭಾವ, ಶತ್ರುಗಳು, ಪಿಶಾಚಿಗಳು ಮೊದಲಾದುವುಗಳಿಂದ ಬಿಡುಗಡೆ ಇವುಗಳಿಗೋಸ್ಟರ ಪ್ರಾರ್ಥಿತನಾಗಿ 
ದಾನೆ. ಇಂದ್ರನಿಂದ ಪ್ರಾಪ್ಯವಾದವುಗಳೆಲ್ಲಾ ಯಂತಿದ್ಧ ಮತ್ತು ಯುದ್ಧರೆಂಗಕ್ಕೆ ಸಂಬಂಧಿಸಿದುವು. ಆದರೆ 
ಅಗ್ನಿಯಿಂದ ಪ್ರಾ ಸ್ಯವಾದುವು ಸಂಸಾರ ಸಂಬಂಧೆವಾದವುಗಳೇ ಹೆಚ್ಚು. ಅಜ್ಞಾನದಿಂದ ಆಚರಿಸಲ್ಪಟ್ಟಿ ತಪ್ಪು 
ಗಳನ್ನು ಕ್ಷಮಿಸುತ್ತಾನೆ (೪-೧೨-೪ ; ೭೯೩-೭) ; ವರುಣನ ಕ್ರೋಧೆದಿಂದ ತೊಂದರೆಯಾಗದಂತೆ ನೋಡಿಕೊಳ್ಳು 
ತಾನೆ (೪-೧-೪). ಪುತ್ರನಿಗೆ ಪ್ರಸನ್ನ ನಾಗಿ, ಅನನ ತಂಜಿತಾಯಿಗಳು ಮಾಡಿದ ತಪ್ಪನ್ನೂ ಕ್ಷಮಿಸುತ್ತಾನೆ 
(ಅ. ವೇ. ೫-೩೦-೪; ಶೈ. ಬ್ರಾ. ೩-೭-೧೨-೩ ಮತ್ತು ೪). 


ಅಗ್ಲಿಯು ಅಸುರನು ಸಾನ್ರಾಟನು, ಇಂದ್ರನಷ್ಟು ಬಲಿಷ್ಟ ನು (೭-೬-೧). ಮಹದಾಶಾಶಕಿಂತಲೂ 
ಅವನ ಮಹತ್ತ್ವ ಹೆಚ್ಚಿನದು (೧-೫೯-೫). ತಾನು ಜನಿಸಿದಾಗ ಆವರಿಸಿಕೊಂಡ ಎಲ್ಲಾ ಲೋಕಗಳಿಗಿಂಶಲೂ 
(೩-೩-೧೦) ಅಥವಾ ಭೂಮ್ಯಾಕಾಶಗಳಿಗಿಂತಲೂ (೩.೬.೨; ೧೦-೮೮-೧೪), ಅಗ್ನಿಯು ದೊಡ್ಡವನು. ಇತೆರೆ 
ಎಲ್ಲಾ ಹೇವತೆಗಳಿಗಿಂತಲೂ ಉತ್ತಮನು (೧-೬೮-೨). ಕತ್ತಲಿನಲ್ಲಿ ಅಡಗಿದ್ದಾಗ, ಎಲ್ಲಾ ದೇವತೆಗಳೂ ಹೆದರಿ, 
'ಅವನಿಗೆ ಗೌರವ ಸಲ್ಲಿಸುತ್ತಾಕೆ (44೯-೭). ವರುಣ್ಯ ಮಿತ್ರ ಮರುತ್ತುಗಳು ಮತ್ತು ಇತರ ಎಲ್ಲಾ ದೇವತೆಗಳೂ 
ಅವನನ್ನು ಸ್ತುತಿಸಿ, ಪೂಜಿಸುತ್ತಾರೆ (೩-೯-೮ ; ೩-೧೪-೪; ೧೦-೬೯-೯). ಅಗ್ಟಿಯು ಪುರಾತನವಾದ ಮಹೆ 
ತ್ಯಾರ್ಯಗಳನ್ನು ನಾಧಿಸಿದನು (೭-೬-೨). ಅನನ ಪರಾಕ್ರಮ ಕಾರ್ಯಗಳನ್ನು ಕೇಳಿ, ಮನುಷ್ಯರು ನಡುಗು . 
ಶ್ರಾರಿಿ, ಯುದ್ಧದಲ್ಲಿ, ಅವನು ದೇನತೆಗಳಿಗೆ ಸ್ಥಳವನ್ನು ಕಲ್ಪಿಸಿಕೊಟ್ಟು (೧-೫೯-೫). ಅವರಿಗೆ ಶಾನ 
ವಿನೋಚನೆ ಮಾಡಿದನು (೭-೧೩-೨). ಸಹಸ್ರಾರು ಜನರನ್ನು ಜಯಿಸಿದಾನೆ. ಮನೆಯಿಂದ ದಸ್ಕುವನ್ನು 
ಓಡಿಸಿ, ಅರ್ಯಸಿಗೆ ಬೆಳಕನ್ನು ದೊರಕಿಸಿದನು (೭-೫-೬). ಆರ್ಯರನ್ನು ಪ್ರೋತ್ಸಾಹೆಗೊಳಿಸಿ (೮-೯೨-೧), ದುರಾ 
ಚಾರಿಗಳಾದ ಪಣಿಗಳನ್ನು ನಾಶಮಾಡಿದನು (೭-೬-೩). ಇಂದ್ರನಿಗೇ ಮುಖ್ಯವಾಗಿ ಸಲ್ಲಬೇಕಾದ "ವೃತ್ರಹಾ? 
(ವೃತ್ರನನ್ನು ವಧಿಸಿದವನು) ಎಂಬುದು ಅನೇಕ ಸಲವೂ * ಪುರೆಂದರ' (ಶತ್ರುಪುರಗಳನ್ನು ಭೇದಿಸುವವನು, 
ನಾಶಮಾಡುವವನು) ಎಂಬುದು ೨-೩ ಸಲವೂ, ಅಗ್ನಿಗೆ ಪ್ರಯುಕ್ತವಾನಿವೆ. ಅಗ್ನಿಯ ವಿದ್ಯುದ್ರೂ ನಕ್ಕೆ ಇಂತಹ 





620 | | ಸಾಯಣ ಭಾಷ್ಯಸಹಿತಾ 








ತ ಕ ಎ ANNE NN 





ಸರಾಕ್ರಮದ ಕಾಕ್ಕೆಗಳು ತಕ್ಟುವಾದೆರೊ, ಈ ಗುಣಗಳು ಇಂದ್ರನಿಂದ ಲಬ್ಲವಾದುನೆಂದು ಹೇಳುವುದು ಸಾರು 
ವಾಗಿದೆ 


| ಅಗ್ನಿಯು ಭೂಮ್ಯಾಕಾಕೆಗಳೆ ಪುತ್ರನೆಂಬುದು ಪ್ರಸಿದ್ಧವಾಗಿದ್ದರೂ, ಅವನು ಅನೆರಡನ್ನೂ ಸೃಜಿಸಿದ 

ನೆಂದೂ (೧-೯೬-೪; ೭-೫-೭ನ್ನು ಹೋಲಿಸಿ) ಹೇಳಿದೆ. ನಾಶರಹಿತವಾದ ಅವನ ನಿಯಮಗಳು (೨-೮-೩) 
ಜಭ್ಯೂಮ್ಯಾಕಾಶಗಳೆಕಡರಿಂದಲೂ ಅನುಸರಿಸಲ್ಪಡುತ್ತವೆ (೭-೫-೪). ಅವನು ಅವೆರಡು ಲೋಕಗಳನ್ನೂ ವಿಸ್ತರಿ 
ಸಿದನು (೩-೬-೫; ೭-೫-೪) ಅಥವಾ ಅವೆರಡನ್ನೂ ತೊಗಲಿನಂತೆ ಹೆರೆಡಿದನು (೬-೮-೩), ತನ್ನ ಜ್ವಾಲೆ 
ಅಥವಾ ಧೂಮದಿಂದೆ ಆಕಾಶವನ್ನು ನಿಲ್ಲಿಸಿದನು (೩-೫-೧೦; ೪.೬.೨) ಆ ಎರೆಡು ರೋಕಗಳನ್ನೂ ಪ್ರತ್ಯೇ 
ಕಸಿ ಇಟ್ಟವು (೬-೮-೩). ಸತ್ಯಾರ್ಥವಾದ ಮಂತ್ರಗಳಿಂದ ಭೂಮ್ಯಾಕಾಶಗಳನ್ನು ನಿಲ್ಲಿಸಿದನು (೧-೬೭-೩). 
ಪ್ರಪಂಚದ ಮುಂಭಾಗದಲ್ಲಿ ಇರುತ್ತಾನೆ ಅಥವಾ ರಾತ್ರಿಯ ಹೊತ್ತು ಭೂನಿಗೆಲ್ಲಾ ಯಜಮಾನನಾಗಿರುತ್ತಾನೆ 
(೧೦-೮೮-೫, ಮತ್ತು ೬), ಅವನು ಆಕಾಶಕ್ಕೆ ಯಜಮಾನ ಮತ್ತು ಶಿಖರಪ್ರಾಯನೂ ಹೌದು (೧-೫೯.೨೨, 
ಹಿ-೭-೧್ಕ ೮-೪೪-೧೬).  ವಾಯುವಿಸಿಂದ ಪರಿಮಿತಿಯನ್ನು ಗೊತ್ತುಮಾಡ್ಕಿ ತನ್ನ ಮಹೆತ್ರೃದಿಂಡದ ಆಕಾಶೆದೆ 
ಗಮ್ಮಟನನ್ನು ಮುಟ್ಟಿದನು (೬-೮-೨). ಅಂತರಿಕ್ಷ ಮತ್ತು ತೇಜೋವಿಶಿಸ್ಟ ವಾದ ಸ್ವರ್ಗಲೋಕದ ಪ್ರದೇಶಗಳ 
ಅಳತೆಯನ್ನು ಗೊತ್ತುಮಾಡಿದನು (೬-೭-೭). ಸೂರ್ಯನು ಆಕಾಶನನ್ನು ಏರುವಂತೆ ಮಾಡಿದವನು ಅಗ್ನಿ 
(೧೦_೧೫೬-೪). ಭೂಮಿಯಲ್ಲಿ ಅಗ್ನಿಯನ್ನು ಹೊತ್ತಿಸುವುದಕ್ಕೂು, ಸೂರ್ಯೋದಯಕ್ಕೂ ವಿಲಕ್ಷಣ ಸಂಬಂಜೆ 
ವಿದೆಯೆಂಬುದು ಸ್ಪಷ್ಟ ವಾಗುತ್ತದೆ. ನಾವು ಇಲ್ಲಿ ನಿನ್ನನ್ನು (ಅಗ್ನಿಯನ್ನು) ಜ್ವಲನಗೊಳಿಸುತ್ತೀವೆ (೫-೬-೪), 
ಅಂತರಿಕ್ಷದಲ್ಲಿ ಫಿನ್ನ ಆಶ್ಚರ್ಯಕರವಾದ ರೂಪವಿಶೇಷವು ಮೂಡಲಿ, ಬ್ರಾಹ್ಮಣದಲ್ಲಿ ಈ ಅಭಿಪ್ರಾಯವು 
ಇನ್ನೂ ಸ್ಪಷ್ಟೆವಾಗಿದೆ. ಸೂರ್ಯೋದಯಕ್ಕೆ ಮುಂಚೆ ಅಗ್ನಿಯಲ್ಲಿ ಹೋಮನಾಡಿ, ಮನುಷ್ಯನು ಸೂರ್ಯನು 
ಉದಿಸುವಂತೆ ಮಾಡುತ್ತಾನೆ, ಇಲ್ಲದಿದ್ದೆರೆ ಸೂರೈನು ಉದಿಸುವುದೇ ಇಲ್ಲ (ಶ. ಬ್ರಾ. ೨-೩-೧-೫, ಶೈ. ಸಂ. 

ಇ-೭-೧೩-೩). ಸಾಧಾರಣವಾಗಿ, ಸೂರ್ಯೋದಯ ಮುತ್ತು ಅಗ್ಲಿಜ್ವಲನಗಳಿರಡೂ ಏಕಕಾಲದಲ್ಲಿ ಆಗುತ್ತನೆ 
ಎಂದು ಹೇಳಿದೆ. ಅಗ್ತಿಯು ಜನಿಸಿದಾಗ, ಸೂರ್ಯನು ಕಾಣಿಸಿಕೊಂಡನು (೪-೩-೧೧). ಅಗ್ನಿಯೇ ಆಕಾಶೆ 
ವನ್ನು ನಕ್ಷತ್ರರಂಜಿತನನ್ನಾಗಿ ಮಾಡಿದನು (೧-೬೮-೫). ಹಾರುವ, ನೆಡೆಯುವ, ನಿಂತಿರುವ ಅಥವಾ ಚಲಿ 
ಸುವ ವಸ್ತುಗಳೆಲ್ಲವನ್ನೂ ಅವನೇ ಸೃಜಿಸಿದನು (೧೦-೮೮-೪). ಈ ಪ್ರಾಣಿಗಳಲ್ಲಿ (೩-೨-೧೦), ಸತ್ಯಗಳಲ್ಲಿ 
ಮತ್ತು ಸಮಸ್ಯೆ ಪ್ರಾಣಿಗಳಲ್ಲಿ, ಇವನಿಂದ ಗರ್ಭಾಣುವು ಸ್ಥಾಪಿತವಾಯಿತು ಮತ್ತು ಇವನಿಂದಲೇ ಭೂಮಿ 
ಮತ್ತು ಶ್ರ್ರೀಯರು ಫಲವತಿಯರಾದುದು (೧೦-೧೮೩-೩). ಅಗ್ಟಿಯೇ ಮೊದಲು ಮನುಷ್ಯರನ್ನು ಸ್ಪಜಿಸಿದನು 
(೧-೯೬-೨); ಭೂಮಿ, ಅಕಾಶ, ಉದಕ ಮೊದಲಾದವುಗಳು ಅವನಿಂದ ಸೃಷ್ಣವಾದುವೆಂದು ಹೇಳುವಾಗ ಪ್ರಾಸಂ 
ಗಿಕವಾಗಿ ಈ ಅಜಿಪ್ರಾಯೆವೊ ಬಂದಿರ ಬೇಕೇ ಹೊರತು, ಅವನೇ ನುನುಷ್ಯನನ್ನು ಸ್ಫಜಿಸಿದನೆಂದು ಹೇಳೆಲಾಗು 
ವುನಿಲ್ಲ ಕಡೆಯದಾಗಿ, ಅಗ್ನಿಯು ಅನುತತ್ವಕ್ಕೆ ಒಡೆಯ (೭-೪-೬) ಮತ್ತು ರಕ್ಷಕ (೭-೭-೪) ಮತ್ತು ಮರ್ತ್ಯ 
ನಿಗೆ ಅದನ್ನು ಅನುಗ್ರಹಿಸುತ್ತಾನೆ (೧-೩೧-೭). 


"ಅಪಾಂನವಾತ್‌' ಮುಂತಾದ ಸ್ವರ್ಗೀಯಾಗ್ನಿ ಯ ಕೆಲವು ಹೆಸರುಗಳು ಪ್ರತ್ಯೇಕನಾದ ದೇವತೆಗಳೆಂದು 
ಗಣಿತನಾಗಿವೆ. ಮತ್ತು ಕೆಲವು ಅಸಂಪೂರ್ಣನಾದ ವೈಕ್ತೆ ಶ್ರವನ್ನು ಪಡೆದಿವೆ. ವೈಶ್ವಾನರ ಎಂಬುದು 
ಸುಮಾರು ೬ಂ ಸಲ (ಐದು ಬಿಡಿ ಖುಕ್ಬುಗಳು ಮತ್ತು ಹದಿನಾಲ್ಪು ಸೂಕ್ತಗಳಲ್ಲಿ) ಬರುತ್ತದೆ. ಎಲ್ಲ ಸಂದರ್ಭ 
ಗಳಲ್ಲೂ ಅನುಕ್ರಮುಣಿಯ ಪ್ರಕಾರ್ಮ ನೈಶ್ವಾನರಾಗ್ಲಿ ಯೇ ದೇವತೆ, ನೈಶ್ರಾನರ ಎಂಬುದು ಒಂಬಯಾಗಿ 





ಹುಗ್ಬೇದಸಂಹಿತಾ | 621 








ಗೆ ಕ ಹಾ ಗ ಗ mS ಕ್‌ ಗ On, ಗಳಾಗಿ RG 
ಸಗ ಗ ಸ SR ER ಯ we pl NO, a MN, 


ಎಲ್ಲಿಯೂ ಬಂದಿಲ್ಲ. ವೈಶ್ವಾನರ ಎಂದರೆ, ಎಲ್ಲಾ ಮನುಷ್ಯರಿಗೂ ಸಂಬಂಧಿಸಿದುದು ಎಂದರ್ಥ. ಅಂದಕೆ 
ಈ ಪದದಿಂದ ಅಗ್ನಿ ಯ ಎಲ್ಲಾ ರೂಪಗಳು ಅಜಿಪ್ರೇತವಾಗಬಹುದು. ನೈಶ್ವಾನರಾಗ್ಟಿ ದೇವಶಾಕನಾದ ಮಂತ್ರ 
ಗಳಲ್ಲಿ, ಸ್ವರ್ಗೀಯಾಗ್ಡಿಯು ಭೂಮಿಗೆ ಇಳಿದು ಬಂದ ಕಥೆಯಿದೆ (೩-೨-೪ ; ೬-೮-೪); ವೈಶ್ವಾನರಾಗ್ನಿಗೇ 
ಮಾತರಿಶ್ವಾ ಎಂಬ ಪ್ರಯೋಗವೂ ಇದೆ (೩-೨೬೨). ನಿರುಕ್ತದಲ್ಲಿ (೫-೧) ವೈಶ್ಯಾ ನರ ಎಂಬುದು ಅಗ್ನಿನಾಮ 
ಗಳಲ್ಲಿ ಒಂದು. ನಿರುಕ್ತದಲ್ಲಿ ಯಾಸ್ಟ್ರರು (ನಿರು. ೩-೨೨೩) ಇದರೆ ಮೇಟಿ ವ್ಯಾಖ್ಯಾನದಲ್ಲಿ, ಪುಕಾತನ ಯಾಜ್ಞಿಕರೆ, 
ಪ್ಲೆಶ್ರಾನರಾಗ್ದಿ ಎಂದರೆ ಸೂರ್ಯನೆಂದೂ, ಶಾಕಪೂಣಿಯು, ಈಗ ರೊಢಿಯಲ್ಲಿರುವ ಅಗ್ನಿಯೆಂದ್ಕೂ ಭಾವಿಸುತ್ತಿ 
ಪ್ಹರೆಂದು ಬರೆದಿದಾರೆ. ಈಗ ಬಳಿಕೆಯಲ್ಲಿರುವ ಅಗ್ನಿಗೇ ವೈಶ್ವಾನರಾಗ್ನಿ ಯೆಂದು ಹೆಸರು. ಇವನೇ ಸ್ತುತಿ 
ಹೊಮೂದಿಗಳಿಗೆ ಉದ್ದಿಷ್ಟ ನು | ಒಂದೊಂದು ಸಲ ಮಾತ್ರ, ಅಂತರಿಕ್ಷ ಮತ್ತು ಸ್ವರ್ಗಲೋಕದ: ಅಗ್ನಿಗಳಿಗೆ ಈ 
ಹೆಸರು ಉಪಯೋಗಿಸಿದೆ, ಎಂದು ಯಾಸ್ಕರು ತನ್ನ ಸ್ವಂತ ಅಭಿಪ್ರಾಯವನ್ನು (ನಿರು...-೩೧-) ತಿಳಿಸಿದಾರೆ, 
ಆದರೆ. ಶ್ರೌತಕರ್ಮ ಸಂಬಂಧವಾದ ಗ್ರಂಥಗಳಲ್ಲಿ ವೈಶ್ಟಾನರನು ಅಗ್ನಿಯ ಒಂದು ವಿಶೇಷ ಕೂಪವೆಂದೇ ಗಣನೆ 
(ಆ. ಶೌ, ಸೂ. ೧-೩-೨೩ ; ಕಾ. ಶ್ರೌ. ಸೂ. ೨೩-೩-೧; ಪಂ. ಬ್ರಾ. ೨೧-೧೦-೧೧ ; ಶ್ಲ ಬ್ರಾ. ೧-೫-೧-೧೬). 
ತನೂನಪಾತ್‌ ಎಂಬ ಅಗ್ನಿಯ ಹೆಸರು ಖಗ್ವೇದದಲ್ಲಿ ಆಫಪ್ರೀ ಸೂಕ್ತಗಳಲ್ಲಿ ಎಂಟು ಸಲ ಪ್ರಯೋ 
ಗಿಸಿದ. ಈ ಎಂಟರಲ್ಲಿ ಎರಡು ಸಲ (೩-೨೯-೧೧ ; ೧೦-೯೨೨) ಹೊರತಾಗಿ, ಉಳಿದವುಗಳೆಲ್ಲಾ ಆಪ್ರೀ 
ಸೂಕ್ತಗಳ ಎರಡನೆಯೆ ಖಕ್ಕಿನಲ್ಲೇೇ ಬರುತ್ತದೆ. ನಿರುಕ್ತದೆಲ್ಲಿ ಇದೂ ಅಗ್ನಿಯ ಒಂದು ಸ್ವತಂತ್ರೆನಾಮುವು (೫.೨). 
ಯಾಸ್ಟ್ರರು ಈ ಪದಕ್ಕೆ (ನಿರು. ೮-೫). ತನಗೆ ಪುತ್ರನಾಗಿ ಜನಿಸಿದವನು ಅಂದಕೆ ಕಾಡು ಮತ್ತು ಮೋಡಗಳಲ್ಲಿ 
ತಾನಾಗಿಯೇ ವ್ಯಕ್ತನಾದನನು ಎಂದು ವಿನರಣೆ ಕೂಟ ದಾರಿ, ತನೂನೆಪಾತನಿಗೆ € ಆಸುರೆ; ಗರ್ಭೆ;' (೩-೨೯-೧೧) 
ದೇವರೋ ಕದ ಬೇವತೆಗಳಿಗೆ ಸಂಬಂಧಿಸಿದ, ದಿವ್ಯವಾದ ಗರ್ಭೆ) ಎಂದು ಹೇಳಿದೆ, ಇದು ಮಾತರಿಶ್ತ್ರ ಮತ್ತು 
ನರಾಶಂಸರಿಗೆ ಎಲ್ಲಿಯೂ ಹೇಳಿಲ್ಲ... ಉಷೋದೇವಿಯು ಪುಕೋಹಿತನಾದ ತೆನೂನಪಾತನನ್ನು ಚುಂಬಿಸುತ್ತಾಳೆ 
[೧೦೨೯೨.೨ ; ೫-೫೮-೬ ನ್ನ್ನ ಹೋಲಿಸಿ). ತನೂನಪಾತನನ್ನು " ಸುಜಿಹ್ಹ ' (ಶುಭವಾದ, ಸುಂದರವಾದ ನಾಲಿಗೆ 
ಯುಳ್ಳ ವನೇ) ಎಂದು ಸ೦ಬೋಧಿಸಿದೆ (೧೦-೧೧೦-೨). ದೇನಕೆಗಳಿಗೆ ಯಾಗವನ್ನು ತಲುಸಿಸು ಎಂದು ಪ್ರಾರ್ಥಿತೆ 
ನಾಗಿದಾನೆ [೧-೧೩-೨ ; ೧೦-೧೧೦-೨]. ಅಪರಿಮಿಶವಾದೆ ಫ್ಫೈತ ಮತ್ತು ಮಧುಯುಕ್ತವಾದ ಹೋಮವನ್ನು 
ಹೆಂಚುತ್ತಾನೆ (೧-೧೪೨-೨ ; ೧-೧೮೮-೨ ಮ್ಹು ಹೋಲಿಸಿ). ದೇವತೆಗಳು ಅವಫಿಗೆ ಪ್ರತಿದಿನ ಮೂರು ಸಲವೂ, 
ನರುಣ್ಕ ಮಿತ್ರೆ ಮತ್ತು ಅಗ್ನಿಗಳಿಗೆ ಒಂದು ಸಲವೂ ಗೌರವವನ್ನು ಸಲ್ಲಿಸುತ್ತಾರೆ (೩-೪-೨). ; 
ತೆನೊನಪಾತ್‌ ಎಂಬುವುದಕ್ಕೆ ತಲೂ ಹೆಚ್ಚಾಗಿ ಉಪಯೋಗಿಸಿರುವ ಪದವು « ನರಾಶಂಸ? ಎನ್ನು 
ವುದು, ನಿರುಕ್ತದ ಪ್ರಕಾರೆ, (೫-೩) ಇದೂ ಒಂದು ಸ್ವತಂತ್ರೆ ನಾನು. ಆದರೆ ಇದು ಅಗ್ನಿಗೆ ಮಾತ್ರ ಉಕ್ತ 
ನಾಗಿಲ್ಲ; ಪೊಷಣನಿಗೆ ಎರಡುಕಡೆ ಪ್ರಯೋಗಿಸಿಜೆ [ ೧-೦೦೬-೪ ; ೧೦-೬೪-೩] ಈ ಸದವು ಅಪ್ರೀ 
ಸೂಕ್ತಗಳ ಮೂರಕನೆಯೆ ಯಕ್ಳಿನಲ್ಲಿಯ್ಕೂ *ಆಸ್ರಿ' ಎನ್ನುವ ಸೂಕ್ತಗಳ ಎರೆಡೆನೆಯ ಖುಕ್ಕಿನೆಶ್ಲಿಯೂ ಬರುತ್ತದೆ. 
ಫರಾಶಂಸನಿಗೆ ನಾಲ್ಕು ಅಂಗಗಳು [ಚತುರೆಂಗ ೧೦-೯೨-೧೧] ಮತ್ತು ಇವನಿಗೆ ಸ್ವರ್ಗಲೋಕದ ಪತ್ನಿ 
ಯಿದ್ದಾಳೆ [ಗ್ಹಾಸ್ಪೃತಿಿ ೨-೩೮-೧೦]. ಕ್ಳೈ ಮೆತ್ತು ನಾಲಿಗೆಗೆಳ ನೀಡಿ ನುಥುಯುಕ್ತನಾಗಿ ಯಾಗವಾಡುತ್ತಾಸೆ 
೧-೧೩-೩ ; ೫-೫೨]. ದಿನಕ್ಕೆ ಮೂರು ಸಲ ಯಾಗದೆಲ್ಲಿ ನುಡುಸೇಚೆನೆ ಮಾಡು ತ್ತಾನೆ [೧-೧೪೨-೩]. ಮೂರು 
ಸ್ಪರ್ಗಲೋಕಗಳಿಗ್ಳೂ ದೇವಕೆಗಳಿಗೂ ತೈಲನೇಚನ ಮಾಡುತ್ತಾನೆ. [೨-೩-೨]. ಜೀವತೆಗಳಿಗೆ ಮುಖಂಡನಾಗಿ 
ಬಂದು, ಅವರಿಗೆ ಯಾಗವನ್ನು ಸೆಖಸ್ರದವನ್ನಾಗಿ ಮಾಡುತ್ತಾನೆ [೧೦-೩೦-೨]. ಆರಾಧೆಕರು ಅನನ ಯಾಗೆ 





622 ಸಾಯಣಭಾಷ್ಯಸಹಿತಾ 


ಸೋಮದೇವತೆಯು ಮಧ್ಯಸ್ಥಿಕೆ ಮಾಡುತ್ತಾನೆ ೯-೮೬-೪೨] ; ಅಂದರೆ ಸ್ಪರ್ಗ ಮತ್ತು ಆಗ್ನಿಗಳ ಮಧ್ಯೆ ಇರೆ 
ಬಹುದು. ಅಗ್ನಿಯು ಜನಿಸಿದಾಗ್ಯ ಅವನಿಗೆ ನರಾಶಂಸನೆಂದು ಹೆಸರು [೩-೨೯-೧೧] ಬೃಹಸ್ಪ ಕಿದೇವತಾಕವಾದ 
ಸೂಕ್ತದ [೧೦-೧೮೨-೨] ಒಂದು ಮಂತ್ರದಲ್ಲಿ ನರಾಶಂಸನಿಂದ ರಕ್ಷಣೆಯು ; ಪ್ರಾರ್ಥಿತವಾಗಿದೆ; ಮತ್ತೊಂದರಲ್ಲಿ 
ಅವನೇ ದೇವಲೊಕದ ಯಾಗಕರ್ತ್ಯವೆಂದು ಉಕ್ತವಾಗಿದೆ [೧-೧೮-೯-] ಈ ಎರಡರಲ್ಲಿ ಅವನೇ ಬೃಹಸ್ಸತಿಯೆಂದು 
ಗಣನೆಯಿದ್ದಂತೆ ಕಾಣುತ್ತದೆ. ನರಾಶಂಸ ಪದವು, ನರ ಮುತ್ತು ಶಂಸ ಪದಗಳಿಂದ ಆಗಿರುವ ಸಮಸ್ತ ಪದ ನರಾಂ 
ಶಂಸ8' ಮತ್ತು[೨-೩೬-೪ ; ೧-೧೪೧-೧೧] « ದೇವಾನಾಂ ಕಂಸಂ? ಎಂದು ಪ್ರಯೋಗಿಸಿರುವುದರಿಂದಡ, ಈ 


ಸದಕೈ ಮನುಷ್ಯರಿಂದ ಸ್ತುತ್ಯನು ಎಂದರ್ಥವಾಗಬಹುದು. 
ಬೃಹಸ್ಸತಿ 


ಈ ದೇವತೆಯು ತಕ್ಕಮಟ್ಟಿಗೆ ಪ್ರಾಮುಖ್ಯಸ್ಥಾನವನನ್ನೇ ಪಡೆದಿದಾನೆ. ಹನ್ನೊಂದು ಸೂಕ್ತಗಳು ಈ 
ಜೀವತೆಯನ್ನು ಹೊಗಳುತ್ತವೆ. ಇಂದ್ರನ ಜೊತೆಯಲ್ಲಿ ದ್ವಂದ್ರದೇವತೆಯಾಗಿ ಎರಡು ಸೂಕ್ತಗಳಲ್ಲಿ [೪-೪೯ ; 
೭-೯೭] ಸ್ತುತನಾಗಿದಾನೆ. ಬೃಹಸ್ಪತಿ ಎಂಬ ಸದಪು ಸುಮಾರು ೧೨೦ ಸಲವೂ, ಇದಲ್ಲದೆ, ಬ್ರಹ್ಮಣಸ್ಸತಿ ಎಂಬು 
ಬಾಗಿ ೫೦ ಸಲವೂ ಬರುತ್ತದೆ. ಬೃಹಸ್ಸತಿ ಮತ್ತು ಬ್ರಹ್ಮಣಸ್ಪತಿಗಳು ಒಂಜೇ ಮಂತ್ರದಲ್ಲಿ ನರಸ್ಪರ ವಿನಿಮಯ 
ವಾಗಿವೆ [೨.೨೩]. ಅವನ ಅಂಗಾಂಗ ವರ್ಣನೆ ಬಹಳ ಕಡಿಮೆ. ಅವನಿಗೆ ಏಳು ಮುಖಗಳು ಮತ್ತು ಏಳು 
ಕಿರಣಗಳು [೪-೫೦-೪], ಸುಂದರ ಜಿಹ್ವೆ [೧-೧೯೦-೧ ; ೪-೫೦-೧] ; ಮೊನಚಾದ ಶೃಂಗಗಳು (೧೦.೧೫೫...೨], 
ನೀಲವಾದ ಬೆನ್ನು [೫-೪೩.೧೨], ಮತ್ತು ನೂರು ರೆಕ್ಟೆಗಳು [೭-೯೭-೭]. ಅವನು ಸುವರ್ಣವರ್ಣ ಮತ್ತು 
ಕೆಂಪು ಛಾಯೆಯನನು. [೫-೪೩-೧೨] ತೇಜಸ್ವಿ [೩೬೨-೭ , ೭೯೭-೭), ಶುದ್ಧನು [೭-೯೭-೭] ಮತ್ತು ಸ್ಪಷ್ಟ 
ಧ್ವನಿಯುಳ್ಳವನು [೭-೯೭-೫], ಅವನಲ್ಲಿ ಒಂದು ಧನುಸ್ಸು ಇದೆ; ಅದಕ್ಕೆ ಜುತವೇ (ಯಾಗ್ಯ ಸತ್ಯ] ಹುರಿ 
(ಜ್ಯಾ) ಮತ್ತು ಸಾಧುತ್ವ (ಒಳ್ಳೆ ಯದು) ಬಾಣ [೨-೨೪-೮ ; ಆ. ವ್ರ ೫-೧೮-೮, ೯ಗಳ್ನು ಹೋಲಿಸಿ]. ಅವನು 
ಚಿನ್ನದ ಕ್ಸ ಸುತ್ತಿಗೆಯನ್ನೂ (೭-೯೩-೭), ತ್ವಷ್ಟನಿನಿಂದ [೧೦-೫೩-೯] ಹರಿತ ಮಾಡಲ್ಪಡುವ ಒಂದು ಕಬ್ಬಿ 
ಇದ ಕೊಡರಿಯನ್ನು ಉಪಯೋಗಿಸುತ್ತಾನೆ. ಯಾಗನೆಂಬ ರಥದಲ್ಲಿ ಸಂಚರಿಸುತ್ತಾನೆ [೧೦-೧೦೩-೪]; ಇದು 
ನಿಶಾಚಿಗಳನ್ನು ವಧಿಸುತ್ತದೆ; ಗೋಶಾಲೆಗಳ ದ್ವಾರಗಳನ್ನು ಭೇಧಿಸಿ ತೆಗೆಯುತ್ತದೆ ; ಮತ್ತು ಬೆಳಕನ್ನು ಸಂಪಾ 
ದಿಸಿ ಕೊಡುತ್ತದೆ [೨-೨೩೩]. ಅವನ ರಥವು ಕೆಂಪು ಛಾಯೆಯ ಕುದುರೆಗಳಿಂದ ಎಳೆಯಲ್ಪಡುತ್ತದೆ. 


ಸ್ವರ್ಗದ ಅತ್ಯುನ್ನತ ಪ್ರದೇಶದಲ್ಲಿ ತೇಜೋರಾಶಿಯಿಂದ ಬೃಹಸ್ಪತಿಯು ಜನಿಸಿ ಗರ್ಜಿಸುತ್ತಾ 
ಕತ್ತಲನ್ನು ಹೋಗಲಾಡಿಸಿದನು. [೪-೫೦-೪ ; ೧೦-೬೮-೧೨ ನ್ನು ಹೋಲಿಸಿ), ಅವನು ಎರಡು ಲೋಕಗಳ ' 
ಸಂತಾನ [೭-೯೭-೮]: ಆದರೆ ಅವನನ್ನು ತ್ವಷ್ಟೃನು ಉತ್ಪತ್ತಿ ಮಾಡಿದನೆಂದೂ (೨-೨೩-೧೭] ಹೇಳಿದೆ. ಅವನಿಗೆ 
ದೇವತೆಗಳ ಜನಕನೆಂದೂ [೨.೨೬೩] ಹೇಳಿದೆ ; ಕಮ್ಮಾರನ ಸುತ್ತಿಗೆಯ ನಿಟಿನಿಂದ ಚೂರುಗಳು ಹಾರುವಂಕೆ, 
ದೇವತೆಗಳು ಇವನಿಂದ ಉತ್ಪನ್ನರಾದರು [೧೦-೭೨-೮]. § 


ಅಗ್ನಿಗೆ ವಿಶೇಷವಾಗಿ ಪ್ರಯೋಗಿಸುವ ಪುರೋಹಿತ ಶಬ್ದವು ಇವನಿಗೂ ಪ್ರಯುಕ್ತವಾಗಿದೆ (೨-೨೪-೯ ; 
ವಾ. ಸೆಂ. ೨೦-೧೧ ; ತೈ. ಸಂ. ೬-೪-೧೦ ; ಐ. ಬ್ರಾ. ೮-೨೭-೪). ಪುರಾತನ ಖುಹಿಗಳು ಅವನನ್ನು ತಮ್ಮ 
ನಾಯಕನನ್ನಾಗಿ ಆರಿಸಿಕೊಂಡರು [೪-೫೦-೧] ಅವನು ಸೋಮನ ಪುನೋಹಿತನು [ಶ. ಬ್ರಾ. ೪-೧-೨-೪]. 
ಅವನು « ಬ್ರಹ್ಮ ನೂ ಹೌದು [೨-೧-೩ ; ೪-೫೦-೮ ; ೧೦-೧೪೧-೩]. ಇತರ ವೇದಗಳಲ್ಲಿ ಅನನು ದೇವತೆ 





ಖಗ್ಗೇದಸಂಹಿತಾ | 623 








ಗಳ ಯಾಗಗಳಲ್ಲಿ ಬ್ರಹ್ಮೆ' ನಾಗಿ ಕೆಲಸ ಮಾಡಿದ್ದನೆಂದು ಹೇಳಿದೆ. ಅವನೇ ದೇವತೆಗಳು ಉಪಯೋಗಿಸುವ 
« ಬ್ರಹ್ಮ' (ಎಂದರೆ ಸ್ತೋತ್ರ ತೈ. ಸಂ. ೨-೨-೯-೧ ; ಇತ್ಯಾದಿ) ಬೃಹಸ್ಸತಿಯು ಭಕ್ತಿ ಪ್ರಜೋದಕ ಮತ್ತು 
ಅವನಿಲ್ಲದೇ ಯಾಗವು ಜಯಪ್ರದವಾಗಿ ಕೊನೆಗಾಣುವುದಿಲ್ಲ (೧-೧೮-೭). ಮಾರ್ಗಕರ್ತನಾಗಿ, ದೇವಕಶೆಗಳ 
ಸಮಾರಂಭಕ್ಕೆ ಸುಲಭವಾಗಿ ಲಭಿಸುವಂತೆ ಮಾಡುತ್ತಾನೆ [೨-೨೩-೬ ಮತ್ತು ೭]. ಅವನ ಮೂಲಕ, ದೇವತೆಗಳು 
ತಮ್ಮ ಹೋಮಭಾಗವನ್ನು ಪಡೆದರು [೨-೨೩.೧]. ಈ ಹೋಮಗಳಿಂದ, ಅವನು ದೇವತೆಗಳನ್ನು ಎಚ್ಚರೆ 
ಗೊಳಿಸುತ್ತಾನೆ [ಅ. ವೆ. ೧೯-೬೧]. ಇಂದ್ರ, ವರುಣ, ಮಿತ್ರ, ಅರ್ಯಮ ಮತ್ತು ಇತರ ದೇವತೆಗಳಿಗೆ 
ಸಂತೋಸೆವುಂಟುಮಾಡುವೆ ಸೂಕ್ಷ್ಮವನ್ನು ತಾನೇ ಉಚ್ಚರಿಸುತ್ತಾನೆ (೧-೪೦-೫). ಗೀತಗಳನ್ನು ಗಾನಮಾಡು 
ತ್ರಾನೆ (೧೦-೩೬-೫). ಅವನ ಗಾನವು ಸ್ವರ್ಗವನ್ನು ಮುಟ್ಟುತ್ತದೆ (೧-೧೯೦-೪) ಮತ್ತು ಛಂದಸ್ಸು ಅವನಿಗೇ 
ಸೇರಿದುದು (ಮೈ. ಸಂ. ೧೯.೨). ಅವನು ಗಾಯಕರೊಡನೆ ಬೆರಿಯುವುಡುಂಟು (೭-೧೦-೪ ; ೧೦-೧೪-೩). 
ಹೆಂಸೆಗಳೆಂತೆ ಥ್ವನಿಮಾಡುವ ತನ್ನ ಸ್ನೇಹಿತರೊಡಗೂಡಿ (ಇಲ್ಲಿ ಹೆಂಸಗಳು ಹಿಂದಿನ-- ೧೦-೬೭-೨... ಖಯಕ್ಕೆನಲ್ಲಿ 
ಪ್ರಸಕ್ತರಾಗಿರುವ ಅಂಗಿರಸರು ಇರಬಹುದು), ಹಾಡುತ್ತಾನೆ (೧೦-೬೭-೩). ಅನನ ಜೊತೆಯಲ್ಲಿ ಗಾಯಕರೆ 
ಗುಂಪೇ ಒಂದಿದೆ (೪-೫೦-೫). ಇದರಿಂದಲೇ, ಇವನಿಗೆ "ಗಣಪತಿ? ಎಂಬ ಹೆಸರು ಬಂದಿರಬಹುದು (೨-೨೩-೧). 
ಈ ಹೆಸರು ಇಂದ್ರನಿಗೂ ಒಂದು ಕಡೆ (೧೦-೧೧೨-೯) ಪ್ರಯೋಗಿಸಿದೆ. 


Ny 


. ಬ್ರಹ್ಮಣಸ್ಸತಿ ಎಂಬ ಪದದಿಂದ ವ್ಯಕ್ತವಾಗುವಂತೆ, ಅವನು ಸ್ತೋತ್ರಗಳಿಗೆ. ಒಣೆಯ. ಸ್ತುತಿವಾಕ್ಯ 
ಗಳಿಗೆ ರಾಜನೆಂದ್ಕೂ, ಹುಹಿಗಳಲ್ಲೆಲ್ಲಾ ಅತಿ ಶ್ರೇಷ್ಠನಾದ ಖುಹಿಯೆಂದೂ (೨-೨೩-೧) ಹೊಗಳಲ್ಪ ಟ್ಟಿ ದಾನೆ. 
ಯತ (ಯಾಗದ ಅಂಗಗಳು) ದ ರಥವನ್ನೇರಿ, ಸ್ತುತ್ಯಾದಿ ಡ್ರೇಸಿಗಳನ್ನೂ, ದೇವತೆಗಳ ಶತ್ರುಗಳನ್ನೂ ಜಯಿ 
ಸುತ್ತಾನೆ (೨-೨೩-೩ ಮತ್ತು ೮) ಅವನಿಂದಲೇ ಎಲ್ಲಾ ಸ್ಮುತಿವಾಕ್ಯಗಳೂ ಹೊರಡುತ್ತವೆ (೧-೧೯೦-೨). ಅವನು 
ಸ್ವತಃ ಪ್ರಾರ್ಥನಾ ವಾಕ್ಯಗಳನ್ನುಚ್ಚ ರಿಸುತ್ತಾನೆ (೧-೪೦-೫) $3 ಮತ್ತು ಅವುಗಳನ್ನು ಮನುಸ್ಯಪುರೋಹಿತನಿಗೆ 
ಕಿಳಿಯ ಪಡಿಸುತ್ತಾ ನೆ (೧೦-೯೮-೨೭) ಹೀಗೆಯೇ, ಮುಂದೆ, ಇವನಿಗೇ «ವಾಚಸ್ಪತಿ? (ಭಾಷೆಗೆ ಯಜಮಾನ) 
ಎಂಬ ಹೆಸರು ಬಂದಿರುವುದು (ಮೈ. ಸಂ. ೨-೬-೬ ; ಶ, ಬ್ರಾ. ೧೪-೪-೧-೨೩ ನ್ನು ಹೋಲಿಸಿ). ನೇದಗಳಿಂ 
ದೀಚಿನ ಪುರಾಣಾದಿಗಳಲ್ಲಿ ಬೃಹೆಸ್ಪತಿಗೆ, ವಾಚಸ್ಪತಿಯೆನ್ನುವುದು ರೂಢಿಗೆ ಬಂದಿದೆ. 


ಅಗ್ಟಿಗೂ ಬೃಹೆಸ್ಪತಿಗೂ ಸಾಮ್ಯವನ್ನು ಹೇಳುವಂತೆ ತೋರುವ ವಾಕ್ಯಗಳು ಅನೇಕ ಇವೆ. ಸ್ತುತಿ 
ವಾಕ್ಯಗಳಿಗೆ ಒಡೆಯನೂ, ಮಿತ್ರನಂತೆ ಸ್ಪುರದ್ರೂನಿಯೂ ಆದ ಅಗ್ನಿಯು ಪ್ರಾರ್ಥಿಸಲ್ಪಟ್ಟದಾನೆ (೧-೩೮-೧೩). 
ಬೇರೆ ಒಂದು ವಾಕ್ಯದಲ್ಲಿ, ಅಗ್ನಿಯು ಬೃಹೆಸ್ಸತಿ ಮತ್ತು ಕೆಲಪು ಇತರ ಜೇವತೆಗಳಿಗೆ ಸಮನೆಂದು ಹೇಳಿದ್ದರ, 
ಆಗ್ನಿ ಮತ್ತು ಬ್ರಹಸ್ಪತಿಗಳೆರಡೇ ವಿಶೇಷವಾಗಿ ಸಂಬೋಧನೆಯಲ್ಲಿರುವುದರಿಂದ ಅಗ್ನಿಸಾಮ್ಯವೇ ಉದ್ದಿಷ್ಟವಾ 
ಗಿರುವಂತೆ ತೋರುವುದು. ಒಂದು ಮಂತ್ರದಲ್ಲಿ (೩-೨೬-೨), ಮಾತರಿಶ್ವಾ ಮತ್ತು ಬೃಹೆಸ್ಪತಿಗಳೆರೆಡೂ ಅಗ್ನಿಯ 
ನಾಮಗಳು ; ಇನ್ನೊಂದರಲ್ಲಿ (೧-೧೯೦-೨). ಮಾಶರಿಶ್ವಾ ಎಂಬುದು ಬೃಹಸ್ಸತಕಿಯ ಹೆಸರು. ಪೃತಿ ಮನೆಯ 
ಲಿಯೂ ನೆಲಸಿ, ಚೆನ್ನಾಗಿ ಪ್ರಕಾಶಿಸುವವನೂ, ಮಾಸಲು ಕೆಂಪುಬಣ್ಣದವನೂ ಅದ ಬೃಹೆಸ್ಪತಿಯೂ (೫-೪೩-೧೨) 
ಅಗ್ನಿಯೇ ಇರಬೇಕು. ಮತ್ತೆ ಎರಡು ವಾಕ್ಯಗಳಲ್ಲಿ ಬೃಹಸ್ಪತಿ ಮತ್ತು ನರಾಶಂಸಗಳು ಒಬ್ಬ ನನ್ನೇ ಹೇಳುವಂತೆ 
ತೋರುತ್ತವೆ (೧-೧೮-೧೯ ; ೧೦-೧೮೨-೨). ಅಗ್ನಿಯಂತೆ ಬೃಹೆಸ್ಪತಿಯೂ, ಬಲದ ಪುತ್ರ (೧-೪೦-೨), ಅಂಗಿ 
ರಸನು, ಪಿಶಾಚಾದಿಗಳನ್ನು ದಹಿಸುವವನು (೨-೧೩-೪) ಅಥವಾ ವಧಿಕುವವನು (೧೦-೧೦೩-೪) ಇತ್ಯಾದಿ ಲಕ್ಷಣ 
` ವಿಶಿಸ್ಟನು. ಬೃಹಕ್ಸತಿಯೂ ಸ್ವರ್ಗಕ್ಕೆ, ಮೇಲುಲೋಕದ ಗೃಹಗಳಿಗೆ ಹೆತ್ತಿಕೊಂಡು ಹೋಗುತ್ತಾನೆ (೧೦-೬೭-೧೦). 


624 oo ಸಾಯಣಭಾಷ್ಯಸಹಿತಾ 


A ಭನ ಅ ಲ ಲ್‌ ಲ್‌ ಫ್‌ ಲಫ ಟ್‌ ್‌ A, Ty” ಗ್‌ ಗ ಅ ತ್‌ ದರಾ ಗಾಗ ಲ ನ ಸ ಗಾಗ್‌ ಲ್ಲಿ 








ಅಗ್ನಿಯಂತೆ ಇವನಿಗೂ ಮೂರು ವಾಸಸ್ಥಳಗಳು (೪-೫೦-೧), ಮನೆಗಳಲ್ಲಿ ಪ್ರೀತಿಪಾತ್ರವಾದ ವಸ್ತು (೭-೯೭-೫), 
ಮತ್ತು ಸದಸಸ್ಪತಿ (೧-೧೮-೬). ಅಗ್ನಿಗೂ ಒಂದು ಕಡೆ « ಬ್ರಹ್ಮಣಃ ಕವೀ? ಎಂದು ಪ್ರಯೋಗಿಸಿದೆ; « ಬ್ರಹ್ಮ' 
(ಸ್ತು ತಿ) ಗಳಿಂದ ಸ್ಪರ್ಗ ಮತ್ತು ಭೂಮಿಗಳನ್ನು ಸುಲಭ ಪ್ರಾಸ್ಯಗಳನ್ನಾಗಿ ಮಾಡಬೇಕೆಂದು ಪ್ರಾರ್ಥಿತನಾಗಿದಾನೆ 
(ಪಿ.ಪಿ)... ಆದಕಿ ಬೃಹಸ್ಪತಿಯ ಹೆಸರು ಅಗ್ನಿ ನೊದಲಾದ ದೇವತೆಗಳ ಪಟ್ಟಿಗಳಲ್ಲಿ (೩.೨೦-೫ ; ಇತ್ಯಾದಿ) 
ಪ್ರತ್ಯೇಕವಾಗಿ ಉಕ್ತವಾಗಿರುವುದರಿಂದ, ಅಗ್ನಿ ಬೃಹೆಸ್ಪತಿಗಳು ಭಿನ್ನರೆಂದು ಹೇಳುವುದು ಸಾಧುವಾಗಿದೆ 
(೨-೨೫-೩ ; ೭-೧೦-೪ ; ೧೦-೬೮೯). 


ಇಂದ್ರನಿಂದ ಗೋವಿಸೋಚನೆಯ ಇತಿಹಾಸದಲ್ಲಿ ಅಗ್ನಿಯಂತೆ ಬೃಹೆಸ್ಪತಿಗೂ ಒಂದು ಮುಖ್ಯ 
ಪಾತ್ರವಿದೆ. ಪರ್ವತವು ಬೃಹಸ್ಪತಿಯ ರಭಸಕ್ಕೆ ತಲೆಬಾಗಿ, ಗೋಶಾಲೆಗಳನ್ನು ತೆರೆಯಲು ಅವನಿಗೆ ಅವಕಾಶ 
ಕೊಟ್ಟಿತು; ಇಂದ್ರಸಹಚರಿತೆನಾಗಿ, ಬೃಹಸ್ಪತಿಯು, ಅಂಥೆಕಾರಾವೃತವಾಗಿದ್ದ ಉದಕವನ್ನು ಪುನಃ ಪ್ರವಹಿಸು 
ವಂತೆ ಮಾಡಿದನು. (೨-೨೩-೧೮ ; ೧-೫೬-೫ ; ೧-೮೯೪-೯ ಇವುಗಳನ್ನು ಹೋಲಿಸಿ), ಗಾಯಕನಾದ (ಅಂಗಿರಸ) 
ಆತಿಥೇಯನೊಡಗೂಡಿ, ಗರ್ಜಿಸುತ್ತಾ, ವಲನನ್ನು ಛೀದಿಸಿದನು ; ಗಟ್ಟಿಯಾಗಿ ಕೂಗುತ್ತಾ: ಅರಚಿಕೊಳ್ಳು 
ತ್ತಿದ್ದ ಗೋವುಗಳನ್ನು ಹೊರಕ್ಕೆ ಅಟ್ಟಿದನು (೪-೫೦-೫). ಅವನು ನಿಧಿಗಳನ್ನೂ. ದೊಡ್ಡ ದೊಡ್ಡ ಗೋಶಾಲೆ 
ಗಳನ್ನೂ ಸಂಪಾದಿಸಿದನು ; ನೀರು ಮತ್ತು ಬೆಳಕುಗಳಪೇಕ್ಷೆಯಿಂದ, ಅಪ್ರತಿಹತನಾದ ಬೃಹಸ್ಪತಿಯು ಜ್ವಾಲೆ 
ಗಳಿಂದ ಶತ್ರುಗಳನ್ನು ಧ್ವಂಸಮಾಡುತ್ತಾನೆ (೬-೭೩-೩). ಧೃಢವಾಗಿದ್ದುದು ಅವೆನಿಂದ ಸಡಿಲಸಲ್ಪಟ್ಟ್ಯತು ; ಬಲಿಷ್ಠ 
ವಾಗಿದ್ದುದು ಅವನಿಂದ ಪರಾಭೂತವಾಯಿತು ; ಗೋವುಗಳನ್ನು ಹೊರಕ್ಕೆ ಅಟ್ಟದನು ; ವಲನನ್ನು ಮಂತ್ರದಿಂದ 
ಛೇದಿಸಿದನು; ಅಂಧಕಾರವನ್ನು ಅವೃತವನ್ನಾಗಿ ಮಾಡಿ, ಆಕಾಶನು ಕಣ್ಣಿಗೆ ಕಾಣಿಸುವಂತೆ ಮಾಡಿದನು; 
ಮಧೆಭರಿತನಾಜ ಕೂಪದ ಶಿಲಾದ್ವಾರವನ್ನು, ಬೃಹಸ್ಸತಿಯು ತನ್ನ ಸಾಮರ್ಥ್ಯದಿಂದ ಒಡೆದನು, ದೇವತೆಗಳು 
ಆ ಮಧುವನ್ನು ಪಾನಮಾಡಿ, ಯಥೇಚ್ಛವಾಗಿ ಮಳೆಗರೆದರು (೨-೨೪-೩ ಮತ್ತು ೪). ಬೃಹಸ್ಪತಿಯು ಬೆಂಕಿ 
ಕಾರುತ್ತಿರುವ ಕಿರಣಗಳಿಂದ ವಲನ ದುರ್ಗಾದಿಗಳನ್ನು ಛೇದಿಸಿದಾಗ ಗೋನಿಧಿಗಳು (ಗೋವೃಂದಗಳು) ಗೋಚರ 
ವಾಡುವು ; ಮೊಟ್ಟೆಗಳನ್ನು ಒಡೆಯುವಂತೆ, ಗೋವುಗಳನ್ನು ಹೊರಕ್ಕೆ ಅಟ್ಟದನು; ಶಿಲೆಯಿಂದ ಆವೃತವಾದ 
ಮಧುವನ್ನು ಕಂಡು, (ವಲನನ್ನು) ತನ್ನ ಸಿಂಹನಾದದಿಂದಲೇ ಸೀಳಿ, ಅದನ್ನು ಹೊರಕ್ಕೆ: ಬರಮಾಡಿದನು; 
ವಲನ ಮಜ್ಜೆಯನ್ನು ಹೊರಕೂಮ್ಮಿಸಿದನು (೧೦-೬೮-೪ರಿಂರ್ದ). ಗೋವುಗಳನ್ನು ಹೊರಕ್ಕೆ ಹೊರಡಿಸಿ, ಅವು 
ಗಳನ್ನು ಸ್ವರ್ಗದಲ್ಲಿ ಹಂಚಿದನು (೨-೨೪-೧೪). ಬೃಹಕೃತಿಯು ಹಸುಗಳನ್ನು ಬಂಡೆಗಳಿಂದ ಹೊರಕ್ಕೆ ತಂದನು; 
ವಲನ ಗೋವುಗಳನ್ನು ಹಿಡಿದು ತನ್ನ ವಶಪಡಿಸಿಕೊಂಡನು (೧೦-೬೮೫). ವಲನನ್ನು ಅವನು ಜಯಿಸಿದುದು 
ಅವನ ವೈಶಿಷ್ಟ್ಯ. ಅದು ನಾಣ್ಣುಡಿಯಾಗಿದೆ (ಅ. ವೇ. ೯-೩೨೨), ಮೇಘಗಳಲ್ಲಿಯೇ ಇರುವನಾದುದರಿಂದ್ಯ 
ಗೋವುಗಳನ್ನು ಅಬ್ಬರಿಸುತ್ತಾನೆ (೧೦-೬೮-೧೨ ; ೧೦-೬೩-೩ ನ್ನು ಹೋಲಿಸಿ) ಇಲ್ಲಿ ಗೋವುಗಳೆಂದಕ್ಕೆ ಸ್ಪಷ್ಟವಾಗಿ 
ಹೇಳಿರುವಂತೆ, ನೀರಿರಬಹುದು (೨-೨೩-೧೮ ; ೬-೭೩-೩) ಅಥವಾ ಉಷಸ್ಸಿನ ಕೆರಣಗಳಿರಬಹುದು (೧೦-೬೭-೫ ; 
೧೦-೬೮-೯ ಗಳನ್ನು ಹೋಲಿಸಿ), | oo 


 ಗೋವಿಮೋಚನೆ ಮಾಡುವಾಗ ಕತ್ತಲಿನಲ್ಲಿ ಅಡಿಗಿರುವ ಬೆಳಕನ್ನು ಪಡೆಯಲು ಪ್ರಯತ್ನಿಸಿ, ಅದನ್ನು 
ಸಂಪಾದಿಸುತ್ತಾನೆ; ಅವನು ಉಷಸ್ಸು, ಬೆಳಕು ಮತ್ತು ಅಗ್ನಿಗಳನ್ನು ಸಂಪಾದಿಸಿ 'ಕತ್ತಲನ್ನು ಹೋಗಲಾಡಿ 
ಸಿದನು (೧೦-೬೮-೪ ಮತ್ತು ೯).ದುರ್ಗವನ್ನು ಭೇದಿಸುನಾಗ, ಸೂರ್ಯ, ಉಷಸ್ಸು ಮತ್ತು ಗೋವುಗಳು ಲಭಿಸಿ 
ದವು (೧೦-೬೭-೫). ಕತ್ತಲನ್ನು ಮರೆ ಮಾಡಿ ಅಥವಾ ಹೋಗಲಾಡಿಸಿ ಬೆಳಕನ್ನು ಹೊರಗೆಡಹಿದನು (೨-೨೪-೩; 





ಖುಗ್ವೇದಸಂಹಿತಾ | 625 


EN ಅ ಸ ಜು ,ೂ ಗೆ ಗಾಗ ಹ ಬ ಪ ಬ ಇ 2 0. | ಇ ಅಜ ಎ0 ಜಾ ಬ ಬದು ಛಟ್ಟ 








po ತ 


೪_೫೪-೪). ಈ ರೀತ್ರಿ ಬೃಹೆಸ್ಸೆ ಕಿಯಲ್ಲಿ ಯೋಧರೆ ಲಕ್ಷಣಗಳು ಕಂಡುಬರುತ್ತವೆ, ನಿಧಿಗಳಿಂದ ಯುಕ್ತವಾ 
ಗಿದ್ದ ಪರ್ವತವನ್ನು ಭೇದಿಸಿ, ಒಳಹೊಕ್ಕು, ಶಂಬರನ ದುರ್ಗಗಳನ್ನು ಭೇದಿಸಿದನು (೨-೨೪-೨). ಆದಿಯಲ್ಲಿ : 
ಜನಿಸಿದ ಖುಷಿಯಾದ, ಬೃಹಸ್ಪತಿ ಅಂಗಿರಸನು ಶಿಲೆಗಳನ್ನು ಚೂರುಮಾಡುತ್ತಾನೆ. ಎರಡೂ ಲೋಕಗಳ 
ಕಡೆ ಗೂಳಿಯಂತೆ ಗುಟುರು ಹಾಕುತ್ತಾನೆ; ವೃತ್ರನನ್ನು ವಧಿಸುತ್ತಾನೆ ; ದುರ್ಗಗಳನ್ನು ಭೇದಿಸುತ್ತಾನೆ; 
ಮತ್ತು ಶತ್ರುಗಳನ್ನು ಜಯಿಸುತ್ತಾನೆ (೬-೭೩-೧ ಮತ್ತು ೨). ಶತ್ರುಗಳನ್ನು ಓಡಿಸಿ, ಜಯಗಳಿಸುತ್ತಾನೆ 
( ೧೦-೧೦೩-೪ ), ಯುದ್ಧವು ಸಣ್ಣದಾಗಳೀ, ದೊಡ್ಡದಾಗಲೀ, ಬೃಹಸ್ಪತಿಯನ್ನು ಯಾರೂ ಗೆಬ್ಬಲಾರರು 
(೧-೪೦-೮). ಯುದ್ಧದಲ್ಲಿ ಶತ್ರುವನ್ನು ನಿರ್ಮೂಲಮಾಡುತ್ತಾನೆ (೨-೨೩-೧೧). ಯುದ್ಧಸಮಯಗೆಳಲ್ಲಿ ಇವ 
ನನ್ನೇ ಪ್ರಾರ್ಥಿಸಬೇಕು (೨-೨೩-೧೩) ಮತ್ತು ಅಂಥಾ ಸಂದರ್ಭಗಳಲ್ಲಿ ಬಹಳ ಅನುಕೂಲ ಹೆಚ್ಚಾಗಿ ಸ್ತುತನಾದ 
ಪುರೋಹಿತ (೨.೨೪-೯). | | 


ಇಂದ್ರನ ಸ್ನೇಹಿತ ಮತ್ತು ಜೊತೆಗಾರನಾದುದರಿಂದ (೨-೨೩-೧೮ ; ೨-೨೪-೨ ; ೮-೮೫-೧೫) ಪದೇ 
ಪಜ ಆ ಜೀೇವತೆಯೊಡನೆ ಹೊಗಳಲ್ಪಟ್ಟಿ ದಾನೆ (೪-೫೦-೧೦ ಮತ್ತು ೧೧ ಇತ್ಯಾದಿ). ಇಂದ್ರನೊಡನೆ ಅವನೂ 
ಸೋಮುಪಾನ ಮಾಡುತ್ತಾನೆ (೪-೪೯-೩ ; ೪-೫೦-೧೦ ;) ಮತ್ತು ಅನನಂತೆಯೇ ಉದಾರಿ (ಮಘವನ್‌ 
೨-೨೪-೧೨). ಇಂದ್ರನೊಬ್ಬ ನೊಡನೆಯೇ, ಬೃಹಸ್ಸತಿಯು ದ್ವಂದ್ರ ದೇನಶೆಯಾಗಿರುವುದು (೨-೨೪-೧೨ ; 
೪.೪೯-೧ರೀದ ೬). ಅದರಿಂದಲೇ, ಅವನಿಗೆ " ವಜ್ರೀ' ಎಂಬ ಹೆಸರು (೧-೪೦-೮) ಮತ್ತು ಅಸುರಘಾತಕ 
ವಾದ ವಜ್ರಾಯುಥನನ್ನು ಪ್ರಯೋಗಿಸುತ್ತಾನೆ (ಅ. ವೇ. ೧೧-೧೦-೧೩) ಎಂದಿರುವುದು, ಒಂದು ಸಲ 
(೧-೪೦-೧), ಇಂದ್ರ, ಮತ್ತು ಮರುತ್ತುಗಳೊಡನೆ ಸ್ತುತನಾಗಿದಾನೆ ಮತ್ತು ಮರುತ್ತಗಳಲ್ಲ ಮಿತ್ರ, ವರುಣ, 
ಪೊಷಣರು ಯಾರೊಡನೆಯಾದರೂ ಬರಬೇಕೆಂದು ಆಹೊತನಾಗಿದಾನೆ (೧೦-೯೮-೧). ಕೂಪದಲ್ಲಿ ಹೊಳಲ್ಪ 
ಟ್ವದ್ದ ತ್ರಿತನ ಪ್ರಾರ್ಥನೆಯನ್ನು ಕೇಳಿ ಅವನನನ್ನು ಬಿಡುಗಡೆ ಮಾಡಿದನು (೧-೧೦೫-೧೭). 


ಸ್ತೋತೃವನ್ನು ಬ್ರಹಸ್ಸತಿಯು ಪ್ರೀತಿಸುತ್ತಾನೆ. (೨-೨೫-೧) ಆದರೆ ಸ್ತುತಿದ್ರೇಹಿಯನ್ನು ಶಿಕ್ಷಸು 
ತ್ತಾನೆ (೧-೨೩-೪). ಥರ್ಮಿಸ್ಕನನ್ನು ಎಲ್ಲಾ ವಿಪತ್ತುಗಳಿಂದಲೂ ಪಾರುಮಾಡಿ, ಸಂಪದಾದಿಗಳನ್ನು ಅನು 
ಗ್ರಹಿಸುತ್ತಾನೆ (೧-೧೮-೩ ; ೨-೨೩-೪ ರಿಂದ ೧೦). ಅಪೇಕ್ಷಣೀಯವಾದ ಸಮಸ್ತ ವಸ್ತುಗಳಿಂದ ವಿಶಿಷ್ಟ ನಾದ ಬೃಹ 
ಸ್ಫತಿಯು (೭-೧೦-೪ ; ೭-೯೭-೪), ಶ್ರೀಮಂತನೂ, ಸಮೃದ್ದಿದಾಯಕೆನೂ ಆಗಿದಾನೆ (೧-೧೮-೨). ರೋಗ. 
ಪರಿಹಾರಕ ಮತ್ತು ಆಯುರ್ದಾತೃ (೧-೧೮-೨), ಇಷ್ಟು ದಯಶಾಲಿಯಾದ ಇವನು ಪಿತ್ಸನೆಂದು ಸಂಬೋಧಿತ_ 


ನಾಗುತ್ತಾನೆ (೪-೫೦-೬ ; ೬-೭೩-೧). 


ಅವನು ದೇವತ್ವವಿಶಿಷ್ಟನು (ಅಸುರ್ಯ ೨-೨೩-೨), ಎಲ್ಲಾ ದೇವತೆಗಳಿಗೂ ಸ್ವಕೀಯನು (೩-೬೨-೪ ; 
೪-೫೦-೬), ಮತ್ತು ದೇವತೆಗಳೆಲ್ಲೆಲ್ಲಾ, ಹೆಚ್ಚು ದೇನತ್ವವುಳ್ಳ ವನು (೨-೨೪-೩). ದೇನತೆಯ ರೂಪದಿಂದ, 
ಎಲ್ಲಾ ದೇವತೆಗಳನ್ನೂ, ಎಲ್ಲಾ ಪದಾರ್ಥಗಳನ್ನೂ ತನ್ನಲ್ಲಿ ಸೇರಿಸಿಕೊಳ್ಳುತ್ತಾನೆ (೨-೨೪-೦೧ ; ೮-೬೧-೧೮ನ್ನು 
ಹೋಲಿಸಿ). ಭೂಮಿಯ ಎರಡು ಕೊನೆಗಳನ್ನೂ ಸಮರ್ಥನಾದ ಇವನು ದೂರವಾಗಿ ಇಟ್ಟಿ ರುತ್ತಾನೆ. [೪-೫೦- 
೧] ಸೂರ್ಯಚಂದ್ರರು ಒಬ್ಬರಾದಮೇಲೊಬ್ಬರು ಉದಯಿಸುವುದು ಅವನ ಅನನುಕರಣೀಯವಾದ ಕೃತ್ಯವೇ 
[ ೧೦-೬೮-೧೦ ]. ಸಸ್ಯಗಳ ಬೆಳವಣಿಗೆಯನ್ನು ಉಂಟುಮಾಡುತ್ತಾನೆ [೧೦೯೭-೧೫ ಮತ್ತು ೧೯]. 
ಬೃಹಸ್ಸತಿಗೂ ಕೆಲವು ನಕ್ಷತ್ರಗಳಿಗೂ ಸಂಬಂಧವು ಉಕ್ತವಾಗಿದೆ. ಪುಸ್ಯನಕ್ಷತ್ರದ ಜೀವಕೆ ಬೃಹಸ್ಪತಿ (ಕೈ. ಸಂ, 
೪-೪-೧೦-೧]; ಪುರಾಣಾದಿಗಳಲ್ಲಿ ಬೃಹೆಸ್ಸತಿ ಅಥವಾ ಗುರುಗ್ರಹವೆಂದು ವಾಚ್ಯನಾಗುತ್ತಾ ನೆ. 
80 | 





630 ಸಾಯಣಜೂಸ್ಯಸಹಿತಾ 








ಬ್‌ ರ್‌ ಲಗ್‌ ರ್ನ ರುಂ ಖಾ ಚಯ ನ್‌ ಗಾನ್‌ ರಾಣಾ ಗ 


ದ್‌ ನ ನ್‌್‌ ನ್‌ 


ಸಂಬಂಧಿಸಿದಂದೆ ಪ್ರಯೋಗಿಸಲ್ಪಟ್ಟಿದೆ. ಆದರೆ ಇಲ್ಲಿ ಸೋಮನು ಚಂದ್ರನಿಗೆ ಸಮಾನನು ಎಂದು ಸೂಚಿಸುವು 
ದಕ್ಕಾಗಿ ಆ ಧಾತು ಉಪಯೋಗಿಸಿರುವುದು. ಒಂದು ಸ್ಥಳದಲ್ಲಿ (೯-೩೧-೪) ಮಾತ್ರ ಈ ಯಜ್ಞ್ಹಾಂಗ ಕರ್ಮ 


ವನ್ನು ಸೂಚಿಸಬಹುದು. ಸೋಮರಸವುು ನದಿ ಅಥವಾ ಸಮುದ್ರದಂತೆ ಉಬ್ಬುತ್ತದೆ (೯-೬೪-೮, ೯-೧೦೭-೧೨). 


ಸೋಮವು ದಿನಕ್ಕೆ ಮೂರುಸಲ ಹಿಂಡಲ್ಪಡುತ್ತದೆ. ಖುಭು ದೇವತೆಗಳು ಸಾಯಂಸವನಕ್ಕೂ 
(೪-೩೩-೧೧ ; ಇತ್ಯಾದಿ), ಇಂದ್ರನು ಒಬ್ಬನೇ [೪-೩೬-೭] ಮಧ್ಯಾಹ್ಮ ಸವನಕ್ಕೂ [೩-೨೧-೧ ಮತ್ತು ೨ ; 
೮೩೭-೧], ಮತ್ತು ಇಂದ್ರನು ಪ್ರಥಮ ಪಾನಮಾಡಲು ಪ್ರಾತಃಸವನಕ್ಕೂ ಆಹೂತರಾಗುತ್ತಾರೆ [೧೦-೧೧೨-೧]. 


ಸೋಮುರಸದ ಅಥವಾ ದೇವತೆಯ ಸ್ಥಾನ [ಸಧಸ್ಥ] ವು ಸಡೀ ನದೇ ಪ್ರಸಕ್ತವಾಗುತ್ತದೆ; ಒಂದು 
ಸಲ ಅವನಿಗೆ ಮೂರು ಸ್ಥಾನಗಳು ಉಕ್ತವಾಗಿವೆ. ಶುದ್ಧವಾದ ಮೇಲೆ, ಈ ಮೂರು ಸ್ಥಾನಗಳನ್ನು ಆಲಂಕರಿ 
ಸುತ್ತದೆ ೯-೧೦೩-೨]. ಪ್ರಿಷಧೆಸ್ಸ ಎಂಬ ವಿಶೇಷೆಣವು ಸೋಮಕ್ಕೆ ಹೇಳಿದೆ [೮-೮೩-೫]... ಈ ಮೂರು ಸ್ಥಾನ 
ಗಳೆಂದರೆ, ಶುದ್ಧವಾದ ಸೋಮವನ್ನು ಹಾಕುವ ಮೂರು ದ್ರೊಣಗಳಿರಬಹುದು [ತೈ. ಸಂ, ೩.೨-೧-೨; ಕಾ. ಶ್ರೌ, 
ಸೂ, ೯.೫-೧೭ ಸ ೯.೭೨೪; ಖು, ವೇ, ೮.೨-೮ನ್ನ್ನು ಹೋಲಿಸಿ]. ಇಂದ್ರನು ಮೂರು ಸರೋವರಗಳಿಂದ ಪಾನ 
ಮಾಡುತ್ತಾ ನೆ (೫-೨೯-೭ ಮತ್ತು ೮ ; ೬-೧೭-೧೧ ; ೮-೭-೧೦). «ತ್ರಿಪ್ಪಷ್ಕ ಎನ್ನುವ ವಿಷೇಷಣವು ಸೋವೃ 
ದೇವತೆಗೆ ವಿಲಕ್ಷಣವಾದುದು. ರಸಕ್ಕೆ ಇದು ಒಂದುಸಲನಾದರೂ ಉಪಯೋಗಿಸಲ್ಪಟ್ಟದೆ (೭-೩೭-೧). ಫೃತ 
ದೃಷ್ಯ' ಎಂದು ಅಗ್ನಿಗೆ ಹೇಳಿದಾಗ, ಆಜ್ಯ ಹೋಮವೆಂದು ಅರ್ಥಮಾಡಿಕೊಳ್ಳು ವಂತೆ, ಇಲ್ಲಿಯೂ, ಮೂರು 
ನಿಧವಾದ ಮಿಶ್ರಣವೆಂದು ತಿಳಿದುಕೊಳ್ಳಬೇಕು. 


| ಸೋಮರಸಕ್ಕೆ ನೀರು ಬೆಕೆಯಿಸುತ್ತಾಕೆ ಎಂಬುದು : ವಿದೆ ವಿಧೆವಾಗಿ ವರ್ಣಿತವಾಗಿದೆ. ನದಿಗಳು 
ೂ(ಮವನ್ನುದ್ದೇಶಿಸಿ ಹರಿದು ಬರುತ್ತವೆ. (೯೪-೩೧-೩). ವಾರಿಗಳು ಅವನ ನಿಯಮಗಳನ್ನೆೇ ಪಾಲಿಸುತ್ತವೆ 
(೯.೮೨.೫). ಸೋಮವು ಪ್ರವಾಹಗಳ ಮುಂದುಗಡೆ ಹರಿಯುತ್ತದೆ (೯-೮೬-೧೨); ನದಿಗಳಿಗೆಲ್ಲಾ ಯಜಮಾನ 
ಮತ್ತೂ ರಾಜ (೯-೧೫-೫ ; ೯-೮೬-೩೩ ; ೯-೮೯-೨), ಅನೇಕ ಪ`ಯರಿಗೆ ಯಜಮಾನ (೯-೮೬-೩೨) ಮತ್ತು 
ಸಮುದ್ರರಾಜ್ಕ ದೇವತೆ (೯-೧೦೭-೧೬). ನೀರುಗಳು ಅವನ ಭಗಿನಿಯರು (೯-೮೨-೩). ನೀರುಗಳಿಗೆ ನಾಯಕ 
ನಾದುದರಿಂದ್ದ ಮಳೆಗೂ ಅವನೇ ಒಡೆಯ (೯-೭೪-೩). ನೀರನ್ನು ಉತ್ಪತ್ತಿ ಮಾಡುತ್ತಾನೆ ಮತ್ತು ಭೊಮ್ಯಾ 
 ಕಾಶಗಳು ಮಳೆಗರೆಯುವಂತೆ ಮಾಡುತ್ತಾನೆ (೯-೯೬-೩). ಆಕಾಶದಿಂದ ಮಳ ಪ್ರವಾಹವನ್ನು ಹೊರಡಿಸುತ್ತಾನೆ 
(೯-೮-೮ ; ೯-೪೯-೧; ೯-೯೭-೧೭; ೯-೧೦೮-೯ ಮತ್ತು ೧೦). ಒಂದೊಂದು ಸಲ ಸೋಮ ಬಿಂದುಗಳೇ ಮಳೆ 
ಹನಿಗಳು ಎಂದು ಕರಿಯಲ್ಪಡುತ್ತವೆ (೯-೪೧-೩ 5 ೯-೮೯.೧ ; ೯.೧೦೬-೯). ಮಳೆ ಮೋಡದಂತೆ, ಮಧುಮಿಶ್ರಿತ 
ವಾದ ಸೋಮವು ಚಲಿಸುತ್ತದೆ (೯-೨-೯). ಅದೇರೀತಿ, ಪವಮಾನ ಬಿಂದುಗಳೊ (ಸೋಮಬಿಂದುಗಳು), ಸ್ವರ್ಗ 
ದಿಂದ್ಕ ಆಕಾಶದಿಂದ, ಭೂಭಾಗಗಳ ಮೇಲೆ ಬೀಳುತ್ತವೆ (೯-೬೩-೨೭). ಸುತವಾದ ಸೋಮವು, ಇನ್ನೂ ಅನೇಕ 
ವಾಕ್ಯಗಳಲ್ಲಿ ಮಳೆನೀರಿಗೆ ಹೋಲಿಸಲ್ಪಟ್ಟಿದಿ (೮-೭-೧೦ ; ೯-೭೪೪ ; ೧೦-೩೦-೪ ನ್ನು ಹೋಲಿಸಿ). 


ಇಂದ್ರನ ಪಾನೀಯವಾದ ಮಾದಕದ್ರವ್ಯವನ್ನು ಚಲಿಸುವಂತೆ ಮಾಡಬೇಕೆಂದು ನೀರನ್ನು ಪ್ರಾರ್ಥಿಸಿ 
ದಾರೆ (೧೦-೩೦-೯), ಸೋಮವು ನೀರಿನಲ್ಲೇ ಅಭಿವೃದ್ಧಿಯಾಗುವ ಬಿಂದು (೯-೮೫-೧೦; ೯೮೯-೨). ಅದ 
ರಿಂದಲೇ ಅವನು ನೀಂನ ಅಂಕುರ (೯-೯೭-೪೧ ; ಶ. ಬ್ರಾ. ೪-೪-೫-೨೧) ಅಥವಾ ಶಿಶು; ಹೊಸದಾಗಿ ಜನಿ 
ಸಿದ ಶಿಶುವಾದ ನೀರಿನಲ್ಲಿರುವ ಗಂಧರ್ವ (ಅಪಾಂ ಗಂಧೆರ್ವ8) ನನ್ನು ಏಳು ಜನ ಸಹೋದರಿಯರು, ಅವನ 





ಖಯಗ್ರೇದಸಂಹಿತಾ | 631 


೬... SN ್ಪ್ಮ್ಮ್ಮ್ಟು ೈ  ೈ ು ಾಾರ್ಸ 


ಜನನಿಯರಂತೆ, ಸುತ್ತುಗಟ್ಟಿಕೊಂಡಿದಾರೆ (೯-೮೬-೩೬; ೧೦-೧೩-೫ ನ್ನು ಹೋಲಿಸಿ); ಅಥವಾ ನೀರುಗಳೇ 
ಅವನ ತಾಯಿಯರು (೯-೬೧-೪). ನೀರು ಅಥವಾ'ಗೋವುಗಳ ಮಧ್ಯದಲ್ಲಿರುವ ತೆರುಣನೆಂದು ಸೋಮವನ್ನು 
ವರ್ಣಿಸಿದೆ (೫-೪೫-೯; ೯.೯.೫). 
ದ್ರೋಣಪಾತ್ರೆಗಳಲ್ಲಿ ಶುದ್ಧಿ ಮಾಡುತ್ತಿರುವಾಗ ಅಥವಾ ಕಲಶಗಳಿಗೆ ಪ್ರವಹಿಸುವಾಗ ಉಂಟಾಗುವ 
ಶಬ್ದವು ಮಳೆಯ ಶಬ್ದವನ್ನು ಹೋಲುತ್ತದೆ (೯-೪೧-೩). ಈ ಸಂದರ್ಭದಲ್ಲಿ ಅತಿಶಯೋಕ್ತಿಗಳೇ ಹೆಚ್ಚು. 
ಜರಡಿಯಿಂದ ಸೋಮು ಬಿಂದುಗಳು ಉಕ್ಕಿ ಹರಿಯುವಾಗ ಆಗುವ ಶಬ್ದವು ಯೋಧರು ಯುದ್ಧ ಮಾಡುವ ಶಬ್ದ 
ದಂತೆ ಇರುತ್ತದೆ (೯-೬೯-೨). ಈ ಶಬ್ದವನ್ನು ಸೂಚಿಸಲು, ಗರ್ಜಿಸ್ಕು ಅರಚು ಎಂಬರ್ಥಕೊಡುವ « ಕ್ರಂದ್‌' 
« ನದ, ' « ಮಾ, ರು" : ವಾಶ್‌ ' ಮೊದಲಾದ ಧಾತುಗಳು ಉಪಯೋಗಿಸಲ್ಪಟ್ಟಿವೆ. (೯-೯೧-೩; ೯-೯೫-೪ 
ಇತ್ಯಾದಿ). ಸ್ತನ” (ಗುಡುಗು) ಧಾತುವೂ ಪ್ರಯೋಗಿಸಲ್ಪಟ್ಟಿದೆ (೯-೮೬-೯), ವಿಪ್ರರು ಫರ್ಜಿಸುತ್ತಿರುವ 
ಸೋಮಲತೆಗಳಿಂದ ರಸವನ್ನು ಶೆಗೆಯುತ್ತಾರೆ. (೯-೭೨-೬). ಸೋಮವನ್ನು ಶೋಧಿಸುವ ಸಂದರ್ಭದಲ್ಲಿ ಸಿಡಿಲೂ 
ಪ್ರಸಕ್ತವಾಗಿದೆ. (7-೪೧-೩ ; ೯-೮೦-೧ ; ೯-೮೪-೩ ; ೯-೮೬-೮). ಸ್ವರ್ಗೀಯ ಸೋಮರಸವನ್ನು ಶುದ್ದಿ 
ಮಾಡುವ ಸಂದರ್ಭದಲ್ಲಿ ಈ ರೀತಿ ನಡೆದಿರಬಹುದು ಅಥವಾ ಮಳೆಗಾಳಿಗಳಿಗೆ ಸಂಬಂಧಿಸಿದ ವಾಕ್ಯಗಳಿರಬಹುದು. 
ಸೋಮವು ಗರ್ಜಿಸುತ್ತದೆ ಎಂದು ಹೇಳುವಾಗ, ಸಾಧಾರಣವಾಗಿ ವೃಷಭಕ್ಕೆ ಹೋಲಿಕೆ, ಅಥವಾ 
ವೃಷಭವೆಂದೇ ಸ್ರಯೋಗಪು ಇದ್ದೆ. ಗೂಳಿಯಂತೆ, ಕಾಡಿನಲ್ಲಿ ಅವನು ಗುಟುರು ಹಾಕುತ್ತಾನೆ (೯-೭-೩) ; 
ಕಂದುಬಣ್ಣದ ನೃಷಭವು ಗುಟುರು ಹಾಕುತ್ತದೆ. ಮತ್ತು ಸೂರ್ಯನ ಜೊತೆಯಲ್ಲಿ (೯-೨-೬) ಪ್ರಕಾಶಿಸುತ್ತದೆ. 
ಸೋಮಕ್ನ ಮಿಶ್ರಮಾಡುವ ನೀರು ಅಥವಾ ಹಾಲುನೀರುಗಳಿಗೆ ಗೋ ಎಂದು ಹೇಳಿರುವುದರಿಂದ ಸೋಮು 
ಮತ್ತು ವಾರಗಳಿಗೆ. ವೃಷಭ ಗೋವುಗಳಿಗಿರುವ ಸಂಬಂಧೆನೇ ಉಕ್ತನಾಗುತ್ತದೆ. ಗೋವುಗಳ ಮಧ್ಯೆದಲ್ಲಿ 
ವೃಷಭದಂತೆ ಇದಾನಿ (೯೧೭೬ ೯೬೯೪; ೯೯೬-೭) ಅಥವಾ ಗೋವುಗಳಿಗೆಲ್ಲಾ ಒಡೆಯ (೯-೭೨-೪). 
ಗೋವುಗಳ ಮಥ್ಯ ಸಂಚರಿಸುವ ವೃಷಭದಂತೆ (೯-೭೧-೯) ಅಥವಾ ವೃಷಭವು ಗೋವುಗಳನ್ನು ಜ್ವೇಶಿಸಿ, ಗುಟುರು 
ಹಾಕುವಂತೆ ಗುಟುರು ಹಾಕುತ್ತಾನೆ (೯-೭೧-೭) ಮತ್ತು ಗೋವುಗಳೂ ಇವನನ್ನುದ್ದೇಶಿಸಿ ಅರಚುತ್ತವೆ 
(೯-೮೦-೨; ಇತ್ಯಾದಿ). ಅವನು ಭೂಮ್ಯಾಕಾಶಗಳ ಮತ್ತು. ನದಿಗಳ ವೃಷಭ (೬-೪೪-೨೧). ಸೋಮದ 
ರಭಸವು ಅನೇಕ ಸಲ ಮಹಿಸಕ್ಕೆ ಹೋಲಿಸಿ ಹೇಳಲ್ಪಟ್ಟಿದೆ. ಸೋಮನನ್ನು « ಪಶು? ವೆಂದೇ ಕರೆದಿದೆ 
(೯-೮೬-೪೩). ಗೋ (ವಾರಿ) ವುಗಳ ಮಧ್ಯೆ ವೃಷಭನಂತಿರುವುದರಿಂದ, ಸೋಮವು ನೀರನ್ನು (ಗೋವನ್ನು) 
ಫಲವತ್ತಾಗಿ ಮಾಡುತ್ತದೆ. (೧೦-೩೬-೮; ೯-೧೯-೫ ನ್ನು ಹೋಲಿಸಿ), ಅವನು ವೀರ್ಯಾಧಾನ ಮಾಡುವವನೂ 
(ರೇತೋಧಾ) ಹೌದು; ಈ ವಿಶೇಷಣವು ಯಜುರ್ವೇದದಲ್ಲಿ ಹೆಚ್ಚಾಗಿ ಚಂದ್ರಸಿಗೆ ಹೇಳಲ್ಪಟ್ಟಿದೆ (ಸ್ತು. ಸಂ. 
೧-೬-೯]. ಆದುದರಿಂದಲೇ ಫಲನತ್ತ್ರ್ವವನ್ನು ಅನುಗ್ರಹಿಸುವವನು (೯-೬೦-೪; ೯-೭೪-೫), ಸೋಮವನ್ನು 
ಪದೇ ಪದೇ ವೃಷಭನೆಂದು ಕರೆದಿರುವುದರಿಂದ (ಉಕ್ಣಾ, ವೃಷಾ, ವೃಷಭ), ಅನನ ಕೊಂಬುಗಳು ಚೂಪಾಗಿವೆ 
(ಕಿಗ್ಗಶ್ಚಂಗ) ವರ್ಣನೆ. ಈ ಪದವು ಖುಗ್ಳೇದದಲ್ಲಿ ಆರು ಕಡೆ ಬಂದಿದೆ. ಅದರಲ್ಲಿ ಐದುಸಲ ವೃಷಭ 
ಎಂದರ್ಥಕೊಡುವ ಪದ ಸಹಚರಿತವಾಗಿಯೇ ಪ್ರಯೋಗವಿದೆ, ಇಂದ್ರನ ಪಾನೀಯವಾದ . ಮಾಧ ' ವು 
ಮೊನಚಾದ ಶ್ರಂಗಗಳುಳ್ಳ ವೃಷಭದಂತಿದೆ (೧೦-೮೬-೧೫). ಸೋಮದೇವಶೆಯೂ ಅಗ್ನಿಯಂತೆ, ಶೃಂಗಗಳನ್ನು 


ಮಸೆಯಬತ್ತಾನೆ (೯-೧೫-೪ ; ೯ ೭೦-೭). 











ಸೋಮವು ಚುರುಕಾದುದು. ಸೊೋಮರಸವು ಹರಿಯುವ ವೇಗವನ್ನು ಬಹಳ ಸಲ ಕುದುರೆಯ 
ವೇಗಕ್ಕೆ ಹೋಲಿ ಹತ್ತು ಜನ ಕನೈಯರು (ಬೆರಳುಗಳು) ಸೋಮನನ್ನು ಉತ್ತ ಮಾಶ್ವದಂತೆ, ತೊಳೆಯು 





628 ಸಾಯಣಭಾಷ್ಯಸಹಿತಾ 





ಗೂಗೆ ಹ ಕ OS ಅದ ಕಾ Ss Ng Ny ಯಿ ಬಾ ಟದ 


೯-೬-೫) ಅಥವಾ ವಿವಸ್ವತನ ಪುತ್ರಿಯರಿಂದ (೯.೧೪-೫) ಸುತವಾಗುತ್ತದೆ. ಇಂದ್ರನಿಗೆ ಐಾನೀಯವಾಗಲೆಂದ್ಕು 
ತ್ರಿತನ ಕನ್ಯೆಯರು ಕೆಂಪುಛಾಯೆಯ ರೆಸವನ್ನು ಕಲುಗಳ ಮೂಲಕ ಹೊರಕ್ಕೆ ಬರುವಂತೆ ಮಾಡುತ್ತಾರೆ 
(೯-೩೨-೨ ; ೯-೩೮-೨), ಸೋಮರಸವು ಸೂರ್ಯಪುತ್ರಿಯಿಂದ ಆನೀತನಾಯಿತು ಅಥವಾ ಶುದ್ದಿ ಪಡಿಸಲ್ಪಟ್ಟತ್‌ 
(೯-೧-೬ ; ೯-೭೨-೩ ; ೯-೧೧೩-೩). ಒಂದೊಂದು ಸಲ ಮಂತ್ರದಿಂದಲೂ ಶುದ್ಧೀಕರಿಸಲ್ಪಡುತ್ತದೆ (೯-೯೬-೧೩; 
೯-೧೧೩-೫). ಸೋಮಾಭಿಷವ ಮಾಡುವ ಖುತ್ತಿಜರು ಅಧ್ವೈೆರ್ಯುಗಳು (೮-೪-೧೧). 


ಚಿಗುರು ಕಲ್ಲಿನಿಂದ ಅರೆಯಲ್ಪಡುತ್ತದೆ. (೯-೬೭-೧೯) ಅಥವಾ ಶಿಲೆಗಳಿಂದ ಕುಟ್ಟಿ ಲ್ಪಡುತ್ತದೆ 
(೯-೧೦೭-೧೦) ; ಗಿಡವನ್ನು ಕುಟ್ಟ ಸೋಮರಸವನ್ನು ಉತ್ಪತ್ತಿ ಮಾಡುತ್ತಾರೆ (೧೦-೮೫-೩). ಕಲ್ಲುಗಳು 
ಅಸರ ತೊಗಟೆಯನ್ನು ಶೆಗೆದುಹಾಕುತ್ತವೆ (ತೈ. ಬ್ರಾ. ೩-೭-೧೩-೧). ಆ ಶಿಲೆಗಳು ಒಂದು ಚರ್ಮದ ಮೇಲೆ 
ನಿಜತವಾಗಿನೆ; ಗೋವಿನ ಚರ್ಮದ ಮೇಲೆ ಸೋಮಲಕೆಯನ್ನು ಹಿಂಡುತ್ತಾರೆ (೯-೭೯-೪). ಸೋಮವು. 
ನೇದಿಯ ಮೇಲೆ ಇಡಲ್ಬಡುತ್ತದೆ (೫-೩೧-೧೨). ಈಗ ವೇದಿಯ ಮೇಲೆ ಇಡುವುದಿಲ್ಲ. ಕೈಗಳಿಂದ ಹಿಡಿದು 
ಕೊಳ್ಳ ಲೃಡುತ್ತದೆ (೭-೨೨-೧; ೯-೩೯-೪, ಅ. ವೇ. ೧೧-೧-೧೦). ಎರಡು ಬಾಹುಗಳು ಮತ್ತು ಹತ್ತು ಬೆರಳು 
ಗಳು ಕಲ್ಲನ್ನು ತಳ್ಳುತ್ತವೆ (೫-೪೩-೪).  ಅದರಿಂದಲ್ಲೊ ಕಲ್ಲುಗಳು ಹೆತ್ತು ಲಗಾಮಗಳಿಂದ ನಡೆಸಲ್ಪಡುತ್ತವೆ 
ಎಂದು ಹೇಳಿರುವುದು (೧೦-೯೪-೮). " ಯುಕ್ತ್ವಾ8' (ಹೂಡಲ್ಪಡುತ್ತನೆ) ಎಂದು ಹೇಳಿರುವುವರಿಂದ ಬೆರಳು 
ಗಳು ಕುದುರೆಗಳಿಗೆ ಹೋಲಿಸಲ್ಪಡೆತ್ತವೆ (೧೦-೯೪-೬), ಉಪಯೋಗಿಸುವ ಶಿಲೆಗಳಿಗೆ ಆದ್ರಿ ಅಥವಾ ಗ್ರಾವಾ 
ಎಂಬ ಪದಗಳೇ ಪ್ರಯೋಗಿಸಲ್ಪಟ್ಟಿ ರುವುದು. ಸಾಧಾರಣವಾಗಿ ಬಹುವಚನ ಅಥವಾ ಏಕವಚನದಲ್ಲಿ ಈ ಪಡ 
ಗಳ ಪ್ರಯೋಗ. ಈ ಕಲ್ಲುಗಳಿಗೆ ಅಶ್ವ (೮-೨-೨), ಭರಿತ್ರ (೩-೩೬-೭), ಪರ್ವತ (೩-೩೫-೮), ಮತ್ತು 
ಪರ್ವಶಾ ಅದ್ರಯಃ (೧೦-೯೪-೧) ಎಂದೂ ಪ್ರಯೋಗವಿದೆ. ಶಿಲೆಗಳಿಂದ ಸೋಮವನ್ನು ಕುಟ್ಟುವುದೇ ಪ್ರಾಯಕ 
ವಾಗಿ ರೂಢಿಯಲ್ಲಿದ್ದಂತೆ ತೋರುತ್ತದೆ. ಆದರೆ ಕೆಲಹೆತ್ತಿನಲ್ಲಿ ಕುಟ್ಟಣಿಯಿಂದ (ಉಲೂಖಲ) ಕುಟ್ಟುವುದೂ 
ಸನ್ಮುತವೇ (೧-೨೮-೧ರಿಂದಳ). | 


ಹಿಂಡಲ್ಪ ಟ್ಟು, ರಸವು ಹನಿಹನಿಯಾಗಿ ಕುರಿಯ ತುಪ್ಪದಿಂದ ಮಾಡಿದ ಜರಡಿಯೆ ಮೇಲೆ ಸುರಿಯ 
ಲ್ಪಟ್ಟು, ಅದರಿಂದ ಶೋಧಿಸಲ್ಪಡುತ್ತದೆ (೯-೬೩-೧೦; ಇತ್ಯಾದಿ ; ೯.೬೯-೯). ಇಲ್ಲಿ ಕಶ್ಮಲಗಳೆಲ್ಲಾ ದೂರ 
ವಾಗಿ, ಶುದ್ಧವಾದ ಸೋಮರಸವು ದೇವತೆಗಳ ಆಸ್ತಾದನೆಗೌಗಿ ಉಷೆಯೋಗಿಸಲ್ಪಡುತ್ತದೆ (೯-೭೮-೧), ಈ ಜರೆ 
ಡಿಗೆ ನಾನಾ ಹೆಸರುಗಳು; ತ್ರಕ್‌, ರೋಮ, ವಾರ (ತುಪ್ಸೆಟ), ಪವಿತ್ರ (ಜರಡಿ), ಸಾನು ಇತ್ಯಾದಿ. ಈ ಪದ 
ಗಳೆಲ್ಲಕ್ಕೂ ಸಾಧಾರಣವಾಗಿ ಅವಿ (ಕುರಿ) ಎಂಬ ವಿಶೇಷಣವಿರುತ್ತದೆ ಅಥವಾ ಅವಿ ಎಂಬುದೇ ಈ ಜರಡಿಯನ್ನು 
ಸೂಚಿಸುವುದೂ ಉಂಟು. ಇದರ ಮೂಲಕ ಹಾದುಹೋದ ಸೋಮಕ್ಕೆ ಪವಮಾನ ಅಥವಾ ಪುನಾನ ಎಂದು 
ಹೇಳಿದೆ (ಪೂ ಶುದ್ಧಿ ಹೊಂದು ಎಂಬ ಧಾತುವಿನಿಂದ ನಿಷ್ಪನ್ನ ವಾದುದು), ಮೃಜ್‌- ಶುದ್ಧಿ ಮಾಡು ಎಂಬುದು, ಜರಡಿ 
ಯಿಂದ ಶೋಧಿಸುವುದಕ್ಕೆ ಮಾತ್ರವಲ್ಲದೇ, ಸೋಮರಸಕ್ಕೆ ಹಾಲು, ನೀರುಗಳ ಮಿಶ್ರಣಕ್ಕೂ ಅನ್ವಯಿಸುತ್ತದೆ 
(೯-೮೬-೧೧ ; ೯-೯೧-೨). (ಮಿಶ್ರತವಲ್ಲದ) ಶುದ್ಧವಾದ ಸೋಮಕ್ಕೆ ಶುದ್ಧ, ಶುಕ್ರ, ಶುಚಿ ಮೊದಲಾದ ಹೆಸರು 
(೮-೨-೧೦ ; ೯-೩೩-೨ ; ೧-೫-೫ ; ೧-೩೦-೨). ಈ ಶುದ್ಧ ಸೋಮವು ವಾಯು ಮತ್ತು ಇಂದ್ರರಿಗೆ ಮಾತ್ರ 
ಅರ್ಪಿತವಾಗುತ್ತದೆ ; ಶುಚಿಪಾ (ಶುದ್ಧ ಸೋಮರಸವನ್ನು ಪಾನಮಾಡುವವನು) ಎಂಬುದು ವಾಯುವಿನ ವಿಶೇಷ 
ಲಕ್ಷಣ. ಸೋಮ ಯಾಗಗಳಲ್ಲಿ ಗ್ರಹಗಳನ್ನು (ದೇವತಾದ್ವಂದ್ವಗಳಿಗೆ ಅರ್ಪಿತವಾಗುವ ' ಸೋಮ) ಅರ್ಪಿಸು 
ಮಾಗ್ಯ ಶುದ್ಧ ಸೋಮವು ಇಂದ್ರ ವಾಯುಗಳಿಗ್ಳೂ ಕ್ಷೀರಮಿಶ್ರಿತವಾದುದು ಮಿಶ್ರಾವರುಣರಿಗ್ಳೂ ಮಡು ಮಿಶ್ರಿತ 
ವಾದುದು ಅಶ್ತಿನಿಗಳಿಗೂ ಉಪಯೋಗಿಸಲ್ಪಡುತ್ತದೆ. 





ಖಯಗ್ರೇದಸಂಹಿತಾ 629 





ಸ್ಸ 





ಜರಡಿಯಿಂದ ಬಂದ ಮೇಲೆ, ಸೋಮನು, ಕಲಶಗಳು ಅಥವಾ ದ್ರೋಣ (ಮರದಪಾತ್ರೆ) ಗಳೊಳಕ್ಕೆ 
ಪ್ರವಹಿಸುತ್ತದೆ (೯-೬೦-೩ ; ಇತ್ಯಾದಿ). ಕಾಡುಗಳಿಗೆ ಎಮ್ಮೆಗಳು ನುಗ್ಗುವಂತೆ ಸೋಮವು ದ್ರೋಣಗಳ ಕಡೆ 
ನುಗ್ಗುತ್ತದೆ (೯-೩೩-೧; ೯೯೨-೬). ಇ ದೇವತೆಯು ಮರದ ಪಾತ್ರೆಗಳಲ್ಲಿ ನೆಲೆಸುವುದಕ್ಕೋಸ್ಟರ ಪಕ್ಷಿ 
ಯಂತೆ ಹಾರಿಹೋಗುತ್ತಾನೆ (೯-೩-೧) ; ಪಕ್ಷಿಯು ಗಿಡದ ಮೆಲೆ ಕುಳಿತಿರುವಂತೆ, ಮಾಸಲುಗೆಂಪು ಬಣ್ಣದ 
ದ್ರವವು ಬೋಗುಣಿಗಳಲ್ಲಿ ನಿಲ್ಲುತ್ತದೆ (೯-೭೨.೫). ಬಾನೆಯಲ್ಲಿ ಸೋಮವು ನೀರಿನೊಡನೆ ಮಿಶ್ರಿತವಾಗುತ್ತದೆ. 
ಅಲೆಯೊಡನೆ ಸೇರಿ, ಕಾಂಡವು ಭೋರ್ಗರೆಯುತ್ತದೆ (೯-೭೪-೫). ಗೂಳಿಯು ದನದ ಮಂದೆಯ ಮೇಲೆ ನುಗ್ಗು 
ವಂತೆ, ಇಂದುವು (ಸೋಮವು) ದ್ರೋಣ ಪಾತ್ರೆಯ ಕಡೆ, ಜೋರಾಗಿ ಶಬ್ದಮಾಡುತ್ತಾ, ನುಗ್ಗುತ್ತ ದೆ; ಗಾನ 
ಮಾಡುತ್ತಾ, ಯತ್ತಿಜರು ನೀರು ಬೆರೆಸಿದಾಗ್ಗ ಸೋಮವು ದ್ರೊ ಣಪಾತ್ರೆ ಯ ಸುಶ್ತಲೂ ವೇಗವಾಗಿ ಚಲಿಸು 
ತ್ರದ (೯-೭೬-೫ ; ೯-೧೦೭-೨೬). ವಿಪ್ರರು ನೀರಿನೊಳಕ್ಕೆ ತಮ್ಮ ಕೈಗಳಿಂದ, ಹಾಲು ಕರೆದಂತೆ ಸೋಮು 
ರಸವನ್ನು ಕರೆಯುತ್ತಾರೆ (೯-೭೩೯-೪). ಉಣ್ಣೆಯ ಮೇಲೆ ಹಾಡು ಬಂದು, ದ್ರೋಣಪಾಶ್ರೆಯಲ್ಲಿ ಅಹುತ್ತಿರುವ 
ಅವನು (ಸೋಮನ) ಹತ್ತು ಜನ ಕನ್ಯೇಯರದಿಂದ ಶುದ್ಧಿ ವತಾಡಲ )ಡುತ್ತಾನೆ. (೯-೬-೫). ಇನ್ನೊ ಅನೇಕ 
ವಾಕ್ಯಗಳು ಈ ಸೊ:ನು ಮತ್ತು ಉಡಕಗಳ ಮಿಶ್ರಣದ ನಿಷಯವನ್ನು ಪ್ರಸ್ತಾನಿಸುಪ್ತವೆ (೯.೩೦-೫; ೯-೫೩-೪; 
೯-೮೬-೮ ಮತ್ತು ೨೫). ಸೋಮ ಬಿಂದುಗಳು ಪ್ರವಾಹೆಗಳಿಗೆ ಹೊಳಪನ್ನು ಕೊಡುತ್ತೆವೆ. (೯-೭೬-೧). ಶುದ್ಧಿ 
ಮಾಡುವುದಕ್ಕೆ (ಉದಕಮಿಶ್ರ 9) ಮೃಜ್‌ ಧಾತುನಲ್ಲದ, 4 «ಆ ಧಾರ್‌ ' ಧಾಶುವೂ ಉಪಯೋಗಿಸಲ್ಪಡುತ್ತದೆ 
(೮-೧-೧೭), ಸೋಮವನ್ಟು ತೆಯಾಗಿಸುವಾಗ್ಯ ಬೊದಲು ಸನನ,' ಅನಂತಗೆ « ಉದಕಮಿಶ್ರಣ ? ಬರುತ್ತ ಬಿ 
(೭-೩೨೬ ೮-೧-೧೭ ; ೮-೩೧-೫; ಅ. ಮೇ. ೬-೨-೧) ; ಸೋಮ ಯಾಗಗಳಲ್ಲಿ ಮೊದಲು ಸನನವೂ, ಅಫಂ 
ತರ ಆಧಾವನ (ಶೊಳೆಯುವುದು) ಕ್ರಮವಾಗಿ ಬರುತ್ತವೆ. ಅಗಲನಾದ ಪಾತ್ರೆಗಳಲ್ಲಿ (ಬೋಗುಣಿ), ಮಾಧುದ್ರು 
ವನ್ನುಂಟುಮಾಡುವ (೮-೨-೩), ಕ್ಷೀರವು ಸೋಮರಸಕ್ಕೆ ಬೆರೆಸಲ್ಪಡುತ್ತದೆ. (೯-೮-೬ ; ಇತ್ಯಾದಿ). ನೀರು . 
ಹಾಲು ಎರಡೂ ನಿಶ್ರಿತವಾಗುತ್ತವೆಯೆಂದು ಅನೇಕ ವಾಕ್ಯಗಳಲ್ಲಿ ಹೇಳಿದೆ. ಸೋಮ ದೇವಕೆಯು ನೀರಿನ 
ಉಡುಪುಗಳನ್ನು ಧರಿಸುತ್ತಾನೆ. ಗೋವುಗಳನ್ನು (ಹಾಲು) ಧರಿಸಲಪೇಕ್ಷಿಸಿದಾಗ್ಯ ಜಲಪ್ರವಾಹೆಗಳು ಅವನ ಕಡೆ 
ಹರಿಯುತ್ತವೆ (೯-೨-೩, ೪). ಜನರು ಕಲ್ಲುಗಳಿಂದ ಸೋಮಲತೆಯನ್ನು ಕುಟ್ಟ, ರಸವನ್ನು ನೀರಿನಲ್ಲಿ ತೊಳಿದು, 
ಗೋರೂಪ ವಸ್ತ್ರಗಳಿಂದ ಆಲಂಕರಸಿ, ಅವನನ್ನು ಸೋಮಲತೆಗಳಿಂದ ಹೊರಕ್ಕೆ ತೆಗೆಯುತ್ತಾರೆ (೮-೧-೧೭; 
೨-೬-೧; ೬-೪೦-೨; ೯-೮೬.೨ಲ೪, ೨೫; ೯.೯೬-೧೯ ಗಳನ್ನು ಹೋಲಿಸಿ). 


ಸೋಮರೆಸವು ಮೂರು ವಿಧವಾಗಿ ಮಿಶ್ರಿತವಾಗುತ್ತದೆ (ತ್ರ್ಯಾಶಿರೆಃ. ೫-೨೭-೫), ಕ್ಲಿರಮಿಶ್ರಿತ (ಗವಾ 
ಶಿರ), ದಧಿಮಿಶ್ರಿತ (ದಧ್ಯಾಶಿರ) ಮತ್ತು ಯವ ಮಿಶ್ರಿತ (ಯವಾಶಿರ). ಈ ಮಿಶ್ರಣಕ್ಕೆ ವಸ್ತ್ರಧಾರಣವೆಂದು 
(ವಸ್ತ್ರ, ವಾಸ ಅತ್ಸ) ಹೇಳಿದೆ; "ನಿರ್ಣಿಕ್‌? (ಹೊಳೆಯುವ ಉಡುಪು ೯-೧೪-೫) ಎಂದು ಹೇಳುವುದೂ 
ಉಂಟು. ಈ ಪದವು ಜರಡಿಗೂ ಪ್ರಯೋಗಿಸಿದೆ (೯-೭೦-೭) ಇದರಿಂದಲೇ ಸೋಮವನ್ನು ಸೌಂದರ್ಯಯುಕ್ತ 
ವಾದುದು (೯-೩೪-೪ ; ಇತ್ಯಾದಿ) ಮತ್ತು ಯಥೇಚ್ಛವಾಗಿ ಒಡವೆಗಳಿಂದ ಅಲಂಕೃತವಾದುದು (೯-೪೧-೨ 
ಎಂದು ವರ್ಣಿಸಿರುವುದು. ಅಪರೂಪವಾಗಿ ಫ್ಸೆತ (೯-೮೨- -೨) ಅಥವಾ ಉದಕ ಮಿಶ್ರ ಣವೂ ಉಕ್ತವಾಗಿದೆ ; 
ಆದರೆ ಇವುಗಳಿಗೆ ಆತಿರ ಪದವನ್ನು ಉಪಯೋಗಿಸಿಲ್ಲ. 


ಯಾಗಗಳಲ್ಲಿ ಆಪ್ಯಾಯನ (ಅರ್ಥ ಹಿಂಡಲ್ಪಟ್ಟಿ ಸೋಮಲತೆಗಳನ್ನು ಪುನಃ ನೀರಿನಲ್ಲಿ ನೆನೆಯಿಸು 
ವುದು) ನೆನ್ನುವುದೊಂದು ಕರ್ಮ (ಮೈ. ಸಂ. ೪-೫-೫). ಯಗ್ವೇದದಲ್ಲಿ ಈ ಧಾತುವು (ಆಪ್ಯಾ) ಸೋಮಕ್ಕೆ 





626 ಸಾಯಣಭಾಷ್ಯಸಹಿತಾ 





ಹ ಪ ಲ ಲಲ ಹುುೂಾಾಾಾ py ರ ಮ ಕ ಗ” ಗ ತು 











ಮೇಲೆ ಹೇಳಿರುವ ಅಂಶಗಳಿಂದ, ಬೃಹಸ್ಪತಿಯು ಅಗ್ನಿಯ ಒಂದು ರೂಪವಿಕೇಷವೆಂದು ಹೇಳ 
ಬಹುದು; ಭಕ್ತಿ ಅಥವಾ ಶ್ರದ್ಧೆಯ ಅಧಿಜೀವತೆ; ಬೃಸ್ಪತಿಯೆಂಬ ಈ ಹೆಸರು ವಿಶಾಂಪತಿ, ಗೃಹೆಸತಿ, ಸದಸ 
ಸೃತಿ, ಇವುಗಳಂತೆ ಅಗ್ನಿಗೆ ವಿಶೇಷಣವಾಗಿ ಉಳಿಯದೇ, ಸ್ವತಂತ್ರ ದೇವತೆಯೆಂದು ಪರಿಗಣಿತವಾಗಿದೆ. ಆದರೆ 
ಅಧುನಿಕ ವಿದ್ವಾಂಸರು ಅಗ್ನಿಯರೂಪವಿಶೇಷ, ಶ್ರದ್ಧೆ, ಇಂದ್ರನ ರೂಪಾಂತರ, ಚಂದ್ರ, ಇತ್ಯಾದಿಯಾಗಿ ನಾನಾ 
ವಿಧವಾಗಿ ಅಭಿಪ್ರಾಯಪಟ್ಟ ದಾರೆ. 


ಸೋಮ 


ಸೋಮಯಾಗಗಳು ಯಗ್ರೇದದ ಕರ್ಮಗಳಲ್ಲಿ ಬಹು ಮುಖ್ಯವಾದುದರಿಂದ, ಸೋಮದೇವತೆಯೂ 
ಪ್ರಧಾನ ದೇವತೆಗಳಲ್ಲಿ ಒಂದಾಗಿರುವುದು ಸ್ವಾಭಾವಿಕವಾದುದೇ. ಒಂಭತ್ತನೆಯ ಮಂಡಲದಲ್ಲಿರುವ ೧೧೪ 
ಸೂಕ್ತಗಳೊ, ಬೇರೆ ೬ ಸೂಕ್ತಗಳೂ ಸೇರಿ ಒಟ್ಟು ೧೨೦ ಸೂಕ್ತಗಳು ಸೋಮದೇವತೆಯನ್ನು ಹೊಗಳುತ್ತವೆ. 
೪.೫ ಸೂಕ್ತ್ತಭಾಗಗಳೂ ಮತ್ತು ಇಂದ್ರ, ಅಗ್ನಿ, ಪೂಷಣ, ಅಥವಾ ರುದ್ರರ ಜೊತೆಯಲ್ಲಿ ೫-೬ ಸೂಕ್ತಗಳೂ 
ಸೋಮದೇವತೆಯನ್ನು ಸ್ತುತಿಸುತ್ತವೆ. ಸೋಮ ಎಂಬ ಹೆಸರು ಒಂಟಿಯಾಗಿ ಅಥವಾ ಸಮಸ್ತ ಪದವಾಗಿ, 
ಸುಮಾರು ೧೨೦ ಸಲ ಬರುತ್ತದೆ. ಸಂಖ್ಯಾದೃಸ್ಟಿಯಿಂದ್ದ ಸೋಮದೇವತೆಯು ಮೂರನೆಯದು. ಮನುಷ್ಯ 
ತ್ವಾರೋಪಣೆಯು ಬಹಳ ಮಿತವಾಗಿದೆ. ಸೋಮಲತೆ ಮತ್ತು ಅದರೆ ರಸಗಳು ಪದೇ ಪದೇ ಉಕ್ತವಾಗಿರುವುದ 
ರಿಂದ, ಸಂಪೂರ್ಣವಾಗಿ ಅವುಗಳನ್ನು ಮರೆಯುವುದು ಅಸಾಧ್ಯ. ಅದರಿಂದಲೇ ಆ ದೇವತೆಯ ರೂಪ್ಯ ಅಂಗಾಂ 
ಗಳು ಅಥವಾ ಚಲನನಲನಾದಿಗಳ ಪ್ರಸಕ್ತಿಯೂ ಅಪರೂಪ. ಹರಾಕ್ರಮಕಾರ್ಯಗಳೇನಾದರೂ ಉಕ್ತವಾಗಿ 
ದ್ದರೂ ಇತರ ದೇವತೆಗಳಿಗೆ ಸಮಾನವಾಗಿದ್ದು, ನಿರ್ವರ್ಣ ಅಥವಾ ಅಪ್ರಧಾನವಾಗಿವೆ. ಇತರ ದೇವತೆಗಳಂತೆ, 
ಇಂದು ಅಥವಾ ಸೋಮ ಎಂಬ ಹೆಸರಿನಿಂದ, ಯಾಗಕ್ಕೆ ಬಂದು, ದರ್ಥಾಸನದಲ್ಲಿ ಮಂಡಿಸಿ, ಹೋಮ ದ್ರವ್ಯ 
ಗಳನ್ನು ಸ್ವೀಕರಿಸಬೇಕೆಂದು ಇವನಿಗೂ ಆಹ್ವಾನನಿಜ. ಒಂಬತ್ತನೆಯ ಮಂಡಲ ಪೂರ್ತಿ, ಸೋಮರಸದ 
ವಿಷಯವೇ ಪ್ರಸ್ತುತವಾಗಿರುವುದು; ಶಿಲೆಗಳಿಂದ ರಸವನ್ನು ಹಿಂಡುವುದ್ಕು, ಊರ್ಣಮಯವಾದ ಜರಡಿಯ 
ಮೂಲಕ ಮರದ ಪಾತ್ರೆಗಳಿಗೆ ಶೋಧಿಸುವುದು, ದೇವತೆಗಳಿಗೆ ಪಾನೀಯವಾಗಿ ಅಗ್ನಿಯ ಮೂಲಕ ಅರ್ಪಿಸು 
ವುದು (೧-೯೪-೧೪ ; ೫-೫-೧ ; ೮-೪೩-೧೧ ಇತ್ಯಾದಿ, ಅಥವಾ ಖತ್ತ್ವಿಜರು ಪಾನಮಾಡುವುದು, ಇತ್ಯಾದಿ 
ನಿಷಯಗಳೇ ಉಕ್ತವಾಗಿವೆ. 


ಈ ಲಕೆ, ಅದರಿಂದ ತೆಗೆದ ರಸ್ತ ಇವುಗಳಿಗೆ ಸಂಬಂಧಿಸಿದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದಕ್ಕೆ 
ಮೊದಲು, ಅದರ ವಿಷಯವಾಗಿ ಏನೇನು ಹೇಳಿದೆ ಎಂಬುದನ್ನು ತಿಳಿಯಬೇಕು. ರಸವನ್ನು ತೆಗೆಯಲು ಉಪ 
ಯೋಗಿಸುವ ಲತೆಯ ಭಾಗಕ್ಕೆ " ಅಂಶು' (೯-೬೭-೨೮) ಎಂದು ಹೆಸರು. ಹಸುಗಳು ಕೆಚ್ಚಲಿನಿಂದ ಹಾಲನ್ನು 
ಕೊಡುವಂತೆ, ಈಚಿಗುರು ಹಾಲನ್ನು (ರಸವನ್ನು) ಕೊಡುತ್ತದೆ (೮-೯-೧೯). « ಅಂಥಃ ೨ ಎಂದರೆ ಸೋಮ 
ಲತೆಯು (೮-೩೨-೨೮ ; ೧೦-೯೪೮ ಇತ್ಯಾದಿ) ಸ್ವರ್ಗದಿಂದ ಬಂದಿತು (೯-೬೧-೧೦) ; ಗಿಡುಗವು (ಶ್ಯೇನ) 
ಅದನ್ನು ತಂದಿತು (೫-೪೫-೯ , ೯-೬೮-೬ ; ೧೦-೧೪೪-೫). " ಅಂಧೆಃ' ಎಂಬ ಹದವು ರಸಕ್ಟೂ ಉಪಯೋಗಿ 
ಸಲ್ಪಟ್ಟದೆ. «ಇಂದು'ವು ದೇವತೆಯನ್ನು ಸೂಚಿಸುತ್ತದೆ (೯-೫೧-೩; ೧೦-೧೧೫-೩). ರಸಕ್ಕೆ ಸೋಮ 
ಎಂತಲೂ ಹೇಳುವುದುಂಟು ; ಆದರೆ ಸಾಧಾರಣನಾಗಿ " ರಸ' ಎಂಬ ಪದವೇ ಪ್ರಯುಕ್ತವಾಗುತ್ತದೆ. ಒಂದು 
ಸೂಕ್ತದಲ್ಲಿ (೧-೧೮೭) ಮಾತ್ರ ರಸವೆಂಬರ್ಥದಲ್ಲಿ " ಪಿತು' (ಪಾನೀಯ) ಎಂಬುದೂ, ಅನೇಕ ಕಡೆ" ಮದ 
(ಮದವನ್ನುಂಟುಮಾಡುವುದು) ಐಂಬುದೂ, ಒಂದೊಂದು | ಸಲ್ಕ ( ಅನ್ನ >: ಎಂಬುದೂ ಪ್ರಯುಕ್ತ ವಾಗಿವೆ 


ಖುಗ್ರೇದಸಂಹಿತಾ | 6217 


AE, NE MN SR SN I MN Nu PL oN 


(೮-೨; ೮-೪-೧೨; ಶ. ಬ್ರಾ. ೧-೬-೪ ಮತ್ತು ೫). ಅತ್ತಿನೀ ದೇವತೆಗಳಿಗೆ ಸಂಬಂಧಿಸಿದಂತೆ ಉಪಯೋ 
ಗಿಸಿದಾಗ ಮಧು ಶಬ್ದಕ್ಕೆ ಜೇನುತುಪ್ಪ ಅಥವಾ ಮಾದಕದ್ರವ್ಯ ಎಂದಾಗುತ್ತದೆ. ಸಾಧಾರಣವಾದ ಸಿಹಿಯಾದ 
ಪಾನೀಯ ಎಂಬರ್ಥದಲ್ಲಿ, ಹಾಲು ತುಪ್ಪ ಮತ್ತು ವಿಶೇಷವಾಗಿ ಸೋಮರಸಗೆಳಿಗೆ ಉಪಯೋಗಿಸಲ್ಪಟ್ಟ ದೆ 
(೪-೨೭-೫ ; ೮-೬೯-೬). ಇತಿಹಾಸದಲ್ಲಿ, ಮಧೆನೆಂದರೆ ಅಮೃತ ಆಥವಾ ಸೋಮವೆಂದಾಗುತ್ತದೆ. ಅದ 
ರಂತೆಯೇ ಸೋಮರಸವು ಉದ್ದಿಷ್ಟವಾದಾಗ ಅಮೃತ ಸದವು ಉಪಯೋಗಿಸಲ್ಪಟ್ಟದೆ (೫-೨-೩ ; ೬-೩೭-೩ 
ಇತ್ಯಾದಿ; ವಾ, ಸಂ. ೬-೩೪; ಶ್ರ. ಬ್ರಾ. ೯.೫-೧-೮). ರಾಜನಾದ ಸೋಮನು ಅಜಿಷುತನಾದಕೆ ಅಮೃತ 
ವಾಗುತ್ತಾನೆ (ವಾ. ಸಂ, ೧೯-೭೨), ಸೋಮ್ಯಂ ಮಧು (ಸೋಮಸೆಂಬಂಧೆವಾದ ಮಾದಕ ದ್ರವ್ಯ) ಎಂಬು 
ದೊಂದು ಪ್ರಯೋಗ (೪-೨೬-೫ ; ೬-೨೦-೩). ಆಲಂಕಾರಿಕವಾಗಿ, ಸೋಮವು ಪೀಯೂಷ (೩-೪೮-೨ ಇತ್ಯಾದಿ) 
ಕ್ಷೀರ (೯-೧೦೭-೧೨), ಚಿಗುರಿನ ಅಲೆ (೯-೯೬-೮) ಅಥವಾ ಜೇನುತುಪ್ಪದ ಸಾರ (೫-೪೩-೪) ಮುಂತಾಗಿ 
ಕರೆಯಲ್ಪಟ್ಟಿದೆ. ಆಲಂಕಾರಿಕ ನಾಮಗಳಲ್ಲಿ ಬಹಳ ಹೆಚ್ಚಾಗಿ ಉಸಯೋಗಿಸಿರುವುದು ಇಂದು (ಹೊಳೆಯುತ್ತಿ 
ರುವ ಬಿಂದು, ಹನಿ) ಎಂಬ ಪದ, ಅದಕ್ಕಿಂತ ಕಡಿಮೆ ಸಂದರ್ಭಗಳಲ್ಲಿ ಹೆನಿಯೆಂದರ್ಥಕೊಡುವ 6ದ್ರಪ್ಪ' 
ಎಂಬ ಪದವೂ ಉಪಯೋಗಿಸಲ್ಪಟ್ಟಿದೆ. 


ರಸವನ್ನು ತೆಗೆಯುವುದಕ್ಕೆ, ಸು? (ಹಿಂಡು) ಧಾತುವೂ (೯-೬೨-೪ ; ಇತ್ಯಾದಿ), " ದುಹ್‌' 
(ಹಾಲು ಕರೆಯುವುದು) ಧಾತುವೂ (೩-೩೬-೬ ಮತ್ತು ೭ ಇತ್ಯಾದಿ) ಉಪಯೋಗಿಸಲ್ಪಡುತ್ತವೆ. ರಸವು ಮದ 
ವನ್ನುಂಟುಮಾಡುತ್ತದೆ (೧-೧೨೫-೩; ೬-೧೭-೧೧ ಮತ್ತು ೨೦) ಮತ್ತು ಮಧುಮಿತ್ರಿಶವಾಗಿದೆ (೯-೯೭-೧೪), 
ಮಧು ಪದಕ್ಕೆ ಸಿಹಿಯಾದ ಎಂದರ್ಥವಾದರ್ಕೂ ಸೋಮಕ್ಕೆ ಅನ್ವಯಿಸುವಾಗ ಮಧುಮಿಶ್ರಿತ (ಜೇನುತುಪ್ಪ ಬೆರಿ 
ತಿರುವುದು) ಎಂತಲೇ ಅರ್ಥಮಾಡಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ಈ ಮಿಶ್ರಣವು ಸ್ಪಷ್ಟವಾಗಿ ಉಕ್ತ 
ವಾಗಿದೆ (೯-೧೭-೮ ; ೯-೮೬-೪೮ ; ೯-೯೭-೧೧; ೯.೧೦೯. ೨೦). ಗಾಣದಿಂದ ಹೆರಿದು ಬರುವ ಸೋಮರಸವು 
ಜಲಪ್ರೆವಾಹದ ಅಲೆಗೆ ಹೋಲಿಸಲ್ಪಟ್ಟದೆ (೯.೮೦.೫); ಅಥವಾ ಪ್ರತ್ಯಕ್ಷವಾಗಿ ಅಲೆ (೯-೬೪-೧೧ ಇತ್ಯಾದಿ), 
ಅಥವಾ ಜೇನುತುಪ್ಪದ ಅಲೆ (೩-೪೭-೧) ಮೊದಲಾದ ಹೆಸರುಗಳಿಂದ ವಾಚ್ಯವಾಗಿದೆ. ಮರದ ಪಾತ್ರೆಯಲ್ಲಿ 
ಶೇಖರಿಸಿರುವ ಸೋಮಕ್ಕೆ ಅರ್ಣವ (೧೦-೧೧೫-೩) ಸಮುದ್ರ (8೫-೪೭-೩; ೯-೬೪-೮ ಇತ್ಯಾದಿ)ನೊದಲಾದ 
ಹೆಸರು. ಸ್ವರ್ಗೀಯ ಸೋಮವನ್ನು ಉತ್ಸ (ಬಾವಿ)ನೆಂದು ಕರೆದಿದೆ; ಇದು ಗೋವುಗಳಿರುವ ಅತ್ಯುನ್ನತ ಪ್ರದೇಶ 
ದಲ್ಲಿದೆ (೫-೪೫-೮) ; ಗೋವುಗಳಲ್ಲಿ ನಿಹಿತವಾಗಿದೆ ಮತ್ತು ಹತ್ತು ಲಗಾಮು (ಬೆರಳು)ಗಳಿಂದ ನಡೆಸಲ್ಪಡುತ್ತದೆ 
(೬-೪೪-೨೪) ; ಈ ಸೋಮವು ವಿಷ್ಣುವಿನ ಮೇಲಕ್ಕೆ ಎತ್ತ ಲ್ಪಟ್ಟಿ ಮೂರನೆಯ ಹೆಜ್ಜೆ ಯಲ್ಲಿದೆ (೧-೧೫೪-೫). 


ಲೆ ಮತ್ತು ರಸಗಳ ವರ್ಣವು ಬಭ್ರು (ಕಂದು) ಅಥವಾ ಅರುಣ ಅಥವಾ ಹೆಚ್ಚುಸಲ ಹೆರಿ (ಮಾಸಲು 
ಹಳದಿ) ಎಂದು ಹೇಳಿದೆ. ಸೋಮವು ನಸುಗೆಂಪಾದ ಗಿಡದ ಶಾಖೆ (೧೦-೯೪-೩); ಕೆಂಪು ಛಾಯೆಯ ರಸ 
ವನ್ನು ಕೊಡುವ ಚಿಗುರು (೭-೯೮-೧) ; ಕಪಿಲವರ್ಣದ ಚಿಗುರು ಜರಡಿಯೊಳಕ್ಕೆ ಹಿಂಡಲ್ಪಡುತ್ತದೆ (೯-೯೨-೧). 
ಸೋಮ ಅಥವಾ: ಅದಕ್ಕೆ ಬದಲಾಗಿ ಉಪಯೋಗಿಸುವ ಪದಾರ್ಥದ ಬಣ್ಣವು ಕಪಿಲವರ್ಣವಿರಬೇಕೆಂದು 
ನಿಯಮವು (ಶ. ಬ್ರಾ. ೪-೫-೧೦-೧); ಸೋಮವನ್ನು ಕೊಳ್ಳಲು ಕೊಡುವ ಗೋವೂ ಕಪಿಲವರ್ಣದ್ದಾಗಿರಬೇಕು 
(ತೈ. ಸಂ, ಓ-೧-೬-೭;; ಶ. ಬ್ರಾ. ೩-೩೧-೧೪). 


ಸೋಮರಸವು ಕೈಗಳಿಂದ ಶುದ್ಧಿಮಾಡಲ್ಪಡುತ್ತದೆ (೯-೮೬-೩೪) ; ಹತ್ತು ಬೆರಳುಗಳಿಂದ (೯-೮.೪; 
೯-೧೫-೮ ಇತ್ಯಾದಿ), ಅಥವಾ, ವ್ಯಂಗ್ಯವಾಗಿ, ಹೆತ್ತು ಜನ, ನೋದರಿಯರಾದ ಕನ್ಫೆಯರಿಂದ (೯-೧-೭; 





682  ಸಾಯಣಭಾಸ್ಯಸಿಿತಾ 


A en ಯಾ ಜೂ 








po TT EA TN ಹ್‌ Ww ME 


ತ್ತಾರೆ (೯-೬-೫). ಇಂದ್ರನಿಗೆ ಮದವನ್ನು ಟುಮಾಡುವ ನೋಮೆರಸದ ಬಿಂದುನೊ ಒಂದು ಕಪಿಲನರ್ಣದ ಅಶ್ವ 
(೯-೬೩-೧೭). ದ್ರೋಣಪಾಕ್ರೆಗಳಿಗೆ ಹರಿಯುತ್ತಿರುವ ಸೋನುರಸವನ್ನು ಹೀರುತ್ತಿರುವ ಪಕ್ಷಿಗೆ ಹೋಲಿಸಿಬೆ 
(೯-೭೨೫ ; ಇತ್ಯಾದಿ). | 
| ರಸವು ಹೆರಿದ್ರನರ್ಣವಾಗಿಕುವುದರಿಂದ ನೋನೆದ ಬೌತಿಕ ಗುಿಗಳಲ್ಲಿ ವಿಶೇಷವಾಗಿ ಚರ್ಚಿಸಿರುವುದು 
ಅದರ ಕಾಂತಿಯನ್ನು ಅವನ ಕರಣಗಳು ಪ್ರಸೆಕ್ತವಾಗುತ್ತವೆ. ಮತ್ತು ಸೂರ್ಯನಿಗೆ ಅನನನ್ನು ಮೇಲಿಂದ 
ಮೇಲೆ ಹೋಲಿಸುತ್ತಾರೆ. ಸೂರ್ಯನಂತೆ ಅಥವಾ ಸೂರ್ಯನೊಡನೆ ಪ್ರಕಾಶಿಸುತ್ತಾನೆ ಮತ್ತು ಸೂರ್ಯಕಿರಣ 
ಗಳಿಂದ ಆವೃತನಾಗುತ್ತಾನೆ. (೯. ೭೬-೪ ; ೪-೮೬-೩೨; ೯-೭೧೯ ನ್ನು ಹೊೋಲಸಿ) ಸೂರ್ಯನ ರಥವನ್ನೇರಿ 
ಸೂರ್ಯನಂತೆ ಸಮಸ್ತ ಪ್ರಾಣಿಗಳಿಗೂ ಮೇಲೆ ನಿಂತಿರುತ್ತಾನೆ... ಸೂರ್ಯನಂತೆಯೇ ಭೂಮ್ಯಾಕಾಶಗಳನ್ನು 
ಕಿರಣಗಳಿಂದ ಆವರಿಸುತ್ತಾನೆ (೪-೪೧-೫). ಶೇಜಸ್ವಿಯಾದ ಪುತ್ರನಾಗಿ ಜನಿಸಿ ಮಾತಾಪಿತೃಗಳನ್ನೂ ಕಾಂತಿ 
ಯುಶರನ್ನಾಗಿ ಮಾಡಿದನು (೯-೯-೩). ಸೂರ್ಯ ಶ್ರಿತ್ರಿ ಯು ಅವನನ್ನು ಶುದ್ಧೀಕರಿಸುತ್ತಾಳೆ (೯-೧-೬). ಈ ಮೇಕೆ 
ಉಕ್ತವಾದ ಕಾರಣಗಳಿಂದ, ಇವನು ಕತ್ತ ಲೊಡನೆ ಹೋರಾಡುತ್ತಾರೆ (೯-೯-೭). ಬೆಳಕಿನಿಂದ ಅದನ್ನು ನಿವಾ 
ರಿಸುತ್ತಾನೆ (೯-೮೬-೨೨) ಅಥವಾ ಕತ್ತಲನ್ನು ಹೋಗಲಾಡಿಸಿ ಉತ್ತಮವಾದ ಬೆಳಕನ್ನು ಕೊಡುತ್ತಾನೆ 
(೯-೬೬.೨೪; ೯-೧೦೦-೮; ೯-೧೦೮-೧೨ ಇತ್ಯಾದಿ) ಎಂಬುದಾಗಿ ಹೇಳಿರುವುದು, 

ಸಾಧಾರಣವಾದ ಆಹಾರ ಅಥವಾ ಪಾನೀಯಗಳಲ್ಲಿ ಇರದೇ ಇರುವ, ಅನಿರ್ವಾಚ್ಯವಾದ ಒಂದು ಶಕ್ತಿ 
ಸೋಮರಸಕ್ಕೆ ಇದೆ. ಈ ಶಕ್ತಿಯಿಂದ ಮನುಷ್ಯರನ್ನು ಅಥವಾ ಅದನ್ನು ಪಾನ ಮಾಡಿದವರು ಯಾರೇ ಅಗಲಿ 
ಅವರನ್ನು ಜೇಶೆನಗೊಳಿಸಿ, ಮನುಷ್ಯರಿಗೆ ಸಾಧ್ಯಾನಲ್ಲದ ಕಾರ್ಯಗಳನ್ನೂ ಸಾಧಿಸುವಂತೆ ಮಾಡುತ್ತದೆ. ಆದುದ 
ರಿಂದಲೇ, ಇದು ದಿವ್ಯವಾದ ಪಾನೀಯ, ಅಮೃತಕ್ಕೆ ಸಮಾನನಾಮದು ಅಥವಾ ಅದೇ ಅಮೃತ ಎಂಬ ಭಾವನೆಗೆ 
ಅವಕಾಶವಾಗಿದೆ. ಇದನ್ನು ಪಾನಮಾಡಿದರೆ ಅಮರರಾಗುತ್ತಾರೆ ಎಂದು ಹೇಳಿದರೂ ಅಕಿಶಯೋಕ್ತಿಯಾಗ 
ಲಾರದು, ದೇವತೆಗಳಿಗೆ ಪ್ರಿಯವಾದ (೯.೮೫-೨) ಮತ್ತು ಅಮರಕೆೆ ಶೈ ಸಾಧೆಕವಾದ ಮದ್ಯ (೧-೮೪.೪) ; ಮನು 
ನ್ವರಿಂದ ಸುತೆಮಾಗಿ, ಕೀರಮಿತ್ರಿ ಕಮಾದ್ಮ ಈ ರಸನನ್ನು ದೇವತೆಗಳೆಲ್ಲರೂ ಪಾನಮಾಡುತ್ತಾರೆ (೯-೧೦೯-೧೫) ; 
ಇದರಿಂದ ಅವರಿಗೆ ಶೀಘ್ರವಾಗಿ ಉಲ್ಲಾ ಸವುಂಟಾಗುತ್ತ ಜಿ (೮-೨-೧೯೫) ಮತ್ತು ಪಾನಮಾಡಿ ಹೃಷ್ಟರಾಗುತ್ತಾಕೆ 
(೮-೫೮-೧೧).  ಸೋನುವು ನಿತ್ಯ ವಾದುದು (೧-೪೩-೯ ; ಲ-೮೮-೧೨ ; ೯-೩-೧ ಇತ್ಯಾದಿ). ದೇವತೆಗಳು ಅಮ 
ರತ್ವ ಪ್ರಾಪ್ತಿಗಾಗಿ ಅದನ್ನು ಪಾನಮಾಡಿದರು (೯-೧ ೦೬-೮). ಅವನು (ಸೋನುಬೇವತೆಯು) ದೇವತೆಗಳಿಗೆ 
(೧-೯೧-೬ ; ೯-೧೦೮-೩) ಮುತ್ತು ಮನುಷ್ಯರಿಗೆ ಅಮರತ ಶೈವನ್ನು ಅನುಗ್ರಹಿಸುತ್ತಾನೆ (೧-೯೧-೧; ೮-೪೮-೩.) 
ಶಾಶ್ವಿಶವಾದ ತೇಜಸ ಸ್ಸ ಮುತ್ತು ಯಶಸ ನ್ಸಿಗಳಿಗೆ ಸ್ಥಾ ನವ, ನಿತ್ಯವೂ, ಅವಿನಾಶಿಯೂ, ವೈವಸ್ತ್ವತನ 'ನಾಸಸ ಸ ಳವೂ 
ಆದ ರೋಕದಲ್ಲಿ ತನ್ನ ಆರಾಧೆಕನನ್ನು ಅನೆರನನ್ನಾ ಗಿ ಮಾಡಿ, ಇರಿಸುತ್ತಾನೆ (೯-೧೧೩-೭ ಮತ್ತು ಲ). 

ಆದುಡರಿಂದ, ಸ್ವಾಭಾನಿಕನಾಗಿ, ಸೋಮನಿಗೆ ವೈವ್ಯಶತ್ತಿಯೂ ಇರಬೇಕು. ಕೋಗಿಗೆ ಸೋಮ ' 
ರಸವು ಔಷಧರೂನನಾದುದು (೮-೬೧-೧೭). ಅದರಿಂದಲೇ ಸೋಮದೇವತೆಯು ನಿನು ಕಾಯಿಲೆಯಿದ್ದರೂ 
ಅದನ್ನು ಗುಣಪಡಿಸುತ್ತಾನೆ; ಅಂಥೆರಿಗೆ ಕಣ್ಣನ್ನೂ ಹೆಳವರಿಗೆ ಕಾಲನ್ನೂ ಕೊಡುತ್ತಾನೆ (೮-೬೮ 
೧೦-೨೫-೧೧). ಅವನು ಮನುಷ್ಯರ ದೇಹಗಳ ರಕ್ಷಕನು; ಅವರೆ ಅಂಗಾಂಗಗಳೆಲ್ಲವನ್ನೂ ವ್ಯಾವಿಸಿಕೊಂಡಿರು 
kal (೮-೪೮೯) ; ಇಹಲೋಕದಲ್ಲಿ ದೀರ್ಭಾ ಯುನ್ಸನ್ನು ಅನುಗ್ರಹಿಸುತ್ತಾನೆ (೧೯೧-೬; ೮-೪೮-೪ ಮತ್ತು 

; ೯-೪-೬; ೯೯೬) ಸೋಮಶಾನೆ ಮಾಡಿತರೆ, ಹೈದ್ಞತವಾದೆ ಪಾಹವೂ ನರಿಹೈ ತವಾಗುತ್ತದೆ. ಆಸ 

ನಾಶವಾಗಿ, ಸತ್ಯವು ಪ್ರ ವೃದ್ಧವಾಗುತ್ತ ಡೆ, 


ಖಗ್ರೇದಸೆಂಹಿತಾ 633 


ಗಗ ಗ ಯಿಯ ಸ ಭಾಗ ಜು ೧2 ನಾ ಓಜಾ ಜಟ ಜು Ee ಶಹ (ಎ TS SI 0019... ಗ ಜಾ ಎ ಎ ಅಧಾ ಎಬ LTR 











ಗಾ ಗಗ್‌. ಗಡಾ ಗಾಸ್‌ ಗಗ್‌ 1 ಸ್ನ ಭಾ 





ಸೋಮರಸನು ದೇಹೆದೊಳಕ್ಸೆ ಪ್ರವೇಶಿಸಿ ದೋಣಿಯನ್ನು ಅಂಬಿಗನು (೯-೯೫5-೨) ಮುಂದೆ ಹೊರಡಿ. 
ಸುವಂತೆ, ಉಚ್ಛಾರಣ ಕತ್ತಿಯನ್ನು ಅಭಿವೃದ್ಧಿ ಪಡಿಸುತ್ತದೆ (೬-೪೭.೩ ; ೯-ಲಲ್ಲಳ; ೯-೯೫-೫ ; ೯೯೭-೩೨), 
ಇದೇ ಕಾರಣದಿಂದ; ಸೋಮನಿಗೆ ನಾಚ ಸೃತಿ (೯-೨೬-೪ ; ೯-೧೦೧-೫) ಆಥವಾ ವಾಕ್ಚಿನ ನಾಯಕ (ವಾಜೋ 
ಅಗ್ರಿಯ ಅಥವಾ ಅಗ್ರೋ (೯-೭-೩; ೯.-೬೨.೨೫ ಮತ್ತು ೨೬, ೯.೮೬ ೧೨, ೯-೧೦೬-೧೦). ಸ್ಪರ್ಗದಿಂದಲೂ. 
ಅವನು ಕೂಗುತ್ತಾನೆ (೯-೬೮.೮) ಎಂದು ಹೇಳಿದೆ. ಸ್ರಾಹ್ಮಣಗಳಲ್ಲಿ ದೇವತೆಗಳು ಸೋಮದ ಬೆಳೆಯಾಗಿ 
ವಾಕೃನ್ಮೇ ಕೊಟ್ಟಿ ಕಿಂದು ಹೇಳಿದೆ. ಸೋಮವು ಪ್ರಬಲವಾದ ಭಾವನೆಗಳನ್ನೂ ಉದ್ರೈಕಗೊಳಸುತ್ತದೆ 
(೬-೪೭-೩). ಆರಾಧಕರು ಈರೀತಿ ಘೋಷಿಸುತ್ತಾರೆ. ನಾವು ಸೋಮನಾನ ಮಾಡಿದೇವೆ; ಅಮರರಾಗಿ 
ಜ್ಹೀವೆ; ಬೆಳಕಿನ ಭಾಗಕ್ಕೆ ಬಂದಿದೇವೆ (ಜ್ಯ ಸಿಗಳಾಗಿದೇವೆ) ; ದೇವತೆಗಳನ್ನು ತಿಳಿದುಕೊಂಡಿದೇನೆ 
(೮-೪೮-೩). ಸೋಮವು ಭಾವನೆಗಳಿಗೆ ಒಡೆಯ, ಮತ್ತು ಪ್ರಾರ್ಥನಾ ವಾಕ್ಯಗಳೆ ತಂಡೆ, ನಾಯಕ ಅಥವಾ 
ಜನಕನೆಂದು ಉಕ್ತವಾಗಿದೆ. ಅವನು ಕವಿಗಳಿಗೆ ನಾಯಕನು; ವಿಪ್ರರಲ್ಲಿ ಖುಹಿಯು (ವಿಪ್ರಾಣಾಂ ಬರ 
೯-೯೬-೬). ಖುಷಿಗಳ ಮನಸ್ಸಿನಂತೆ ಮನಸ್ಸು; ಖಹಿಗಳನ್ನೇ ಉತ್ಪತ್ತಿ ಮಾಡುವವನು (೯೯೬.೧೮) ಮತ್ತು 
ಪ್ರಾರ್ಥನಾ ಮಂತ್ರಗಳ ರಕ್ಷಕನು (೬೫೨.೩). ಯಜ್ಞದ ಆತ್ಮನೇ ಅವನು (೯-೨-೧೦; ೯-೬-೮), ದೇವತೆ 
ಗಳಿಗೆ " ಬ್ರಹ್ಮ' ಎಂಬ ಖತ್ತಿಜನು (೯-೬-೬) ಮತ್ತು ಅವರವರೆ ಜಾಗಗಳನ್ನು ಅವರನರಿಗೆ ಹೆಂಚುತ್ತಾನೆ 
(೧೦-೮೫-೧೯). ಹೀಗೆ ಅವನ ಜ್ಞಾನವು ಪ್ರಸಕ್ಷವಾಗುತ್ತದೆ. ಅವನೊಬ್ಬ ಚ್ವಾನಿಯಾದ ಖಷಿ (೮-೬೮-೧). 
ದೇನಶೆಗಳ ವಂಶಾವಳಿಯಲ್ಲವೂ ಅವನಿಗೆ ಶಿಳಿದಿದೆ (೯-೮೧-೨; ೯೯೫-೨; ೯-೯೭೭; ೯-೧೦೮-೩). ಮನುಷ್ಯ 
ರನ್ನು ವೀಕ್ಷಿಸುವ ನಿವೇಕಿಯಾದ ಅಲೆ (೯-೭೮-೨). ಸೋಮನೇವತೆಯು ಪ್ರಾಣಿಗಳನ್ನೆಲ್ಲಾ ಸೂಕ್ಷ್ಮವಾಗಿ 
ಅವಲೋಕಿಸುತ್ತಾನೆ (೯-೭೦-೯). ಆದುದರಿಂದ, ಅವನಿಗೆ ಅನೇಕ ನೇತ್ರಗೆಳು (೯-೨೬-೫) ಮತ್ತು ಸಹಸ್ರ 
ನೇತ್ರಗಳು (೯-೬೦-೧). | 


ಸೋಮು (ದೇವತೆಯು) ಏತ್ಛಗಳನ್ನು ಕಾರ್ಯೋನ್ಮುಖರನ್ನಾಗಿ ಮಾಡಿತು (೯4೬-೧೧) ; ಅವವ 
ಮೂಲಕ ಅವರು ತೇಜಸ್ಸು ಮತ್ತು ಗೋವುಗಳನ್ನು ಸಂಪಾದಿಸಿಡರು (೯-೯೭.೩೯). ಸೋಮನಿಗೆ ಪಿತೃಗ 
ಕೊಡನೆ ಬಾಂಡನ್ಯವಿದೆ (೪-೪೮-೩) ಅಥವಾ ಅವರಿಂದೆ ಯುಕ್ತ ನೂಗಿರುತ್ತೂನೆ (ಅ. ವೇ. ೧೮-೪-೧೨: ಶ. ಬ್ರಾ. 
೨-೬-೧-೪ ಇತ್ಯಾದಿ). ಬತ್ಸದೇವತೆಗಳಿಗೆ ನೋಮಸಪ್ರಿಯರು (ಸೋಮ ೧೦.೧೪೬; ಅ. ವೇ. ೨-೧೨-೫೬) 
ಎಂದು ಹೆಸರು. 


ನೋ ಮುರಸದಿಂದ ಮನುಷ್ಯನಿಗೆ ಉತ್ಸಾಹವು ಹೆಚ್ಚುತ್ತದೆ. ಅದರೆ ಸೋಮರಸವು ಮುಖ್ಯವಾಗಿ 
ಜೇವತೆಗಳಿಗೆ ಅರ್ಪಿತವಾಗುತ್ತದೆ.  ಆದುಪರಿಂದ ಸೋಮ ಜನ್ಯವಾದ ಸಂತೋಷ್ಕ ಉತ್ಸಾಹಗಳು ದೇವತೆಗಳಿಗೆ 
ಉಂಟಾಗುತ್ತವೆ. ಸೋಮಜನ್ಯವಾದ ಮದದ ಪರಿಣಾಮವು ಹೆಚ್ಚಾಗಿ ಇಂದ್ರನ ಮೇಲೆಯೇ ಆಗಿದೆ. ವಾಯು 
ಮಂಡಲದಲ್ಲಿರುವ ವಿರುದ್ಧ ಶಕ್ತಿಗಳನ್ನು ಅಡಗಿಸುವುದಕ್ಕೆ ಇಂದ್ರನಿಗೆ ಸಹಕಾರಿಯಾಗುತ್ತದೆ. ವೃತ್ತನೊಡನೆ 
ಯುದ್ಧಮಾಡಲು ಬೇಕಾದ ವಿಶೇಷ ಶಕ್ತಿಯು, ಸಾಮರ್ಥ್ಯವು ಸೋಮರಸದಿಂದ ಬಂದಿತೆಂದು ಅನೇಕ ಸಲ 
ಉಕ್ತವಾಗಿದೆ (೮-೮೧-೧೭ ಇತ್ಯಾದಿ). ಸೋಮರಸದಿಂದುಂಬಾದ ಮದದಲ್ಲಿ, ಇಂದ್ರನು ಎಲ್ಲಾ ಶತ್ರುಗಳನ್ನೂ 
ಸೋಲಿಸುತ್ತಾನೆ (೯-೧-೧೦) ಮತ್ತು ಸೋನುಪಾನ ಮಾಡಿದ ಇಂದ್ರನನ್ನು ಸಂಗ್ರಾಮದಲ್ಲಿ ಯಾರೂ ಎದುರಿಸು 
ಲಾರರು (೬-೪೭-೧). ಸೋಮವೇ ಇಂದ್ರನ ಆತ್ಮ (೯-೮೫-೩); ಶುಭಕಾರಕನಾದ ಮಿಂತ್ರ (೧೦-೨೫-೯) ; 
ಇಂದ್ರನ ನರಾಕ್ರಮನನ್ನು ಅಭಿವೃದ್ಧಿ ನಡಿಸುತ್ತಾನೆ (೯-೭೬-೨) ;' ಮತ್ತು ನೃತ್ರವಥೆಯಲ್ಲಿ ಸಹಾಯ ಮಾಡು 

81 





634 ಸಾಯಣಭಾಷ್ಯಸಹಿತಾ 


ಸಗ 





ತ್ತಾನೆ (೯-೬೧-೨೨), ಸೋಮಸಹಚರಿತನಾಗಿ, ಇಂದ್ರನು ಮನುಷ್ಯರಿಗೋಸ್ಟರ” ನೀರು ಹರಿಯುವಂತೆ ಮಾಡಿ 
ದನು ಮತ್ತು ಸರ್ಪವನ್ನು ವಧಿಸಿದನು (೪-೨೮-೧). ಇದರಿಂದ ಒಂದೊಂದು ಸಲ ಸೋಮವೇ ಇಂದ್ರನ 
ವಜ್ರಾಯುಧಥವೆಂದೂ ಹೇಳಲ್ಪಡುತ್ತದೆ (೯-೭೨-೭; ೯-೭೭-೧; ೯-೧೧೧-೩). ಇಂದ್ರ ಸಂಬಂಧಿಯಾದ, ಈ 
ಸೋಮರಸವು ಸಹಸ್ರಜಯಪ್ರಾಸಕವಾದ ವಜ್ರಾಯುಧೆವಾಗುತ್ತದೆ (೯-೪೭-೩). ನೂರಾರು ದುರ್ಗಗಳನ್ನು 
ನಾಶಮಾಡಬಲ್ಲ ಮದ್ಯವು ಸೋಮರಸ (೯-೪೮-೨) ಮತ್ತು ವೃತ್ರವಧಕಾರಿಯೂ, ಮದಕಾರಿಯೂ ಆದ ಲತೆ 
(೬-೧೭-೧೧). ಈ ರೀತಿಯಲ್ಲಿ ಸೋಮದೇವಕೆಯೇ ಇಂದ್ರನಂತೆ, ವೃತ್ರವಧೆಯನ್ನು ಮಾಡುವವನು ಮತ್ತು 
ದುರ್ಗಗಳನ್ನು ಭೇದಿಸುವವನು (೯-೮೮-೪) ಎನ್ಸಿಸಿಕೊಳ್ಳುತ್ತಾನೆ. ಇಂದ್ರನ ವೈಯಕ್ತಿಕ ವಿಶೇಷಣವಾದ 
* ವೃತ್ರಹಾ' ಎಂಬುದು ಸೋಮನಿಗೆ ಐದಾರು ಸಲ ಸ್ರಯೋಗಿಸಲ್ಪಟ್ಟ ದೆ. 


ಇಂದ್ರನಿಂದ ಪಾನಮಾಡಲ್ಪಟ್ಟಾಗ, ಸೋಮರಸವು ಸೂರ್ಯನ ಉದಯಕ್ಕೆ ಕಾರಣವಾಯಿತು 
(೯-೮೬-೨೨). ಈ ಕಾರ್ಯವು ಸೋಮರಸಕ್ಕೆ ಸ್ವತಂತ್ರವಾಗಿಯೇ ಉಕ್ತವಾಗಿದೆ. ಸೂರ್ಯನು (೯-೨೮-೫ 
೯-೩೭-೪) ಮತ್ತು ಆಕಾಶದಲ್ಲಿರುವ ಇತರ ತೇಜೋರಾಶಿಗಳು (೯-೮೫-೯) ಪ್ರಕಾಶಿಸುವಂತೆ ಸೋಮದೇವತೆಯು 
ಮಾಡಿದನು ಮತ್ತು ನೀರಿನಲ್ಲಿ ಸೂರ್ಯನನ್ನು ಉತ್ಪತ್ತಿ ಮಾಡಿದನು (೯-೪೨-೧). ಸೂರ್ಯೋದಯಕ್ಕೆ ಕಾರಣನು, 
ಪ್ರಜೋಜಕನು ; ಸೂರ್ಯನನ್ನು ಪಡೆದು ಪ್ರಪಂಚಕ್ಕೆ ಕೊಟ್ಟನು; ಮತ್ತು ಉಪಸ್ಸುಗಳು ಉದಿಸುವಂತೆ ಮಾಡಿ 
ದನು. ತನ್ನ ಅರಾಧಕರೂ ಸೂರ್ಯೋದಯ ಕಾಲದಲ್ಲಿ ಭಾಗವಹಿಸುವಂತೆ ಮಾಡುತ್ತಾನೆ (೯-೪-೫) ಮತ್ತು 
ಅವರಿಗೋಸ್ಕರ ಬೆಳಕನ್ನು ಒದಗಿಸುತ್ತಾನೆ (೯-೩೫-೧). ಬೆಳಕನ್ನು ಕಂಡುಹಿಡಿದನು (೯-೫೯-೪) ಮತ್ತು 
ಬೆಳಕು ಮತ್ತು ಆಕಾಶಗಳನ್ನು ಸಂಪಾದಿಸುತ್ತಾನೆ (೯-೩-೨). ಫೈತವು ಅಮೃತತ್ವಕ್ಕೆ ಕೇಂದ್ರವಾಗಿಜಿ ಮತ್ತು 
ಪ್ರಪಂಚವೆಲ್ಲಾ ಅದರ ಮೇಲೆಯೇ ಸಿಂತಿದೆ ಎಂದು ಹೇಳಿದೆ (೪-೫೮-೧ ಮತ್ತು ೧೧). ಅದರಂತೆಯೇ 
ಸೋಮರಸ ಅಥವಾ ದೇವತೆಗೂ ಸಮಸ್ತ ಪ್ರಪಂಚದ ಆಧಿಸತ್ಯವು ಉಕ್ತವಾಗಿದೆ. (೯-೮೬-೨೮) ೨೯) ; 
ಅವನು ದಿಕ್ಕುಗಳಿಗೆಲ್ಲಾ ಅಧಿಪತಿ (೯-೧೧೩-೨) ; ಎರಡು ಪ್ರಪಂಚಗಳ ಸೃಷ್ಠಿ ಕಾರ್ಯವನ್ನು ಮಾಡುತ್ತಾನೆ 
(೯-೯೦-೧); ಭೂಮ್ಯಾಕಾಶಗಳ ಸೃಷ್ಟಿ ಮತ್ತು ಸ್ಥಿತಿ, ಆಕಾಶಕ್ಕೆ ಆಧಾರನಾಗಿರುವುದು ಮತ್ತು ಸೂರ್ಯನಲ್ಲಿ 
ತೇಜಸ್ಸನ್ನು ಸ್ಥಾಪಿಸುವುದು, ಪ್ರ ಕಾರ್ಯಗಳನ್ನು ಮಾಡುತ್ತಾನೆ (೬-೪೪-೨೩ ಮತ್ತು ೨೪; ೬-೪೭-೩ 
ಮತ್ತು ೪). 

ವೃತ್ರಾಸುಕನೊಡನೆ ಯುದ್ಧಮಾಡುವಾಗ, ಇಂದ್ರನಿಗೆ ಸಹಕಾರಿಯಾಗಿದ್ದ ಸೋಮನಿಗೆ ಸ್ವತಃ 
ಯೋಥನೆಂಬ ಪ್ರಶೀತಿ ಬಂದಿದೆ. ಅವನು ಜಯಶಾಲಿ, ಅಜೇಯ ಮತ್ತು ಯುದ್ಧಕ್ಕೋಸ್ಟರವೇ ಜನಿಸಿರು 
ವವನು (೧-೯೧-೨೧). : ಶೂರರಲ್ಲಿ ಶೂರೆನೊ, ಭಯಂಕರರಲ್ಲಿ ಅತಿಭಯಂಕರನೂ, ಆದ ಸೋಮನು ಸದಾ 
ಜಯಶಾಲಿಯು (೯-೬೬-೧೬ ಮತ್ತು ೧೭). ತನ್ನ ಆರಾಧೆಕರಿಗೋಸ್ಕರ, ಇವನು, ಗೋವುಗಳು, ರಥಗಳು, 
ಅಶ್ರಗಳುು ಸುವರ್ಣ, ಸ್ವರ್ಗ, ನೀರು ಮತ್ತು ಇತರ ಸಾವಿರಾರು ವರಗಳನ್ನು (೯-೭೮-೪), ಏಕೆ, ಸಮಸ್ತ 
ನಸ್ತುಗಳನ್ನೂ ಯುದ್ದದಲ್ಲಿ ಸಂಪಾದಿಸುತ್ತಾನೆ (೮-೬೮-೧). ಶೌರ್ಯಾದಿ ಪ್ರಶಂಸೆಯಿಲ್ಲದೇ, ಸರ್ವದಾ ಗವಾದಿ 
ಪದಾರ್ಥಗಳ ಮತ್ತು ಸ್ವರ್ಗದ ದಾತೃವೆಂದೂ (೯-೪೫-೩; ೯-೪೯-೪ ; ೯-೫೨-೧; ಇತ್ಯಾದಿ) ಉಕ್ತನಾಗಿದಾನೆ. 
ಅವನೇ ದೇವತೆಗಳ ನಿಧಿ (೯-೪೮-೩) ಅಥವಾ ಐಶ್ವರ್ಯ (ಶೆ. ಬ್ರಾ. ೧-೬-೪.೫).  ಸೋಮದೇವತೆಯು ಶತ್ರು 
ಗಳಿಂದ ರಕ್ಷಿಸಲೂ ಬಲ್ಲನು (೧೦-೨೫-೭). ಪಿಶಾಚಗಳನ್ನು ಓಡಿಸಬಲ್ಲನು (೯-೪೯-೫) ಮತ್ತು ಇತರ ಕೆಲವು 
ಹೇವತೆಗಳಂತೆ, ಆದರೆ ಅವರಿಗಿಂತ ಹೆಚ್ಚುಸಲ " ರಕ್ಷೋಹಾ' ಎನ್ನಿಸಿಕೊಂಡಿದಾನೆ. ದುಷ್ಪವಥಧೆ ಮಾಡುವ 





ಖುಗ್ಗೇದಸಂಹಿತಾ 635 











ವನು ಇವನೊಬ್ಬನೇ (೯-೨೮-೬, ಇತ್ಯಾದಿ).  ಸೋಮಪಾನ ಮಾಡಿದ ಬ್ರಾಹ್ಮಣರು ಕಣ್ಣಿ ನಿಂದಲೇ ವಧೆ 
ಮಾಡಲಲ್ಲರು (ಮೈ. ಸಂ. ೪-೮-೨). 


| ಯೋಧೆನಾದುದರಿಂದ್ದ ಈತನಿಗೂ ಆಯುಧೆಗಳಿನೆ (೯; ೯೬-೧೬). ಶೂರನಂತೆ ಹರಿತವಾದ 
(೯-೬೧-೩೦; ೯-೯೦-೩). ಆ ಆಯುಧೆಗೆಳನ್ನು ತನ್ನ ಹೆಸ್ತಗಳಲ್ಲಿ ಬಲವಾಗಿ ಹಿಡಿದುಕೊಳ್ಳುತ್ತಾನೆ (೯-೭೬-೨). 
ವೈರಸ್ತಭಾವದವನಾದ ತನ್ನ ತಂದೆಯಿಂದ ಆಯುಧೆಗಳನ್ನು ಕಸಿದುಕೊಂಡನೆಂದು (೬-೪೪.೨೨) ಹೇಳಿದೆ. 
ಸಹಸ್ರ ಅಲುಗುಗಳುಳ್ಳ ಬಾಣವನ್ನು ಉಪಯೋಗಿಸುತ್ತಾನೆ (೯-೮೩-೫, ೯-೮೬.೪೦) ಅವನ ಬಿಲ್ಲು ಬಹಳ 
ಮೇಗಶಾಲಿಯಾದುದು (೯-೯೦-೩). 


ಸೋಮದೇವತೆ ಮತ್ತು ಇಂದ್ರರು ಒಂದೇ ರಥದಲ್ಲಿ ಸಂಚರಿಸುತ್ತಾರೆ (೯-೮೬-೯-೯;೯೬-೨; 
೯-೧೦೩-೫). ರಥದಲ್ಲಿ ಯುದ್ಧಮಾಡುವ ಇಂದ್ರನಿಗೆ ಸೋಮನು ಸಾರಥಿಯು (ಅ. ವೇ. ೮-೮-೨೩). ದಿವ್ಯ 
ವಾದ (೯-೧೧೧-೩) ಒಂದು ರಥದಲ್ಲಿ ಸಂಚರಿಸುತ್ತಾನೆ (೯-೩-೫). ಬೆಳಕು (೯-೮೬-೪೫) ಅಥವಾ ಜರಡಿಯು 
ಅವನ ರಥ (೯-೮೩-೫). ರಥಿಕರಲ್ಲಿ ಅತ್ಯುತ್ತ ಮನು (೯.೬೬-೨೬), ಒಳ್ಳೆಯ ರಿಕ್ಕೆಗಳುಳ್ಳ ಹೆಣ್ಣು ಕುದುರೆ 
ಗಳು (೯-೮೬-೩೭) ಅಥವಾ, ವಾಯುವಿನಂತ್ಕೆ ಕುದುರೆಗಳ ತಂಡವೇ (೯-೮೮-೩) ಇದೆ. 


ಇಂದ್ರನ ಸಹಚಾರಿಗಳಾದ ಮರುತ್ತಗಳೊಡನೆ ಒಂದೊಂದು ಸಲ ಸಹೆವಾಸವುಂಟು. ಅವರು ಆಕಾ 
ಶದ ವೃಷಭವನ್ನು ಸೋಮವನ್ನು ದೋಹನಮಾಡುತ್ತಾರೆ (೯-೧೦೮-೧೧, ೯-೫೪-೧ನ್ನು ಹೋಲಿಸಿ) ಮತ್ತು 
ಶಿಶುವು ಜನಿಸಿದ ಕೂಡಲೇ, ಅದನ್ನು ಅಲಂಕರಿಸುತ್ತಾರೆ (೯-4೯೬-೧೭). ಇಂದ್ರನಂತೆ, ಇವನನ್ನೂ ಮರುತ್ತು 
ಗಳು (೬-೪೩-೫) ಅಥವಾ ಮರುದ್ದ ಣವು (೯-೬೬-೨೨) ಸೋಮನನ್ನು ಪರಿಚರಿಸುತ್ತದೆ. ಆ ಗಾಳಿಗಳೂ 
ಕಾಡ ಸೋಮನಿಗೆ ಆನಂದದಾಯಕಗಳು (೯-೩೧-೩) ಮತ್ತು ವಾಯುವು ಸೋಮರಕ್ಷಕ (೧೦-೮೫-೫). ಆಗ್ನಿ, 
ಸೂಸಣ ಮತ್ತು ರುಡ್ರರೊಡನೆ, ದ್ವಂದ್ವದೇವತೆಯಾಗಿ ಪರಿಗಣಿತನಾಗಿದಾನೆ (೨-೪೦, ೬-೭೪, ಇತ್ಯಾದಿ). 
ಕೆಲವು ವೇಳೆ ವರುಣನಿಗೂ ಸೋಮನಿಗೂ ಸಮಾನತ್ತವು ಉಕ ವಾಗಿದೆ. ಇದು ಹೇಗೆ ಎಂಬುದು ಅತೀಂದ್ರಿ 
ಯವಾದ ವಿಷಯ (೯.೭೭-೫, ೯-೯೫೪, ಮತ್ತು ೯-೭೩-೩ ಮತ್ತು ೯, ೮-೪೧-೮ಗಳನ್ನು ಹೋಲಿಸಿ). 


ಸೋಮಲಕೆ ಖುನ್ನು ಮೌಜವತ (ಮೂಜನತ್‌ ಎಂಬ ಪರ್ವತದಲ್ಲಿ ಜಿಳೆದುದು) ಎಂದು ವರ್ಣಿಸಿದೆ 
(೧೦-೩೪-೧). ಇದೇ ರೀತಿ, ಅನೇಕಸಲ ಗಿರಿಷ್ಕ (ಪರ್ವತದಲ್ಲಿರುವುದು) ಅಥವಾ ಸರ್ವತವೃಧ್‌ (ಪರ್ವತ 
ದಲ್ಲಿ ಬೆಳೆಯುವುದು (೯-೪೬-೧) ಎಂಬುದಾಗಿ ಸೋಮಲತೆಯನ್ನು ವರ್ಣಿಸಿದೆ. ಸೋಮವನ್ನು ಬೆನ್ಸಿನ 
ಮೇಲೆ ಇಟ್ಟುಕೊಂಡಿವೆ ಎಂದು ಪರ್ವತಗಳಿಗೂ ಹೇಳುವುದುಂಟು (ಅ. ವೇ. ೩-೨೧-೧೦).  ಸೋಮರಸವನ್ನು 
ತೆಗೆಯಲು ಉಪಯೋಗಿಸುವ ಕಲ್ಲುಗಳಿಂದ (ಅದ್ರಯಃ ೯-೫೨-೨). ಈ ರೀತಿ ವರ್ಣನೆ ಇರಬಹುದು. ಈ 
ಎಲ್ಲ ಸಂದರ್ಭಗಳಲ್ಲೂ, ಭೂಲೋಕದ ಪರ್ವತಗಳೇ ಅಭಿಪ್ರೇತವಾಗಿರಬಹುದು (€-೮೨-೩ನ್ನು ಹೋಲಿಸಿ). 
ಆಕಾಶಗುಮ್ಮಟಿದಲ್ಲಿ ಸವಿನುಡಿಯಾಡುವ ಸ್ನೇಹಿತರು ಪರ್ವತದ ಮೇಲೆ ವಾಸಿಸುವ ವೃಷಭವನನ್ನು ದೋಹನ 
ಮಾಡಿದರು (೯-೮೫-೧೦, ೯-೯೫-೪ನ್ನು ಹೋಲಿಸಿ). ವರುಣನು ವಾರಿಗಳಲ್ಲಿ ಅಗ್ನಿಯನ್ನೂ, ಆಕಾಶ 
ದಲ್ಲಿ ಸೂರ್ಯನನ್ನೂ, ಶಿಲೆಯಲ್ಲಿ ಸೋಮವನ್ನೂ ` ಇಟ್ಟನು (೫-೮೫-೨) ಅಥವಾ ಆಕಾಶದಿಂದ ಒಬ್ಬನನ್ನು 
(ಅಗ್ನಿಯನ್ನು) ಮಾತರಿಶ್ರನು ತಂದನು ಮತ್ತು ಮತ್ತೊಬ್ಬನನ್ನೂ (ಸೋಮವನ್ನು) ಶಿಲೆಯಿಂದ ತ್ಯೇನವು ಎತ್ತಿ 
ಕೊಂಡುಹೋಯಿತು (೧-೯೩-೬). ಈ ಸಂದರ್ಭಗಳಲ್ಲೂ ಭೂಲೋಕದ ಪರ್ವತಗಳೇ ಉದ್ದಿಷ್ಟವಾಗಿರಬೇಕು. 


636 ಸಾಯಣಭಾಜ್ಯಸಹಿತಾ 











ಆ ಗ ಪೋಪ್‌ ಜಾ ಸ ಬ ಮಾ 


ಆದರೆ, ಪರ್ವತ್ಯ ಶಿಲೆ, ಇವುಗಳೆಲ್ಲಾ ಇತಿಹಾಸಗಳಲ್ಲಿ ಮೇಘಗಳೆಂಬ .ಅಭಿಪ್ರಾಯಕೊಡುವುದರಿಂದ ಸ್ವಲ್ಪ 
ಸಂಶಯಕ್ಕವಕಾಶವಿದಿ, 





ಸೋಮ*ತೆಯು ಪ್ರಾರ್ಥಿಸೆಸ್ಯವಾದರೂೂ ಅದು ದಿವ್ಯವೂ ಹೌದು (೧೦-೧೧೬.೩), ವಾಸ್ಟೆವವಾಗಿ, 


ಅದರ ಮೂಲ ಮತ್ತು ಅಧಿಷ್ಠಾನವು ಸ್ವರ್ಗಲೋಕವು ಎಂದೇ ಭಾವನೆ. ಆ ಗಿಡವು ಮೇಲು ಲೋಕದಲ್ಲಿ 


| 
ಹುಟ್ಟಿ, ಅಲ್ಲಿಂದ ಭೂಮಿಗೆ ಬಂದಿತು (೯-೬೧-೧೦). ಅದರೆ ಮದಕಾರಿಯಾದ ರಸವು ಸ್ವರ್ಗಲೋಕದ ಶಿಶುವು 


(೯-೩೮-೫). ಸೂರ್ಯನಿಂದ ಜನಿಸಿದುದು ಎಂದು ಒಂದು ವಾಕ್ಯದಲ್ಲೂ (೯-೯೩-೧), ಆ ದೊಡ್ಡಪಕ್ಷಿಗೆ ನರ್ಜ 


ನ್ಯನು ಜನಕನೆಂದು ಇನ್ನೊ೦ದು ವಾಕ್ಯದಲ್ಲಿಯೂ (೯-೮೨-೩, ೯-೧೧೩-೩ನ್ನು ಹೋಲಿಸಿ) ಹೇಳಿದೆ. ಅಥರ್ವ 
ವೇದದಲ್ಲಿ, ಅಮೃತಕ್ಕೆ ಮೂಲವು ಪರ್ಜನ್ಯನಿಂದ ಉಪ್ತವಾದ ಬೀಜವೆಂದು (ಅ. ವೇ. ೮.೭.೨೧) ಉಕ್ತವಾ 
ನಿದ್ದೆ ಅನೇಕ ಕಡೆ, ಸೋಮರಸಕ್ಕೈಶಿಶು (೯-೯೬-೧೭) ಅಗವಂ ಯುವಕ ಎಂದು ಕರೆದಿರುವುದು, ಅದೂ 


| ಅಗ್ನಿಯಂತೆ ಪುನಃ ಪುನಃ ತಯಾರಿಸಲ್ಪಡುವುದರಿಂದ ಇರಬೇಕು. ಸೋಮರೆಸವು ಸ್ವರ್ಗಲೋಕದ ಪೀಯೂಷ 


(ಕೀರ, ೯-೫೧-೨, ಇತ್ಯಾದಿ) ಮತ್ತು ಸ್ವರ್ಗಲೋಕದಲ್ಲಿ ಶುದ್ಧಿ ಮಾಡಲ್ಪಡುತ್ತದೆ (೯-೮೩-೨, ೯-೮೬.೨೨ 
ಇತ್ಯಾದಿ). ಪ್ರಿಯವಾದ ಸ್ವರ್ಗದ ಪ್ರದೇಶಗಳಿಗೆ, ತನ್ನ ಪ್ರವಾಹೆಗಳ ಮೂಲಕ ಹೆರಿದುಹೋಗುತ್ತಾನೆ 
(೯-೩-೭) ಸ್ವರ್ಗದಲ್ಲಿ ನೆಲೆಸುತ್ತಾನೆ (೯-೮೫-೯), ಸ್ವರ್ಗದಲ್ಲಿದಾನೆ (ಶ. ಬ್ರಾ. ೩-೪-೩-೧೩) ಅಥವಾ ಸ್ವರ್ಗದ 
ಅಧಿಪತಿ (೯-೮೬-೧೧ ಮತ್ತು ೧೩). ಸ್ಪರ್ಗಲೋಕದ ಪಕ್ಷಿಯಂತೆ, ಭೂಮಿಯನ್ನು ವೀಕ್ಷಿಸುತ್ತಾನೆ ಮತ್ತು 
ಎಲ್ಲಾ ಸ್ರಣಿಗಳನ್ನೂ ಅನಲೋಕಿಸುತ್ತಾನೆ. (೯-೭೧-೯). ಸೂರ್ಯನಂತೆ ಎಲ್ಲಾ ಲೋಕಗಳಿಗೂ ಮೇಲುಗಡೆ 
ಇದಾನೆ (೯-೫೪-೩). ಶುದ್ಧವಾದ ಸೋಮಬಿಂದುಗಳು ಸ್ವರ್ಗದಿಂದ, ಆಕಾಶದಿಂದ, ಭೂಮಿಯ ಮೇಲೆ ಬೀಳು 
ತ್ತವೆ (೯-೬೩-೨೭), ಅವನು ಅಂತರಿಕ್ಷ ಸಂಚಾರಿ (೪-೪೮-೪; ೪-೧೦೮-೭). ಕ್ಷೀರದಿಂದ ಅವೃತನಾದ ಅವ. 
ನನ್ನು ಬೆರಳುಗಳು ಉಜ್ಜುತ್ತವೆ (೯-೮೬-೨೭). ಅತ್ಯುನ್ನತವಾದ ಆಕಾಶದಲ್ಲಿ (೩-೩೨-೧೦, ೪-೨೬-೬ 
೯-೮೬-೧೫) ಅಥವಾ ಮೂರನೆಯ ಸ್ವರ್ಗದಲ್ಲಿ (ತೈ. ಸಂ. ೩.೫-೭-೧, ಇತ್ಯಾದಿ) ಅವನ ವಾಸ. ಇಲ್ಲೆಲ್ಲಾ, 
ವ್ಯೋಮ, ದ್ಯೌಃ ಮೊದಲಾದ ಪದಗಳೆಲ್ಲಾ ಜರಡಿಯ ಪರ್ಯಾಯ ಶಬ್ದಗಳೆಂದೇ ತೋರುತ್ತದೆ. ಸ್ವರ್ಗದ 
ನಾಭಿಯಲ್ಲಿ, ಊರ್ಣಾಮಯವಾದ ಜರಡಿಯಲ್ಲಿ ಸೋಮನದೆ (೯-೧೨-೪), ಸೂರ್ಯನೊಡನೆ ಆಕಾಶದಲ್ಲಿ ಜರ 
ಡಿಯ ಮೇಲೆ ಧಾವಿಸುತ್ತದೆ (೯.೨೭-೫) ಕೆಲವು ಸ್ಥಳಗಳಲ್ಲಿ (೯-೩೭-೩, ೯.೮೫-೯, ೯-೮೬-೮ನ್ನು ಹೋಲಿಸಿ) 
ಜರಡಿಯೇ ಅಭಿಸ್ರೇತವೆಂದು ಸ್ಪಷ್ಟವಾಗಿದೆ. ಇವುಗಳೆಲ್ಲವೂ ಭೂಮಿಯಲ್ಲಿರುವ ಸೋಮಕ್ಕೇೇ ಅನ್ವಯಿಸಬೇಕು. 
ಸ್ವರ್ಗೀಯ ಸೋಮ ಅಥವಾ ಅಮೃತಕ್ಕೆ ಸ್ವರ್ಗವೇ ಅವಾಸಸ್ಥಾನವೆಂಟುದು ಸಿದ್ದವಾದ ಅಂಶವಾಗಿದೆ. | 


ಸೋಮರಸವು ಸ್ವರ್ಗದಿಂಜೆ ಆನೀತವಾಗಿಡೆ (೯-೬೩-೨೭, ೯-೬೬-೩೦). ಸೋಮ ಮತ್ತು ಶ್ಕೇನದ 
ಇತಿಹಾಸವೇ ಈ ಅಭಿಪ್ರಾಯಕ್ಕೆ ಆಧಾರ. ಸೋಮವು ಶೈೇನನಿಂದ ತರಲ್ಪಟ್ಟತು (೧೦-೮೦-೨). ಉನ್ನತ 
ವಾದ ಸ್ವರ್ಗಲೋಕದಿಂದ ಆ ಪಕ್ಷಿಯು ಸೋಮವನ್ನು ತಂದಿತು (೪-೬೬-೬). ಪಕ್ಷಿಯು ಸೋಮ ಅಥವಾ 
ಮಧುವನ್ನು ಇಂದ್ರನಿಗೆ ತಂದುಕೊಟ್ಟಿತು (೩-೪೩-೭, ೪-೧೮-೧೩), ಶೀಘಗಾಮಿಯಾದ ಗಿಡುಗವು ಸೋಮ 
ತೆಯ ಹೆತ್ತಿರಕ್ಕೂ ಹಾರಿಹೋಯಿತು (೫-೪೫-೯), ಆ ಗಿಡದ ಸಿಹಿಯಾದ ಕಾಂಡದ ಇಇಗವನ್ನು ಇಂದ್ರನಿ 
ಗೋಸ್ಟರ ಕಿತ್ತುತಂದಿತು (೪-೨೦-೬). ತನ್ನ ಕಾಲಿನಲ್ಲಿ 'ಹಿಡಿದುಕೊಂಡು, ಆಕಾಶದ ಮೂಲಕ್ಕ ಇಂದ್ರನಿ 
ಗೋಸ್ಟರ ತಂದಿತು (೮-೭೧-೯೪). ಮನೋವೇಗದಿಂದ ಹಾರುತ್ತಾ, ಪಕ್ಷಿಯು ಕಬ್ಬಿಣದ ದುರ್ಗವನ್ನು ಭೇದಿಸಿ 
(೪-೨೭-೧ನ್ನು ಹೋಲಿಸಿ), ವಜ್ರಾ ಯುಧೆಧಾರಿಗೋಸ್ಟರ, ಸ್ವರ್ಗಕ್ಕೆ ಹೋಗಿ, ಸೋಮರಸವನ್ನು ತಂದಿ 


ಖುಗ್ಬೇದಸಂಹಿತಾ 687 





ತಾಳ್‌” ಸಃ ಆ KR 
ಡ್‌ hel CN ಯ ಬ ಹೂ 








ದು ಬಗ ಬುಡ ಬದಿ ಗ ಬ ಫಿ ಬ ಉಗ ಭಿ ಬ ಬ. ಛೆ ಭಜಿ ಬಚ ಸಾ ಯಯ ೧ಬ ಟ 


(೮-೮೯-೮). ಬಹಳ ದೂರದಿಂದ ಸ್ವರ್ಗದಿಂದ, ಗಿಡವನ್ನೇ ಹೊತ್ತು ತಂದಿತು (೯-೬೮-೬, ೯-೭೭-೨, 
೯-೮೬-೨೪, ೧೦-೧೧-೪, ೧೦-೯೯-೮, ೧೦.೧೪೪-೪). ಈ ಕಥೆಯು ೪-೨೬ ಮತ್ತು ೪-೨೭ನೆಯ ಸೂಕ್ತಗಳಲ್ಲಿ 
ನಿವರವಾಗಿದೆ. ಬ್ರಾಹ್ಮಣಗಳಲಿ ಅಗ್ನಿಯ ಒಂದು ವಿಶೇಷರೂಪವಾದ ಗ್ರಾಯತ್ರಿ'ಯು ಸೋಮವನ್ನು 
ಎತ್ತಿಕೊಂಡು ಹೋಗುತ್ತದೆ ಎಂದು ಹೇಳಿದೆ. ಇಂದ್ರ ಮತ್ತು ಕ್ರೇನರು ಭಿನ್ನರು; ಶ್ಯೇನನೇ ಯಾವಾಗಲೂ 
ಸೋಮವನ್ನು ಇಂದ್ರನಿಗೆ ತಂದುಕೊಡುತ್ತದೆ. ಈ ಇತಿಹಾಸಕ್ಕೆ ಸಂಬಂಧಪಡದ ಮಂತ್ರವೊಂದರಲ್ಲಿ ಇಂದ್ರ 
ನನ್ನೇ ಶ್ಕೇನವೆಂದು (೧೦-೯೯-೮) ಕರೆದಿದೆ. ದ್ಯುಲೋಕದ ಶ್ಯೇನನೆಂದು ಒಂದು ಕಡೆ ಅಗ್ನಿಗೆ (೭-೧೫-೪), 
ಎರಡು ಸಲ ಮರುತರಿಗೆ ಹೇಳಿದೆ. ವೈದ್ಯುತಾಗ್ತಿ ಗೇ ತ್ಯೇನನೆಂಟುದು ವಿಶೇಷವಾಗಿ ಉಕ್ತವಾಗಿರುವುದು 
(ಶೈ. ಬ್ರಾ. ೩-೧೦-೫-೧, ೧೨.೧-೨ನ್ನು ಹೋಲಿಸಿ) ಮತ್ತು ಅಗ್ನಿಯನ್ನು ಪಕ್ಷಿಯೆಂದು ಅನೇಕ ಸಲ ಕರಿದಿದೆ. 
ಸಿಡಿಲು ಬಡಿಯುವುದನ್ನೆ ಈ ರೀತಿ ವರ್ಜಿಸಿದಾರೆಂದು ಕೆಲವರ ಮತ, ಅಯೋಮಯವಾದ ದುರ್ಗವೇ ಮೇಘ; 
ಇದರಿಂದ ಹೊರಡುವ ಸಿಡಿಲೇ ಶ್ಯೇನದಿಂದ ಸೋಮಾಸನಯನ, ಜಲವರ್ಷಣವೇ ಸೋಮಬಿಂದುಗಳ ವರ್ಷಣ್ಯ 
ಇತ್ಯಾದಿ. ಇದಕ್ಕೆ ಆಧಾರವಾಗಿ ಕೆಲವು ವಾಕ್ಯಗಳೂ ಉದಹರಿಸಲ್ಪಟ್ಟವೆ. ಸೋಮ ಮತ್ತು ಅಗ್ಗಿಗಳೆರಡೂ 
ಭೂಮಿಗೆ ಇಳಿದು ಬಂದಿರುವುದು :ಪ್ರಸಕ್ತವಾಗಿದೆ (೧-೯೩-೬). ಸೋಮವನ್ನು ಎತ್ತಿಕೊಂಡು ಹೋಗುತ್ತಿದ್ದ 
ಶ್ಯೇನನನ್ನು ಬಾಣದಿಂದ ಹೊಡೆದು, ಒಂದು ಗರಿಯನ್ನು ಕೃಶಾನು ಎಂಬ ಧನುರ್ಧಾರಿಯು ಬೀಳಸಿದನೆಂಬುದೂ 
ಕನಿಯ ವರ್ಣನಾವೈಖರಿಗೆ ಸೇರಿದ್ದೆ ನ್ಹಬಹುದು. ಇದು ಬ್ರಾಹ್ಮಣಗಳಲ್ಲಿ ಇನ್ನೂ ವಿಸ್ತಾರವಾಗಿದೆ. ಗರಿ 
ಅಥವಾ ಉಗುರೇ ಭೂಮಿಗೆ ಬಿದ್ದು ಪರ್ಣ ಅಥವಾ ಶಲ್ಯಕವೃಕ್ಷವಾಯಿತು. ಈ ವೃಕ್ಷಕ್ಕೆ ಬಹಳ ಪೂಜ್ಯವಾದ 
ಸ್ಥಾನವಿದೆ. 

ಅತಿ ಮುಖ್ಯವಾದ ಲಶೆಯಾದುದರಿಂದ, ಸೋಮಲತೆಯನ್ನು ಸಸ್ಯಗಳಿಗೆಲ್ಲಾ ಅಧಿಸತಿಯೆಂತಲೂ) 
(೯-೧೧೪-೨), ರಾಜನೆಂಶಲೂ (೯-೯೭-೧೮ ಮತ್ತು ೧೯). ವನಸ್ಪತಿ (೧-೯೧-೬ ; ೯-೧೨-೭) ಮತ್ತು ಸಸ್ಯ 
ಗಳಿಗೆಲ್ಲಾ ಮೂಲಭೂತವಾದುದು (೧-೯೧-೨೨) ಎಂದು ಹೇಳಿದೆ. ಬ್ರಾಹ್ಮಣಗಳಲ್ಲಿ ವೃಕ್ಷಗಳಿಗೆಲ್ಲಾ, ಸೌಮ್ಯ 
(ಸೋಮಬಂಧೆವುಳ್ಳವು, ಶ. ಬ್ರಾ. ೧೨.೧-೧-೨) ಎಂದು ಹೆಸರಿದೆ. ಅಲ್ಲಜಿ, ಇತರ ಪ್ರಮುಖ ದೇವತೆಗಳಂತೆ 
ಸೋಮನಿಗೂ ರಾಜನೆಂಬ ಹೆಸರಿದೆ. ನದಿಗಳಿಗೆ (೯-೮೯-೨) ಇಡೀ ಪ್ರಪಂಚಕ್ಕೆ (೯-೯೭.೫೮) ರಾಜನು. 
ದೇವತೆಗಳಿಗೆ ರಾಜ ಅಥವಾ ಶಂದೆ (೯-೮೬-೧೦ ; ೯-೮೭-೨ ; €-೧೦೯-೪) ; ದೇವಮಾನವರಿಗೆ (೯-೯೭-೨೪), 
ಬ್ರಾಹ್ಮಣರಿಗೆ (ವಾ. ಸಂ. ೯-೪೦; ತೈ. ಸಂ. ೧೮-೧೦ ; ಮೈ. ಸಂ. ೨-೬-೯) ರಾಜನು. ದೇವತೆಯೆಂಬು 
ದೇನೋ ಅನೇಕಸಲ ಹೇಳಬ್ಬಟ್ಟದೆ; ಒಂದು ಕಡೆ ಮಾತ್ರ ಅನನು ದೇವತೆಗಳಿಗೋಸ್ಟರ ಸುತ (ಹಿಂಡಲೃಡುವ 
ನಾಗುವ ದೇವತೆ (೯-೩-೬ ಮತ್ತು ೭) ಎಂದು ಉಕ್ತವಾಗಿಜೆ. 


ಈಚಿನ ಸಾಹಿತ್ಯದಲ್ಲಿ «ಸೋಮ ' ಎಂಬುದು ಚಂದ್ರನ ಹೆಸರು. ದೇವತೆಗಳು ಇವನನ್ನು ಪಾನ 
ಮಾಡಿದುದರಿಂದ, ಅವನು ಕ್ಷಯಿಸಿಹೋದಾಗ, ಸೂರ್ಯನು ಅವನನನ್ನು ಪೂರ್ಣಮಾಡುತ್ತಾನೆ. ಛಾಂದೋ 
ಗ್ಯೋಪನಿಷತ್ತಿನಲ್ಲಿ (೫-೧೦-೧), ಚಂದ್ರನೇ ಸೋಮನೆಂದ್ಕೂ ಅವನು ದೇವತೆಗಳ ಅಹಾರವೆಂದ್ಕೂ ಅವರು 
ಅವನನ್ನು ಪಾನಮಾಡಿಬಿಡುವರೆಂದೂ ಇದೆ. ಬ್ರಾಹ್ಮಣಗಳಲ್ಲಿಯೇ ಚಂದ್ರ ಸೋಮರ ಐಕ್ಯವು ಸಾಧಾರಣವಾದ ' 
ವಿಷಯವಾಗಿದೆ. ಐತಕೇಯ ಬ್ರಾಹ್ಮಣದಲ್ಲಿ (೭-೧೧) ಚಂದ್ರನು ದೇವತೆಗಳ ಸೋಮವೆಂದು ಉಕ್ತವಾಗಿದೆ ; 
ರಾಜನಾದ ಸೋಮನು ದೇವತೆಗಳ ಆಹಾರ ಮತ್ತು ಅವನೇ ಆಂದ್ರ. (ಶ. ಬ್ರಾ. ೧-೬-೪-೫) ; ಯಾಗೋಸಪ 
ಯುಕ್ತವಾದ ಆ ಗಿಡ ಅಥವಾ ಅದರೆ ರಸವು ಚಂದ್ರ ದೇವತೆಯನ್ನು ಸೂಚಿಸುತ್ತದೆ (ಕೌ. ಬ್ರಾ. ೭-೧೦ ; ೪-೪), 
ಪಿತೃಗಳು ಮತ್ತು ದೇವಕೆಗಳು ಅಮೃತಸ್ತರೂಹಿಯಾದ ಅವನನ್ನು ಭಕ್ಷಿಸುವುದರಿಂದ ಚಂದ್ರನು 





ky ` ವ್ರ 
, ೯ ಸ ಹ NE pS NL TS ST 
ಸ ದ TG SS NL NN Ti TT TT AN 0 SS ಗಾಗಾಅ ಗಾ ರಾರಾ” 


ದಿನೇ ದಿನೇ ಕ್ಷಯಿಸಿಹೋಗುತ್ತಾಕೆ ಎಂಬುದೇ ಬ್ರಾಹ್ಮಣಗಳ ಅಭಿಪ್ರಾಯ. ಯಜುರ್ವೇದದಲ್ಲಿ, ಚಂದ್ರನಿಗೆ 
ಪ್ರಜಾಪತಿಯ ಪುತ್ರಿಯರು ಪತ್ನಿಯರೆಂದೂ, ಅವರೇ ನಕ್ಷತ್ರಪುಂಜವೆಂದೂ ಉಕ್ತವಾಗಿದೆ. ಅಥರ್ವ ವೇದದಲ್ಲಿ 
(ಅ. ನೇ. ೭-೮೧-೩ ದುತ್ತು ೪; ೧೧-೬-೭ ಇತ್ಯಾದಿ) ಸಾಧಾರಣವಾಗಿ ಸೋಮ ಎಂದಿರುವೆಡೆಯಲ್ಲೆ ಲ್ಲಾ ಚಂದ್ರ 
ನೆಂದೇ ಅಭಿಪ್ರಾಯ. ಚಂದ್ರ ಸೋಮರ ಬಿಕ್ಯವನ್ನು ಹೇಳುವ ವಾಕ್ಯಗಳಲ್ಲಿ ಸೋಮ ಮತ್ತು ಸೂರೈಯರ 
ವಿವಾಹವನ್ನು ವರ್ಣಿಸುವ ೧೦-೮೫ ನೇ ಸೂಕ್ತವೇ ಮುಖ್ಯವಾದುದು. ಇಲ್ಲಿ ಸೋಮವು ನಕ್ಷತ್ರಗಳ ಅಂಕ 
ದಲ್ಲಿದೆ ಖುತ್ತಿಜರಿಗೆ ಪರಿಚಿತವಾದ ಸೋನುವನ್ನು ಯಾರೂ ಭುಜಿಸುವುದಿಲ್ಲ ಮತ್ತು : ಈ ಸೋಮಕ್ಕ್ಯೂ ಅವರು 
ಅಭಿಷವ ಮಾಡಬೇಕಾದುದಕ್ಕೂ ಭೇಥವಿದೆ ಎಂದು ಹೇಳಿದೆ. ಇವರ ಗುಟ್ಟು ಬ್ರಾಹ್ಮಣರಿಗೆ ಮಾತ್ರ ತಿಳಿದಿದೆ. 
ಸೋಮವು ಸ್ವರ್ಗೀಯ ಕಾಂತಿಯುಕ್ತ, ತಮೋನಿವಾರಕ ಇತ್ಯಾದಿಯಾಗಿ ವರ್ಣನೆಗಳು ಇದ್ದೇ ಇನೆ; ಅಲ್ಲದೆ 
ಅದಕ್ಕೆ «ಇಂದು? ಎಂದು ಹೆಸರು (೬-೪೪-೨೧). ಪಾತ್ರೆಗಳಲ್ಲಿರುವ ಸೋಮವನ್ನು ನೀರಿನಲ್ಲಿ ಪ್ರಕಿಬಿಂಬಿತವಾದ 
ಚಂದ್ರನಿಗೆ ಹೋಲಿಸಿದೆ (೮-೭೧-೮ ; ೧-೧೦೫-೧ ನ್ನು ಹೋಲಿಸಿ). ದ್ರಪ್ಸ (ಹೆನಿ, ಬಿಂದು) ಎಂದು ವರ್ಣಿತ 
ವಾಗಿ, ಸಮುದ್ರಕ್ಕೆ ಹೋಗುವ (೧೦-೧೨೩-೮) ಸೋಮವೂ ಚಂದ್ರನೇ ಇರಬೇಕು. 


ಕೆಲವರ ಅಭಿಪ್ರಾಯದಲ್ಲಿ ಸೋಮವೆಂದರೆ ಚಂದ್ರನೇ ಹೊರತು ಬೇರಿ ದೇವತೆಯೇ ಅಲ್ಲ. ಒಂಭತ್ತ 
ನೆಯ ಮಂಡಲನೆಲ್ಪ ಈ ಚಂದ್ರ ನನ್ನೆ! ಸ್ತುತಿಸುತ್ತವೆ. ಖುಗ್ಗೇದದಲ್ಲಿ ಈ ಪದವು ಎಲ್ಲಿ ಬಂದರೂ ಸೋಮಲತೆ 
ಅಥವಾ ಚಂದ್ರ ಇನೆರಡನ್ನೇ ಸೂಚಿಸುವುದು, ಆ ಲತೆಯಿಂದ ಬರುವ ರಸವೇ ಅಮೃತವೆಂತಲ್ಕೂ ಆ ಅಮೃ 
ಶಕೆ ಚಂದ್ರನು ಆಶ್ರಯನೆಂತಲೂ ಸೂರ್ಯನಿಗಿಂತಲೂ, ಚಂದ್ರನೇ ಮುಖ್ಯದೇವತೆ, ಮತ್ತು ಇವನನಂತರ 
ಇಂದ್ರನು ಎಂತಲೂ ವಾದಿಸುತ್ತಾರೆ. | 


ಮತ್ತೆ ಕೆಲವರು ಈ ಮೇಲಿನ ಅಭಿಪ್ರಾಯಕ್ಕೆ ಖುಗ್ಗೇದದಲ್ಲಿ ಆಧಾರ ಸಾಲದು ಅಥವಾ ಇಲ್ಲವೆಂತಲೇ 
ಹೇಳುತ್ತಾರೆ. ಈಚಿನ ಗ್ರಂಥಗಳಲ್ಲಿ ಚಂದ್ರಸೋಮರ ಐಕ್ಯಕ್ಕೆ ಪುಸ್ತಿಯು ಎಷ್ಟೇ ದೊರೆತರೂ ಖಗ್ರೇದದಲ್ಲಿ 
ಸೋಮಡದೇವಕಾಕವಾದ ನೂರಾರು ವಾಕ್ಯಗೆಳಲ್ಲಿ ಅಪರೂಸವಾಗಿ ಒಂದೊಂದು ಕಡೆ ಇದು ಸೂಚಿತವಾದರೂ 
ಸ್ಪಷ್ಟವಾಗಿ ಎಲ್ಲಿಯೂ ಹೇಳಿಲ್ಲ. ಅದೂ ಅಲ್ಲದೆ ವ್ಯಾಖ್ಯಾನಕಾರರು ಯಾರೂ ಈ ಅಂಶಕ್ಕೆ ವೇದದಲ್ಲಿ ಅಧಾರ 
ವಿಜೆಯೆಂದು ಹೇಳಿಲ್ಲ. 


ಭಾವನಾರೂಪ ದೇವತೆಗಳು. 

ಅಮೂರ್ತಗಳೂ, ಮನೋನಾತ್ರಗ್ರಾಹೈಗಳೂ ಆದ ಭಾವನೆಗೆಳೂ ದೇವತೆಗಳೆಂಬ ವ್ಯವಹಾರವಿದೆ. 
ಇವುಗಳಲ್ಲಿ ಮುಖ್ಯವಾಗಿ ಎರಡುವಿಥೆ. ಇಚ್ಛಾದ್ವೇಷಾದಿ ಮನೋವ್ಯಾಪಾರಗಳನ್ನು ನಿರ್ದೇಶಿಸುವ ನಾಮಗಳು 
ಒಂದು ವಿಥೆ. ನಾನಾಕ್ರಿಯೆಗಳನ್ನೂ ನಿರ್ದೇಶಿಸುವ ನಾಮಗಳು ಮತ್ತೊಂದು ವಿಧ. ಮೊದಲನೆಯ ಜಾತಿಯವು 
ಅಪರೂಪ. ಎರಡನೆಯದೇ ಬಹುಸಂಖ್ಯೆಯಲ್ಲಿ ಕಂಡು ಬರುಪುದು. ಇಂತಹ ಗುಣ ಅಥವಾ ಕ್ರಿಯಾವಾಚಕ 
ಗಳು ಬರುಬರುತ್ತಾ ತದ್ವಿಶಿಷ್ಟ ವಸ್ತುಗಳಿಂದ ಬೇರೆಯಾಗಿ ಸ್ವತಂತ್ರಸ್ಥಾನವನ್ನು ನಡೆದುವು. 

1. ಕಾರ್ಯಭಾರೀ ದೇವತೆಗಳು 

ಪ್ರ ದೇವತೆಗಳನ್ನು ಸೂಚಿಸುವ ಪದಗಳಲ್ಲಾ ಸಾಧಾರಣವಾಗಿ ಆಯಾ ಕ್ರಿಯಾಸೂಚಕವಾದ ಧಾತು 

ಗಳಿಗೆ *ತೃ' ಪ್ರತ್ಯಯವನ್ನು ಹಚ್ಚಿ ನಿಷ್ಪತ್ತಿ ಮಾಡಲ್ಪಟ್ಟಿವೆ, ಸವಿತೃ, ಧಾತ್ಯ್ಯ ವಿಧಾತೃ ಮೊದಲಾದುವು. 


ಸವಿತೃವು ಅಕಿ ಮುಖ್ಯ ದೇವತೆ. ಹಿಂದೆಯೇ ಪ್ರತ್ಯೇಕ ದೇವತೆಯಾಗಿ ಚರ್ಚಿಸಲ್ಪಟ್ಟಿದೆ. ಇತರ ದೇವತೆಗಳು 
ಅಸರೂಪವಾಗಿ ಪ್ರಸಕ್ತವಾಗುತ್ತವೆ. 


ಖುಗ್ಬೇದಸಂಹಿತಾ 639. 


ES EN CS ಗ 
ಇ ಅಜಿ ಸಿ ಎ ಆಚ ಸ ಎಸ ಎ ಬ ಅ ST ಹ ಗಾಗಾ ತ್‌ ಇ 
ತ ಮ ಗಾ ಫು ಬ ಜು ಜಬ ಹಂ ಬ ಜು ಬ (ಡೈ. (ಭಂಡಿ Ee ಸಧಾ ಸ ಪು ಸಜ ರ ಬಜ ಸ ನ ಉಂ Ss ಬಟ ಯ ಬ ಉದ 














ಧಾತೃ-ಈ ಪದವು ಸಾಧಾರಣವಾಗಿ ಖುತ್ತಿಜರಿಗೆ, ಯಜ್ಞ ಸ್ಥಾಪನೆ ಮಾಡುವನರು ಎನ್ನುವ ಅರ್ಥ 
ದಲ್ಲಿ ವಿಶೇಷಣವಾಗಿಯೇ ಉಪಯೋಗಿಸಿದೆ. ಸುಮಾರು ಹನ್ನೆರಡುಸಲ ಮಾತ್ರ ದೇವತೆಯ ಹೆಸರಾಗಿ ಪ್ರಯೋ 
ಗಿಸಲ್ಪಟ್ಟದೆ. ಒಂದು ಸಲ (೭-೭೫-೩) ಹೊರತಾಗಿ, ಉಳಿದುವೆಲ್ಲವೂ ಹತ್ತನೆಯ ಮಂಡಲದಲ್ಲಿಯೇ ಇದೆ. 
ಇವುಗಳಲ್ಲಿ, ಒಂದು ಸಲ (೧೦-೧೬೭-೩) ಇಂದ್ರನಿಗೂ ಮತ್ತೊಂದು ಸಲ (೧೦-೮೨-೨) ವಿಶ್ವಕರ್ಮನಿಗೂ ಹೆಸ 
ರಾಗಿ ಉಪಯೋಗಿಸಿದೆ. ನಾನಾ ದೇವತೆಗಳಿಗೆ ಪ್ರಾಸಂಚಿಕ ಕರ್ಮಗಳನ್ನು ಹಂಚಿಕೊಡುವ ಕ್ರಿಯೆಯೇ, ಬರು 
ಬರುತ್ತಾ ಬೇರೆ ದೇವತೆಯಾಗಿ ಕಲ್ಪಿತವಾಗಿಡೆ. ಅಂತೆಯೇ, ಧಾತೃವು ಸೂರ್ಯ, ಚಂದ್ರ, ಸ್ವರ್ಗ, ಭೂಮಿ 
ಮತ್ತು ಆಕಾಶಗಳನ್ನು (೧೦-೧೯೦-೩) ಸೃಜಿಸಿದನು. ಅವನೇ ಪ್ರಪಂಚಕೆಲ್ಲಾ ಅಧಿಪತಿ (೧೦-೧೨೮-೭). 
ಸೂರ್ಯ ಸೂಕ್ತವೊಂದರಲ್ಲಿ (೧೦-೧೫೮-೩) ಧಾತೃವು ಸ್ಪಷ್ಟ ವಾದ ದೃಷ್ಟಿಯನ್ನ ನುಗ್ರಹಿಸಬೇಕೆಂದು ಪ್ರಾರ್ಥಿತನಾಗಿ 
ದಾನೆ. ವಿಷ್ಣು, ತೃಷ್ಟ್ರೃ, ಪ್ರಜಾಪತಿ ಇವರುಗಳ ಜೊತೆಯಲ್ಲಿ ಸಂತಾನಕ್ಕಾಗಿಯೂ (೧೦-೧೮೪-೧) ಮತ್ತು 
ಸ್ವತೆಂತ್ರವಾಗಿ ದೀರ್ಫಾಯುಸ್ಸಿಗಾಗಿಯೂ ಪ್ರಾರ್ಥನೆಯಿದೆ (೧೦-೧೮ ೫). ಪ್ರಪಿಫಲಾದ್ಯಪೇಕ್ಷೆಯಿಲ್ಲದೇ, ವಿಷ್ಣು 
ಸವಿತೃಗಳೊಡನೆಯೂ (೧೦-೧೮೧-೧ರಿಂದ೩) ಅಥವಾ ಮಾತರಿಶ್ಚ ಮತ್ತು ದೇಪ್ರಿಗಳೊಡನೆಯೂ (೧೦-೮೫-೪೭) 
ಸ್ತುತನಾಗಿದಾನೆ. ನಿರುಕ್ತದಲ್ಲಿ (೫-೫). ಧಾತೃವು ಮಥ್ಯಲೋಕದ ದೇವತೆಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟಿ ದಾನೆ 
ಮತ್ತು ಧಾತೃವೆಂದರೆ, ಸರ್ವನಿಯಾಮಕನೆಂದರ್ಥವೂ ಉಕ್ತವಾಗಿದೆ. ಪುರಾಣಾದಿಗಳಲ್ಲಿ ಧಾತೃವು ಪ್ರಸಂಚದ 


ಸೃಷ್ಟಿ ಸ್ಥಿತಿಗಳಿಗೆ ಕಾರಣನು ಮತ್ತು ಥಾತೃ, ಪ್ರಜಾಪತಿ, ಬ್ರಹ್ಮ ಎಲ್ಲರೂ ಒಂದೇ. . 


ವಿಧಾತೃನಿರ್ನಹಿಸುವವನು ಎಂಬರ್ಥ ಕೊಡುವ ಈ ಹದವು ಇಂದ್ರ (೧೦-೧೬೭-೩) ಮತ್ತು ವಿಶ್ವ 
ಕರ್ಮ [೧೦-೮೨-೨] ಇವರುಗಳಿಗೆ ವಿಶೇಷಣನಾಗಿ ಎರಡು ಸಂದರ್ಭಗಳಲ್ಲಿ ಉಪಯೋಗಿಸಿರುವುದು ಕಂಡುಬರು 
ತ್ತದೆ; ಆದರೆ ಮತ್ತೆರಡು ಸಂದರ್ಭಗಳಲ್ಲಿ ಸ್ವತಂತ್ರ ದೇವತೆಯಾಗಿ, ಇತರ ಕೆಲವು ದೇವತೆಗಳೊಡನೆ ಬಂದಿದೆ. 
[೬-೫೦-೧೨ ; ೯-೮೧-೫]. 


ಧರ್ತಾ" ಆಶ್ರಯವಾಗಿರುವುದು, ಆಸರೆ? ಈ ಅರ್ಥದ ಈ ಪದವು ಪ್ರಾಯಶಃ ಇಂದ್ರಾದಿಗಳಿಗೆ 
ವಿಶೇಷಣವಾಗಿಯೇ ಪ್ರಯೋಗ. ಒಂದೇ ಒಂದು ಸಲ [೭-೩೫-೩], ಧಾತೃ ಮೊದಲಾದುವುಗಳೊಡನೆ ಸ್ವತಂತ್ರ 
ದೇವತೆ ಎಂದು ಪರಿಗಣಿತವಾಗಿದೆ. 


ತ್ರಾತಾ-ಇದೂ ಧಾತೃವಿನಂತ್ಕೆ ಅಗ್ನಿ ಆದಿತ್ಯರ್ದು ಅಥವಾ ಇಂದ್ರರಿಗೆ, « ರಕ್ಷಕೆ' ಎಂಬರ್ಥದಲ್ಲಿ, 
ನಿಶೇಷಣವಾಗಿಯೂ, ಸ್ವತಂತ್ರವಾಗಿ ಇತರ ದೇವತೆಗಳೊಡನೆ ಐದು ಸಂದರ್ಭಗಳಲ್ಲಿ : ರಕ್ಷಣಾ ದೇವತೆ' ಎಂಬು 
ದಾಗಿಯೂ [೧-೧೦೬-೭ ; ೪-೫೫-೫ ಮತ್ತು ೭ ; ೮-೧೮-೨೦ ; ೧೦-೧3೮-೭], ಉಪಯೋಗಿಸಿದೆ. ಸವಿತೃ 
ಅಥವಾ ಭಗ ದೇವತೆಗಳೇ ಈ ಹೆಸರಿನಿಂದ ಉದ್ದಿಷ್ಟರೆಂದು ಕೆಲವರ ಮತ. 


ದೇವ ನೇತೃ ಎಂಬ ದೇವತೆಯೊಂದು ಎರಡು ಮೂರು ಸಲ ಒಂದು ಸೂಕ್ತದ ಜೀವನದಲ್ಲಿ ಶ್ರೇಯ 
ಸಿಗೆ ಮಾರ್ಗದರ್ಶಕವೆಂದು ಸ್ತುತವಾಗಿದೆ (೫-೫೦). 


ಈ ಜಾತಿಯ ದೇವತೆಗಳಲ್ಲಿ ಸವಿತೃವನ್ನು ಬಿಟ್ಟರೆ, ತ್ವಷ್ಟೃನಿನ ಹೆಸರೇ ಅಲ್ಲಲ್ಲಿ ಕಂಡು 
ಬರುವುದು. ಸುಮಾರು ೬೦ ಸಲ ಈ ಹೆಸರು ಬರುತ್ತದೆ. ಎರಡೆನೆಯದರಿಂದ ಏಳು ಮಂಡಲಗಳಲ್ಲಿಯೇ 
ಹೆಚ್ಚಾಗಿ ಈ ಪದಪ್ರಯೋಗ. ಅದರೆ ಈ ಜೀವತಾಕವಾದ ಸೂಕ್ತವೊಂದಾದರೂ ಇಲ್ಲ. 


ತೃಷ್ಟ 





640 | ಸಾಯಣಭಾಷ್ಯಸಹಿತಾ 


ಗಾ , 








ತ್ವಸ್ಪೃವಿನ ದೇಹಾದಿವರ್ಣನೆ ಬಹಳ ಕಡಿಮೆ. ಅವನ ಬಾಹು ಅಥವಾ ಹೆಸ್ತವೊಂದು ಮಾತ್ರ 
ಪದೇ ಪದೇ ಪ್ರಸಕ್ತವಾಗುತ್ತದೆ. ಕಬ್ಬಿಣದ ಕೊಡಲಿಯನ್ನು ಆಯುಧೆನಾಗಿ ಧರಿಸುವುದು ಅವನದೊಂದು 
ವಿಶೇಷ ಲಕ್ಷಣ (೮-೨೯-೩). ರಥಕ್ಕೆ ಎರಡು ಕುದುರೆಗಳನ್ನು ಹೂಡುತ್ತಾನೆ ಮತ್ತು ಹಳಥಳಿಸುತ್ತಿದಾನೆ 
(೬-೪೭-೧೯), ತ್ರಪ್ಪೃವಿಗೆ ಸುಂದರವಾದ ಬಾಹುಗಳು (ಸುಗಭಸ್ತಿಃ ೬-೪೯-೯) ಅಥವಾ ಸುಂದರವಾದ ಹಸ್ತ 
ಗಳು (ಸುಪಾಣೀಃ ೬-೪೯೯). ಈ ಎರಡನೆಯದು ಸವಿತೃ ಮತ್ತು ತ್ವಷ್ಟೃ ಇವರಿಬ್ಬರಿಗೇ ವಿಶೇಷವಾಗಿ 


ಕರೆ 
ಪ್ರಯೋ ಗೆ. 


ಬಹಳ ಕುಶಲನಾದ ಕೆಲಸಗಾರ (೧-೮೫-೯ ; ೩-೫೪-೧೨). ತನ್ನ ದಕ್ಷತೆಯನ್ನು ವ್ಯಕ್ತಪಡಿಸುವ 
ನಾನಾ ಪದಾರ್ಥಗಳನ್ನು ಮಾಡಿದಾನೆ. ವಾಸ್ತವವಾಗಿ, ಅವನಷ್ಟು ದಕ್ಷರಾದ ಕೆಲಸಗಾರರೇ ಇಲ್ಲ. ಬಹಳ 
ಬುದ್ಧಿವಂತಿಕೆಯಿಂದ ವಿಧೆವಿಭವಾದ ಯಂತ್ರಗಳನ್ನು ತಯಾರಿಸಿದಾನೆ (೧೦-೫೩-೯). ಇಂದ್ರನ ವಜ್ರಾಯು 
ಧಕ್ಕೆ ಊಪುಗೊಟ್ಟವನು ತ್ವಷ್ಟೃವೆಂದು ಬಹಳ ಕಡೆ ಹೇಳಿದೆ (೫-೩೧-೪; ಇತ್ಯಾದಿ). ಬ್ರಹ್ಮಣಸ್ಸತಿಯ 
ಕಬ್ಬಿಣದ ಕೊಡಲಿಯನ್ನು ಹೆರಿತಮಾಡುತ್ತಾನೆ (೧೦-೫೩-೯). ದೇವತೆಗಳ (೧-೧೬೧-೫ ; ೩-೩೫-೫) ಅಥವಾ 
" ಅಸುರ'ನ (೧-೧೧೦-೩) ಆಹಾರವು ತುಂಬಿದ್ದ ಒಂದು ಹೊಸಬಟ್ಟಲನ್ನು (೧-೨೦-೬) ತಯಾರಿಸಿದನು. 
ಅಥರ್ವವೇದದಲ್ಲಿ (ಅ. ವೇ. ೯-೪-೩ ಮತ್ತು). ಐಶ್ವರ್ಯದಿಂದ ತುಂಬಿದ ಪಾತ್ರೆಯೊಂದನ್ನೂ, ಸೋಮರಸದ 
ಬಟ್ಟೆ ಲೊಂದನ್ನೂ ಹಿಡಿದುಕೊಂಡಿರುವ ವೃದ್ಧನೆಂದು ವರ್ಜಿಸಿದೆ. ವೇಗಶಾಲಿಯಾದ ಅಶ್ವವು ಅವನಿಂದ ಸೃಷ್ಟ 
ವಾಯಿತು (ವಾ. ಸಂ, ೨೯4) ಮತ್ತು ಅಶ್ವಗಳಿಗೆ ವೇಗನನ್ನು ಅನುಗ್ರಹಿಸುವವನೂ ಅವನೇ (ಅ. ನೇ. 
೬-೯೨-೧). 


ಎಲ್ಲಾ ವಸ್ತುಗಳಿಗೂ ಆಕಾರವನ್ನು ಕೊಟ್ಟ ವನೇ ತ್ವಷ್ಟೃವು (೧೦-೧೧೦-೯). ಗರ್ಭಕೋಶದಲ್ಲಿ 
ಗರ್ಭವನ್ನು ಬೆಳೆಸುವನನೂ, ಮನುಷ್ಯ ಮತ್ತು ಪ್ರಾಣಿನರ್ಗಕ್ಕೆಲ್ಲಾ ಆಕಾರವನ್ನು ಕೊಡುವನನೂ ಅವನೇ 
(೧೧೮೮-೯ ; ೮-೯೧-೮ ; ೧೦-೧೮೪-೧). ಇತರ ವೇದಗಳನಲ್ಲಿಯೂ ಇದೇ ಅಭಿಪ್ರಾಯ ಬರುವ ವಾಕ್ಯಗಳಿವೆ 
(ಅ. ವೇ. ೨-೨೬-೧; ಇತ್ಯಾದಿ). ಎಲ್ಲಾ ಸಂದರ್ಭಗಳಲ್ಲಿಯೂ ಈ ಗುಣವು ಅವನಿಗೇ ವಿಶೇಷವಾಗಿ ಉಕ್ತ 
ವಾಗಿದೆ (ಶ. ಬ್ರಾ. ೧೧-೪-೩); ತೈ. ಬ್ರಾ. ೧-೪-೭-೧). ಖುಗ್ರೇದದಲ್ಲಿ, ಇತರ ಎಲ್ಲಾ ದೇವತೆಗಳಿಗಿಂತ 
ಹೆಚ್ಚು ಸಲ ಇನನಿಗೇ ನಿಶ್ವರೂಸ (ಸರ್ವ ವಿಧವಾದ ರೂಪಗಳುಳ್ಳವನು) ಎಂಬ ಹೆಸರು ಸಂದಿದೆ. ಪ್ರಾಣಿ 
ವರ್ಗಕ್ಕೆಲ್ಲಾ ರೂಪವನ್ನು ಕೊಡುವವನಾದುದರಿಂದ್ಯ ವಂಶಾಭಿವೃದ್ಧಿ ಮೊದಲಾದ, ಕಾರ್ಯಗಳಿಗೆಲ್ಲಾ ಇವನೇ 
ಫಿಯಾಮಕನೆಂದು (೩-೪.೯ ಇತ್ಯಾದಿ) ಹೇಳಿದ. ಗರ್ಭದೆಸೆಯಿಂದಲೂ ಪತಿ ಸತ್ತಿಯರನ್ನು ಗೊತ್ತು ಮಾಡು 
ವವನು ಇವನೇ (೧೦-೧೦-೫ ; ಅ. ವೇ. ೬-೭೮-೩), ಅನೇಕ ವಿಧ ಜೀವರಿಗೆ ಇವನು ಸೃಷ್ಟ್ರಿ ಮತ್ತು ಬೆಳೆವ 
ಣಿಗೆಗಳಗೆ ಕಾರಣನು (೩-೫೫-೧೯). ಮೃಗಗಳಲ್ಲವೂ ತ್ವಷ್ಟೃನಿಗೇ ಸೇರಿವೆ (ಶ. ಬ್ರಾ. ೩-೭-೩೧೧; 
(ಶ. ಬ್ರಾ ೩-೮-೩೧೧). ಪ್ರಸಂಚವೆಲ್ಲವೂ ಅವನಿಂದಲೇ ಸೃಷ್ಟವಾದುದರಿಂದ ಅವನು ಜಗಜ್ಜನಕನು (ವಾ. 
ಸಂ. ೨೯-೯). 


ಇವನ ಮಗಳೂ ವಿವಸ್ತತನ ಪತ್ತಿಯೂ ಆದ ಶರಣ್ಯ ವು. ಕದಿ ಸೃಷ್ಟಿಯ ಯಮಳರಾದ ಯಮ 
ಮತ್ತು ಯಮಿಯರಿಗೆ ತಾಯಿಯು ; ಆದುದರಿಂದ ಇವನೂ ಮನುಷ್ಯವರ್ಗಕ್ಕೇ ಮೂಲಪುರುಷನೆನ್ನ ಬಹುದು 
(೧೦-೧೭.೧ಮತ್ತು ೨; ೫-೪೨.೧೩ನ್ನು ಹೋಲಿಸಿ), ಒಂದು ಸಲ ವಾಯುವು ಇವನ ಅಳಿಯನೆಂದು (೮-೨೬-೨೧) 
ಹೇಳಿದೆ, ತ್ವಷ್ಟೈವಿನಿಂದ ಬೃಹಸ್ಪತಿಯು ಜನಿಸಿದನು (೨-೨೩-೧೭). ಹತ್ತು ಬೆರಳುಗಳಿಂದ (ಅರಣಿಯಲ್ಲಿ 





ಹುಗ್ಗೇದಸಂಹಿತಾ 64 





೫. 
ಜ್‌ 





ಜನಿತನಾದ ಅಗ್ನಿಯೂ ತ್ರಷ್ಟೃವಿನಿಂದ ಹುಟ್ಟದನನು (೧-೯೫-೨) ; ಭೂಮ್ಮಿ ಆಕಾಶ, ನೀರ ಭೃಗುಗಳು: 
ಮತ್ತು ಅಗ್ನಿ ಇವರುಗಳನ್ನು ಕ್ವಷ್ಟೃವು ಉತ್ಸತ್ತಿಮಾಡಿದನು (೧೦-೨೭; ೧೦-೪೬-೯). ಇಂದ್ರನೂ ತೃಪ್ಪೃ. 
ಪುತ್ರನೆಂದು ಊಹಿಸಬೇಕಾಗುತ್ತದೆ (೩-೪೮-೨ ; ೪-೧೮-೩ ; ೪-೧೮-೧೨). ತ್ವಷ್ಟೃವು ಸೋಮರಸದ ರಕ್ಷಕ 
ನೆಂಬುದು ಸಿದ್ಧ ವಾದ ವಿಷಯ (೧-೧೧೩.೨೨), ಅವನ ಮನೆಯಲ್ಲಿಯೇ ಇಂದ್ರನು ಸೋಮರಸವನ್ನು ಕದ್ದು 
ಪಾನಮಾಡುವುದು ಮತ್ತು ಅದನ್ನು ಪಡೆಯುವುದಕ್ಟೋಸ್ಟರ, ತಂದೆಯನ್ನು ಕೊಲ್ಲುವುದು, ಈ ನಿಶ್ರರೂಪ 
ನಾದ ತ್ವಷ್ಟೃವಿಗೆ ವಿಶ್ವರೂಪನೆಂಬೊಬ್ಬ ಮಗನಿದ್ದಾನೆ; ಇವನ ಅಧಿೀನಡನ್ಲಿಯೇ ಗೋವುಗಳಿದ್ದುದು. ಸೋಮ 
ರಸನನ್ನು ಸಡೆಯಲು ತ್ವನ್ಟೃವಿನೊಡನೆ ಜಗಳವಾಡಿದಂತೆ, ಗೋವುಗಳನ್ನು ಪಡೆಯಲು, ಅನನ ಮಗ ವಿಶ್ವ 
ರೂಸನೊಡನೆ ಇಂದ್ರನು ಯೆದ್ದ ಮಾಡುತ್ತಾನೆ. ಇಂದ್ರನ ಕೋಪಕ್ಕೆ, ತ್ವಸ್ಟೃವೂ ಹೆಡೆರಿದೂಸೆ (೧-೮೦-೧೪). 
ಇಂದ್ರನು ಸಾಧಿಸಿದ ಕಾರ್ಯಗಳನ್ನು ತ್ವಸ್ಪೃವೂ (೧೦-೪೯-೧೦) ವಸಾಡೆಲಿಲ್ಲವಾದುದರಿಂದ, ಅನನು ಇಂದ್ರನಿ 
ಗಿಂತಲೂ ಕಡಿಮೆಯೆಂದೇ ಭಾವನೆ. ಪುತ್ರನನ್ನು ಕೊಂದವನೆಂದು,, ಶಾನು ಆಚರಿಸಿದ ಸೋಮಯಾಗದಲ್ಲಿ 
ಇಂದ್ರನು ಭಾಗ ವಹಿಸಲು ತ್ವಷ್ಟೃವು ಅವಕಾಶಕೊಡಲಿಲ್ಲ; ಆಗ ಇಂದ್ರನು ಬಲಾತ್ಕಾರವಾಗಿ ಸೋಮರೆಸವನ್ನು 
ಪಾನಮಾಡಿದನು (ತೈ. ಸಂ. ೨-೪.೧೨-೧) ಎಂದು ಹೇಳಿದೆ. ಇತರ ಬ್ರಾಹ್ಮಣಗಳಲ್ಲಿಯೂ ಇದೇ ರೀತಿಯ 
ಕಥೆ ಉಕ್ತವಾಗಿದೆ (ಶ. ಬ್ರಾ. ೧೬-೩-೬ ; ಇತ್ಯಾದಿ). | 


ಗರ್ಭಾಶಯದಲ್ಲಿ, ಗರ್ಭೋತ್ಸತ್ತಿ ಕಾರ್ಯಗಳಲ್ಲಿ ತ್ನಪ್ಪೃವಿಗೆ, ಒಂದು ಮುಖ್ಯಪಾತ್ರನಿರುವುದರಿಂದ, 
ಅವನಿಗೂ ಸ್ಪರ್ಗಲೊಕದ ಸ್ತ್ರೀಯರಿಗೂ (ಗ್ರಾ ಜನಯಃ) ಮೈತ್ರಿಯಿದೆ ; ಅವರೇ ಅವನ ಅನುಚಾರಿಣಿ 
ಯರು (೧-೨೨-೯ ; ಇತ್ಯಾದಿ). ಪೂಷಣ, ಸನಿತ್ಕಾ ಧಾತಾ ಪ್ರಜಾಪತಿ ಮೊದಲಾದ ದೇನತೆಗಳೊಡನೆಯೇ 
ಅವನು ವಿಶೇಷವಾಗಿ ಸೇರಿರುವುದು. ಎರಡು ಸಂದರ್ಭಗಳಲ್ಲಿ « ಸವಿತಾ' ಎನ್ನುವುದು ಅನನಿಗೆ ವಿಶೇಷಣ 
(೩-೫೫-೧೯ ; ೧೦-೧೦-೫). ಈ ಎರಡೂ ಸಂದರ್ಭಗಳಲ್ಲಿ ಅವನ ಸೃಷ್ಟಿಕತಣೃತ್ವವು ಪ್ರಸಕ್ತವಾಗಿದೆ. 
ಕೌಶೀತಕೀ ಸೂತ್ರದಲ್ಲಿ, ತೃಷ್ಣ್ಛ, ಸವಿತೃ ಮತ್ತು ಪ್ರಜಾಸತಿಗಳೂ ಒಂದೇ ದೇವತೆಯ ಹೆಸರುಗಳೆಂದೂ, 
ಮಾರ್ಕಂಡೇಯ ಪ್ರರಾಣದಲ್ಲಿ, ತ್ರಷ್ಟ್ವಾ ವಿಶ್ವಕರ್ಮಾ ಮತ್ತು ಪ್ರಜಾಪತಿಗಳು ಒಂದೇ ಎಂದೂ ಹೇಳಿದೆ. 


ಪುರಾಣಾದಿಗಳಲ್ಲ ತ್ವಷ್ಟಾ ಎಂಬುದು ದ್ವಾದಶಾಡದಿತ್ಯರಲ್ಲಿ ಒಬ್ಬನೆಂದು ಗಣನೆಯಿದೆ. 


ಅವನಿಗೆ, ಇನ್ನೂ ಕೆಲವು ಲಕ್ಷಣಗಳು ಉಕ್ತವಾಗಿವೆ. ಇವುಗಳಿಂದ ಯಾವುದೊಂದು ನಿರ್ದಿಷ್ಟ ವಾದ 
ಗುಣವೂ ವ್ಯಕ್ತವಾಗುವುದಿಲ್ಲ. ಅವನೇ ಮೊದಲನೆಯವನು (೧-೧೩-೧೦) ಅಥವಾ ಮೊದಲು ಜನಿಸಿನವನು 
(ಅಗ್ರಜ) ಮತ್ತು ಮುಂದೆ ಹೋಗುವವನು (೯.೫-೯). ಅಂಗಿರಸರ ಜೊತೆಗಾರನೂದುದರಿಂದ, ದೇವತೆಗಳ 
ಲೋಕವೆಲ್ಲಾ ಅವನಿಗೆ ಪರಿಚಿತವಾಗಿವೆ. (೧೦-೭೦-೯); ಭೂಮ್ಯಾಕಾಶಗಳ ನಡುನೆ ಇರುನ (ಮೈ. ಸಂ. 
೪-೧೪-೯) ದೇವತೆಗಳ ವಾಸಸ್ಥಾನಕ್ಕೆ ಹೋಗುತ್ತಾನೆ (೨-೧-೯), ವರಗಳನ್ನನುಗ್ರಹಿಸುತ್ತಾನೆ ಮತ್ತು ಶ್ರೇಷ್ಠ 
ವಾಡ ಐಶ್ವರ್ಯವುಳ್ಳ ವನು (೧೦-೭೦-೯; ೧೦-೯೨-೧೧). ಆರಾಧಕರ ಸ್ಮುತಿಗಳಿಂದ ತೃಪ್ತನಾಗಿ, ಅವರಿಗೆ 
ಸಂಪದಾದಿಗಳನ್ನು ಅನುಗ್ರಹಿಸಬೇಕೆಂದು ಪ್ರಾರ್ಥನೆ (೭-೩೪.೨೧). . ಅವನಿಂದ ದೀರ್ಫಾಯಸ್ಸೂ ಲಭ್ಯವಾ 
ಗಿದೆ (೧೦-೧೮-೬ ; ಅ. ವೇ. ೬-೭೮-೩). ೯ 


ಶ್ರಕ್ಸ್ಸ ಎಂಬ ಧಾತುವಿನಿಂದ ನಿಷ್ಟನ್ನ ವಾಗಿದೆ. ಈ ಧಾತುವೂ " ತಕ್ಟ್‌' ಎಂಬ ಧಾತುವೂ ಏಕಾ 
ರ್ಥಕವಿರಬೇಕು. ಇಂದ್ರನ ವಜ್ರಾಯುಧವನ್ನು ತಯಾರಿಸಿದನು ಎನ್ನುವಾಗ ಈ ಧಾತು ಉಪಯೋಗಿಸಲ್ಪ 
ಟ್ವಜಿ. ಇದರಿಂದ « ತ್ರಷ್ಟಾ? ಎಂಬುದಕ್ಕೂ ನಿರ್ಮಾಪಕ ಎಂದರ್ಥ. 


ಟೆ 
82 





642 | ಸಾಯಣಭಾಷ್ಯಸಹಿತಾ 











ಗಾಗಾ ರಾರ 





ಹ ಯ ಟಟ ಎ2 ಹ ಲಿ ಿ ರಿ ಯ ಉಬ್ಬಿ ಬರಯ ಟಾ ಅಭ ಸ ಬ್ಯಾ ಟಾ 28 6 ಜಠರ ಬಸ ಅ ಶಿ ಜಿ ಫಸ ಬರಿ ಯಿ ಕುಂ ಕಬ ಯ ಯಂ 


ವೈದಿಕ ದೇವತೆಗಳಲ್ಲಿ ಅತ್ಯಂತ ಅಪ್ರಸಿದ್ದನಾದ ದೇನಕೆ. ಇವನ ಮೂಲವೇನು, ಸ್ವಭಾನನೇನು 


ಮುಂತಾದುವು ದುಚ್ಜೆ ಎ೯ ಯನಾದ ನಿಷೆಯ. ಒಬ್ಬೊಬ್ಬ ಸಂಡಿಶತೆರು ಒಂದೊಂದು ನಿದವಾದ ಅಭಿಪ್ರಾಯ 


ತೊಟ್ಟ ದಾರೆ. ಸೂರ್ಯ ಸಂನತ್ಸರಾಭಿಮಾನಿಜಿ ದೇನ ಸತೆ, ಜಂದ್ರ, ಇತ್ಯಾದಿ ನಾನಾ ಊಹೆಗಳಿಗೆ ಅವಕಾಶಕೊನ್ತಿ. 





ಲಾ ಭು gaa ಇಂ ಇಂಧ್ನ ಅ ಧ್ರ 
ವಿಶ, ನ ಹಿ ಇಜಂಹತಿ, 
ಹ ಈ 
ಜರ 
ಮತ್ತು ಕೆಲವು ಭಾನನಾರೂಪಡೇವತೆಗಳು ಅಂದಕೆ ಪ್ರಯಾದಾಚಳಗಳಿಗೆ ದೇವತೆಗಳೆಂಬ ನೈನಹಾ 
pa a ಬ WY ಬಿ py mn ಇಫ್‌ ಖ್ಯ [ie tt ug mre 
ಗೆವು ಕಂಡು ಬರುತ್ತದೈೆ. ಈ ಕ್ರಿಯೆಗಳಲ್ಲ... ಸರ್ವೋತ್ತಮನಾದ ಒಬ್ಬಿ ದೇವನಿಗೆ ಸೇರಿವೆ. ವಿಶ್ಪಕೆವಸಾ೫ 
wey 


[oon 


ಎಂಬುದು ಇಂತಹ ನಂಮಗಳ ಒಂದು. ಪತ್ತನೆಯ ಮಂಡಲ ಒಂದರಲ್ಲಿ ಮಾತ್ಕ ಕೇವಲ ಐದುಸಖ ಈ ಹಸ 


ಬಂದಿದೆ... ಈ ಜೀವತೆಯನ್ನು ಸ್ತುಕಿಸುತ ಎಂಡು ಸೂಕ್ತ ಗಳು ( ೧೦-೮೧ ; ೧೦-೮೨ ) ಇನೆ. ಇದೇ 


[ss 


ವಿಶ್ವಳ ವಾ ಎಂಬುದು ಒಂದುಸಲ ಇಂದ್ರನಿಗೆ (೮-೮೭-೨) ನಿಶೇಷಣವಾಗಿಯೂ ಒಂದು ಸಲ 
(೧೦-೧೭೦-೪) ಸಮಸ್ತವನ್ನೂ ಸೃಜಿಸುವ ಸೂಕ್ಕನಿಗೆ ವಿಶೇಷಣವಾಗಿಯೇ ಹ್ರಯೋಗಿಸಿದೆ. ಇತರ ವೇದಗಳಲ್ಲಿ 
ನಿಶೇಷಣವಾಗಿ ಪ್ರಯೋಗವು ಮಾನ್ಯವಾಗಿದೆ. ಪ್ರಜಾಪನಿಗೂ ಪಏಿಶೇಷಣವಮಾಗಿದ (ವಾ. ಸಂ. ೧೨-೩೧) 
ಖುಗ್ಗೇದದ ಎರಡು ಸೂಕ್ತಗಳಲ್ಲಿ ವಿಶ್ವಕರ್ಮನು ಈ ರೀತಿ ವಸರ್ಜಿತನಾಗಿದಾನೆ. ಅವನು ಸರ್ವದರ್ಶಿ; ಅವನಿಗೆ 
ಎಲ್ಲಾ ಪಾರ್ಶ್ವಗಳಲ್ಲೂ ಕಣ್ಣು ಗಳು, ಒಂದುನುಖ್ಕ ಬಾಹುಗಳು ಪಾದಗಳು ಇವೆ. ಈ ನಣ್ಣನೆಯಂತೆ, ವಿಶ್ವ 
ಕರ್ಮನ್ಕು ಚತುರ್ಮುಖನೂ, ಚತುರ್ಬಾಹುವೂ ಇದ ಬ್ರಹ್ಮನನ್ನು ಹೋಲುತ್ತಾನೆ. ಅವನಿಗೆ ರಿನ್ಫಿಗಳೂ 
ಇವೆ. ಅತನು ಒಬ್ಬ ಖುಷ್ಕಿ ಪುರೋಹಿತ ಮತ್ತು ಜನಕ ಅನನು ವಾಚಸ್ಸೆ*; ಮನೋವೇಗವುಳ ನನು; 
ಉಪಕಾರಿ; ಸಮಸ್ತ ವಿಧವಾದ ಅಭಿವೃದ್ಧಿಗೂ ಮೂಲಭೂತನು. ಅನಸಿಗೆ ಎಲ್ಲಾ ಪ್ರದೇಶಗಳೂ ಎಲಾ 
ಪ್ರಾಣಿಗಳೂ ಪರಿಚಿತವಾಗಿವೆ ; ಅವನೇ ಜೇವತೆಗಳಿಗೆಲ್ಲಾ ಅವುಗಳ ಹೆಸರನ್ನು ತಿಳಿಸುವವನು. ಜ್ಞಾನಿ ಮತ್ತು 
ಸನರ್ಥ; ಅತಿಮಾನುಷ ವ್ಯಕ್ತಿ ಗಳಲ್ಲಿ ನರನೋತ್ಮಮನು, ಸಮಸ್ತ ಕ್ಲೂ ಆಅಧಾರಭೂತನು ಮತ್ತು ನಿಯಾಮ 
ಕನು; ಅವನೇ ಭೂಮಿಯನ್ನು ಸೃಜಿಸಿ, ಆಕಾಶವನ್ನು ಪ್ರಕಾಶಕ್ಕೆ ತಂದವನು. ಪ್ರಾಯಶಃ, ಈ ಪದವು 
ಮೊದಲು ಮುಖ್ಯವಾಗಿ ಸೂರ್ಯನ ಬಶೇಸಣನಾಗಿ ಪ್ರಯೋಗಿಸಲ್ಪ ಡುತ್ತಿ ದ್ದು, ಮುಂದಡಿ ಬೇಕೆ ಒಂದು ದೇವತೆ 
ಯೆಂದು ಪರಿಗಣಿತವಾಗಿರಬಹುದು ಕಿಲ್ಪಕಲೆಯೇ ಈ ದೇನತೆಯ ವೈಶಿಷ್ಟ್ಯ. ಬ್ರಾಹ್ಮಣಗಳಲ್ಲಿ ವಿಶ್ವಕರ್ಮ 
ಮತ್ತು ಪ್ರಜಾಸತಿಗಳು ಒಂದೇ ಎಂದು ಸ್ಪನ್ಟೆವಾಗಿ ಹೇಳಿದೆ (ಶ. ಬ್ರಾ. ೮-೨-೧-೧೦ ; ೮೨-೩7೩; ಐ. ಬ್ರಾ. 


೪.ನ್ನು, ಹೋಲಿಸಿ). ಪುರಾಣಾದಿಗಳಲ್ಲ ನಿಶ್ವಕರ್ಮನು ದೇವತೆಗಳ ಬಡಗಿ. 


ಪ್ರ ಜಾಸತಿಕ ಸವಿತೃ ವು ಆಕಾಶಕ್ಕೆ ಆಧಾರಭೂತನು ಮತ್ತು ಪ್ರಜಂಚಕ್ಕೆ ಪ್ರ ಪ್ರ ಜಾನತಿಯು ಆಧಾರ 
ಭೂತನು [೪-೫೩-.೨) ಎಂದು ಒಂದು ಕಡೆಯೂ, ತೃಷ್ಟ ೃ ಮತ್ತು ಇಂದ್ರ ರಿಗೆ ಸೋಮದೇವಶೆಯನ್ನು ಹೋಲಿಸುವ 
ಸಂದರ್ಭವೊಂದರಲ್ಲಿ ನೋಮಜೇನವತೆಸೆ ವಿಶೇಷಣವಾಗಿಯೂ ಈ ಪದವು ಪ ಗ್ರಯುಕ್ತವಾಗಿದೆ. ಪ್ರತ್ಕೇಕೆವಾಗಿ 
ಒಂಡು ದೇವತೆಯ ನಾಮವಾಗಿ ಬಂದಿರುವುದು ನಾಲ್ಕೇ ಸಲ್ಲ ಅದೂ ಹತ್ತ ನೆಯ ಮಂಡಲದಲ್ಲಿಯೇ. ಪ್ರಜಾಸತಿ 
ಯು ನಮಗೆ ಪ್ರಜೆ (ಸಂತಾನ) ಯನ್ನು ಅನುಗ್ರಹಿಸಲಿ (೧೦-೮೫-೪೩), ವಿಷ್ಣು, ತ್ರಷ್ಟ್ಯ ಮತ್ತು ಧಾತೃ ಇವರು 
ಗಳಂದೂ ಸಹಿತನಾಗಿ ಸಂತಾನವನ್ನನುಗ್ರಹಿಸಲಿ (೧೦-೧೮೪-೧) ಮತ್ತು ಗೋಧನೆವನ್ನು ಅಭಿವೃದ್ಧಿ ನಡಿಸಲ್ಲಿ 
(೧೦-೧೬೯-೪) ಎಂದು ಮುಂತಾಗಿ ಪ್ರಾರ್ಥಿತನಾಗಿದಾನೆ. ಸಂತತಿ ಮತ್ತು ಪ್ರಾಣಿಗಳ ರಕ್ಷಕನೆಂದು ಅಥರ್ವ 
ವೇದದಲ್ಲಿಯೂ ಉಕ್ತವಾಗಿದೆ. ಈ ಜೀವತಾದ್ಯೋತಕವಾಗಿರುವ ಒಂಜೇ ಸೂಕ್ತದಲ್ಲಿ (೧೦-೧೨೧) ದೇವತೆಯ 
ಹೆಸರು ಬರುವುದು ಕಡೆಯ ಖಕ್ಕಿನಲ್ಲಿ ಮಾತ್ರ ಈ ಸೂಕ್ತದಲ್ಲಿ ಅವನೇ ದ್ಯಾವಾಭೂಮಿಗಳನ್ನು, ಉದಕನನ್ನೂ, 
ಸಮಸ್ತ ಪ್ರಾಣಿಗಳನ್ನೂ ಸೃಜಿಸಿದವನು, ಸತ್ತಾದ (ಈಗ ಇರುವ) ಸಮಸ್ತೃಕ್ಕೂ ಒಬ್ಬನೇ ಯಜಮಾನ (ಪತಿ) 





ಖುಗ್ಗೇದಸಂಹಿತಾ | 643 





ದಾ 














ನಾಗಿ ಜನಿಸಿರುವವನ್ನು ಉಸಿರಾಡುನ ಮತ್ತು ಚಲಿಸುವ ಸಮಸ್ತಳ್ಳೂ ರಾಜನು, ಜೇವತೆಗಳಿಗೆಲ್ಲಾ ಅಧಿಡೇನನು 


ಇವನ ಅಪೃಣೆಗಳನ್ನುಸನುಸ್ತ ಪ್ರಾ ಚಿಗಳೂ ಮತ್ತು ದೇವತೆಗಳೂ ಪಾಲಿಸುತ್ತಾರೆ, ಅವನೇ ಭೂಮ್ಯಾಕಾಶಗಳನ್ನು 


ಭಿ 
ಸ್ಥಾಪಿಸಿದವನು. ಅಂತರಿಕ್ಷದಲ್ಲಿ ಸಂಚರಿಸಬಲ್ಲನನು ಮತ್ತು ತನ್ನ ಬಾಹುಗಳಿಂದ ಇಡೀ? ಪ್ರಪಂಚನನ್ನು ಮತ್ತು 
ಸಮಸ್ತ ಪ್ರಾಣಿಗಳನ್ನು ಆಲಂಗಿ: ಸಿಶೊಳ್ಳು ಶಾನೆ. ಇದೇ ಮೊದಲಾಗಿ ವರ್ಣಿಸಿದೆ. ಇಲ್ಲಿ ಪ್ರಜಾಸತಿಯೆಂದರೆ 
ಪರಮಾತ್ಮನೇ ಇರಬೇಕು. ಖುಗ್ರೆ (ಜದಲ್ಲ ಸರಮಾತ್ಮನೆಂಬರ್ಥದಲ್ಲಿ ಒಂದೇ ಒಂದು ಸಲ ಪ ಸ್ರಯೋಗಿಸಿದ್ದರು 
ಅಥರ್ವ (ದ ಮುತ್ತು ನಾಜಸನೇಯಿ ಸಂಹಿತೆಗಳಲ್ಲಿ ಸಾಧಾರಣಬಾಗಿ ಮೆತ್ತು ಬ್ರಿಹ್ಮಣಗ ಳಲ್ಲಿ ) ನಿಯತವಾಗಿ, 
ಪ್ರಜಾಸನ ಯೆಂದರೆ ಪುರುಷೋತ್ಮನುನೀ ಅಭಿಪ್ರೇತನು. ದೇವತೆಗಳ ಗೆಲ್ಲಾ ಜನಕನು (ಕ. ಬ್ರಾ ೧೧-೧-೬೨೧೪; 
ಶೆ. ಬ್ರಾ. ೮-೧-೩-೪ ; ಇತ್ಯಾದಿ) ; ಆದಿಯಲ್ಲಿ ಒಬ್ಬನೇ ಇದ್ದನು (ಶ್ರ. ಬ್ರಿ. ೨-೨. ೪-೧), ಅವನು ರಾಕ್ಷಸ 
ರನ್ನೂ ಸೈಜಿಸಿದನು ಕಿ ಬ್ರಾ. ೨-೨.೨-೩.). ವೊದಲು ಯಜ್ಞ ಮಾಡಿದವಫೂ ಅನನೇ (ಶ. ಬ್ರಾ. ೨-೪-೪-೧; 
೬೨-೩-೧). ಸೂತ್ರಗಳಲ್ಲಿ ಬ್ರಹ್ಮನಿಗೆ ಪ್ರಜಾಪಪಿಯೆಂದು "5 ; ವಹಾರ (ಅ. ಗೃ, ಸೂ. ೩-೪; ಇತ್ಯಾದಿ). 


ಈ ಪುರುಷೋತ್ತಮ ನ ಸರಶಣತ್ಮನ ಬದಲಾಗಿ, ಉ ಉಪನಿಷತ್ತುಗಳಲ್ಲಿ ಬ್ರಹ್ಮ ಎಂಬುದು ರೂಢವಾಗಿದೆ. 


ಮೈತ್ರಾಯಣೀ ಇರ ತೆಯಲ್ಲಿ ಲಿ (ಮೈ. ಸ ಸಂ, 9-೨-೧3) ಒಂದು ಕಥೆಯಿದೆ. ಪೃಜಾನತಿಇಳು ತನ್ನ 


Ne ಳೆ ಸ 8 EN ಸಕ್ಕ 4 ಇರ 4 ಅ Bnd ded md ನಳ ಇಲ್ಲ 
ದು “ತರ ಖಿ ಉಸೋದೇನಿ 2 ಗ ಲ RY ಛೆ ಗ ನಂದ ಲಿನ ಆನು ಜಿಂಕೆಯ ರೂಸನ ಮ್ನ ತಾಳದ; ಅನನ 


ಅಗ ಗೂ  ಈಾಳಿಡನು, ಇದನ್ನು ನೋಡಿ ಬ್ರ ನಿಗ ಕೋ ಸಬಂಡದು, ಬಾಣಾಬಿರ ನ ಉಗಿಯ್ಸೆಕ್ತನ ಇಟ್ಟು 
ಗ ಸ್ರ ನರಿ ಪೆ ದಿಯ ನಿನ್ನ ನ; ಕಾಡು ಮೃಗಗಳ ಗಿ pl ಧಿ ಬತ್ತಿಯ ನ ಬಾಜ ಟ್ಟ ಸೈ ಬಣ ಬಿಡಬೇಡ 
ಕು ಸ ಆ. 
ಎಂಬು ಮಜ್ಕನಿಗೆ ಹೇರಿದ: ಇದೆ (೧೦-೬ಿಗ.೭ನ್ನು ಜೂ ದ ಬ ಈ ಕಥೆ ಅನೀಕ ಸಜ ಬ್ರ ನಟಿ ಗೆ 
ಗೆ ಷಿ ೪ಸ್ನ ೩ ಕ ಬ 
ಟ್ರ; ಈ ಸುಷ್ಟ ಗಿರ: (ಬಿ ಬ್ರಾ. ೩-೩೩, ಶೀ ಬ ಸ್ರೀ ಬಿಳಗಿ ಸು, ಬ್ರಾ . ಲಪಿ-ದಿಂಿ), ೫0 ಜು 


1 RR ad gl nd Bp, ds ಟ್‌ ್‌ ಕ್ಲ » wi nd, ಇಟ್ಟಿ ಎಲ ಕ್ಯ ಕು 

ಭಳ ಕ (1 | ಸ ಎಂ ಗ ಕ ದಿ ಜೃ) ಜಟ ಗಜ ಲ ಪಜ ಟಿ ೫ ಬ ಬ SU WA ಸ | Ny ಸ ಬಜ್‌ | KN 

| ಗ ಬಿ ಡ್‌ ಸ ಟ್‌ ಸ್ಯ. WY ಥಿ ಜಃ ಉಂ ೯ Ww ( Wes 8 ॥ ಗ ಸೂ ( ೬ 1. ಲ yg me ಗಾ ಟ್ರ ಯು dd | 1೪. ಕೆ IW ಸ [ ew EN ₹2 A) ಲ) i {ad ಲ (3 ts bd, 1 Me ೨೫ WN) Gnd 
HU 4" ನ್ನ ಸ ಜ್‌ 4 ೬ 

1 


Wes 


nag ವ ಯ ಯ ಹಚ ರೃ ಗೆ ಗ 4 K A ಸ pi ಕ ಲ 2 ಸಲ ON ಬ ಫಲ] ಣೆ wa) RN ಹು ಳು “ಲ್ಲಿ ಸ್‌ 
ಹಾಯ 1 7 RN (೧- LOH; DOL, ಹ, ೬) ಹ ಬಿಗಿ ಈ ಧಾ ನಾಗಿರಿದಂತ ಕಾಣುಶೃದಿ, 
Wh ” 


ರೆ ಜೆಜೆ ಛಿ ad inl, ಇಳು ಭಲೆ ma wl pn ON pete a pad ಥೆ 5 ಗ ಗ್ಯಾಲ ಇ ಕಷ್ಕಿ 1 
( ದಿ ಗ. { ಬಂ KN sn ಬ ಕ ಸಣ ಬಲಿ 31 ಲ ಸ ಕ ಬ ಗಲ 5 ಗಿ ೪ RATA TSN ೨೪1] ಸ್ಕಿ | Cheon) Jb ) 
ಭಗ maui ಲಗ ಕಿ ey ks 


p snes ಭಃ wee (ಇ ಘಿ ಬ. ಇ , ಗ 1 ಹಟ ki 2 ಸ ಕ 0 rl ನ) at ೨೬೫! 9 ದ 6 ಥೆ ಲ್ಯ 
ಬಿಲ ಜದ ನೂ ನಯವು ದ್ಗಃವಶೆಯು ಯಾನಂಯುಮೆ ಗೊ ಪ್ರಿ ಭಲಿ ರಾಟಿ ದೆ ಹತ್ರ ನಿರು ಯುವಿ ತೃಣ ಸ 


i. mw ತ್ಗೌ ಹ IW FN K Wl i ... sy 4 4 ಸೆ yes pel ತ್ಯ 4 ಫೆ A, eed ಸಃ [ ಸ ಎ ನ RN ಟೆ ಧಿ A ಣ್ಣ ) ಗ ip 1 
ಹ ತ್ರಿ ತ ಸ ನರಸು ೫೮ ನಿ ೧೦೫೨ ab) ತ್ರೆ, ರ್ರಿ ಜಿ ಓದಗ 8 ಜ್‌ 8) ಬ ಗಿನಿ ಭ್‌ ಬ | ತೆ ಇನಿಸಿ0ಹ ೬ ke ರಿ ಓಂ 
ಇ 


ಬ 
A 
kT 


Rn “aq oh wep, iy ಉದು 6 1 , ಲ್ಯ ಸ ‘ 
ಪಬಕ್ಸು ಹ ಸ್ರ 2೪! ನಂಬ್ರ EF) ನ್ಯಿಎಸಾರ ಗ ದಿ ಗೆ "AN ಹಿಮ (ಐ. ಬ ಟ್ಛ Hu ೨ ೬೭) ಅಣ್ಣಿ 8 po ಸನ Wk 
4 


ಜೆ ಸಿ 
ಚಿ 


(ವತೆಯ ಖಿಸಗು (ವೈ. ಸ ಸಂ. ೩-೧೨೫). ತೈ ಕ್ರಿ ದಯ ಸಂತೆಯಲ್ಲಿ (ಶೈ. ಸಿಂ ೧-೭-೬೬) ಕಃ ಸುತ್ತು 


ಶಿ 
ನಾಗಿ ಹೇಳಿದೆ. 


(9 ವ 
ಹೆತಿಗಳು ಒಂದೇ ಎಂದು ಸ್ಪಷ್ಟ 


ಟಾ! 
ಘಿ 


ಬ್ರ ಪ 

೧೦-೧೨೧ನೆಯ ಸೂಕ್ತದ ಮೊದಲನೆಯ ಮಂತ್ರದಲ್ಲಿ ಸ್ರಜಾನತಿಗೆ ಹಿರಣ್ಯಗರ್ಭ ಎಂದು ಸ್ರಯೋ': 
ಗಿಸಿಡಜೆ. ಖುಗ್ಗೇದದಲ್ಲ " ಹಿರಣ್ಯಗರ್ಭ' ಎಂಬ ಪದದ ಪ್ರಯೋಗವು ಒಂದೇ ಸಲ. ಆದರೆ ಅಥರ್ವವೇದ 
ಮತ್ತು ಬ್ರಾಹ್ಮಣಗೆಳಲ್ಲಿ ಇದು ಸಾಧಾರಣ. ಅಥರ್ವವೇದದ (೪, ವೇ. ೪-೨-೮) ಒಂದು ಮಂತ್ರದಲ್ಲಿ 
ಉದಕವ್ರು ಒಂದು ಗರ್ಭಾಣುವನ್ನು ಸೃಜಿಸಿತೆಂದೂ ಜನಿಸುವಾಗ ಈ ಗರ್ಭಾಣುವು ಹಿರಣ್ಯವೃತವಾಗಿದ್ದಿ ತೆಂತಲೂ 
ಇದೆ. ತೆತ್ತಿರೀಯಸಂಹಿತೆಯಲ್ಲಿ ಇದೂ ಒಂದು ಪ್ರಜಾನತಿಯ ನಾಮಧೇಯ (ತೈ, ಸಂ. ೫-೫-೧-.೨). 


ಸೇದಗಳಿಗಿಂತ ಈಚಿನ ಸಾಹಿತ್ಯದಲ್ಲಿ ಹಿರಣ್ಯಗರ್ಭ ಎಂಬುದು ಸೃಷ್ಟಿ ಕರ್ತೃವಾದ ಬ್ರಹ್ಮನ ನಾಮಗಳಲ್ಲಿ ಒಂದು. 





644 ಸಾಯಣಭಾಷ್ಯಸಹಿತಾ 








ಮನ್ಯು, ಶ್ರದ್ಧಾ ಮೊದಲಾದುವು. 

| ಇನ್ನೂ ಅನೇಕ ಭಾವವಾಚಕಗಳು ದೇವತಾತ್ಸೇನ ಪರಿಗಣಿತವಾಗಿವೆ, ಮನ್ಯು (ಕೋಪ) ವೂ 
ಹೇವತೆಯೆಂದು ಭಾವಿತವಾಗಿದೆ. ಇದನ್ನು ಹೊಗಳುವ ಸೂಕ್ತಗಳು ಎರೆಡು (೧೦-೮೩ಮತ್ತು-೮೪). ಅವನ (ಮನ್ಯು 
ದೇವತೆ) ಶಕ್ತಿಯು ಅಪ್ರತಿಹತವಾದುದು ಮತ್ತು ಸ್ವಸಾಮರ್ಥ್ಯದಿಂದಲೇ ಇರಬಲ್ಲುದು. ಅಗ್ನಿಯಂತೆ ಜ್ರಲಿಸು. 
ತ್ತಾನೆ. ಇಂದ್ರ, ವರುಣ ಮತ್ತು ಜಾತನೇದಸರೆಸ್ಸ್ಟಿಸಿಕೊಳ್ಳುವ ದೇವತೆಯೇ ಅವನು. ವೃತ್ರವಧೆ ಮಾಡು 
ತ್ತಾನೆ; ಮರುತರಿಂದ ಅನುಸೃತನು; ಇಂದ್ರನಂತೆ ಜಯವನ್ನು, ಸಂಪತ್ತನ್ನು ಅನುಗ್ರ ಹಿಸಬಲ್ಲನು. « ತಪಸ್ಸಿ? 
ನಿಂದ ಯುಕ್ಷನಾಗಿ, ಆರಾಧಕರನ್ನು ರಕ್ಷಿಸಿ, ದ್ವೇಷಿಗಳನ್ನು ವಧಿಸುತ್ತಾರೆ. 


ಒಂದೇ ಒಂದು ಸಣ್ಣ ಸೂಕ್ತವು « ಶ್ರಥ್ಧೆ' (ನಂಬಿಕೆ) ಯನ್ನು ಸ್ಕುತಿಸುತ್ತದೆ. ಪ್ರಾತಃಕಾಲ, 
ಮದ್ಯಾಹ್ನ ಮತ್ತು ಸಾಯಂಕಾಲಗಳಲ್ಲಿ ಆಕೆ ಸ್ತುತಳಾಗುತ್ತಾಳೆ. ಶ್ರದ್ಧೆಯ ಮೂಲಕವೇ, ಅಗ್ನ್ಮ್ಯುದ್ಧೀನನ 
ಮತ್ತು ಅಜ್ಯಹೋಮಗಳು ನಡೆಯುವುದು. ಶ್ರದ್ಧೆ ಯಿಂದಲೇ ಐಶ್ವರ್ಯ ಲಾಭವಾಗುವುದು. ಬ್ರಾಹ್ಮಣಿಗಳಲ್ಲಿ, 
ಶ್ರದ್ಧೆಯು ಸೂರ್ಯನ (ಶ್ರ. ಬ್ರಾ. ೧೨-೭-೩-೧೧) ಅಥವಾ ಸಪ್ರೆಜಾಸತಿಯ (ಕೈ. ಬ್ರಾ. ೨.೩-೧೦-೧) ಪುತ್ರಿ. 
ಪುರಾಣೇತಿಹಾಸಗಳಲ್ಲಿ ಅವಳ ಸಂಬಂಧಿಗಳು ಇನ್ನೂ ಅನೇಕರು ಉಕ್ತರಾಗಿದಾರೆ. 


' ಅನುಮತಿ (ದೇವತೆಗಳ ಅನುಗ್ರಹ)ಯೆಂಬದೂ ದೇವತೆಯಾಗಿ ಎರೆಡು ಸಲ ಉಕ್ತವಾಗಿದೆ. ಅನು 
ಕೂಲಳಾಗಿರಬೇಕೆಂದೂ, ಆರಾಧೆಕೆರು ಸೂರ್ಯನನ್ನು ನೋಡಲು ಅನಕಾಶ ಕಳ್ಪಿಸಬೇಕೆಂದೂ (೧೦-೫೯-೬) 
ಪ್ರಾರ್ಥಿತಳಾಗಿದಾಳೆ ; ಆಕೆಯ ರಕ್ಷಣಾಕಾರ್ಯವೂ ಪ್ರಸಕ್ತವಾಗಿದೆ (೧೦-೧೬೭-೩). ಅಥರ್ವವೇದ ಮತ್ತು" 
ವಾಜಸನೇಯಿ ಸಂಹಿತೆಗಳಲ್ಲಿ ಆಕೆಯು ಪ್ರೇಮದ ಅಧಿದೇವತೆಯಾಗಿ, ಸಂತಾನಾಭಿವೃದ್ಧಿ ಕಾರ್ಯಕ್ಕೆ ಪ್ರೇರಕ 
ಇಗುತ್ತಾಳೆ. ಮುಂದೆ ಕರ್ಮಗಳಲ್ಲಿ ಆಕೆಗೂ ಚಂದ್ರನಿಗೂ ಸಂಬಂಧೆ ಕಲ್ಪಿತವಾಗಿದೆ; ಪೊರ್ಣಮಿಯ ಹಿಂದಿನ 
ದಿನಕ್ಕೆ ಅಭಿಮಾನದೇನತೆಯೆಂದು ಭಾವನೆ. ಅರಮತಿ (ಭಕ್ತಿ ಅಥವಾ ಧರ್ಮ) ಎಂಬುದೂ ಒಂದು ದೇವತೆ 
ಯೆಂದು ಅಸರೂಸವಾಗಿ ಹೇಳಿದೆ. ಸೂನೃತಾ (ಔದಾರ್ಯ) ಎಂಬುದೂ ಒಂದು ದೇವತೆ. ಎರೆಡು ಮೂರು 
ಡೆ ಪ್ರಯೋಗವಿದೆ (೧-೪೦-೩; ೧೦-೧೪೧-೨). . ಅನುನೀತಿ'ಯನ್ನು (೧೦-೫೯-೫, ೬) ದೀರ್ಥಾಯುಸ್ಸು 
“ಮತ್ತು ಬಲ, ಪುಸ್ಟಿಗಳಿಗಾಗಿ ಪ್ರಾರ್ಥಿಸಿದಾರೆ. ನಿರ್ಯಕಿ (ರೋಗ, ಕ್ಷೀಣತೆ)ಯೂ, ಸುಮಾರು ಹನ್ನೆರಡು' ಸಲ 
ಮೃತ್ಯುವಿಗೆ ಅಭಿಮಾನಿದೇವಕೆಯಾಗಿ ಪ್ರಸಕ್ತವಾಗಿದೆ. | 


ಇತರ ಕೆಲವು ಭಾನವಾಚಕಗಳು ಯಜುರಾದಿ ವೇದಗಳಲ್ಲಿ ಸೇನತೆಗಳೆಂದು ಉಕ್ತವಾಗಿನೆ. ಕಾಮವು 
ಅಥರ್ವವೇದದಲ್ಲಿ ದೇವತ್ವವನ್ನು ಪಡೆದಿದೆ (ಅ, ವೇ. ೯-೨; ೧೯-೫೨). ಇಲ್ಲಿ ಕಾಮನು ಈಚಿನ ಸಾಹಿತ್ಯ . 
ದಲ್ಲಿರುವಂತೆ, ಅನುರಾಗ ಅಥವಾ ಪ್ರಣಯಕ್ಕೆ ಮಾತ್ರ ದೇವಶೆಯಲ್ಲ. ಅವನಿಂದ ಎಲ್ಲಾ ಇಷ್ಟಾರ್ಥವನ್ನೂ 
ಪಡೆಯಬಹುದು. ಹೈದಯಗಳನ್ನು ಭೇದಿಸುವ ಅವನ ಬಾಣಗಳ ಪ್ರಸ್ತಾಪವಿದೆ (ಅ. ವೇ. ೩-೨೫-೧). 
“ಜನ್ಮ ತಾಳಿದವರಲ್ಲಿ ಅನನೇ ಮೊದಲನೆಯನನು (ಅ. ವೇ. ೯-೨-೧೯).  ಖುಗ್ರೇದದಲ್ಲಿ (೧೦-೧೨೯-೪), ಮನ 
ಸ್ಸಿನ ಪ್ರಥಮ ಅಂಕುರವೇ ಕಾಮ(ಆಸೆ)ನೆಂಬ ನಾಕ್ಯದ ಆಧಾರದ ಮೇಲೆಯೇ ಇವೆಲ್ಲವೂ ಹೊರಟರಬಹುದು. 
ಕಾಲವೂ ಒಂದು ವಿಶ್ವಶಕ್ತಿಯೆಂಬ ಅಭಿಪ್ರಾಯದಲ್ಲಿ ವ್ಯಕ್ತಿತ್ರಾರೋಹಪಣೆಗೆ ಒಳಗಾಗಿದೆ(ಅ. ನೇ. ೧೯-೫೨, ೫೪). 
ಪ್ರಜಾಪತಿಯಿಂದ ಸೃಷ್ಟವಾದ ಪ್ರಸಂಚವನ್ನು ಎತ್ತಿ ಹಿಡಿಯುವ ಶಕ್ತಿಯೊಂದು ಬೇಕೆಂಬುದ೦ಂದಲೇ, ಸಂಭ 
ಎಂಬ ದೇವತೆಯೊಂದು ಕಲ್ಫಿತವಾದಂತಿದೆ (ಅ. ವೇ. ೧೦-೮-೨). ಪ್ರಾಣವೂ (ಉಸಿರು) ಪ್ರಜಾಪತಿಯ ಒಂದು 


ಖುಗ್ವೇದಸಂಹಿತಾ oo 645 











pe "ಇ ಗ ಗ್‌ A ಗಳಾಗಿ EN ಗ ಗಾ ತ ತಡಿ 








ಮಪಿ ಬದು ಬಂಗ ಟಬ ಓಜ ಎಳ ಹಿಡಿ ಜೆ 


ನಾಮ (ಆು ವೇ. ೧೧-೪-೧೨ ; ಇತ್ಯಾದಿ). ಅಥರ್ವ ವೇದದಲ್ಲಿ ಇಂತಹ ದೇವತೆಗಳು ಇನ್ನೂ ಅನೇಕ ಸಿಗು 
ತ್ತನೆ. «ಶ್ರೀ? ಎಂಬುದು ಸೌಂದರ್ಯ ಅಥವಾ ಐಶ್ವರ್ಯದ ಅಧಿದೇವತೆಯಾಗಿ ಪ್ರಸಕ್ತವಾಗಿರುವುದು ಮೊದಲು 
ಶತಪಥಬ್ರಾಹ್ಮಣದಲ್ಲಿ (ಶ. ಬ್ರಾ. ೧೧-೪-೩-೧). 
| ಅದಿತಿ 
ಈ ಸ್ತ್ರೀದೇನತೆಯನ್ನು ಸ್ತುತಿಸುವ ಪೂರ್ತ ಸೂಕ್ತವಾವುದೂ ಇಲ್ಲ. ಅದರೆ ಅನೇಕ ಕಡೆ, ಸುಮಾರು 
ಎಂಬತ್ತು ಸಲ ಪ್ರಾಸಂಗಿಕವಾಗಿ ಸ್ತುತಳಾಗಿದಾಳೆ. ಒಂಟಿಯಾಗಿ ಸ್ತುತಳಾಗಿರುವುದು ಬಹಳ ಅಪರೂಪ 
(೮-೧೯-೧೪). ಸಾಧಾರಣವಾಗಿ ಅವಳ ಪುತ್ರರಾದ ಆದಿತ್ಯರೊಡನೆಯೇ ಆಕೆಯನ್ನು ಸ್ತುತಿಸುವುದು. 


ಆಕೆಯ ಡೇಹೆವರ್ಣನೆ ಸ್ಪಪ್ಪವಾಗಿಲ್ಲ. ಪ್ರಾಯಶಃ ದೇವಿಯೆಂದೇ ಸಂಬೋಧನೆ; ಅನರ್ವಾ 
(ಅಖಂಡವಾಗಿರುವವಳು, ಕುಂದಿಲ್ಲದವಳು) ಎಂದೂ ಅಲ್ಲಲ್ಲಿ ಹೇಳಿದೆ (೨-೪೦-೬; ೭-೪೦-೪). ಹೆಚ್ಚಾಗಿ 
ವಿಸ್ತೃತಳಾಗಿದಾಳೆ. (೫-೪೬-೬). ಅಗಾಧಳ್ಕು ದೊಡ್ಡ ದೊಡ್ಡ ಗೋಶಾಲೆಗಳಿಗೆ (ಉರುವುಜ) ಒಡೆಯಳು 
(೮.೬೩-೧.೨೨). ಆಕೆಯು ಶುಭ್ರೆಳು ಮತ್ತು ಕಾಂತಿಯುಕ್ತಳು, ಪ್ರಾಣಿಗಳಿಗೆ ಆಧಾರಭೂತಳು (೧-೧೩೬-೩ ; 
ಸಾಧಾರಣವಾಗಿ ಮಿತ್ರಾನರುಣರಿಗೆ ಮಾತ್ರ ಅನ್ವಯಿಸುತ್ತದೆ.) ಎಲ್ಲಾ ಮನುಷ್ಯರಿಗೂ ಸೇರಿದವಳು (೭-೧೦-೪, 
 ಭೂಮ್ಯಾಕಾಶಗಳಿಗೂ ಉಕ್ತವಾಗಿದೆ). ಪ್ರಾತಃಕಾಲ, ಮಧ್ಯಾಹ್ನ ಮತ್ತು ಸಾಯಂಕಾಲಗಳಲ್ಲಿ ಆಹೂತಳಾಗು 


ತ್ರಾಳೆ (೫-೬೯-೩). 


ಅದಿಕಿಯು ಮಿತ್ರ ಮತ್ತು ವರುಣರ (೮..೨೫-೩ ; ೧೦-೩೬-೩; ೧೦-೧೩೨-೬) ಮತ್ತು ಅರ್ಯಮನ 
(೮-೪೭-೯) ಮಾತೆ, ಆದುದರಿಂದಲೇ ಅವಳನ್ನು ರಾಜರುಗಳ (೨-೨೭-೩), ಶ್ರೇಷ್ಠರಾದ ಪುತ್ರರ (೩-೪-೧೧), 
ಬಲಾಢ್ಯ ರಾದ ಪುತ್ರರ (೮-೫೬-೧೧), ಶೂರರಾದ ಪುತ್ರರ (ಅ. ವೇ. ೩-೮-೩; ೧೧-೧-೧೧) ಅಥವಾ ಎಂಟು 
ಜನ ನುಕ್ಕಳೆ (೧೦-೭೨-೮ ; ಅ. ವೇ. ೮-೯-೨೧) ಜನನಿಯೆಂದು ಕರೆದಿರುವುದು. ಒಂದು ಕಡೆ, ಆಕೆಯು 
ರುದ್ರರ ತಾಯ್ಕಿ ವಸುಗಳ ದುಹಿತೃ ಮತ್ತು ಆದಿತ್ಯರ ಭಗಿನಿ (೮-೯೦-೧೫) ಎಂದು ಹೇಳಿದೆ. ಅಥರ್ವವೇದ 
ದಲ್ಲಿ (ಅ. ವೇ. ೬-೪-೧), ಆಕೆಯ ಸೋದರೆರು ಮತ್ತು ಮಕ್ಕಳು ಎಲ್ಲರೂ ಪ್ರಸಕ್ತರಾಗಿದಾರೆ. ಮತ್ತೊಂದು 
ಕಡೆ (ಅ. ವೇ. ೭-೬-೨, ವಾ. ಸಂ. ೨೧-೫), ಭಕ್ತರ ಮಾತೆ, ಖತದ ಪ್ರಿಯೆ ಸಮರ್ಥಳ್ಕು ನಾಶರಹಿತಳು, 
ಅತ್ಯಂತ ನಿಸ್ಪೃತಳು, ರಕ್ಷಕಳು ಮತ್ತು ಕುಶಲಳಾದ ನೇತ್ರಿ ಎಂದು ಆಕೆಯನ್ನು ಸ್ತುತಿಸಿದ. ಇಂತಹ ವಾಕ್ಯ 
ಗಳೂ ಮತ್ತು ಅವಳ ಪುತ್ರರಾದ ಅದಿತ್ಯಕೊಡನೆಯೇ ಆಕೆಯಸ್ತುತಿ, ಇವುಗಳೂ, ತಾಯ್ತನವು ಆಕೆಯ ವಿಶೇಷ 
ಲಕ್ಷಣವೆಂದು ಸೂಚಿಸುತ್ತದೆ. ಸಸ್ತ್ರಾ (ಗೃಹಿಣಿ) ಎಂಬುದೂ ಆಕೆಯ ಒಂದು ವಿಶೇಷಣ (೪-೫೫-೩; 
೮೨೭.೫). ಇದೂ ಆಕೆಯ ತಾಯ್ತನವನ್ನೇ ಸೂಚಿಸಬಹುದು. ಇತಿಹಾಸ ಮತ್ತು ಪುರಾಣಗಳಲ್ಲಿ ಅದಿ 
ತಿಯು ದಕ್ಷ ಎಂಬುವನ ಪುತ್ರಿ, ಸಾಧಾರಣವಾಗಿ ಎಲ್ಲಾ ದೇವತೆಗಳಿಗೂ ಜನನಿ ಮುಖ್ಯವಾಗಿ ನಿವಸ್ತತ, ಸೂರ್ಯ 
ಮತ್ತು ವಾಮನರೂನೀನಿಷ್ಣು ಇವಂಗಳ ತಾಯಿ: ವಿಷ್ಣುವಿನ ಪತ್ಲಿಯೆಂದು ವಾಜಸನೇಯಿ ಸಂಹಿತೆಯಲ್ಲಿ 
(ವಾ. ಸಂ. ೨೯-೬೦; ತೈ. ಸಂ. ೭-೫-೧೪) ಹೇಳಿದೆ. : 


ಇವೆ 


ಗ್ರಹಿಸುವವಳೆಂದೂ ಅನೇಕ ಕಡೆ (೧೦-೧೦೦ ; ೧-೯೪-೧೫) ಹೇಳಿದೆ; ಆದರೆ ಹೆಚ್ಚು ಸಲ, ಪಾಪದಿಂದ ಬಿಡು 
ಗಡೆ ಮಾಡಬೇಕೆಂದು ಆಕೆಯನ್ನು ಪ್ರಾರ್ಥಿಸಿದೆ. ಅಧಿತಿಯ ವಿಷಯದಲ್ಲಿ ತಪ್ಪು ಮಾಡದಂತೆ, .ಕಾಪಾಡ 


ಕಷ್ಟದಿಂದ (ಅಂಹಸಃ) ಪಾರುಮಾಡುವವಳೆಂದೂ ಮತ್ತು ಕ್ಷೇಮ ಮತ್ತು ಸುರಸ್ಷಿತೆಗಳನ್ನು ಅನು 


646 ` ಸಾಯಣಭಾಷ್ಯಸಹಿತಾ 








ಗ ಇಹ ಜಹಾ ಯಾ ರಾ ಬರ ಬ ರಾ 








ಬೇಕೆಂದು' ನರುಣಿ (೧-೨೪-೧೫) ಅಗ್ನಿ (೪-೧೨.೪) ಮತ್ತು ಸವಿತೃ (೫-೮೨-೬)ಗಳು ಪ್ರಾರ್ಥಿತರಾಗಿದಾರಿ, 
ಪಾಪಗಳನ್ನು ಶ್ರಮಿಸಬೇಕೆಂದು ಅದಿತಿ, ಮಿತ್ರ ಮತ್ತು ಪರುಣರನ್ನೂ (೨-೨೭-೧೪), ಪಾನದ ಬಂಧನಗಳನ್ನು 
ಬಿಡಿಸಬೇತೆ “ದು ಅದಿಕಿ ನುತ್ತು ಅರ್ಯಮರನ್ನೂ (೮-೯೪೩-೭) ಬೇಡುತ್ತಾರೆ. ಆರಾಧಕರು ತಮ್ಮನ್ನು ಜಾಸರಹಿ 
ತರನ್ನಾಗಿ ಮಾಡೆಂದು ಅದಿಶಿಯನ್ನು ಅಂಗಲಾಚಿ ಬೇಡುತ್ತಾರೆ (೧-೧೬೨-೨೨); ಆಕೆಯ ನಿಯನುಗಳನ್ನು 
 ಅನುಸರಿಸುವವರಾಗಿ ವರುಣನ ವಿಷಯಬಲ್ಲಿ ತಪ್ಪುಗಳನ್ನು ಮಾಡದೇ ಇರುವಂತೆ ಅಸುಗ್ರಹಿಸಬೇಕೆಂದೂ 
(೮-೮೭-೭೬) ಮತ್ತು ಖಾಪಿಷ್ಯಗನ್ನು ದೂರೀಕರಿಸಬೇಕೆಂದೂ ಪ್ರಾರ್ಥನೆ (೧೦-೮೭-೧೮). ಆಗ್ನಿ (೩-೫೪-೧೦), 
ಸವಿತೃ (೪-೪೪-೩), ಸೂರ್ಯ, ಉಷಸ್ಸು, ಭೂಮಿ, ಆಕಾರ (೧೦-೩೫-೨, ೩)ಗಳು ಶಸ್ತ್ರಗಳನ್ನು ಕ್ಷಮಿಸಬೇಕೆಂದು 
ಪ್ರಾ ರ್ಭೀತರಾದರೂ. ಪಾಪವಿಮೋಚನಾ ಕಾರ್ಯವು ಅದಿತಿ ಮತ್ತು ಅನಳ ಮಗೆ ನರುಣರಿಗೇ ಸೇರಿಯುದು; 
ವರುಣನ ಪಾಠವು ಪ್ರಸಿದ್ಧವಾದುದು ; ಪ್ರೀತನಾದ ವರುಣನು ಪಾಕವನ್ನು ಹೆಗ್ಗಚಂತೆ ಬಿಚ್ಚಿ, ತೆಗೆದುಹಾಕು 
ತ್ತಾನೆ (೫-೨-೩). 
. ಅದಿತಿ' ನದದ ನಿಸ್ಪತ್ತಿಯೂ ಇದೇ ಅರ್ಥವನ್ನೇ ಪೋಸಿಸೆಬಹುದು. ದಾ ಎಂಬ ಧಾತುವಿಗೆ 
ಬಂಧಿಸ್ಕು ಕಟ್ಟ ಹಾಕು ಎಂದರ್ಥ. ಅದರಿಂದ ನಿಷ್ಟನ್ನನಾದ ದಿಕಿ'ಗೆ ಬಂದನ ಎಂದಾಗುತ್ತ ದಿ, ಚದುದ 


ರಿಂದ ಅದಿತಿ ಎಂದರೆ ಬಿಡಿಸುವುದು, ಬಂಥನರಾಹಿ ತ್ಯ ವಿಂಜಾಗುವುದಡು. ಇದೇ ಅರ್ಥದ ದಲ್ಲಿ ೇ ಶ್ರ ಸುನೂಶೇಪನು 
ಕ ಕ ಜು i 4 i ಕ ಕಟ್ಟು 382 ಎಲ್ಲೂ sy PT ಹ 0 1. 
ಯೂಪಿಕ್ಕ ನಿದಿತ (ಕಟ್ಟಿ ಲ್ಪಟ್ಟಿ) ನಾಡನು ಎಂದು ಹೇಳಿದ (೫-೨- ೭) ಜದ್ದನಾಗಿರುವ ಸೈೇಸನಷ್ನು ಬಿಡಿಸು 
ನಂತ್ರ ಆರಾಧಕರನ್ನು ವಿಸೊೋಸನ ಮಾಡಬೇಕೆಂದು ಅದಿತಿಯನ್ನು ಪ್ರಾಧಿ: ಸುಪ್ರಮು ಜ್ಯಳಾನಿಸವೇ ಅಗಿದೆ 


4 ಭಾ ಬ್ಲ ಕ್ಸಾಡಿ ನ ಟಾ ed rd | pt go, ಸ್ಮ we ೫1 age a ಗ್‌ೆ ಕಗ್ಗ my (ಜ| | mp PR | 
(೨ ಒಪ ಛಬಿ ) ; ಇತ್ರ ಕ್ರಿ ರ್ರಿ ನಿಂಟ ಅರ್ಥದ ಚ Maio ಈ.) 3 ಪ್ರ (3 ೧A ದ ಸ್ರ ಲ್ಭ ಶಂದಿತಾಯಿಗ 1?! 
॥ ಕ ನ 0 ಟಿ 
ಆ 


pe (ಗ ಫಿ a ಸಜ ಕ eS pu a a mn ಇ ¥ mn , ಅ 
ನೋಡಲು ಬೇಕಾನಾಗ ಅದಿತಿ (ಸ್ಟಾತಂತ್ರ್ಯ) ಯನ್ನು ನಿನುಗ ಕೊಡುವವರು. ಎಂದು ಒಂದು ಕಡೆ ಇದೆ 
ಕ ಇಂ ತ wm pe ಸ ಸ 1 ತಿಟ್ಟು ಗಾ pe an ಟ್ಟ spl nied po PE ಈ 
(೧- ೨೪-೧). ಹೋಮ ನ್ನು ಪಾಸರಹಿಕನನಒ p ಗಿ ಮೂ (ಆನಾ? AN » ಲ), ಇತ ಪ್ರೀಯರ ನನ್ನೂ ಗ 
೩14111. "ye MM pe ಬನ್ನೆ 


KS ಕ 

" ವಿ ಇ ", ಆ! of mse wi ne I ಜ|| {A ne: ಹ ೬! ಫೆ Fd ಲಗ wm na marl 
( ಅದತ | ಔಯ ಬೆ 'ಇಂದು ಆದಿತ್ಯ ಬು ಸಣರ್ಥಿತಿರಣಗಿನಣರಿ ಕ LMT ) . [ASPENS CTIA ಸ ಖಣ 
PNW, ಲ «. WP ಶಿ ” ೧ ೪ 8 4 

1 (1. NE ಬೈ ಕಾಕ ad ಗ ಇಳೆ | TR ತ್‌ ಶ್ರ್ಮಟ್ಟ್ಸ್ಟುು್ಟ 181 ಇಂ ಗದ್ದಿ: “ 
ಅಖಾರ ವೂ ಅದ ಅದಿತಿಯ ಣನ ಅಸ್ಸ ೧ ಫಿ ಮಾಗಿಲಿಣ 9 ಅಗಿ, ಯುಂದೆರಿ ಇದಿ. ಜಿ EWES) (()- ೧೭೫.8 ಸ 

ಇಷ್ಟ್ಟು 

ಗು ಸುಡ Nn ್ಟ ್ಫ್ಧ್ರಚ Re ು ್ಟ ್ಟ ರ Wo ed Wg ಇಗ ಭಯ ಎಬ ಓದ BA ಬಜ ಟ್‌ ಫಫ 
ಅಪಾರ ಎಂಬರ್ಥದ ಏರೀಸಣವಾಗಿ ಯೂ ಅದಿತಿ ಶೆ ಬ್ರ ವ್ರ ಅನೇಕ ಸಲ ಸರು ಗಿನಿ ಈ. ಅರ್ಭ್ಯಭಳ್ಬ 


4 


ದ್ಯಬೀಎತೆಗ ನಿಶ್ನೇಷಣವಾ. ಎಂಡು ಸಲವೂ (೫-೫೯-೮, ೧೦-೬೩-೩) ಅಗ್ನಿಗೆ ನಿಶೇಸಷಣನಾಗಿ ಅನಲ 
ಸಿಲವೂ (೧-೯೪-೧೫ ; ೪೨-೨೦; ೭-೯-೩; ೮.೧೯-೧೪) ಉಪಲಿ 
ಈ ಬೆಸಟು ಈರೀಕಿಯಲ್ಲ ನಿರ್ದಿಷ್ಟವಾದ ಉಾವ್ರ ದೊಂದು ಅರ್ಥವನ್ನೂ ಳಊಡದೇ ಇರುನ್ರುದರಿ ರಿಂದ್ಕ 
ನಾನಾ ಊಹೆಗಳಗ ಎಡೆಕೊಟ್ಟದೆ. ದೇವತಾ ಪಂಶಾನಳೆ ಮುತ್ತು ನಿಶ್ವತೃಷ್ಟಿಗಳು ಪ್ರಸಕ್ತ್ರ್ಯವಾದಾಗ ಇದಿತಿಯು 
ನಾನಾ ದೇವತೆಗಳಿಗೆ ಹೆಸರಾಗಿದೆ, ದೇವತೆಗಳು ಅದಿಕ್ಕಿ ನೀರು ಮಸ್ತು ಭೂಮಿ (೧೦-೬೩-೨)ಗಳಿಂದ ಜನಿಸಿ 
ದರು. ಅನಂತವಾದ ಆಕಶಾಶವ್ರ (ದ್ಯೌರದಿತಿ£) ಆ ದೇವತೆಗಳಗೆಲ್ಲಾ ನೀಯೂಹವನ್ನು ಒದಗಿಸಿತು 
(೧೦-೬೩-೩). ಬೇರೆಕೆಡಿ (೧-೭೨-೯; ಈ. ನೇ. ೧೩-೧-೩೮), ಅದಿತಿಯೂ ಭೂಮಿಯೂ ಒಂದೇ ಎಂದು 
ಹೇಳಿದೆ; ಇವೆರಡರ ಐಕ್ಯವು ತೈತ್ತಿರೀಯ ಸಂಹಿತೆ ನುತ್ತು ಶತಸಥಬ್ರಾಹ್ಮಣಗಳಲ್ಲಿ ವಿಶೇಷವಾಗಿ ಉಕ್ತವಾಗಿದೆ. 
ನಿರುಕ್ತದಲ್ಲ, ಅದಿತಿಯು ಭೂಮಿಯನ್ನೂ ಮತ್ತು ಅದಿತಿ ಶಬ್ದವು ದ್ವಿನಚನದಲ್ಲಿ ದ್ಯಾವಾಭೂನಮಿಗಳನ್ನೂ ಸೂಚಿ 
ಸುತ್ತದೆ ಎಂದು ಹೇಳಿದೆ. ಆದರೆ ಖಗ್ಗೇದದಲ್ಲಿ ಇವು ಬೇರೆ ಬೇರ ಎಂದು ಭಾವನೆ; ಒಂದೇ ಮಂತ್ರದಲ್ಲಿ 
ಭ್ಯೂಮ್ಯಾಕಾಶಗಳು ಮತ್ತು ಅಧಿತಿಯೂ (೧೦-೬೩-೧೦, ಇತ್ಯಾದಿ) ಉಕ್ತರಾಗಿದಾರೆ. ಮತ್ತೊಂದು ಕಡೆ 
ಅದಿತಿಯೆಂದರೆ ಪ್ರಕೃತಿ ಎಂದಾಗುತ್ತದೆ (೧-೮೯-೧೦)- ಅದಿತಿಯು ಅಕಾಶ ವಾಯು, ತಾಯಿ ತಂದ್ರೆ 





ಯ ಗ್ಲೇದಸಂಹಿತಾ 647 


ಯ ರ ೪1 1 ( 1ಸಸಧಂ್ದಒ್ಷ್ದ 6 ಯ ಯ ಲ ೋೂ Nd TN NR ಲೀ ೋ್ಯೂರ್ಟ್ಪ್ಟರರ್ಸರ್‌ಾಖಖ್ವರ್ಕಾಕಕಿ ಣ್ಣ ್ಮಾ“ರಣರ್ಷ PN RN 
LT ' x ಗ 
ಕ್ಕ 


ಮತ್ತು ಮಗ; ಅದಿತಿಯೇ ಎಲ್ಲಾ ದೇನತೆಗಳು ಮತ್ತು ಐನು ಪಂಗಡಗಳು; ಆಫಿಸಿರುವುದೆಲ್ಲಾ ಅಥವಾ 
ಮುಂದೆ ಜನಿಸುವುಡೆಲ್ಲಾ ಡದಿತಿಯೇ (ಕಠೋಸವಫಿಸತ್ತು ೪-೭). 


ಖುಗ್ರೇದದ ಇತಿಹಾಸಗಳಲ್ಲಿ ಪೇಳಿರುವಂತೆ ಅದಿತಿಯು ದಕ್ಷನಾಮಕನಾದ ಆದಿತ್ಯನ ತಾಯಿಯು. 
(೨-೨೭-೧) ಆದರೆ, ವಿಶ್ವಸ್ಸಷ್ಟಿಯೆನ್ನು ಸ್ರ ಸ್ತಾಪಿಸಿರುವ ಸೂಕ್ತವೊಂದರಲ್ಲಿ (೧೦-೭೨-೪, ೫) ಅದಿತಿಯು ದಕ್ಷನ 
ತಾಯಿಯು ಹಡು. ಮತ್ತು ಮಗಳೂ ಹೌದು; ಈ ರೀತಿಯ ಸಂಬಂಧವು ಖುಗ್ಗೇದದಲ್ಲಿ ಹೊಸದಲ್ಲ (೧೦-೯೦- 
೫ ನ್ನು ಹೋಲಿಸಿ). ಮತ್ತೆ ಎರಡು ಸ್ಥಳಗಳಲ್ಲಿ (೧೦-೫-೭ ; ೧೦-೬೪-೫) ಈ ದಕ್ಷ ಮತ್ತು ಅದಿತಿಯರ ಪರೆ 
ಸ್ಪರ ಸಂಬಂಧವು ತೀರ ನಿಲಕ್ಷಣವಾಗಿದೆ; ಆದಿತಿಯನ್ನು ದಕ್ಷನ ತಾಯಿಯೆಂದು ಹೇಳುವುದೇ ಸಾಧ್ಯವಾಗಿ ಕಂಡು 
ಬರುವುದಿಲ್ಲ; ಆಕೆಯು ಅವಧಿಗೆ ಅಧೀನಳಾಗಿರುವಂತೆ ತೋರುತ್ತದೆ. ಕೆಲವು ಪ್ರಮುಖ ದೇವತೆಗಳಿಗೆ ಶಾಯಿ 
ಉಟಾದರೂ, ಕೇವಲ ಸಾಧಾರಣನಾದ ಪಾತ್ರ ಆಕೆಯದು. ತನ್ನ ಪುಶ್ರರು ವರುಣ್ಕ ಮಿತ್ರ ಮತ್ತು ನರುಣರ 

a pas ” ಗ್ಗೆ 3 ow: 3 ng | | 

ಜೊತೆಯ ದ್ವಾಕೊಂಡು ಸನಿತೃವನ್ನು ಸ್ತು ತಿಸುತ್ತಾಳೆ. (೭-೩೧-೫) ಮತ್ತು ಇಂದ್ರನಿಗೋಸ್ಕರ ಒಂದು ಸ್ತುತಿ 
ಯನ್ನು ರಚಿಸಿದಳೆಂದು (೮-೧೨-೧೪ ; ೫-೩೧-೫ ನ್ನು ಹೋಲಿಸಿ) ಇಡೆ. 


ತೇಜೋನಿಶಿಸ್ಸರಾದ ಆದಿತ್ಯರ ತಾಯಿಯಾದುದರಿಂದ ತೇಜಸ್ಸಿನ ಸಂಬಂಧವೂ ಸ್ವಲ್ಪ ಇದೆ. ಬೆಳ 
ಕನ್ನು ಕೊಡೆಂದು (೪-೨೫-೩ ; ೧೦-೩೬- ೩ನ್ನು ಸೋಲಿಸಿ) ಪ್ರಾರ್ಥಿತಳಾಗಿದಾಳೆ; ನಾಶರಹಿತವಾದ ಅವಳೆ 
ಪ್ರಕಾಶವು ಸೊಗಳಲ್ಬಟ್ಟಿಬೆ- (೭-೮೨-೧೦) ಮತ್ತು ಉಸಸ್ಸು ಆಕೆಯ ಮುಖನೆಂದು (೧-೧೧೩-೯) ಹೇಳಿದೆ. 
ಅಪರೂಪವಾಗಿ ಇತರ ಬೇನಶೆಗಳಂತೆ ಸಾಧಾರಣವಾದ ಬೇಡಿಕೆಗಳೂ ಈಕೆಯನ್ನು ಉದ್ದೇಶಿಸಿ ಹೇಳಲ್ಪಡುತ್ತದೆ 
ಆರಾಧಕರು ಅವರ ಸಂತತಿ ಮತ್ತು ಗೋವು ಇವುಗಳನ್ನು ರಕ್ಷಿಸಬೇಕು. ಅಥವಾ ಆಶೀರ್ವದಿಸಬೇಕೆಂಬ 
ಪ್ರಾರ್ಥನೆ (೮-೧೮-೬, ೭ ; ೧-೪೩-೨) ಇದೆ. ಐಶ್ವರ್ಯವೂ ಅವಳಿಂದ (೭-೪೦-೨) ಪ್ರಾ ಸ್ಕವಾದುದು; ಶುದ್ಧ ವೂ- 
ಅಖಂಡವೂ, ದಿವ್ಯವೂ, ಅನಿನಾಶಿಯೂ ಆದ ಆಕೆಯ ಅನುಗ್ರಹವನ್ನು ಬೇಡಿದೆ. (೧-೧೮೫-೩) ಮತ್ತು ಮರು 
ತರ ಅನುಗ್ರಹವನ್ನು ಅದಿತಿಯ ಉಪಕಾರಕೃತಿಗಳಿಗೆ ಹೋಲಿಸಿದೆ. (೧-೧೬೬-೧೨) 

ಖುಗ್ಗೇದದ ಕಲವು ವಾಕ್ಯಗಳಲ್ಲಿ (೧-೧೫೩-೩; ೮-೯೦-೧೫; ೧೦-೧೧-೧; ಇತ್ಯಾದಿ) ಮತ್ತು ಇತರ 
ನೇದಗಳಲ್ಲಿ (ವಾ. ಸಂ. ೧೩-೪೩ರಿಂದ೪೯) ಅದಿತಿಯನ್ನು ಗೋವೆಂದು ವ್ಯವನಕ್‌ರಿಸಿದೆ ಮತ್ತು ಯಜ್ಞ ಗಳಲ್ಲಿಯೂ 
ಗೋವು ಒಂದಕ್ಕೆ ಆದಿತಿಯೆಂದು ಹೆಸರು. ಭೂಮಿಯ ಸೋಮರಸವನ್ನು ಆದಿಕಿಯ ಸ್ತನಕ್ಕೆ ಹೋಲಿಸಿದೆ. 
(೯-೯೬-೧೫) ದ್ರೋಣಪಾತ್ರೆಗೆ ಪ್ರವಖಸುತ್ತಿರುವ ಸೋಮಕ್ಕೆ ವಶಳಾಗುವ ಅದಿತಿಪುತ್ರಿಯೆಂಬಲ್ಲಿಯೂ ಕ್ಷೀರವೇ 
ಅ ಭಿಪ್ರೇತವಾಗಿರಬೇಕು. (೯-೬೯-೩) ಖುತ್ತಿಜರು ತನ್ನು ಹೆತ್ತು ಬೆರಳುಗಳಿಂದ ಅದಿತಿಯ ಅಂಕದಲ್ಲಿರುನ 
ಸೋಮವನ್ನು ಶುದ್ದಿಮಾಡುತ್ತಾರೆ (೯-೨೬-೧ ; ೯-೭೧-೫) ಎನ್ನುವ ಸಂದರ್ಭದಲ್ಲಿಯೂ ಇದೇ ಅಭಿಪ್ರಾಯ 
ವಿರಬೇಕು. 


ಮೇಲೆ ಉದಹರಿಸಿರುವ ವಾಕ್ಯಗಳಿಂದ ಅದಿಶಿಯ ಎರಡು ಗುಣಗಳು ಎದ್ದು ಕಾಣುತ್ತವೆ. ಮೊದಲನೆ 
ಯದು ತಾಯ್ತನ. ಆಕೆಯ ಹೆಸರಿನಿಂದ ಫಿಷ್ಪನ್ನವಾದ ಅದಿತ್ಯ, ಆದಿತೇಯ ಮೊದಲಾದ ಹೆಸರುಗಳುಳ್ಳ ದೇವತೆ 
ಗಳಿಗೆ ಆಕೆಯು ತಾಯಿ, ಎರಡನೆಯದು-ಆ ಪದದ ಮೂಲಧಾತುವಿನಿಂದ ಸೂಚಿತವಾಗುನುದೂ ಅದೇ ಕಾಯ 
ಕ್ಲೇಶ ಮತ್ತು ನೈತಿಕ ಪತನಗಳಿಂದ ಉದ್ದರಿಸುವ ಶಕ್ತಿ. ಮಿತಿಯೇ ಇಲ್ಲದ ಸಮೃದ್ಧಿಸೂಚಕವಾಗಿ ಆಕೆಯನ್ನು 
ಗೋವು ಅಥವಾ ಭೂಮಿ, ಸ್ವರ್ಗ ಅಥನಾ ಪ್ರನಂಚವೆಂದು ಊಹಿಸಬಹುದು. ಇದರಿಂದ ಆಕೆಯು ಆದಿತ್ಯರ 





648 | | ಸಾಯಣಭಾನ್ಯಸಹಿತಾ 


ಗ ಭಾ ಅ ಬ ಇ ನಾ ಯಿಯ ಸ ಸಜಿ ಜಥ ಸ ಭಾ ನ ಅ ಸಭ ಕಾ ಎ ಪಸ ಎಚ ಹಂಪ ಬ ಭು ಎಂಭ ಬ ಭಹತ ಯ ಇ ಡಾ ಆ ಇ ಗ್ನು ಇರರ ಬದು. 





ತಾಯಿಯೆಂಬುದನ್ನು ಸಮರ್ಥಿಸುವುದು ಅಸಾಧ್ಯವಾಗುತ್ತದೆ. " ದ್ಯೌರದಿಶಿ। ? ಅನಂತವಾದ ಆಕಾಶರೂಪಳಾದ 
ಜನನಿಯು ದೇವತೆಗಳಿಗೆ ಕ್ಷೀರವನ್ನು ಒದಗಿಸುತ್ತಾಳೆ (೧೦-೬೩-೩) ಎಂಬುದರಿಂದ ಅದಿತಿಯು. ಆದಿತ್ಯರೇ 
ಮೊದಲಾದವರಿಗೆ ತಾಯಿಯೆಂಬ ಭಾವನೆ ಬಂದಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಈ ಅಭಿಪ್ರಾಯ 
ವನ್ನು ತೆಗೆದುಕೊಂಡಕೆ ಆಕೆಯ ಬಂಧೆನಿನೋಚನಶಕ್ತಿಯು ತೃಪ್ತಿಕರವಾಗಿ ಸಾಧಿತನಾಗುವುದಿಲ್ಲ. ಬೇರೊಂದು 
ವಿಧವಾಗಿ ವಿವರಿಸಬಹುದು. ಆದಿತ್ಯರಿಗೆ ಅನೇಕಸಲ ಉನಯೋಗಿಸಿರುವ ಅದಿಶೇ8 ಪುತ್ರಾಃ ಎಂಬುದಕ್ಕೆ 
ಸ್ವಾತಂತ್ರ ದ ಮಕ್ಕಳು ಎಂದರ್ಥವಾಗಬಹುದು. ಶವಸ8 ಸೂನುಂ ಸಹಸಃ ಪುತ್ರಾಃ ಎಂಬ ಪ್ರಯೋಗಗಳು 
ಇದನ್ನು ಸಮರ್ಥಿಸುತ್ತವೆ. ಶವಸ8 ಸೂನುಂ ಎಂಬುದರಿಂದ ಇಂದ್ರನ ತಾಯಿಯ ಹೆಸರು ಶವನೀ ಎಂದೂ, 
ಶಚೀನತಿ ಎಂಬುದರಿಂದ ಶಚೀ ಎಂಬುವಳು ಇಂದ್ರನ ಪತ್ನಿಯೆಂದೂ ರೂಢಿಗೆ ಬಂದಿರುವಂತೆ, ಅದಿತೇಃ ಪುತ್ರಾಃ 
ಎಂಬುದರಿಂದ ಅದಿತಿಯೂ ಒಬ್ಬ ದೇವತೆ ಎಂಬ ಭಾವನೆ ಬಂದಿರಬೇಕು. ಅದಿತಿ ಪದದ ಸ್ವಾತಂತ್ರ ಕ್ರಿ ಎಂಬ 
ಅರ್ಥದಿಂದ ಈ ದೇವತೆ «ಅದಿತಿ'ಗೆ ಬಂಧೆನರಹಿತಳು. ಬಂಧೆನರಾಯಿತ್ಯಕ್ಕೆ ಕಾರಣಳು ಎಂಬ ಗುಣವು ಬಂದೇ 
ಬರುತ್ತದೆ. ಆದಿತ್ಯ ನೊದಲಾದನರ ಸಂಪರ್ಕದಿಂದ ತೇಜಸ್ಸು ಮೊದಲಾದವುಗಳು ಆರೋಪಿತವಾಗುತ್ತವೆ. 
ಮುಖ್ಯ ದೇವತೆಗಳು ಕೆಲವರಿಗೆ ಅಥವಾ ದೇವತಾಸಾಮಾನ್ಯಕ್ಕೆ ತಾಯಿಯಾದುದರಿಂದ ಆಕೆಯನ್ನು ಭೂಮಿ, 
ಆಕಾಶ ಅಥವಾ ಪ್ರಪಂಚ ಅಥವಾ ದ್ಯುದೇವತೆಯೊಡಕೆ ಸೇರಿ ಜಗಜ್ಜನನಿ ಮೊದಲಾದ ವರ್ಣನೆಗಳು ಸಹಜ 
ವಾಗಿಯೇ ಇವೆ. 


ನಿರುಕ್ತದಲ್ಲಿ ಅದಿತಿ ಎಂಬುದು ಪೃಥ್ವಿ, ವಾಕಗ, ಗೋ, ದ್ವಿವಚನಾಂತವಾಗಿ (ಅದಿ) ದ್ಯಾವಾಸೃಥಿನಿ 
ಗಳು ಇವುಗಳಿಗೆ ಸಮವೆಂದೂ ಹೇಳಿಜಿ. ಯಾಸ್ಕರು ಅದಿತಿಯನ್ನು ದೇವತೆಗಳ ಜನನಿಯೆಂದು ವರ್ಣಿಸಿ, ಆಕೆ 
ಯನ್ನು ವಾಯುಮಂಡಲದಲ್ಲಿಯ್ಕೂ ಆದಿಶ್ಯರನ್ನು ಸ್ಪರ್ಗಲೋಕದಲ್ಲಿಯೂ ವರುಣನನ್ನು ಎರಡುಕಡೆಯೂ ಇರ 
ತಕ್ಕವರೆಂದು ಹೇಳಿದಾರೆ. ' 


ದಿತಿ 


ಈ "ದಿತಿ? ಎಂಬ ಪದವು ಹುಗ್ವೇದದಲ್ಲಿ ಮೂರೇ ಸಲ ಬಂದಿರುವುದು. ಅದರಲ್ಲಿಯೂ ಎರಡುಸಲ 
ಅದಿತಿಯ ಜೊತೆಯಲ್ಲಿ ಬಂದಿದೆ. ಮಿತ್ರ ಮತ್ತು ನರುಣರು ತಮ್ಮ ರಥದಲ್ಲಿ ಕುಳಿತು ಅದಿತಿ ಮತ್ತು ದಿತಿಯ 
ರನ್ನು ನೋಡುತ್ತಾರೆ (೫-೬೨-೮) ಇಲ್ಲಿ ಸಾಯಣಾಚಾರ್ಯರು ಅದಿತಿಶಬ್ದಕ್ಕೆ ಅಖಂಡವಾದ ಪೃಥ್ವೀ ಎಂತಲ್ಕೂ 
ದಿತಿಶಬ್ದಕ್ಕೆ; ಭೂಮಿಯ ಮೇಲಿರುನ ಭಿನ್ನಭಿನ್ನರಾದ ಪ್ರಾಣಿನರ್ಗನೆಂತಲೂ ಅರ್ಥಮಾಡಿದಾರೆ. ರಾತ್‌ (Roth) 
ಎಂಬ ಆಧುನಿಕ ವಿದ್ವಾಂಸರು ಈ ಪದಗಳಿಗೆ ನಿತ್ಯ ಮತ್ತು ಅನಿತ್ಯ ಅಥವಾ ಶಾಶ್ವತ ಮತ್ತು ನಶ್ವರ ಪದಾರ್ಥ 
ಗಳೆಂದು ಅರ್ಥಮಾಡಿದಾಕೆ. ಎರಡನೆಯ ವಾಕ್ಯದಲ್ಲಿ (೪-೨-೧೧) ದಿತಿಯ ಅನುಗ್ರಹವೂ ಅದಿತಿಯ ರಕ್ಷಣೆಯೂ 
ಅಗ್ನಿಯಿಂದ ಪ್ರಾರ್ಥಿತವಾಗಿವೆ. ಸಾಯಣರ ಪ್ರಕಾರ ಇಲ್ಲಿ ದಿಕಿಯೆಂದರೆ ಉದಾರಿಯಾದ ದಾನಿ ಎಂತಲೂ 
ಅದಿತಿ ಎಂದರೆ ಕೃಪಣನಾದ ದಾನಿಯೆಂತಲೂ ಅರ್ಥ. ರಾತ್‌ (10) ಎಂಬುವರು ಸಿರಿತನ ಮತ್ತು ಬಡ 
ತನಗಳೆಂದು ಅಭಿಪ್ರಾಯಪಡುತ್ತಾರೆ. ಬರ್ಗೈನ್‌ ( Bergaigne) ನಿಂಬುನರ ಮತದಲ್ಲಿ. ಅದಿತಿ ಮತ್ತು ದಿತಿ 
ಎಂಬ ಸ್ರೀ ದೇವತೆಗಳೇ ಅಭಿಪ್ರೇತರು. ಆದರೆ ಇಲ್ಲಿ ಆ ರೀತಿ ಇರಲಾರದು. ದಾ (ಕೊಡು) ಎಂಬರ್ಥದ ಧಾತುವಿ 
ನಿಂದ ನಿಷ್ಪನ್ನವಾಗಿ ಇವುಗಳು ಕೊಡುವ ಮತ್ತು ಕೊಡದೇ ಇರುವ ಎಂಬ ಆರ್ಥಗಳನ್ನೇ ಕೊಡುತ್ತವೆ ಎಂದು 
ಹೇಳುವುದೇ ಸೂಕ್ತವಾಗಿ ಕಾಣುತ್ತದೆ. ಈ ಅರ್ಥವು ಸಂದರ್ಭ ಮತ್ತು ಪದಗಳ ಪ್ರಯೋಗಿಸಿರುವ ಕ್ರಮ ಇನೆ 
ಕೆಡು ದೃಷ್ಟಿ ಯಿಂದಲೂ; ಸಮಂಜಸವಾಗಿರುವಂತೆ ತೋರುತ್ತಡೆ* ಮೂರನೆಯ ವಾಕ್ಯದಲ್ಲಿ (೭-೧೫-೧೨) ದಿತಿ ಸದ 





ಖುಗ್ಗೇದಸಂಹಿತಾ . oo 649: 








ಪೊಂದ್ಯೆ ಅಗ್ನಿ, ಸವಿತೃ ಮತ್ತು ಭಗ ಇವರುಗಳೊಡನೆ, ಅಷೇಕ್ಷಣೀಯವಾದ ವಸ್ತುಗಳನ್ನು ಕೊಡುವವಳು ಎಂಬ. 
ಅಭಿಪ್ರಾಯದಲ್ಲಿ ಪ್ರಯೋಗಿಸಲ್ಪಟ್ಟದೆ. ಇತರ ಸಂಹಿತೆಗಳಲ್ಲೂ " ದಿತಿ? ಯು « ಅದಿಕಿ' ಯೊಡನೆ ಪ್ರಯುಕ್ತ 
ವಾಗಿದೆ (ವಾ. ಸಂ. ೧೮-೨೨; ಅ. ವೇ. ೧೫-೧೮-೪ ; ೧೬-೬-೭). ಅಥರ್ವವೇದದಲ್ಲಿ ಆಕೆಯ ಪುತ್ರರೂ. 
ಪ್ರಸಕ್ತರಾಗುತ್ತಾರೆ (ಅ. ವೇ. ೭-೭-೧); ಅವರೇ ದೈತ್ಯರು. ಮುಂದೆ ಇವರು ದೇವತೆಗಳ ಶತ್ರುಗಳಾಗಿ ಪರಿ 
ಣತರಾಗುತ್ತಾರೆ. ಅಸುರೆ (ರಾಕ್ಷಸ) ಎಂಬುದರಿಂದ ಸುರ (ದೇವತೆ) ಎಂಬುದು ಪ್ರಯೋಗದಲ್ಲಿ ಬಂದಿರುವಂತೆ. 
ಅದಿತಿಗೆ ವಿರುದ್ಧವಾಗಿ ದಿತಿ ದೇವತೆಯೆಂದು ಕಲ್ಪಿತವಾಗಿದೆಯೇ ಹೊರತು, ದಿತಿ ಎಂಬ ದೇವತೆ ಪ್ರತ್ಯೇಕವಾಗಿ 
ಇದ್ದಂತೆ ಕಾಣುವುದಿಲ್ಲ. | 


ಪ್ರೀ ದೇವತೆಗಳು 


ವೈದಿಕ ಮತ ಮತ್ತು ಕರ್ಮಗಳಲ್ಲಿ ಸ್ತ್ರೀ ದೇವತೆಗಳ ಸ್ಥಾನವು ಬಹಳ ಅಪ್ರಧಾನವಾದುದು; ಪ್ರಪಂ: 
ಚದ ಆಡಳಿತದಲ್ಲಿ ಅವರ ಕೈವಾಡವೇ ಇಲ್ಲವೆನ್ನಬಹುದು. ಸ್ರೀ ದೇವತೆಗಳಲ್ಲಿ ಬಹಳ ಮುಖ್ಯಳಾದವಳು ಉಷಾ: 
ದೇವಿ. ಖಕ್ಸಂಖ್ಯೆಯನ್ನು ತೆಗೆದುಕೊಂಡರೆ, ಆಕೆ ಮೂರನೆಯ ದರ್ಜೆಯ ದೇವತೆ. ಅದರೆ ಪುರುಷ ದೇವತೆ. 
ಗಳಿಗಿರುವಂತೆ, ಉಷೋದೇವಿಗೆ ಸೋಮ ಭಾಗವಿಲ್ಲ. ಉಷೋದೇವಿಯನಂತರ ಮುಖ್ಯ ಸ್ರೀ ದೇವತೆಯೆಂದರೆ 
ಸರಸ್ಪತಿ; ಆದರೆ ಆಕೆಯನ್ನು ಕಡೇ ದರ್ಜೆಯ ದೇವತೆಯೆಂದು ಎಣಿಸುತ್ತಾರೆ. ಮತ್ತೆ ಕೆಲವರು ಒಂದೊಂದು. 
ಸೂಕ್ತದಲ್ಲಿ ಸ್ತುತರಾಗಿದಾರೆ- ಪೃಥ್ವಿಯನ್ನು ದ್ಯುದೇವತೆಯಿಂದ ಪ್ರತ್ಯೇಕಿಸಲು ಸಾಧ್ಯವೇ ಇಲ್ಲವೆನ್ನಬಹುದು ; 
ಆಕೆಯನ್ನು ಸ್ತುತಿಸುವ ಸೂಕ್ತದಲ್ಲಿ ಮೂರೇ ಮಂತ್ರಗಳಿವೆ. ರಾತ್ರಿ ದೇವತೆಯೂ ಒಂದು ಸೂಕ್ತದಲ್ಲಿ ಹೊಗ. 
ಳಲ್ಪಟ್ಟಿ ದಾಳೆ (೧೦-೧೨೭). ಅವಳ ಸೋದರಿಯಾದ ಉಪೋದೇವಿಯಂತೆ, ಅವಳೂ ಆಕಾಶ (ದ್ಯಾಃ) ದ 
ಮಗಳು. ರಾತ್ರಿಯೆಂದರೆ ಕಪ್ಪಾದದ್ದಲ್ಲ; ನಕ್ಷತ್ರರಂಜಿತವೊ ಪ್ರಕಾಶಯುಕ್ತವೂ ಆದ ರಾತ್ರಿಯೆಂತಲೇ ಆ ಭಿ: 
ಪ್ರಾಯ. ತನ್ನ ಅನೇಕ ನೇತ್ರಗಳಿಂದ ನಾನಾರೂಸಳಾಗಿ ಪ್ರಕಾಶಿಸುತ್ತಾಳೆ. ಎಲ್ಲಾ ವಿಧವಾದ ಜ್ಯೋತಿಗಳಿಂದ. 
ಅಲಂಕೃತಳಾಗಿ, ತನ್ನ ಬೆಳಕಿನಿಂದ ಕತ್ತಲನ್ನೋಡಿಸುತ್ತಾ, ಸರ್ವತ್ಮ ಕಣಿವೆಗಳೆಲ್ಲವನ್ನೂ ಆವರಿಸುತ್ತಾಳೆ. 
ಆಕೆಯು ಸಮಿಸಾಪಿಸುತ್ತಲ್ಕು ಮನುಷ್ಯರೆಲ್ಲರೂ, ಪಕ್ಷಿಗಳು ಗೂಡುಗಳನ್ನು ಸೇರುವಂತೆ, ಮನೆಗಳಿಗೆ ಹಿಂದಿರು 
ಗುಶ್ತಾರೆ. ರಾತ್ರಿಯ ಕಾಲದಲ್ಲಿ, ಕಳ್ಳರು, ತೋಳಗಳು ಮೊದಲಾದುವುಗಳನ್ನು ಓಡಿಸಿ ಮನುಷ್ಯರನ್ನು ಸುರಕ್ಷಿತ. 
ವಾದ ಸ್ಥಳಕ್ಕೆ ಸೇರಿಸಬೇಕೆಂದು ಪ್ರಾರ್ಥಿತಳಾಗಿದಾಳೆ. ಉಸೋದೇವಿಯೊಡನೆ ದ್ವಂದ್ವದೇವತೆಯಾಗಿ ಅನೇಕ 
ಸಲ ಸ್ತುತಳಾಗಿದಾಳೆ. ಉಷಸ್ಸಿಗೆ ಪ್ರತಿಯೊಂದು ರಾತ್ರಿಗೂ ದೇವತಾತ್ವ ಆಕೋಪಿತವಾಗಬಹುದು. 


ಭಾಷೆಯನ್ನು ವ್ಯಕ್ತಿಯೆಂದು ಭಾವಿಸಿ, ವಾಕ್‌ ಎಂಬುದಾಗಿ ಒಂದು ಸೂಕ್ತವು (೧೦-೧೨೫) ಆಕ್ಷೆ 
ಯನ್ನು ಸ್ತುತಿಸಿದ. ಈ ಸೂಕ್ತದಲ್ಲಿ ದೇವತೆಯು ತನ್ನನ್ನು ತಾನೇ ವರ್ಣಿಸಿಕೊಳ್ಳುತ್ತಾಳೆ. ಆಕೆಯು ಎಲಾ 
ದೇವತೆಗಳನ್ನೂ ಅನುಸರಿಸುತ್ತಾಳೆ ಮತ್ತು ಮಿತ್ರೆ-ವರುಣ್ಕ ಇಂದ್ರ ಅಗ್ನಿ ಮತ್ತು ಅಶ್ವಿನಿಗಳಿಗೆ ಬೆಂಬಲಳಾಗಿ 
ದಾಳೆ. ಶ್ರದ್ಧೆ ಯಿಲ್ಲದವನಕಡೆ ರುದ್ರನ ಥನುಸ್ಸನ್ನು ತಿರುಗಿಸುತ್ತಾಳೆ. ನೀರಿನಲ್ಲಿ ಸಮುದ್ರದಲ್ಲಿ ಆಕೆಯಸ್ಥಾನ್ಕ 
ಎಲ್ಲಾ ಜೀವರನ್ನು ಆವರಿಸುತ್ತಾಳೆ. ಮತ್ತೊಂದು ಕಡೆ (೮-೧೦೦-೧೦, ೧೧). ದೇವತೆಗಳ ರಾಣಿ ಮತ್ತು ಜೀನಿ 
(ದೇವೀಂವಾಚಂ) ಎಂದೂ ಹೇಳಿದೆ. ನಿರುಕ್ತದಲ್ಲಿ (ನಿ.೫-೫), ವಾಕ್ಕು, ಅಂತರಿಕ್ಷ ಜೀವತೆಗಳಲ್ಲಿ ಒಂದು. 
ಗುಡುಗು. ಅಥವಾ ನಿರುಕ್ತ ವ್ಯಾಖ್ಯಾನಕಾರರು ಹೇಳುನಂತೆ ಮಾಧ್ಯ್ಯವಿಂಕ ವಾಕ್‌ (ಮಧ್ಯೈೆಲೋಕದ ಶಬ್ದಃ ನಿ. 
೧೧-೨೭) ಎಂಬುದೇ ವ್ಯಕ್ತೀಕರಣಕ್ಕೆ ಪ್ರಾರಂಭದೆಶೆಯಿರ ಬಹುದು. ವಾಕ್ಕಿಗೆ ಸಂಬಂಧಿಸಿದಂತೆ ಒಂದು ಕಥೆಯೂ 
ಬ್ರಾಹ್ಮಣಗಳಲ್ಲಿ ಉಕ್ತವಾಗಿದೆ. ಗಂಥಧರ್ವರುಗಳ ಸಮಾಪದಿಂದ ಸೋಮರಸವನ್ನು ತರುವಾಗ, ವಾಕ್ಕನ್ನು ಒಬ್ಬ 

83 


"6ರಿ0 ಸಾಯಣಭಾಷ್ಯಸಹಿತಾ 





ಶಾ ಡಾ ಸ ೧ ದುರುಳರು ಇಹದ ಉಯ್‌ PR 





ಸಪ್ರೀಯಾಗಿ ಪರಿವರ್ತಿಸಿ, ಸೋಮರಸಕ್ಕೆ ಬೆರೆಯಾಗಿ ಕೊಟ್ಟರಂತೆ (ಐ. ಬ್ರಾ. ೧-೨೭). ಯಗ್ವೇದದಲ್ಲಿ ಸುಮಾರು 
ಒಂಬತ್ತು ಸಲ. ಬರುವ :ಪುರಂಧಿಯು ಸಮೃದ್ಧಿಯ ಅಭಿಮಾನಿದೇವತೆ. ಸಾಧಾರಣವಾಗಿ: ಭಗನ ಜೊತೆಯಲ್ಲೇ 
ಪ್ರಯೋಗ ; ಎರಡು ಮೂರುಸಲ ಮಾತ್ರ ಪೂಷಣ ಮತ್ತು ಸವಿತೃಗಳೊಡನೆಯೂ, ಒಂದುಸಲ ವಿಷ್ಣು ಮತ್ತು 
`ಅಗ್ನಿಗಳೊಡನೆಯೂ ಪ್ರಯೋಗಿಸಿದೆ. ಇದೇ ಸಮೃದ್ಧಿದ್ಯೋತಕಳಾದ ಮತ್ತೊಬ್ಬ ದೇವತೆ ಧಿಷಣಾ ಎಂಬುವಳು 
'ಸುಮಾರು ಹೆನ್ನೆರಡುಸಲ ಕಂಡುಬರುತ್ತಾಳೆ. ಇಳಾ ಎಂಬುದು ಮತ್ತೊಂದು. ಹನ್ನೆರಡಕ್ಕೂ ಕಡಿಮೆ ಸಲ 
ಬಂದಿದೆ. ಹಾಲು ಬೆಣ್ಣೆಗಳ ಹೋಮವ ಗೋಸಮೃದ್ಧ್ಯಭಿಮಾನಿ ದೇವತೆಯಾಗಿ ಪರಿಣತವಾಗಿದೆ. ಬ್ರಾಹ್ಮಣ 
'ಗಳಲ್ಲಿ. ಇಡಾ ಎಂಬುದು ಗೋವಿಗೆ ಹೆಸರಲ್ಲದಿದ್ದರ್ಕೂ ಗೋವುಗೂಳಡನೆ ಪದೇ ಪಜೀ ಉಪಯೋಗಿಸಲ್ಪಡುತ್ತದೆ. 
'ನಿರುಕ್ತದಲ್ಲಿ ಇಡಾ, ಇಳಾ ಎಂಬುದು ಗೋವಿನ ನಾಮಗಳಲ್ಲಿ ಒಂದು (ನಿ.೨-೧೧). ಹೋಮದ ಸ್ವರೂಪದಿಂದಲೇ 
"ಇರಬೇಕು, ಇಳೆಯನ್ನು ಫೈತಹಸ್ತಾ (೭-೧೬-೮) ಮತ್ತು ಫೈತನದೀ (೧೦-೭೦-೮.) ಎಂದ ವರ್ಣಿಸಿರುವುದು. 
-ಈ ಇಳಯು ದೇವತಾರೂಪದಿಂದ, ಸಾಧಾರಣವಾಗಿ ಅಪ್ರೀ ಸೂಕ್ತಗಳಲ್ಲಿಯೇ ಬರಬಹುದು; ಅಲ್ಲಿಯೂ ಸರ 
'ಸ್ವಕೀ ಮತ್ತು ಮಹೀ ಅಥವಾ ಭಾರತೀ ಇವರುಗಳೊಡನೆ, ಒಂದು ಗುಂಪಾಗಿಯೇ (ದೇವತಾತ್ರಯ) ಪ್ರಯೋಗ. 
4 ಇಳಾಯಾ॥ ಪದೆಲ ಎಂಬಲ್ಲಿ ಅಭಿಪ್ರೇತವಾದುದು ಸಾಧಾರಣವಾದ ಅರ್ಥವೇ ಅಥವಾ ದೇವತೆಯೇ ಎಂಬುದು 
ಸಂದಿಗ್ಧ ವಿಷಯ, ಒಂದು ಸಲ ಅಗ್ನಿಯನ್ನು ಇಳೆಯ ಪುತ್ರನೆಂದು (೩-೨೯-೯, ೧೦) ಕರೆದಿದೆ. ಪುರೂರ 
ವನೂ ಅಕೆಯ ಮಗ (೧೦-೯೫-೧೮). ಒಂದು ಸಲ ಆಕೆಯನ್ನು ಹಿಂಡಿನ (ಯೂಥಸ್ಯ ಮಾತಾ) ತಾಯಿ 
`ಯೆಂದೂ ಊರ್ವ ಶಿಯೊಡನೆ ಸಂಬಂಧವುಳ್ಳ ವಳೆಂದೂ (೫-೪೧-೧೯) ಹೇಳಿದೆ. ಪ್ರಾತಸ್ಸವನದ ವಿಷಯವನ್ನು 
“ಪ್ರಸ್ತಾಪಿಸುವಾಗ, ದಧಿಕ್ರಾವ ಮತ್ತು ಅಶ್ವಿನಿಗಳ ಜೊತೆಯಲ್ಲಿ ಆಕೆ ಉಕ್ತಳಾಗಿದಾಳೆ (೭-೪೪-೨). ಶತಪಥ 
ಬ್ರಾಹ್ಮಣದಲ್ಲಿ ಆಕೆಯನ್ನು ಮನುವಿನ (೧-೮-೧-೮ ; ೧೧-೫-೩-೫) ಮತ್ತು ಮಿತ್ರಾವರುಣರೆ (೧-೮-೧-೨೭ ; 
_ ೬೦೪-೯.೪-೨೭;; ಆ. ಶೌ. ಸೂ. ೧-೭-೭) ಪುತ್ರಿಯೆಂದು ಕರೆದಿದೆ. 


ಬೃಹದ್ದಿವಾ ಎಂಬ ದೇವತೆಯ ಹೆಸರು ವಿಶ್ವೇದೇವತೆಗಳ ಸೂಕ್ತಗಳಲ್ಲಿ ನಾಲ್ಕು ಸಲ ಬಂದಿದೆ. 
"“ಇವಳೆನ್ನು ಮಾತಾ ಎಂದು ಒಂದು ಕಡೆ (೧೦-೬೪-೧೦) ಕರೆದಿದೆ. ಇಳೆಯ ಜೊತೆಯಲ್ಲಿ ಎರಡು ಸಲವೂ 
(೨.೩೧-೪ ; ೫-೪೧-೧೯), ಸರಸ್ವತಿ ಮತ್ತು ರಾಕಾ ಇವರುಗಳೊಡನೆ ಒಂದು ಸಲವೊ (೫-೪೨-೧೨) ಪ್ರಸಕ್ತ 
ವಾಗಿದೆ. ರಾಕಾ (ಕೊಡು ಎಂಬರ್ಥಕೊಡುವ "ರಾ? ಧಾತುವಿನಿಂದ ಫಿಷ್ಪನ್ನವಾದುದು ಇರಬಹುದು) ಎಂಬ : 
ಸಂಪದ್ಯುಕ್ತಳೂ ಸಮೃದ್ಧಳೂ ಆದ ದೇವತೆಯು ಇತರ ದೇನವತೆಗಳೊಡನೆ ಎರಡು ಸ್ಥಳಗಳಲ್ಲಿ (೨-೩೨-೭ ; 
೫-೪೨-೧೨) ಸ್ತುತಳಾಗಿದಾಳೆ. ಸಿಧೀವಾಲೀ ಎಂಬ ಹೆಸರು ಎರಡು ಸೂಕ್ತಗಳಲ್ಲಿ ಪ್ರಸಕ್ತವಾಗಿದೆ (೨-೩೨ ; 
೧೦-೧೮೪). ಅವಳು ದೇವತೆಗಳ ಸೋದರಿ; ಸುಂದರವಾದ ಬಾಹುಗಳು ಮತ್ತು ಬೆರಳುಗಳುಳ್ಳವಳು ; 
`ಸಮೃದ್ಧಳು; ಸಂಸಾರಕ್ಕೆ ಯಜಮಾನಿ; ಸಂತತಿಪ್ರದಾನ ಮಾಡೆಂದು ಪ್ರಾರ್ಥಿತಳಾಗಿದಾಳೆ. ಸರಸ್ವತಿ, ರಾಕಾ 
-ಮತ್ತು ಗುಂಗೂ, ಇವರುಗಳೊಡನೆ ಸ್ತುತಳಾಗಿದಾಳೆ (ಗುಂಗೂ ಎಂಬುದು ಇದೊಂದೇ ಕಡೆ ಪ್ರಯೋಗಿಸಿರೃ 
“ವುದು). ಅಥರ್ವವೇದದಲ್ಲಿ (ಅ. ವೇ. ೮-೪೬-೩), ಸಿನೀವಾಲಿಯು ವಿಷ್ಣುವಿನ ಪತ್ತಿ. ಇತರ ವೇದ ಮತ್ತು 
ಖ್ರಾಹ್ಮಣಗಳಲ್ಲಿ, ಕುಹೊ ಎಂಬ ಅಮಾವಾಸ್ಯೆಯ ಅಭಿಮಾನಿದೇವತೆಯು ಉಕ್ತಳಾಗಿದಾಳೆ. ಇತರ ವೇದಗ 
ಳಲ್ಲಿ ರಾಕಾ ಎಂಬುವಳು ಹುಣ್ಣಿಮೆಯ ದಿನದ ಅಧಿದೇವತೆಯೆಂದೂ, ಸಿನೀವಾಲಿಯು ಅಮಾವಾಸ್ಯೆಯ ಹಿಂದಿನ 
ದಿನದ ಅಭಿಮಾಥಿದೇವತೆಯೆಂದೂ ಭಾವನೆ ಇದೆ. ಖುಗ್ದೇದದಲ್ಲಿ ಇದಕ್ಕೆ ಆಧಾರವಿಲ್ಲ. 


ಪ್ರಸಂಗ ಬಿದ್ದಾಗ ಹಿಂದೆಯೇ ಇತರ ಕೆಲವು ಸ್ತ್ರೀದೇವಶೆಗಳ ಪ್ರಸ್ತಾಸ ಮಾಡಿದೆ. ಮರುತ್ತುಗಳ 
ತಾಯಿಯಾದ ಪೃಶ್ಚಿಯು (೧-೨೩-೧೦). ವಿನಿಧವರ್ಣದ ಮಳೆನೋಡನಿರಬೇಕು. ಈ ಪದವ್ವ ಚುಕೈಚುಕ್ಕೆ 


ಖುಗ್ಗೇದಸಂಹಿತಾ 652 














hae Ja ಸ್‌ pe Ren Wy “ಆ ವ ಗಿ ಹ 


ಯಾಗಿರುವ ಎಂಬರ್ಥ ಕೊಡುವ ವಿಶೇಷಣವಾಗಿ, ಏಕವಚನದಲ್ಲಿ ವೃಷಭ ಮತ್ತು ಹೆಸುಗಳೆರಡಕ್ಕೂ, ಬಹುವ ಚ- 
ನದಲ್ಲಿ, ಇಂದ್ರನಿಗೋಸ್ಕರ ಸೋಮರಸವನ್ನು ದೋಹನಮಾಡುವ ಹೆಸುಗಳಿಗೂ ವಿಶೇಷಣವಾಗಿ ಉಪಯೋಗಿ. 
ಸಿದೆ (೧-೮೪-೧೦, ೧೧; ೮-೬-೧೯ ; ೮-೭-೧೦; ೮-೫೮-೩). ಹೀಗೆ ಪೃಶ್ನಿ ಎಂದರೆ ಬಣ್ಣ ಬಣ್ಣದ ಹಸ್ಕು 
ಾ ಲಾ 

ಮೇಘ ಎಂದರ್ಥವಾಗಿದೆ. ವಿನಸ್ವತನ ಪತ್ನಿಯೂ, ತ್ವಸ್ಟೃಪುತ್ರಿಯೂ ಆದ ಸರಣ್ಯುವೂ ಒಂದು ಸಲ: 
(೧೧-೧೭-೨) ಉಕ್ತಳಾಗಿದಾಳೆ. ಈ ಸರಣ್ಯುವು ಸೂರೈ ಅಥವಾ ಉಷಸ್ಸು ಇರಬಹುದು. ಈ ಪದಕ್ಕೆ ಚುರು. 
ಕಾಗಿರುವ ಅಥವಾ ಮೇಗವಾಗಿರುವ ಎಂತಲೂ ಅರ್ಥ. ಈ ಅರ್ಥದಲ್ಲಿ ನಾಲ್ಕು ಸಲ ಉಪಯೋಗಿಸಿರುವುಡು. 
ಕಂಡು ಬರುತ್ತದೆ. ಸರಣ (ನೇಗಃ *ಸ್ಟೃ' ಓಡು ಧಾತುವಿನಿಂದ ನಿಷ್ಟನ್ನ ವಾದುದು) ಎಂಬುದಕ್ಕೆ « ಯು' 


ಪ್ರತ್ಯಯ ಸೇರಿಸಿ ಸಾಧಿಸಿರುವ ಪದವೇ ಇದಿರ ಬೇಕು. 


| ಈ ಸ್ರೀಡೇವತೆಗಳು ದೊಡ್ಡ ದೊಡ್ಡ ದೇವತೆಗಳ ಪತ್ನಿಯರಾಗಿದ್ದರೂ ಅಷ್ಟು ಕ್ರಮುಖಪಾತ್ರವನ್ನೇನೂ. 

ಷಹಿಸಿಲ್ಲ. ಇಂದ್ರಾದಿ ದೇವತೆಗಳಿಗೆ ಪತ್ನಿ ಯರಿದ್ದೇ ಇರಬೇಕು. ಆದುದರಿಂದ ಇವರ ಹೆಸರುಗಳು ಪ್ರಸಕ್ತ 
ವಾಗಿನೆ. ಅವರ ಹೆಸರು ಹೊರತಾಗಿ ಮತ್ತೇನೂ ಹೇಳಿಲ್ಲ. ಆ ಹೆಸರುಗಳೂ ಸಾಧಾರಣವಾಗಿ ಹೊಸದಲ್ಲ. 
ಇಂದ್ರಾದಿ ಪದಗಳಗೇ ಅನೀ ಎಂಬ ಪ್ರತ್ಯಯವನ್ನು ಸೇರಿಸಿ ಇಂದ್ರಾಣೀ, ನವರುಣಾನೀ, ಅಗ್ನಾಯೀ ಮೊದ. 
ಲಾದ ಪದಗಳು ಉಹಯೋಗಿಸಲ್ಪಟ್ಟಿವೆ. ರುದ್ರಾಣೀ ಎಂಬುದು ಸೂತ್ರಗಳಲ್ಲಿ ಮಾತ್ರ ಕಂಡುಬರುತ್ತದೆ. 
ಆದರೆ ರುದ್ರಾಣಿಯಷ್ಟು ಇಂದ್ರಾಣೀ ಮೊದಲಾದವರು ಶ್ರೌತಕರ್ಮಗಳಲ್ಲಿ ಮುಖ್ಯರಲ್ಲ. ಅಶ್ವಿನಿಗಳ ಪತ್ನಿಯು: 
ಅಶ್ವಿನೀ. ಖುಗ್ಗೇದದಲ್ಲಿ ಅಪರೂಪವಾಗಿ ಪ್ರಯೋಗಿಸಲ್ಪಡುವ (ದೇವನಾಂ ಪತ್ನ್ನೀ8) ದೇವತೆಗಳ ಪತ್ನಿಯರಿಗೆ: 
ಬ್ರಾಹ್ಮಣಾದಿಗಳಲ್ಲಿ ಪ್ರತ್ಯೇಕ ಸ್ಥಾನವಿದೆ (ಶ. ಬ್ರಾ. ೧೯-೨-೧೧). 


ದೇವತಾ ದ್ವ ೦ದ್ರ ಗಳು. 


ವೈದಿಕ ಇತಿಹಾಸದ ವೆ ಲಕ್ಷಣವೆಂದರೆ ಅನೇಕ ಕೀವತೆಗಳನ್ನು ಎರಡೆರಡಾಗಿ ಜೋಡಿಸಿ ಸ್ತು ತಿಸು. 
ವುದು. ಈ ದ್ವಂದ್ವಗಳಲ್ಲಿ ಎರಡು ಪದಗಳಿಗೂ ವಿಭಕ್ತಿ ಪ್ರತ್ಯಯ ಮತ್ತು ಸ್ವರಗಳುಂಟು. ಸುಮಾರು ಹಸ್ತ 
ರಡು ನೀವತೆಗಳು ಈರೀತಿ ದ್ವಂದ್ವ ದೇವತೆಗಳಾಗಿ ಸುಮಾರು ಅರವತ್ತು ಸೂಕ್ತಗಳಲ್ಲಿ ಸ್ತುತರಾಗಿದಾರೆ. ಇದ. 
ರಲ್ಲಿ ಹೆಚ್ಚಾಗಿ ಇಂದ್ರನೇ ಇತರ ದೇವತೆಗಳೊಡನೆ ಸಂಯೋಜಿತನಾಗಿರುವುದು. ಏಳು ದ್ವಂದ್ವ ಅಥವಾ ಇನ್ನೂ 
ಹೆಚ್ಚು ದ್ವಂದ್ವಗಳಲ್ಲಿ ಇಂದ್ರನೇ ಕಾಣಿಸಿಕೊಳ್ಳುತ್ತಾನೆ. ಆದರ ಹೆಚ್ಚು ಸೂಕ್ತಗಳಲ್ಲಿ ಇಪ್ಪತ್ತುಮೂರು ಸೂಕ್ತ, 
ಗಳು ಮತ್ತು ಕೆಲವು ಸೂಕ್ತಭಾಗಗಳು. ಪ್ರತಿಷಾದಿತವಾಗಿರುವುದು ಮಿಶ್ರಾವರುಣರ ದ್ವಂದ್ಟ. ಹನ್ನೊಂದು. 
ಇಂದಾಗ್ನಿಗಳಿಗೂ, ಒಂಬತ್ತು ಇಂದ್ರಾವರುಣರಿಗೂ, ಏಳು ಇಂದ್ರ ವಾಯುಗಳಿಗೂ, ಆರು ದ್ಯಾವಾಪೃಥಿವಿಗ. 
ಳಿಗೂ, ಇಂದ್ರಾ ಸೋಮ ಮತ್ತು ಇಂದ್ರಾ ಬೃಹಸ್ಸತಿಗಳಿಗೆ ಎರಜೆರಡೂ, ಇಂದ್ರಾವಿಷ್ಣು, ಇಂದ್ರಾ ಪೊಷಣ, 
ಸೋಮಾಸೊಸಣ, ಸೋಮಾರುದ್ರ ಮತ್ತು ಅಗ್ದೀಸೋಮರಿಗೆ ಒಂದೊಂದೂ, ಸೂಕ್ಷಗಳಿವೆ. ಮೇಲೆ ಹೇಳಿದ 
ದೇವತೆಗಳ ಜೊತೆಗೆ ಅವರಲ್ಲಜಿ ಬೇರೆ ಎಂಟು ಒಂಬತ್ತು ದೇವತೆಗಳಿಂದ ಯುಕ್ತವಾದ ಮತ್ತೆ ಕೆಲವು ಯುಗ್ಮ 
ಗಳು ಬಿಡೀ ಮಂತ್ರಗಳಲ್ಲಿ ಸ್ತುತಿಸಲ್ಪಡುತ್ತವೆ. ಇಂದ್ರಾನಾಸತ್ಯೂ, ಇಂದ್ರಾಪರ್ವತ್ಯ, ಇಂದ್ರಾಮರುತಃ 
ಆಗ್ನೀಸರ್ಜನ್ಯಾ, ಪರ್ಜನ್ಯಾವಾತಾ (ಒಂದು ಸಲ ವಾತಾನರ್ಜನ್ಯಾ) ಉಷಾಸಾನಕ್ತಾ, ನಕ್ಟೋಷಾಸಾ, 
ಸೂರ್ಯಾಮಾಸಾ ಮತ್ತು ಸೂರ್ಯಚಂದ್ರಮಸಾ ಇತ್ಯಾದಿ. 


ದ್ಯಾವಾಸೃಥಿವಿಗಳಿಂದಲೇ, ವೇದಗಳಲ್ಲಿ ಕಂಡುಬರುವ ಈ ಅಚ್ಚುಮೆಚ್ಚಿನ ಪದಗಳ ಜೋಡನೆ: 
ಪ್ರಾರಂಭವಾಗಿರಬೇಕು. ಪ್ರಕೃತಿಯಲ್ಲಿ ದ್ಯಾವಾಪೃಥಿವಿಗಳಷ್ಟು ದೃಢವಾಗಿ ಸಂಬಂಧಹೊಂದಿರುವ ವಸ್ತುಗಳು. 





"652 ಸಾಯಣಭಾಸ್ಯಸಹಿತಾ 


ರ್ಟ ವಾ ರ ರಾ ವಾ ರ ಮ ದಾ ಯಾ ಮ ಬಟ ದು ಅಯಾ ಹಡಿ ಯ ದಡ ಯಾ ದು ನ್‌್‌ ರ್ಯಾ ದಾನ್‌, 


“ಜೀಕಿ ಇಲ್ಲ. ಇದ್ರು ಕ್ರಮೇಣ ಅವೆರಡೂ ದಂಪತಿಗಳೆಂಬ ಭಾವನೆಗೆ ಅವಕಾಶಕೊಟ್ಟತು. ಖುಗ್ಬೇದದಲ್ಲಿ | 
-ದ್ಯಾವಾಪೃಥಿನೀದ್ಯೋತಕವಾದ ಆರು ಸೂಕ್ತಗಳಲ್ಲಿ ಒಂದಾದರೂ ದ್ಯುಡೇವತೆಯನ್ನು ಸ್ತು ಶಿಸುವುದಿಲ್ಲ. ಮೂರು 
ಖಯುಕ್ಸಿನ ಒಂದು ಸಣ್ಣ ಸೂಕ್ತವು ಮಾತ್ರ ಪೃಥಿನಿಯನ್ನು ಸ್ತುತಿಸುತ್ತದೆ. ಅದರಲ್ಲಿಯೂ ದ್ಯುದೇವತೆಗೆ ನಿರ್ದೇಶ 
-ವಿದ್ದೇ ಇದೆ (೫-೮೪-೩). ಈ ದೇವತೆಗಳ ಹೆಸರು ಪ್ರತ್ಯೇಕವಾಗಿ ಬರುವುದಕ್ಕಿಂತ ಹೆಚ್ಚುಸಲ ಅವುಗಳ 
`ಜೋಡಿಯು ಬರುತ್ತದೆ. ದ್ಯಾವಾಕ್ಲಾಮಾ, ದ್ಯಾನಾಭೂಮೀ ಎಂಬ ಅಪರೂಪ ಪ್ರಯೋಗಗಳನ್ನೂ ಸೇರಿಸಿ 
ಕೊಂಡರೆ, ಸುಮಾರು ನೂರು ಪ್ರಯೋಗವಿದೆ. ಇಷ್ಟುಸಲ ಮತ್ಯಾವ ಜೋಡಿಯೂ ಉಕ್ತವಾಗಿಲ್ಲ. ಆಕಾಶ 
-ಮತ್ತು ಭೂಮಿಗಳಿಗೆ ರೋದಸೀ ಎಂತಲೂ ಹೆಸರು (ಸಹೋದರಿಯರೆಂದು ಹೇಳಿದೆ ೧-೧೮೫-೫), ಇದು 
`ಸುಮಾರು ನೂರ ಸಲ ಬರುತ್ತದೆ. ಭೂಮ್ಯಾಕಾಶಗಳು ಪಿತೃಗಳು ; ಅವುಗಳಿಗೆ ಪಿತರಾ, ಮಾತರಾ, ಜನಿತ್ರೀ 
-ಮೊದಲಾದ ವಿಶೇಷಣಗಳು ಇವೆ; ಪ್ರತ್ಯೇಕವಾಗಿ ತಂದೆ ಮತ್ತು ತಾಯಿ ಎಂದೂ ಸಂಬೋಧೆನೆಯುಂಟು 
(೧-೧೫೯-೧, ೩; ೧-೧೬೦-೨). ಅವರು ಜಗತ್ತಿಗೆ ಮೂಲಪುರುಷರು (೭-೫೩-೨ ; ೧೦-೬೫-೮). ಐತರೇಯ 
`ಬ್ರಾ ಹ್ಮೆಣದಲ್ಲಿ ಅವರಿಬ್ಬರ ವಿವಾಹೆವು ಪ್ರಸಕ್ತವಾಗಿದೆ (ಐ. ಬ್ರಾ. ೪-೨೭-೫, ೬). ಅವರು ಎಲ್ಲಾ ಪ್ರಾಣಿಗ 
ಳನ್ನೂ ಸೃಜಿಸಿದಾರೆ ; ಅನರೇ ಅವುಗಳ ಸ್ಥಿತಿಗೆ ಕಾರಣರು (೧-೧೫೯-೨ ; ೧-೧೬೦-೨ ; ೧-೧೮೫-೧). ಅವರು 
ಸ್ವತಃ ಪಾದರಹಿತರಾದರೂ, ಅನೇಕ ಪ್ರಜೆಗಳನ್ನು ಕಾಲಿನ ಮೇಲೆ ನಿನ್ಸಿಸುತ್ತಾರೆ (೧-೧೮೫-೨). ಅವರು ದೇವ 
ಫ್ರಿಗಳಿಗೂ ಮಾತಾಪಿತೃಗಳು; ಅವಂಗೆ ಮಾತ್ರ ದೇವಪ್ರಕ್ರೇ (ದೇವತೆಗಳನ್ನು ಮಕ್ಕಳಾಗಿ ಪಡೆದಿರುವವರು) 
ಎಂದು ಹೆಸರು. ವಿಶೇಷವಾಗಿ, ಅವರು ಬೃಹಸ್ಪತಿಗೆ ತಂದೆತಾಯಿಗಳು (೭-೯೭-೮) ; ಮತ್ತು ಜಲಗಳು ಮತ್ತು 
ತ್ರೈಷ್ಟೈ, ಇವರುಗಳಿಂದ ಯುಕ್ತರಾಗಿ ಅಗ್ನಿಯನ್ನು ಉತ್ಪತ್ತಿಮಾಡಿದರು (೧೦ ೨-೭). ಅವರೇ ಬೇರಿ ಕೆಲವು 
ದೇವತೆಗಳಿಂದ ಸೃಷ್ಟ ರಾದರು ಎಂತಲೂ ಹೇಳಿದೆ. ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಅತ್ಯಂತ ಕುಶಲ 
"ನಾದ ಕೆಲಸಗಾರನಿರಬೇಕು (೧-೧೬೦-೪ ; ೪-೫೬-೩). ಇಂದ್ರನು ಅವರನ್ನು ಸೃಜಿಸಿದನು ಅಥವಾ ರೂಪು 
. ಗಳಿಸಿದನು (೬-೩೦-೫ ; ೮-೩೬-೪; ೧೦-೨೯-೬ ; ೧೦-೫೪-೩). ವಿಶ್ವಕರ್ಮನು ಅವರನ್ನು ರಚಿಸಿದನು 

(೧೦.೮೧೨; ಅ. ವೇ. ೧೨-೧-೩೬೦ನ್ನು ಹೋಲಿಸಿ). ಅವರು ತ್ವಷ್ಟೃನಿನಿಂದ ದೇಹವನ್ನು ಪಡೆದರು 
(೧೦-೧೧೦-೪). ಅವರು ಕ್ರಮವಾಗಿ ವಿರಾಟ್ಟುರುಷನ ತಲೆ ಮತ್ತು ಪಾದಗಳಿಂದ ಜನಿಸಿದರು (೧೭-೯೦-೧೪). 
`ಅವರಿಬ್ಬರು ಹೇಗೆ ಉತ್ಸನ್ನ ರಾದರು? ಅವರಿಬ್ಬರಲ್ಲಿ ಮೊದಲು ಯಾರು ಹುಟ್ಟಿದರು? ಎಂದು ಒಂದು ಕಡೆ ಇದೆ 
(೧-೧೮೫-೧). ದ್ಯಾವಾಪೃಥಿವಿಗಳ ವಿಶೇಷಣಗಳಲ್ಲಿ ಅನೇಕ ಅವರ ಭೌತಿಕ ಲಕ್ಷಣಗಳಿಂದ ಬಂದವು. ಒಬ್ಬನು ' 
"ಜೊಡ್ಡ ವೃಷಭ, ಮತ್ತೊಬ್ಬಳು ನಾನಾ ವರ್ಣದ ಹೆಸು (೧-೧೬೦-೩). ಇಬ್ಬರೂ ಭೂರಿರೇತಸ್ಕರು (೧-೧೫೯-೨; 
೬-೭೦-೧, ೨). ಇಬ್ಬರೂ ಹಾಲು, ತುಪ್ಪ, ಜೇನುತುಪ್ಪ ಇವುಗಳನ್ನು ಹೇರಳವಾಗಿ ದೋಹನ ಮಾಡುತ್ತಾರೆ 
೬-೭೦-೧ರಿಂದ ೫) ಮತ್ತು ಅಮೃತವನ್ನು ಉತ್ಪತ್ತಿಮಾಡುತ್ತಾರೆ (೧-೧೫೯-೨; ೧-೧೮೫-೬). ಅವರು 
ಮುದುಕರಾಗುವುದೇ ಇಲ್ಲ (೬-೭೦-೧). ಅನರು 'ಮಹನೀಯರು (೧-೧೫೯-೧) ಮತ್ತು ವಿಸ್ತಾರವಾಗಿರುವ 
'ವರು (೧-೧೭೦-೨). ಅಗಲವಾದ ಮತ್ತು ದೊಡ್ಡ ವಾಸ್ಥಳಗಳು (೧-೧೮೫-೬). ಮನೋಹರವಾದ ಮುಖವು 
ಳ್ಳವರು, ವಿಸ್ತೃತರು, ನಾನಾ ರೂಪಿಗಳು (೧-೧೮೫-೬, ೭). ಒಂದೊಂದು ಸಲ ನೈತಿಕಗುಣಗಳೂ ಉಕ್ತ 
ವಾಗುತ್ತವೆ. ಜ್ಞಾನಿಗಳು, ಧರ್ಮವನ್ನು ಪ್ರೋತ್ಸಾಹಿಸುತ್ತಾರೆ (೧-೧೫೯-೧). ತಂಥೆ ತಾಯಿಗಳಾದ ಇವರು 
ಜೀವಿಗಳನ್ನು ರಕ್ಷಿಸುತ್ತಾರೆ (೧-೧೬೦-೨) ಮತ್ತು ಅವರಿಗೆ ಅವಮಾನ ಮತ್ತು ದೌರ್ಭಾಗ್ಯಗಳು ಆಗದಂತೆ 
ನೋಡಿಕೊಳ್ಳುತ್ತಾರೆ (೧-೧೮೫-೧೦). ಅಹಾರ ಮತ್ತು ಐಶ್ವರ್ಯಗಳನ್ನು (೬-೭೦-೬; ೧-೧೫೯-೫) ಅಥವಾ 
ಯಶಸ್ಸು ಮತ್ತು ಅಧಿಕಾರಗಳನ್ನು (೧-೧೬೦-೫) ಅನುಗ್ರಹಿಸುತ್ತಾರೆ. ಯಾಗದಲ್ಲಿ ನಾಯಕರು; ಯಜ್ಚ 





`` ಹುಗ್ಗೇದಸಂಹಿತಾ | 653 





ಎ 


ಕುಂಡದ ಸುತ್ತಲೂ ಕುಳಿತಿರುತ್ತಾರೆ (೪.೫೬-೨, 2); ಸ್ವರ್ಗದ ಇತರ ಪ್ರಜೆಗಳೊಡನೆ ಯಾಗಕ್ಕೆ ಬರುತ್ತಾರೆ 
(೭- ೫೩-೨) ಅಥವಾ ದೇವತೆಗಳಿಗೆ ಯಾಗ ಭಾಗಗಳನ್ನು "ಗೆದುಕೊಂಡು ಹೋಗಿ ಸೇರಿಸುತ್ತಾರೆ (೨-೪೧-೨೦). 
ಆದರೆ ಯಾಗಗಳಲ್ಲಿ ಇತರ ದೇವತೆಗಳಷ್ಟು ಮುಖ್ಯಸ್ಥಾನವಿಲ್ಲ. ಈ ಇಬ್ಬರು ದೇವತೆಗಳಿಗೂ ಸಮಾನ ಸ್ಥಾನ 
ಮಾನಗಳು. ಬೇರಿ ದೇವತಾಯುಗ್ಮಗಳಲ್ಲಿ, ಒಂದು ದೇವತೆಗೇ ಹೆಚ್ಚು ಪ್ರಾಮುಖ್ಯತೆ. ಆ ದೇವತೆಯ ಅನೇಕ 
ಗುಣಗಳೇ ಇನ್ನೊಂದು ದೇವಕೆಯಲ್ಲಿಯೂ ಕಂಡುಬರುತ್ತವೆ. ಉದಾಹರಣೆಗಾಗಿ, ಇಂದ್ರ-ಅಗ್ನಿಗಳಿಬ್ಬರೂ 
ವಜ್ರಾಯುಧೆಧಾರಿಗಳು ಮತ್ತು ವೃತ್ರನನ್ನು ಕೊಂದವರು. ಅಪರೂಪವಾಗಿ, ಅಮುಖ್ಯದೇವಶೆಯ ಗುಣವು 
ಮುಖ್ಯದೇವತೆಗೂ ಉಕ್ತವಾಗುತ್ತದೆ. ಇಂದ್ರಾ ನಿಷ್ಣುಗಳಿಬ್ಬರೂ ದೂರದೂರ ಹೆಜ್ಜೆ ಗಳನ್ಸ್ಟಿಟ್ಟಿರು (೬-೬೯-೫). 
ಈ ರೀತಿ ಸದೇನದೇ ಹೇಳುವುದರಿಂದ, ದೇವತೆಯಲ್ಲಿ ಸ್ವಾಭಾವಿಕವಾಗಿ ಕಂಡು ಬರದೇ ಇದ್ದ ಗುಣವೂ ಆ 
ಜೀವತೆಗೆ ವಾಚ್ಯವಾಗುತ್ತದೆ. ಹೀಗೆಯೇ, ಅಗ್ನಿಯು ವೃತ್ರನನ್ನು ಕೊಂದನೆಂದು ಹೇಳಿರುವುದು. ಕೆಲವು 
ವಾಕ್ಯಗಳಲ್ಲಿ ಅವರವರ ಗುಣಗಳು ಪ್ರತ್ಯೇಕವಾಗಿಯೂ ಹೇಳಲ್ಪಡುತ್ತವೆ. 


ದ್ಯಾವಾಪೃಥಿವಿಗಳನ್ನು ಬಿಟ್ಟರೆ ಮುಖ್ಯವಾದ ಜೀವಶಾದ್ವಂದ್ವವೆಂದರೆ. ಮಿತ್ರಾವರುಣರು, ಅವ 
ರಿಬ್ಬರಿಗೂ ಪ್ರಕ್ಕೇಕವಾಗಿ ಉಕ್ತವಾಗಿರುವ ಸೂಕ್ತಸಂಖ್ಯೆಗಿಂತ, ಈ ಜೋಡಿಯನ್ನು ಹೊಗಳುವ ಸೂಕ್ತ 
ಸಂಖ್ಯೆಯೇ ಹೆಚ್ಚು. ಮಿತ್ರನ ವೈಯಕ್ತಿಕ ಗುಣಗಳು ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲವೆನ್ನಬಹುದು. ಆದು 
ದರಿಂದ, ವರುಣನ ವಿಶೇಷ ಲಕ್ಷಣಗಳೆಲ್ಲ, ಮಿತ್ರಾವರುಣಯುಗ್ಮಕ್ಕೆ ಹೇಳಿದೆ. ವರುಣದೇವತೆಯ ವದಿಷಯ್ಯ 
ವನ್ನು ವಿಸ್ತಾರವಾಗಿ ಪ್ರಸ್ತಾಪಿಸಿದ ಮೇಲೆ ಈ ಜೋಡಿಯ ವಿಷಯವನ್ನು ಹೇಳುವುದೇ ಅನವಶ್ಯಕ. ಅವ 
ರಿಬ್ಬರೂ ಯುವಕರು(೩-೫೪-೧೦ ;೭-೬೨.೫). ಇತರ ಅನೇಕ ದೇವತೆಗಳಂತೆ, ಇವರೂ ಹೊಳೆಯುತ್ತಿರುತ್ತಾರೆ, 
(ಚಂದ್ರಾ) ಶುಚಿಯಾಗಿರುತ್ತಾರೆ (ಶುಚೀ), ಸೂರ್ಯನಂತೆ ಇರುತ್ತಾರೆ. ಮಾಸಲು ಕೆಂಪುವರ್ಣದವರು ಮತ್ತು 
ಘೋರರು. ಈ ಜೋಡಿಯಲ್ಲಿ ಯಾವಾಗಲೂ ಮೊದಲನೆಯ ಪದವು ಮಿತ್ರನೇ ಆಗಿರುವುದನ್ನು ನೋಡಿದರೆ. 
ಮಿತ್ರನೇ ಮುಖ್ಯದೇವತೆಯಾಗಿದ್ದು, ಕಾರಣಾಂತರದಿಂದ ಈಗ ಅಮುಖ್ಯಡೀವತೆಯಾಗಿರಬಹುದು. ಅಥವಾ? 
ಕಡಿಮೆ ಅಕ್ಷರವಿರುವ ಪದವನ್ನು ಸಮಸ್ತ ಪದದ ಆದಿಯಲ್ಲಿ ಹಾಕುವುದು ರೂಢಿಯಲ್ಲಿದ್ದಿರಬಹುದು. 


ಇಂದ್ರಾವರುಣರು ಜಗನ್ನಾಯಕರು (೧-೧೭-೧); ನೀರು ಹೆರಿಯುವುದಕ್ಕೋಸ್ಟರ ಕಾಲುವೆ 
ಗಳನ್ನು ತೋಡಿದರು ಮತ್ತು ಅಂತರಿಕ್ಷದಲ್ಲಿ ಸೂರ್ಯನು ಚಲಿಸುವಂತೆ ಮಾಡಿದರು (೭-೮.೨- -೩). ವೃತ್ರಾ ಶಿಸುರನನ್ನು 
ನಿರ್ನಾಮ ಮಾಡಿದವರು ಅವರು(೬-೬೮- ೨) ; ಯುದ್ಧ ದಲ್ಲಿ ಸಹಾಯ ಮಾಡುತ್ತಾರೆ (೪-೪೧-೧೧) ; ಮತ್ತು 
ಜಯವನ್ನು ಅನುಗ್ರಹಿಸುತ್ತಾರೆ (೧-೧೭-೭). ದುಷ್ಪ ರಮೇಲೆ ತಮ್ಮ ಸ್ರ ಸೃ ಚಂಡವಾದ ವಜ್ರಾಯುಧೆವನ್ನು ಪ್ರ ಯೋ 
ಗಿಸುತ್ತಾಕಿ (೪-೪೧-೪). ರಕ್ಷಣೆ, ಅಭಿವೃದ್ಧಿ (೧-೧೭-೭, ಲ), ಕೀರ್ತಿ, ಐಶ್ವರ್ಯ, ಅಸಂಖ್ಯಾತವಾದ ಆಶ್ವಗಳು 
(೪-೪೧-೨, ೧೦; ೬-೬೮-೮), ಇವುಗಳನ್ನು ದಯಪಾಲಿಸುತ್ತಾರೆ. ಸುತವಾದ ಸೋಮವನ್ನು ಪಾನಮಾಡುತ್ತಾ ಕ್ಕ, | 
ಅವರ ರಥವು ಯಾಗಕ್ಕೆ ಬರುತ್ತದೆ ; ಕುಶಾಸನದಲ್ಲಿ ಕುಳಿತು, ಸೋಮಪಾನಮಾಡಿ ತೃಪ್ತರಾಗಬೇಕೆಂದು ಪ್ರಾರ್ಥಿ 
ಸಿದೆ (೬-೬೮-೧೦, ೧೧). ಇನ್ನು ಕೆಲವು ವಾಕ್ಯಗಳಲ್ಲಿ, ಇಬ್ಬರ ವೈಯಕ್ತಿಕ ಲಕ್ಷಣಗಳನ್ನೂ ಸ್ರತ್ಯೇಕವಾಗಿ 
ಕೇಳುತ್ತಾರೆ. ಆರಾಧಕರ ಮೇಲೆ ಕೋಸಮಾಡಬಾರದೆಂದು ವರುಣನನ್ನೂ, ತಮಗೆ ವಿಸ್ತಾರವಾದ ಪ ತ್ರದೇಶನನ್ನು 
ದೊರಕಿಸಬೇಕೆಂದು ಇಂದ್ರ ನನ್ನೂ ಪ್ರಾರ್ಥಿಸುತ್ತಾರೆ (೭-೮೪-೨). ಇಂದ್ರನು ಯುದ್ಧಪ್ರಿ ಯನಾದ ದೇವತೆ, ವೃತ್ರಾ 
ಸುರನನ್ನು ವಧಿಸುತ್ತಾನೆ, ಆದರೆ ಇದಕ್ಕೆ ವಿರುದ್ಧವಾಗಿ, ವರುಣನು ಮನುಷ್ಯರಿಗೆ ಜ್ಞ್ಯಾನ ಮತ್ತು ಶಾಂತಿ ಪ್ರದ 
ನಾಗಿದಾನೆ (೬-೬೮-೩ ;೭-೮೨-೫, ೬ ; ೭-೮೫-೩). ಇಂದ್ರ ಮತ್ತು ಅಗ್ನಿಗಳ ಸಂಬಂಧವು ಬಹಳ ಗಾಢವಾ 





ವರ್‌ 


654 | ಸಾಯಣಭಾಷ್ಯಸಹಿತಾ 


ಕ 
ಗ ದಾ UN ಇ hea 





ಎ ತಾಗ ಗರತಿ ಗ. ಇ 


ದುದು; ಇಂದ್ರಾಗ್ನಿ ಗಳ ದ್ವಂದ್ಧ ವನ್ನು ಸ್ತುತಿಸುವಷ್ಟು ಸೂಕ್ತಗಳು ಇಂದ್ರ ಮತ್ತು ಇನ್ಯಾವ ದೇವತೆಯ ಜೋಡಿ 
ಯನ್ನೂ ಸ್ತು ಿಸುವುದಿಲ್ಲ. ಅದೂ ಅಲ್ಲಜಿ ಅಗ್ನಿಯು ಇಂದ್ರನ ಜೊತೆಯಲ್ಲಿ ಬಿಟ್ಟಿರಿ ಬೇರೆ ದೇವತೆಗಳೊಡನೆ 
ದ್ವಂದ್ರವಾಗಿ ಸರಿಗಣಿತನಾಗಿರುವದೇ ಅಪರೂಪ ; ಅಗ್ನಿೀಸೋಮರನ್ನು ಒಂದು ಸೂಕ್ತ ಮತ್ತು ಎರಡು ಮಂತ್ರ 
ಗಳಲ್ಲಿಯೂ, ಅಗ್ಟೀಪರ್ಜನ್ಯರನ್ನು ಒಂದು ಮಂತ್ರದಲ್ಲಿಯೂ ಸ್ತುತಿಸಿದ. ಸೋಮಪಾನ ಮಾಡುವವರಿಗೆಲ್ಲಾ 
ಇಂದ್ರ-ಅಗ್ನಿಗಳೇ ಅಗ್ರಗಚ್ಯಿರು (೧-೨೧-೧); ಸೋಮಪಾನ ಮಾಡುವುದಕ್ಕಾಗಿ, ತಮ್ಮ ರಥದಲ್ಲಿ ಬರುತ್ತಾರೆ 
(೧-೧೦೮-೧). ಇಬ್ಬರೂ ಒಬ್ಬಿ ಗೆ ಬಂದು ಪಾನಮಾಡಬೇಕು (೭-೯೩-೬ ; ೮-೩೮-೪, ಪಿರ್ಕ೯) ; ಕುಶಾಸನದಲ್ಲಿ 
ಸುಖಾಸೀನರಾಗಿ, ಸುತವಾದ ಸೋಮವನ್ನು ಯಥೇಚ್ಛವಾಗಿ ಪಾನಮಾಡಿ, ಮತ್ತರಾಗಬೇಕೆಂದು (೧-೧೦೯-೫) 
ಆಹ್ವಾನ. ಅವರಿಬ್ಬರೂ ಮಿಲಿತರಾಗಿಯೇ ವೃತ್ರವಧೆ ಮಾಡುತ್ತಾರೆ ಎಂದು ಹೇಳಿದೆ. ಅವರು ವಜ್ರಾಯುಧೆ 
ಧಾರಿಗಳು (೬-೫೯-೩ ; ಇತ್ಯಾದಿ) ಅವರ ಸಿಡಿಲು ಬಹಳ ತೀಕ್ಷ್ಣ ವಾದುದು (೫ ೮೬.೩). ಅವರು ಒಬ್ಬಾಗಿ 
ಸೇರಿ ತೊಂಬತ್ತೊಂಬತ್ತು ಕೋಟೆಗಳನ್ನುರುಳಿಸಿದರು (೩-೧೨-೬) ಮತ್ತು ಯುದ್ಧದಲ್ಲಿ ಅವರನ್ನು ಎದುರಿಸಲ್ಫು 
ಗುವುದಿಲ್ಲ (೫-೮೬-೨). ನಿರುದ್ಧವಾಗಿದ್ದ ನದಿಗಳನ್ನು ಬಿಡುಗಡೆ ಮಾಡಿದರು (ಆ-೪೮.೩) ಮತ್ತು ಜೊಕೆ 
ಯಾಗಿಯೇ ಇನ್ನೂ ಅನೇಕ ಪರಾಕ್ರಮ ಕಾರ್ಯಗಳನ್ನು ಮಾಡಿದಾರೆ (೧-೧೦೮-೫). ಅವರು ಉದಾರಿಗಳು. 
(೫-೮೬-೩). ಈ ಮೇಲೆ ಹೇಳಿರುವವುಗಳೆಲ್ಲವೂ ಇಂದ್ರನ ವೈಶಿಷ್ಟ ನೈ ಗಳು ಇಂದ್ರ ಅಗ್ನಿಗಳು ಯಾಗದ ಇಬ್ಬರು 
ಯತ್ವಿಜರೆನ್ಲಿಸಿಕೊಳ್ಳುತ್ತಾರೆ (೮-೩೮-೧) ಮತ್ತು ಜ್ಞಾನಿಗಳು (೮-೪೦-೩). ಅವರೇ ಮನೆಯ ಯಜಮಾನರು 
ಮತ್ತು ಪಿಶಾಚಗಳನ್ನು ಓಡಿಸುತ್ತಾರೆ (೧-೨೧-೫). ಈ ಗುಣಗಳು ಅಗ್ನಿಗೆ ಸಲ್ಲುತ್ತವೆ ಎನ್ನುವುದೇ ಸೂಕ್ತವಾ 
ಗಿದೆ. ಅವರಿಬ್ಬರು ಒಬ್ಬ ತಂದೆಯ ಮಕ್ಕಳು ಮತ್ತು ಯಮಳರು (೬.೫೯-೨), ಈ ಸಮೀಪ ಬಾಂಧೆವ್ಯದಿಂದಲೇ 
ಇರಬೇಕು, ಅವರನ್ನು ಓಂದು ಸಲ ಅಶ್ವಿ ನಿಗಳು ಎಂದು ಕಕಿದಿರುವುದು (೧-೧೦೯-೪). ಅವರು ಆಹಾರ, ಐಶ ರ್ಯ 
ಬಲ, ಗೋವುಗಳು ಮತ್ತು ಎಲ್ಲವನ್ನೂ ಅನುಗ್ರಹಿಸುತ್ತಾರೆ (೪-೬೦-೧೩, ೧೪), ಭೂಮ್ಯಾಕಾಶಗಳ್ಳು ನದಿಗಳು, 

ಮತ್ತು ಪರ್ವತೆಗಳು ಎಲ್ಲಕ್ಕಿಂತಲೂ ಮಿಗಿಲಾದವರು (೧-೧೦೯-೬). ಇವರಿಬ್ಬರಿಗೂ ಇರುವ ಒಂದು ವ್ಯತ್ಯಾಸ, 
ವನ್ನು ಒಂದುಕಡೆ ಹೇಳಿದೆ; ಆದರೆ ಅಲ್ಲಿ ದ್ರಂದ್ವದೇವತೆಯನ್ನು ಉದೆ ತಿಸಿ ಹೇಳ. ಇಂದ್ರನು ದಸ್ಯುಗಳನ್ನು 

ಕೊಂದರೆ, ಅಗ್ನಿಯು ಅವರನ್ನು ಸುಡುತ್ತಾನೆ (೬-೨೮-೪). ಇಂದ್ರ ಬೃಹಸ್ಸತಿಗಳನ್ನು ಹೊಗಳಿರುವುದು ಎರಡೇ 
ಸೂಕ್ತಗಳಲ್ಲಿ (೪-೪೯ ೭-೯೭) ; ಅರ್ಲಿ, ಮುಖ್ಯವಾಗಿ ಸೋಮಪಾನಕ್ಕೆ ಅಹ್ವಾನವೂ, ಅಶ್ವಾದಿಯುಕ್ತವಾದ 
ಸಂಪದನುಗ್ರಹೆ ಮತ್ತು ಭಕ್ತಿಯ ಅಭಿವೃದ್ಧಿ ಯೂ ಪ್ರಸಕ್ತವಾಗಿವೆ. ಇಂದ್ರ ವಾಯುಗಳ ' ವಿಷಯದಲ್ಲಿ, ಸೋಮ 
ಪಾನಕ್ಟಾಗಿ ಸತತವಾದ ಆಹ್ವಾನ ಹೊರತು, ಬೇರೆ ನೂ ಹೇಳಿಲ್ಲ (೧-೨೩-೧, ೨; ಇತ್ಯಾದಿ) ತಮ್ಮ ಅಶ್ವ 
ಗಳೊಡನೆ (೪-೪೭-೨, ೩, ೪) ಅಥವಾ ಸುವರ್ಣಾಸನವುಳ್ಳ ರಥದಲ್ಲಿ (೪-೪೬-೪) ಬಂದು, ಯಾಗಶಾಲೆಯಕ್ಳಿ 
ರುವ ಕುಶಾಸನದ ಮೇಲೆ ಮಂಡಿಸುತ್ತಾರೆ (೭-೯೧-೪). ಅವರು ಸಹೆಸ್ರಾಕ್ಷರು ಮತ್ತು ಬುದ್ಧಿಗೆ (೧-೨೩-೩) ಮತ್ತು 





ಬಲಕ್ಕೆ (೪-೪೭-೩) ಅಧಿಪತಿಗಳು. ಯುದ್ಧದಲ್ಲಿ ಸಹಾಯ ಮಾಡುತ್ತಾರೆ (೭೩-೯೨-೪) ಮತ್ತು ಗ್ಯೋ ಅಶ್ವ. 
ಹಿರಣ್ಯರೂಪವಾದ ಸಂಸತ್ತನ್ನು ಕೊಡುತ್ತಾರೆ (೭೯೦-೬). ಇಂದ್ರ-ಸೋಮರು ಇಂದ್ರನ ವಿಶೇಷ ಲಕ್ಷಣಗಳಿಂದ. 
ಸಾಹಸಕಾರ್ಯಗಳನ್ನು ಮಾಡುತ್ತಾರೆ ಅಥವಾ ಇಂದ್ರನಿಂದ ಕೃತವಾದ ವಿಶ್ವಸೃಷ್ಟಿ ಸಂಬಂಧವಾದ ಕಾರ್ಯಗಳನ್ನು 
ಮಾಡುತ್ತಾರೆ. ಮನುಷ್ಯನ ಉಪಯೋಗಕ್ಕೋಸ್ಟರ ನೀರು ಹರಿಯುವಂತೆ ಮಾಡಿದರು; ಏಳು ನದಿಗಳನ್ನು 
ವಿಮೋಚನ ಮಾಡಿದರು; ಸರ್ಪವನ್ನು ವಧಿಸಿದರು; ಮತ್ತು ಸೂರ್ಯನ ರಥಚಕ್ರವನ್ನು ಕೆಳಕ್ಕಿಳಿಸಿದರು. 
(೪-೨೮-೧, ೨ ; ೬-೭೨-೩). ಅವರು ಮಾಡಿದ ಮಹದುಪಕಾರನೆಂದರೆ, ಶತ್ರುಗಳನ್ನು ನಾಶಮಾಡಿ, ಬಂಡೆಗಳಲ್ಲಿ 
ಹುದುಗಿಟ್ಟ ಪದಾರ್ಥಗಳನ್ನು ಹೊರಗೆಡಹಿದುದು (೮-೨೮-೪, ೫). ಸೂರ್ಯ ಮತ್ತು ಬೆಳಕುಗಳನ್ನು ಕಂಡುಹಿಡಿ. 





 ಹುಗ್ರೇದಸೆಂಹಿತಾ | 655. 








ಗ ಬರದಯ ಬಸಂತ. 


ಮುದು. ತಮಸ್ಸನ್ನು ಪರಿಹರಿಸಿದುದು, ಸೂರ್ಯನ: ಪ್ರಕಾಶಿಸುವಂತೆ ಮಾಡಿದುದು, ಆಕಾಶವನ್ನು ಬೀಳದಂತೆ ` 
ನಿಲ್ಲಿಸಿದುದು ಮತ್ತು ಭೂಮಿಯನ್ನು ಹೆರಡಿದುದು, ಇವೇ ಅವರು ಸ್ಕಿಸ್ಟಿಯ ಆದಿಯಲ್ಲಿ ಸಾಧಿಸಿದ ಮಹೆಶ್ಛಾರ್ಯ 
ಗಳು (೬-೩೨-೧,೨). ಗೋವುಗಳಲ್ಲಿ ಪಕ್ಷವಾದ ಶ್ಲೀರವನ್ನುಂಟುಮಾಡಿದವರೂ ಅವರೇ (೬-೭೨-೪) ಮನು 
ಷ್ಯರಿಗೆ ಜಯಸಾಧಕವಾದ ಶಕ್ತಿಸಾಮರ್ಥ್ಯಗಳನ್ನು ಅನುಗ್ರ ಹಿಸುತ್ತಾಕಿ (೬-೭೨-೫). ಇಂದ್ರ- ವಿಷ್ಣುಗಳು 
ಸೋಮರಸಕ್ಕೆ ಆಶ್ರಯಸ್ಥಾನೀಯರು; ಮದನತೀ (ಸೋಮರಸದಿಂದಾಗುವ ಮದಕ್ಕೆ ಒಡೆಯರು) ಎಂದೇ ಅವ 
ರಿಗೆ ಹೆಸರು; ಅವರನ್ನು ಅಶ್ವಗಳ ಸಹಿತರಾಗಿ ಬಂದು ಸೋಮಪಾನಮಾಡಿ, ತಮ್ಮ ಹೊಟ್ಟೆಗಳನ್ನು ತುಂಬಿಸಿ 
ಕೊಳ್ಳ ಬೇಕೆಂದು ಆಹ್ವಾನವಿತ್ತಿದಾರೆ. ಸೋಮಪಾನಮಾಡಿ ಮತ್ತರಾಗಿ, ಸಂಚಾರ ಹೊರಟು ವಾಯತಿಮಂಡಲ 
ವನ್ನು ವಿಸ್ತರಿಸಿ ಜನಗಳು ವಾಸಮಾಡುವುದಕ್ಟೋಸ್ತರ, ಭೂ ಪ್ರದೇಶಗಳನ್ನು ವಿಸ್ತಾರ ಪಡಿಸಿದರು. ಸರ್ವದಾ 
'ಜಯಶಾಲಿಗಳಾದ ಇವರಿಬ್ಬರು ಐಶ್ವರ್ಯವನ್ನನುಗ್ರಹಿಸುತ್ತಾರೆ ಮತ್ತು ಕಷ್ಟಗಳಿಂದ ಪಾರುಮಾಡುತ್ತಾರೆ. ಎಲ್ಲಾ 
ಸ್ತುತಿ ವಾಕ್ಯಗಳಿಗೂ ಮೂಲಭೂತರು; ಆರಾಧಕರ ಸ್ತೋತ್ರಗಳನ್ನು ಲಾಲಿಸಬೇಕೆಂದು ಪ್ರಾರ್ಥಿತರಾಗಿದಾರೆ 
(೬-೬೯). ಇಂದ್ರ-ಪೂಷಣರು ಒಂದು ಸಣ್ಣ ಸೂಕ್ತದಲ್ಲಿ ಮಾತ್ರ ಸ್ತುತರಾಗಿದಾರೆ (೬-೫೭), ಮತ್ತು ಈ ಇಂದ್ರಾ- 
ಪೂಷಣ ಎಂಬ ದ್ವಂದ್ರವು ಎರಡೇ ಸಲ ಬಂದಿರುವದು. ಇಂದ್ರನು ನೀರನ್ನು ಹರಿಯುವಂತೆ ಮಾಡಿದಾಗ 
ಪೂಷಣನು ಅವನ ಜೊತೆಗಾರ. ಪೂಷಣನಿಂದ ಸಹಚರಿತನಾಗಿ, ಇಂದ್ರನು ವೃತ್ರಾಸುರನನ್ನು ವಧಿಸುತ್ತಾನೆ 
(೬-೫೬-೨), ಅವರಲ್ಲಿ ಒಬ್ಬನು ಸೋಮಪಾನ ಮಾಡುತ್ತಾನೆ, ಆಶ್ವಗಳು ಅವನ ರಥವನ್ನು ಎಳೆಯುತ್ತವೆ 
ಮತ್ತು ಅವನು ವೃತ್ರಾಸುರನನ್ನು ವಧಿಸುತ್ತಾರೆ; ಮತ್ತೊಬ್ಬನ ರಥಕ್ಕೆ ಮೇಕೆಗಳು ವಾಹಕಗಳು ಮತ್ತು ಅವನು 
ಪಾನಮಾಡುವುದು ಗಂಜಿಯನ್ನು. ಇಂದ್ರಾ-ಪೂಷಣರೆ ನಿವಾಸವು ಒಂದು ಕಡೆ (೧-೧೬.೨_.೨) ಸ್ರಸ್ತಾಪಿಸಲ್ಪಟ್ಟಿದೆ 
ಇಲ್ಲಿಗೆ ಒಂದು ಮೇಕೆಯು ಯಜ್ಞಾಶ್ವವನ್ನು ಕರೆದುಕೊಂಡು ಹೋಗುತ್ತದೆ; ಇವರಿಬ್ಬರಿಂದಲೂ ಕ್ಷೇಮ್ಮ ಐಶ್ಶ 
ರ್ಯಾದಿಗಳು ಅಪೇಕ್ತಿಸಲ್ಪಟ್ವಿವೆ. 


ಸೋಮ-ಪೂಷಣರು (೨-೪೦) ಕತ್ತಲನ್ನು ಓಡಿಸುತ್ತಾರೆ ಮತ್ತು ಏಳು ಚಕ್ರದ ಮತ್ತು ಐದು ಅಗಾ 
ಮಿನ ರಥವನ್ನು ವೇಗವಾಗಿ ಓಡಿಸಿ, ಅದರಿಂದ ಆಕಾಶದ ಪರಿನಿಂತಿಯನ್ನು ನಿರ್ಧರಿಸಬೇಕೆಂದು ಪ್ರಾರ್ಥಿತರಾಗಿ 
ದಾರೆ. ಇವರೇ ಐಶ್ವರ್ಯ ಮತ್ತು ಭೂಮ್ಯಾಕಾಶಗಳನ್ನು ಸೃಸ್ಟಿಮಾಡಿದವರು ಮತ್ತು ಜಗತ್ಪಾಲಕರು 
(೧೦-೧೭-೩ನ್ನು ಹೋಲಿಸಿ) ; ಇವರನ್ನು ದೇವತೆಗಳು ನಿತ್ಯತ್ವ್ವ ಅಥವಾ ಅಮೃತ್ವಕ್ಕೆ ಸ್ಥಾನೀಯರನ್ನಾಗಿ ಮಾಡಿ 
ದರು. ಇವರಿಗೋಸ್ಟರ ಗೋವುಗಳಕ್ಲಿ ಉತ್ತಮವಾದ ಕ್ಷೀಂವನ್ನು ಉಂಟಿಮಾಡಬೇಕೆಂದು ಇಂದ್ರನು ಪ್ರಾರ್ಥಿ 
ತೆನಾಗಿದಾನೆ. ಇಬ್ಬರೂ ಒಟ್ಟಾಗಿಯೇ ಇದ್ದು, ಶತ್ರುಗಳ ಮೇಲೆ ಜಯವನ್ನೂ, ಅಪಾರವಾದ ಸಂಪತ್ತು 
ಮತ್ತು ಆಹಾರಗಳನ್ನೂ ಅನುಗ್ರಹಿಸುತ್ತಾರೆ. ಅವರಿಬ್ಬರಿಗೂ ವ್ಯತ್ಯಾಸವೂ ಇದೆ. ಒಬ್ಬನು ಅಂತರಿಕ್ಷದಲ್ಲಿ 
ಬಹಳ ಎತ್ತರವಾದ ಪ್ರದೇಶದಲ್ಲಿ ವಾಸಮಾಡಿದಕ್ಕೆ ಮತ್ತೊ ಬೃನು ಭೂಮಿ ಅಥವಾ ವಾಯುಮಂಡಲದಲ್ಲಿ ವಾಸಿ 
ಸುತ್ತಾನೆ. ಒಬ್ಬನು ಎಲ್ಲಾ ಪ್ರಾಣಿಗಳನ್ನೂ ಸೃಜಸಿದನು ; ಮತ್ತೊಬ್ಬನು ಎಲ್ಲಾ ಪ್ರಾಣಿಗಳನ್ನೂ ವೀಕ್ಷಿಸುತ್ತಾ 
ಸಂಚರಿಸುತ್ತಾನೆ. ಸೋಮ-ರುದ್ರರು (೬-೭೪) ನೆಯ ಸೂಕ್ತದಲ್ಲಿ ಸ್ತುತರಾಗಿದಾರೆ. ಮನೆಯಲ್ಲಿರುವ ರೋಗ ' 
ರುಜಿನಗಳನ್ನು ದೂರ ಓಡಿಸಬೇಕು. ಆರಾಧೆಕರ ದೇಹಗಳಲ್ಲಿ ಸಮಸ್ತ ಔಷಧಿಗಳೂ ಸರ್ವದಾ ಇರಬೇಕು ಪಾಪ 
ರಹತರಾಗಿರಬೇಕ್ಕು ಮತ್ತು ವರುಣಪಾಶದಿಂದ ವಿಮೋಚಿತರಾಗಿರಬೇಕು, ಈ ರೀತಿ ಮಾಡಬೇಕೆಂದು ಸೋಮ 
ರುದ್ರರು ಪ್ರಾರ್ಥಿತರಾಗುತ್ತಾಕರೆ. ತೀಕ್ಷ್ಮವಾದ ಆಯುಧಧಾರಿಗಳಾದ ಇವರು ದಯಾಶಾಲಿಗಳಾಗಿರ ಬೇಕೆಂದೂ 
ಬೇಡಿದೆ. ನಿರುದ್ಧ ವಾಗಿದ್ದ ಪ್ರವಾಹೆಗಳನ್ನು ಬಿಡುಗಡೆ ಮಾಡಿದವರು, ಬೆಳಕನ್ನು ಸಂಪಾದಿಸಿದವರು ಮತ್ತು 
ಆಕಾಶದಲ್ಲಿ ತೇಜೋರಾಶಿಗಳನ್ನು ಇರಿಸಿದವರೆಂದು ಅಗ್ನಿ-ಸೋಮರು ಹೊಗಳಲ್ಪಟ್ಟ ದಾರೆ. ಆದರೆ ಇವರಿಬ್ಬರ 


656 ಸಾಯಣಭಾಸ್ಯಸಹಿತಾ 














ಮೂಲಸ್ಥಾನದ ವಿಷಯದಲ್ಲಿ ವ್ಯತ್ಯಾಸವಿದೆ. | ಒಬ್ಬನನ್ನು ಸ್ವರ್ಗದಿಂದ ತಂದಿತೆಂದೂ ಹೇಳಿದೆ (೧-೯೩). ಅವ 
ರಿಬ್ಬರೂ ಮಿಲಿತರಾಗಿಯೇ ಸಹಾಯಮಾಡಬೇಕೆಂದೂ ಮತ್ತು ಗೋವುಗಳು, ಅಶ್ವಗೆಳು, ಸಂತತಿ, ಆರೋಗ್ಯ, 
ಸೌಖ್ಯ ನುತ್ತು ಐಿಶ್ವರ್ಯಗಳನ್ನು ಅನುಗ್ರಹಿಸಬೇಕೆಂದೂ ಕೋರಿಕೆ (೧೦-೧೯-೧ ; ೧೦-೬೬-೭), ಈ ದ್ವಂದ್ಭವು 
ಅಥರ್ವವೇದದಲ್ಲಿ ಅನೇಕಬಾರಿ ಬಂದಿದೆ. ಮೈತ್ರಾಯಣೀ ಸೆಂಹಿತೆಯಲ್ಲಿ (ಮೈ. ಸಂ.೩-೭-೧), ಇವರಿಬ್ಬರನ್ನೂ 
ಎರಡುನೇತ್ರಗೆಳೆಂದಿದಾರೆ.. ಶತಪಥಬ್ರಾಹ್ಮಣದಲ್ಲಿ (ಶ. ಬಾ. ೧೧-೧-೬-೧೯), ಇವರಿಬ್ಬರೂ ಸೋದರರು; 
ಸೂರ್ಯನು ಅಗ್ನಿಗೆ ಸೇರಿದವನು ಮತ್ತು ಚಂದ್ರನು ಸೋಮನಿಗೆ ಸೇರಿದವನು (ಶ. ಬ್ರಾ. ೧-೬-೩-೨೪), ಯಾಗ 
ಗಳಲ್ಲಿ ಅಗ್ನಿ ಸೋಮರಿಗೆ ಸೋಮಸಃಗವೇ ಇಲ್ಲ ಅವರಿಗೆ ಪುರೋಡಾಶ ಮತ್ತು ಪಶುಗಳನ್ನು ಮಾತ್ರ ಅರ್ಪಿಸು 
ತ್ತಾಕಿ  ಅಗ್ದೀಸೋಮದ್ವಂದ್ವವು ಯಾಗಗಳಲ್ಲಿ ಪದೀ ಪೆಡೀ ಬರುತ್ತಲೇ ಇರುತ್ತದೆ. ಆದರೆ ವೇದದಲ್ಲಿ 
ಅವರನ್ನು ಸ್ತುತಿಸುಪುದು ಒಂದೇಸೂಕ್ತ (೧-೯೩). ಅದನ್ನು ಬಿಟ್ಟರೆ, ಎರಡೇ ಸಲ್ಲ ಆ ಜೋಡಿಯ ಹೆಸರು 
ಇಡೀ ಖುಗ್ವೇದದಲ್ಲಿ ಬಂದಿರುವುದು. ಇಷ್ಟು ಮುಖ್ಯವಾದ ದೇವತಾದ್ವಂದಕ್ಕೆ ಇಷ್ಟು ಅಮುಖ್ಯಸ್ಥಾನನಿರುವುದು 
ಆಶ್ಚರ್ಯ. 


ಇನ್ನು ಕೆಲವು ದೇವತಾದ್ವಂದ್ರಗಳು ಅಲ್ಲೊಂದು ಇಲ್ಲೊ ಂದು ಮಂತ್ರದಲ್ಲಿ ಸ್ತುತವಾಗಿವೆ. ಆಗ್ನಿ-ಪರ್ಜ 
ನ್ಯರು (೬-೫೨-೧೬) ಒಂದು ಮಂತ್ರದಲ್ಲಿ ಹೊಗಳಲ್ಪ ಟ್ವಿದಾರೆ. ಆಹಾರ ಮತ್ತು ಸಂತಾನಗಳು ಇಬ್ಬರಿಂದಲೂ 
ಅಪೇಕ್ಷಿತವಾಗಿವೆ; ಆದರೆ, ಒಬ್ಬನು ಹೋಮವನ್ನೂ (ಇಳಾಂ) ಮತ್ತೊಬ್ಬನು ಗರ್ಭಾಣುವನ್ನೂ (ಗರ್ಭಂ) 
ಉತ್ಸಕ್ರಿಮಾಡಿದರೆಂದು ಹೇಳಿದೆ. ನರ್ಜನ್ಯ-ವಾತರದು ನಾಲ್ಕು ಮಂತ್ರಗಳಿವೆ. ಭೂಮಿಯಲ್ಲಿರುವ ವೃಷಭರೂಪ ' 
ರಾದ ಇವರು (೬-೪೯-೬) ಆವಿಯನ್ನು ಹೊರಡಿಸುವಂತೆ ಮಾಡಬೇಕೆಂದು ಪ್ರಾರ್ಥಿತರಾಗಿದಾರೆ. ಇಂದ್ರಾ- 
ವಾಯು ಮತ್ತು ಇತರ ದಡೇವತೆಗಳೊಡನೆ.] ಇವರನ್ನೂ ಆನಿಯಿಂದ ಕೂಡಿದ ಗೂಳಿಗಳೆಂದು *ರೆದಿದಾಕೆ 
(೧೦-೬೫-೯).; ಈದೇ ರೀತಿಯ ಇನ್ನೊಂದು ದೇವತೆಗಳ ನಟ್ಟ ಯಲ್ಲಿ, ಇವರು ಅಮಿತನಾದ ಆಹಾರವನ್ನು ಅನು 
ಗ್ರಹಿಸುತ್ತಾರೆ (೬೫೦-೧೨). ಒಂದು ಕಡೆ (೧೦-೬೬-೧೦ ; ನಿರು. ೭-೧೦ ನ್ನೂ ಹೋಲಿಸಿ), ಗರ್ಜಿಸುವ ಮಹಿಷ 
(ಪ್ರಾಯಶಃ ದ್ಯುದೇವತೆ) ಕೈ ಸಂಬಂಧಿಸಿದವರೆಂದೂ ಹೇಳಿದೆ.  ಉಷಸ್ತು ಮತ್ತು ರಾತ್ರಿಗಳು ಅನೇಕಸಾರಿ 
ಸ್ತೋತ್ರಮಾಡಲ್ಪಟ್ಟಿ ದಾರೆ. ವಿಶ್ರೀದೇವತಾಕವಾದ ಸೂಕ್ತಗಳಲ್ಲಿ, ಉಷಸಾ-ನಕ್ತಾ ದೇವತೆಗಳು ಪ್ರತ್ಯೇಕವಾಗಿ 
ಉಕ್ತರಾಗಿದಾಕೆ. ಅವರು ಧನಾಢ್ಯರಾದ ಸ್ತ್ರೀದೇವತೆಗಳು (೨-೩೧-೫; ೧೦-೭೧-೬) ; ದೇವಲೋಕದ ಕನ್ಯೆ 
ಯರು (೭-೨-೬ ; ೧೦-೧೧೦-೬) ; ಮತ್ತು ಆಕಾಶದ ಪುತ್ರಿಯರು (೫-೪೧-೭ ; ೧೦-೭೦-೬). ಅವರು ಇಬ್ಬರು 
ಪತ್ನಿ ಯರಂತಿದಾರೆ (೧-೧೨೨.೨) ಮತ್ತು ಯಥೇಚ್ಛ ವಾದಷ್ಟು ಕ್ಷೀರನಿದೆ (೨-೩-೬) ತಮ್ಮ ವರ್ಣವನ್ನು ಬದಲಾ 
ಯಿಸಿಕೊಳ್ಳುತ್ತಾ ಅವರಿಬ್ಬರೂ ಒಂದೇ ಮಗುವಿಗೆ ಸ್ತನ್ಯವನ್ನು ಕೊಟ್ಟು ಬೆಳೆಸುತ್ತಾರೆ. ಆ ಮಗುವು ಭೂ 
ಮ್ಯಾಕಾಶಗಳ ಮಧ್ಯೆ ಪ್ರಕಾಶಿಸುತ್ತದೆ. (೧-೯೬-೫) ಅವರಿಬ್ಬರೂ ಸೋದರಿಯರು. ಮನಸ್ಸು ಒಂದೇ ಆದರೂ 
ಬಣ್ಣ ಮಾತ್ರ ಬೇರೆ ಬೇಕೆ. ಇಬ್ಬರ ಸಂಚಾರಮಾರ್ಗವೂ ಒಂದೇ ಮತ್ತು ಅದಕ್ಕೆ ಕೊನೆಯೇ ಇಲ್ಲ. ದೇವತಿ 
ಗಳಿಂದ ಉಪದಿಷ್ಟರಾಗಿ ಒಬ್ಬರಾದಮೇಲೊಬ್ಬರು ಚಲಿಸುತ್ತಾರೆ;" ಎದುರು ತಾಗುವುದಿಲ್ಲ. ಮತ್ತು ನಿಶ್ವಲರಾ 
ಗಿಯೂ ಇರುವುದಿಲ್ಲ. (೧-೧೧೩-೩) ಅವರಿಬ್ಬರೂ ಯತ (ಸತ್ಯ, ನಿಯಮ, ಯಜ್ಞ) ದ ತಾಯಿಯರು. (೧. 
೧೪೨-೭; ಯಜ್ಞ್ವಾಂಗವಾದ ಪ್ರತಿಯೊಂದು ಕರ್ಮವನ್ನೂ ತಮ್ಮ ಕಿರಣಗಳಿಂದ ಬೆಳಗುವಂತೆ ಮಾಡುತ್ತಾರೆ. 
(೫-೪೧-೭) ಮತ್ತು ಯಜ್ಞ ಕರ್ಮಗಳನ್ನೂ ಸಾಂಗವಾಗಿ ನೆರವೇರಿಸುತ್ತಾರೆ. (೨-೩-೬) ಉದಾರಿಗಳು, ಮಹೆ | 
ನೀಯರು ಮತ್ತು ಕುಶಾಸನದ ಮೇಲೆ ಕುಳಿತಿರುತ್ತಾರೆ (೭-೨-೬) ಮಾಹಾತ್ಮೊ ಹೀಪೇತರು ಮತ್ತು ಚೆನ್ನಾಗಿ: 


ಹುಗ್ಗೇದಸಂಹಿತಾ 657 





ಹಾಗ 


ಸ್‌ 


ಅಲಂಕೃತರು (೧೦-೩೬-೧ ; ೧೦-೧೧೦-೬ ; ೧-೧೩-೭ ; ೧-೧೪೨-೬). ಒಬ್ಬರಾದನಂತರ ಒಬ್ಬರು ಪ್ರಕಾಶಿ: 
ಸುತ್ತಾ, ಎಲ್ಲಾ ಪ್ರಾಣಿಗಳನ್ನು ಜಾಗ್ಯತರನ್ನಾಗಿ ಮಾಡುತ್ತಾರೆ (೨-೩೧-೫). ಸೂರ್ಯ ಮತ್ತು ಚಂದ್ರರು,. 
ಸೂರ್ಯಮಾಸಾ ಎಂಬುದಾಗಿ ಐದು ಸಲವೂ, ಸೂರ್ಯಾಚಂದ್ರಮಾಸಾ ಎಂಬುದಾಗಿ ಮೂರು ಸಲವೂ ಹೇಳಲ್ಪಟ್ಟ 
ದಾರೆ. ಅನೇಕ ಸಂದರ್ಭಗಳಲ್ಲಿ ನಮಗೆ ಕಾಣಿಸುವ ತೇಜಃಪುಂಜನಾನ ಮಂಡಲಗೆಳೇ ಅಭಿಪ್ರೇತವೆಂದು 
ಕಾಣುತ್ತದೆ. ನಮಗೆ ಕಾಣಿಸುವುದಕ್ಟೋಸ್ಕರ ಅವು ಒಂದಾದ ಮೇಲೊಂದು ಚಲಿಸುತ್ತವೆ (೧-೧೦೨-೨).. 
ಸೂರ್ಯಚಂದ್ರರು ಒಬ್ಬರಾದ ಮೇಲೊಬ್ಬರು ಚಲಿಸುವುದು ಬೃಹಸ್ಪತಿಯ ಆಜ್ಞಾನುಸಾರವಾಗಿ (೧೦-೬೮-೧೦). 
ಪ್ಟಿಕರ್ತನು ಸೂರ್ಯ ಚಂದ್ರರ ಆಕೃತಿಗಳನ್ನು ರಚಿಸಿದನು (೧೦-೧೯೦-೩), ಸೂರ್ಯಚಂದ್ರರೆಂತೆ ನಾವು ನಮ್ಮ 
ಕ್ಸಪ್ತ ಮಾರ್ಗಗಳಲ್ಲಿ ಸಂಚರಿಸೋಣ ಎಂದು ಒಂದು ಕಡೆ ಇದೆ. (೫-೫೧-೧೫). ಇತರೆ ದೇವತೆಗಳ ಜೊತೆ. 
ಯಲ್ಲಿ ಹೊಗಳಲ್ಪಟ್ಟಾಗ, ಅವರು ದೇವತೆಗಳೆಂಬ ಭಾನನೆ ಇದ್ದಂತೆ ಇಡೆ (೧೦-೬೪-೩; ೧೦-೯೨-೧೨ ; 
೧೦-೯೩-೫). ಕೆಲವು ವಾಕ್ಯಗಳಲ್ಲಿ ಸೂರ್ಯಚಂದ್ರಯುಗ್ಮದ ಹೆಸರು ಸ್ಪಷ್ಟವಾಗಿಲ್ಲದಿದ್ದರೂ, ಅವರಿಬ್ಬರನ್ನು. 
ಉದ್ದೇಶಿಸಿಯೇ ಹೇಳಿರುವಂತೆ ತೋರುತ್ತದೆ. ಆ ಇಬ್ಬರೂ, ಮಕ್ಕಳಂತೆ, ಯಾಗದ ಸುತ್ತಲೂ ತಿರುಗುತ್ತಾರೆ ; 
ಒಬ್ಬನು ಎಲ್ಲಾ ಪ್ರಾಣಿಗಳನ್ನೂ ನೋಡುತ್ತಾನೆ; ಇನ್ನೊಬ್ಬನು ಖುತುಗಳನ್ನು ನಿಯನು ಮಾಡುತ್ತಾ ಪುನಃ 
ಜನಿಸುತ್ತಾನೆ (೧೦-೮೫-೧೮). ವರುಣನ ಎರಡು ಕಾಂತಿಯುಕ್ತವಾದ ಕಣ್ಣುಗಳು (೮-೪೧-೯), ಮತ್ತು 
ಅನುರರಿಂದ ರಚಿತವಾದ ಆಕಾಶದ ಎರಡು ಕಣ್ಣುಗಳು (೧-೭೨-೧೦) ಈ ಎರಡು ಸಂದರ್ಭಗಳಲ್ಲಿಯೂ ಸೂರ್ಯ 
ಚಂದ್ರರೇ ಅಭಿಪ್ರೇತರಿರಬೇಕು. 


ದೇನತಾಗಣ ಗಳು. 


ಯಾವುದಾದರೂ ಒಂದು ಪ್ರಮುಖದೇವತೆಗೆ ಸಂಬಂಧಪಟ್ಟಿರುವ ಕೆಲವು ದೇನಶಾಗಣಗಳು ರೊಡಿ 

ಯಭ್ಲಿವೆ. ಇವುಗಳಲ್ಲಿ ಮುಖ್ಯವಾದುದು ಮರುದ್ದಣ. ಈ ಗಣದಲ್ಲಿ ಇರುವ ನೇವತೆಗಳ ಸಂಖ್ಯೆ, ಖುಗ್ರೇದದಲ್ಲಿರು 
ವಂತೆ, ಇಸ್ಪತ್ತೊಂದರಿಂದ ಒಂದುನೂರ ಎಂಬತ್ತರವರೆಗೂ ಇದೆ (೮-೮೫-೮ ; ೧.೧೩೩-೬) ಮತ್ತು ಹಿಂದೆಯೆ 
ಹೇಳಿರುವಂತೆ, ಸರ್ವದಾ ಇಂದ್ರನಿಗೆ ಅವನ ಸಾಹಸಕರ್ಮಗಳಲ್ಲಿ ಸಹಾಯಕರಾಗಿರುತ್ತಾರೆ. ಇದೇ ಗಣಕ್ಕೆ 
ಒಂದೊಂದು ಸಲ್ಕ ಅವರ ತಂದೆಯಾದ ರುದ್ರನ ಹೆಸರಿನ ಮೇಲೆ ರುದ್ರರೆಂದು ಹೇಳುವುದೂ ಉಂಟು (೭-೧೦-೪; 
೭-೩೫-೬). ಬ್ರಾಹ್ಮಣಗಳಲ್ಲಿ ರುದ್ರರು ಎಂಬುವರು ಬೇಕೆ ಒಂದು ಗಣ. ಈ ಗಣದಲ್ಲಿ ಹನ್ನೊಂದು ಐ. ಬ್ರಾ.. 
ಮತ್ತು ಶೆ. ಬ್ರಾ.) ಅಥವಾ ಮೂವತ್ತುಮೂರು (ಶೈ. ಸಂ. ೧-೪-೧೧-೧) ದೇವತೆಗಳಿದಾರೆ. ಆದಿತ್ಯರು ಇದಕ್ಕಿಂತ: 
ಚಿಕ್ಕ ಗಣ. ಇದರಲ್ಲಿನಿಳು ಅಥವಾ ಎಂಟು ಜನ (೯-೧೧೪-೩; ೧೦-೭೨.೮) ; ಆದಕೆ ಬ್ರಾಹ್ಮೆಣಗಳಲ್ಲಿ ಇದೇ ಗಣ 
ದಲ್ಲಿರುವ ದೇವತಾಸಂಖ್ಯೆ ಹನ್ನೆರಡು, ಖುಗ್ರೇದದಲ್ಲಿ ಯಾವಾಗಲೂ ತಾಯಿಯಾದ ಅದಿತಿ (೭-೧೦-೪) ಅಥವಾ 
ಅವರ ಮುಖಂಡನಾದ ವರುಣನ (೭-೩೫-೬) ಜೊತೆಯಲ್ಲಿಯೇ ಇರುತ್ತಾರೆ. ಮರುದ್ಲಣಕ್ಸಿಂತಲೂ, ಈ ಆದಿತ್ಯರೆ: 
ಗಣವು ಹೆಚ್ಚು ಸ್ಪಷ್ಟವಾಗಿದೆ. ಆದಿತ್ಯಗಣದಲ್ಲಿ ಪ್ರತಿಯೊಂದು ದೇವತೆಗೂ ಒಂದೊಂದು ಪ್ರಶ್ಯೇಕವಾದ ನಾಮ 
ಎಜೆ. ಖುಗ್ಗೇದದಲ್ಲಿ ಅನೇಕ ಸಲ ಪ್ರಸಕ್ತವಾಗುವ ಮತ್ತೊಂದು ವಸುಗಳೆಂಬ ಗುಂಪಿದೆ, ಮರುತ್‌ ಮತ್ತು 
ಆದಿತ್ಯಗಣಗಳಿಗಿಂತ, ಈಗಣವು ಅಸ್ಪಷ್ಟ. ಒಂದು ವಾಕ್ಯದಲ್ಲಿ, ಅದಿತಿ ಆಥವಾ ವರುಣನೊಡನೆ ಅದಿತ್ಯರೂ,. 
ರುದ್ರನೊಡನೆ ರುದ್ರರೂ ಸ್ತುತರಾಗುವಂತ್ಕೆ ಇಂದ್ರನೊಡನೆ ವಸುಗಳೂ ಸ್ತುತರಾಗಿದಾರಿ (೭-೧೦-೪ ; ೭-೩೫-೬)... 
ಇದರಿಂದ ವಸುಗಳಿಗೆ ಇಂದ್ರನು ಮುಖಂಡನೆನ್ನಬಹುದು. ಆದರೆ ಇತರ ವೇದಗಳು ಮತ್ತು ಬ್ರಾಹ್ಮಣಗಳಲ್ಲಿ,. ' 
84 


1658 | ಸಾಯಣಭಾಸ್ಯಸಹಿತಾ 








ಮ ಇ” a" 


ಅಗ್ಟಿಯೇ ವಸುಗಣದ ಮುಖಂಡನು. ಐತರೇಯ ಮತ್ತು ಶತಪಥ ಬ್ರಾಹ್ಮೆಣಗಳಲ್ಲಿ, ಇವರ ಸಂಖ್ಯೆ ಎಂಟು; 
ಆದರೆ ತೈತ್ತಿರೀಯ ಸಂಹಿತೆಯಲ್ಲಿ (ತೆ.ಸಂ, ೫-೫೨-೫), ಅವರು ೩೩೩ ಜನ. ಆದಿತ್ಯ, ರುದ್ರ ಮತ್ತು ವಸುಗಣ 
ಗಳು ಮೂರೂ ಒಟ್ಟಾಗಿ ಕೆಲವು ಕಡೆ ಸ್ತುತವಾಗಿನೆ (೨-೩೧-೧ 5 ೧೦-೬೬-೧೨; ೭-೧೦-೪ ಮತ್ತು ೭-೩೫೬ 
ಗಳನ್ನು ಹೋಲಿಸಿ), ಈ ಮೂರು ಗಣಗಳಿಗೂ ಬ್ರಾಹ್ಮಣಗಳನಲ್ಲಿ ಈರೀತಿ ವ್ಯತ್ಯಾಸವನ್ನು ಶಲ್ಪಿಸಿದಾರೆ. 
ಪೃಥ್ವಿಯಲ್ಲಿ ವಸುಗಳೂ, ವಾಯುವಿನಲ್ಲಿ ರುದ್ರರೂ, ಸ್ವರ್ಗದಲ್ಲಿ ಅದಿತ್ಯರೂ ಇದಾರೆ (ಶ. ಬ್ರಾ. ೧-೩-೪-೧೨ 1 
'೪-೩-೫-೧). ಛಾಂದೋಗ್ಯೋ ಪನಿಷತ್ತಿನಲ್ಲಿ (೩-೬ರಿಂದ ೧೦) ಐದು ಗಣಿಗಳು ಹೇಳಲ್ಪಟ್ಟಿವೆ. ವಸುಗಳು 
ಆಗ್ನಿಯೊಡನೆಯೂ, ರುದ್ರರು ಇಂದ್ರನೊಡನೆಯೂ, ಆದಿತ್ಯರು ವರುಣನೊಡನೆಯೊ, ಮರುತರು ಸೋಮನೊಡ 
ನೆಯೂ ಮತ್ತು ಸಾಧ್ಯರು ಬ್ರಹ್ಮನೊಡನೆಯೂ ಸೇರಿಸಲ್ಪಶ್ಚಿ ದಾರೆ (೧೦-೯-೭, ೧೬ನ್ನು ಹೋಲಿಸಿ). ಸ್ವಲ್ಪ 
ಹೆಚ್ಚು ಕಡಿಮೆ ದೇವತೆಗಳೆಂದೇ ಸರಿಗಣಿತರಾದ ಅಂಗಿರಸರೆಂಬುವರೆ ಗುಂಪೊಂದು, ಬ್ರಹಸ್ಸತಿಗೆ ಸಂಬಂಧಿಸಿದೆ. 
ಸಾಧಾರಣವಾಗಿ ಸರ್ವದಾ. ಇಂದ್ರನೊಡನೆ ಸೇರಿರುವ ಮೂರು ಜನಗಳುಳ್ಳ ಯಭುಗಳ ಗುಂಪೊಂದಿಜಿ. ಕಡೆಯ 
“ದಾಗಿ ವಿಶ್ವೇದೇವಾಕ (ಎಲ್ಲಾ ದೇವತೆಗಳು) ಎಂಬುದೊಂದು ಗಣ. ಇದು ಯಾಗದಲ್ಲಿ ಬಹೆಳ ಮುಖ್ಯಸ್ಥಾನ 
“ಪೆಡೆದಿದೆ. ಐವತ್ತು ಸೂಕ್ತಗಳು ಇವರ ಸ್ತುತಿಗೆ ಮಾಸೆಲಾಗಿನೆ. ಪ್ರಾಯಶಃ, ಎಲ್ಲಾ ದೇವತೆಗಳೂ ಉದ್ದಿಷ್ಟ 
ರಾದಾಗ, ಯಾರೊಬ್ಬರೂ ಬಿಟ್ಟುಹೋಗಬಾರದೆಂಬ ಉದ್ದೇಶದಿಂದ ಈ ಗಣವನ್ನು ಏರ್ಪಡಿಸಿಕೊಂಡಿರಬಹುದು. 
ಆದರೆ ಒಂದೊಂದು ವೇಳೆ ವಸುಗಳು ಮತ್ತು ಆದಿತ್ಯರು ಮೊದಲಾದವರೊಡನೆ ಸ್ಮುತಿಸಲ್ಪಟ್ಟಾಗ, ವಿಶ್ವೇದೇವತೆ 
ಗಳು ಎಂದರೆ ಸಮಸ್ತದೇವತೆಗಳೂ ಉದ್ದಿಷ್ಟರಲ್ಲವೆಂದೂ ತೋರುತ್ತದೆ. 


ಅಧಮದೇವತೆಗಳು--ಯಭುಗಳು. 


ಖುಗ್ಗೇದದಲ್ಲಿ, ಪ್ರಸಕ್ತರಾಗಿರುವ ಉತ್ತಮದೇವತೆಗಳಲ್ಲಡಿ, ಸ್ವಾಭಾವಿಕವಾದ ಮತ್ತು ಸಂಪೂರ್ಣ 
ವಾದ ಜೀವತ್ವವನ್ನು ಹೊಂದದೇ ಇರುವ ಕೆಲವು ಕಾಲ್ಪನಿಕ ವ್ಯಕ್ತಿಗಳಿವೆ. ಇವರಲ್ಲಿ ಬಹಳ ಮುಖ್ಯರಾದವರು 
ಖುಭುಗಳು. ಇವರನ್ನು ಹೊಗಳುವ ಸೂಕ್ತಗಳು ಹನ್ನೊಂದಿವೆ ಮತ್ತು ಅವರ ಹೆಸರಿ ನೂರಕ್ಕಿ ಂತಲೂ ಹೆಚ್ಚು 
ಸಲ ಬರುತ್ತದೆ. ಅವರದು ಒಂದು ದೇವತಾತ್ರಯ (ಮೂರು ದೇವತೆಗಳ ಗ ೨೦ಪು). ಅವರ ಪ್ರತ್ಯೇಕವಾದ 
“ನಾಮಗಳು ಖುಭು ಅಥವಾ ಒಂದೊಂದು ಸಲ ಖಭುಕ್ತಾ (ಹುಭುಗಳೆ ಯಜಮಾನ), ವಾಜ ಮತ್ತು ನಿಭ್ಲಾ. 
ಅನೇಕ ಸಲ್ಲ ಈ ಮೂರು ಹೆಸರುಗಳೂ ಒಟ್ಟಾಗಿ ಹೇಳಲ್ಬಡುತ್ತವೆ; ಒಂದೊಂದು ಸಲ ಖುಭು ಮಾತ್ರ ಹೇಳ 
'ಲೃಡುತ್ತದೆ ಅಥವಾ ಬಹುನಚನದಲ್ಹ್ನಿ ಖಭವಃ ಎಂತಲೂ ಹೇಳುವುದುಂಟು, ಮೂವರ ಹೆಸರುಗಳಲ್ಲಿ ಯಾವು 
ದೊಂದರ ಬಹುವಚನ ಪ್ರಯೋಗವಿದ್ದರೂ, ದೇವತಾತ್ರಯವೆಂತಲೇ ಭಾವನೆ. ಒಂದೊಂದು ಸಲ ಮೂರು 
ಪದಗಳ ಬಹುವಚನರೂಪಗಳೂ (೪-೩೬-೩ ; ೮-೪೮-೧) ಅಥವಾ ಎರಡು ಪದಗಳ ಬಹುನಚನರೂಸಗಳೂ 
ಅನಾವಶ್ಯಕವಾಗಿ, ಪ್ರಯೋಗಿಸುವುದುಂಟು, ಒಂದು ಕಡೆ (೪-೩೬-೬), ವಾಜೋ ನಿಭ್ನಾ ಖಭವಃ ಎಂಬ 
ಪ್ರಯೋಗವಿದೆ. ಕೆಲವು ಕಡೆ ಈ ಪದಗಳಿಂದ ವಿಶ್ವೇದೇವತೆಗಳನ್ನು ಕರಿದಿರುವಂತೆ ಕಾಣುತ್ತದೆ; (ವಿಶ್ವೇ) 
ಎಲ್ಲಾ ಖುಭುಗಳು (೭-೫೧-೩)' ಖುಭುಗಳಿಂದ ಯುಕ್ತನಾದ ಖಭ್ಯ್ಕು ಮತ್ತು ವಿಭುಗಳಿಂದ ಯುಕ್ತನಾದ ವಿಭ್ವಾ 
(೭-೪೮-೨), ಇವರುಗಳು ಆಹೊತರಾಗಿದಾರೆ. ಖುಭುಗಳಲ್ಲಿ ಜ್ಯೇಷ್ಠ ಕನಿಷ್ಠ ಮತ್ತು ಮಧ್ಯವಯಸ್ಕ ನೆಂದು 
ವಯೋನುಗುಣವಾಗಿಯೂ ಅವರವರ ಭಿನ್ನತೆಯನ್ನು ವ್ಯಕ್ತಪಡಿಸಿದಾರೆ (೪-೩೩-೫). 


ಸುಥನ್ರಾನ್‌ ಎಂದರೆ "ಒಳ್ಳೆಯ ಧನುರ್ಧಾರಿ' ಇವನ ಪುತ್ರರು ಸೌಧನ್ವನರೆಂದು ಖುಭುಗಳಿಗೆ ಹನ್ನೆಸಡು 
'ಕಡೆಹೇಳಿದೆ. ಮೂವರಿಗೂ ಒಟ್ಟಾಗಿ ಇಂದ್ರನ ಪುತ್ರನೆಂದೂ (೪-೩೭-೪) ಹೇಳಿದೆ. ಅದೇ ಮಂತ್ರದಲ್ಲಿ ಅವರನು 


| 


ಯಗ್ವೇದಸಂಹಿತಾ ' | 659 


ಗ 





RN ಎಎ ಟಬ ಟಟ ್ಮ ಮ್‌ ಲಲ ಗ ಯಿ I ದಗ 








ಸಾನಮುಥಣ್ಯದ ಮಕ್ಕಳು (ಶವಸೋ ನಪಾಶಃ) ಎಂತಲೂ ಕಕಿದಿಡಿ, ಈ ನಿಶೇಷಣಪ್ರು ಮಿತ್ರಾವರುಣರಿಗೆ ಒಂದ್ರು 
ಸಲ ಹೊರತಾಗಿ, ಉಳಿದ ಕಡೆಗಳಲ್ಲೆ ಲ್ಲಾ (ಐದು ಸಲ) ಇವರಿಗೇ ಸಂದಿದೆ. ೩.೬೦-೩ರೆಲ್ಲಿ ಅವರು ಮನುವಿನ: 
ಮಕ್ಕಳು ಎಂದು ಹೇಳಿದೆ. ಅವರ ಪಿತ್ಸಗಳೂ ಅನೇಕ ಕಡೆ ಹೇಳಲ್ಪಟ್ಟಿದಾಕಿ. ಒಂದು ಸೂಕ್ತದಲ್ಲಿ ಅಗ್ನಿ 
ಯನ್ನು ಅವರ ಸೋದರನೆಂದು ಕರೆದಿದಾರೆ (೧-೧೬೧-೧, ೩). 


ಯಾಗಶಾಲೆಗೆ ಬಂದು (೪-೩೪-೪; ೪-೩೬-೨ ; ೭-೪೮-೧) ಸೋಮರಸವನ್ನು ಪಾನಮಾಹಜೇಕೆಂದು. 
(೪-೩೪-೧, ೩; ೪-೩೭-೧) ಅನರನ್ನು ಮೇಲೆ ಮೇಲೆ ಕರೆದಿದಾರೆ. ಅವರ ವಾಸಸ್ಥಳವು ಮೇಲುಲೋಕವಾದು. 
ದರಿಂದ್ಕ ಅವರನ್ನು ಸೋಮರಸವಿರುವ ಈ ಕೆಳಗಿನ ಲೋಕಕ್ಕೆ ಬರಚೇಕೆಂದು (೪-೩೭-೩) ಅಹ್ರಾನವೀಯು: 
ತ್ತಾರೆ. ಈ ಸಂದರ್ಭದಲ್ಲಿ ಅವರು ಸಾಧಾರಣವಾಗಿ ಇಂದ್ರನ ಜೊತೆಯಲ್ಲಿರುತ್ತಾಕೆ (೩-೬೦-೪ರಿಂದ ೬5 
೪-೩೩-೩ ; ೪.೩೪-೬ ; ೪-೩೫-೭) ; ಕೆಲವು ಸಲ ಮರುತರೊಡನೆ (೧-೨೦-೫ ; ೧-೧೧೧-೪ ; ೪-೩೪-೧೧), ಒಂದು 
ಸಲ, ಆದಿತ್ಯರು, ಸವಿತೃ, ಪರ್ವತಗಳು ಮತ್ತು ನದಿಗಳೊಡನೆ (೪-೩೪-೮), ಇತರ ವಿಷಯಗಳಲ್ಲಿಯೂ, ಇವ 
ರಿಗೂ ಇಂದ್ರನಿಗೂ ಬಹಳ ಸಮಾಪಬಾಂಧವ್ಯ. ಅವರು ಇಂದ್ರನಂತಿದಾರೆ (೪-೩೭-೫) ಮತ್ತು ಖಭುವು: 
ಒಬ್ಬ ಹೊಸ ಇಂದ್ರನಂತಿದಾನೆ (೧-೧೧೦-೭). ಇಂದ್ರನಿಂದ ಯುಕ್ತರಾಗಿ, ಅವರು ಶತ್ರು ಜಯಕಾರ್ಯದಲ್ಲಿ: 
ಮನುಷ್ಯರಿಗೆ ಸಹಾಯಕರಾಗುತ್ತಾರೆ (೪-೩೭-೬) ಮತ್ತು ಶತ್ರುಗಳನ್ನು ಜಯಿಸುವುದಕ್ಕೆ ಸಹಾಯ ಮಾಡಬೇ 
ಕೆಂದು ಇಂದ್ರನೊಡನೆ ಪ್ರಾರ್ಥಿತರಾಗಿದಾರೆ (೭-೪೮-೩). ಇಂದ್ರನ ಅಶ್ವಗಳ ಆಕೃತಿಯನ್ನು ಮೊದಲು ರೆಚಿಸಿ 
ದವರು ಖುಭುಗಳು ; ಇವರ ಈ ಕಲಾಕೌಶಲ್ಯದಿಂದಲೇ ಇವರು ಇಂದ್ರನ ಸ್ನೇಹನನ್ನು ಗಳಿಸಿದುದು (೩-೬೦-೩, 
೪-೩೫-೭ ೯). ಅವರನ್ನು ಸ್ತುತಿಸುವ ಸೂಕ್ತಗಳಲ್ಲಿ ಇಂದ್ರನಲ್ಲದೆ ಬೇಕೆ ಯಾವ ದೇವಶೆಯೊಡನೆಯೂ 
ಅವರು ಸ್ತುತರಾಗಿಯೇ ಇಲ್ಲ, ಒಂದೇ ಒಂದು ಮಂತ್ರದಲ್ಲಿ ಮಾತ್ರ (೪-೩೪-೮) ಇಂದ್ರನ ಹೆಸರು ಹೇಳಿಲ್ಲ. 
ಇಂದ್ರಥಿಗೂ ಇವರಿಗೂ ಇರುವ ಸಂಬಂಧವು ಎಷ್ಟು ನಿಕಟವಾದುದು ಎಂದರ್ಕೆ ಖುಭುಗಳೆ ಮುಖಂಡನೆಂದರ್ಥ 
ಕೊಡುವ « ಖಭುಕ್ತಾ? ಎಂಬ ಪದವು ಇಂದ್ರನಿಗೂ ಉಪಯೋಗಿಸಲ್ಪಡುತ್ತದೆ. ಅದರಂತ್ಕೆ, ಮರುತರಿಗೂ 
೨-೩ ಸಲ ಈ ಪದವು ಪ್ರಯೋಗಿಸಲ್ಪಟ್ಟಜೆ. ವಿಶ್ವೇದೇನತಾಕವಾದ ಸೂಕ್ತಗಳಲ್ಲಿ, ಇತರ ಕೆಲವು ದೇವತೆಗಳೊ. 
ಡನೆಯೂ, (ಮುಖ್ಯವಾಗಿ ತ್ವಷ್ಟೃವಿನೊಡನೆ) ಇವರು ಸೇರಸಲ್ಪಟ್ಟಿ ದಾಠೆ. 


ಹುಳುಗಳ ದೇಹ ಅಧವಾ ಆಯುಧಾದಿಸಾಮಗ್ರಿಗಳ ವರ್ಣನೆ ಬಹಳ ಕಡಿಮೆ, ಅನರು ರೊಪದಲ್ಲಿ 
 ಸೂರ್ಯನಂತಿದಾಕಿ (೧-೧೧೦-೪). ಅಕ್ವಗಳಿಂದ ಎಳೆಯಲ್ಪಡುವ (೭-೪೮-೧) ರಥ ವೊಂದಿದೆ (೧-೧೬೧-೭). 
ಅವರೆ ರಥವು ಹೊಳೆಯುತ್ತಿದೆ ಮತ್ತು ಅಶ್ಚಗಳು ಪುಸ್ಪವಾಗಿವೆ ಲೋಹೆದ ಶಿರಸ್ರ್ರಾಣಗಳನ್ನೂ, ರನಮುಜೀಯ. 
ವಾದ ಕಂಠಹಾರಗಳನ್ನೂ ಧರಿಸುತ್ತಾರೆ (೪-೩೭-೪). ಖಭುವೂ ಒಬ್ಬ ಅಶ್ವಗಳುಳ್ಳವನು (ಅಶ್ವಿನ್‌ ೪.೩೭-೫). 
ಜುಭುಗಳದು ವಿಲಕ್ಷಣವಾದ ಚತುರಕೆ ಮತ್ತು ಕೈಚಳಕ (೪-೩೩-೧, ೮, ಇತ್ಯಾದಿ), ಅವರ ಕುಶಲ ಶೆಲಸಗ 
ಳನ್ನು ಅನುಕರಿಸುವುದು ಅಸಾಧ್ಯ (೩-೬೦-೪). ಅವರು ತಮ್ಮ ಕೌಶಲ್ಯದಿಂದಲೇ ದೇನಶ್ವವನ್ನು ಪಡೆದಕಿಂದು. 
ಬಾರಿಬಾರಿಗೂ ಹೇಳಿದೆ. ಅವರ ಆಶ್ಚರ್ಯಕರವಾದ ಕೃತಿಗಳಿಂದ ದೇವತ್ವವನ್ನು ಸಡೆದರೆು (೩-೬೦-೧).. 
ತಮ್ಮ ಕುಶಲಕರ್ಮಗಳಿಂದ, ಅವರು ದೇವತ್ಚವನ್ನೂ ಅಮರೆತ್ರವನ್ನೂ ಪಡೆದು, ಗಿಡುಗಗಳಂತೆ ಸ್ವರ್ಗದಲ್ಲಿಳಿ 
ದರು (೪-೩೫-೮). ಅವರು ವಾಯುಮಂಡಲದ ಮನುಷ್ಯರು, ಸ್ವಶಕ್ತಿಯಿಂದಲೇ ಸ್ವರ್ಗವನ್ನು ಏರಿದರು. 
(೧-೧೧೦-೬). ಅವರು ತಮ್ಮ ಬುದ್ಧಿವಂತಿಕೆಯ ಕೆಲಸಗಳಿಂದ ಅಮರತ್ವದ ಮಾರ್ಗವಾಗಿ, ದೇವತೆಗಳನ್ನು 
ಸೇರಿದರು (೪-೩೫-೩), ಡೇವತೆಗಳೆಂತೆ ಅಮರೆರಾಗಿ, ಅವರ ಸ್ನೇಹವನ್ನೂ ಸಂಪಾದಿಸಿದರು (೪-೩೩-೩, ೪ 





660 ಸಾಯಣಭಾಷ್ಯಸಹಿಶಾ 











ಹ್‌ RU ಸನ್‌ 


೪-೩೫-5 ೪-೩೬-೪). ಅವರು ಮೊದಲು ಮತಣ್ಯರು, ಮನುವಿನ ಮಕ್ಕಳಾಗಿದ್ದು, ಅನಂತರ ದೇವತ್ವವನ್ನು 


ಕಷ್ಟಪಟ್ಟು ಗಳಿಸಿದರು (೩-೬೦-೩; ೧-೧೧೦-೪). ಐತರೇಯ ಬ್ರಾಹ್ಮಣದಲ್ಲಿ (ಐ. ಬ್ರಾ. ೩-೩೦-೨), ಮನು 
ಷ್ಯರಾಗಿದ್ದ ಖುಭುಗಳು, ತಮ್ಮ ತಪೋಮಹಿಮೆಯಿಂದ, ದೇವತೆಗಳಂತೆ ಸೋಮಪಾನಾರ್ಹಕೆಯನ್ನು ಸಂಪಾದಿ 
ಸಿದರೆಂದಿದೆ. ಇವರ ಕೆಲಸದಿಂದ ದೇವತೆಗಳಿಗೆ ಬಹಳ ಸಂತೋಷವಾಯಿತು, ಅದರಿಂದಲೇ ವಾಜನು ದೇವತೆ 
ಗಳಿಗೂ, ಯಭುಕ್ಷನು ಇಂಡ್ರನಿಗೂ, ವಿಭ್ಚನು ವರುಣನಿಗೂ ಶಿಲ್ಪಿಗಳಾದರು (೪-೩೩-೯). ಅವರು ದೇವತೆಗೆ 
ಳನ್ನು ಸಮೀಪಿಸಿ, ತಮ್ಮ ಚತುರತೆಯನ್ನು ತೋರಿಸಿ, ತನ್ಮೂಲಕ ಯಾಗವನ್ನು ಅಥವಾ ಯಾಗ ಭಾಗವನ್ನು 


ಸಂಪಾದಿಸಿದರು (೧-೨೦-೧, ೮; ೧-೧೨೧-೬, ೭). ಆದುದರಿಂದಲೇ ಮೂರನೆಯ ಅಥವಾ ಸಾಯಂಕಾಲದ ಸವ 


ನವು ಅವರಿಗೆ ಸೇರಿದುದು. ಅನರು ಅದನ್ನು ತಮ್ಮ ಕುಶಲ ಕೆಲಸದಿಂದ ಪಡೆದರು (೧-೧೬೧-೮, ೪-೩೩-೧೧, 


೪-೩೪-೪, ೪-೩೫-೯). ಆದುದರಿಂದ, ಅವರು ಒಂದೊಂದು ಸಲ ಸ್ಪಷ್ಟವಾಗಿ ದೇವತೆಗಳೆಂಜೇ ಆಹೂತರಾಗು 
ತ್ತಾಕಿ (೪-೩೬-೫, ೪-೩೭-೧). | 


೨ ಟೆ 


ದೊಡ್ಡ ದೊಡ್ಡೆ ದೇವತೆಗಳನ್ನು ಪ್ರಾರ್ಥಿಸುವಂತೆ, ಇವರನ್ನೂ, ಸಮೃದ್ಧಿ ಮತ್ತು ಐಶ್ವರ್ಯವನ್ನೂ 


(೪-೩೩-೮, ೪-೩೭-೫), ಗೋವುಗಳು, ಅಶ್ವಗಳು ಮತ್ತು ಶೂರರಾದ ಪುತ್ರರು, ಇವುಗಳನ್ನೂ (೪-೩೪-೧೦) 


ಮತ್ತು ಶಕ್ತಿ, ಪುಸ್ಪಿ, ಸಂತತಿ ಮತ್ತು ಚತುರತೆಗಳನ್ನೂ (೧-೧೧೧-೨) ಅನುಗ್ರಹಿಸಬೇಕೆಂದು ಪ್ರಾರ್ಥಿಸಿದೆ. 
'ಸೋಮರಸವನ್ನು ಹಿಂಡುವವನಿಗೆ, ಖುಭುಗಳು ಸಂಪತ್ತನ್ನು ದಯಪಾಲಿಸುತ್ತಾರೆ (೧-೨೦-೭, ೪-೩೫-೬). 
ಅವರ ಸಹಾಯ ಹಡೆದವನು ಯುದ್ಧದಲ್ಲಿ ಆಜೇಯನಾಗುತ್ತಾನೆ (೪-೩೬-೬) ಮತ್ತು ಯುದ್ಧದಲ್ಲಿ ಸಹಾಯ 
ಮಾಡಿ, ಲಾಭವನ್ನು ಗಳಿಸಿಕೊಡಬೇಕೆಂದು ಖುಭು ಮತ್ತು ವಾಜರನ್ನು ಬೇಡಿದಾಕೆ (೧-೧೧೫-೫). 


ಇವರು ಮಾಡಿದ ಕುಶಲ ಕರ್ಮಗಳನ್ನು ವರ್ಣಿಸುವಾಗಲೂ ಸಾಧಾರಣನಾಗಿ, ತ್ವಪ್ಟೃವಿಗೆ ಉಪ 
ಯೋಗಿಸಿರುವ " ತಕ್ಕ್‌ ' ಧಾತುವೇ ಉಪಯೋಗಿಸಲ್ಪಡುತ್ತದೆ. ಇವರು ಸಾಧಿಸಿರುವುದು ಐದು ಮಹಾ 
ಕಾರ್ಯಗಳನ್ನು, ಸಾಧಾರಣವಾಗಿ ಖುಭುಗಳನ್ನು ಸ್ತುತಿಸುವ ಪ್ರತಿಯೊಂದು ಸೂಕ್ತದಲ್ಲಿಯೂ ಈ ಕಾರ್ಯ 
ಗಳಿಗೆ ನಿರ್ದೇಶನಿದ್ದೇ ಇರುತ್ತದೆ. ಅನರು ಅಶ್ವಗಳಿಲ್ಲದ ಲಗಾಮಿಲ್ಲದ ಮೂರು ಚಕ್ರದ ಮತ್ತು 
'ಅಂತರಾಳದಲ್ಲಿ ಸಂಚರಿಸಬಲ್ಲ (೪-೩೬-೧) ರಥವೊಂದನ್ನು ರಚಿಸಿದರು (೧-೧೧೧-೧; ೧-೧೬೧-೩ ; ೪-೩೩-೮; 
೪-೩೬-೨). ಚಕ್ರಾಕಾರವಾಗಿ ತಿರುಗುವ ರಥವನ್ನು, ಅಶ್ವನೀಡೇವತೆಗಳಿಗೊಸ್ತರ ಖುಭುಗಳು ರಚಿಸಿದರು 
(೧-೨೦-೩ ; ೧-೧೬೧-೬; ೧೦-೩೯-೧೨). ೪-೩೪-೯ನೆಯ ಮಂತ್ರದಲ್ಲಿ, ಅವರ ಒಂದೊಂದು ಕಾರ್ಯವೂ 
ಒಂದೊಂದು ಪದದಿಂದ ಉಕ್ತವಾಗಿದೆ. ಇಲ್ಲಿ ಅವರು ಅಶ್ವಿನೀದೇವತೆಗಳನ್ನು ನಿರ್ಮಿಸಿದರು ಎಂದಿದೆ. ಇದೂ 
ಕೂಡ ಆ ದೇವತೆಗಳ ರಥ ನಿರ್ಮಾಣಕ್ಕೇ ಅನ್ವಯಿಸಬಹುದು. | 

ಇಂದ್ರಥಿಗೋಸ್ಟರ, ಅವರು ಎರಡು ಕಪಿಲನರ್ಣದ ಅಶ್ವ (ಹೆರಿಲಿಗಳನ್ನು ಸೃಜಿಸಿದರು; ಈ ಅಶ್ವಗಳು 
ಅವನನ್ನು ಗಾಳಿಯಲ್ಲಿ ತೇಲಿಸಿಕೊಂಡು ಹೋಗುತ್ತನೆ (೪-೩೩-೧೦ ; ಇತ್ಯಾದಿ). ಅಶ್ವವನ್ನು ನಿರ್ಮಿಸಬೇ 
ಕೆಂದು ಇಚ್ಛೆ ಪಟ್ಟರು ಅಥವಾ ಒಂದಾಜಿ ಮೇಲೊಂದು ಎರಡು ಅಶ್ವಗಳನ್ನು ಸ್ಫಜಿಸಿದರು ಎಂದಿರುವಾಗಲೂ, 
ಅನರ ಈ ಮೇಲೆ ಹೇಳಿದ ಕಾರ್ಯವೇ ಅಭಿಪ್ರೇತವಾಗಿರಬೇಕು (೧-೧೬೧-೩, ೭). 


ಅಮೃತವನ್ನು ಕೊಡುವ (೧-೨೦-೩) ಮತ್ತು ಉತ್ತೇಜಕವೂ, ವಿಶ್ವರೂಪಿಯೂ (೪-೩೩-೮) ಅದ 
ಗೋವು ಒಂದು ಅವರಿಂದ ರಚಿತವಾಯಿತು (೧-೧೬೧-೩ ; ೪-೩೪.೯),  ಖಹುಭುಗಳು ಈ ಗೋವಮ್ಮ ಚರ್ಮ 


'ದಿಂದ ಮಾಡಿದರು (೧-೧೧೦-೮) ಅಥವಾ ಚರ್ಮದಿಂದ ಹೊರತೆಗೆದರು (೧-೧೬೧-೭ ; ಇತ್ಯಾದಿ). ಅವರೇ 





ಖಗ್ರೇದಸಂಹಿತಾ | 661 





ಹ ಇ ಗಾಗಿ 


ಅದನ್ನು ಕಾಪಾಡಿದರು ಮತ್ತು ಅದರ ಮಾಂಸವನ್ನು ಬೆಳೆಸಿದರು (೪-೩೩-೪). ಇಂದ್ರನು ಖುಭುಗಳಿಂದ 
ಸ್ಫಷ್ಟೈವಾದ ಕನಿಲವರ್ಣದ ಎರಡು ಅಶ್ವಗಳನ್ನು ರಥಕ್ಕೆ ಹೂಡಿದನು ; ಅಶ್ವಿನಿಗಳು ರಥವನ್ನು ಕಟ್ಟಿದರು ಮತ್ತು 
ಬೃಹಸ್ಪತಿಯು ವಿಶ್ವರೂಪೀ ಗೋವನ್ನು ಹೊರಡಿಸಿದನು (೧-೧೬೦-೬). ಪೂ ವಾಕ್ಯದಿಂದ, ಬ್ಬ ಹೆಸ್ಪತಿಗಾಗಿ ಆ 
ಗೋವನ್ನು ಖಭುಗಳು ರಚಿಸಿದರೆಂದು ಹೇಳಬಹುದು. ಇನ್ನೊಂದು ಸಾಧಾರಣವಾದ ಕಾರ್ಯವೂ ಹೇಳಲ್ಪ 
ಟ್ರಜಿ; ಪ್ರಾಯಶಃ ಈ ಹಿಂದಿನ ಗೋಸ್ಫಷ್ಟಿಗೇ ಸಂಬಂಧಿಸಿದುದೆಂದು ಹೇಳಬಹುದು ; ಅಜೀನೆಂದಕ್ಕೆ ಅಗೆಲಿದ್ದ 
ಒಂದು ಆಕಳು ಮತ್ತು ಅದರ ಕರುವನ್ನು ಪುನ? ಒಂದುಗೂಡಿಸಿದರು (೧.೧೧೦-೮ ; ೧-೧೧೧-೧). 

ಬಹಳ ಶಿಥಿಲರೂ, ಹುಳುಹಿಡಿದ ಕಂಭಗಳಂತೆ ಇದ್ದ (೧-೧೧೦-೮; ೪-೩೩-೨, ೩) ತಮ್ಮ ತೆಂಡೆ 
ತಾಯಿಗಳನ್ನು ಪುನರುಜ್ಜೀವನಗೊಳಿಸಿದರು (೧-೨೦-೪; ೧-೧೧೧-೧ ; ೪-೩೫-೫). ಮುದುಕರಾಗಿದ್ದ ಇಬ್ಬ 
ರನ್ನು (ತಂದೆ-ತಾಯಿ) ಪುನಃ ಯುವಕರನ್ನಾಗಿ ಮಾಡಿದರು (೧-೧೬೧-೩, ೭). ೪-೩೪-೯ರಲ್ಲಿ ಅವರು ಸಾಧಿ 
ಸಿದ ಕಾರ್ಯಗಳನ್ನು ಸಂಕ್ಷೇಪವಾಗಿ ಹೇಳುವಾಗ, ಅವರು ತಮ್ಮ ಮಾತಾಪಿತೃಗಳಿಗೆ ಆಕೃತಿಯನ್ನು ಕೊಟ್ಟಿರು 
ಎ೦ದಿದೆ. ಅಲ್ಲಿಯೂ ಇದೇ ಪ್ರನರುಜ್ಜೀನನನೇ ಅಭಿಪ್ರಾಯವಾಗಿರಬೇಕು. ವೃದ್ಧರಾದ ಮಾತಾನಿತ್ಸಗಳಿಗೆ 
ತಾರುಣ್ಯವನ್ನು ಕೊಟ್ಟು ಅವರು ಪುನಃ ಓಡಾಡುವಂತೆ ಮಾಡಿದುದು, ದೇವತೆಗಳೆಲ್ಲರಿಂದಲೂ ಸ್ತುತ್ಯವಾಗಿದೆ 
(೪-೩೬-೩). ಅದೇ ಸೂಕ್ತದ (೪-೩೬) ಮೊದಲನೆಯ ಮಂತ್ರದಲ್ಲಿ, ದ್ಯಾವಾಪೃಥಿವಿಗಳನ್ನು ಅಭಿವೃದ್ಧ ವಾಗು 
ವಂತೆ ಮಾಡಿದುದು (ಪ್ರಾಯಶಃ ಮಾಶಾಪಿತೃಗಳ ಪುನರುಜ್ಜೀವನಕಾರ್ಯ) ಅವರಿಗೆ ದೈವೀಶಕ್ತಿಯಿಜೆಯೆಂಬುದನ್ನು 
ಘೋಷಿಸುತ್ತದೆ ಎಂದು ಹೇಳಿದೆ. 

ಇವರ ಚತುರತೆಯೇ ವಿಶೇಷವಾಗಿ ಪ್ರಶಸ್ಯವಾಗಿರುವುದು ಮತ್ತು ಅದೇ ಅವರೆ ಶ್ರೇಷ್ಠವಾದ ಗುಣ. 
ಈ ಅಂಶದಲ್ಲಿಯೇ, ಅವರು ತ್ವಷ್ಟೃನಿನಿಂದ ರಚಿತವಾದ ಒಂದು ವಿಲಕ್ಷಣವಾದ ಬಟ್ಟಿ ಲನ್ನು, ಈ ಖಭುಗಳು 
ನಾಲ್ಕು ಸಮಾನವಾದ ಬಟ್ಟೆಲುಗಳಾಗಿ ಮಾಡಿದಾರೆ (೧-೨೦-೬; ೧-೧೧೦-೩ ; ೪-೩೫-೨, ೩; ೪-೨೩೬-೪). 
ಪ್ಯೂ ಬಟ್ಟಲು ದೇವತೆಗಳು (೧-೧೬೧-೫ ; ೪-೩೫-೫) ಅಥವಾ " ಅಸುರನು (೧-೧೧೦-೩) ಪಾನ ಮಾಡುವೆ 
ಸಾಥನ. ದೇವತೆಗಳೇ ಅಗ್ನಿಯ ಮೂಲಕ ಖುಭುಗಳಿಗೆ ಮರದಿಂದ ಮಾಡಿದ ಈ ಒಂದು ಬಟ್ಟೆ ಲನ್ನು ನಾಲ್ಕಾಗಿ 
ಮಾಡಿದರೆ, ನಿಮಗೂ ದೇವತೆಗಳಂತೆ ಪೂಜೆಗೆ ಅರ್ಹತೆಯನ್ನು ಅನುಗ್ರಹಿಸುಕ್ತೇವೆ ಎಂದು ಹೇಳಿಕಳುಹಿಸಿದರು 
(೧-೧೬೧-೧, ೨). ತೃಷ್ಟೈ ಒಂದು ಬಟ್ಟಲನ್ನು ಎರಡು, ಮೂರು ಅಥವಾ ನಾಲ್ಕಾಗಿ ಮಾಡುವ ಖುಭುಗಳ 
ಈ ಪ್ರಯತ್ನವನ್ನು ಪ್ರಶಂಸಿಸಿ, ನಾಲ್ಕು ಬಟ್ಟಲುಗಳು ರಚೆತವಾದಮೇಲೆ, ಅವುಗಳನ್ನು ಒಪ್ಪಿದನು (೪-೩೩-೫೬), 
ಬೇರೆ ಒಂದುವಾಕ್ಯದಲ್ಲಿ ಇದಕ್ಕೆ ವಿರುದ್ಧವಾಗಿದೆ. (೧-೧೬೧-೪,೫). ಈ ನಾಲ್ಕುಬಟ್ಟಲುಗಳನ್ನು ನೋಡಿದ | 
ಕೂಡಲೇ, ಖುಭವು ಹೆಂಗಸರ ಗುಂಪಿನಲ್ಲಿ ಅಡಗಿಕೊಂಡು, ತಾನುಮಾಡಿದ ಡೇವಕೆಗಳು ಪಾನಮಾಡುವ ಬಟ್ಟಿ ಲನ್ನು 
ಅಹವಿತ್ರಮಾಡಿದ ಯಭುಗಳನ್ನು ವಧಿಸಲು ಇಚ್ಛೆ ಸಿದನು: ಆದರೆ ಅದರ ಹಿಂದಿನ ಮಂತ್ರದಲ್ಲಿಯೇ ಅದನ್ನು 
ಅಪವಿತ್ರ ಮಾಡುವ ಇಚ್ಛೆ ತಮಗಿಲ್ಲವೆಂಬುದನ್ನು ಖುಭುಗಳು ಹೇಳಿದಾರೆ. ದೇವತೆಗಳಲ್ಲಿ ಯಶಸ್ಸನ್ನು 
ಸಂಪಾದಿಸಬೇಕೆಂದು, ಖುಭುಗಳು, ಜಮೀನನ್ನು ಅಳೆಯುವಂತೆ ಆ ಅಗಲವಾದ ಬಟ್ಟಲನ್ನು ಅಳೆದರು ಎಂದ್ದು 
(೧-೧೧೦-೧) ವರ್ಣನೆಯಿದೆ. ಇದನ್ನೇ ಸ್ವಲ್ಪ ಅಸ್ಪಷ್ಟವಾಗಿ, ಬಟ್ಟಿಲುಗಳನ್ನು ರಚಿಸಿದರು ಅಥವಾ ಬಟ್ಟಲು 
ಗಳಿಗೆ ಅಕಾರವನ್ನು ಕೊಟ್ಟರು (೧-೧೬೧-೯ ; ೩-೬೦-೨ ;೪-೩೫-೫ ನ್ನು ಹೋಲಿಸಿ) ಎಂದು ಹೇಳಿದೆ. 

ಪ್ರಾರ್ಥನಾ ವಾಕ್ಯಗಳನ್ನು (೧೦-೮೦-೭ ), ಯಾಗವನ್ನು (೩-೫೪-೧೨) ರೂಢಿಗೆ ತಂದರು. ಮತ್ತು 
ಎರಡು ಲೋಕಗಳನ್ನು ರಚಿಸಿದರು (೪-೩೪-೯) ಅಥವಾ ಆಕಾಶಕ್ಕೆ ಅಧಾರರಾಗಿದಾರೆ (೧೦-೬೬-೧೦) ಎನ್ನುವಾ 
ಗಲೂ ಅವರೆ ಕೌಶಲ್ಯನೇ ವ್ಯಕ್ತವಾಗುತ್ತದೆ. '` 





662 | ಸಾ ಯ ಇಭಾಷ್ಯಸಹಿತಾ 


ಬ ಫಟ ಬ ಸ ಪ್ಪಾ ಜಾರ ಆಜಾ 





ಮತ್ತೊಂದು ಕಥೆಯು ಅವರಿಗೂ ಸವಿತೃನಿಗೂ ಸಂಬಂಧವನ್ನು ಕಲ್ಪಿಸುತ್ತದೆ. ಅವರು ಗಾಳಿಯಿಂದ 
ತೂರಲ್ಪಟ್ಟು, ವೇಗವಾಗಿ ಆಕಾಶದ ಸುತ್ತಲೂ ಸಂಚರಿಸಿದರು (೪.೩೩-೧;೧-೧೬೧-೧೨ನ್ನು ಹೋಲಿಸಿ). ಬಹಳೆ 
ಸುತ್ತಿದೆ ಮೇಶೆ, ಆಗೋಹ್ಯೆ ವೆಂಬ ಸವಿತ್ಯುನಿನ ಗೃಹೆಕ್ಸೆ ಆಗಮಿಸಿದರು. ಆಗ ಸವಿತೃವು ಅವರಿಗೆ ಅಮರತ್ವನನ್ನು 
ಅನುಗ್ರಹಿಸಿದನು. (೧-೧೧೦-೨೩) ಅನಂತರ, ಅವಕ ಆಢಥಿತ್ಯವನ್ನು ಸ್ವೀಕರಿಸಿ, ಸಂತುಷ್ಟ ರಾಗಿ ಅಲ್ಲೇ 
ಹನ್ನೆರಡು ದಿನಗಳು ನಿದ್ರಾಮಗ್ಗ ರಾದರು. ; ಆಗ ಉತ್ತಮೆ ಕ್ಷೇತ್ರಗಳನ್ನುಂಬುಮಾಡಿ, ಅಲ್ಲಿಗೆ ನೀರು ಹೆರಿಯು 
ವಂತೆ ಮಾಡಿದರು ; ಬಂಜರು ಭೂಮಿಯಲ್ಲಿ ಸಸ್ಯೆಗಳು ಬೆಳೆದವು ಮತ್ತು ತಗ್ಗು ಪ್ರಜೀಶಗಳನ್ನೆಲ್ಲಾ ಕೀರು ಆವ 
ರಿಸಿತು (೪-೩೩-೭). ಸಿದ್ರಿಸುತ್ತಿರುವಾಗಲೇ ತಮ್ಮ ಸಾಮರ್ಥ್ಯದಿಂದ, ಉನ್ನತಪ್ರಡೇಶಗಳಲ್ಲೆ ಲ್ಲಾ ಹುಲ್ಲು ಬೆಳೆ 
ಯುವಂತೆಯೂ, ಆಳವಾದ ಸ್ಥಳಗಳಲ್ಲಿ ನೀರು ನಿಲ್ಲುವಂತೆಯೂ ಮಾಡಿದರು. (೧-೧೬೧-೧೧). ನಿದ್ರೆಮಾಡಿ 
ಎದ್ದು ತಮ್ಮನ್ನು, ಎಚ್ಚರಗೊಳಿಸಿದವರಾರೆಂದು ಅಗೋಹೈ (ಸನಿಶ್ಛು) ನನ್ನು ಪ್ರಶ್ನಿಸಿದರು; ಒಂದು ವರ್ಷವಾದ 
ಮೇಲೆ ಸುತ್ತಲೂ ನೋಡಿದರು. (೧-೧೬೧-೧೩) 


ಖುಭು ಎಂಬ ಪದವು ಪ್ರಾಯಶಃ ರಭ್‌ (ಹಿಡಿದಿಕೋ) ಧಾಶುವಿಫಿಂದ ನಿಪ್ಪನ್ನೈ ವಾಗಿದೆ. (೨-೩.೮ನ್ನ್ನು 
ಹೋಲಿಸಿ); ಆದುದರಿಂದಲೇ ಆ ಸದಕ್ಕೆ " ಸಮಯಕ್ಕೆ ಒದಗುವ' *ಕೈಚಳಕವುಳ್ಳ' ಎಂದು ಅರ್ಥವಾಗಿದೆ. 
ಈ ಖಯಭುಸದನು ಇದೇ ಅರ್ಥದಲ್ಲಿ ವಿಶೇಷಣವಾಗಿ ಇಂದ್ರ, ಅಗ್ನಿ, ಮತ್ತು ಆನಗಿತ್ಯರುಗೆಳಿಗೆ ಅನೇಕ ಸಲ ಉಪ 
ಯೋಗಿಸಲ್ಪಟ್ಟಿಡೆ. ವಾಜ ಎಂಬ ಪದಕ್ಕೆ ಸಮರ್ಥ ಎಂತಲೂ ವಿಜ್ಞಾ ಎಂಬುದಕ್ಕೆ ಪ್ರಸಿದ್ಧನಾದ ಎಂತಲೂ ಅರ್ಥ 
ವಾಗುತ್ತದೆ. ಆದುದ ನಂದೆ ಖುಭು ಮೊದಲಾದ ಪದಗಳು ಅವರುಗಳ ಕೌಶಲ್ಯವನ್ನೂ ಸೂಚಿಸುವ ಅನ್ರರ್ಥ 
ನಾನುಗಳಾಗಿವೆ. | 


ಇವರು ಮೊದಲು ದೇವತೆಗಳಾಗಿರಬಿಲ್ಲವೆಂಬುದು ಸ್ಪಷ್ಟ ವಾದ ವಿಷಯ. ಆದರೆ ದೇವತೆಗಳಾಗುವ 


A} 
ಖು 
ಮುಂಚೆ ಅವರ ಸ್ತ್ವಭಾನವೇನು ಎಂಬುದು ಸ್ಪಷ್ಟವಾಗಿಲ್ಲ. ಸೌಧನ್ವನರು ಎಂದು ಹೇಳಿದಾಗಲೂ ಅವರು 


ಯಾರೆಂಬುದು ಗೊತ್ತಾ ಗುವುದಿಲ್ಲ. ಸುಥನ್ವಾನ್‌ ಎಂಬುದು ರುದ್ರ ಮತ್ತು ಮರುತರಿಗೆ ಅನ್ನಯಿಸುವಂತೆ ಎರಡೇ 
ಸಲ ಖಯಗ್ರೇಡೆದೆಲ್ಲಿ ಪ್ರಯೋಗಿಸಲ್ಪಟ್ಟ ಪುದು. ಅನೇಕ ಕಡೆ -ಹೇಳಿರುವಂತ್ಕೆ ದ್ಯಾ ನಾಭೂನಿಗಳು ಅವರ 
ಮಾತಾಹಿತೃಗಳಿರಬಹುದು, ಮರೆನತಾಡಲಸಾಧ್ಯವಾದ ಸವಿತೃನಿನ ಮನೆಯಲ್ಲಿಡ್ದುದರಿಂದೆ ಅವರಿಗೆ ಭೂಮಿ 
ಯನ್ನು ಫಲನೆಶ್ತಾಗಿ ಪಾಡುವ ಶಕ್ತಿಯಿಜಿಯೆಂದು ಹೇಳಿರಬಹುದು. ಅನೇಕ ವಿದ್ವಾಂಸರು ಈ ಮೂವರೂ 
. ಮೂರು ಖುತುಗಳೆ ಅಭಿಮಾನಿಗಳೆಂದ್ರೂ ಅವರು ಹೆನ್ನೆ ರಡು ದಿನಗಳು ನಿದ್ರಿಸಿದರೆಂಬುದು ಮಕರಸಂಕ್ರಾಂತಿ 
ಕಾಲದಲ್ಲಿ ಖುತುಗಳು ಹೆನ್ನೆರಡು ದಿನಸ ಚಲಿಸದ ಇರುವುದಕ್ಕೆ ಅನ್ವಯಿಸುತ್ತದೆಯೆಂತಲೂ, ಬಟ್ಟಲೆಂಬುದು 
ಚಂದ್ರನೆಂತಲೂ, ಅದುನಾಲ್ಕು ಆಯಿತೆಂಬುದು ಚಂದ್ರ ನಾಲ್ಬು ರೂಪಗಳೆಂತಲೂ ಅಬುಪ್ರಾಯನಡುತ್ತಾಕಿ. 
ಒಟ್ಟ ನಲ್ಲಿ ಇವರು ಭೂನಿ ಅಥವಾ ವಾಯುಮಂಡಲದಲ್ಲಿರುವ ಅಪ್ರಾಕೃತವೃಕ್ತಿಗೆಳೆಂದೂ, ಅವರ ಕೌಶಲ್ಯವು 
ಅವರ ವಿಷಯವಾಗಿ ಅನೇಕ ಸಾಹಸಕರ್ಮಗಳ ಕಥೆಗಳು ಹೊರಡುವಂತೆ ಮಾಡಿಕೆಂದೂ ಹೇಳಬಹುದು. ಅದರೆ 
ಖಗೆ (ದವೊಂದನ್ನೆ € ಆಧಾರವಾಗಿಟ್ಟು ಕೊಳ್ಳುವುದಾದರೆ ಯಾವ ನಿಶ್ಚಿತಅಭಿಪ್ರಾ ಯಕ್ಕೂ ಅವಕಾಶವಿಲ್ಲ. 


ಅಪ್ಸರ ಸ್ತ್ರೀಯರು | 
ಅಪ್ಸರೆಯರ ವಿಷಯವಾಗಿ ಖಗ್ರೇದದಲ್ಲಿ ಹೆಚ್ಚು ಆಧಾರಗಳೇನೂ ಸಿಗುವುದಿಲ್ಲ. ಈ ಹೆಸರು 


ಕೇನಲ ಐಡೀಸಲ ಬರುತ್ತದೆ. ಇವರಿಗೆ ಪೃಕೃತಿಯ ಯಾನ ಅಂಶದ ಆಧಾರವೂ ಇಲ್ಲ. ಆಕಾಶದ ಅತ್ಯುನ್ನತ 
ಪ್ರದೇಶದಲ್ಲಿ ಅಪ್ಸರೆಯ: ತನ್ನ ಪ್ರಿಯನ ಮೇಲೆ (ಹಿಂದಿನ ಮಂತ್ರದಲ್ಲಿ ಉಕ್ತನಾಗಿರುವ ಗಂಥರ್ವ) ಮಂದ 


ಬುಗ್ವೇದೆಸಂಹಿತಾ 668 











ಹಾಸವನ್ನು ಬೀರುತ್ತಾಳೆ (೧೦-೧೨೩-೫). ಈ ಅಪ್ಸರೆಯಿಂದಲೇ ವಸಿಷ್ಠನು ಜನಿಸಿದನು (೭-೩೩-೧೨) ; 
ಅಪ್ಸರೆ ಸ್ತ್ರೀಯರ ಸಮಿಸಾನದಲ್ಲಿ ವಸಿಷ್ಠರು ಕುಳಿತುಕೊಳ್ಳುತ್ತಾರೆ (೭-೩೩-೯). ಸಮುಪ್ರದ ಅಪ್ಸರೆಯರ 
ಸೋಮೆರಸದ ಕಡೆಗೆ ಪ್ರವಹಿಸುತ್ತಾರೆ (೯-೭೮-೩). ಇರ್ಲಿ ಸೋಮರಸಕ್ಕೆ ಬೆರಸುವ ನೀರಿಗೆ ಅಸ್ಸರೆಯರೆಂದು 
ಹೇಳಿರಬೇಕು. ಉದ್ದವಾದ ಕೂಡಲುಗಳುಳ್ಳ ವಿದ್ವಾಂಸನು ಅಪ್ಸರಸ್ರೀಯರೆ ಮತ್ತು ಗಂಥೆರ್ವರ ಮಾರ್ಗದಲ್ಲಿ 
ಸೆಂಚರಿಸೆಬಲ್ಲನು (೧೦-೧೩೬-೬). ನೀರಿನಲ್ಲಿರುವ ಗಂಧರ್ವನ ಪತ್ನಿಯಾದ ಜಲದೇವತೆಯೂ (ಅಪ್ಯಾ ಯೋಸಾ) 
ಅಪ್ಪಕೆಯೇ ಇರಬೇಕು (೧೦-೧೦-೪). | 


ಈ ಅಪ್ಸರಿಯರ ವಿಷಯವು ಇನ್ನೂ ಹೆಚ್ಚು ಬಶೆದವಾಗಿ ಅಥರ್ವವೇದದಲ್ಲಿ ತಿಳಿದುಬರುತ್ತದೆ. ಅವರ 
ವಾಸಸ್ಥ ಕಪು ನೀರಿನಲ್ಲಿಜೆ ; ಒಂದು ಹ್ಞೆಣದಲ್ಲಿ ಮೇಲೆ ಬಂದು, ಪುನಃ: ಹೊರಹುಹೋಗುತ್ತಾರೆ (ಅ. ಪ್ರೇ 
೨-೨-೩); ಮನುಷ್ಯರ ಸುತ್ತಮುತ್ತಲ ಪ್ರದೇಶದಿಂದ ನದಿಗೆ ಅಥವಾ ಜಲಾಶೆಯದ ತೀರಕ್ಕೆ ಹೊರಟುಹೋಗಿ 
ಕೆಂದು ಅವರು ಪ್ರಾರ್ಥಿತರಾಗಿದಾರೆ (ಅ. ವೇ. ೪-೩೭-೩). ವಿಶ್ವಾವಸು ಎಂಬ ಗಂದರ್ವಧ ಸಹೆಚಾರಿಣಿಯ 
ರಾದ ಸಪ್ರೀಡೇವತೆಗಳಿಗೂ ಮೇಘ, ವಿದ್ಯುತ್ತು ಮತ್ತು ನಕ್ಷತ್ರಗಳಿಗೂ ಸಂಬಂಧವಿಜಿಯೆಂದು (ಅ.ವೇ, ೨-೨-೪) 
ವರ್ಜಿಸಿದೆ. ಅ ಪ್ಲರೆಯರು ಗಂಧೆರ್ವರೆ ಪತ್ತಿ ಯರೆಂದು ಸ್ಪಷ್ಟವಾಗಿಯೇ ಹೇಳಿದೆ. (ಅ. ನೇ. ೨-೨೫); ಈ 
ಗಂಧರ್ವಾಪ್ಸಶೆಯರ ಸಂಬಂಧೆವು ಇತರ ಸಂಹಿತೆಗಳಲ್ಲಿ ಸೂತ್ರಪ್ರಾಯವಾಗಿದೆ (ವಾ. ಸಂ. ೩೦-೮; ಅ. ವೇ. 
೮-೯-೯ ; ಇತ್ಯಾದಿ). ಶತನಥಬ್ರಾಹ್ಮಣದಲ್ಲಿ (ಶ. ಬ್ರಾ. ೧೧-೫-೧-೪), ಅಪ್ಸರೆಯರು, ಒಂದು ಜಾತಿಯೆ 
ನೀರಿನೆಲ್ಲಿರುವ ಪಕ್ಷಿಯ ರೂಪವನ್ನು ತಾಳಿದರೆಂದು ಹೇಳಿದೆ (ಆತಯಃ ೯-೫-೯ನ್ನು ಹೋಲಿಸಿ), ಪುರಾಣಾದಿ 
ಗಳಲ್ಲಿ, ಅ ಪ್ಸರೆಪ್ರೀಯರು ನದಿಗಳ ಮತ್ತು ಸರೋವರಗಳ ಸಮೀಪಕ್ಕೆ ನಡೀಪದೇ ಬರುತ್ತಿರುತ್ತಾರೆ. ಅದರೆ 
ಲಿಯೂ ಗೆಂಗಾನದಿಗೆ ಬರುವುದು ಬಹಳ ಸಾಧಾರಣಮಾತ್ಕು ಮತ್ತು ವರುಣನ ಅರಮನೆಯಲ್ಲಿ ಇರುತ್ತಾರೆ 
ಎಂದು ಹೇಳಿದೆ. ಈ ಪದದ ಶಬ್ದರಚನೆಯ ಪ್ರಕಾರವಾಗಿಯೂ, ಇದಕ್ಕೆ ನೀರಿನಲ್ಲಿ ಸಂಚರಿಸುವನರು ಎಂದೇ 
ಅರ್ಥವಾಗುತ್ತದೆ. 


ಮೇಲೆ ಹೇಳಿರುವ ಅಂಶಗಳಿಂದ ಅಪ್ಸರೆಯರು ಗಂಥಧರ್ವಸಹೆಚಾರಿಚಿಯರು ದೇನರೋಕದಲ್ಲಿರುವ 
ಜಲದೇವಶೆಗಳು ಎಂದು ಸ್ಪಷ್ಟವಾಗುತ್ತದೆ. ಆದರೆ ಇತರ ವೇದಗಳಲ್ಲಿ ಭೂಲೋಕಪ್ರೆ, ಅದರಲ್ಲಿಯೂ ವೃಕ್ಷ 
ಗಳು ಅವರ ಕ್ರೀಹಾಕ್ಟೇತ್ರಗಳಾಗುತ್ತವೆ. ಅವರು ನ್ಯಗ್ರೋಧ ಮತ್ತು ಅಶ್ವತ್ಥ ವೃಕ್ಷಗೆಳಲ್ಲಿ ವಾಸಿಸುತ್ತಾರೆ 
ಮತ್ತು ಅವರ ಏೀಣೆ ಮತ್ತು ಶಾಳೆದ ಶಬ್ದವು ಆ ವೃಕ್ಷಗಳಿಂದ ಕೇಳಿಬರುತ್ತದೆ (ಅ. ನೇ. ೪-೩೨-೪-). ಬೇರೆ 
ಸ್ಥಳಗಳಲ್ಲಿ (ತೈ. ಸಂ. ೩-9-೮-ಳಿ) ನೃಗ್ರೋಥ- ಅಶ್ವತ್ಥ, ಉಮಂಬರ, ಸ್ಲೆಕ್ಷ ಮೊದಲಾದ ನೃಕ್ಷಗಳು ಗಂಧರ್ವ 
ಮತ್ತು ಅಪ್ಸರಿಯರ ವಾಸಸ್ಥೆ ಳಗಳು, ಆ ವೃಕ್ಷಗಳಲ್ಲಿ ವಾಸಿಸುವ ಗಂಥೆರ್ನಾಪೃರೆಯರು ಅವುಗಳನ್ನು ಹಾವಮು 
ಹೋಗುವ ಮದುವೆ ಮೆರನಣಿಗೆಗಳಿಗೆ ಅನುಕೂಲರಾಗಿರಬೇಕೆಂದು ಪ್ರಾರ್ಥಿಸಿದೆ (ಅ- ವೇ. ೧೪-೨-೯). ಶಶ 
ಪಥ ಜ್ರೂ ಹೈಣದಲ್ಲಿ (ಶ. ಬ್ರಾ. ೧-೧-೬-೧), ಅಪ್ಸರೆಯರು ನೃತ್ಯ ಗೀತ ವಾದ್ಯಗಳಲ್ಲಿ ಮಗ್ಗ ರಾಗಿರುತ್ತಾಕಿ ಎಂದು 
ಹೇಳಿದೆ. ಈ ಎರಡು ಗುಂಥಿನವರು ವಾಸ್ತವನಾದ ಮತ್ತು ಐತಿಹಾಸಿಕ ಪರ್ವತಗಳಲ್ಲಿ ವಾಸಿಸುತ್ತಾರೆ. ಎಂದು 
ಪುರಾಣಾದಿಗಳಲ್ಲಿ ಉಕ್ತವಾಗಿದೆ.  ಅಥರ್ವನೇದೆದ ಪ್ರಕಾರ, ಅಪ್ಪರೆಯರಿಗೆ ಪಗಡೆಯಾಟದಲ್ಲಿ ಅಬರುಟಿ ಹೆಚ್ಚು 
ಮತ್ತು ಆಡುವನರಿಗೆ ಒಳ್ಳೆಯ ಅದೃಷ್ಟ ವೆನ್ನುಂಟುಮಾಡುತ್ತಾರೆ (ಅ. ವೇ. ೨-೨-೫ ; ಇತ್ಯಾದಿ). ಆದರೆ ಅವ 
ರಿಂದ ತೊಂದರೆಯೂ ಉಂಟು. ಬುದ್ದಿವೈ ಕಲ್ಯವನ್ನುಂಟುಮಾಡುತ್ತಾರೆ ಎಂಬ ಹೆದರಿಕೆಯಿದೆ. ಇದನ್ನು ಪರಿ 
ಹರಿಸಿಕೊಳ್ಳಲು, ಮಂತ್ರ ನಿದ್ಯೆಯನ್ನು ಉಪಯೋಗಿಸುವುದುಂಟು (ಅ. ನೇ. ೨-೩-೫-; ಇತ್ಯಾದಿ) 





664 ಸಾಯಣಭಾಷ್ಯೆಸಹಿತಾ 


ಮ ರ್ಸ್‌ ು ಚ ಬು ರು ಟ್ಟ ಬೋ ಯೋ ಟಾ ಜ್‌ ಚ ಬಾ ರಾರ ರಾರಾ 








NN 





ಅಪೂರ್ವ ಸುಂದರಿಯರಾದ (ಶ. ಬ್ರಾ. ೧೩-೪- ೩-೭, ೮ ಗಳನ್ನು ಹೋಲಿಸಿ). ಅಪ್ಸರಸ್ತ್ರೀಯರ 
ಪ್ರೇಮವು ಗಂಧರ್ವರಿಗೇ ಮಿಸಾಸಲಾಗಿಲ್ಲ; ಆಗಾಗ ಮನುಷ್ಯರಿಗೂ ಅದರಿಂದ ಸುಖವುಂಟು (೧೦-೯೫-೯ ನ್ನು 
ಹೋಲಿಸಿ) ಇಂತಹ ಮನುಷ್ಯಮತ್ತು ಒಬ್ಬ ಅಪ್ಸರಸ್ತ್ರೀಯ ಸ್ರೇಮದ ಕಥೆಯು ವೇದದಲ್ಲಿ ಉಕ್ತವಾಗಿದೆ. ಇತರ 
ಕೆಲವು ಅಪ್ಸರಸ್ರ್ರೀಯರ ಹೆಸರು ಮಾತ್ರ ಹೇಳಿದೆ. ಅಥರ್ವವೇದದಲ್ಲಿ, ಉಗ್ರಜಿತ್‌, ಉಗ್ರಂಪಶ್ಯಾ, ಮತ್ತು ರಾಷ್ಟ್ರ 
ಭೃತ್‌ (ಅ. ವೇ. ೧೬-೧೧೮-೧, ೨) ಎಂಬ ಮೂವರನ್ನೂ ವಾಜಸನೇಯಿ ಸಂಹಿತೆಯಲ್ಲಿ (ವಾ. ಸಂ. ೧೫-೧೫ 
ರಿಂದ ೧೯), ಊರ್ವಶೀ ಮೇನಕೆ ಮೂದಲಾದವರನ್ನು ಹೇಳಿದೆ. ಶತಪಥಬ್ರಾಹ್ಮಣದಲ್ಲಿ ಶಕುಂತಲೆ (ಶ. ಬ್ರಾ. 
೧೩,೫-೪-೧೩) ಮತ್ತು ಊರ್ವಶಿ (ಶೆ. ಬ್ರಾ. ೧೧-೫-೧-೧) ಯರೆನ್ನು ಸ್ಪಷ್ಟವಾಗಿ ನಿರ್ದೇಶ ಮಾಡಿದೆ. 

ಖುಗ್ಡೇದದಲ್ಲಿ ಪ್ರಸ್ತಾ ನನಿರುವುದು ಊರ್ವಶಿಯೊಬ್ಬಳದೇ. ವಸಿಷ್ಠನು ಊರ್ವಶಿಯಿಂದ ಜನಿಸಿದನು 
ಎಂದು ಒಂದು ಮಂತ್ರದಲ್ಲಿಯೂ ಅದರ ಮುಂದಿನ ಮಂತ್ರದಲ್ಲಿ ಅಪ್ಸರೆಯಿಂದ ಜನಿಸಿದನೆಂದೂ ಇದೆ. ಇದರಿಂದ 
ಊರ್ವಶಿಯೇ ಆ ಅಪ್ಪರೆಯೆಂದೂ ಊಹಿಸಬೇಕು (೭-೩೩-೧೧, ೧೨). ಒಂದು ಕಡೆ (೫-೪೧-೧೯), ನದಿಗಳ 
ಜೊತೆಯಲ್ಲಿ ಊರ್ವಶಿಯೂ ಸ್ತುತಳಾಗಿದಾಳೆ. ಇವೆರಡು ಸ್ಥಳಗಳನ್ನು ಬಿಟ್ಟರೆ ಹತ್ತನೆಯ ಮಂಡಲದಲ್ಲಿ ಒಂದು 
ಸೂಕ್ತದಲ್ಲಿ ಮಾತ್ರ ಈ ಹೆಸರು ಬರುತ್ತದೆ. ಇಲ್ಲಿ ಅವಳಿಗೂ ಇಳೆಯ ಮಗನಾದ ಪುರೂರವನಿಗೂ ನಡೆಯುವ 
ಸಂಭಾಷಣೆಯು ಇದೆ. (೧೦-೯೫-೧೦, ೧೭). ಅಲ್ಲಿ ಅವಳು ಜಲರೂನಿಣಿ, ವಾಯುಮಂಡಲವನ್ನೆ ಲ್ಲಾ ಆವರಿ 
ಸಿರುತ್ತಾಳೆ ಮತ್ತು ಗಗನ ಸಂಚಾರಿ (ಈ ಕಡೆಯ ವಿಷಯವು ಗಂದ್ಫರ್ವನಿಗೂ ೧೦-೧೩೯-೫ ರಲ್ಲಿ ಅನ್ನಯಿಸಿದೆ). 
ಅವಳು ಮನುಷ್ಯರ ಮಧ್ಯೆದಲ್ಲಿ ನಾಲ್ಕು ವರ್ಷಗಳಿದ್ದು (೧೦-೯೫-೧೬), ಅನಂತರ ಹಿಂತಿರುಗಬೇಕೆಂದು ಉಕ್ತ 
ಳಾಗಿದಾಳೆ. ಆದರೆ ಈ ಪ್ರಾರ್ಥನೆ ನಿರಾಕೃತವಾಗುತ್ತದೆ. ಆದರೆ ಅನನ ಮಕ್ಕಳು ದೇವತೆಗಳಿಗೆ ಹವಿರಾದಿ 
ಗಳನ್ನು ಅರ್ಪಿಸಿದರೆ ಅವನು ಸ್ವರ್ಗದಲ್ಲಿ ಸುಖಿಯಾಗಿರಬಹುದೆಂದು ಪುರೂರವನಿಗೆ ಅಶ್ವಾಸನವಿತ್ತಿದೆ. (೧೦- 
೯೫-೧೮). ಶತಪಥ ಬ್ರಾಹ್ಮಣದಲ್ಲಿ (ಶೆ. ಬ್ರಾ. ೧೧-೫-೧). ಖುಗ್ಗೇದದ ಈ ಸೂಕ್ತದ ಕೆಲವು ಮಂತ್ರಗಳನ್ನು 
ತೆಗೆದುಕೊಂಡು, ಅಖಂಡವಾದ ಒಂದು ಕಥೆಯೇ ರಚಿಸಲ್ಪಟ್ಟಿದೆ. ಅಲ್ಲಿ ಕಥೆಯು ಈ ರೀತಿ ಇದೆ. ಇಳೆಯ 
ಮಗನಾದ ಪುರೂರವನನ್ನು ಊರ್ತಶಿಯು ತಾನೇ ಒಂದು ಸರಕ್ಕಿನಮೇಲೆ ವರಿಸುತ್ತಾಳೆ; ಅವನು ನಗ್ನನಾಗಿ 
ಆಕೆಗೆ ಕಾಣಿಸಿಕೊಳ್ಳ ಬಾರೆಜಿಂಬುದೇ ಆ ಷರತ್ತು. ರಾತ್ರಿ ಮಲಗಿರುವಾಗ, ಗಂಧರ್ವರು ಒಂದು ಅಪೂರ್ವವಾದ 
ಶಬ್ದವನ್ನುಂಟುಮಾಡುತ್ತಾರೆ. ಮಲಗಿದ್ದ ಪುರೂರವನು ನಗ್ನ ನಾಗಿಯೇ ಹಾಸಿಗೆಯಿಂದ ಏಳುತ್ತಾನೆ. ಅಜೆ 
ಸಮಯದಲ್ಲಿ ಮಿಂಚುತ್ತದೆ. ಆ ಮಿಂಚಿನ ಬೆಳಕಿನಲ್ಲಿ ಊರ್ರಶಿಯು ಅವನನ್ನು ನೋಡಿ, ತನ್ನ ಹರತ್ತಿನಂತೆ 
ಕಣ್ಮುರೆಯಾಗುತ್ತಾಳೆ. ಪುರೂರವನು ಅವಳನ್ನು ಹುಡುಕುತ್ತಾ ಅಲೆಯು ನರುತ್ಲಾನೆ. ಕಡೆಗೆ ಕಮಲ ಸರೋ 
ವರವೊಂದರಲ್ಲಿ, ಇತರ ಅಸ್ಪರೆಯರೊಂದಿಡೆ ಪಕ್ಷಿರೂಹದಲ್ಲಿ ವಿಹರಿಸುತ್ತಿದ್ದ ಊರ್ವಶಿಯನ್ನು ಕಾಣುತ್ತಾನೆ. 
ಊರ್ರಶಿಯೇ ಅವನಿಗೆ ನಿಜರೂಪದಿಂದ ಕಾಣಿಸಿಕೊಳ್ಳುತ್ತಾಳೆ. ಪುರೂರನನು ಬಹಳ ಕೇಳಿಕೊಂಡನಮೇಲೆ 
ಒಂದು ವರ್ಷದನಂತರ ಒಂದು ರಾತ್ರಿ ಮಾತ್ರ ಅವನೊಡನೆ ಇರುವುದಾಗಿ ವಚನವೀಯುತ್ತಾಳೆ. ಗೊತ್ತಾದ 
ಕಾಲಕ್ಕೆ ಪುರೂರವನು ಆ ಸ್ಥಳಕ್ಕೆ ಬರುತ್ತಾನೆ. ಮೂರನೆಯ ದಿನ ಗಂಧರ್ವರು, ಒಂದು ವಿಲಕ್ಷಣವಾಗಿ ಅಗ್ಭ್ಟ್ಯು 
ದ್ವೀಪನ ಮಾಡುವುದರಿಂದ, ಅವನನ್ನು ತಮ್ಮಲ್ಲಿ ಒಬ್ಬನಾಗುವಂತೆ ಅನುಗ್ರಹಿಸುತ್ತಾರೆ. ಈ ೧೦-೯೫ ನೆಯ 
ಸೂಕ್ತದಲ್ಲಿ ಬಿಟ್ಟರೆ ಇನ್ನೊಂದು ಸ್ಥಳದಲ್ಲಿ ಈ ಪುರೂರುವ ಎಂಬ ಶಬ್ದವು ಬರುವುದು. ಸನ್ಮಾರ್ಗಗಾಮಿಯಾದ 
ಪುರೂರವಥಿಗೋಸ್ಟರ, ಅಗ್ನಿಯು ಗಗನದಲ್ಲಿ ಗುಡುಗನ್ನುಂಟುಮಾಡುತ್ತಾನೆ. (೧-೩೧-೪). ಈ ಸಂದರ್ಭದಲ್ಲಿ 
ಪುರೂರವ ಎಂಬುದು ವಿಷೇಷಣವಾಗಿರಬಹುದು. ಕೆಲವು ವಿದ್ವಾಂಸರು ಪುರೂರವ ಮತ್ತು ಊರ್ವಶಿಯರನ್ನು 
ಸೂರ್ಯ ಮತ್ತು ಉಸಸ್ಸುಗಳೆಂದು ಭಾವಿಸುತ್ತಾರೆ. | 4 


ಖುಗ್ಗೇದಸಂಹಿತಾ 665- 











ಗಂಧರ್ವರು. 

ಹಿಂಜಿಯೇ ಹೇಳಿರುವಂತೆ, ಅಪ್ಸರೆಯರಿಗೆ ಸಂಬಂಧಿಸಿದಂತೆ ಗಂಧರ್ವ ಅಥವಾ ಗಂಭರ್ವರೆಂಬ ಒಬ್ಬ 
ಪುರುಷ ಅಥವಾ ಒಂದು ಪುರುಷಜಾತಿಯಿದೆ. ಖುಗ್ಗೇದದಲ್ಲಿ ಪ್ರಸಕ್ತವಾಗುವ ಇಪ್ಪತ್ತುಸ್ಥಳಗಳಲ್ಲಿ, ಮೂರೇಸಲ: 
ಅದು ಬಹುವಚನದಲ್ಲಿರುವುದು. ಅಥರ್ವನೇದದಲ್ಲಿರುವ ಮೂವತ್ತೆ ರಡರಲ್ಲಿ ಅರ್ಥದಷ್ಟು ಬಹುವಚನದಲ್ಲಿ ದೆ. 
ಇದನ್ನು ನೋಡಿದರೆ, ಮೊದಲು ಒಬ್ಬನೇ ಇದ್ದು, ಬರುಬರುತ್ತಾ, ಸಂಖ್ಯೆ ಹೆಚ್ಚುತ್ತಾ ಬಂದಿರುನಂತೆ ತೋರು 
ತ್ತದೆ. ಇತರ ವೇದಗಳಲ್ಲಿ ' ದೇವತೆಗಳು, ಪಿತೃಗಳು, ಅಸುರರು, ಇವರಂತೆ. ಗಂಧರ್ವರೂ ಒಂದುಗಣ 
(ಅ. ನೇ. ೧೧-೫-೨; ತೈ, ಸಂ. ೭-೮೨೫-೨). ಯಜುರ್ವೇದದಲ್ಲಿ ಅವರ ಸಂಖ್ಯೆ ೨೭ ಇದ್ದದ್ದು, ಅಥರ್ವ 
ವೇದದಲ್ಲಿ ಸುಮಾರು ೬೩೩೩ (ಅ. ವೇ, ೧೧-೫-೨) ಅಗಿದೆ. ಮೊದಲಿನಿಂದ ಇವರ ಲಕ್ಷಣ ಮತ್ತು ಸ್ವಭಾವ: 
ಗಳೇನು ಎಂಬುದನ್ನು ನಿರ್ಧರಿಸಲ್ಕು ಖುಗ್ಗೇದದಲ್ಲಿ ಆಧಾರವೇನೂ ಸಿಗುವುದಿಲ್ಲ. ಈ ಸಂದರ್ಭದಲ್ಲಿ, ,; ಯಾವ 
ಯಾವ ಮಂಡಲಗಳಲ್ಲಿ ಈ ಪದಪ್ರಯೋಗಗಳು ಕಂಡುಬರುತ್ತವೆ ಎಂಬುದೂ ಮುಖ್ಯವಾದ ಸಂಗತಿಖೆ೨ೀ 
ವಿರೆಡರಿಂದ ಏಳು ಮಂಡಲಗಳಲ್ಲಿ ಪೂರ್ತಿ ಒಂದೇ ಸಲವೂ, ಎಂಬನೆಯದರಲ್ಲಿ ಇಂದ್ರನಿಗೆ ವಿರುದ್ಧರೆಂದು ಎರೆಡು 
ಸಲವೂ ಬಂದಿದೆ. ಅಥವಾ ಈ ಪದವನ್ನು ವಿಶೇಷಣನೆಂದೇ ಭಾವಿಸಬಹುದೆಂದು ಶೋರುತ್ತದೆ. ಒಂದೊಂದು 
ಸಲ ವಿಶ್ವಾವಸು ಎಂಬ ಪದದ ಜೊತೆಯಲ್ಲಿ ಪ್ರಯೋಗಿಸಿದೆ. (೯-೮೬-೩೬ ; ೧೦-೧೩೯-೪೫ ; ಅ, ವೇ. ೨.೨. 
೪; ವಾ. ಸಂ. ೨-೩). ಒಂದು ಸಂದರ್ಭದಲ್ಲಿ ಗೆಂಧರ್ವನನ್ನು ಸೂಚಿಸುವುದಕ್ಕೆ ವಿಶ್ವಾವಸು ಎಂದೂ ಪ್ರಯೋಗ 
ವಿದೆ (೧೦-೮೫-೨೧, ೨೨ ; ೧೦-೮೫-೪೦, ೪೧ ಗಳನ್ನು ಹೋಲಿಸಿ). ಇತರ ಸಂಹಿತಗಳು, ಬಾ ೨) ಹೈಣಗಳು ಮತ್ತು 
ಪುರಾಣಾದಿಗಳಲ್ಲಿ, ವಿಶ್ವಾವಸು ಎಂಬುದು ಒಬ್ಬ ಗಂಧರ್ವನ ಹೆಸರು. 

ಖಗ್ರೇದದ ಪ್ರಕಾರ ಗಂಧರ್ವನು ಾಯುಮಂಡಲ ಅಥವಾ ಆಕಾಶದ ಅತ್ಯಂತ ಎತ್ತರವಾದ ಪ್ರದೇಶ | 
ದಲ್ಲಿ ವಾಸಿಸುವವನು. ಅವನು ಆಕಾಶವನ್ನು ಅಳೆಯುವವನು (೧೦-೧೩೯-೫) ಅಗಾಧವಾದ ವಾಯುಮಂಡಲ 
ಪ್ರದೇಶಗಳಲ್ಲಿ ಇರುತ್ತಾನೆ (೮-೬೬-೫) ದೇವತಾ ಸ್ವಭಾವವುಳ್ಳ ವನ್ಮು ಅಂತರಿಕ್ಷದಲ್ಲಿ ನೇರವಾಗಿ ನಿಂತಿರುತ್ತಾನೆ 
(೧೦-೧೨೩-೭). ಇವನ ಮೇಲೆಯೇ ಅಪ್ಸರೆಯು ಮಂದಹಾಸವನ್ನು ಬೀರುವುದು (೧೦-೧೨೩-೫). ಸ್ವರ್ಗದಲ್ಲಿದೆ 
ಅವನ ವಾಸಸ್ಥಳ (ಅ. ವೇ. ೨-೨-೧, ೨), ಮತ್ತು ಪುಣ್ಯನಂತರು ಗಂಥೆರ್ನಕೊಡನೆ ವಾಸಿಸುತ್ತಾರೆ. 
( ಅ. ವೇ. ೪-೩೪-೩) ಕೆಲವು ವಾಕ್ಯಗಳಲ್ಲಿ ಗಂಥರ್ನ್ವರಿಗೆ ಯಾವುದಾದರೊಂದು ವಿಧವಾದಸ್ಪರ್ಗೀಯ 
ಬೆಳಕಿನೊಡನೆ  ಸಂಬಂಥನಿದೆಯೆಂದು ಹೇಳಿದ. ವರುಣನ ದೂತನಾದ್ಕ ಸುವರ್ಣಮಯವಾದ ಪಕ್ಷ 
ಗಳುಳ್ಳ ಸೂರ್ಯನೊಡನೆಯೂ(೧೦- -೧.೨೩-೬), ಸೂರ್ಯ ಸಕ್ಷಿಯೊಡನೆಯೂ (೧೦-೧೭೭-೨), ಸೂರ್ಯಾಶ್ವ ದೊಡನೆಯೂ 
(೧-೧೬೩-೨), ಮತ್ತು ಸೂರ್ಯನಂತಿರುವ ಸೋಮದೊಡನೆಯೂ (೯-೮೫-೧೨) ಸೇರಿಸಲ್ಪ ಟ್ರಿ ದಾಸಿ. ಇದೂ ಅಲ್ಲದೆ 
ಚಂದ್ರ ಪಥದಲ್ಲಿರುವ ಇಪ್ಪಕ್ತೇಳು ನಕ್ಷತ್ರಗಳು (ನಾ. ಸಂ. ೯-೭) ನಿಶೇಷವಾಗಿ ಕೋಟದ ನಕ್ಷತ್ರ (ಅ. ವೇ. 
೧೩-೧-೨) ಇವುಗಳೊಡನೆ ಸಂಬಂಧ ಕಲ್ಫಿತವಾಗಿದೆ. ವಾಜಸನೇಯಿ ಸಂಹಿತೆಯಲ್ಲಿ (ವಾ. ಸಂ. ೧೮-೩೮). 

ಶು ಸೂರ್ಯ, ಚಂದ್ರ, ವಾಯುಗಳೊಡನೆ ಗಂಧೆರ್ನನೂ ದೇವತೆಯೆಂದು ಪರಿಗಣಿತನಾಗಿದಾನೆ. ಪುರಾಣಗಳಲ್ಲಿ 

Me ನಗರ (ಪುರ) ಎಂಬುದು ಮರೀಚಿಕೆಯ ಒಂದು ಹೆಸರು, 

ಗಂಧರ್ವನ ಹೆಸರು ವಿಶೇಷವಾಗಿ ಒಂಬತ್ತನೆಯ ಮಂಡಲದಲ್ಲಿ ಸೋಮನೊಡನೆ ಹೇಳಲ್ಪಟ್ಟಿದೆ. 
ಸೋಮದ ಸ್ಥಳವನ್ನು ಮತ್ತು ದೇವತೆಗಳ ವಂಶವನ್ನು ರಕ್ಷಿಸುತ್ತಾನೆ. (೯-೮೩. ೪; ೧-೨೨-೧೪ನ್ನು ಹೋಲಿಸಿ). 
ಸೋಮರಸದ ಅವಸ್ಥಾವಿಶೇನೆಗಳನ್ನೆಲ್ಲಾ ವೀಕ್ಷಿಸುತ್ತಾ, ಗಗನಮಂಡಲದಲ್ಲಿ ನಿಂತಿರುತ್ತಾನೆ (೯-೮೫-೧೨). 
ಪರ್ಜನ್ಯ ಮತ್ತು ಸೂರ್ಯ ಪುಕ್ರಿಯೊಡನೆ, ಗಂಧರ್ವರು ಸೋಮರಸವನ್ನು ಅಭಿವೃದ್ಧಿ ಪಡಿಸುತ್ತಾರೆ (೯-೧೧೩-೩) 
ಗಂಧರ್ವನ ಬಾಯಿಂದಲೇ, ದೇವತೆಗಳು ಸೋಮಪಾನ ಮಾಡುತ್ತಾರೆ (ಅ. ಪೇ. ೭-೭೩.-೩)- ದೇನತೆಗಳಿಗೋ 

85 





666 ಸಾಯಣಭಾಸ್ಯಸಹಿತಾ 





ಸ್ವರ ಗಂಥರ್ವರು ಸೋಮರಸವನ್ನು ಕಾಪಾಡುತ್ತಿದ್ದರೆಂದೂ, ಅಸಹೃತವಾಗಲು ಅವಕಾಶಕೊಟ್ಟಿ ರೆಂದೂ, ಅದಕ್ಕೆ 
ಶಿಕ್ಷೆಯಾಗಿ ಗಂಧರ್ವರಿಗೆ ಸೋಮಪಾನ ನಿಷಿದ್ಧವಾಯಿತೆಂದೂ (ನ್ನು. ಸಂ. ೩-೮-೧೦) ಹೇಳಿದೆ. ಈ ಸೋಮ 
ರಸದ ಸ೦ಬಂಧೆದಿಂದಲೇ ಗಂಧರ್ವರಿಗೆ ಸಸ್ಯಗಳ ಪರಿಚಯವಿದೆಯೆಂದು ಹೇಳಿರುವುದು (ಅ. ವೇ. ೪-೪-೧). 
ಸೋಮರೆಕ್ಷಣೆಯಲ್ಲಿ ಬದ್ದಾದರನಾದ ಗಂಧರ್ವನೇ ಇಂದ್ರನ ಆಪ್ರೀತಿಯನ್ನು ಗಳಿಸಿ ವಾಯಡಿಮಂಡಲದಲ್ಲಿ ಅವ 
ಫಿಂದ ಇರಿಯಲ್ಪಡುವುದು (೮-೬೬-೫). ಮತ್ತು ಇದೇ ಕಾರಣದಿಂದಲೇ, ಸ್ತೋತ್ರಗಳು, ಇವನನ್ನು ಸೋಲಿ 
ಸೆಂದು ಇಂದ್ರನನ್ನು ಸ್ತುತಿಸುವುದು (೮-೧-೧೧). ' ಬೇರೆ ಒಂದು ಸ್ಥಳದಲ್ಲಿ (ತೈ. ಸಂ. ೧-೨.೯-೧), ವಿಶ್ವಾವಸು 
ಗಂಥೆರ್ವನಿಂದ ತಪ್ಪಿಸಿಕೊಳ್ಳಲು, ಶೈೇನರೂಪದಿಂದ ಬರಬೇಕೆಂದು ಸೋಮಕ್ಟೆ ಸೂಚಿಸಿರುವುದೂ ಕಂಡುಬರು. 
ತ್ತದೆ, ಸೋಮರಸವು ಗಂಧರ್ವರ ಮಧ್ಯದಲ್ಲಿ ಇತ್ತು ಅಥವಾ ವಿಶ್ವಾವಸು ಗಂಥೆರ್ವನಿಂದ ಜಪ ತವಾಗಿತ್ತು ; 
ಸ್ತ್ರೀಲಂಪಟಿರಾಡ ಗಂಧೆರ್ನರಿಗೆ ವಾಗ್ದೇವತೆಯನ್ನು ಬೆಲೆಯಾಗಿ ಕೊಟ್ಟು, ಗಂಥೆರ್ವರಿಂದ ಸೋಮವನ್ನು ಪಡೆದ 
ಕೆಂದು ಇದೆ (ಐ. ಬ್ರಾ. ೧-೨೭ ; ತೈ. ಸಂ. ಓದಿ-೬-೫; ಮ್ಳ. ಸಂ. ೩-೭-೩) ಸೋಮವನ್ನು ಎತ್ತಿಕೊಂಡು 
ಹೋಗುತ್ತಿರುವ ಶ್ಯೇನದ ಮೇಲೆ ಬಾಣಬಿಡುವ ಕೃಶಾನುವೂ ಒಬ್ಬ ಗಂಧರ್ವನೇ ಇರಬೇಕು. ತೈತ್ತಿರೀಯ 
ಆರಣ್ಯಕ (ತೈ. ಆ, ೧-೯-೩) ದಲ್ಲಿ ಕೃಶಾನುವೂ ಗಂಧೆರ್ವನೆಂದೇ ಸ್ಪಷ್ಟವಾಗಿ ಹೇಳಿದೆ. 

ಗಂಥೆರ್ವರಿಗೂ ನೀರಿಗೂ ಸಂಸರ್ಕವಿದೆ. ನೀರಿನಲ್ಲಿರುವ ಗಂಧರ್ವ ಮತ್ತು ಜಲರೂಸಳಾದ ಅಪ್ಪರೆ 
'ಯರು, ಯನು ಮತ್ತು ಯಮಿಗಳಿಗೆ ಜನಕರೆಂದು (೧೦-೧೦-೪-) ಹೇಳಿದೆ. ನೀರಿನಲ್ಲಿ ಸುರಿದಿರುವ ಸೋಮ 
ರಸಕ್ಕೆ ನೀರಿನ ಗಂದಧರ್ವನೆಂದು (೯-೮೬-೩೬) ಕರೆದಿದೆ. ಅಸ್ಸರೆಯರೊಡನೆ ಸಂಯೋಜಿತರಾಗಿರುವ ಗಂಧೆರ್ಪರೊ 
ನೀರಿನಲ್ಲಿ ವಾಸಿಸುತ್ತಾರೆ (ಅ. ವೇ. ೨-೨-೩ ; ೪-೩೭-೧೨). 


ಗಂಧರ್ವ ಮತ್ತು ಅಪ್ಪರೆಯರ ಸಂಯೋಗವು ನಿವಾಹೆಸೂಚಕವಾಗಿಜೆ. ಆದುದರಿಂದ ಗಂಧೆರ್ವರಿಗೂ 
ವಿವಾಹ ಸಮಾರಂಭಕ್ಕೂ ಸಂಬಂಧ ಕಲ್ಪಿ ತವಾಗಿದೆ. ಅನಿವಾಹಿತಳಾದ ಕನ್ಯೆಯು ಗಂಧರ್ವ, ಸೋಮ ಮತ್ತು 
ಅಗ್ನಿ ಇವರಿಗೆ ಸೇರಿದವಳು (೧೦-೮೫-೪ ೦,೪೧). ವಿವಾಹದ ಮೊದಲದಿನಗಳಲ್ಲಿ ವಿಶ್ವಾವಸುವು ವರನಿಗೆ ಪ್ರತಿ 
ಸ್ಪರ್ಧಿ (೧೦-೮೫-೨೨). ಗಂಧರ್ವರಿಗೆ ಪ್ರೀಯರ ವಿಷಯದಲ್ಲಿರವ ಪ್ರೇಮವು ಇತರ ವೇದಗಳಲ್ಲಿ ಪ್ರಸಿದ್ಧವಾಗಿದೆ 
(ಮೈ. ಸಂ. ೩-೭-೩) ಗಂಧರ್ವರು ಮೆತ್ತು ಅಪ್ಸರೆಯರು ಫಲಶಕ್ತಿಗೆ ಅಭಿಮಾನಿ ದೇವತೆಗಳು ಮತ್ತು ಸಂತತಿ 
ಯನ್ನ ಸೇಕ್ಷಿಸುವವರು ಅವರನ್ನು ಸ್ತುತಿಸುತ್ತಾರೆ (ನಂ. ಬ್ರಾ. ೧೯-೩-೨). | 


ಗಂಧರ್ವರು ಜೇವಗಾಯಕಕೆಂದು ಪುರಾಣಾದಿಗಳಲ್ಲಿ ಪ್ರಸಿದ್ಧಿ ಬಂದಿರುವುದಕ್ಕೆ ಜುಗ್ರೇದದಲ್ಲಿ ಎಲ್ಲಿಯೂ 
ಆಧಾರವಿಲ್ಲ (೧೦-೧೭೭-೨ : ೧೦-೧೧-೨ ಗಳನ್ನು ಹೋಲಿಸಿ). 


ಅವರ ದೇಹಾದಿಗಳೆ ವಿಷಯವಾಗಿ ಒಂದೆರಡು ಕಡೆ ಮಾತ್ರ ನಿರ್ದೇಶವಿಜಿ. ಅವರಿಗೆ ಗಾಳಿಯೇ 
ಕೇಶ (೩-೩೮-೬) ಮತ್ತು ಅವರಲ್ಲಿ ಹೊಳೆಯುತ್ತಿರುವ ಆಯುಥೆಗಳಿವೆ (೧೦-೧೨೩-೭). ಈ ವಿಷಯದಲ್ಲಿ ಅಥರ್ವ 
ನೇದವು ಹೆಚ್ಚು ಸ್ಪಷ್ಟವಾಗಿದೆ (ಅ. ವೇ. ೪- ೩-೭ ; ೮-೬-೧ ಗಳು ವಿಶೇಷವಾಗಿ). ಇಲ್ಲಿ ಅವರು ಲೋಮಶ 
_ಕೆಂದೂ, ಅರ್ಧ ಪ್ರಾಣಿಗಳಂತಿರುವ ದೇಹವುಳ್ಳ ವರೆಂದೂ, ಮನುಷ್ಯರಿಗೆ ಅನೇಕ ವಿಧೆದಲ್ಲಿ ವಿಷತ್ಕಾರಕರೆಂದೂ 
ಹೇಳಿಜಿ. ಮತ್ತೆ ಕೆಲವು ಕಡೆ ಅವರು ಸುಂದರರೆಂದೂ ಇದೆ (ಶ. ಬ್ರಾ. ೧೩-೪-೩-೭೮). ಖುಗ್ಗೇದದಲ್ಲಿ, 
ಗಂಧರ್ವರು ಸುವಾಸನೆಯುಳ್ಳ ಉಡುಪುಗಳನ್ನು ಥರಿಸುತ್ತಾರೆ (೧೦-೧೨೩-೭) ಎಂದೂ, ಅಥರ್ವವೇದದಲ್ಲಿ, 
ಭೂಮಿಯಿಂದ ಸುಗಂಧವು ಗಂಧೆರ್ವರನ್ನು ಸೇರುತ್ತದೆಂದೂ (ಅ. ವೇ. ೧೨-೧-೨೩) ಹೇಳಿದೆ. 

ಇದರಿಂದ ಗಂಧರ್ವ ಎಂಬ ಪದವು ಗಂಥ ಎಂಬುದೆರಿಂದ ಆಗಿದೆ ಎಂದು ಹೇಳಬಹುದು. ಇದೇ 
ಸರಿಯಾದ ನಿಷ್ಟತ್ತಿಯಾದರೂ, ಗಂಧರ್ವನ ಸ್ವಭಾವ ಅಥವಾ ಲಕ್ಷಣಿವೇನೂ ತಿಳಿದಂತಾಗುವುದಿಲ್ಲ. ಮೇಲೆ 


ಕಂಡುಬರುವ ನಿವರಣೆಗಳಿಂದ, ಗಂಧರ್ವನೂ ಒಬ್ಬ ತೇಜಸ್ವಿಯಾದ ದಿವ್ಯಪುರುಷ. ತನ್ನ ಜೊತೆಗಾತಿ ಅಪ್ಸರೆ 





ಖುಗ್ಗೇದಸಂಹಿತಾ | | 667 


ಸ ತ ಗಾ 








ಯೊಡನೆ ನೀರಿನಲ್ಲಿ ವಾಸಮಾಡುವವನು ಎಂದಿಷ್ಟು ಮಾತ್ರ ನಿರ್ದರವಾಗಿ ಹೇಳಬಹುದು. ನಾನಾ ವಿದ್ವಾಂಸರು, 
ವಾಯುವಿನಲ್ಲಿ ಸೇರಿಕೊಂಡಿರುವ ಅಮೂರ್ತ ವ್ಯಕ್ತಿಗಳೆಂದೂ, ಕಾಮನಬಿಲ್ಲು ಚಂದ್ರ, ಸೋಮ ಉದಿತನಾಗುತ್ತಿ 
ರುವ ಸೂರ್ಯ ಅಥವಾ ಮೇಘಾಭಿಮಾನಿದೇನತೆ ಇತ್ಯಾದಿ ನಾನಾ ಅಭಿಪ್ರಾಯಗಳನ್ನೂ ವ್ಯಕ್ತ ಸಡಿಸಿದಾರಕೆ. | 


ರಸ್ತಕದೇವತೆಗಳು. 


ನಾಸ್ತ್ಯೋಸ್ಸತಿಯೆಂಬ ಹೆಸರು ಏಳು ಸಲ ಖುಗ್ರೇದದಲ್ಲಿ ಬಂದಿದೆ. ಮೂರು ಯಕ್ಕೆನ ಒಂದು ಸೂಕ್ತ 
ದಲ್ಲಿ (೭-೫೪) ಈ ದೇವತೆ ಸ್ತುತವಾಗಿದೆ. ಇಲ್ಲಿ ಅನುಕೂಲವಾದ ಗೃಹಪ್ರವೇಶ, ರೋಗಸರಿಹಾರ, ಮನುಷ್ಯ 
ಮತ್ತು ಪ್ರಾಣಿಗಳಿಗೆ ಶುಭಾಶೀರ್ವಾದ, ಗೋವುಗಳು, ಅಶ್ವಗಳು ಮೊದಲಾದವುಗಳ ಸಮೃದ್ಧಿ ಮತ್ತು ಸತತವಾದ 
ರಕ್ಷಣೆ, ಇವುಗಳು ಪ್ರಾರ್ಥಿತವಾಗಿನೆ. ಅದರ ಮುಂದಿನ ಸೂಕ್ತದಲ್ಲಿ (೭-೫೫-೧), ವಾಸ್ತೋಷ್ಟ ತಿಯು ಕೋಗ 
ಪರಿಹಾರಕನೆಂದ್ಕೂ ವಿಶ್ವರೂಪನೆಂದೂ ವರ್ಣಿಸಿದೆ. ಒಂದು ಸಲ (೭-೫೪-೨). ವಾಸ್ತೋಸ್ಪತಿಗೆ ಇಂದು 
ವೆಂಬ ಹೆಸರು ಉಸಯೋಗಿಸಲ್ಪಟ್ಟದೆ. ವಿಶ್ವೇದೇವತೆಗಳ ಸೊಕ್ತವೊಂದರಲ್ಲಿ ತೃಷ್ಟ್ಯವಿನ ಜೊತೆಯಲ್ಲಿ 
ಅಥವಾ ದೇವತೆಗಳ ಬಡಗಿಯಾದ ತ್ವಷ್ಟೃವೂ ಇವನೂ ಒಂದೇ ಎಂಬಂತೆ, ಸ್ತುತಿಸಿದೆ. : ೮--೧೮-೧೪ರಲ್ಲಿ, 
ವಾಸ್ತೋಸ್ಟುತಿಯು ದೃಢವಾಗಿರುವ ಸ್ತಂಭವೆಂತಲೂ, ಇಂದ್ರನೇ ಎಂತಲೂ ಹೇಳಿದೆ. ಹತ್ತನೆಯ ಮಂಡಲದಲ್ಲಿ 
: ಥಿಯಮಪಾಲಕನೆಂದೂ, ಬ್ರಹ್ಮ ಮತ್ತು ದೇವಶೆಗಳು ಇವನನ್ನು ರೂಪುಗೊಳಸಿದರೆಂತಲೂ (೧೦-೬೧-೭) ಇಡದೆ. 
ಮೇಲೆ ಹೇಳಿದಂತೆ, ವಾಸ್ತೋಸಷ್ಸುತಿಯನ್ನು ಅನೇಕ ದೇವತೆಗಳಿಗೆ ಸಮನೆಂದು ಅಲ್ಲಲ್ಲೇ ಹೇಳಿದ್ದರೂ, ಅಗ್ನಿಗೆ 
ಗೈಹಪತಿ ಎಂದು ಹೇಳುವಂತೆ ಯಾವುದಾದರೊಂದು ದೇವತೆಗೆ ಈ ಹೆಸಕೆಂದು ಖಚಿತವಾಗಿ ಹೇಳಲಾಗುವುದಿಲ್ಲ 
ಗೃಹ್ಯಸೂತ್ರಗಳಲ್ಲಿ (ಆ. ಗೃ. ಸೂ. ೨-೬.೬ ; ಸಾಂ. ಗ್ಯ. ಸೂ. ೩-೪; ಪಾ, ಗೃ. ಸೂ. ೩.೪-೭), ನೂತನ ಗೃಹ 
ಪ್ರವೇಶಕಾಲದಲ್ಲಿ ವಾಸ್ತ್ರೋಷ್ಟ ತಿಯನ್ನು ತೃಪ್ತಿ ಪಡಿಸಬೇಕೆಂದು ವಿಧಿಸಿದೆ. ಸೂತ್ರಗಳಲ್ಲಿರುವ ಈ ವಿಧಿ ಮತ್ತು 
ಆ ದೇವತಾಕವಾದ ಸೂಕ್ತದಲ್ಲಿರುವ ವಿಷಯಗಳನ್ನು ಪರಿಶೀಲಿಸಿದರೆ, ಈ ದೇವತೆಯು ಗೃಹಾಭಿಮಾಥಿ ಆಥವಾ 
ರಕ್ಷಕದೇವತೆ ಮಾತ್ರ ಆಗಿದ್ದನೆಂದು ಹೇಳಬಹುದು. ವೃಕ್ಷ ಅಥವಾ ಸರ್ವತಾಭಿಮಾನಿ ದೇವತೆಗಳಂತೆ, ಈ 
ದೇವತೆಯೂ ಒಬ್ಬನಿರಬಹುದು. 

( ಕ್ಷೇತ್ರಸ್ಯಸತಿ? ಎಂಬ ದೇವತೆಯೂ ನಾಸ್ತೋಸ್ಟೃತಿಯ ಜಾತಿಗೆ ಸೇರಿದುದು ಈ ದೇವತೆ ಭೂರ 
ಕಕ ೪-೫೭ನೆಯ ಸೂಕ್ತದ ಮೊದಲನೆಯ ಮೂರು ಮಂತ್ರಗಳಲ್ಲಿ ಈತನಿಂದ, ಗೋವುಗಳು, ಅಶ್ವಗಳ್ಳು 
ಮತ್ತು ಭೂಮ್ಯಾಕಾಶೆಗಳು, ವೃಕ್ಷಗಳು, ನೀರು ಇವುಗಳಲ್ಲಿ ಮಾಧುರ್ಯ ಮೊದಲಾದಪುಗಳು ಅಸೇಕ್ಟಿತವಾಗಿನೆ. 
ನಿಶ್ವೇದೇವತಾಕವಾದ ಸೂಕ್ತವೊಂದರಲ್ಲಿ (೭-೩೫-೧೦); ಸವಿತೃ, ಉಹೋಡೇವಿಯರು, ಪರ್ಜನ್ಯ, ಇವರೊಡನೆ. 
ಈತನೂ ಸಮೃದ್ಧಿ ದಾಯಕನಾಗಬೇಕೆಂದು ಪ್ರಾರ್ಥಿತನಾಗಿದಾನೆ. ೧೦-೬೬-೧೩ರಲ್ಲಿ ಆರಾಧಕರು |ಈತನನ್ನು 
ತಮ್ಮ ನೆರೆಯಲ್ಲಿರಬೇಕೆಂದು ಆಶಿಸಿದಾರೆ, ಭೂಮಿಯನ್ನು ಉಳುವುದಕ್ಕೆ ಪ್ರಾರಂಭಿಸುವಾಗ ಈ ದೇವತೆಯನ್ನು 
ಪೂಜಿಸಬೇಕು ಅಥವಾ ದೇವತೆಯನ್ನು ದ್ವೇಶಿಸಿ ಹೋಮಮಾಡಬೇಕೆಂದು ಹೇಳಿದೆ (ಆ. ಗೃ. ಸೂ. ಪಿ-೧೦-೪; 
ಶಾಂ. ಗೃ. ಸೂ. ೪-೧೩-೫). ವ್ಯವಸಾಯ ಸಂಬಂಧೆವಾಡ ದೇನತೆಗಳನ್ನು ಸ್ತುತಿಸುವ ಸೂಕ್ತವೊಂದರಲ್ಲಿ 
(೪-೫೭-೬). ಸೀತಾ (ನೇಗಿಲುಗೆರೆ) ಎಂಬ ದೇವತೆಯಿಂದ ಉತ್ತಮವಾದ ಬೆಳೆಯು ಪ್ರಾರ್ಥಿತವಾಗಿದೆ. 
ಪಾರಸ್ಫರ ಗೃಹ್ಯಸೂತ್ರದಲ್ಲಿ (ಪಾ. ಗೃ. ಸೂ. ೨-೧೩-೯). ಇದೇ ಸೀತೆಯು ಇಂದ್ರನ ಪತ್ನಿಯೆಂದು ಮತ್ತು, 
ಅವಳಿಗೆ ತಂದೆಯ ಹೆಸರಿನ ಆಧಾರದ ಮೇಲೆ ಸಾವಿತ್ರಿ ಎಂದು ಹೆಸರೆಂದು (ತೈ, ಬಾ. ೨-೩-೧೦-೧) ಹೇಳಿದೆ. 
ಇದೇ ಪಾರಸ್ಕರ ಗೃಹ್ಯಸೂತ್ರದಲ್ಲಿ ಉರ್ರರಾ (ವ್ಯವಸಾಯಕ್ಕೆ ಅನುಕೂಲವಾಗಿರುವ ಜಮೀನು) ಎಂಬೊಂದು. | 
ದೇವತೆ ಉಕ್ತವಾಗಿದೆ. | | 


DE 


‘668 | ಸಾಯಣಭಾಷ್ಯಸಹಿತಾ 








(ಕಾಲ್ಬನಿಕ.) 
ಐತಿಹಾಸಿಕ ಖುತ್ತಿಜರು ಮತ್ತು ದೇವಾಂಶಪುರುಷರು. 


ಮನು :-_-ಮನು ಅಥವಾ ಮನುಗಳು ಎಂಬುದಾಗಿ ಮನುಷ್ಯಸಾಮಾನ್ಯರು ಉದ್ದಿಷ್ಟರಾದಾಗಲೂ 
ಪ್ರಯೋಗವಿರುವುದರಿಂದ, ಯಾವಾಗ ಮನುಷ್ಯರು ಉದ್ದಿಷ್ಟರು ಅಥವಾ ಯಾವಾಗ ಮನು ಎಂಬುವನು ಎಂದು 
ತಿಳಿಯುವುದು ಕಷ್ಟ ಸಾಧ್ಯ. ಎರಡನೆಯ ಅರ್ಥದಲ್ಲಿ, ಮನು ಎಂಬುದಾಗಿ ಏಕವಚನದಲ್ಲಿ ಸುಮಾರು ೨೦ 
ಸಲವೂ, ಬಹುವಚನದಲ್ಲಿಯೂ ಸುಮಾರು ಅಸ್ಟೇ ಸಲವೂ ಪ್ರಯೋಗವಿದೆ. ಮನುವನ್ನು ಐದು ಸಲ ತಂದಿ 
ಎಂತಲ್ಕೂ ಅವುಗಳಲ್ಲಿ ಎರೆಡು ಕಡೆ, ಇನ್ನೂ ಸ್ಪ ನೃವಾಗಿ ನಮ್ಮ ತಂದೆ ಎಂತಲೂ, ಅವುಗಳಲ್ಲಿ ಎರಡು ಕಡೆ, 
ಇನ್ನೂ ಸ್ಪಷ್ಟವಾಗಿ ನಮ್ಮ ತಂದೆ (೨-೩೩-೧೩ ; ಇತ್ಯಾದಿ) ಎಂತಲೂ ಕರೆದಿದೆ. ಯಾಗ ಕರ್ತ್ಸೃಗಳಿಗೆ ಮನು 
ನಿನ ಪ್ರಜೆಗಳೆಂದು (ವಿಶಃ ೪.೩೭-೧; ಇತ್ಯಾದಿ) ಹೆಸರು ; ಮನುವಿನ ಸಂತತಿಯಲ್ಲಿ ಅಗ್ನಿಯು ವಾಸಿಸುತ್ತಾನೆ 
(೧-೬೮-೪). ಯಾಗಗಳನ್ನು ಆರೆಂಭಿಸಿದವನೇ ಮನುವು. ಅಗ್ನಿಯನ್ನು ಉದ್ದೀಪನಗೊಳಿಸಿ, ಸಪ್ತರ್ಹಿಸಹಿತ 
ನಾಗಿ ದೇವತೆಗಳಿಗೆ ಮೊದಲನೆಯ ಆಹುತಿಯನ್ನು ಕೊಟ್ಟನು (೧೦-೬೩-೭). ಮನುವಿಥಿಂದ ಆಚರಿತವಾದ 
ಯಾಗವನ್ನೆ ೬ ಈಗ ಎಲ್ಲರೂ ಆಚರಿಸುತ್ತಿರುವುದು. ಮನುಗಳು ದೇವತೆಗಳನ್ನು ದ್ದೆ ತಿಸಿ ಮಾಡಿದ ಯಾಗಕ್ಕೇ 
ಈಗಿನ ಯಾಗವನ್ನು ಹೋಲಿಸಿರುವುದು (೧-೭೬-೫). ಮನುಸ್ಟತ್‌ ( ಮನುವಿನಂಕೆ ) ಎನ್ನು ವ ಕ್ರಯಾವಿಶೇ' 
ಷಣದಿಂದ, ಪದೇ ಪದೇ ಯಾಗಕರ್ಮಗಳು ಹೋಲಿ ಲೃಡುತ್ತನೆ. ಮನುಗಳಂತ್ಕೆ ಆರಾಧೆಕರು ಅಗ್ನಿಯಿಂದ 
``ಯಾಗವನ್ನು ಪೂರ್ತಿಗೊಳಿಸುತ್ತಾರೆ (೧-೪೪-೧೧). ಮುನುಗಳತೆ, ಅಗ್ನಿಯನ್ನು ಹೊತ್ತಿಸುತ್ತಾರೆ (೫-೨೧-೧ 
ಇತ್ಯಾದಿ). ಮನುವಿನಿಂದ ಉದ್ದೀನಿತನಾದ ಅಗ್ನಿಯನ್ನು, ಮನುವಿನಂತೆಯೇ ಸ್ತುತಿಸುತ್ತಾರೆ (೭-೨-೩). 
ಮನುಗಳಂತ್ಕೆ ಸೋಮರಸವನ್ನು ಅರ್ಪಿಸ.ತ್ತಾಕೆ (೪-೩೭-೩). ಹಿಂದೆ ಮನುವಿಗೋಸ್ಕರ ಪ್ರವಹಿಸಿದಂತೆ, 
ಈಗ ತಮಗೋಸ್ಕರ ಪ್ರವಹುಸಬೇಕೆಂದು ಸೋನುವನ್ನು ಪ್ರಾರ್ಥಿಸಿದಾರೆ (೯-೯೬-೧೨). ಎಲ್ಲಾ ಪ್ರಜೆಗಳಿಗೆ 
ಬೆಳಕಾಗಿರಲೆಂದ್ಕು ಅಗ್ನಿಯನ್ನು ಮನುವು ಸ್ಥಾಪಿಸಿದನು (೧-೩೬-೧೯). ಪುರಾತನ ಯಾಗಕರ್ತ್ಸೃಗಳಾದ ಅಂಗಿ 
ರಸರು ಮತ್ತು ಯಯಾತಿಗಳೊಡನೆ (೧-೩೧-೧೭), ಭೃಗು ಮತ್ತು ಅಂಗಿರಸರೊಡನೆ (೮-೪೩-೧೩) ಅಥರ್ವ 
ಮತ್ತು ದಧ್ಯಂಚರೊಡನೆ (೧-೮೦-೧೬) ಮತ್ತು ದಧ್ಯೆಂಚ್ಕ ಆಂಗಿರಸರು ಅತ್ರಿ ಮತ್ತು ಕಣ್ವರೊಡನೆ 
(೧-೧೩೯-೧) ಮನುವೂ, ಸೇರಿಸಲ್ಪಟ್ಟ ದಾನೆ. ದೇವತೆಗಳು (೧-೩೬-೧೦). ಮತರಿಶ್ವಾ (೧-೧೨೮-೨) ಮಾತ 
ರಿಶ್ವಾ ಮತ್ತು ದೇವತೆಗಳು (೧-೪೬-೯) ಅಥವಾ ಕಾವ್ಯ ಉಶನಾ (೮-೨೩-೧೭), ಇವರುಗಳು ಅಗ್ನಿಯನ್ನು 
ಮನುವಿಗೆ ಕೊಟ್ಟ ರು ಅಥವಾ ಮನುನಿನ ಖಿ ಸ್ರಜನನ್ನಾ ಗಿ ನೇಮಿಸಿದರು. ನಾಲ್ಕು ಸಂದರ್ಭಗಳಲ್ಲಿ ಮನು 
ಎಂದರೆ ಮನುಸ್ಸ ನೆಂದಿರಬೇಕು. 


ಇಂ ದ್ರನು ವಿವಸ್ತತನ ಮಗನಾದ ಮನುವಿನ (ವಾ. ೪-೧) ಅಥವಾ ಮನುಸಾಂವರಣಿಯ (ವಾ. ೩.೧) 
ಜೊತೆಯಲ್ಲಿ ಸೋಮಪಾನ ಮಾಡಿದನು. ವೃತ್ರಾಸುರನೊಡನೆ ಯುದ್ಧ ಮಾಡುವುದಕ್ಕೆ ಬೇಕಾದ ಶಕ್ತಿಯನ್ನು 
ನಡೆಯುವುದಕ್ಕೆ, ಮೂರು ಸರೋವರದಷ್ಟು ಮನುಗಳಿಗೆ ಸೇರಿದ ಸೋಮರಸನನ್ನು ಇಂದ್ರನು ಪಾನಮಾಡಿ 
ದನು (೫-೨೯-೭). ಪಕ್ಷಿಯು ಸೋಮರಸವನ್ನು ಮನುವಿಗೆ ತಂದುಕೊಟ್ಟ ತು (೪-೨೬-೪). ತೈತ್ರಿ ರೀಯ 
ಸಂಹಿತೆ ಮತ್ತು ಶತಪಥಬ್ರಾಹ್ಮೆಣಗಳಲ್ಲಿ ಮನುವನ್ನು ಧಾರ್ಮಿಕ ಕರ್ಮಗಳ ಪೋಷಕನೆಂದು ವರ್ಣಿಸಿದೆ. 


ಮನುವು ವಿವಸ್ತ್ರತನ ಮಗನೆಂದು ಭಾವನೆ; ಅವರಿಗೆ ವಿವಸ್ವತ ಮನುವೆಂಬ ನಾಮಧೇಯವಿದೆ 
(ವಾ. ೪-೧; ೩-೧ನ್ನು ಹೋಲಿಸಿ), ಅಥರ್ವವೇದ (ಅ. ವೇ. ೮-೧೦-೨೪), ಶತಪಧಥಜ್ರಾಹ್ಮಣ (ಶ. ಬ್ರಾ. 


 ಹುಗ್ರೇದಸಂಹಿತಾ 669 

















೧೩-೪.೩-೩) ಮತ್ತು ಪುರಾಣಾದಿಗಳಲ್ಲಿ, ಮನುವಿಗೆ ವೈವಸ್ಟತನೆಂದೇ ಹೆಸರು ರೂಢಿಯಾಗಿದೆ. ವಿವಸ್ತತನ 
ಮಕ್ಕಳಲ್ಲಿ ಯಮನೂ ಒಬ್ಬನು ಮತ್ತು ಅವನು ಮಾನವರಲ್ಲಿ ಮೊದಲನೆಯವನು. ಅಂದರೆ ಮನು ಮತ್ತು 
ಯಮರು ಮನುಷ್ಯರ ಮೂಲಪುರುಷದ್ವಯವೆನ್ನ ಬಹುದು, ಆದರೆ ಮನುವು ಜೀವದಿಂದಿರುವವರೆಲ್ಲಿ ಮೊದಲ. 
ನೆಯವನಾದಕ್ಕೆ ಯಮನು ಮೃತರಾದವರಲ್ಲಿ ಮೊದಲನೆಯವನಾಗಿ, ಮೃತರಲೋಕದ ಒಡೆಯನಾದನು. ಶತಪಥ 
ಬ್ರಾಹ್ಮಣದಲ್ಲಿ, ವೈವಸ್ಟತಮನುವನ್ನು ಮನುಷ್ಯರ ರಾಜನೆಂದೂ, ಯಮನನ್ನು ಮೃತರ ರಾಜನೆಂದೂ ಹೇಳಿದೆ 
(ಶ. ಬ್ರಾ. ೧೩-೪-೩ ೫), ನಿರುಕ್ತದಲ್ಲಿ (ನಿ. ೧೨-೧೦), ಮನುವನ್ನು ವಿವಸ್ತ್ರತನೆಂಬ ಆದಿತ್ಯನ ಮಗ ಮತ್ತು 
ಸವರ್ಣಾ (ಸರಣ್ಯು ಎಂಬುದರ ಸ್ಥಾ ನದಲ್ಲಿ ಪ್ರಯೋಗಿಸಿರಬಹುದು) ಎಂಬುವಳೆ ಮಗನೆಂದು ` ವಿವರಿಸಿ 
(೧೦-೧೭-೨ನ್ನು ಹೋಲಿಸಿ), ಸ್ವರ್ಗಲೋಕದ ದೇವತೆಗಳಲ್ಲಿ (ನಿ. ೫-೬) ಒಬ್ಬನೆಂದು ನಿರ್ದೇಶಿಸಿದಾಕೆ. 
(ನಿ. ೧೨-೩೪), | ` 


ಪ್ರಳಯ ಕಾಲದಲ್ಲಿ ಇತರ ಎಲ್ಲಾ ಪ್ರಾಣಿಗಳೂ ಮುಳುಗಿಹೋದರೂ, ಮನುವೊಬ್ಬನೇ ಒಂದು ಹೆಡ 
ಗಿನಲ್ಲಿ ಒಂದು ಮತ್ಸ್ಯ್ಯದಿಂದ (ನಿಷ್ಣುನಿನ ಅವತಾರ) ರಕ್ಷಿಸಲ್ಪಟ್ಟ ನೆಂಬ ಕಥೆಯೊಂದು ಶತನಥಬ್ರಾಹ್ಮೆಣದಲ್ಲಿದೆ 
(ಶ. ಬ್ರಾ. ೧-೮-೧-೧ರಿಂದ ೧೦). ಆಗಲೇ ಮನುವು, ಆಹುತಿಗಳಿಂದ ಜನಿತಳಾದ ಇಡಾ (ಇಳಾ) ಎಂಬ 
ತನ್ನ ಮಗಳೆ ಮೂಲಕ ಮಾನವ ವರ್ಗಕ್ಕೆ ಕಾರಣಭೂತನಾದುದು. ಈ ಪ್ರಳಯದ ಕಥೆಯು ಅಥರ್ವವೇದ 
ದಲ್ಲಿಯೂ ಪ್ರಸಕ್ತವಾಗಿದೆ (ಅ. ಸೇ. ೧೯-೩೯-೮). | 


ಭೃಗುಗಳು. 


ಭೃಗು ಎಂಬುದು ಜುಗ್ಗೇದದಲ್ಲಿ ಇಪ್ಪತೊಂದು ಸಲ ಬರುತ್ತದೆ. ಇದಲ್ಲದೆ ಭೃಗುವತ್‌ ಎಂಬುದಾ 
ಗಿಯೂ ಎರಡುಸಲ ಪ್ರಯೋಗಿಸಲ್ಪಟ್ಟದೆ. ಭೃಗು ಎಂಬುದಾಗಿ ಏಕವಚನದಲ್ಲಿ ಪ್ರಯೋಗಿಸಿರುವುದು ಒಂದೇ 
ಒಂದು ಸಲ. ಆದುದರಿಂದ ಈ ಭೃಗುಗಳು ಪೌರಾಣಿಕ ವ್ಯಕ್ತಿಗಳ ಒಂದು ಗಣವನ್ನೇ ನಿರ್ದೇಶಿಸಬಹುದು. 
ಅಗ್ನಿದೇವತಾಕವಾದ ಸೂಕ್ತಗಳಲ್ಲೇ ಸುಮಾರು ಹನ್ನೆರಡು ಸಲ ಬರುತ್ತದೆ. ಅದೂ ಸಾಧಾರಣವಾಗಿ ಮನು 
ಷ್ಯರು ಅಗ್ನಿಯನ್ನು ಪಡೆದುದನ್ನು ವರ್ಣಿಸುವ ಸಂದರ್ಭದಲ್ಲೇ. ಮಾತರಿಶ್ವಮು ಅಗ್ನಿಯನ್ನು ಭೃಗುನಿಗೆ 
ಒಂದು ನಿಧಿರೊನದಲ್ಲಿ ತಂದುಕೊಟ್ಟಿನು (೧-೬೦-೧), ಅಥವಾ ನಿಗೂಢನಾಗಿದ್ದ ಅಗ್ನಿಯನ್ನು ಭೃಗುಗಳಿಗೋಸ್ಕರ 
ಉದ್ದೀಪನಗೊಳಿಸಿದನು (೩-೫-೧೦). ಮಾತರಿಶ್ವಾ ಮತ್ತು ದೇವತೆಗಳು ಅಗ್ನಿಯನ್ನು ರಚಿಸಿದರು ; ಭೃಗುಗಳು 
ತಮ್ಮ 'ಶಕ್ಷಿ ಬಲವನ್ನು ಪ್ರಯೋಗಿಸಿ, ಅಗ್ನಿಯನ್ನು ಉತ್ಪತ್ತಿ ಮಾಡಿದರು(೧೦-೪೬-೯). ನೀರಿನಲ್ಲಿ ಆಡಗಿಕೊಂ, 
ಡಿದ್ದ ಅಗ್ನಿಯನ್ನು ಭೈಗುಗಳು ಕಂಡು (೧೦-೪೬-೨), ಅಲ್ಲೇ ಅವನನ್ನು ಆರಾಧಿಸಿ (ಆಯು) ಮನುಷ್ಯರ 
ಗೃಹಗಳಲ್ಲಿ ಸ್ಥಾಪಿಸಿದರು (೨-೪-೨ ; ೨-೪-೪ನ್ನು ಹೋಲಿಸಿ). ಅವರು ಅಗ್ನಿಯನ್ನು ಕಾಡಿನಲ್ಲಿ ಚೆನ್ನಾಗಿ ನೆಲಸು 
ವಂತೆ ಮಾಡಿದರು (೬-೦೧೫-೨) ಅಥವಾ ಮನುಷ್ಯರ ಮಧ್ಯದಲ್ಲಿ, ಒಂದು ನಿಧಿಯಂತೆ ಇಟ್ಟರು. (೧-೫೮-೬). 
ಅಗ್ನಿಯು ಭೃಗುಗಳಿಂದ ದತ್ತವಾಗಿ ಬಂದ ವಸ್ತು (೩-೨-೪). ಚೆನ್ನಾಗಿ ಮಥನಮಾಡಿ. ಅವನನ್ನು ಸ್ತುತಿವಾಕ್ಯ 
ಗಳಿಂದ ಸ್ತುತಿಸಿದರು (೧-೧೨೭-೭). ಸ್ತುಕಿರೂಸವಾದ ಗಾನಗಳಿಂದ ಅವನನ್ನು ತೃಪ್ತಿಪಡಿಸಿ ಚೆನ್ನಾಗಿ 
ಪ್ರಕಾಶಿಸುವಂತೆ ಮಾಡಿ ( ೧೦-೧೨೨-೫), ಅನಂತರ ವನಗಳಲ್ಲಿರುವಂತೆ ಮಾಡಿದರು (೪-೭-೧). 
ಭೂಮಿಯ ನಾಭಿಪ್ರದೇಶಕ್ಕೆ ಕರೆತಂದರು. (೧-೧೪೩-೪). ಹೋಮ ಮುಂತಾದವುಗಳಿಂದ ವಿಶಿಷ್ಟವಾದ ಕರ್ಮ 
ಗಳನ್ನು ಅಥರ್ವನು ವಿಧಿಸಿದನು; ಭ್ರೃಗುಗಳು ತಮ್ಮ ಕೌಶಲ್ಯದಿಂದ ದೇವತಾ ಲಕ್ಷಣಗಳನ್ನು ವ್ಯಕ್ತಪಡಿಸಿದರು 
(೧೦-೯೨-೧೦) ಅಗ್ಭ್ಯ್ಯುತ್ಸತ್ತಿಯಲ್ಲೇ ಅವರ ಚತುರತೆ ಕಂಡು ಬಂದಿದ್ದರೂ, ಅದನ್ನೂ ಒಂದು ಕಲೆಯೆಂದೇ ಭಾವಿಸಿ 





610 ಸಾಯಣಭಾಷ್ಯಸಹಿತಾ 








ತಾ ಕಾ ಸಾ ಲ್‌ 


ದಾರಿ ಭೈಗುಗಳು ರಥವನ್ನು ರಚಿಸಿದಂತೆ, ಇಂದ್ರ ಅಥವಾ ಅಶ್ವಿನೀ ದೇವತೆಗಳೆ ಸ್ತುತಿಯನ್ನು, ಸ್ತೋತ್ಸಗಳು 
ರಚಿಸುತ್ತಾರೆ (೪-೧೬-೨೦ ; ೧೦-೩೯-೧೪). 


ಭೃಗುಗಳು ಬಹಳ ಪುರಾತನರಿರಬೇಕು. ಯಾಗಕರ್ತ್ಯಗಳು, ಅಂಗಿರಸರು, ಅಥರ್ವರು ಇವರುಗಳ 
ಜೊತೆಯಲ್ಲಿ, ಭೃಗುಗಳನ್ನೂ ಸೇರಿಸಿ, ಎಲ್ಲರೂ ಸೋಮರಸಸ್ರಿಯರಾದ ತಮ್ಮ ಪಿತೃಗಳೆಂದು (೧೦-೧೪-೬) 
ಹೇಳಿಕೊಂಡಿದಾರೆ ಮತ್ತು ಭ್ರಗುಗಳ್ಕು ಅಂಗಿರಸರು ಮತ್ತು ಮನು, ಇವರುಗಳಂತೆ ಅಗ್ನಿಯನ್ನು ಸ್ತುತಿಸು 
ತ್ತಾರೆ (೮-೪೩-೧೩). ಯತಿಗಳ ಮತ್ತು ಭೃಗುಗಳ ಪ್ರಾರ್ಥನೆಯನ್ನು ಲಾಲಿಸಿದಂತ್ಕ, ತಮ್ಮ ಪ್ರಾರ್ಥನೆ 
ಯನ್ನೂ ಲಾಲಿಸಬೇಕೆಂದು (೮-೬-೧೮) ಅಥವಾ, ಯತಿಗಳು ಭೈಗುಗಳು ಮತ್ತು ಪ್ರಸ್ಸಣ್ವರಿಗೆ ಸಹಾಯ ನೀಡಿ 
ದಂತೆ, ತಮಗೂ ಸಹಾಯ ನೀಡಬೇಕೆಂದು, ಇಂದ್ರನನ್ನು ಬೇಡಿಕೊಂಡಿದಾರೆ (೮-೩-೯). ದ್ರುಹ್ಯರು ಮತ್ತು 
ತುರ್ವಶ್ಯ ಇವರುಗಳೂಡನೆ, ಭೃಗುಗಳೂ, ಸುದಾಸನ ಶತ್ರುಗಳೆಂದು ಹೇಳಿದೆ (೭-೧೮೬). ಈ ಮೇಲಿನ 
ಮೂರು ವಾಕ್ಯಗಳಲ್ಲಿ (೭-೬-೧೮ ; ೮-೩೯ ; ೭-೧೮-೬) ಭೃಗುಗಳು ಯಾವುದೋ ಒಂದು ಸಣ್ಣ ಜನಾಂಗ 
ವನ್ನು ನಿರ್ದೆಶಿಸುವಂತೆ ತೋರುತ್ತದೆ. ಮೂವತ್ತು ಮೂರುದೇವತೆಗಳು, ಅಶ್ವಿನೀಡೇವತೆಗಳ್ಳು ಮರುತರು ಜಲಾಭಿ 
ಮಾನಿಜೇವತೆಗಳು ಅಶ್ತಿನೀಡೇನತೆಗಳು, ಉಷಸ್ಸು ಮತ್ತು ಸೂರ್ಯ, ಇವರೊಡನೆ ಸೋಮಶಾನಕ್ಕೆ ಭೃಗು 
_ ಗಳಿಗೂ ಆಹ್ವಾನವಿದೆ (೮-೩೫-೩). ಅವರನ್ನು ಸೂರ್ಯರಿಗೆ ಹೋಲಿಸಿದೆ ಮತ್ತು ಅವರನ್ನು ಸಂಪೂರ್ಣಕಾಮರೆಂದೂ 
ಹೇಳಿದೆ, (೮-೩-೧೬ ; ೯-೧೦೧-೧೩) ರಲ್ಲಿ, ಭೃಗುಗಳು ರಾಕ್ಷಸನನ್ನು ಓಡಿಸಿದಂತೆ, ಕೃಪಣರನ್ನು ಓಡಿಸಬೇ 
ಕೆಂದು ಆರಾಧಕರು ಪ್ರಾರ್ಥಿಸಿದಾರಿ. ಇಲ್ಲಿ ಭೃಗುಗಳು ಓಡಿಸಿದ ರಾಕ್ಷಸರು ಯಾರು, ಈ ಕಡೆಯಲ್ಲಿ ಪ್ರಸಕ್ತ 
ವಾಗಿದೆ ಎಂಬುದು ತಿಳಿದಿಲ್ಲ. 


ಖುಗ್ರೇದಕ್ಕೆ ಸಂಬಂಧಿಸಿದ ವಸಿಸ್ತಾದಿ ಖುಷಿಗಳೆಂತೆ, ಭೃಗುಗಳು ಈಗ ಬಳಕೆಯಲ್ಲಿರುವ ಖುಹಿಗಳ 
ಗುಂಪಿಗೆ ಸೇರಿದವರಲ್ಲನೆನ್ನ ಬಹುದು. ಅಂಗಿರಸರಿಗೆ ಅಂಗಿರಸನೂ, ವಸಿಷ್ಕನಿಗೆ ವೆಸಿಷ್ಠ ನೂ ನಾಯಕರಾಗಿರು 
ವಂತೆ, ಭೃಗುವೂ ಭೃಗು ಎಂಬ ಒಂದು ಜುಹಿಗಣಕ್ಕೆ ನಾಯಕನಿರಬೇಕು. 


ಸ್ವರ್ಗದಿಂದ ಅಗ್ನಿಯು ಇಳಿದು ಬರುವುದು ಮತ್ತು ಅದು ಮನುಷ್ಯನಿಗೆ ದತ್ತವಾಗುವುದ್ಳು ಇವು 
ಗಳಿಗೆ ಮಾತರಿಶ್ವ ಪುತ್ತು ಭೃಗುಗಳೇ ಸಂಬಂಧಿಸಿದವರು. ಅದರಲ್ಲಿ ಮಾತರಿಶ್ಚಧು ಸ್ವರ್ಗದಿಂದ ಅಗ್ನಿ ಯನ್ನು 
ಶರುವವನಾದಕ್ಕೆ ಭೂಮಿಯಲ್ಲಿ ಯಾಗಾದಿ ಕರ್ಮಗಳ ಪ್ರಾರಂಭ ಮತ್ತು ಆಚರಣೆಗೆ ತರುವ ಕೆಲಸ ಭೃಗು 
ಗಳದು. | 


ಇತರ ವೇದಗಳಲ್ಲಿ ಭೃಗುವು ಒಂದು ಗೋತ್ರದ ಪ್ರತಿನಿಧಿ (ಅ. ವೇ. ೫-೧೯-೧; ಐ. ಬ್ರಾ. ೨-೨೦-೭). 
ಪ್ರಜಾಪತಿಯ ರೇತಸ್ಸಿನಿಂದ ಉತ್ಪನ್ನನಾಗಿ ವರುಣನಿಂದ ತನ್ನ ಪುತ್ರನಾಗಿ ಸ್ವೀಕೃತನಾಗುತ್ತಾನೆ ; ಇದರಿಂದ. 
ಅವನಿಗೆ ವಾರುಣಿ ಎಂಬ ಹೆಸರು ಬರುತ್ತದೆ (ಐ. ಬ್ರಾ. ೩-೩೪-೧; ಹಂ. ಬ್ರಾ. ೧೮-೯-೧); ವರುಣನ ಮಗ 
ನೆಂದು ಸ್ಪಷ್ಟವಾಗಿಯೂ ಉಕ್ತವಾಗಿದೆ (೧೧-೧-೧). 


ಭೃಗು ಎಂಬ ಪದವು ಭ್ರಾಜ್‌ (ಜಿಳಗು ಪ್ರಕಾಶಿಸು) ಎಂಬ ಧಾತುವಿನಿಂದ ನಿಷ್ಟ ನ್ನವಾಗಿದೆ. 
ಭೃಗುವು ಅಗ್ನಿಯ ಒಂದು ಹೆಸರೆಂದು ಕೆಲವರೂ, ಅಗ್ನಿಯ ಶಿಡಿಲಿನ ರೂಪಕ್ಕೆ ಈ ಹೆಸರೆಂದು ಕೆಲವರೂ ಅಭಿ. 
-ಪ್ರಾಯಹಡುತಶ್ರ್ತಾರೆ. | | 





ಖುಗ್ಗೇದಸಂಹಿತಾ | 671 











ಅಥರ್ವಾ. 


ಅಥರ್ವಾ ಎಂಬುದು ಹದಿನಾಲ್ಕು ಸಲ್ಲ ಅದರಲ್ಲಿ ಮೂರು ಸಲ ಬಹುವಚನದಲ್ಲಿ ಬರುತ್ತದೆ. ಅಥರ್ವ 
ವೇದದಲ್ಲಿಯೂ ಅನೇಕ ಸಲ ಪ್ರಸಕ್ತವಾಗುತ್ತದೆ. ಸಾಧಾರಣವಾಗಿ ಅಥರ್ವನು ಪುರಾತನ ಖುತ್ತಿಜ ಅಥನಾ 
ಅಥವಾ ಖುಷಿ. ಅವನು ಅಗ್ನಿಯನ್ನು ಮಥಿಸಿದನು (೬-೧೬-೧೩) ಮತ್ತು ಅಥರ್ವನು ಆಗ್ಲಿಯನ್ನು ಮಥಿಸಿ 
ದಂತೆ, ಖುತ್ತಿಜರು ಅಗ್ನಿಯನ್ನು ಮಥಿಸುತ್ತಾರೆ (೬-೧೫-೧೭). ಅಥರ್ವನಿಂದ ಉತ್ಪತ್ತಿ ಮಾಡಲ್ಪಟ್ಟ ಅಗ್ನಿಯು 
ವಿವಸ್ತತನ ದೂತನಾದನು (೧೦-೨೧-೫). ಅಥರ್ವನೇ ಮೊದಲು ಆಹುಶಿಗಳ ಮೂಲಕ ಯತ (ಯಾಗ)ವನ್ನು 
ಆಚರಣೆಗೆ ತಂದವನು (೧೦-೯೨-೧೦). ಅಹುತಿಗಳ ಮೂಲಕ ಅಥರ್ವನು (ಸೂರ್ಯ) ಪಥಗಳನ್ನು ವಿಸ್ತರಿಸಿ 
ದನು; ಅನಂತರ ಸೂರ್ಯನು ಉತ್ಪನ್ನ ನಾದನು (೧-೮೩-೫). ಮನು ಮತ್ತು ದಥ್ಯಂಚರೊಡನೆ, ಅಥರ್ವನು 
(ಶ್ರದ್ಧೆ ಯನ್ನು) ಧರ್ಮವನ್ನು ಆಚರಣೆಗೆ ತಂದನು (೧-೮೦-೧೬). ಇಂದ್ರನು ಅಥರ್ವ, ತ್ರಿತ್ಕ ದಧ್ಯೆಂಚ 
ಮತ್ತು ಮಾತರಿಶ್ಚರಿಗೆ ಸಹಾಯಕನು (೧೦-೪೮-೨), . ದುಷ್ಪ ನಿಶಾಚಗಳನ್ನು ನಾಶಮಾಡುವ ಅಗ್ನಿಯು ತನ್ನ 
ದಿವ್ಯವಾದ ಜ್ವಾಲೆಗಳಿಂದ ಅಜ್ಞ್ವಾನಿಯನ್ನು ಅಥರ್ವನು ದಹಿಸುವಂತೆ, ದಹಿಸಿಬಿಡಬೇಕೆಂದು ಪ್ರಾರ್ಥನೆ 
(೧೦-೮೭-೧೨) ಇದೆ. ಅಥರ್ವವೇದದಲ್ಲಿ ಇನ್ನೂ ಕೆಲವು ಲಕ್ಷಣಗಳು ಉಕ್ತವಾಗಿವೆ. ಅಥರ್ವನು ಒಂದು ಬಟ್ಟಲು 
ಸೋಮರಸೆವನ್ನು ಇಂದ್ರನಿಗೆ. ತಂದುಕೊಟ್ಟನು (ಅ. ವೇ. ೧೮-೩-೫೪). ಅವನಿಗೆ ವರುಣನಿಂದ ಒಂದು 
ಆಶ್ಚರ್ಯಕರವಾದ ಗೋವು ಕೊಡಲ್ಪಟ್ಟಿತು (ಅ.ವೇ. ೫.೧-೧; ೭-೧೦-೪). ಅಥರ್ವನು ದೇವಕೆಗಳ ಸಹಚರನ 
ಅವರಿಗೆ ಬಂಧುವು ಮತ್ತು ಸ್ವರ್ಗದಲ್ಲೇ ವಾಸಿಸುತ್ತಾನೆ (ಅ. ವೇ. ೪-೧-೭; ಇತ್ಯಾದಿ), ಶತಪಥಜ್ರಾಹ್ಮಣ 
ದಲ್ಲಿ, ಆಥರ್ವನು ಒಬ್ಬ ಪುರಾತನ ಉಪಾಧ್ಯಾ ಯನು (೧೪-೫-೫-೨೨ ; ೧೪-೭೩-೨೮), 


ಬಹುವಚನದಲ್ಲಿ, ಅಥರ್ವರು (ಅಥರ್ವಾಣಃ), ಅಂಗಿರಸರು, ನವಗ್ವರು ಮತ್ತು ಭೃಗುಗಳು, ಇವರೆ 
ಲ್ಲರೂ ಪಿಶೃಗಳೆಂದು (೧೦-೧೪-೬) ಎಣಿಸಲ್ಪಟ್ಟಿ ದಾರೆ. ಅವರು ವಾಸಿಸುವುದು ಸ್ವರ್ಗದಲ್ಲಿ ಮತ್ತು ದೇವತೆಗ 
ಳೆಂದೇ ಅವರಿಗೆ ನಾಮಧೇಯ (ಅ. ವೇ. ೧೧-೬-೧೩). ಒಂದು ಆಶ್ಚರ್ಯಕರವಾದ ಬೇರಿನ ಪ್ರಭಾವದಿಂದ 
ಅವರು ಪಿಶಾಚಗಳನ್ನು ನಾಶಮಾಡುತ್ತಾರೆ (ಅ. ವೇ. ೪-೩೭-೭). 


ಖುಗ್ಗೇದದ ಕೆಲವು ವಾಕ್ಯಗಳಲ್ಲಿ ಅಥರ್ವಎಂದರೆ ಸಾಧಾರಣವಾಗಿ ಖುತ್ಚಿಜ ಅಥವಾ ಪುರೋಹಿತ 
ಎಂದರ್ಥವಿರುವಂತೆ ಕೋರುತ್ತದೆ. ೧೦-೧೨೦-೯ರಲ್ಲಿ (೧೦-೧೨೦-೮ನ್ನು ಹೋಲಿಸಿ), ಅಥರ್ವ ಎಂಬ ಪದವು, 
ಸ್ತುತಿ ವಾಕ್ಯಗಳನ್ನು ರಚಿಸುವ ಬೃಹದ್ದಿವ ಎಂಬುವನಿಗೆ ನಿಶೇಷಣವಾಗಿದೆ. ಅಥರ್ವನ ಮೇಲೆ ಅಹುತಿಯನ್ನು 
ಖಹಿಯು ಹಾಕುತ್ತಾನೆ (೮-೯-೭) ಎಂಬಲ್ಲಿ « ಅಥರ್ವ” ಪದವನ್ನು ಅಗ್ನಿಗೆ ಉಪಯೋಗಿಸಿರುವಂತೆ ಕಾಣುತ್ತದೆ. 
ಅಥರ್ವರು ಸೋಮರಸವನ್ನು ಬೆರಸುತ್ತಾರೆ (೯-೪-೨) ಅಥವಾ ಅಥರ್ವರು ಒಬ್ಬ ದಾತೃವಿನಿಂದ ನೂರು ಗೋವು 
ಗಳನ್ನು ಪಡೆಯುತ್ತಾರೆ (೬-೪೭-೨೪), ಈ ಸಂದರ್ಭಗಳಲ್ಲಿ ಯತ್ಚಿಜನೆಂಬ ಅರ್ಥದಲ್ಲಿ ಪ್ರಯೋಗವಿದೆ. ಅಗ್ನಿಗೆ 
ಆಥರ್ಯು (ಅಥರ್‌-ಯು), ಜ್ವಾಲಾನಿಕಿಷ್ಟ್ಯನು ಎಂದು ಹೆಸರು, ಈ ಅಥರ್‌ (ಜ್ವಾಲೆ) ಎಂಬುದರಿಂದ ಅಥರ್ವ 
(ಖುತ್ವಿಜರು) ಎಂಬ ಖುತ್ತಿ ಜರ ಗುಂಪೊಂದು ರೂಢಿಗೆ ಬಂದಿರಬಹುದು. 


ದಧ್ಯಂಚೆ. 


ಅಥರ್ವನ ಮಗನಾದ ದಧ್ಯೆಂಚನ (೬-೧೬-೧೪ ; ೧-೧೧೬-೧೨ ; ೧-೧೧೭-೨೨) ಹೆಸರು ಒಂಬತ್ತು 
ಸಲ ಬರುತ್ತದೆ. ಅದರಲ್ಲಿ ಒಂದು ಸಲ ಬಿಟ್ಟಿಕಿ ಉಳಿದುನೆಲ್ಲ, ೪, ೧೦ ಮತ್ತು ೧ನೆಯ ಮಂಡಲಗಳಲ್ಲೇ 


672 ಸಾಯಣಭಾಖ್ಯಸಹಿತಾ 








ROY MA NN NA ಇಡಿ ಡಿ "ತ ಕ 1 NL 


ಕಂಡುಬರುತ್ತದೆ. ಆತನು ಅಗ್ನಿಯನ್ನು ಉದ್ದೀಪನಗೊಳಿಸಿದ ಖುಷಿ (೬-೧೬-೧೪) ಮತ್ತು ಅಥರ್ವ, ಅಂಗಿ 
ರೆಸರು, ಮನು ಮತ್ತು ಇತರ ಪುರಾತನ ಖುಹಿಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟ ದಾನೆ (೧-೮೦-೧೬ ; ೧-೧೩೯-೯). 





. ಅಥರ್ವ ಪುತ್ರನಾದ ದಧ್ಯ ೦ಚನಿಗೆ ಅಶ್ರಿನೀದೇವತೆಗಳು ಅಶ್ವಶಿರಸ್ಸನ್ನು ಅನುಗ್ರಹಿಸಿದರು; ಅನಂತರ 
ಆತನು ಅವರಿಗೆ ಮಧುನಿದ್ಯೆಯನ್ನು ಉಸದೇಶಮಾಡಿದನು (೧-೧೧೭-೨೨). ಕುದುಕೆಯ ತಲೆಯುಳ್ಳ 
ದಥ್ಯಂಚನು ಅಶ್ಕಿನೀಡೇವತೆಗಳಿಗೆ ಮಧುವು ಇರುವ ಸ್ಥಳವನ್ನು ತಿಳಿಸಿದನು (೧-೧೧೬-೧೨). ಅಶ್ವಿನೀದೇವತೆ 
ಗಳು ದಧ್ಯಂಚನ ಹೃದಯವನ್ನು ಸೂರೆಗೊಂಡರು ; ಅನಂತರ ಅಶ್ವಶಿರವು ಅವರನ್ನು ಉದ್ದೇಶಿಸಿ ಮಾತನಾಡಿತು 
(೧-೧೧೯-೯). ಈ ಕಥೆಗೆ ಇಂದ್ರನೂ ಸಂಬಂಧಿಸಿದಾನೆ. ಪರ್ವತಗಳಲ್ಲಿ ಹುದುಗಿಟ್ಟಿದ್ದ ಅಶ್ವಶಿರಸ್ಸನ್ನು 
ಹುಡುಕುತ್ತಾ ಶರಣ್ಯಾವತದಲ್ಲಿ ಅದನ್ನು ಕಂಡು, ದಧ್ಯಂಚೆನ ಮೂಳೆಗಳಿಂದ ವೃತ್ರಾಸುರನನ್ನು ವಧಿಸಿದನು. 
(೧-೮೪-೧೩, ೧೪). ಕ್ರಿತನಿಗೋಸ್ಫರ, ಸರ್ಪದ ಹತ್ತಿರವಿದ್ದ ಗೋವುಗಳನ್ನು ಪಡೆದುದಲ್ಲದೆ, ದಧ್ಯಂಚ ಮತ್ತು 
ಮಾತರಿಶ್ರರಿಗೆ ಗೋಶಾಲೆಗಳನ್ನು ಕೊಟ್ಟನು (೧೦-೪೮-೨). ಸೋಮರಸದ ಪ್ರಭಾವದಿಂದ ದಧ್ಯೆಂಚನು ತೆಕಿ 
ಯುವ ಗೋಶಾಲೆಗಳೇ (೯-೧೦೮-೪) ಇವುಗಳಿರಬೇಕು. ಎರಡರಿಂದ ಎಂಟು ಮಂಡಲಗಳಲ್ಲಿ ದಧ್ಯಂಚನ 
ಹೆಸರು ಬರುವುದು ಒಂದೇ ಕಡೆ (೬೧೬-೧೪). ಇಲ್ಲಿ ದಧ್ಯಂಚನು ಅಥರ್ವನ ಮಗನು; ಕಂಡೆಯಂತೆ ಇವನೂ 
ಬೆಂಕಿಯನ್ನು ಹೊತ್ತಿಸುವ ಕಾರ್ಯದಲ್ಲಿ ತೊಡಗಿದಾನೆ. ಇದಲ್ಲದೇ ಇದ್ದರೆ, ಸಾಧಾರಣವಾಗಿ ಸೋಮದ ಗುಪ್ತ 


: ಸ್ಥಾನ, ಇಂದ್ರನಿಂದ ಗೋನಿಮೋಚನಕಾರ್ಯ ಇವುಗಳ ಸಂಬಂಧೆನೇ ಈತನಿಗೆ ಹೆಚ್ಚು. ಈತನಿಗೂ ಕುದುಕಿಯ 


ತಲೆ ಎಂದು ಹೇಳಿರುವುದರಿಂದ, ಈತನಿಗೂ 'ದಧಿಕ್ರಾ ಎಂಬ ಅಶ್ಚಕ್ಕೂ ಸಂಬಂಧವಿದೆ ಎಂದು ಹೇಳಿದರೂ ಹೇಳ 
ಬಹುದು. ಪದದ ನಿಷ್ಪತ್ತಿಯನ್ನು ತೆಗೆದುಕೊಂಡರೆ, (ದಧಿ-ಅ೦ಚ್‌) ಮೊಸರಿನ ಅಭಿಮುಖವಾಗಿರುವನನು 
ಅಂದರೆ ಮೊಸರಿನಲ್ಲಿ ಅಭಿಮಾನನ್ರಳ್ಳ ನನು ಎಂದಾಗಬಹುಡು. ಕೆಲವರು ದಧ್ಯಂಚೆ ಮತ್ತು ಸೋಮ ಎರಡೂ 
ಒಂದೇ ಎಂದು ಅಭಿಪ್ರಾಯಸಡುತ್ತಾರೆ. ಆದರೆ ಈ ನಿರ್ಣಯಕ್ಕೆ ಬರಲು ಆಧಾರ ಸಾಲದು. ದಧ್ಯಂಚ 
ನೆಂದರೆ ಶಿಡಿಲುರೂಪವಾದ ಅಗ್ನಿ ಯೆಂದರೆ ತಪ್ಪಾಗಲಾರದು. ಅಶ್ವಶಿರಸ್ಸಿನಿಂದ ವೇಗವೂ, ಅದರೆ ಧ್ವನಿಯಿಂದ 
ಗುಡುಗೂ, ಮೂಳೆಯಿಂದ ಶಿಡಿಲೂ ಎಂದು ತಿಳಿದುಕೊಳ್ಳ ಬಹುದು. ಸೋಮರಸದೊಡನೆ ಅದಕ್ಕಿರುವ ಸಂಬಂಧೆ 
ವನ್ನು ನೋಡಿದರೆ, ಸೋಮ-ಶ್ಯೇನಗಳ ಸಂಬಂಧವು ಸೂಚಿತವಾಗುತ್ತದೆ. ಹೆಸರಿನಿಂದ ಚಂಡಮಾರುತಪು 
ಬೀಸುವಾಗ ಉಂಟಾಗುವ ಕ್ಷೋಭೆಯು ಸೂಚಿತವಾಗುತ್ತದೆ.  ಪುರಾಣಾದಿಗೆಳಲ್ಲಿ ಇದು ದಧೀಚ ಎಂದು 
ರೂಪಂಂತರೆ ಹೊಂದಿ, ಇವನ ಮೂಳೆಗೆಳಿಂದಲೇ ಇಂದ್ರನು ನಜ್ರಾಯುಧೆವನ್ನು ಮಾಡಿಕೊಂಡು, ವೃತ್ರಾಸುರ 
ನನ್ನು ವಧಿಸಿದನೆಂದು ಇದೆ, 


ಅಂಗಿರಸರು. 
ಒಟ್ಟು ಸುಮಾರು ೬೭ ಪ್ರಯೋಗಗಳಲ್ಲಿ ಮೂವತ್ತು ಬಹುವಚನದಲ್ಲಿದೆ. ಈ ಸದದಿಂದ ನಿಷ್ಟನ್ನ 
ವಾದ ರೂಪಗಳೂ ಮೂವತ್ತು ಇನೆ. ೧೦-೬೨ನೆಯ ಸೂಕ್ತ ಪೂರ್ತಿಯಾಗಿ ಈ ಗಣವನ್ನು ಹೊಗಳುತ್ತದೆ. 


ಅಂಗಿರಸರು ಆಕಾಶದ ಪುತ್ರರು (೩-೫೬-೭; ೧೦-೬೭-೨ ; ೪-೨.೧೫ನ್ನು ಹೋಲಿಸಿ), ಅವರು 


ದೇವತೆಗಳ ಪುಶ್ರರಾದ ಹುಹಿಗಳು (೧೦-೬೨-೪), ಅವರಲ್ಲಿಯೇ ಒಬ್ಬ ಅಂಗಿರಸನು ಮೂಲಪುರುಸನೆಂದೂ 


ಉಳಿದವರು ಅವನೆ ಪುತ್ರರೆಂದೂ (೧೦-೬೨-೫) ಭಾವನೆ. ಮಂತ್ರಗಳಲ್ಲಿ, ಪಿತೃಗಳು (೧೦-೭೨-೨), ನಮ್ಮ 
ನಿಶ್ಚಗಳು (೧-೭೧-೨) ಅಥವಾ ನಮ್ಮ ಪುರಾತನ ಹಿತೃಗಳು (೧-೬೨-೨) ಎಂದು ಕರಿಯಲ್ಪಟ್ಟ ಜಾರೆ. ಅಥರ್ವರ್ಕ 
ಗುಗೆಳು ಇವರೊಡನೆ ಅಂಗಿರಸರೂ ನಿತೃಗಳೆಂದು ಎನಿಸಿಕೊಂಡಿದಾರೆ (೧೦-೧೪-೬) ; ವಿಶೇಷವಾಗಿ ಯನು 


ಬ್ಬ 


ಖುಗ್ಗೇದಸಂಹಿತಾ | 673. 





evel Ke ನ 





ಮತ್ತು ಅಂಗಿರಸರು ನಿತೃಗಳೆಂದು ಸರಿಗಣಿತರಾಗಿದಾರೆ (೧೦-೧೪-೩ರಿಂದ ೫). ಒಂದೊಂದು ಕಡೆ ದೇವತಾ 
"ಗಣಗಳಿಗೆ ಸಾಮ್ಯವೂ ಹೇಳಿದೆ. ಆದಿತ್ಯರು, ವಸುಗಳು ಮತ್ತು ಮರುತಕೊಡನೆ (೭-೪೪-೪ ; ೮-೩೫-೧೪), ಕೆಲವು. 
ಸಂದರ್ಭಗಳಲ್ಲಿ ಅದಿತ್ಯರು, ರುದ್ರರು, ವಸುಗಳು ಮತ್ತು ಅಥರ್ವಕೊಡನೆ (ಅ. ವೇ. ೧೧-೮-೧೩) ಕೆಲವು ಕಡೆ. 
ಅವರಿಗೆ ಸೋಮರಸವು ಅರ್ಪಿತವಾಗಿದೆ (೯.೬೨-೯) ಮತ್ತು ದೇವತೆಗಳಂತೆ ಸ್ತುತರಾಗಿದಾರೆ (೩-೫೩-೭ ; 
೧೦-೬.೨), ಅವರು ಯಾಗಗಳಲ್ಲಿ “ಬ್ರಹ್ಮ'ನ ಸ್ಥಾನದಲ್ಲಿರುವವರು (೭-೪೨-೧). ನನಗಳೆಲ್ಲಿ ಅಡಗಿದ್ದ 
ಅಗ್ನಿಯನ್ನು ಕಂಡುಹಿಡಿದರು (೫-೧೧-೬) ಮತ್ತು ಯಾಗಸಂಬಂಧವಾದ ಮೊದಲನೆಯ ನಿಯಮವನ್ನು ಚಿಂತಿ 
ಸಿದರು (೧೦-೬೭-೨). ಯಾಗದಿಂದಲೇ ಅವರು ಅಮರತ್ವವನ್ನೂ ಇಂದ್ರನ ಮೈತ್ರಿಯನ್ನೂ ಗಳಿಸಿದರು. 
(೧೦-೬೨-೧). | '` 
ಇಂದ್ರನಿಗೂ ಇವರಿಗೊ ಬಹಳ ಸಮೀಪ ಸಂಬಂಧನಿದೆ. ಇವರಿಗೇ ಇಂದ್ರನು ಗೋವುಗಳನ್ನು 
ತೋರಿಸಿದುದು (೮-೫೨-೩). ಇವರಿಗೋಸ್ಟರಶೇ) ಗೋಶಾಜೆಗಳ ದ್ವಾರಗಳನ್ನು ತೆಕೆದುದು (೧-೫೧-೩ ; 
(೧-೧೩೪-೪) ವಲನನ್ನು ಉರುಳಿಸಿ, ಗೋವುಗಳನ್ನು ಹೊರಗೆ ಹೊರಡಿಸಿದುದು (೮-೧೪-೮), ಇವರಿಂದ ಸಹೆ 
ಚರಿತನಾಗಿಯೇ ಇಂದ್ರನು ವಲನನ್ನು ಇರಿದು (೨-೧೧-೨೦), ಹೆಸುಗಳನ್ನು ಹೊರಕ್ಕೆ ಓಡಿಸಿದುದು (೬-೧೭-೬). 
ಇವರಿಗೆ ಮುಖಂಡನೆಂಬ ಅಭಿಪ್ರಾಯದಿಂದಲ್ಲೇ ಇಂದ್ರನನ್ನು ಎರಡು ಸಂದರ್ಭಗಳಲ್ಲಿ (೧-೧೦೦-೪; 
೧-೧೩೦-೩) ಅಂಗಿರೆಸ್ತಮ ಎಂದು ಕರಿದಿರುವುದು. ಇಂದ್ರನಿಗೆ ಉತ್ಸಾಹದಾಯಕನವಾದ ಸೋಮವೂ ಅಂಗಿರಸರಿ 
ಗೊಸ್ಬರ ಗೋಶಾಲೆಗಳ ದ್ವಾರಗಳನ್ನು ತೆಕೆಯಿತೆಂದು ಇದೆ (೪-೮೬..೨೩). ಗೋವಿಮೋಚನಡ ಪ್ರಸಂಗದಲ್ಲಿ, 
ಅಂಗಿರಸರ ಗಾನವು ವಿಲಕ್ಷಣವಾದುದು. ಅವರಿಂದ ಸ್ತುತನಾಗಿ, ಇಂದ್ರನು ವಲನನ್ನು ಇರಿದನು (೨-೧೫-೮) 
ಗೋಶಾಲಾ ದ್ವಾರಗಳನ್ನು ಚೀದಿಸಿದನು (೪-೧೬-೧೮), ವಲನನ್ನು ಕೊಂದು, ಅವನ ದುರ್ಗದ್ವಾರಗಳನ್ನು 
ತೆರೆದನು (೬-೧೮-೫) ಅಥವಾ ಕತ್ತಲನ್ನು ಓಡಿಸಿ ಭೂಮಿಯನ್ನು ವಿಸ್ತರಿಸಿ ಆಕಾಶದ ಅಧಃ ಪ್ರದೇಶಗಳನ್ನು 
ಸ್ಥಾಪಿಸಿದನು (೧-೬೨-೫). ನಾನಾ ನಿಧೆವಾಗಿ ಗಾನಮಾಡುವ ಮರುತರ ಗಾನವನ್ನೂ ಅಂಗಿರಸರು ಹಾಡು 
ವುದಕ್ಕೆ ಹೋಲಿಸಿದೆ (೧೦-೭೮-೫) ಮತ್ತು ಅಂಗಿರಸರ ಗೀತೆಗಳಿಂದಲ ದೇವತೆಗಳನ್ನು ಯಾಗಕ್ಕೆ ಕರೆಯು 
ವುದು (೧-೧೦೭.೨) ಎಂದಮೇಲೆ ಅನರ ಹಾಡುಗಾರಿಕೆಯ ವೈತಿಷ್ಟ್ಯ್ಯವನ್ನು ಉಹಿಸಿಕೊಳ್ಳ ಬಹುದು. ಸಾಧಾ 
ರಣ ಖಯತ್ತಿಜರಿಂದ ಉಜ್ಜಿ ರಿಸಲ್ಸಡುವ ಸ್ತುತಿವಾಕ್ಯಗಳನ್ನೂ ಅಂಗಿರಸರ ಸ್ತುತಿಗೆ ಹೋಲಿಸುತ್ತಾಕೆ (೧-೬೨-೧, 
೨; ಇತ್ಯಾದಿ). ಗೋವುಗಳ ಇತಿಹಾಸದಲ್ಲಿ, ಪ್ರಸಂಗವಶಾಶ", ಅಂಗಿರಸರ ಪಾತ್ರವು ಇಂದ್ರನ ಪಾತ್ರಕಿಂತ 
ಹೆಚ್ಚೆಂದು ಕಾಣುತ್ತದೆ. ಇಂದ್ರನನ್ನು ಜೊತೆಯಲ್ಲಿಟ್ಟುಕೊಂಡು, ಅಂಗಿರಸರು, ಗೋ ಮತ್ತು ಅಶ್ವಶಾಲೆಗ 
ಳನ್ನು ಬರಿದು ಮಾಡಿದರು (೧೦-೬೨-೭). ಮುಂದೆ ಈ ಕೆಲಸನನ್ನು ಅಂಗಿರಸರೇ ಮಾಡಿದರು, ಅದರಲ್ಲಿ 
ಇಂದ್ರನ ಕೈವಾಡವೇ ಇಲ್ಲವೆನ್ನುವುದಕ್ಕೆ ಇದು ಮೊದಲನೆಯ ಹೆಜ್ಜೆ ಎನ್ನಬಹುದು. ತಾವು ಆಚರಿಸಿದ ಕರ್ಮ 
ಬಲದಿಂದ, ಅವರು ಹಸುಗಳನ್ನು ಹೊರಕ್ಕೆ ಅಟ್ಟ ವಲನನ್ನು ಇರಿದು ಕೊಂದರು (೧೦-೬೨-೨), ಸೂರ್ಯನು 
ಆಕಾಶದಲ್ಲಿ ಏರುಪಂತೆ ಮಾಡಿದರು ಮತ್ತು ಭೂಮಿಯನ್ನು ವಿಸ್ತಾರವಾಗಿ ಹರಡಿದರು (೧೦-೬೨-೩). ತಾವು 
ಆಚರಿಸಿದ ಯಾಗ ಕರ್ಮದ ಬಲದಿಂದ ಬಂಡೆಯನ್ನು ಒಡೆದು ಗೋವುಗಳೊಡನೆ ತಾವೂ (ಸಂತೋಷದಿಂದ) 
 ಕಿರಿಚಿಕೊಂಡರು (೪-೩-೧೧). ಗಾನ ಮಾಡುತ್ತಾ ಅವರು ಗೋವುಗಳನ್ನು ಕಂಡರು (೧-೬೨-೨). ತಮ್ಮ. 
ಗಾನಗಳಿಂದ, ಅವರು ಬಂಡೆಯನ್ನು ಒಡೆದು ಬೆಳಕನ್ನು ಕಂಡರು (೧-೭೨.೨), ಇಂದ್ರನಿಗೋಸ್ಟರ, ಪಣಿ.. 
ನಾಮಕ ಅಸುರನಿಂದ ಅಪಹೃತವಾಗಿದ್ದ ಗೋವುಗಳನ್ನು ಸರಮೆಯು ಪತ್ತೆ ಹಚ್ಚಿದ ಪ್ರಸೆಂಗದಲ್ಲಿಯೂ, ಅಂಗಿರ. 
ಸರ ಪಾತ್ರವಿಜಿ (೧೦-೧೦೮-೮, ಓಂ), ಸರಮೆಯು ಗೋವುಗಳನ್ನು ಗೊತ್ತು ಹಚ್ಚುವುದರಲ್ಲಿ, ಇಂದ್ರ ಮತ್ತು ಅಂಗಿ 
86 


೬674 ಸಾಯಣಭಾಷ್ಯಸಹಿತಾ 








ಸರಿಗೆ ಸಹಾಯಮಾಡಿತು (೧-೬೨-೩; ೧.೭೨-೮ನ್ನು ಹೋಲಿಸಿ. ) ಅಂಗಿರಸರೇ ಸ್ವತಃ ಪಣಿಸಂಬಂಧೆವಾದ 
ಗೋವು ಮತ್ತು ಅಶ್ವಗಳನ್ನು ಕಂಡುಹಿಡಿದರೆಂದೂ ಇದೆ (೧-೮೩-೪).  ಪಣಿಸಂಬಂಧೆವಾದ ಗೋವುಗಳ 
ನಿಮೋಚನಾ ಕಾರ್ಯದಲ್ಲಿ ಬೃಹಸ್ಸತಿಯೂ ಸೇರಿದಾನೆ (೧೦-೧೦೮-೬, ೧೧); ಪರ್ವತವನ್ನು ಛೇದಿಸಿ ಗೋಗ್ರ 
ಹಣ ಮಾಡುವಾಗ್ಯ ಅವನಿಗೂ ಅಂಗಿರಸನೆಂಬ ವಿಶೇಷಣವಿದೆ (೬-೭೩-೧), ಭಗನು ಅನುಗ್ರಹಿಸುವಂತೆ ಗೋವು 
ಗಳನ್ನು ಅನುಗ್ರ ಹಿಸುವಾಗಲ್ಕೂ, ಬೃಹಸ್ಪತಿಗೆ ಇದೇ ವಿಶೇಷಣ (೧೦-೬೮..೨). 


ಇಂದ್ರನ ಜೊತೆಯಲ್ಲಿದ್ದು, ಗೋವುಗಳನ್ನು ಓಡಿಸಿ, ನೀರನ್ನು ಹೆರಿಯುವಂತೆ ಮಾಡಿದಾಗ, ಬೃಹ 
ಸ್ಪತಿಯೆನ್ನು ಅಂಗಿರಸನೆಂತಲೇ ಕರೆದಿರುವುದು (೨-೨೩-೧೮). ಇದೊಂದು ಸಂದರ್ಭವನ್ನು ಬಿಟ್ಟರೆ, ಉಳಿದ 
“ಏಕವಚನ ಪ್ರಯೋಗನೆಲ್ಲಾ ಅಗ್ನಿ ಪರವೇ. ಅಗ್ನಿಯು ಮೊದಲನೆಯ ಖಯಸಿಯಾದ ಅಂಗಿರಸನು 
(೧-೩೧-೧), ಪುರಾತನ ಅಂಗಿರಸನು (೧೦-೯೨-೧೫), ಅಥನಾ ಅಂಗಿರಸರಲ್ಲಿ ಬಹಳ ಪುರಾತನನೂ (೧-೧೨೭-೨), 
ಹೆಚ್ಚುಸ್ಫೂರ್ತಿಯುಳ್ಳವನೂ (೬-೧೧-೩) ಆದವನು. ಅಗ್ನಿಯನ್ನು ಅನೇಕ ಸಲ ಅಂಗಿರಸರಲ್ಲಿ ಮುಖಂಡ 
ನೆಂದು ಕರಿದಿದೆ (೧-೭೫-೨; ಇತ್ಯಾದಿ). ಅದಕ್ಕೆ ಇದೇ ಅಂಗಿರಸ್ತಮ (ಅಂಗಿರಸರ ಮುಖಂಡ) ಎಂಬುವುದು, 
ಒಂದೆರಡುಸಲ್ಕ ಇಂದ್ರ, ಉಜಷಸ್ಸು ಮತ್ತು ಸೋಮರಿಗೂ ಉಪಯೋಗಿಸಿದೆ, ಅಗ್ನಿ ಮೊದಲಾದೆವರಿಗೇ 
ಯಾರಿಗೂ ಅವ್ರಯಿಸದಂತೆ ಪ್ರಯೋಗಿಸಿರುವುದೂ ಉಂಟು; ನಿತೃಗಣದಲ್ಲಿ ಪುರಾತನ ಅಂಗಿರಸನೂ ಒಬ್ಬನು 
(೧-೧೩೯-೧) ಅಥವಾ ಅಂಗಿರಸ್ತತ್‌' ಎಂಬ ಪ್ರಯೋಗದಲ್ಲಿ (೧-೪೫-೩) ಸಂದರ್ಭಾನುಸಾರವಾಗಿ ಏಕವಚನಾ 
ರ್ಥವು ಉದ್ದಿ ನ್ಟ ವಾದಾಗಲೂ, ಅದೇ ಅನನ್ವಿತವಾದ ಪ್ರಯೋಗ, ಎಲ್ಫೆ ಆಗ್ನಿಯೇ, ಅಂಗಿರಸನೊ ಮನು 
ಮತ್ತು ಅಂಗಿರಸರ ಆಹ್ವಾನಕ್ಕೆ ಮನ್ನಣೆ ಕೊಟ್ಟಂತೆ (ನಮ್ಮ ಆಹ್ವಾನವನ್ನೂ ಮನ್ಸಿಸಿ) ನಮ್ಮ ' ಸಮೀಪಕ್ಕೆ 
ಆಗಮಿಸು ಎಂಬಲ್ಲಿ (೧-೩೧-೧೩), ಅಗ್ನಿ ಮತ್ತು ಹಿತೃಗೆಳು ಇಬ್ಬರೂ ಆ ಪದದಿಂದ ಉದ್ದಿನ್ಚರು. 


ಅನುಕ್ರಮಣಿಯಲ್ಲಿ, ಅಂಗಿರಸರು ಒಂದು ಪುರೋಹಿತರ ವಂಶದವರು. ಒಂಬತ್ತನೆಯ ಮಂಡಲದ 
 'ಮಂತ್ರದ್ರಷ್ಟಗಳು. ಅಥರ್ವ-ಅಂಗಿರಸರು ಎಂಬಲ್ಲಿಯೂ ಅನರೇ ಉಗಡದ್ದಿಷ್ಟರು. ಅಥರ್ವ ವೇದಸ್ಸೇ ಅಥ 
ರ್ವಾಂಗಿರಸ ಎಂದು ಹೆಸರು (ಅ. ವೇ, ೧೦-೭-೨೦). ಇದೇ ಅಭಿಪ್ರಾಯ ಶತಸೆಥಬ್ರಾಹ್ಮಣದಲ್ಲಿಯೂ ಇಜಿ 
(ಶ. ಬ್ರಾ. ೧೧-೫-೬-೭; ಇತ್ಯಾದಿ). 


ಈ ಗುಂಪು ಮನುಷ್ಯರಿಗಿಂತ ಸ್ವಲ್ಪ ಉತ್ತಮರು, ದೇವಮಾನವರಿಗೆ ಮಧ್ಯದಲ್ಲಿ ಓಡಾಡಿಕೊಂಡಿದ್ದರು. 
ಅಥವಾ ದೇವದೂತನಾದ ಅಗ್ನಿಯ ದೂತರು ಎಂದು ಹೇಳಬಹುದು. ಅವರು ವ್ಯಕ್ತೀಕೃತವಾದ ಅಗ್ನಿಯ 
ಜ್ವಾಲೆಗಳು ಎನ್ನ ಬಹುದು. 


ನಿರೂಪಾಃ. | 

ಅಂಗಿರಸರೊಡನೆ ಸಂಬಂಧ ಹೊಂದಿರುವ ವಿರೂನರೆಂಬುವರ ಹೆಸರು ಬಹುವಚನದಲ್ಲಿ ಮೂರು ಕಜೆ 
ಬಂದಿದೆ, ಅಂಗಿರಸರು ಮತ್ತು ವಿರೂಪರು ದ್ಯುಜೀವತೆಯ ಪುತ್ರರು (ದಿವಸ್ಟುತ್ರಾಃ ೩-೫೩-೭). ವಿರೂಪರು 
ಖುಹಿಗಳು, ಅಂಗಿರಸನ ಪುತ್ರರು, ಅಗ್ನಿಯಿಂದ, ಆಕಾಶದಿಂದ ಜನಿಸಿದವರು (೧೦-೬೨-೫, ೬), ಆಗ್ಲಿಯನ್ನು. 
ಸ್ತುತಿಸುವವನೆಂದು ಏಕವಚನದಲ್ಲಿ " ವಿರೂಪ' ಎಂದು ಒಂದು ಕಡೆ (೮-೬೪-೬) ಇದೆ. ೧-೪೫-೩ರೆಲ್ಲಿ ಪ್ರಿಯ 
ಮೇಧಾವತ್‌, ಅತ್ರಿವತ್‌, ಅಂಗಿರಸ್ವತ್‌ ಇವುಗಳಂತ್ಕೆ ನಿಶೂಪವತ್‌ (ವಿರೂಪನಂತೆ) ಎಂಬುದಾಗಿ ಏಿಶವಚನಾ 
ರ್ಥಕವಾಗಿ ಪ್ರಯೋಗಿಸಿದ. ೧೦-೧೪-೫ರಲ್ಲಿ ಅಂಗಿರಸರು, ವೈರೂಪರು (ವಿರೂಪನ ಮಕ್ಕಳು) ಮತ್ತು ಯಮ 
ಇವರುಗಳು ಒಟ್ಟಿಗೆ ಸ್ತುತರಾಗಿದಾಕೆ. ವಿರೂಪ ಎಂದರೆ ಬದಲಾಯಿಸುವ ರೂಪವುಳ್ಳ ಎಂದರ್ಥವಾಗುತ್ತದೆ ; 





ಹುಗ್ಗೇದಸಂಹಿತಾ | 675. 











ಗಾ” 














ಪ್ರಾಯಶಃ ಈ ಪದವು ಅಂಗಿರಾಃ1 ಎಂಬ ಪದದ ಜೊತೆಯಲ್ಲಿಯೇ ಪ್ರಯೋಗಿಸಲ್ಪಟ್ಟಿ ರುವುದು ; ಆದುದರಿಂದ 


ಇದು ಅಂಗಿರಸ ಅಥವಾ ಅಂಗಿರಸರ ವಿಶೇಷಣವೆಂದೇ ಭಾವಿಸಬಹುದು. 


ನನಗ್ಯಾಃ. 
ಆರುಸಲ ಅಂಗಿರಸರೊಡನೆ ಬರುವುದನ್ನೂ ಸೇರಿಸಿಕೊಂಡು, ಒಟ್ಟು ಹದಿನಾಲ್ಕು ಕಡೆ ಈ ಪದವು, 
ಬರುತ್ತದೆ. ಅವರು ನಮ್ಮ ಪುರಾತನ ಪಿತೃಗಳು (೬-೨೨-೨) ಅಥವಾ, ಅಂಗಿರಸರು, ಅಥರ್ವರು, ಭೃಗುಗಳು 
ಮತ್ತು ನವಗ್ವರು ನಮ್ಮ ಪಿತೃಗಳು (೧೦-೧೪-೬). ಇಂದ್ರ, ಸರಮಾ ಮತ್ತು ಪಣಿಸಂಬಂಧೆನಾಡ ಗೋವು 
ಗಳು, ಈ ವಿಷಯಕವಾದ ಗೋವುಗಳು ಈ ವಿಷಯಕವಾದ ಇತಿಹಾಸದಲ್ಲಿ ನನಗ್ವರೂ ಸೇರಿದಾಕೆ (೧-೬೨-೩ 
೪; ೫-೪೫-೭; ೧೦-೧೦೮-೮). ನವಗ್ಗರನ್ನು ಸ್ನೇಹಿತರಾಗಿಟ್ಟು ಕೊಂಡು, ಇಂದ್ರನು ಗೋವುಗಳನ್ನು ಹುಡುಕಿ 
ದನು (೩-೩೯-೫). ಸೋಮರಸವನ್ನು ಸಿದ್ಧಪಡಿಸುತ್ತ್ವಾ ಅವರು ಗಾನಗಳಿಂದ ಇಂದ್ರನನ್ನು ಸ್ತುತಿಸುತ್ತಾರೆ; 
ಗೋಶಾಲೆಗಳ ದ್ವಾರಗಳನ್ನು ಒಡೆಯುತ್ತಾರೆ (೫-೨೯-೧೨). ಸೋಮವನ್ನು ಹಿಂಡುವ ಶಿಲೆಗಳೊಡನೆ ಅವರು 
ಹೆತ್ತು ತಿಂಗಳು ಗಾನಮಾಡಿದರು (೫-೪೫-೭, ೧೧). ಬಹುವಚನದಲ್ಲ, ಎರಡು ಸಲ ಪ್ರಯೋಗವಿದೆ; ಅದರಲ್ಲಿ 
ಒಂದು ಸಲ ಅಗ್ನಿ ಕಿರಣಗಳಿಗೆ ನಿಶೇಷಣವಾಗಿದೆ (೬-೬-೩). ಅಂಗಿರಸ (೪-೫೧-೪ ; ೧೦-೬೨-೬) ಅಥವಾ 
ದಧ್ಯಂಚ (೯-೧೦೮.೪)ರಿಗೆ ನಿಶೇಷಣವಾಗಿ ಏಕವಚನದಲ್ಲಿ ಮೂರು ಸಲ ಪ್ರಯೋಗವಿದೆ. ಆ ಹದಕ್ಕೆ ಒಂಭತ್ತು 
ಜನ (ಗುಂಪಾಗಿ) ಹೋಗುವುದು ಎಂದರ್ಥ. ಪ್ರಾಯಶಃ ಒಂಬತ್ತು ಜನ ಪುರಾತನ ಯಹಿಗಳನ್ನು ಸೂಚಿಸ. 
ಬಹುದು. | | 
ದಶಗ್ವಾಃ. 


, ಇದು ಏಳು ಸಲ್ಲ-ಮೂರು ಸಲ ಏಕವಚನದಲ್ಲಿ ಏಳರಲ್ಲಿ ಎರಡೇ ಸಲ ಪ್ರಶ್ಯೇಕವಾಗಿ-- ಸಾಧಾರ: 
ಣವಾಗಿ .ನವಗ್ವರ ಜೊತೆಯಲ್ಲಿಯೇ, ಬಂದಿದೆ. ಇವರೇ ಮೊದಲು ಯಾಗಮಾಡಿದವರು (೨-೩೪-೧೨). 
ಇಂದ್ರನು ನವಗ್ವರಿಂದ ಸಹಚರಿತನಾಗಿ ಗೋವುಗಳನ್ನು ಹುಡುಕಿದರು ಮತ್ತು ದಶಗ್ವರ ಸಹವಾಸದಲ್ಲಿ ಸೂರ್ಯ 
ನನ್ನು ಕಂಡನು. (೩-೩೯-೫) ನವಗ್ರರು ಮತ್ತು ದಶಗ್ಮರೊಡನೆ ಕೂಡಿ, ಇಂದ್ರನು ಪರ್ವತ ಮತ್ತು ವಲರನ್ನು 
ಛೇದಿಸಿದನು (೧-೬೨-೪). ನವಗ್ವದಶಗ್ವರು ಇಂದ್ರನನ್ನು ಸ್ತುತಿಸಿ ಗೋಶಾಲೆಗಳನ್ನು ಒಡೆದು ಶೆರೆದರು. 
(೫-೨೯.೧೨). ನವಗೆ ಆಂಗಿರಸ ಮತ್ತು ಏಳು ಮುಖದ ದಶಗ್ವನ ಮೇಲೆ ಉಷಸ್ಸು ಪ್ರಕಾಶಿಸಿತು (೪-೫೧-೪). 
ನವಗ್ವ ಸಹಚರಿತನಾದ ದಶಗ್ವನನ್ನು ಅಂಗಿರಸ್ತ ಮನೆಂದು (೧೦-೬೨-೬) ಕರೆದಿದೆ. ಇಂದ್ರನು ದಶಗ್ರನಿಗೆ ಕಷ್ಟ 
ಬಂದಾಗ ಸಹಾಯಮಾಡಿದನೆಂದು (೮-೧೨-೨) ಇದೆ. ನವಗ್ವದಶಗ್ವರು ಸಂಖ್ಯಾವ್ಯತ್ಕಾಸವಿದ್ದರೂ, ಒಂದೇ 
ವಿಧವಾದವರು ಎನ್ನ ಬಹುದು. | 

ಸಪ್ತರ್ಷಿಗಳು. | 
ಈ ಸಪ್ತರ್ಹಿಗಳೆಂದು ಪ್ರಖ್ಯಾತವಾದ ಖಸಿಗಣಿವು ಖುಗ್ರೇದದಲ್ಲಿ ನಾಲ್ಕೇ ಕಡೆ ಕಂಡುಬರುತ್ತದೆ. ` 
ನಮ್ಮ ಪಿತೃಗಳು, ಎಳು ಜನ ಖುಷಿಗಳು (೪-೪೨-೮). ದೇವತಾ ಸ್ವಭಾವವುಳ್ಳ ವರು (೧೦-೧೩೦-೭), ದೇವಕೆ 
ಗಳೊಡನೆ ಸಂಬಂಧವುಳ್ಳವರು (೧೦-೧೦೯-೪). ೨-೧-೨ನಲ್ಲಿ ಉಕ್ತವಾಗಿರುವ ಏಳು ಜನ ಖುತ್ತಿಜರಿಂದ, ಈ 
ಸಂಖ್ಯೆ ಸೂಚಿತವಾಗಬಹುದು ; ಆ ಏಳು ಜನಗಳೇ ಸಪ್ತಖುಷಿಗಳಿರಬಹೆದು. ಶತಸಥಬ್ರಾಹ್ಮಣದಲ್ಲಿ ಈ 
ಏಳು ಜನಕ್ಕೂ ಒಂದೊಂದು ಹೆಸರಿದೆ (ಶ. ಬ್ರಾ. ೧೪-೫-೨೬ ; ಬೃಹದಾ, ಉಪ. ೨-೨-೬). ಅದೇ ಬ್ರಾಹ್ಮ 
ಇದಲ್ಲಿ (೨-೧.೨.೪; ಖು. ವೇ. ೮-೧-೧೦ನ್ನು ಹೋಲಿಸಿ), ಆ ಏಳು ಜನಗಳೂ ಸಪ್ರರ್ಷಿಮಂಡಲದ ಏಳು 





676 ಸಾಯಣಭಾಷ್ಯಸಹಿತಾ 


ಸ, 





SN TT A, ಜಾ ಬ ಇಒ ಧ ಸ ಒಟ ಇ ರಜ 








ನಕ್ಷಕ್ರಗಳೆಂದೂ ಮೊದಲು ಕರಡಿಗಳಾಗಿದ್ದರೆಂದೂ ಹೇಳಿದೆ. ಖುಕ್ಷೆ ಎಂಬ ಪದಕ್ಕೆ ನಕ್ಷತ್ರ (೧-೨೪-೧೦) 
ಮತ್ತು ಕರಡಿ (೫-೫೬-೩) ಎಂಬ ಎರಡು ಅರ್ಥಗಳಿರುವುದರಿಂದಲೂ, ಎರಡು ಸಂದರ್ಭಗಳಲ್ಲಿಯೂ ಸಂಖ್ಯೆ 
ಒಂದೇ ಆಗಿರುವುದರಿಂದಲ್ಕೂ ಈ ಅಭಿಪ್ರಾಯ ಬಂದಿರಬಹುದು. 


ಏಳು ಜನೆ ವಿಪ್ರರು ಮತ್ತು ನವಗ್ಗರು ಇಂದ್ರನನ್ನು ಸ್ತುತಿಸಿದರು (೬-೨೨-೨; ೩-೩೧-೫ನ್ನು ಹೋ 
ಬಿಸಿ; ೪-೨-೧೫) ಎಂಬಲ್ಲಿ ಏಳು ವಿಪ್ರರು ಸಪ್ತರ್ಹಿಗಳೇ ಇರಬೇಕು. ಏಳುಜನ ಹೋತೃಗಳು ಮನುನಿನಿಂದ 
ಸಹಿತರಾಗಿ ದೇವತೆಗಳಿಗೆ ಮೊದಲನೆಯ ಆಹುತಿಯನ್ನು ಕೊಟ್ಟಿ ರು (೧೦-೬೩-೭) ಎಂಬಲ್ಲಿಯೂ ಇದೇ ಅಭಿಪ್ರಾ 
'ಯವಿರಬೇಕು. 


ಅತ್ರಿ 


ಖುಗ್ದೆ ೇದದಲ್ಲಿ ಹೆಚ್ಚು ಸಲ ಪ್ರಸಕ್ತರಾಗುವ ಪುರಾತನ ಖುಹಿಗಳಲ್ಲಿ ಒಬ್ಬ ನು. ಏಕವಚನದಲ್ಲಿ ಅರವತ್ತು 
ಸಲವೂ, ಅತ್ರಿ ಗೋತ್ರ ದವರು ಎಂಬರ್ಥದಲ್ಲಿ ಬಹುವಚನಾಂತವಾಗಿ ಮೂರು ಸಲವೂ ಪ ಶ್ರಯೋಗವಿದೆ. ಐದು 


ಪಂಗಡಗಳಿಗೆ ಸೇರಿದ ಖುಷಿ (೧-೧೧೭-೩), ಮನು ಮೊದಲಾದ ಮಾನವ ವರ್ಗದ ಮೂಲಪುರುಷರಲ್ಲಿ ಒಬ್ಬನು 
(೧-೩೯-೯), 


ಅಗ್ನಿಯು ಅತ್ರಿ (೭-೧೫-೫) ಮತ್ತು ಇತರ ಪುರಾತನ ಖುಹಿಗಳಿಗೆ ಸಹಾಯ ಮಾಡಿದನು (೧-೪೫-೩; 
`೧೦-೧೫೦-೫). ಇಂದ್ರನೂ ಕೂಡ ಅತ್ರಿಯ ಪ್ರಾರ್ಥನೆಯನ್ನು ಕೇಳಿ (೮-೩೬-೭) ಅಂಗಿರೆಸರು ಮತ್ತು 
ಅತ್ರಿಗೋಸ್ಪರ ಗೋಶಾಲೆಯನ್ನು ತೆರೆದನು (೧-೫-೧೩). ಆದಕ್ಕೆ ಅತ್ರಿಯು ಮುಖ್ಯವಾಗಿ ಅಶ್ವಿನೀದೇವತೆಗಳ 
ಅಶ್ರಿತನೆಂದೇ ಪ್ರತಿಪಾದಿಸಿರುವುದು ಮತ್ತು ಅತ್ರಿವಿಷಯಕವಾದ ಇತಿಹಾಸವೊ ಅಶ್ವಿನೀದೇನತೆಗಳಿಗೆ ಸಂಬಂಧಿ 
ಸಿದೆ. . ಅತ್ರಿಯನ್ನು ತಮಸ್ಸಿನಿಂದ ಬಿಡುಗಡೆ ಮಾಡಿದರು (೬-೫೦-೧೦; ೭-೩೧-೫), ದುಷ್ಟ ರಾಕ್ಷಸನ 
`ಮಾಯಾಜಾಲಗಳನ್ನು ಪರಿಹರಿಸಿ (೧-೧೧೭-೩), ಸರಿವಾರಸಮೇಶನಾದ (೧-೧೧೬-೮ ; ೧-೧೧೭-೩), ಅತ್ರಿ 
ಯನ್ನು ಕಮರಿಯಿಂದ ಮೇಲಕ್ಕೆ ಎತ್ತಿದರು (೫-೭೮-೪), ಅತಕ್ರಿಯು ಬಿದ್ದಿದ್ದ ಮತ್ತು ಅತ್ರಿ ನೀದೇವತೆಗಳು 
`ಅವನನ್ನು ಮೇಲಕ್ಕೆ ಎತ್ತಿದ ಹಳ್ಳವು ಒಂದು ದೊಡ್ಡ ಅಗ್ನಿಕುಂಡ; ಆದಕ್ಕೆ ಅವರು ಅವನಿಗೆ ಪೆನರುಜ್ಜೀವಕ 
ವಾದ ಪಾನೀಯವನ್ನು ಕೊಡುತ್ತಾಕೆ (೧-೧೧೬-೮ ; ೧-೧೧೮-೭). ಅಥವಾ, ಅವನು ಬಿದ್ದಿದ್ದ. ಅಗ್ನಿ ಕುಂಡವೇ 
ಆವನಿಗೆ ಹಿತವಾಗಿರುವಂತೆ ಮತ್ತು ಅವನ ವಾಸಗೃಹವು ಆವನಿಗೆ ಅನುಕೂಲವಾಗಿರುವಂತೆ ಮಾಡಿದರು 
(೧೦-೩೯-೯ ; ೮-೬೨-೭); ಅಗ್ನಿಯು ಅವನನ್ನು ದಹಿಸದಂತೆ ಅಡ್ಡಿ ಪಡಿಸುತ್ತಾರೆ (೮-೬೨-೮) ; ಬೆಂಕಿಯ 
ಕಾವಿನಿಂದ ದಹಿಸಲ್ಪಡುತ್ತಿದ್ದ ಅತ್ರಿಯನ್ನು ಉಳಿಸಿದರು (೧೦-೮೦-೩), ಶೈತ್ಯವನ್ನುಂಟುಮಾಡಿ, ತಾನ ಪರಿಹಾರ" 
ಮಾಡಿದರು (೧-೧೧೯-೬ ; ೮-೬೨-೩) ಮತ್ತು ಉರಿಯುವ ಜೇಗೆಯೇ ಅವನಿಗೆ ಹಿತವಾಗಿರುವಂತೆ ಅನುಗ್ರಹಿಸಿ 
ದರು (೧-೧೧೨-೭). ವೃದ್ಧ ನಾಗಿದ್ದ ಅತ್ರಿಯನ್ನು ಪುನಃ ಯುವಕನನ್ನಾಗಿ ಮಾಡಿದರು (೧೦-೧೪೩-೧೨). 


ಸ್ಪರ್ಭಾನುನಿನಿಂದ ನಿಗೂಹಿತನಾಗಿದ್ದ ಸೂರ್ಯನನ್ನು ಅತ್ರಿಯು ಪತ್ತೆ ಹೆಚ್ಚಿ, ಪುನಃ ಆಕಾಶದಲ್ಲಿ 
ಸ್ಥಾಪಿಸಿದನು (೫-೪೦-೬, ೮). ಅದರೆ ಮುಂದಿನ ಮಂತ್ರದಲ್ಲಿ, ಈ ಮಹಾಕಾರ್ಯವನ್ನು ಸಾಧಿಸಿದವರು ಅತ್ರಿ 
ಗಳು ಎಂದು ಹೇಳಿದೆ.. ಅಥರ್ವ ನೇದದಲ್ಲಿಯೂ, ಈ ಸೂರ್ಯನನ್ನು ಕಂಡುಹಿಡಿದು ಆಕಾಶದಲ್ಲಿ ಸ್ಥಾಪಿಸಿದ 
ವಿಷಯ ಪ್ರಸ್ತಾಪಿತವಾಗಿದೆ (ಅವೇ. ೧೩-೨-೪, ೧೨, ೩೬). ಶತೆಸಥಬ್ರಾಹೆ ಣದಲ್ಲಿ, ಅತ್ರಿಯು ತಮಃಕಪ್ರ 
ಹಾರಕನಾದ ಪುರೋಹಿತ (ಶ. ಬ್ರಾ. ೪-೩-೪-೨೧), ವಾಗ್ದೆ ವತೆಯಿಂದ ಜನಿಸಿದವನು (೧-೪-೫-೧೩) ಮತ್ತು 
ಅವನೇ ವಾಗ್ದೇವತೆಯೆಂತಲೂ (೧೪-೫-೨. ೫) ಹೇಳಿದೆ. 





' ಖಗ್ರೇದಸಂಹಿತಾ 677 


ಜಾ Rm, 








ಸಾಗ CY mA NN 


ಬದನೆಯ ಮಂಡಲ ಪೂರ್ತಿ ಯಾಗಿ ಅತ್ರಿಯುಷಿ ದ್ದ ಷ್ಟವು ಅತ್ರಿ ಆಥವಾ ಅತ್ರಿಗಳೇ ಐದನೆಯ ಮಂಡಲದ 
ಮಂತ್ರದ್ರಸಷ್ಟಗಳು. ಎಕವಚನ ಅಥವಾ ಬಹುವಚನದಲ್ಲಿರುವ ಅತ್ರಿ ಸದ ಪ್ರಯೋಗದಲ್ಲಿ ಕಾಲುಭಾಗ ಈ 
ಮಂಡಲದಲ್ಲಿಯೇ ಇಜೆ. ಅತ್ರಯಃ ಎಂಬ ಬಹುವಚನ ಪದದಿಂದ ಆ ಗೋತ್ರದ ಖುಹಿಗಳು ಉದ್ದಿಷ್ಟರು. 


ಅದ್‌ (ತಿನ್ನು) ಧಾತುವಿನಿಂದ ನಿಷ್ಟ ನ್ಹವಾಗಿರಬಹುದು. ಅತ್ರಿನ್‌ (ನುಂಗುವವನು) ಎಂಬ ಪದನು 
ಈ ಧಾತುವಿನಿಂದ ನಿಷ್ಟನ್ನನಾಗಿ, ರಾಕ್ಷಸಾದಿಗಳಿಗೆ ವಿಶೇಷಣವಾಗಿ ಖುಗ್ರೇದದಲ್ಲಿ ಉಪಯೋಗಿಸಲ್ಪಟ್ಟಿದೆ. 
ಪ್ರಾಯಶಃ ಈ ಅರ್ಥದಲ್ಲಿಯೇ, ಅತ್ರಿ ಎಂಬುದು ಅಗ್ನಿಗೆ ವಿಶೇಷಣವಾಗಿರುವುದು (೨-೮-೫). ಅತ್ರಿ ಪದದೆ 
ಜೊತೆಗೆ ಸಪ್ತೆವಧ್ರಿ ಎಂಬ ನದಯುಕ್ತವಾಗಿ ಸುಮಾರು ನಾಲ್ಕು ಕಡೆ ಬಂದಿದೆ. ಸಪ್ತವಧ್ರಿಯು ಅಶ್ವಿನೀ 
ದೇವತೆಗಳ ಅಶ್ರಿತ; ಇವನನ್ನೇ ಬಂಧೆನದಿಂದ ವಿಮೋಚನೆ ಮಾಡಬೇಕೆಂದು ಅಶ್ವಿನೀ ಜೀವತೆಗಳು ಪ್ರಾರ್ಥಿತೆ 
ರಾಗಿದಾರೆ (೫-2೮-೫, ೬) ಮತ್ತು ಸಸ್ತವಧ್ರಿಯು ಅಗ್ನಿಯ ಅಲುಗನ್ನು (ಜ್ವಾಲೆ) ತನ್ನ ಸ್ತುತಿಯಿಂದ ಹೆರಿತೆ 
ವನ್ನಾಗಿ ಮಾಡಿದನು (೮-೬೨-೮). ಸುಡುತ್ತಿದ್ದ ಗರ್ತಪ್ರದೇಶವನ್ನು ಅತ್ರಿಸಪ್ತವಧಿಗೋಸ್ಟರನೇ, ಅಶ್ವಿನೀ 
ದೇವತೆಗಳು ಹಿತವಾಗಿರುವಂತೆ ಮಾಡಿದುದು (೧೦-೩೯-೯). ಪ್ರಾಯಶಃ, ಅತ್ರಿ ಮತ್ತು ಸಪ್ತ ನಧ್ರಿಗೆಳು 
ಒಂದೇ ವ್ಯಕ್ತಿಯ ಎರಡು ಹೆಸರುಗಳಿರಬಹುದು. ; 

ಕಣ್ವ ಮೊದಲಾದವರು. 
ಬು 

ಈ ಹೆಸರು ಸುಮಾರು ಅರವಶ್ತು ಸಲ ಬಂದಿದೆ. ಈತನೂ ಒಬ್ಬ ಪುರಾತನ ಖುಸಿ ಮತ್ತು 
ಕಣ್ಬರು ಅವನ ನಂಶೀಕರು. ಏಕವಚನ ಬಹುವಚನಗಳಲ್ಲಿ ಸುಮಾರು ಸಮವಾದ ಪ್ರಯೋಗಗಳಿನೆ, 
ಕಣ್ಣನು ನೃಷದನ ಮಗ (೧೦-೩೧-೧೦). ಅದರಿಂದಲೇ ಅವನಿಗೆ ನಾರ್ಷದನೆಂದು ಹೆಸರು (೧.೧೧೭.೮ 


ಅ. ವೇ. ೪-೧೯-೨). ಪ್ರಪಂಚದ ಮೂಲಪುರುಷರಾದ ಮನು, ಅಂಗಿರಸರು ಮೊದಲಾದವರ ಪಟ್ಟ ಯೊಂದ 
ರಲ್ಲಿ ಕಣ್ವರ ಹೆಸರೂ ಸೇರಿದೆ (೧-೧೩೯-೯). ಕಣ್ವ ಮೊದಲಾದವರಿಗೆ ಅಗ್ನಿಯು ದೇವತೆಗಳಿಂದ “ದತ್ತ ವಾ 


ಯಿತು. ಅವರಿಂದ ಉದ್ದೀವಿತನಾದ ಅಗ್ಟಿಯು ಅವರುಗಳನ್ನು ಅನುಗ್ರಹಿಸದನು (೧-೩೬-೧೦, ೧೧, ೧೭). 
ಅಗ್ನಿಯು ಕಣ್ವ, ಅತ್ರಿ, ತ್ರಸದಸ್ಯು ಮೊದಲಾದವರಿಗೆ ಯುದ್ಧದಲ್ಲಿ ಸಹಾಯಮಾಡಿದನು (೧೦-೫೦-೫), ಮತ್ತು 
ಅವನು ಕಣ್ವಾದಿಗಳಿಗೆ ನಾಯಕ ಮತ್ತು ಮಿತ್ರ (೧೦-೧೧೫-೫). ಇಂದ್ರನು ಕಣ್ವ, ತ್ರಸದಸ್ಯು ಮೊದಲಾದವ 
ರಿಗೆ ಸುವರ್ಣ ಮತ್ತು ಗೋವುಗಳನ್ನ ನುಗ್ರಹಿಸಿದನು (ವಾ. ೧-೧೦ ; ೨-೧೦) ; ತುರುಶ್ವ ಮತ್ತು ಯಡುಗಳಿಂದ 
ಯುಕ್ತನಾದ ಕಣ್ಪನಿಗೆ ಮರುತ್ತುಗಳು ಸಂಪತ್ತನ್ನು ದಯಪಾಲಿಸಿದರು (೮-೭-೧೮). ಅಶ್ವಿನೀದೇವತೆಗಳು, 
ಕಣ್ತನಿಗೆ ಅನೇಕ ಸಲ ಸಹಾಯ ಮಾಡಿದಾರೆ (೧-೪೭-೫; ೧-೧೧೨-೫; ೮-೫-೨೫ ; ೮-೮-೨೦). ಅಶ್ವಿನೀ 
ದೇವತೆಗಳಿಂದ ಉದ್ಧರಿಸಲ್ಪಟ್ಟಾಗ, ಕಣ್ಣನು ಅಂಧನಾಗಿದ್ದ ನು. (೮-೫-೨೩) ; ಅವರು ಅವನಿಗೆ ಕಣ್ಣನ್ನು 
ಕೊಟ್ಟರು (೧-೧೧೮-೭). | 

ಎಂಟನೆಯ ಮಂಡಲದ ಬಹಳ ಭಾಗಕ್ಕೆ ಕಣ್ಣರೇ ಖಯಸಿಗಳು. ಮಂತ್ರಗಳಲ್ಲಿಯೇ ಖುಹಿಗಳೆ ಹೆಸರು 
ಕೆಣ್ವಕಿಂದು ಇದೆ. ಆದರೆ" ಅಂಥೆನಾದ ಕಣ್ಣ'ನ ವಿಷಯ ಪ್ರಸ್ತಾನವಿತವಾಗಿಲ್ಲ. ಅಂಥ ಕಣ್ವನು, ರಾತ್ರಿಯ 


ಕಾಲದ ಸೂರ್ಯ ಅಥವಾ ನಿಗೂಢನಾದ ಅಗ್ನಿ ಅಥವಾ ಸೋಮನೆಂದು ಕೆಲವರು ಅಭಿಪ್ರಾಯಪಡುತ್ತಾಕಿ.. 


ಮೇಧ್ಯಾತಿಥಿ 
(ಮೇಧಾತಿಧಿ). ಕಣ್ತವಂಶದವನು ಮತ್ತು ಕಾಣ್ವನೆಂದೂ ಹೆಸರು (೮.೨.೪೦ ). ಒಂಭತ್ತು 
ಸಲ ಈ ಹೆಸರು ಬಂದಿದೆ. ಅನರೂಪವಾಗಿ, ಪೂರ್ವಿಕರ ಪಟ್ಟಿಗಳಲ್ಲಿ, ಕಣ್ವ ಮೊದಲಾದವರೊಡನೆ 





678 ಸಾಯಣಭಾಸ್ಯಸಹಿತಾ 











ಜ್‌ p ಮ SR MALU YS SAL NL Ty 6 


ಪ್ರಯೋಗವಿದೆ (೧-೩೬-೧೦, ೧೧, ೧೭). ಯಜ್ಞಸಂಬಂಧೆವಾದ ಅತಿಥಿಯುಳ್ಳನನು (ಅಂದರೆ ಅಗ್ನಿ) ಎಂದು 
ಈ ಪದಕ್ಕೆ ಅರ್ಥವಾಗುತ್ತದೆ. ಪ್ರಿಯಮೇಧಾ-- ಕಣ್ವಾದಿಗಳ ಜೊತೆಯಲ್ಲಿ ಐದಾರು ಕಡೆ ಬಂದಿಡೆ (೮-೫೨೫). 
ಅನನ ವಂಶಜರಿಗೆ ಪ್ರಿಯಮೇಥೆರೆಂದು ಹೆಸರು. 

| ಇಂದ್ರ ಸಂಬಂಥೆವಾದ ಇತಿಹಾಸಗಳಲ್ಲಿ ಈ ಯೋಧನ ಪರಿಚಯವಾಗುತ್ತದೆ. ಸುಮಾರು ಅರವತ್ತು 
ಸಲ ಪ್ರಸಕ್ತ ವಾಗಿದೆ. ಒಂದೇ ಒಂದು ಸಲ ಮಾತ್ರ ಬಹುವಚನದಲ್ಲಿ, ಇಂದ್ರನನ್ನು ಉದ್ದೇಶಿಸಿ ಗಾನಮಾಡುವ 
ಗಾಯೆಕರು ಎಂಬರ್ಥದಲ್ಲಿ ಪ್ರಯೋಗವಿದೆ (೭-೨೫-8). ಅರ್ಜುನ ಎಂಬುವನ ಮಗನಾದುದರಿಂದ ಅರ್ಜು 
ನೇಯ ಎಂತಲೂ ಹೆಸರು (೧-೧೧೨-೨೩). ಇನನಿಗೆ ದಸ್ಯುವಿನೊಡನೆ ಹೋರಾಟದಲ್ಲಿ ಇಂದ್ರನ ಸಹಾಯ 
ಹಡೆದ ಮೆಗನೊಬ್ಬನಿದಾನೆ (೧೦-೧೦೫-೧೧). ಕುತ್ಸನು ಯುವಕ ಮತ್ತು ತೇಜಸ್ವಿ (೧-೬೩-೩). ಗರ್ತದನ್ನಿ 
ಬೀಳಿಸಲ್ಪಟ್ಟಾಗ, ಇಂದ್ರನನ್ನು ಸಹಾಯ ಮಾಡೆಂದು ಪ್ರಾರ್ಥಿಸಿದ ಖುಹಿಯು ಈತನೇ (೧-೧೦೬-೬). 
ಕುತ್ಸನೂ ಮತ್ತು ಇಂದ್ರನೂ ಒಂದೇ ರೆಥದಲ್ಲಿ ಸಂಚರಿಸುತ್ತಾರೆ (೪-೧೬-೧೧ ; ೫-೨೯-೯) ; ಇಂದ್ರನು ಕುತ್ತ 
ನನ್ನು ಗಾಳಿಯಲ್ಲಿ ತೇಲಿಸಿಕೊಂಡು ಹೋಗುತ್ತಾನೆ (೫-೩೧-೮ ; ೮-೧-೧೧) ; ಅಥವಾ ತನ್ನ ಸಾರಥಿಯಾಗಿ 
| ಮಾಡಿಕೊಳ್ಳುತ್ತಾನೆ (೨-೧೯-೬ ; ೬-೨೦-೫). ಕುತ್ಸನು ಇಂದ್ರನಂತೆಯೇ ಇದಾನೆ (೪-೧೬-೧೦) ; ಇಂದ್ರಾ 
ಕುತ್ಸರೆಂಬ ದೇವತಾದ್ವಯವು ರಥದಲ್ಲಿ ಆಗೆನಿಸಬೇಕೆಂದು ಪ್ರಾರ್ಥಿತವಾಗಿದೆ (೫-೩೧-೯). 


ಶುಷ್ಣ ಎಂಬ ಶತ್ರುವನ್ನು ಪರಾಜಯಗೊಳಿಸುವ ಸಂದರ್ಭದಲ್ಲಿ ಇಂದ್ರ ಮತ್ತು ಕುತ್ಸರು ಒಟ್ಟಾಗಿ 
ಸೇರುತ್ತಾರೆ. ಕುತ್ಸಥಿಗೋಸ್ಫರ ಇಂದ್ರನು ಶುಸ್ಹೆ ನನ್ನು ಹೊಡೆದನು (೧-೬೩-೩; ೧-೧೨೧-೯ ; ೪-೧೬-೧೨; 
೬೨೬-೩); ಶುಷ್ಪ ನಿಗೆ ಸ್ರತಿಕಕ್ಷಿಯಾದ *ಕುಶ್ಸನಿಗೆ ಸಹಾಯ ಮಾಡಿದನು (೧-೫೧-೬); ಶುಷ್ಜ ನನ್ನು ಕುತ್ಪನಿಗೆ 
ಅಧೀನಪಡಿಸಿದನು (೭-೧೯-೨); ಅಥವಾ ಕುತ್ಸ ಮೆತ್ತು ಇತರ ದೇವತೆಗಳಿಂದ ಯುಕ್ತ ಸಾಗ್ಗಿ ಶುಸ್ಚನನ್ನು 
ಸಂಪೂರ್ಣವಾಗಿ ಹೆರಾಭನಗೊಳಿಸಿದನು (೫-೨೯-೯). : ಕುಶ್ಸನ ಪಕ್ಷವನ್ನು ವಹಿಸ್ಕ ಶುಷ್ಣನ ಮೇಲೆ 'ಯುದ 
೯ ಇ. 
ಮಾಡೆಂದು (೬-೩೧-೩) ಅಥವಾ ಕುತ್ಸನದ್ದು ಶುಷ್ಹನ ವಧೆಗೋಸ್ಫರ ಕರತರಬೇಕೆಂದು (೧-೧೭೫-೪) ಇಂದ್ರ 
ನನ್ನು ಪ್ರಾರ್ಥಿಸಿದೆ. ಇಂದ್ರನು ಕುತ್ಸನಿಗೋಸ್ಕರ ದೇವತೆಗಳ ಮೇಲೂ (೪-೩೦-೨ರಿಂದ ೫), ಅಥವಾ ಗಂಧೆ 
ರ್ನರ ಮೇಲೂ (೮-೧-೧೧), ಯುದ್ಧ ಮಾಡುತ್ತಾ ನೆ. ಸೂರ್ಯ ರಥವನ್ನು ಕದಿಯುನುದೇ ಶುಷನೊಡನೆ ಯುದ್ಧ 
ಮಾಡುವುದರ ಪರಿಣಾಮ (೧-೧೭೫-೪ ; ೬-೩೧-೩). ಶತ್ರುಗಳಿಂದ ಪೀಡಿತನಾದ ಕುತ್ಸನಿಗೋಸ್ಫರಲೇ, 
ಇಂದ್ರನು ಸೂರ್ಯರಥದ ಚಕ್ರವನ್ನು ಕಿತ್ತು (೪-೩೦-೪), ಕುಶ್ಸನು ಉಪಯೋಗಿಸಲೆಂದು, ಅವನಿಗೆ ಕೊಟ್ಟನು. 
(೫-೨೯-೧೦). ಇಂದ್ರನು ಮನುಷ್ಯರ ಸುಖಕ್ಕೋಸ್ಪರ ಸೂರ್ಯನನ್ನು ಸಂಪಾದಿಸಿದನು ನಂಬುಡ ಸೂರ್ಯನನ್ನು K 
ಚಲಿಸದಂತೆ ಮಾಡಿದನೆಂದು ಉಕ್ತವಾಗಿರುವಂತೆ ಕಾಣುತ್ತದೆ (೧-೧೨೧-೧೦; ೧೦-೧೩೮-೩ಗಳನ್ನು ಹೋಲಿ 
ಸಿರಿ). ಸೂರ್ಯನನ್ನು ಜಯಿಸಿ, ಇಂದ್ರನು ಸಾರಥಿಯಾದ ಕುತ್ಸನ ಸಂಚಾರಕ್ಕೆ ಅಗಲವಾದ ದಾರಿಯನ್ನು 
ಮಾಡಿದನು (೬೨೦-೫). | ಕುತ್ಸನಿಂದ ಯುಕ್ತನಾಗಿ, ದುಷ್ಟರನ್ನು ಧ್ರೈಂಸಮಾಡಿ, ಸೂರ್ಯನ ಚಕ್ರವನ್ನು ಉರು 
ಳುವಂತೆ ಮಾಡಬೇಕೆಂದು ಪ್ರಾರ್ಥಿಸಿದೆ. (೪-೧೬-೧೨). ಶುಷ್ಣನಲ್ಲದೆ, ಇತರ ಶತ್ರುಗಳೂ (ತುಗ್ರ, ಸ್ಮದಿಭ 
ಮತ್ತು ವೇತಸುಗಳು) ಕುತ್ಸನಿಗೆ ಇಂದ್ರನಿಂದ ವಶಸಡಿಸಲ್ಪಟ್ಟರು (೧೦-೪೯-೪). 


ಇಂದ್ರನಿಂದ ಸಹಾಯಪಡೆದವನ್ನ್ಕೂ ಅವನ ಪ್ರೀತಿಪಾತ್ರನೂ ಆದ (೧-೩೩-೧೪) ಕುತ್ಸನು 
ಒಂದೊಂದು ಸಲ ಇಂದ್ರನ ಶತ್ರುವಾಗಿ ಕಾಣುತ್ತಾನೆ. ಕುತ್ಸ, ಆಯು ಮತ್ತು ಅತಿಥಿಗ್ವರ ಯೋಧೆರನ್ನು 


ಖುಗ್ರೇದಸಂಹಿತಾ 6179 





ನ ವದ 





ಇಂದ್ರನು ಬಡಿದು ಉರುಳಿಸಿದನು (೨-೧೪-೭), ಆಯು, ಕುತ್ಸ ಮತ್ತು ಅ ಥಿಗ್ನರನ್ನು ನೀಡಿಸಿದದು (ವಾಲ. 
೫-೨), ಈ ಮೂವರನ್ನೂ ತೂರ್ವಯಾಣನೆಂಬ ತರುಣನಾದ ರಾಜನಿಗೆ ಹಿಡಿದುಕೊಬ್ಬ ನು (೧-೫೩-೧೦) ಅಥವಾ 
ಆ ರಾಜನಿಗೋಸ್ಟರ, ಮೂವರನ್ನೂ ಹೊಡೆದು ನೆಲಕ್ಕುರುಳಿಸಿದನು (೬- ೧-೧) ನಿರುಕ್ತದಲ್ಲಿ (೨-೨೦) 
ಕುತ್ಸ ಎಂಬುದು ನಜ್ರಾಯುಧದ ನಾಮಗಳ ಒಂದು. 


ಕಾವ್ಯ ಉಶನಾ 


ಉಶನಾ ಎಂಬ ಖುಷಿಯ ಹೆಸರು ಹನೊಂದು ಕಣೆ ಪ್ರಸಕ್ಷವಾಗಿದೆ. ಎರಡು ಸಲ ಕನಿ ಎಂಬು 
ದಾಗಿಯೂ, ಐದು ಸಲ ಕಾವ್ಯ ಎಂಬುದಾಗಿಯೂ ಕರೆಯಲ್ಪ ಟ್ರಿ ದಾನೆ. ಜ್ಞಾನವು ಅವನೆ 
ನೈತಿಷ್ಟ್ಯ್ಯಃ ಬುದ್ಧಿಯ ಮಾತುಗಳನ್ನು ಹೇಳುತ್ತಿರುವ ಸೋಮನು ಉಶನನಿಗೆ ಉಪಮಿತನಾಗಿದಾನೆ (೯.೯೭.೬) 
ಮತ್ತು ಅದೇಕಾರಣದಿಂದ, ಸೋಮನೇ ಉಶನ ಎಂದೂ ಹೇಳಿದೆ (೯-೮೭-೩). ಕಾವ್ಯ ಉಕನನೇ ಅಗ್ನಿಯನ್ನು 
ಯಜ್ಞದಲ್ಲಿ ಹೋತೃಸ್ಥಾ ನದಲ್ಲಿ ಸ್ಥಾಪಿಸಿದನು (೮-೨೩-೧೩), ಅವನೇ ಗೋವುಗಳನ್ನು ಈ ಕಡೆ (ಭೂಮಿಯ 
ಕಡೆ) ಓಡಿಸಿದನು (೧-೮೩-೫). ಅವನು ಇಂದ್ರನ ಆಶ್ರಿತ (೬-೨೦-೧೧) ; ಇಂದ್ರನು ಅವನ ಸಹವಾಸದಲ್ಲಿ 
ಸಂತೋಷದಿಂದ ಇದ್ದನು (೧-೫೧-೧೧) ; ಕುಶ್ಸ, ಉಶನಾ ಮೊದಲಾದವರೂ, ತಾನೂ ಒಂದೇ ಎಂದು 
ಇಂದ್ರನೇ ಹೇಳಿಕೊಂಡಿದಾನೆ (೪-೨೬-೧). ಕುತ್ಸ ಸಹಚರಿತನಾಗಿ, ಇಂದ್ರನು ಶುಷ್ಣನನ್ನು ನಿರ್ಮೂಲ 
ಮಾಡುವುದರಲ್ಲಿ, ಉಶನನೂ ಭಾಗವಹಿಸಿದ್ದನೆ (೫-೨೯-೯). ವೃತ್ರಾಸುರ ವಧೆಗೆ ಉಪಯೋಗಿಸಿದ ವಜ್ರಾ 
ಯುಧೆ ರಚನೆಯಲ್ಲಿಯೂ ಉಶನನ ಕೈವಾಡವಿತ್ತು (೧-೧೨೧-೧೨; ೫-೩೪-೨; ೧-೫೧-೧೦ನ್ನು ಹೋಲಿಸಿ). 


| ಇನ್ನೂ ಅನೇಕ ಪುರಾತನ ಖುಸಿಗಳು ಹೇಳಲ್ಪ ಟ್ರಿದಾರೆ. ಗೋತಮೃ ವಿಶ್ವಾಮಿತ್ರ, ವಾಮದೇವ, 
ಭರದ್ವಾಜ ವಸಿಷ್ಠ ಮೊದಲಾದವರು, ಅವರಲ್ಲಿ ಕೆಲವರು. ಇವರು ಅಥವಾ ಇವರ ವಂಶಜರು, ಕ್ರಮವಾಗಿ, 
ಎರಡು, ಮೂರು, ನಾಲ್ಕು ಆರು ಮತ್ತು ಏಳನೆಯ ಮಂಡಲದ ಮಂತ್ರೆಗಳಿಗೆ ಖುಷಿಗಳು. ಖುಗ್ರೇದದಲ್ಲಿ 
ಅನೇಕ ಸಲ ಪ್ರಸಕ್ತರಾಗುವ ಖುಹಿಗಳಲ್ಲಿ ಅಗಸ್ತ $ನೂ ಒಬ್ಬ ನು. ಪ್ರಸಿದ್ಧ ರಾದ ಪುರಾತನ ಯೋಧರಲ್ಲಿ, 
ಸುದಾಸ್ಕ ಪುರುಕುತ್ಸ ಮತ್ತು ಅವನ ಮಗ ತ ತ್ರಸದಸ್ಯ್ಯು, ಮತ್ತು ದಿವೋದಾಸ ಅತಿಥಿಗ್ಟ ಇವರುಗಳು, ಕೆಲವರು, 


ಹಂದೆ ಪ್ರಸಕ್ತರಾಗಿರುವ ಖುಷಿಗಳ್ಳು ಯಜ್ಞ ಕರ್ಮಗಳಲ್ಲಿ ಎಷ್ಟು ಪ್ರಾ ತ್ರಮುಖ್ಯತೆಯನ್ನು ಪಡೆದಿದ್ದ 
ರೆಂಬುದನ್ನು ಪ್ರ ತಿಪಾದಿಸುವುದಕ್ಕೋಸ್ಟರ, ಬಹಳ ಪುರಾತನರು, ಮಾನವ ವ ವರ್ಗಕ್ಕೆ' ಮೂಲಪುರುಷರು, ಅಮಾ 
ನುಷ ಕರ್ಮಗಳನ್ನು ಮಾಡಿದವರು, ದೇವತೆಗಳಿಗೆ ಸಮಾನರಾಗಿ ಅವರ ಕಾರ್ಯಗಳಲ್ಲಿ ಭಾಗವಹಿಸಿದವರು, 
ಇತ್ಯಾದಿಯಾಗಿ ಚಿತ್ರಿಸಿದಾರೆ ಎಂದು ಹೇಳಬಹುದೇ ಹೊರತು ಇವರುಗಳು ನಿಜವಾಗಿ ಪ್ರಕೃತಿಯ ನಾನಾ ಅಂಶ 
ಗಳನ್ನು ಪ್ರಕಿಬಿಂಬಿಸುತ್ತಾರೆ ಮತ್ತು ದೇವತೆಗಳೇ ಛನ್ನರಾಗಿ ಭೂಮಿಗೆ ಇಳಿದು ಬಂದು ಈ ರೂಪದಲ್ಲಿ 
ಸಂಚರಿಸುತ್ತಿದ್ದಾರೆ ಎಂದು ಹೇಳುವುದು ಅಷ್ಟು ಸಾಧುವಾಗಿ ಕಾಣುವುದಿಲ್ಲ. | 


1 


ಸ್ರಾಣಿಗಳು ಮತ್ತು ನಿರ್ಜೀವ ವಸ್ತುಗಳು. 

ವೈದಿಕ ಇತಿಹಾಸಗಳಲ್ಲಿ ಪ್ರಾಣಿಗಳಿಗೂ ತಕ್ಕಮಟ್ಟಿನ ಶ್ರೇಷ್ಠವಾದ ಸ್ಥಾನವಿದೆ. ಈ ಇರಿಹಾಸ 
ಗಳನ್ನು ಪರಿಶೀಲಿಸಿದರೆ, ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ವ್ಯತ್ಯಾಸಗಳು ಹೆಚ್ಚಾಗಿ ವ್ಯಕ್ತವಾಗಿಲ್ಲ. 
ಜೀವತೆಗಳಿಗೂ ನಾನಾ ಪ್ರಾಣಿಗಳ ರೂಪಗಳು ಉಂಟು. ಉತ್ತಮ ದೇವತೆಗಳೇ ಒಂದೊಂದು ಸಲ ಪ್ರಾಣಿ 
ಗಳ ರೂಪಗಳನ್ನು ಥರಿಸುವುದುಂಟು, ಅಂದಮೇಲೆ ಗೋವು ಮೊದಲಾದ ಉಪಯುಕ್ತವಾದ ಪ್ರಾಣಿಗಳ 





680 ಸಾಯಣಜಾನ್ಯೃ ಸಹಿತಾ 


ರೂಪಧಾರಿಗಳಾದ ಅತಿಮಾನುಷ ವ್ಯಕ್ತಿಗಳು ನಡ್ಡುನೆ ವರ್ಗದವರೆಂದೂ ಮತ್ತು ಓಏಂಸ್ರ ಜಂತುಗಳ ರೂಪವುಳ್ಳ 
ವರು ಅವರಿಗಿಂತ ಕಡಿಮೆ ಅಥವಾ ರಾಕ್ಷೆಸ ಸ್ವಭಾವದವರು ಎಂದೂ ಭಾವನೆಯಿದೆ. ಅಲ್ಲದೇ ಮನುಷ್ಯನಿಗೆ 
ಉಪಯುಕ್ತವಾದ ಚತುಷ್ಪಾದ ಜಂತುಗಳು ಅವನೆ ಸುತ್ತುಮುತ್ತಲೂ ವಾಸಿಸುವಂತೆ, ದೇವತೆಗಳ ಸಮಾನದೆ 
ಯೂ ದೇವಲೋಕದ ಪ್ರಾಣಿಗಳು ಇನೆಯೆಂದೇ ನಂಬಿಕೆ. ಕಡೆಯದಾಗಿ, ಯಾಗಗಳಲ್ಲಿ ಕೆಲವು ಪ್ರಾಣಿ 
ಗಳು, ಅಯಾ ಅ ಕೃತಿವಿಶಿಷ್ಟರೆಂದು ಸರಿಗಣಿತರಾದ ದೇವತೆಗಳ ಪ್ರತಿನಿಧಿಗಳಾಗಿ ಉಪಯೋಗಿಸಲ್ಪಟ್ಟಿವೆ. 
ಈ ಪ್ರತಿನಿಧಿ ಪೂಜಿ ಈಜಿಗೆ ಹೆಚ್ಚು ಬಳಕೆಯಿಲ್ಲ, ಏಕೆಂದರೆ, ದೇವತೆಗಳು ಮಹಾನುಹಿಮರು, ಸ್ವರ್ಗಲೋಕ 
ವಾಸಿಗಳು ತಮ್ಮ ಸಾಮರ್ಪ್ಯನಿಂದ ಯಾಗಶಾಲೆಗೆ ಆದೃಶ್ಯರಾಗಿಯೇ ಬಂದು ತನ್ಮು ಹನಿರ್ಭಾಗಗಳೆನ್ನು 
ಸ್ಟೀಕರಿಸುತ್ತಾರೆ ಎಂಬ ಉದಾತ್ತಭಾವನೆಗೆ ಇದರಿಂದ ಚ್ಯುಕಿಯಾದೀತೆಂಬ ಭಯವಿದೆ, 


ಅಶ್ವ ದಧಿಕ್ರಾ 


ದೇವತೆಗಳ ರಥವಾಹೆಕಗೆಳಾದ ಅಶ್ವಗಳಲ್ಲದೆ, ಕೆಲವು ಅಶ್ವಗಳನ್ನು ನೈಯಕ್ತಿಕವಾಗಿ : ನಿರ್ದೇಶಿ 
ಸುವುದುಂಟು, ಇಂತಹ ವೈಶಿಷ್ಟ್ಯವುಳ್ಳಿ ಅಶ್ವಗಳಲ್ಲಿ ಮುಖ್ಯನಾದುಡು ದಧಿಕ್ರಾ ಎಂಬುದು. ನಾಲು 
ಸೂಕ್ತಗಳಲ್ಲಿ ಈ ಅಶ್ವದ ಪ್ರಸ್ತಾಪವಿದೆ ( ೪.೩೮, ೩೪, ೪೦; ೭-೪೪), ಅವುಗಳಲ್ಲಿ ದಧಿಕ್ರಾ ಎಂಬು 
ದಾಗಿ ಹನ್ನೆರಡು ಸಬ ದಧಿಕ್ರಾವನ್‌ ಎಂಬುದಾಗಿ ಹತ್ತು ಸಲ. ಇತರ ವೇದಗಳಲ್ಲಿ ಇದರ ಪ್ರಸ್ತಾಪವಿಲ್ಲವೇ. 
ಇಲ್ಲವೆನ್ನಬಹುದು. ದಧಿಕ್ರಾ ಎಂಬುದು ಒಂದು ಕುದುರೆಯ ಹೆಸೆಕಿಂಬುದಕ್ಕೆ, ನಿರುಕ್ತದಲ್ಲಿ ಇದನ್ನು ಅಶ್ವ 
ನಾಮಗಳಲ್ಲಿ ಒಂದಾಗಿ ಸೇರಿಸಿರುವುದೇ ಸಾಕ್ಷಿ (ನಿ. ೧-೧೪). ಅದು ಬಹೆಳ ವೇಗಶಾಲಿ (೪-೩೮೨, ೯ ; 
೪-೩೯-೧); ಅನೇಕ ರಥಗಳ ಸಾಲಿನಲ್ಲಿ ಮೊದಲನೆಯ ಅಶ್ಚವಾಗಿದೆ ( ಪ.೪೪-೪) ; ರಥಗಳನ್ನು ನಾಶನ 
ಕಾಡುತ್ತದೆ. ಮುತ್ತು ವಾಯುವೇಗದಿಂದ ಓಡುತ್ತದೆ ( ೪.೩೮-೩ ). ಅದರ ನೇಗನನ್ನು ಜನರೆಲ್ಲರೂ 
ಪ್ರಶಂಶಿಸುತ್ತಾರೆ (೪-೩೮-೯, ೩). ರಸ್ತೆಗಳ ತಿರುವುಗಳಲ್ಲಿಯೂ ಧಾವಿಸುತ್ತದೆ. (೪-೪೦-೪). ಇದಕ್ಕೆ ರೆಕ್ಸೆ 
ಗಳೂ ಉಂಟು. ಅದು ಪಕ್ಷಿಯಂತೆ ಇಡೆ. ಮತ್ತು ಅದರ ಪಕ್ಷಗಳು ಒಂದು ಪಕ್ಷಿಯ ಅಥವಾ ಶ್ಯೇನ ಪಕ್ಷಿಯ 
ನಕ್ಷಗಳಿಗೆ ಹೋಲಿಸಲ್ಪಟ್ಟಿವೆ (೪.೪೦-೨, ೩). ಮೇಲಿನಿಂದ ಬಂದು ಬೀಳುವ ಶೈೇನಶಕ್ಷಿಗೆ ಹೋಲಿಸಿದೆ 
ಮತ್ತು ಶ್ಯೇನವೆಂದೇ ಕರೆಯಲ್ಪಟ್ಟಣೆ (೪-೩೮-೫, ೨). ೪-೪೦-೫ರಲ್ಲಿ, ಬೆಳಕಿನಲ್ಲಿ ವಾಸಿಸುವ ಹೆಂಸ್ತ ಆಂತ 
ರಿಕ್ಷದಲ್ಲಿರುವ ವಸ್ಕು ವೇದಿಕೆಯ ನೇೇಲೆ ಆಸೀನನಾಗಿರುವ ಹೋತ, ಮನೆಯಲ್ಲಿ ಸುಖವಾಗಿ ಅಸೀನನಾಗಿರುವ 
ಅತಿಥಿ ಮೊದಲಾಗಿ ಅಗ್ನಿಗೆ ಅನ್ವಯಿಸುನ ವಿಶೇಷಣಗಳಿಂದ, ಈ ಅಶ್ವವು ವರ್ಣಿತವಾಗಿದೆ. 


) ನೀಕ್ಕ ದಸ್ಕುಗಳನ್ನು ಹೊಡೆಯುತ್ತಾನೆ ಮತ್ತು ಜಯಶಾಲಿಯಾಗುತ್ತಾನೆ 
(೪-೩೮-೧, ೨, &, ೭). ಸಹಸ್ರಾರು ಜನೆಗಳನ್ನೆದುರಿಸಿ ಯುದ್ಧವಮರಾಡುವಾಗ್ಯ ಶತ್ರುಗಳು ಅವನಿಗೆ ಹೆದರು 
ತ್ರಾರೆ; ಯುದ್ಧಗಳಲ್ಲಿ ಕೊಳ್ಳೆ ಹೊಡೆಯುತ್ತಾನೆ ; ಯುದ್ಧಗಳಲ್ಲಿ ನಾನಾ ಪಂಗಡಗಳು ಅವನನ್ನುದ್ದೇತಿಸಿ ಕೂಗಿ 
ಕೊಳ್ಳುತ್ತನೆ (೪-೩೮-೮ ೫, ೪). ಒಂದು ಹಾರವನ್ನು ಧರಿಸಿಕೊಂಡು, ಧೊಳನ್ನೆಬ್ಬಿಸುತ್ತಾ, ತನ್ನ ಹುಬ್ಬು 
ಗಳ ಮೇಲಿಂದ ಅದು ಉದಡುರಿಸುತ್ತದೆ (೪.೩೮-೬, ೭). ಅದು ಎಲ್ಲಾ ಪಂಗಡಗಳಿಗೂ ಸೇರಿದೆ; ತನ್ನ 
ಸಾಮಥಣ್ಯದಿಂದ ಐರು ನಂಗಡಗಳನ್ನೂ, ಸೂರ್ಯನು ತನ್ನ ತೇಜಸ್ಸಿನಿಂದ ನೀರನ್ನಾನರಿಸಿರುವಂತೆ, ಆವರಿಸಿ 

ಕೂಂಡಿದೆ (೪-೩೮-೨, ೧೦, ೪).  ಜಯಶಾಲಿಯಾದ ಈ ಅಶ್ವವನ್ನು ಮಿಶ್ರಾವರುಣರು ಪೂರುಗಳಿಗೆ ಕೊಟ್ಟರು | 
(೪-೩೯೨ ; ೪-೩೮-೧, ೨ ಗಳನ್ನು ಹೋಲಿಸಿ); ಮನುಷ್ಯನ ಅನುಗ್ರಹಾರ್ಡವಾಗಿ ಅವರು ದಧಿಕ್ರಾ ಎಂಬ 
ಅಶ್ವವನ್ನು ಕೊಟ್ಟರು. 


ದಧಿಕ್ರನೂ ಒಬ 


ಖಗೆ "ದಸಂಹಿತಾ ೮81. 





A 4 ಲ ಗ 
ಕ ld ಸಳ್‌ ಹ ಫಾ ಿಿಾೈ ತೊ 








ಅರುಣೋದಯಕಾಲದಲ್ಲಿ ಅಗ್ನು ದ್ವೀಸನಮಾಡುವಾಗ, ದಧಿಕ್ರಾವನೆಂಬ ಅಶ್ವವನ್ನು ಸ್ತುತಿಸುತ್ತಾರೆ. 
೭.೪೧-೬) ಉಸೋದೇನಿಯರ ಜೊಶೆಯಲ್ಲಿ ಅವನೂ ಆಹೂಶನಾಗಿದಾನೆ. (೪-೩೯.೧ ; ೪-೪೦-೧) ದಧಿಕ್ರಾವ. 
ನಂತೆ ಯಜ್ಞಾ ಭಿಮುಖರಾಗಬೇಕೆಂದು ಉಸೋದೇವಿಯರನ್ನು ಪ್ರಾರ್ಥಿಸಿದೆ (೭-೪೧-೬). ನಿಯತವಾಗಿ. 
ಉಸಷೋದೇವಿಯೊಡಕೆ, ಅಸ್ಟೇ ಸಲ ಅಗ್ನಿಯೊಡನೆ ಮತ್ತು ಅಶ್ತಿನೀಡೇವತೆಗಳ್ಳು ಸೂರ್ಯ ಮತ್ತು ಇತರ ದೇವತೆ: 
ಗಳೊಡನೆ ಕೆಲವು ಸಲವೂ ಸ್ತು ತನಾಗಿದಾನೆ (೩-೨೦-೧, ೫ ; ೭-೯೪-೧ರಿಂದ ೪; ೧೦-೧೦೧-೧), ಆದರೆ ದಧಿ. 
ಕ್ರಾವವಿಗೇ ಮೊದಲನೆಯ ಅಹ್ವಾನ (೭-೪೪-೧). 


ಪದದ ಶಥಿಷ್ಪಕ್ತಿಯಿಂದ್ಯ ಈ ಅಶ್ವದ ಸ್ವಭಾವ ಮತ್ತು ಲಕ್ಷಣಗಳು ವನೂ ತಿಳಿದು ಬರುವುದಿಲ್ಲ. 
ಪದದ ಉತ್ತರ ಭಾಗಕ್ಕೆ (ಕ್ರಾ) ಚದುರಿಸುವ ಎಂದರ್ಥನಾಗಬಹುದು; ಎಂದರೆ ದಧಿಯನ್ನು-ಸೂರ್ಯೋದಯ. 
ಕಾಲದಲ್ಲಿ ಕಂಡುಬರುವ ಹಿಮವನ್ನುಚದುರಿಸುವವನು ಎಂದಾಗಬಹುದು. ಉದಿಸುತ್ತಿರುವ ಸೂರ್ಯನ ಮಂಡಲವೇ 
ದಧಿಕ್ರನಿರಬಹುದಂದು ಕೆಲವರ ಅಜಿಪ್ರಾಯೆ. ದಧಿಕ್ರನಿಗೆ ವಿಶೇಷ ಸಂಬಂಧವಿರುವುದು ಉಸೋದೇವಿಯೊಡಕೆ; 
ಸೂರ್ಯನಿಗೂ ಅಶ್ವ ಆಥವಾ ಸಕ್ಷಿಯೆಂದು ಅನೇಕ ವೇಳೆ ಹೆಸಂದಿ ಮತ್ತು ಅವನು ಯೋಧನ ಸ್ವಭಾವವುಳ್ಳೆವ 
ನೆಂದು ಒಂದೊಂದು ಕಡೆ ಉಕ್ತವಾಗಿದೆ. ಇವಗಳಿಂದಲ್ಕೂ ದಧಿಕ್ರಫು ಸೂರ್ಯಮಂಡಲಶೇ ಇರಬಹುದೆಂದು 
ಹೇಳಬಹುದು. ದಧಿಕ್ರಮ ಅಗ್ನಿಯ ರೂಪ ವಿಶೇಷವೆಂದು ಕೆಲವರ ಅಭಿಪ್ರಾಯ. ಮತ್ತು ಕೆಲವರು ಇದು. 
ದೇವತೆಯೇ ಅಲ್ಲ, ಒಂದು ಉತ್ತ ಮಾಶ್ವ ಎನ್ನುತ್ತಾರೆ. | | 


ದಧ್ಯೆ ಚ ಮತ್ತು ದಧಿಕ್ರ, ಈ ಎರಡು ಹೆಸರುಗಳಲ್ಲಿಯೂ ಒಂದು ಸಾಮ್ಯವಿದೆ ಮತ್ತು ದಧ್ಯಂಜೆ 
ನಿಗೂ ಅಶ್ವಶಿರಸ್ಸಾದುದಡರಿಂದ್ಯ ಸ್ಪಭಾವದನ್ಲಿಯೂ ಇಬ್ಬರಿಗೂ ಸಾಮ್ಯ ನಿರಬ ಹುದು, 


ತಾಶ್ಜ್ಯ್ಯೃ.--ದದಿಕ್ರನಿಗೆ ಸಂಬಂಧಿಸಿದ ಈ ಹೆಸರು ಎರಡೇ ಕಡೆ ಬರುತ್ತದೆ (೧೮೯.೬; 
೧೦-೧೭೮-೦)... ಮೂರು ಪುಕ್ಟುಗಳ ಒಂದು ಸೂಕ್ತವು ಇದನ್ನು ಸ್ತುತಿಸುತ್ತದೆ (೧೦-೧೭೮). ದೇವತೆಗಳಿಂದೆ 
ಪ್ರೇರಿತನಾಗುವ ಉತ್ತಮಾಶ್ಮೃ, ರಥಗಳನ್ನು ಧ್ವೈಂಸಮಾಡುವುದು (ಓ.೪೪-೪ನ್ನು ಹೋಲಿಸಿ), ವೇಗಶಾಲಿ ಮತ್ತು 
ಯುದ್ಧರಂಗಕ್ಕೆ ಅಭಿಮುಖವಾಗಿ ಓಡುತ್ತದೆ. ಇಂದ್ರನಿಂದ ದತ್ತ ವಾದುದು, ` (ದಧಿಕ್ರನಿಗೆ ಉಸಯೋಗಿಸಿರುವ 
ಪಡಗಳಿಂದಲೇ) ಐದು ಪಂಗಡಗಳನ್ನೂ ಅವರಿಸಿಕೊಳ್ಳುತ್ತಾನೆ (೪-೩೮-೧೦) ಎಂದು ಹೇಳಿದೆ. ಇದಕ್ಕೆ 
ಅರಿಷ್ಟನೇನಿ ಎಂತಲೂ ಹೆಸರು (೧-೮೯-೬). ಆದರೆ ವಾಜಸನೇಯಿ ಸಂಹಿತೆಯಲ್ಲಿ, ತಾರ್ಕ್ಷ್ಯ ಮತ್ತು ಗರುಡ 
ಗಳಂತೆ ಅರಿಸ್ಟನೇಮಿಯೂ ಒಂದು ಸ್ವತಂತ್ರವಾದ ಹೆಸರು (ನಾ. ಸಂ. ೧೫-೧೮). ಸಿರುಕ್ತದಲ್ಲಿ (ನಿ. ೧-೧೪). 
" ಪಾಕ್ಷ್ಷ್ಯ 'ವೂ ಅಶ್ವದ ನಾಮಗಳಲ್ಲಿ ಒಂದು, ಇತರ ವೇದಗಳಲ್ಲಿ " ತಾಕ್ಷ್ಯ್ಯ'ವು ಪಕ್ಷಿ ಎಂಬ ಅಭಿಪ್ರಾಯ: 
ವಿಜೆ; ಪುರಾಣಾದಿಗಳಲ್ಲಿ ಇದು ಗರುಡನ ಅನೇಕ ನಾಮಗಳಲ್ಲಿ ಒಂದು. ಪ್ರಾಯಶಃ ಇದು ಅಶ್ವರೂಪೀ ಸೂರ್ಯನ. 
ಹೆಸರಿರಬಹುದು. ತ್ರಸನಸ್ಯವ ಅಡವಾ ತೈಷಿ ಎಂಬ ಹೆಸರಿನ ವ್ಯಕ್ತಿಗೂ ಇದಕ್ಕೂ ಏನಾದರೊ ಸಂಬಂಧೆವಿರ 
ಬಹುದು (೮-೨೨-೭). ಈ ಆಧಾರದ ಮೇಲೆ ಕೆಲವರು, ತೃಷಿಯ ಎಂಬ ಒಂದು ಅಶ್ವವೇ ಈ ತಾಕ್ಷಣ್ಯನೆಂಡು. 
ಕೆಲವರು ಅಭಿಪ್ರಾಯಸಡುತ್ತಾರೆ, 


| ಪೈದ್ವಃ- ಅಶ್ಚಿನಿಗಳು ಪೇದು ಎಂಬುವನಿಗೆ ತಂದು ಕೊಟ್ಟ ಅಶ್ಚವೂ ಈ ಕಾಲ್ಪನಿಕ 'ಅಶ್ವಗಳಲ್ಲಿ 
ಒ೦ದು (೧-೧೧೯-೧೦; ೭-೭೧-೫), ಆದುದರಿಂದ ಇದಕ್ಕೆ ಸೈದ್ವ ಎಂದು ಒಂದು ಹೆಸರು (೧-೧೧೬-೬; ೯-೮೮-೪). 
ನೇದುನಿಕನ ಅಪ್ರಯೋಜಕ ಅತ್ವಕ್ಸ ಬದಲಾಗಿ ಉತ್ತಮಾಶ್ವವನ್ನು ಕೊಡುವುದೇ, ಈ ದಾನದ ಉದ್ದೇಶ 
(೧-೧೧೬-೬). ಅದು ಪ್ರ ಶಂಸಾರ್ಹವಾರುದು (0-೧೧೯-೧೦ ; ೧೦-೩೯.೧೦ ; ೪-೩೮.೨ನ್ನು ಹೋಲಿಸಿ) ; 
87 | 





682 ಸಾಯಣಭಾಷ್ಯಸಹಿತಾ 


ಭಗನಂತೆ (೧೦-೩೯-೧೦) ಇದೂ ಮನುಷ್ಯರಿಂದ ಸ್ತುತ್ಯವಾದುದು (೧-೧೧೬-೬). ಇಂದ್ರನಿಗೆ ಹೋಲಿಸಿದೆ 
(೧-೧೧೯-೧೦) ಮತ್ತು ಅಹಿಹೆನೆಂದು (ಸರ್ಹವನ್ನು ಕೊಲ್ಲುವವನು) ಹೆಸರು (೧-೧೧೭-೯ ; ೧-೧೧೮-೯ ; 
೯-೮೮-೪ನ್ನು ಹೋಲಿಸಿ); ಸಾಧಾರಣವಾಗಿ ಇದು ಇಂದ್ರಫಿಗೇ ಅನ್ವಯಿಸುವುದು. ಯುದ್ಧಗಳಲ್ಲಿ ಅಜೇಯನು 
ಮತ್ತು ಸ್ಪರ್ಗಾಭಿಲಾಹಿ (೧-೧೧೯-೧೦). ಇದೂ ಸೂರ್ಯನನ್ನೇ ಸೂಚಿಸುತ್ತದೆ ಎನ್ನ ಬಹುದು, 


ಏತೆಶ.--ನೇಗಶಾಲಿಯಾದ ಎ೦ಬರ್ಥದಲ್ಲಿ ಈ ಪದವು ಕೆಲವು ಸಲವೂ, ಹೆಚ್ಚಾಗಿ ಕುದುರೆಯನ್ನು 
ನಿರ್ದೇಶಿಸುವುದಳ್ಳೂ ಉಪಯೋಗಿಸಿದೆ. ಇದೇ ಪದವು ಬಹುವಚನದಲ್ಲಿ ಸೂರ್ಯಾಶ್ವಗಳನ್ನು ಸೂಚಿಸುತ್ತದೆ 
(೩-೬೨-೨ 5 ೧೦-೩೭-೩ ; ೧೦-೪೯-೭). ಸುಮಾರು ಹನ್ನೆರಡು ಸಲ ಅಂಕೆತನಾಮವಾಗ್ಕಿ ಸೂರ್ಯನಿಗೆ ಸಂಬಂಧಿ 
ಸಿದಂತೆ ಪ್ರಯೋಗವಿದೆ; ಈ ಸಂದರ್ಭಗಳಲ್ಲಿ ವಿಶೇಷವಾಗಿ ಸೂರ್ಯರಥದ ಚಕ್ರಕ್ಕೇ ಇದು ಅನ್ತಯಿಸುವುದು. 
ಭೂಭಾಗಗಳ ಸರಿಮಿತಿಯನ್ನು ಗೊತ್ತು ಮಾಡಿದವನು ಸವಿತೃ ಎಂಬ ಅಶ್ವ (ನಿತಶಃ ೫-೮೧-೩). ವೇಗಶಾಲಿ 
'ಯಾದ ಏತಶ ಎಂಬ ದೇವಶೆಯು (ಅಶ್ವವು) ಸೂರ್ಯನನ್ನು ಎಳೆಯುತ್ತಾನೆ (೭-೬೬-೧೪). ರಥದ ಮೂಕಿಗೆ 
ಕಟ್ಟಲ್ಪಟ್ಟು ಏತಶವು (ಅಶ್ವವು) ಸೂರ್ಯನ ರಥದ ಚಕ್ರವು ಚಲಿಸುವಂತೆ ಮಾಡುತ್ತದೆ (೭-೬೩-೨); ಅದು 
ಸೂರ್ಯನ ರಥದ ಚಳ್ರವನ್ನು ತರತಂದಿತು (೧-೧೨೧-೧೩ ; ೫-೩೧-೧೧) ; ಇಂದ್ರನು ಸೂರ್ಯಾಶ್ವವನ್ನು ಹರಿದುಂಬಿ 
ಸುತ್ತಾರೆ (೮-೧-೧೧ ; ೯-೬೩-೮ನ್ನು ಹೋಲಿಸಿ). ಸೂರ್ಯಯೊಡನೆ ಪಂದ್ಯದಲ್ಲಿ ಭಾಗವಹಿಸಿದ್ದ ಏಶಶನಿಗೆ 
ಇಂದ್ರನು ಸಹಾಯ ಮಾಡಿದನು (೧-೬೧-೧೫). ನಷ್ಟವಾಗಿದ್ದ ಸೂರ್ಯರಥದ ಚಕ್ರವನ್ನು ಎತ್ತಿಕೊಂಡು 
ಹೋಗಿ ರಥಕ್ಕೆ ಸೇರಿಸಿ, ಪಂದ್ಯದಲ್ಲಿ ಮುಂದಾಗಿ ಬಂದುದರಿಂದ, ಸೂರ್ಯನು ತನ್ನ ರಥದ ಮುಂಬಾಗದಲ್ಲಿ ವಿತ 
ಶನಿಗೆ ಸ್ಥಾನವನ್ನು ಅನುಗ್ರಹಿಸಿದನು ಎಂದು ಊಹಿಸಬಹುದು. ಈ ಪಂದ್ಯದ ನಿಜವಾದ ಅರ್ಥವೇನೆಂದು ಹೇಳ 
ಲಾಗುವುದಿಲ್ಲ. ಆದಕ್ಕೆ ವಿತಶ ಎಂಬುದು ಸೂರ್ಯಾಶ್ವವೆಂದು ಖಚಿತನಾಗಿ ಹೇಳಬಹುದು. 


ಸೊರ್ಯ ಮತ್ತು ಅಗ್ನಿಗಳ ಲಾಂಛನವಾದೆ ಅಶ್ವವು.- ಅಶ್ವವು ಸೂರ್ಯನ ಲಾಂಛನೆವೆಂಬುದು ಕೆಲವು 
ವಾಕ್ಯಗಳಿಂದ ಸ್ಪಷ್ಟೆವಾಗುತ್ತದೆ. ಉಪಷೋದೇವಿಯು ಒಂದು ಶ್ರೇಶಾಶ್ವವನ್ನು ನಡೆಯಿಸಿಕೊಂಡು ಬರುತ್ತಾಳೆ 
(೭-೭೭-೩) ; ಯಜ್ಞಾಶ್ವವನ್ನು ಸೂರ್ಯನಿಂದ ದೇವತೆಗಳು ರಚಿಸಿಗರು (೧-೧೬೩-೨). ಸೋಮಯಾಗ ವಿಶೇಷ 
ವೊಂದರಫ್ಲಿ, ಅಶ್ಚವು ಸೂರ್ಯನ ಪ್ರತೀಕವಾಗಿದೆ. 


ನೇಗಶಾಲಿಯೂ ಚಟುವಟಕೆಯುಳ್ಳವನೂ ಆದ ಅಗ್ನಿಯೂ ಅನೇಕ ವೇಳೆ ಅಶ್ರವೆಂದೇ ವ್ಯವಹರಿ 
ಸಲ್ಪಟ್ಟಿ ದಾನೆ. ಕರ್ಮಗಳಲ್ಲಿ ಕುದುರೆಯು ಅಗ್ನಿಯ ಪ್ರತಿಬಿಂಬ. ಅಗ್ನಿಮಥನ ಮಾಡುವ ಪ್ರದೇಶವು ಕಾಣಿ 
ಸುವಂತೆ, ಒಂದು ಅಶ್ವವನ್ನು ತಂದು ನಿಲ್ಲಿಸುತ್ತಾರೆ. ಪೂರ್ಚದಿಕ್ಕಿಗೆ ಅಗ್ನಿಯನ್ನು ತೆಗೆದುಕೊಂಡು ಹೋಗುವಾಗ 
ಮುಂದೆ ನಡೆದು ಹೋಗುತ್ತಿರುವ ಕುದುರೆಯ ಹಜ್ಜೆಯನ್ನ ನುಸರಿಸಿಯೇ ಹಾಗೆ ಮಾಡುವುದು. ಅಶ್ವವನ್ನು 
ದ್ವೇಶಿಸಿ, ಹೀಗೆ ಹೇಳುತ್ತಾರೆ ನಿನ್ನ ಜನ್ಮಸ್ಥಳವು ಸ್ವರ್ಗವು; ಅಂತೆರಿಕ್ಷದಲ್ಲಿ ನಿನ್ನ ನಾಭಿ ಪ್ರದೇಶವಿದೆ; 
ಭೂಮಿಯಲ್ಲಿ ನಿನ್ನ ಮನೆ (ನಾ. ಸಂ. ೧೧-೧೨). ಶತಪಥಬ್ರಾಹ್ಮಣದಲ್ಲಿ ವಿದ್ಯುತ್ತನ್ನು, ನೀರಿನಲ್ಲಿ ಅಥವಾ 
ಮೋಡಗಳಲ್ಲಿ ಜನಿಸಿದ ಅಶ್ವವೆಂದು ಹೇಳಿಗೆ (ಶೆ. ಬ್ರಾ. ೫-೧-೪-೫ ; ೭-೫-೨-೧೮). 


ವೃಷಭ. 


ಇಂದ್ರನಿಗೇ ಹೆಚ್ಚಾಗಿ ವೃಷಭನೆಂದು ಸಂಕೇತೆವಿರುವುದು. ಅದಕ್ಕಿಂತ ಕಡಿಮೆ ಸಲ ಅಗ್ನಿಗ್ಳೂ 
ದ್ಯು ಮೊದಲಾದ ದೇವತೆಗಳಿಗೂ ಅಪರೂಪವಾಗಿಯೂ ಉಪಯೋಗಿಸಿದೆ. ಅಥರ್ವ ನೇದದಲ್ಲಿ ಒಂದು ವೃಷಭ 


ಉಚ 


ತಾರ 


ಖುಗ್ಗೇದಸಂಹಿತಾ 683 : 


ವನ್ನು ಇಂದ್ರನೆಂದು ಕರೆದಿದೆ (ಅ. ವೇ. ೯-೪೯). ಶತ ಸಥಬ್ರಾಹ್ಮಣಜದಲ್ಲಿ ವೃಷಭವು ಇಂದ್ರನ ರೂಪನಿಶೇಷ 
ವೆಂದು ಹೇಳಿದೆ (ಶ. ಬ್ರಾ. ೨-೫-೩-೧೮). ವೈದಿಕ ಕರ್ಮಗಳಕ್ಲೊಂದರಲ್ಲಿ, ವೃಷಭವು ರುದ್ರನ ಪ್ರತಿನಿಧಿ. 
" ಮುದ್ದಲ ಮತ್ತು ಮುದ್ಧಲಾನೀ' ಇತಿಹಾಸದಲ್ಲಿ ವೃಷಭವು ಪಾತ್ರವಹಿಸಿಡೆ (೧೦-೧೦೨). 

ಗೋವು. 

ಪ್ರಪಂಚದಲ್ಲಿ ಗೋವಿನ ಹೆಚ್ಚಾದ,ಉಪಯೋಗಕೃನುಸಾರವಾಗಿ, ವೈದಿಕ ಇತಿಹಾಸದಲ್ಲಿಯೂ, ಅದಕೆ 

ಮುಖ್ಯಸ್ಥಾ ಸವಿದೆ, ಉಸಷಃಕಾಲದ ಕಿರಣಗಳನ್ನೂ ಗೋವುಗಳೆಂದೂ, ಅವುಗಳೇ ಉಸೋದೇವಿಯ ರಥವನ್ನು 
ಎಳೆಯುತ್ತವೆಯೆಂದೂ ಭಾವನೆ. ಮಳೆ ನೋಡವೂ ಒಂದು ಗೋವು; ಅದಕ್ಕೆ ಒಂದು ಕರುವೂ (ಶಿಡಿಲು) 
ಇದೆ. ಈ ಮೇಘರೂಪವಾದ ಗೋವಿಗೆ ಪೃಶ್ಚಿ ಎಂದು ಹೆಸರು ರೂಢಿಯಾಗಿದೆ; ಆಕೆಯು ಮರುತರ ತಾಯಿ 
(ವಾ. ಸಂ. ೨-೧೬). ಆಕೆಯ ಕ್ಷೀರ (೬-೪೮-೨೨) ಮತ್ತು ಕೆಚ್ಚಲುಗಳು ಪದೇ ನದೇ ಪ್ರಸಕ್ತವಾಗಿವೆ 
“ ಉತ್ತಮರು ವಾಸಿಸುವ ಸ್ವರ್ಗಲೋಕದಲ್ಲಿ ಬೇಕಾದುದನ್ನು ದೋಹನ ಮಾಡುವ (ಕಾಮದುಘಾ) ಚಿತ್ರ 
ವರ್ಣದ ಗೋಪುಗಳು'' ಈ ಮೇಘಗಳೇ ಇರಬೇಕು (ಅ. ವೇ. ೪-೩೪-೮) ; ಮುಂಡೆ ಪುರಾಣಾದಿಗಳಲ್ಲಿ ಪ್ರಸಿದ್ಧ 
ವಾಗಿರುವ ಕಾಮಧದೇನುನಿಗೆ, ಇವುಗಳೇ ಮೂಲ. ಹಾಲು ಮತ್ತು ಬೆಣ್ಣೆಗಳ ಆಹುತಿರೊನವಾದ ಇಳಾ (ಇಡಾ) 
ಎಂಬ ದೇವಕೆಯನ್ನೂ ಗೋವೆಂದು ಭಾವಿಸುವುದೂ ವಾಡಿಕೆಯಾಗಿದೆ. ಅದಿತಿಯನ್ನೂ ಒಂದೊಂದು ಸಲ 
ಆಕಳೆಂದು ಭಾವಿಸುವುದುಂಟು, ದೇನತೆಗಳೂ ಗೋವಿನಿಂದ ಜನಿಸಿದರೆಂದು (ಗೋಜಾತಾಃ) ಹೇಳುವುದುಂಟು. 
ಆದರೆ ವೇದದಲ್ಲಿ ಗೋವಿನ ಪ್ರಸಕ್ಷೆಯಿರುವುದು, ಪರ್ವತ ಪ್ರದೇಶದಲ್ಲಿದ್ದ ಗೋವುಗಳನ್ನು ಇಂದ್ರನು ವಿಮೋಚನೆ 
ಮಾಡುವ ಸಂದರ್ಭದಲ್ಲಿಯೇ ಹೆಚ್ಚು. 


ಭೂಲೋಕದ ಹೆಸುವೂ ಪಾವಿತ್ರ್ಯವನ್ನು ಪಡೆದಿದೆ. ಅವುಗಳನ್ನೂ ಅದಿತಿ, ದೇವತೆ ಮೊದಲಾಗಿ 
ಕರೆಯುವುದುಂಟು ಮತ್ತು ಗೋವಥೆ ಮಾಡಬಾರದೆಂದು ಹೇಳಿದೆ ( ೮-೯೦.೧೫, ೧೬; ವಾ.ಸಂ. ೪-೧೮ ೨೦ನ್ನು 
ಹೋಲಿಸಿ), ಹಸುವಿಗೆ ಅಫ್ನಾ (ಅವಥ್ಯೆ) ಎಂಬುದಾಗಿ ಹದಿನಾರು ಸಲ ಪ್ರಯೋಗಿಸಿರುವುದರಿಂದ, ಅದು 
ಎಷ್ಟು ಪವಿತ್ರವೆಂಬ ಭಾವನೆಯಿತ್ತು ಎಂಬುದು ವ್ಯಕ್ತವಾಗುತ್ತದೆ. ಹೆಸುನನ್ನು ಪವಿಶ್ರವಾದ ಪ್ರಾಣಿ 
ಯೆಂದ, ಅದನ್ನು ಪೂಜಿಸಬೇಕೆಂಬುದೂ ಅಥರ್ವವೇದದಲ್ಲಿ ಸಿದ್ದವಾದ ವಿಷಯ (ಅ. ವೇ. ೧೨-೪-೫). 
ಗೋಮಾಂಸ ಭಕ್ಷಣೆ ಮಾಡುವವನು ಭೂಮಿಯಲ್ಲಿ ದುಷ್ಪ ನೆಂದು ಪ್ರಖ್ಯಾತನಾಗಿ ಪುನ ಜನಿಸುತ್ತಾನೆ (ಶ. ಬ್ರಾ. 
೩-_೧-೨.೨೦೧) ; ಅದಕ್ಕೆ ಅತಿಥಿಗೋಸ್ಕರ ಗೋಮಾಂಸವನ್ನು ಪಾಕ ಮಾಡಬಹುದು (ಶೆ. ಬ್ರಾ. ೩-೪-೧-೨), 

ಅಜಃ. ಪೂಷಣನ ರಥವನ್ನು ಎಳೆಯುತ್ತದೆ. ಅಜ ವಏಿಕಪಾದ (ಒಂದು ಕಾಲಿನ ಅಜ) ಎಂಬ 
ದೇವತೆಯಾಗಿಯೂ ಕಂಡುಬರುತ್ತದೆ. ಇತರ ವೇದಗಳಲ್ಲಿ ಅನೇಕ ಸಲ ಅಜಕ್ಕೂ ಅಗ್ನಿಗೂ ಸಂಬಂಧವು 
ಉಕ್ತವಾಗಿದೆ; ಒಂದೊಂದು ಸಲ ಅಗ್ನಿಯನ್ನು ಅಜನೆಂದೇ ವ್ಯವಹೆರಿಸಿರುವುದೂ ಉಂಟು. 

ಗರ್ದೆಭ.- ವಿಶೇಷವಾಗಿ ಅಶ್ಲಿನೀಡೇವತೆಗಳ ರಥವಾಹಕವಾಗಿದೆ. 


ನಾಯಿ. ಮೈ ಮೇಲೆ ಚುಕ್ಕೆಗಳುಳ್ಳ, ಸಾರನೇಯವೆಂಬ ಎರಡು ಬೇಟಿ ನಾಯಿಗಳು ಯಮನಿಗೆ 
ಸೇರಿವೆ. ಈ ಹೆಸರಿನಿಂದ (ಸಾರಮೇಯ), ಅವೆರಡು ನಾಯಿಗಳು, ಇಂದ್ರನೆ ದೂತಿಯಾಗಿ ಕೆಲಸ ಮಾಡಿದ 
ಸರಮಾ ಎಂಬುದರ ವಂಶಜರೆಂದು ಹೇಳಬಹುದು. ಸರಮೆಯು ಹೆಣ್ಣು ನಾಯಿಯೆನ್ನುವುದಕ್ಕೆ ಖುಗ್ಗೇದೆದಲ್ಲಿ 
ಆಧಾರವಿಲ್ಲ; ಆದರೆ ಇತರ ವೇದಗಳಲ್ಲಿ ಇದಕ್ಕೆ ಆಧಾರವಿದೆ ಮತ್ತು ನಿರುಕ್ತದಲ್ಲಿ (ನಿ. ೧೧-೨೫) ಸರಮೆಯಂ 
ದೇವತೆಗಳ ಹೆಣ್ಣುನಾಯಿಯೆಂದು ವಿವರಿಸಿದೆ. 


684 ಸಾಯಣಭಾಷ್ಯಸಹಿತಾ 

















ಟಗ ಬ ಬ 1 ಗ pe i ಗ ಅಗ, 


ವರಾಹ. ರುದ್ರ, ಮರುತರು ಮತ್ತು ವೃತ್ರರನ್ನು ಲಾಕ್ಷಣಿಕನಾಗಿ ವರಾಹೆವೆಂದು ಕರೆದಿದೆ. 
ತೈತ್ತಿರೀಯ ಸಂಹಿತೆ ಮತ್ತು ಬ್ರಾಹ್ಮಣಗಳಲ್ಲಿ ಪೃಥ್ವಿಯನ್ನು ಜಲಮಧ್ಯದಿಂದ ಮೇಲೆತ್ತಲು ಸೃಷ್ಟಿಕರ್ತನು 
ಸ್ವೀಕರಿಸಿದ ರೂಪವಿದು. ಮುಂದಿ ಇದೇ ವಿನ್ಣು ನಿನ ಒಂದು ಅವತಾರವೆಂದು ಪ್ರಸಿದ್ಧಿಗೆ ಬಂದಿದೆ. 





ಕೊರ್ಮ.-- ಇತರ ವೇದಗಳಲ್ಲಿ, ನೀರಿಗೆಲ್ಲಾ ಒಡೆಯನೆಂಬುದಾಗಿ, ಕೂರ್ಮಕ್ಕೆ ಅರ್ಥದೇವತ್ವವು 
ಕೊಡಲ್ಪಟ್ಟಿದೆ (ವಾ. ಸಂ. ೧೩-೩೧) ಅಥವಾ ಕಶ್ಯಪ ಎಂಬ ಹೆಸರಿನಿಂದ ಪ್ರಜಾಪತಿಯ ಪಾರ್ಶ್ವದಲ್ಲಿ ಅಥವಾ 
ಪ್ರಜಾಪತಿಯೇ ಆಗಿ ಕಾಣಿಸುತ್ತದೆ;: ಈ ರೂಪದಲ್ಲಿ ಸ್ವಯಂಭೂ ಎಂತಲೂ ವ್ಯವಹಾರವಿದೆ (ಅ. ವೇ. 
೧೯-೫೩-೧೦). ಐತರೇಯ ಬ್ರಾಹ್ಮಣದಲ್ಲಿ, ಈ ಕಶ್ಕಪನಿಗೇ ವಿಶ್ವಕರ್ಮನು ಭೂಮಿಯನ್ನು ಕೊಡುತ್ತೇನೆಂದು 
ಮಾತುಕೊಟ್ಟಿದ್ದನು (ಐ, ಬ್ರಾ. ೮-೨೧-೧೦) ಎಂದಿದೆ. ಶತಪಥಬ್ರಾ ಹ್ಮಣದಲ್ಲಿ ಪ್ರಜಾಪತಿಯು ಕೂರ್ಮರೂಪ 
ವನ್ನು ತಾಳಿ (ಶ. ಬ್ರಾ. ೭-೪-೩೫), ಸಮಸ್ತ ಪ್ರಾ ಚಿಗಳನ್ನೂ ಸ್ಫಜಿಸಿದನೆಂದು (ಶ. ಬ್ರಾ. ೭-೫-೧.೧) ಇದೆ. 
ಈ ರೂಸವೇ, ಪುರಾಣಗಳಲ್ಲಿ ವಿಷ್ಣುವಿನ ಕೂರ್ಮಾವತಾರನೆಂದು ಪ್ರ ಪ್ರಸಿದ್ಧನಾಗಿದೆ. ತೈತ್ತಿರೀಯ ಸಂಹಿತೆಯಲ್ಲಿ 
(ತೈ. ಸಂ. ೨-೬-೩-೩), ಪು ಕೋಡಾಶವು ಕೂರ್ಮವಾಗಿ ಸರಿಣಾಮಿಸುತ್ತದೆ ಎಂದು ಹೇಳಿದೆ. 


ನಾನರಃ&--೧೦-೮೬ರಲ್ಲಿ, ಇಂದ್ರನಿಗೆ ಪ್ರಿಯವಾದ ಒಂದು ಕಪಿಯ ಪ್ರಸಕ್ತಿ ಇದೆ; ಇದರ ಜೇಷ್ಟೆ 
ಯಿಂದ ಕುಪಿತಳಾದ ಇಂದ್ರಾಣಿಯು ಇದನ್ನು ಓಡಿಸಿಬಿಡುತ್ತಾಳೆ ; ಕೊನೆಗೆ ಮೊದಲಿನ ಸ್ಥಾನವು ದೊರಕುತ್ತದೆ. 


ಕಪ್ಪೆ. ಮಳೆಯಿಂದ ಏಳಿಸಲ್ಪಟ್ಟಿ ಕಪ್ಪೆಗಳು (೭-೧೦೩) ಗೋವುಗಳು ಮತ್ತು ದೀರ್ಫಾಯುಸ್ಪನ್ನು 
ಕೊಡುತ್ತವೆ ಎಂಬ ಪ್ರಶಂಸೆ ಇದೆ ಮತ್ತು "ಅವುಗಳಿಗೆ ಮಂತ್ರ ವಿದ್ಯೆಯೂ ಬರುತ್ತದೆಂದು ನಂಬಿಕೆ. 


ಪಕ್ರಿಃ.. ವೈದಿಕ ಇತಿಹಾಸದಲ್ಲಿ ಪಕ್ಷಿಗಳಿಗೂ ಒಂದು ಪಾತ್ರವಿದೆ. ಸೋಮವನ್ನು ಪಕ್ಷಿಗೆ ಹೋಲಿಸಿ 
ದಾರೆ ಪಕ್ಷಿಯೆಂದೇ ಶಕರೆದಿದಾರೆ. ವಿಶೇಷವಾಗಿ ಅಗ್ನಿಯನ್ನು ಪಕ್ಷಿಗಳಿಗೆ ಹೋಲಿಸಿರುವುದು ಅಥವಾ ಪಕ್ಷಿ 
ಎಂದು ಕರೆದಿರುವುದು. ಸೂರ್ಯನಿಗೂ ಪಕ್ಷಿಯೆಂಬ ಹಸರಿದೆ ಎರಡು ಸಂದರ್ಭಗಳಲ್ಲಿ ಗರುರ್ತ್ಮಾ ಎಂಬ 
ಹೆಸರಿದೆ. ಪುರಾಣಗಳಲ್ಲಿ ವಿಷ್ಣು ವಿನ ನಾಹನವು ಗರುಡನೆಂದು ಬಂದಿರುವುದೂ ಇದೇ ಆಧಾರದ ಮೇಲಿರಬೇಕು. 
ವೇದದಲ್ಲಿ ಪಕ್ಷಿಯ ಮುಖ್ಯ ಕರ್ಮವೆಂದರೆ, ಶೈೇನರೂಸದಲ್ಲಿ, ಇಂದ್ರನಿಗೋಸ್ಕರ ಸೋಮರಸನನ್ನು ತರುವುದು. 
ಕಾಠಕೋಪನಿಸತ್ತಿನ ತ್ರಕಾರ, ಇಂದ್ರನೇ ಶೈೇನರೂಪಿಯಾಗಿ, ಸೋಮ ಅಥವಾ ಅಮೃತವನ್ನು ತೆಗೆದು 
ಕೊಳ್ಳುತ್ತಾನೆ. | 


ಶಕುನಪಕ್ಷಿಗಳು ಮತ್ತು ಪ್ರಾಣಿಗಳು, ಕೆಲವು ದೇವತೆಗಳಿಂದ ಕಳುಹಿಸಲ್ಪಡುತ್ತವೆ. ಗೂಬೆ ಮತ್ತು 
ಪಾರಿವಾಳಗಳು ಯಮನ ದೂತರು. ಸೂತ್ರಗ್ರಂಥಗಳಲ್ಲಿ, ಗೂಬೆಯು ದುರ್ದೇವತೆಗಳ ದೂತ ಮತ್ತು ರಕ್ತ 
ಹಿಕ್ರವಾದ ಹಿಂಸ್ರ ಪಕ್ಷಿ ಮತ್ತು ರಣಹದ್ದುಗಳು ಯಮನ ದೂತರು. ಖುಗ್ರೇದದಲ್ಲಿ, ಉತ್ತಮ ಶಕುನಗಳನ್ನೇ 
ಸೂಚಿಸಬೇಕೆಂದು ಒಂದು ಶಕುನಪಸ್ತಿಗೆ ಪ್ರಾರ್ಥನೆಯಿದೆ (೨-೪೨-೪೩). 


ಹಿಂಸ್ರಪೆಶುಗಳು ಇವುಗಳು ರಾಕ್ಷಸರಾಗಿ ಅಥವಾ ರಾಕ್ಷಸಲಕ್ಷಣಯುಕ್ತಗಳಾಗಿಯೇ ಕಂಡುಬರು 
ತ್ರವೆ. ಖಗ್ರೇದದಲ್ಲಿ ರಾಕ್ಷಸರನ್ನು ಸೂಚಿಸಲು, "ಮೃಗ' ಎಂಬ ಪದವನ್ನು ಪಯೋಗಿಸುವುದೂ ಉಂಟು 


(೧ ೮೦-೭ ; ೫-೨೯-೪ ; ೫-೩೨-೩). ಔರ್ಣವಾಭ (ಜೇಡರ ಹುಳುವಿನ ಜಾತಿ) ನೆಂಬ ರಾಕ್ಷಸನು ಮೂರು 
ಸಲ ಹೇಳಲ್ಪಟ್ಟಿ ದಾನೆ (೨-೧೧-೮ ; ೮-೩೨.೨೬ ; ೮-೬೬-೨); ಮತ್ತೊಬ್ಬನು ಉರಣ ಎಂದರೆ ಟಗರು (೨-೧೪-೪). 





ಖುಗ್ವೇದಸಂಹಿತಾ ೨. 685 





ಹಾ 





ಮ 


ಆಹಿ (ಸರ್ಪ) ಎಂಬುದೇ ಹೆಚ್ಚಾಗಿ, ಈ ರೀತಿ ರಾಕ್ಷಸರನ್ನು ಸೂಚಿಸಲು ಉಪಯೋಗಿಸಿರುವುದು ; 
ಅದು ಸಾಧಾರಣವಾಗಿ ವೃತ್ರಾಸುರನ ಮತ್ತೊಂದು ಹೆಸರು ಸರ್ಪವು ಪ್ರಾಣಿಗಳನ್ನುಸುತ್ತಿಕೊಳ್ಳು ವಂತೆ, ಇವನೂ 
ಮನುಷ್ಯರನ್ನು ಅವರಿಸುತ್ತಿದ್ದುದರಿಂದ ಈ ಹೆಸರು ಬಂದಿರಬಹುದು. ವೃತ್ರಾಸುರನನ್ನು ಕೊಂದ ಇಂದ್ರನೇ | 
ಅಹಿಯನ್ನು ಕೊಲ್ಲುತ್ತಾನೆ (೮-೮೨-೨; ೪-೧೭-೧ ನ್ನು ಹೋಲಿಸಿ). ಅಹಿ ವೃತ್ರಗಳೆರಡೂ ಒಂದೇ ವ್ಯಕ್ತಿಗೆ 
ಅನ್ವಯಿಸುತ್ತವೆ ಎಂಬುದು ೧-೩೨-೧, ರಿಂದ ೧೪ ನೆಯ ಮಂತ್ರಗಳಲ್ಲಿ ಸ್ಪಷ್ಟವಾಗುತ್ತದೆ. ಘ್ರ ವಾಕ್ಯಗಳಲ್ಲಿ 
ವೃತ್ರನೆಂದು ಹೇಳಬೇಕಾದ ಸ್ಥಳಗಳಲ್ಲಿಯೂ. ಅಹಿಯೆಂದೇ ಉಪಯೋಗಿಸಿದೆ. ಅದೇ ರೀತಿ ಅಹಿ ಶಬ್ದದ ಬದಲು 
ವೃತ್ರನೆಂದೂ ಹೇಳಿದೆ. ೧-೩೨-೩, ೪ ರಲ್ಲಿರುವ ಆದಿಯಲ್ಲಿ ಜನಿಸಿದ ಅಹಿಯೂ ವೃತ್ರನಲ್ಲದೆ ಬೇರೆ ಇರಲಾರದು 
ಇನ್ನೂ ಅನೇಕ ವಾಕ್ಯಗಳಲ್ಲೂ ಎರಡು ಪದಗಳೂ ಅಕ್ಕಪಕ್ಕಗಳಲ್ಲಿಯೇ ಇವೆ. ಅಹಿರೂಪನಾದ ವೃತ್ರನೆಂದೇ 
ಹೇಳಬಹುದು. ಅಓ ಒಬ್ಬನನ್ನೇ ಹೇಳಿದಾಗಲೂ, ಇಂದ್ರನ ಜಯದ ಪರಿಣಾಮವು, ವೃತ್ರನನ್ನು ವಧಿಸಿದಾಗ 
ಆಗುವ ಜಲನಿಮೋಚನ ಮತ್ತು ಗೋಲಾಭಗಳು. ಅಹಿಯು ನೀರನ್ನು ಸುತ್ತುಗಟ್ಟ ಕೊಂಡಿದ್ದಾನೆ ಎಂಬುದಾಗಿ 
ಹೇಳುವಾಗಲೂ ವೃ (ಆವರಿಸು) ಎಂಬ ಧಾಶುವೇ ಪ್ರಯೋಗಿಸಲ್ಪಟ್ಟಿದೆ ಅದೇ ರೀತಿ, ಸರ್ಹವು ನೀರನ್ನು 
ನುಂಗಿಬಿಟ್ಟಿದೆ (ಗ್ರಸ್‌ ಧಾತು; ೪-೧೭-೧ ; ೧೦-೧೧೧-೯). ಸಿಡಿಲ, ಗುಡೆಗು ಮುಂತಾದುವು ಆಹಿಯ ಆಯುಧೆ 
ಗಳು (೧-೩೨-೧೩). ಅವನೂ ತೇಜಸ್ವಿ; ಮರುತರಿಗೆ " ಅಹಿಭಾನವಃ? ಎಂದರೆ ಆಹಿಯಂತೆ ಪ್ರಕಾಶಯುಕ್ತರು 
ಎಂದು ವಿಶೇಷಣ (೧-೧೭೨-೧). ಅಗ್ನಿಗೂ ಈ ಪದವನ್ನು ಪಯೋಗಿಸಿದಾರೆ; ರಭಸದಿಂದ ಬೀಸುತ್ತಿರುವ 
ಗಾಳಿಯಂತೆ ಬುಸುಗುಟ್ಟು ತ್ತಿರುವ ಸರ್ಹವೆಂದು ಅವನನ್ನು ವರ್ಣಿಸಿದೆ (೧-೭೯-೧). ಶತ್ರುವನ್ನು ಅಹಿಗೆ ಒಪ್ಪಿಸಿ 
ಬಿಡು ಎಂದು ಸೋಮನನ್ನು ಪ್ರಾರ್ಥಿಸಿದಾರೆ (೭-೧೦೪-೯). ಅಹೆಯಃ ಎಂದು ಬಹುವಚನದಲ್ಲಿ ರಾಕ್ಷಸ 
ವಂಶವು ಉಕ್ತವಾಗಿದೆ (೯-೮೮-೪ ; ೧೦-೧೩೯-೬) ; ಅವರಲ್ಲಿ ಅಹಿಯೇ ಮೊದಲು ಹುಟ್ಟಿ ದವನು (೧-೩೨-೩, ೪). 
ಅಹಿ ಬುದ್ಧ ಎಂಬ ಹೆಸರಿನಿಂದ, ಈ ಸರ್ಪವು ದೇವತೆಯಾಗಿ ಪರಿಗಣಿತವಾಗಿದೆ. 


ಇತರ ವೇದಗಳಲ್ಲಿ, ಸರ್ಹಗಳೂ, ಗಂಧರ್ವರು ಮೊದಲಾದವರಂತೆ, ಅರ್ಥದೇವಜಾತಿಗೆ ಸೇರಿದವ 
ರೆಂದು ಗಣನೆಯಿದೆ. ಅವರುಗಳೂ ಭೂಮ್ಯಾಕಾಶಗಳು ಮತ್ತು ಸ್ವರ್ಗಲೋಕಗಳಲ್ಲಿರುತ್ತಾರೆ (ವಾ. ಸಂ. ೧೩- 
೬3 ಶೈ. ಬ್ರಾ. ೩-೧-೧-೬ನ್ನು ಹೋಲಿಸಿ), ಅಥರ್ವವೇದದಲ್ಲಿ ಬಹಳ ಕಡೆ ಇವುಗಳ ಪ್ರಸಕ್ತಿಯಿದೆ. ಸರ್ಪ 
ದೇವತೆಗಳ ಸ್ತುತಿಗಾಗಿ ಒಂದು ಸೂಕ್ತವೇ ವಿಸಾಸಲಾಗಿರುವಂತಿದೆ (ಅ. ವೇ ೧೧-೯). ಸೂತ್ರಗಳಲ್ಲಿ ಭೂಮಿ 
ಅಂತರಿಕ್ಷ ಮತ್ತು ಸ್ವರ್ಗದ ದೇವತೆಗಳಿಗೆ ಪ್ರತ್ಯೇಕವಾಗಿ ಆಹುತಿಗಳು ವಿಹಿತವಾಗಿವೆ (ಆ. ಗೃ. ಸೂ. ೨-೧೯, 
ಪಾ. ಗೃ. ಸೂ. ೨-೧೪-೯). ದೇವತೆಗಳು, ಸಸ್ಯಗಳು, ರಾಕ್ಷಸರು ಇವರ ಜೊತೆಗೆ ಸರ್ಹಗಳಿಗೂ ಪೊಜಚೆಯುಂಟು 
(ಶಾಂ. ಗೃ. ಸೂ. ೪-೯-೩; ೪-೧೫-೪; ಆ. ಗೃ. ಸೂ. ೩೪-೧); ಅವುಗಳಿಗೋಸ್ಕರ ರಕ್ತವನ್ನು ಸುರಿಯು 
ತ್ತಾರೆ (ಆ. ಗೃ. ಸೂ. ೪-೮-೨೭). ಸರ್ಪವು ಹಿಂಸ್ರಜಂತುವಾದುದರಿಂದ, ರಾಕ್ಷಸ ಸ್ವಭಾವವುಳ್ಳದ್ದೆಂದೂ, ಅದನ್ನು 
ತೃಪ್ತಿ ಸಡಿಸಲೇಬೇಕೆಂದೂ ನಂಬಿಕೆ. ಇದೇರೀತಿ ಇರುವೆಗಳಿಗೂ ಆಹುತಿಯುಂಟು (ಕೌ. ಸೂ. ೧೧೬). 


ದೇವತೆಗಳೆಂದು ಭಾವಿಸಲ್ಪಟ್ಟೆ ಭೌತಿಕ ವಸ್ತುಗಳು. 


ಸ್ವರ್ಗ ಮತ್ತು ಅಂತರಿಕ್ಷಗಳಿಗೆ ಸಂಬಂಧಪಟ್ಟಿ ಂತೆ ಕಂಡುಬರುವ ಪ್ರಾಕೃತಿಕ ಘಟನೆಗಳು ಮತ್ತು 
ಶಕ್ತಿಗಳನ್ನ್ನದೆ, ಪಾರ್ಥಿವ ವಸ್ತುಗಳನ್ನೂ ದೇವತೆಗಳೆಂದು ಭಾವಿಸುವುದೂ ಖುಗ್ರೇದದಲ್ಲಿ ರೂಢಿಗೆ ಬಂದಿದೆ. 
ಈ ರೀತಿ ಜೀವತಾರೂಪಕ್ಕೆ ಒಳಗಾಗುವ ವಸ್ತುಗಳು, ಸಾಧಾರಣವಾಗಿ ಮನುಷ್ಯನಿಗೆ ಅತ್ಯಂತ ಉಪಯುಕ್ತವಾ 
ದವುಗಳು ಮಾತ್ರ. ಈ ರೀತಿಯ ಪೂಜೆಯನ್ನು ಸರ್ವದೇವತಾರಾಧನೆ ಅಥವಾ, ವಿಶ್ವವೇ ದೇವರು, ದೇವರೇ 


il 
| 
Ik 


WE 


686 ಸಾಯಣಭಾಸೃಸಹಿತಾ 


ಹಾ ಅ ಅ ಅ ಸಸಂ ಅ ರೋ ಕೂ  ್ಬ ಟ್ಟ ಸ ಪ ಪ ಬ ಪಿ ಯಯ ಲ್ಲ ಪಪ್ಪ ಫಲ ಬ್ಲ ರ್ಟ ಟಟ 





ಲಾ ಚಂ ಎ7 ಪಾರಾ ಎ ಭಾ ನ ನನಾ 





ಬ ನಾ ಭಾ ಗು ಎರಾ ಜಾ 


ವಿಶ್ವವೆಂಬ ವಾದನೆಂದಾಗಲಿಃ ಭಾವಿಸಬಾರದು. ಇಲ್ಲಿ ಪ್ರತಿಯೊಂದು ವಸ್ತುವಿಗೂ ಪ್ರತ್ಯೇಕ ಸ್ಥಾನವಿದೆ. ಇದನ್ನು 
ಕೇವಲ ವಸ್ತುಪೂಜಿಯೆನ್ನ ಬಹುದು. | 


ದೇವತಾ ಸ್ಪರೂಪಗಳಾದ ನದಿಗಳು ಹಿಂದೆಯೇ ಚರ್ಚೆಸಲ್ಪಟ್ಟಿವೆ- 


ಸರ್ವತಗಳು ದಿವ್ಯ ಚೇ ತನನಿಶಿ್ಟ್ಯ ವಾಗಿವೆ. ಸುಮಾರು ಇಪ್ಪತ್ತು ಸಲ ಬಹುವಚನದಲ್ಲಿಯೂ, ನಾಲ್ಕು 
ಸಲ ವಿಕವಚನದೆಲ್ಲಿಯೂ ಹೊಗಳಲ್ಪಟ್ಟವೆ. ಈ ರೀತಿ ಪರ್ವತಗಳನ್ನು ಮಾತ್ರ ಎಲ್ಲಿಯೂ ಸ್ತುತಿಹಿಲ್ಲ; ಸಾಧಾ 
ರಣವಾಗಿ ಉದಕ, ನದಿಗಳು ಗಿಡಗಳು, ಮರಗಳು, ಸ್ವರ್ಗ ಮತ್ತು ಭೂಮಿ ಇವುಗಳೊಡನೆ (೭-೩೪-೨ ; 
ಇತ್ಯಾದಿ) ಅಥವಾ ಸವಿತೃ, ಇಂದ್ರ ನೊದಲಾದ ವದೇವಶೆಗಳೂಡನೆ (೬-೪೯-೧೪ ; ಇತ್ಯಾದಿ) ಪೌರುಷ 
ಯುಕ್ತರ್ಕು, ದೃಢವಾಗಿರುವವರು ಮತ್ತು ಸಮೃದ್ಧಾಗಿ ಸಂತುಷ್ಟರಾಗಿರುವರು (೩-೫೪-೨೦). ಇಂದ್ರಾಪರ್ವತಾ 
ಎಂಬುದಾಗಿ ಇಂದ್ರನಿಗೆ ಸಮಾನವಾದ ಸ್ಥಾನವೂ ಅಭಿಪ್ರೇತವೆಂದು ಕಾಣುತ್ತದೆ. (೧-೧೨೨-೩ ; ೧ಿ.೧೩೨-೬), 
ಅವರಿಬ್ಬರೂ ಒಂದು ಬೊಡ್ಡ ರಥದಲ್ಲಿ ಸಂಚರಿಸುತ್ತಾರೆ; ಇಬ್ಬರೂ ಕೂಡಿಯೆಃ ಯಾಗಕ್ಕೆ ಬರಬೇಕೆಂದು ಆಹ್ವಾನೆ 
(೩-೫೩-೧). ಇಲ್ಲಿ ಪರ್ವತವು ಪರ್ನತ ದೇವತೆ ಮತ್ತು ಇಂದ್ರನ ಸಹಚೆರೆ. 


ಓಷಬಿಗಳೂ (ಗಿಡೆಗಳು) ದೇವತ್ವವನ್ನು ಪಡೆದಿನೆ. ೧೦೯೭ ನೆಯ ಸೂಕ್ತ ಪೊರ್ತಿಯಾಗಿ ಇವುಗಳ 
ಕೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಗಳಿದೆ. ಜನಥಿಯರು, ದೇವತೆಗಳು ಮೊದಲಾಗಿ ವರ್ಣಿಸಿದೆ. 
ಸೋಮಲಕೆಗೆ ಎಲ್ಲಾ ಸಸ್ಯಗಳೂ ಅಧೀನ ಮತ್ತು ಸೋಮವು ಎಲ್ಲರಿಗೂ ದೊರೆ. ಟಿನಧಿಗೆ ಉಸೆಯೋಗವಾಗುವ 
ಸಸ್ಕ್ರವೊಂದನ್ನು ಭೂದೇವಿಯಲ್ಲಿ ಜನಿಸಿದ ದೇವಿಯೆಂದು ಹೊಗಳಿದೆ (ಅ. ವೇ. ೬-೧೩೬-೧). ಸಂತತಿಗೆ ಅಡ್ಡಿ 
. ಬಾರದಿರಬೆಂದ್ರು ಈ ಓಷಧಿಗಳಿಗೆ ಒಂದು ಪಶು ಬಲಿಯೂ ಕೊಡಲ್ಪಡುತ್ತದೆ (ತೈ. ಸಂ. ೨.೧.೫-೩). 


ವನಸ್ಪತಿಗಳು (ಮರಗಳು), ಬಹುವಚನದಲ್ಲಿ (೭-೩೪-೨೩ ; ೧೦-೬೪-೮) ಅಥವಾ ವಿಕನಚನದಲ್ಲಿ 
(೧-೯೦-೮ ನಾಲ. ೬-೪), ನೀರು ಮತ್ತು ಪರ್ಷತಗಳೊಡನೆ, ದೇವತೆಗಳೆಂದು ಭಾವಿಸಲ್ಪಟ್ಟಿವೆ. ನಿವಾಹ 
ಸಮಾರಂಭಗಳಲ್ಲಿ, ದೊಡ್ಡ ದೊಡ್ಡ ಮರಗಳ (ಅಶ್ವತ್ಥ ಮೊಡಲಾಡುವು) ಪೂಜೆಯು ನಿಹಿತವಾಗಿದೆ. 


೧೦-೧೪೬ ನೆಯ ಸೂಕ್ತ ರಲ್ಲಿ ಅರಣ್ವಾಥೀ ಎಂಬ ಹೆಸರಿನಿಂದ ವನಡೇವಕೆಯು (ಕಾಡಿನ ಅಭಿಮಾನಿ 
ದೇವಕೆ) ವರ್ಣಿತಳಾಗಿದಾಳೆ. ಕಾಡು ಮೃಗಗಳಿಗೆ ಜನನಿ ವ್ಯವಸಾಯವಿಲ್ಲದಿದ್ದರೂ ಆಹಾರಕ್ಕೆ ಕೊರತೆಯಿಲ್ಲ. 
ಕಾಡಿನಲ್ಲಿ ಕೇಳಿಬರುವ ನಾನಾ ಶಬ್ದಗಳನ್ನು ನಾನಾ ವಿಧವಾಗಿ ವರ್ಚಿಸಿದಾಕಿ. ಆದಕ್ಕೆ ಈ ಸಸ್ಯಗಳು ಮತ್ತು 
ವನೆದೇವತೆಗಳ ಪಾತ್ರವು ವೇದಗಳಲ್ಲಿ ಮಾತ್ರವಲ್ಲ, ಯಜ್ಞಾದಿ ಕರ್ಮಗಳಲ್ಲಿಯೂ, ಜಪ್ರಧಾನೆನಾದುದು. 
ಬೌದ್ದಗ್ರಂಡಗಳಲ್ಲಿ ಮಾತ್ರ, ಇವುಗಳಿಗೂ ಮನುಷ್ಯರಿಗೂ ಬಹಳ ಸಮಾಪ ಬಾಂಧವ್ಯನೇ ರ್ನಟ್ಬ ದೆ. 


ಉಪಕರಣಗಳು. 


ನ್ಯಕ್ತೀಕರಣ ಮತ್ತು ದೇವತ್ತ್ವಾರೋಪಗಳಿಗೆ ಒಳಗಾಗಿರುವ ಇನ್ನೊಂದು ವಸ್ತುಚಯವೆಂದರೆ 
ಯಾಗೋಪಸಕರಣಗಳು. ಇವುಗಳಲ್ಲಿ ಮುಖ್ಯವಾದುದು ಯೂ ನಸ್ತಂಭ. ಇದಕ್ಕೆ ವನಸ್ಪತಿ ಮತ್ತು ಸ್ವರು ಎಂಬ 
ಹೆಸರುಗಳೂ ಉಂಟು, ಇವೆರಡೂ ೩.೪ ರಲ್ಲಿ ದೇವತಾ ಸ್ವರೂಪರೆಂದು ಸ್ರುತವಾಗಿವೆ. ಖುತ್ತಿಜರಿಂದ ಶುದ್ಧಿ 
ಮಾಡಲ್ಪಟ್ಟು, ಅಲಂಕರಿಸೆಲ್ಪಟ್ಟನೆ. ಖುತ್ತಿಜರಿಂದ ಫಿಲ್ಲಿಸಲ್ಲಟ್ಟಿ ಸ್ತಂಭಗಳೂ ದೇವತೆಗಳೇ ಮತ್ತು ಇತರೆ 
ದೇವತೆಗಳಂಕ್ಕೆ ದೇವತೆಗಳ ಸಮಾಹಕ್ಕೆ ಹೋಗುತ್ತವೆ. ಆಪ್ರೀ ಸೂಕ್ತದ ಹತ್ತು ಮತ್ತು ಹನ್ನೊಂದನೆಯ 


ಮಂತ್ರಗಳಲ್ಲಿ ಹೀಗೆ ಹೇಳಿದೆ; ಯೂಪಸ್ತಂಭವು ಮೂರು ಸಲ ಫೃತದಿಂದ ಶುದ್ದಿಮಾಡಲ್ಪಟ್ಟು, ಅಗ್ನಿಯ. 


|] 


ಖುಗ್ಗೇದಸಂಹಿತಾ 687 


ಜಟಕಾ ಬ ಹ ಬಕ ಲ ಹಟ ಚಾಟಿಯ 010 80 (0 2. 1 12 2... (0 2. (.. ೪೨೨ ಎ ನ ವ ಅ ರ ಗ TN ೂ್ಸಫ ್ಕ್ಟ್ಟಟ್ಟುೈ್ಯ್ಟಟ್‌ RE 1. 


ಪಾರ್ಶ್ವದಲ್ಲಿ ಸ್ಥಾಪಿತವಾಗಿ, ಹುತವಾದ ಪದಾರ್ಥಗಳನ್ನು ದೇವತೆಗಳ ಬಳಿಗೆ ಹೋಗಗೊಡಬೇಕೆಂದು ಪ್ರಾರ್ಥಿತ 
ವಾಗುತ್ತದೆ. ಅದೇ ಸೂಕ್ತದಲ್ಲಿ (೨-೩-೪ ; ೧೦-೭೦-೪). ಪರ್ಛಿಯನ್ನೊ ದೇವತೆಯೆಂದು ಹೇಳಿದೆ. ಯಾಗ 
ಶಾಲೆಯ ದ್ವಾರಗಳನ್ನು ದೇವತೆಗಳೆಂದು ಹೆಚ್ಚುಸಲ ಕರೆದಿದಾಕಿ (ದೇವೀ ದ್ವಾರಃ). | 


ಸೋಮರೆಸನನ್ನು ಹಿಂಡುವುಡಕ್ಸೆ ಉಪಯೋಗಿಸುವ ಶಿಲೆಗಳು (ಗಾವ್ಕಾ ಅದ್ರಿ) ಮೂರು ಸೂಕ್ತಗಳಲ್ಲಿ 
ದೇವತೆಗಳೆಂದು ಭಾನಿಕನಾಗಿನೆ (೧೦-೭೬, ೯೪, ೧೭೫), ಅವುಗಳಿಗೆ ನಾಶಬಲ್ಲ. ವಾರ್ಥಕ್ಯ ವಿಲ್ಲ ಮತ್ತು 
ಅವು ಸ್ಪರ್ಗಕ್ಕೆಂತಲೂ ನುಹತ್ತಾದವು. ಸೋಮಾಭಿಸವಕಾಲದಲ್ಲಿ, ಅವು ಅಶ್ವಗಳು ಅಥವಾ ವೃಷಭಗಳಂತೆ 
ಇರುತ್ತವೆ ಮತ್ತು ಅವುಗಳಿಂದ ಜನಿತವಾದ ಶಬ್ದವು ಸ್ವರ್ಗವನ್ನೂ ಮುಟ್ಟುತ್ತದೆ. ರಾಕ್ಷಸರು ಮತ್ತು ಅಸಘಾತ 
ಗಳನ್ನು ನಿವಾರಿಸಿ, ಐಶ್ವರ್ಯ, ಸಂತಾನಗಳನ್ನು ಅಮಗ್ರಹಿಸಬೇಕೆಂದು ಪ್ರಾರ್ಥನೆ. ೧-೨೮-೫, ೬ ರಲ್ಲಿ, ಕಲ 
ಬತ್ತು ಮತ್ತು ಕುಟ್ಟಿಣಿಗೆಳ್ಕು ಗಟ್ಟಿಯಾಗಿ ಶಬ್ದಮಾಡುತ್ತಾ, ಸೋಮರಸವನ್ನು ಹಿಂಡಬೇಕೆಂದು ಪ್ರಾರ್ಥಿತ 
ವಾಗಿವೆ, 


ಅಧರ್ವವೇದದಲ್ಲಿ, ಹೋಮಶೇಷಕ್ಕೆ (ಉಚಿಷ್ಟ) ಹೆಚ್ಚಾದ ದೈವೀಶಸ್ತ್ವ ಇದೆಯೆಂದು ಹೇಳಿದೆ (ಅ.ವೇ. 
೧೧-೭) ; ಅದೇ ರೀತಿ ಯಾಗದಲ್ಲಿ ಉಪಯೋಗಿಸುವ ಸ್ಕುಕ್‌ ಸ್ರುವಾದಿಗಳಿಗೂ ಶಕ್ತಿ ಯುಂಬು. 


ಶುನ ಸೀರ ಎಂಬ ವ್ಯವಸಾಯೋಸಕರಣಗಳಿಗೂ ಕೆಲವು ಸ್ತುಕಿವಾಕ್ಯಗಳಿವೆ (೪-೫೭-೫ ರಿಂದ ೮) 
ಮತ್ತು ಅವುಗಳಿಗೆ ಪುಕೋಡಾಶನು ವಿಹಿತವಾಗಿದೆ (ಶ. ಬ್ರಾ. ೨-೬-೩), 


ಆಯಿುಧೆಗಳಿಗೂ ದೇವತಾ ಸ್ವರೂಪವುಂಟು. ೬-೭೫ ನೆಯ ಸೂಕ್ತ ಪೂರ್ತಿಯಾಗಿ, ಬಿಲ್ಲುಬಾಣ 
ಗಳು, ಬತ್ತಳಿಕೆ ಮೊದಲಾದ ಯುದ್ದೊೋ(ಷಕರಣಗಳೆ ಸ್ತುತಿಗೆ ಮೀಸಲಾಗಿದೆ. ಜಾಣವೂ ದಿವೈವಾದುದು ; 
ರಕ್ಷಣೆ ಮಾಡಬೇಕು ಮತ್ತು ಶತ್ರುಗಳನ್ನು ಹೊಡೆಯಬೇಕೆಂದು ಪ್ರಾರ್ಥನೆ. ದುಂದುಭಿಯೂ ಇಣೇರಿತ್ತಿ 
ಅಪತ್ತು, ಶತ್ರುಗಳು ಮತ್ತು ರಾಕ್ಷಸರು, ಇವರನ್ನು &ಡಿಸಬೇಕೆಂದು ಪ್ರಾರ್ಥಿಶವಾಗಿದೆ. ಅಥರ್ವ ವೇದದ 
ಒಂದು ಇಡೀ ಸೂಕ್ತವೇ ಅದನ್ನು ಸ್ವುತಿಸುತ್ತದೆ (ಅ. ವೇ. ೪-೨೦), | 


ಲಾಂಛನೆಗಳುಪ್ರತಿಮೆಗಳು. 


ಸಾಧಾರಣ ವಸ್ತುಗಳನ್ನು ಬೇವತೆಗಳ ಪ್ರತಿನಿಧಿಗಳನ್ನಾಗಿ ಹೇಳುವುದು ಇತರ ವೇದಗಳಲ್ಲಿ ಸ್ವಲ್ಪಮಟ್ಟಿಗೆ | 
ಕಂಡುಬರುತ್ತದೆ. ನನ್ನ ಈ ಇಂದ್ರನನ್ನು ಹೆತ್ತು ಗೋವುಗಳಿಗೆ ಯಾರು ಕೊಂಡುಕೊಳ್ಳುತ್ತಾರೆ? ತನ್ನ ಶತ್ರು 
ಗಳನ್ನು ಸೋಖಿಸಿದ ಮೇರೆ ಹಿಂದಕ್ಕೆ ಕೊಡಬಹುದು (೪-೨೪-೧೦; ೮-೧-೫ ನ್ನು ಹೋಲಿಸಿ) ಎಂಬಲ್ಲಿ, ಇಂತ 
ಹುದೇ ಒಂದು ಇಂದ್ರ ಪ್ರತಿಮೆಯೇ ಕ್ರಯೆವಸ್ತುವಾಗಿರಬೇಕು. ಬ್ರಾಹ್ಮಣಗಳು ಮತ್ತು ಸೂತ್ರಗಳಲ್ಲಿ ಪ್ರತಿಮೆ 
ಗಳ ನಿರ್ದೇಶವು ಹೆಚ್ಚುತ್ತಾ ಬರುತ್ತದೆ. | 


ಕೆಲವು ಕರ್ಮಗಳಲ್ಲಿ, ಸೂರೈನೆ ಪ್ರತಿನಿಧಿ (ಆಕಾರ ಮತ್ತು ಚಲನ ಸೂಚಕ) ಯಾಗಿ, ಚಕ್ರವನ್ನು 
ಉಪಯೋಗಿಸುವುದುಂಟು. ವಾಜಪೇಯ ಯಾಗದಲ್ಲಿ ಅಗ್ಟ್ಯ್ಯಾಭಧಾನ ಸಮಯದಲ್ಲಿ, ಈ ರೀತಿ ಉಪಯೋಗಿ 
ಸುತ್ತಾರೆ. ಪುರಾಣಗಳಲ್ಲಂತೂ ಚಕ್ರವು ವಿಸ್ತುನಿನ ಒಂದು ಆಯುಧವಾಗಿದೆ. 


ಸೂರ್ಯಾಸ್ತಮಾನ ವಾದ ಮೇಲೆ, ನೀರು ಸೇದುವ ಸಂದರ್ಭದಲ್ಲಿ ಸೂರ್ಯನ ಸ್ಥಾನದಲ್ಲಿ ಭಂಗಾರವನ್ನು 
ಅಥವಾ ಉರಿಯುವ ಕೊಳ್ಳಿ ಯನ್ನು ಇಟ್ಟು ಕೊಳ್ಳು ತ್ತಾರೆ (ಶ, ಬ್ರಾ. ೩೯-೨-೯); ಆದರೆ ಚಿನ್ನವು ಸೂರ್ಯನಿರು 


688 | | ಸಾಯಣಭಾಷ್ಯಸಹಿತಾ 


ಅಗಾಗ ಗರಗರ ದಾರರ ಗಾ ಗಟಾರ ಕಾರಿದ ದಾ 





ಕ್‌ ಗ ಕ್‌ ಮ ಪ ಪಲ್ಲ ಟೋ ಟೋ ಉಟ್ಬಟ್ಬಿಿಸೀಿ, ಫಗ ಗಿದೆ ಗ್‌ೆ ಯ ಟಿಬಿ ಯ ಟಿ ಜುಂ ಸಜ RS eg TT 


ವಾಗಲೂ ಅದೇ ಕೆಲಸಕ್ಕೆ ಉನಯೋಗವಾಗುತ್ತಿತ್ತು (ಶ. ಬ್ರಾ. ೧೨-೪-೪-೬). ಅಗ್ನಿ ಕುಂಡನಿರ್ಮಾಣ ಮಾಡು 
ವಾಗ, ಸೂರ್ಯನ ಬದಲು, ಗುಂಡಾಗಿರುವ ಚಿನ್ನದ ತಗಡೊಂದನ್ನು ಉನಯೋಗಿಸುತ್ತಾರೆ (ಶೆ. ಬ್ರಾ. ೭-೪-೧-೧೦). 


ಶಿಕ್ನಪೂಜೆಯು ರೂಢಿಯಲ್ಲಿತ್ತೆ ದೂ ತೋರುತ್ತದೆ ; ಶಿಶ್ನಜೇವಾಃ ಎಂದು ಎರಡು ಕಡೆ ಬರುತ್ತದೆ. 
ಆದರೆ ಈ ಪೊಜೆಯು ವೈದಿಕ ಅಭಿಪ್ರಾಯಗಳಿಗೆ ವಿರುದ್ಧವಾಗಿತ್ತೆಂದು ಹೇಳಬಹುದು ; ಶಿಶ್ನದೇವತೆಗಳನ್ನು 
ಯಾಗದ ಸವಿಸಾಪಕ್ಕೆ ಬರಗೊಡಬೇಡವೆಂದು ಇಂದ್ರನು ಪ್ರಾರ್ಥಿತನಾಗಿದಾನೆ (೭-೨೧-೫); ಶತದ್ವಾರಗಳುಳ್ಳ 
ದುರ್ಗದ ಸಂಪತ್ತನ್ನು ಸಂಪಹಾದಿಸುವಾಗ, ಇಂದ್ರನು ಶಿಶ್ನಜೀವತೆಗಳನ್ನು ವಧಿಸಿದನೆಂದು ಇದೆ (೧೦೯೯-೩). 
ಪುರಾಣಗಳಲ್ಲಿ, ಶಿವನ ಸ್ಫಿಷ್ಠಿ ಕರ್ತೃತ್ವ ಸೂಚಕವಾಗಿ, ಶಿಶ್ನ ಅಥವಾ ಲಿಂಗಪೂಜೆಯು ಬಳಕೆಗೆ ಬಂದಿದೆ. 


ಪಾಪದೇವತೆಗಳು ಮುತ್ತು ಪಿಶಾಚಿಗಳು. 


ಅಸುರರು :-_-ಮಂಗಳಕರವಾದ ಜೀವತೆಗಳಿಗೆ ವಿರೋಧಿಗಳೂ ಹಿಂಸಕರೂ ಆದ ಕೆಲವು ವ್ಯಕ್ತಿ 
ಗಳು ಅನೇಕ ನಾಮಗಳಿಂದ ಕರೆಯಲ್ಪಟ್ಟಿ ಜಾರೆ. ವೇದಗಳಲ್ಲೆ ಲ್ಲಾ ಅಸುರಕೆಂದಕಿ ಸ್ವರ್ಗಲೋಕದ ರಾಕ್ಷಸರು ' 
ನಿಯತವಾಗಿ ದೇವತೆಗಳ ವಿರೋಧಿಗಳು; ಸರ್ವದಾ ಅವರೊಡನೆ ಐತಿಹಾಸಿಕ ಯುದ್ಧಗಳಲ್ಲಿ ಹೊಡೆದಾಡುಕ್ತಿರು 
ತ್ತಾರೆ; ಎಲ್ಲೋ ಅಸರೂಪವಾಗಿ ಮನುಷ್ಯನಿಗೆ ವಿರೋಧಿಗಳು (ಅ..ವೇ. ೮.೬-೫; ಕ. ಸೂ. ಆಪಿ.೧೬; 
೮೮-೧) ಆಗುತ್ತಾರೆ. ಆದರೆ ಖುಗ್ಗೇದದಲ್ಲಿ ಈ ಹದಕ್ಕೆ ಈ ಅರ್ಥವಿರುವುದು ಅಹರೂಸ. ಬಹುವಚನದಲ್ಲಿ, 
ರಾಕ್ಷಸರೆಂಬರ್ಥದಲ್ಲಿ ನಾರ್ಕೇ ಸಲ ಪ್ರಯೋಗವಿದೆ. ದೈವಭಕ್ತಿಯಿಲ್ಲದ ಅಸುರರನ್ನು ಓಡಿಸೆಂದು ಇಂದ್ರನಿಗೆ 
ಪ್ರಾರ್ಥನೆ (೮-೮೫-೪). ಉಳಿದ ಮೂರು ಪ್ರಯೋಗಗಳು ಹೆತ್ತನೆಯ ಮಂಡಲದಲ್ಲೆ ಇನೆ. ದೇವಶೆಗಳು ಅಸುರ 
ರನ್ನು ಹೊಡೆದರು (೧೦-೧೫೭-೪) ಅಸುರರನ್ನು ನಿರ್ಮೂಲ ಮಾಡುವ ಉಪಾಯವೊಂದನ್ನು ತಾನು ಕಂಡು 
ಹಡಿಯುತ್ತೇನೆಂದು ಅಗ್ನಿಯು ಮಾತುಕೊಡುತ್ತಾನೆ (೧೦-೫೩-೪). ಮರ್ಜೇಯರಾದ ಅಸುರರಲ್ಲಿ ದೇವತೆಗಳು 
ನಂಬಿಕೆಯನ್ನು ಇಟ್ಟಿದ್ದರು ಎಂದಿದೆ (೧೦-೧೫೧-೩). ಏಕವಚನದಲ್ಲಿ ಮೂರು ಸಲ ಒಬ್ಬ ರಾಕ್ಷಸನನ್ನು ಸೂಚಿ 
ಸುತ್ತದೆ. ಅಸುರನ ಯೋಧರನ್ನು ಕಾದ ಕಲ್ಲಿನಿಂದ ಇರಿಯುವಂತೆ ಬೃಹಸ್ಪತಿಯು ಪ್ರಾರ್ಥಿತನಾಗಿದಾನೆ 
(೨-೩೦-೪). ಮಾಯಿಯಾದ ವಿಪ್ರ ಎಂಬ ಅಸುರನ ದುರ್ಗಗಳನ್ನು ಇಂದ್ರನು ಧ್ವಂಸಮಾಡಿದನು 
(೧೦-೧೩೮-೩) ; ವರ್ಚಿ ಎಂಬ ಅಸುರನ ಒಂದು ಲಕ್ಷ ಯೋಧರನ್ನು ಇಂದ್ರಾನಿಷ್ಟುಗಳು ಬಡಿದರು (೭-೯೯-೫). 
ಇಂದ್ರ (೬-೨೨-೪), ಅಗ್ನಿ (೭-೧೩-೧) ಮತ್ತು ಸೂರ್ಯ (೧೦-೧೭೦-೨)ರಿಗೆ ಅನ್ವಯಿಸುವ " ಅಸುರಹಾ ' 
(ಅಸುರನನ್ನು ವಧಿಸುವವನು) ಎಂಬ ವಿಶೇಷಣದಲ್ಲಯೂ ಅಸುರ ಎಂದರೆ ರಾಕ್ಷಸನೇ. ಈ ದೇವಾಸುರ 
ಯುದ್ಧ ವೆಂಬುದು ಮೊದಲು ಇಂದ್ರನೆಂಬ ಒಬ್ಬ ದೇವತೆ ಮತ್ತು ವೃತ್ರನೆಂಬ ಒಬ್ಬ ಅಸುರನಿಗೂ ಪ್ರಾರಂಭವಾಗಿ, 
ಬರುಬರುತ್ತಾ, ದೇವತೆಗಳಜೀ ಒಂದು ಗುಂಪು, ರಾಕ್ಷಸರದೇ ಒಂದು ಗುಂಪು, ಈ ಎರಡು ಪಂಗಡಗಳಿಗೂ ಸತತ 
ಯುದ್ಧವಾಗಿ ಪರಿಣತವಾಗಿರುವಂತೆ ಕಾಣುತ್ತದೆ. ಇದೇ ಅಭಿಪ್ರಾಯವೇ ಬ್ರಾಹ್ಮಣಗಳಲ್ಲಿ ವ್ಯಕ್ತವಾಗುವುದು. 
ಈ ಯುದ್ಧಗಳಲ್ಲಿ ಒಂದು ವೈಶಿಷ್ಟ್ಯ್ಯವೂ ಇದೆ. ಪ್ರಾರಂಭದಲ್ಲಿ  ಅಸುರರದೇ ಮೇಲುಗೈ ಯಾಗಿದ್ದು, ಕೊನೆಗೆ 
ದೇವತೆಗಳು ಉಪಾಯಗಿಂಗ ಜಯಿಸುತ್ತಾರೆ. ವಿಷ್ಣುಪು ಕ್ರಿವಿಕ್ರಮಾವತಾರದಿಂದ ಮೂರು ಹೆಜ್ಜೆ ಭೂಮಿಯ 

ನೆಪದಲ್ಲಿ ದೇವತೆಗಳಿಗೆ ಅವರ ರಾಜ್ಯವನ್ನು ಹಿಂದಕ್ಕೆ ಕೊಡಿಸುವುದು ಬಹು ಮುಖ್ಯವಾದ ಉದಾಹರಣೆ. 


ಬ್ರಾಹ್ಮಣಗಳಲ್ಲಿ ಅಸುರರಿಗೂ ಅಂಧಕಾರಕ್ಕೂ ಸಂಬಂಧ ಕಲ್ಪಿತವಾಗಿದೆ (ಶ. ಬ್ರಾ. ೨-೪೨-೫). 
ಹಗಲು ಥೇವತೆಗಳಿಗೂ, ರಾತ್ರಿಯು ರಾಕ್ಷಸರಿಗೂ ಸೇರಿದುದು (ತೈ. ಸಂ. ೧-೫೯-೨). ಅದಕ್ಕೆ ಅಸುರರೂ 





ಖುಗ್ಗೇದಸಂಹಿತಾ 689. 


ಪ್ರಜಾ ಪತಿಯಿಂದ ಜನಿಸಿದವರೇ ; ಆದಿಯಲ್ಲಿ ದೇವತೆಗಳಂತೆ ಮತ್ತು ದೇವತೆಗಳಿಗೆ ಸಮರಾಗಿಯೇ ಇದ್ದರು, 
ಜೀವ ಎಂಬ ಪದದಿಂದ ಕೆಲವು ಹಾನಿಕರರಾದ ವ್ಯಕ್ತಿಗಳೂ ವಾಚ್ಯರಾಗಿರುವುದು ಈ ಕಾರಣದಿಂದಲೇ ಇರ. 
ಬಹುದು (ತೈ. ಸಂ, ೩-೨೫೪-೧; ಅ. ವೇ. ೩-೧೫೫). 


ಅಥರ್ವವೇದದಿಂದೀಚೆಗೆ, ಅಸುರ ಎಂದರೆ ರಾಕ್ಷಸರು ಮಾತ್ರ ; ಆದರೆ, ಹುಗ್ಗೇದದಲ್ಲಿ ಮುಖ್ಯವಾಗಿ 
ದೇವತೆಗಳೇ ಈ ಪದದಿಂದ ಅಭಿಪ್ರೇತರು. ನೊದಲು ದೇವತೆಗಳಿಗೇ ಹೆಚ್ಚಾಗಿ ಉಪಯೋಗಿಸುತ್ತಿದ್ದ ಈ ಸದಕ್ಕೆ 
ರಾಕ್ಷಸರೆಂಬ ಅರ್ಥವು ರೂಡಿಗೆ ಬಂದಿರುವುದು ಈರೀತಿ ಇರಬಹುದು. ಅಸುರ ಎಂಬುದಕ್ಕೆ ಒಂದು ವಿಲಕ್ಷಣ 
ವಾದ ಅರ್ಥವಿರುವಂತೆ ತೋರುತ್ತದೆ. ಇದು ಸಾಧಾರಣವಾಗಿ ವರುಣ ಅಥವಾ ಮಿತ್ರಾ-ವರುಣರಿಗೇ ಉಪ. 
ಯೋಗಿಸಲ್ಪಟ್ಟಿದೆ ಮತ್ತು ಇವರಿಬ್ಬರ " ಮಾಯಾ' ಶಕ್ತಿಯು ಅವರ ವೈಶಿಷ್ಟ. ಆದರೆ ಮಾಯಾ ಎಂದರೆ: 
ಕಸಟತನ ಅಧವಾ ಕೇಡುಮಾಡುವ ಶಕ್ತಿ ಎಂತಲೂ ಆಗುತ್ತದೆ. ಇದು ಮತ್ತು ಅಸುರಪದಕ್ಕೆ ಇರುವ ಡುಪ್ಪ 
ಅರ್ಥಗಳೂ (೧೦-೧೨೪-೫ ; ೧೦-೧೩೮-೩) ಸೇರಿ, ಅಸುರ ಪದವು ದೇವತೆಗಳಿಗೆ ಅನರ್ಹವೆಂಬ ನಿರ್ಣಯಕ್ಕೆ 
ಅವಕಾಶಕೊಟ್ಬಿ ರಬಹುದು. ಒಂದು ಸೂಕ್ತದಲ್ಲಿ (೧೦-೧೨೪) ಈ ಪದವು ಎರಡು ಅರ್ಥಗಳಲ್ಲಿಯೂ ಉಪ. 
ಯೋಗಿಸಿರುವಂತೆ ತೋರುತ್ತದೆ. ಬರುಬರುತ್ತಾ ದೇವತೆ ಎಂಬರ್ಥದಲ್ಲಿ ಈ ಪದದ ಪ್ರಯೋಗವೇ ಕಡಿಮೆ. 
ಯಾಗುತ್ತಾ ಬಂದಿದೆ. ಅಲ್ಲದೇ ಮಹಾಬಲಿಸಷ್ಕರೂ, ಸುರರಿಗೆ ವಿರೋಧಿಗಳೂ ಆದವರಿಗೆ ಒಂದು ಪ್ರತ್ಯೇಕ 
ಹೆಸರಿನ ಅವಶ್ಯಕತೆಯೂ, ಒಂದು ಕಾರಣ. ಆದುದರಿಂದ ಸುರ (ದೇವತೆಗಳು-ಮೊದಲು ಉಪನಿಷತ್ತಿನಲ್ಲಿ 
ಕಂಡುಬರುತ್ತದೆ) ರಲ್ಲದವರು ಅಸುರರು ಎಂದು, ರಾಕ್ಷಸರಿಗೆ ಈ ಹೆಸರು ರೂಢಿಗೆ ಬಂದಿರಬಹುದು. 





ಪಣಿಗಳು.. _ವಾಯುಮಂಡಲದಲ್ಲಿರುವ ಪಣಿಗಳೆಂಬುವರು ಮುಖ್ಯವಾಗಿ ಇಂದ್ರನಿಗೆ (೬-೨೦-೪; 
೬..೩೯-೨), ಮತ್ತು ಅವನ ಮಿತ್ರರು, ಸೋಮ, ಅಗ್ನಿ, ಬೃಹಸ್ಪತಿ, ಮತ್ತು ಅಂಗಿರೆಸರಿಗೆ ಶತ್ರುಗಳು, ಈ 
ರಾಕ್ಷಸರ ಹೆಸರು ಬರುವ ಸ್ಥಳಗಳಲ್ಲೆಲ್ಲು, ಅವರ ಗೋವುಗಳು, ಸ್ಪಷ್ಟವಾಗಿ (೧೦-೧೦೮ ; ೬-೩೯-೨) ಅಥವಾ 


ಪಣಿಗಳ ನಿಧಿ ಅಥವಾ ಸಂಪತ್ತು ಎಂಬ ಹೆಸರಿನಿಂದ (೨-೨೪-೬; ೯-೧೧೧-೨) ಪ್ರಸಕ್ತವಾಗಿಯೇ ಇನೆ. 


won 
ಪಣಿಯಿಂದ ಗೋವಿನಲ್ಲಿ ನಿಗೂಹಿತನಾಗಿದ್ದ ಫೈತವನ್ನು ದೇವತೆಗಳು ಕಂಡುಹಿಡಿದರೆಂದು ಇದೆ (೪-೫೮-೪). 
ಸಾಮಥಣ್ಯದಲ್ಲಿ ಇಂದ್ರನು ಇವರನ್ನು ಮಾರಿಸಿದಾನೆ (೭-೫೬-೧೦), ಆದರೆ ಮಿಶ್ರಾವರುಣರಷ್ಟು ಸಾಮರ್ಥ್ಯ 


ವನ್ನು ಅವರು ಪಡೆದಿಲ್ಲ (೧-೧೧-೯) ಎಂದ ಮೇಲೆ, ಇವರೂ ತಕ್ಕಮಟ್ಟಿಗೆ ಪ್ರಬಲರೇ. 





ಬನ್ನೆ 


ಹದಿನಾರು ಸಲ ಬಹುವಚನದಲ್ಲಿ, ನಾಲ್ಬು ಸಲ ಏಕವಚನದಲ್ಲಿ ಇದೆ. ಇಂದ್ರ ಅಥವಾ ಅಗ್ನಿ. 
ಸೋಮರು ಪಣಿಯಿಂದ ಗೋವುಗಳನ್ನು ಕಸಿದುಕೊಂಡರು (೧೦-೬೭-೬; ೧೯೩-೪); ವೃಕರೂಸನಾಗಿರುವ 
ಪಣಿಯನ್ನು ಹೊಡೆದು ಕೆಡವಬೇಕೆಂದು ಸೋಮನೇವತೆಯು ಸ್ರಾರ್ಥಿತನಾಗಿದಾನೆ (೬-೫೧-೧೪). 


" ಪಣಿ' ಪದವು ಏಕವಚನದಲ್ಲಿ ಇನ್ನೂ ಅನೇಕ ಸಲ ಉಸಪಯೋಗಿಸಲ್ಪಟ್ಟಿದೆ, ಆದರೆ ರಾಕ್ಷಸ 
ಸೂಚಕವಾಗಿ ಅಲ್ಲ; ಕೃಪಣನೆಂಬರ್ಥದಲ್ಲಿ. ಅದರಲ್ಲಿಯೂ, ಯಾಗಗಳಲ್ಲಿ ದಾನ ಮತ್ತು ಹೋಮ ಮಾಡುವ 
ವಿಷಯದಲ್ಲಿ ಕಾರ್ಪಣ್ಯಸೂಚಕವಾಗಿ ಉಗಯೋಗಿಸಿರುವುದು. ಸ್ವರ್ಗೀಯ ಸಂಪದಾದಿಗಳನ್ನು ಒಬ್ಬರಿಗೂ 
ಸಿಗದಂತೆ ಮಾಡುತ್ತಾರೆ ಎಂಬುದರಿಂದ, ಪಣಜಿಗಳೂ ರಾಕ್ಷಸರೆಂಬ ಭಾವನೆ ಬಂದಿರಬಹುದು. 


ದಾಸೆ ಅಥವಾ ದಸ್ಯುಃ.... ದಾಸ ಅಥವಾ ಅದರ ಸಮಾನವಾದ ದಸ್ಯು ಎಂಬ ಪದದಿಂದಲೂ, 
ವಾಯುಮಂಡಲದ ರಾಕ್ಷಸರು ವಾಚ್ಯರಾಗುತ್ತಾರೆ. ಇವರು ಪ್ರಾಯಶಃ ವೊದಲು ಮನುಷ್ಯರೇ ಆಗಿದ್ದು, 
88 | 





690 | ಸಾಯಣಜಾಷ್ಯಸಹಿತಾ 


ಲ 





wu ದ್‌ ಲ ದ ನ, ಗ ನ ಸ್‌ ನಾನ್ನ ್‌ ೊ ್‌ಾ್‌ಾೈಾ್‌ 
- 


ಅವರಲ್ಲಿ ಕಂಡುಬಂದ ಕೆಲವು ಅನಿಸ್ವ ಗುಣಗಳಿಂದ ರಾಕ್ಷಸತ್ಯಾರೋಪಕ್ಸೆ ಒಳೆಗಾಗಿರಬಹುದು. ಕೆಲವು ಗೊತ್ತಾದ 
ರಾಕ್ಷಸರ ಹೆಸರುಗಳಿಗೆ ಐತಿಹಾಸಿಕ ಪ್ರಾಮುಖ್ಯತೆಯೂ ಇರುವಂತೆ ಕಾಣುತ್ತದೆ. 


ನಕವಚನದ (೨3-೧೨-೧೦ ; ಇತ್ಯಾದಿ) ಮತ್ತು ಬಹುವಚನದ (೧-೧೦೧-೫) ರೂಪಗಳು ಇಂದ್ರನಿಂದ 
ಥ್ವೈಂಸಿತರಾದ ರಾಕ್ಷಸರನ್ನು ನಿರ್ದೇಶಿಸುತ್ತವೆ; ಅನೇಕ. ಸಲ್ಕ ಈ ಸದಗಳು “ ವೃತ್ರ' ಪದದ ಜೊತೆಯಲ್ಲಿ 
ಪ್ರಯುಕ್ತವಾಗಿವೆ (ಹ.೨೩.೨, ಇತ್ಯಾದಿ) ಈ ಕಾರಣದಿಂದಲೇ, ಇಂದ್ರನಿಗೆ ದಸ್ಯುಜಾ ಎಂದೂ 
(೧-೧೦೦-೧೨ ; ಇತ್ಯಾದಿ) ಈ ಕಾರ್ಯಕ್ಕೆ ದಸ್ಕುಹೆತ್ಕಾ (೧-೫೧-೫ ೬ ; ಇತ್ಯಾದಿ) ಎಂತಲೂ ಹೆಸರು ಬಂದಿ 
ರುವುದು. ತನ್ನನ್ನು ಆಶ್ರಯಿಸಿದವರ ರಕ್ಷಣಾರ್ಥವಾಗಿ, ಇಂದ್ರನು ಮೂವತ್ತು ಸಹಸ್ರ ದಸ್ಕುಗಳನ್ನೂ ದೀರ್ಥ 
ನಿದ್ರಾಮಗೃರನ್ನಾಗಿ ಮಾಡಿದನು (೪-೩೦-೨೧) ; ಸಹಸ್ರ ದಸ್ಯುಗಳನ್ನು ಬಂಧಿಸಿದನು (೨-೧೩-೯); ಅಥವಾ 
ದಧೈಂಚ ಮತ್ತು ಮಾತರಿಶ್ವರಿಗೋಸ್ಯರ, ದಸ್ಯುಗಳಿಂದ ಗೋಶಾಲೆಗಳನ್ನು ಪಡೆದನು (೧೦-೪೮-೨), ಆರ್ಯ 
ಮತ್ತು ದೆಸ್ಕುರೂನರಾಡ ಶತ್ರುಗಳ ಮೇಲೆ ಇಂದ್ರನ ಸಹಾಯವನ್ನು ಅಸಪೇಕ್ಷಿಸಿದಾಗಲೂ (೧೦-೩೮-೩ ; 
ಇತ್ಯಾದಿ), ಅಥವಾ ಆರ್ಯ ದಸ್ಕುಗಳಲ್ಲಿ ಭೇದವನ್ನೆಣಿಸುತ್ತಾನೆ ಎಂದು ಹೇಳುವಾಗೆಲೂ (೧-೫೧-೮ ; 
೧೦-೮೬-೧೯), ಭೂ ನಿಯಲ್ಲಿರುವ ಶತ್ರು ಸಾಮಾನ್ಯರೇ ಅಭಿಪ್ರೇತರು, ಆರ್ಯರಿಗೋಸ್ಟ್ರರ, ಇಂದ್ರನು ದಸ್ಯುಗಳ 
ಮೀಟಿ ಯುದ್ಧ ಮಾಡುತ್ತಾನೆ ಎನ್ನುನಾಗಲೂ ಇದೇ ಅಭಿಪ್ರಾಯ (೬-೧೮-೩ ; ೬-೨೫-೨), ಹೀಗೆ ಯುದ್ಧ 
ಗಳಲ್ಲಿ, ಆರ್ಯರು ದಾಸ ಅಜವಾ ದಸ್ಯುಗಳನ್ನು ಬಂದಿಗಳನ್ನಾಗಿ ಹಿಡಿಯುವುದರಿಂದ, ದಾಸೆ ಎಂಬ ಸದವು ಕಗ 
ರೂಢಿಯಲ್ಲಿರುವ " ಗುಲಾಮ” ಎಂಬರ್ಥದಲ್ಲಿ ಎರಡು ಮೂರು ಸಲ ಉಗಯೋಗಿಸಲ್ಪಟ್ಟಿರುವಂತೆ ಕಾಣುತ್ತದೆ 
(೭-೮೬-೭; ವಾಲ. ೮-೩). ಸ್ವರ್ಗವನ್ನು ಆರೋ ಹಿಸಿ, ಇಂದ್ರನಿಂದ ವಳಗೆ ಬೀಳಿಸಲ್ಪಟ್ಟ (೮-೧೪-೧೪ ; 
೨-೧೨-೧೨ನ್ನು ಹೋಲಿಸಿ) ಅಥವಾ ಸ್ವರ್ಗದಲ್ಲಿ ದಹಿಸಲ್ಪಟ್ಟು ಕೆಳಗೆ ತಳ್ಳಲ್ಪಟ್ಟ (೧-೩೩-೬) ಆಥವಾ ಜನಿಸಿದ 
ಕೂಡಲೇ ಇಂದ್ರನಿಂದ ಥ್ವೈಂಸಮಾ ಡಲ್ಪಟ್ಟಿ (೧-೫೧-೬ ; ಲ-೬೬-೧ರಿಂದ ೩) ಅಥವಾ ಯಾರ ಮೇಲೆ ಯುದ್ಧ 
ಕ್ಫೋಸ್ಪುರೆ ಇಂದ್ರನು ದೇವಶೆಗಳಿಗೆ ಸಹಾಯ ಮಾಡುತ್ತಾನೋ ಆ (೧೦-೫೪-೧) ದಸ್ಕುಗಳಾದಕ್ಕೋ ರಾಕ್ಷಸ 
ರಾಗಿಯೇ ಉಳಿದರು. ಮಂಜು ಮತ್ತು ಕತ್ತಲನ್ನು ಹೋಗೆಲಾಡಿಸುತ್ತಾ, ಇಂದ್ರನು ದಸ್ಯುಗಳನ್ನು ಆಕ್ರಮಿ 
ಸುತ್ತಾನೆ (೧೦-೭೩-೫), ದಸ್ಕುಗಳನ್ನು ವಧಮಾಡಿ ಸೂರೈ ಮತ್ತು ನೀರುಗಳನ್ನು ಸಂಪಾದಿಸುತ್ತಾನೆ 
(೧-೧೦೦-೧೮) ಮತ್ತು ದೇವತೆಗಳೂ ಮತ್ತು ದೆಸ್ಕುಗಳೂ ಪರಸ್ಪರ ಶತ್ರುಗಳು (೩-೨೯-೯) ಮೊದಲಾದ ಸೆಂದ 
ರ್ಭಗಳಲ್ಲಿಯೂ ಇದೇ ಅಭಿಪ್ರಾಯ. ನೀರುಗಳ (ಜಲಾಭಿಮಾನಿದೇವತೆಗಳ) ಸತಿಯಾದ ದಾಸನೂ ಒಬ್ಬ 
ರಾಕ್ಷಸನೇ ಇರಬೇಕು (೧-೩೨-೧೧: ೫-೩೦-೫ : ೮.೮೫.೧೮) ; ಇವನನ್ನು ಜಯಿಸಿ, ಇಂದ್ರನು ಆ ಇಲ 
ದೇವಕೆಗಳೆನ್ನು ಉತ್ತ ಮುದೇವಶೆಯ ಪತ್ಲಿಯರನ್ನಾಗಿ ಮಾಡುತ್ತಾನೆ (೧೦-೪೩-೮). ವೈತ್ರನ ಪುರೆಗಳಂತೆ 
(೧-೧೭೪-೨) ಶಾರದೀ ಎನ್ಲಿಸಿಕೊಳ್ಳುವ (೬-೨೦-೧೦ ; ೭-೧೦೩-೯ ನ್ನು ಹೋಲಿಸಿ), " ದಾಸರ ಏಳು ದುರ್ಗೆ 
ಗಳೂ ವಾಯುಮಂಡಲಕ್ಕೆ ಸಂಬಧಿಸಿದವು. | 

ದಾಸ ಮತ್ತು ದಸ್ಕುಗಳಿಗೆರಡಳ್ಳೂ ಒಟ್ಟಾಗಿ ನಿಶಾಚಗಳು ಎಂದು ಹೇಳುವುದು ಅನುಕೂಲವಾಗಿರು 
ತ್ರಡೆ. ಜಾತಿವಾಚಕೆಗಳಾಗಿ, ಈ ಪದಗಳು ಇಂದ್ರನೊಡನೆ ಯುದ್ಧಗಳಲ್ಲಿ ಪ್ರಸಕ್ಕರಾಗುವ ಒಂದೊಂದು ನಿಶಾ 
'ಜೆಗೂ ಉಪಯೋಗಿಸಲ್ಪಟ್ಟದೆ. ನಮುಚೆ (೫-೩೦-೭ರಿಂದ ೯; ಇತ್ಯಾದಿ), ಶಂಬರ (೫-೩೦-೧೪ ; ಇತ್ಯಾದಿ), 
ಶುಷ್ಜ (೩-೧೯-೨ ; ಇತ್ಯಾದಿ) ಒಂದೊಂದು ಸಲ ಪಿಪ್ರು (೮-೩೨-೨; ೧೦-೧೩೮-೩) ಚುಮುರಿ ಮತ್ತು ಧುನಿ 
(೨-೧೫-೯; ೩-೧೯-೪) ವರ್ಜೀ (೪-೩೦-೧೫; ೬-೪೭-೨೧), ನವವಾಸ್ತೃ (೧೦-೪೯-೬, ೭), ಒಂದು ಸಲ 
ಶ್ಹಾಸ್ಟ್ರ (೨-೧೧-೧೯) ಮತ್ತು ಆಹಿನಾಮಕಸರ್ನ್ಪ (೨-೧೧-೨). | 


ಯಗ್ವೇದಸಂ ಹಿತಾ | | 691 








ಗ್ಗೆ ಯ ಲ್‌ ತ ಇಂ ಪ ಕ ಕಂಭ TN, my Mm ಗಾ ಜನ ಇಎ೦ಜಾಹಜ 


ವೃತ್ರ. 

ವಾಯುಮಂಡಲದ ರಾಕ್ಷಸೆರುಗಳಲ್ಲಿ ಬಹಳ ಮುಖ್ಯನಾದನನು ವೃತ್ರನು. ಇವನ ಪ್ರಸ್ತಾನ ಬರು 
ನಷ್ಟು ಸಲ ಇನ್ನ್ಟ್ಯಾವ ರಾಕ್ಷಸನ ಪ್ರಸ್ತಾಹವೂ ಇಲ್ಲ. ಇವನೇ ಇಂದ್ರನ ಮುಖ್ಯ ಶತ್ರು ಮತ್ತು. ಇವನ ವಧೆ 
ಗೋಸ್‌ ರಜೇ ಇಂದ್ರನು ಜನಿಸಿದುದು' ಅಥವಾ ಬೆಳೆದುದು (೮-೭೮-೫ ; ೧೦-೫೫). ವೃತ್ರಹಾ ಎನ್ನು ಪ್ರೆದು 
ಇಂದ್ರ ನ ವೈಯಕ್ತಿ ಹ ವಿಶೇಷಣ. ಈ ನದದ ಅರ್ಥವನ್ನು ಎರಡು ಸಂದರ್ಭಗಳಲ್ಲಿ ಬಿಡಿಸಿ ಹೇಳಿದಾರೆ. 
ತ್ರಹನು (ನೈ ತ್ರಾಸುರನನ್ನು ಕೊಲ್ಲುವವನು) ವೃತ್ರಾಸುರನನ್ನು ವಧಿಸಲಿ (೮-೩೮-೩) ಮತ್ತು ಎಲೈ ವೃತ್ರ 
ತ (ವೈ ತ್ರರ್ಹೆ) ವ್ವ ಶಾ ತ್ರಿಸುರನನ್ನು ವಧಿಸು (೮-೧೭-೯). ಇಂದ್ರನ ಈ ಕಾರ್ಯವು ವೃತ್ರಹತ್ಯಾ (ನೈತ್ರನಥೆ) 
ಮತ್ತು ಒಂದೊಂದು ಸಲ ವೈತ್ರತೊರ್ಕಾ (ವೃತ್ರಾಸುರನನ್ನು ಜಯಿಸುವುದು) ಎಂಬ ಪದಗಳಿಂದ ನಾಚ್ಯವಾಗಿದೆ. 
| ವ ಶ್ರಶಿಗೆ ಸರ್ಪಾಕೃತಿಯುಂಓಂಬುದು ಮೊದಶೇ ತಿಳಿಸಿದೆ. ಅದುದರಿಂದ ಅವನಿಗೆ ಕೈ ಕಾಲುಗಳಿಲ್ಲ 
೧-೩೨-೭ ; ೩-೩೦-೮). ಇಂದ್ರನಿಂದ ಇರಿಯಬ್ಪ್ಬಡುವ ಅವನ ಶಿರಸ್ಸು (೧-೫೨-೧೦; ಲೆ... ; ೮೬೫.೨, 
ನಜ್ರಾಯುಧೆದಿಂದ ಅಹಶವಾಗುವ ಕವನ ವಸಡುಗಳು (೧-೫೨.೬) ಅನೇಕ ಸಲ ಹೇಳಲ್ಪಡುತ್ತದೆ. ಅನನು 
ಬುಸುಗುಟ್ಟು ತ್ತಾನೆ ಅಥವಾ ಘೊಂಕರಿಸುತ್ತಾನೆ (೮-೮೫-೭, ೫-೨೯-೪ ೧೫೨.೧೦, ೧-೬೦-೧೦ ಮತ್ತು 
೬-೧೭.೧೦ಗಳೆನ್ನು ಹೋಲಿಸಿ). ಗುಡುಗು (೧-೮೦-೨), ಸಿಡಿಲು ಹಿಮ ಮೊದಲಾದವು (೧-೩೨-೧೩) ಅವನ 

ಅಧೀನದಲ್ಲಿದೆ. 





ಹ ಬಾತು ಜಸ ಹಾ ಕು ಸಬು ಸಾಜ ಸ ಬಖಾನಾ SS ಜಾಂ. ಪಾ ಯ ಧಂ ಯ ಲ ಲ Cer 


ತ್ರನ ತಾಯಿಗೆ ದಾನು ಎಂದು ಹೆಸರು ಮತ್ತು ಅವಳನ್ನು ಗೋನಿಗೆ ಹೋಲಿಸಿದೆ (೧- ೩೨೯), 
ಇಬೇ ಪದವು” ಸಾಮ) ನಪುಂಸಕ ಲಿಂಗದಲ್ಲಿ ಪ್ರವಾಹವನ್ನೂ, ಸ್ರ್ರೀಲಿಂಗದಲ್ಲಿ ಸ್ವ ಸ್ವರ್ಗೀಯೋದಕವನ್ನೂ ಸೂಚಿ 
ಸುತ್ತೆಜೆ. ಈ ಎರಡು ನದೆಗಳೂ ಒಂದೇ ಇರಬಹುದು. ಇದೇ. ಸದನವನ್ನು ಪುಲ್ಲಿಂಗದಲ್ಲಿ ವೃತಾ ೨ ಸುರೆಸಿಗೆ 
ಉಪಯೋಗಿಸಿದೆ. ಪ್ರಾಯಶಃ ದಾನುವಿಫ ಮಗನಾಮದರಿಂದ ಆ ಹೆಸರಿರಬ ಹುದು (೨-೧೨-೧೧, ೪-೩೦-೭). 
ಅಬೇ ರೀತಿ ಔರ್ಣವಾಭೆ (೨-೧೧-೧೮) ಮತ್ತು ಇಂದ್ರ ನಿಂದೆ ಹತರಾದ ಎಳು ಜನ ರಾಕ್ಷಸ (೧೦-೧೨೦-೬) ರಿಗೂ 
ಅನೇ ಹೆಸರಿದೆ. « ದಾನು' ಪದದಿಂದ (ದಾನುನಿನ ಮಗನೆಂದರ್ಥಕೊಡುನೆ) ನಿಷ್ಟ ನ್ಷನಾದ ದಾನವ ಎಂಬ 
ಪದವು, ಇಂದ್ರನೊಡನೆ ಯುದ್ಧಮಾಡಿದ ರಾಕ್ಷಸನನ್ನು (ಬಹುಶಃ ವೃತ್ರಾಸುರನೇ) ಸೂಚಿಸುತ್ತದೆ. ಕಪಟ 
ಯಾದ ಡಾನಫನೆನ ಮಾಯಗಳನ್ನೆ ಲ್ಲಾ ಚಂದ್ರಮ ಪರಿಹರಿಸಿದನು (೨-೧೧-೧೦) ; ಘೂಂಕರಿಸುತ್ತಿದ್ದ ದಾನವ 
ನನ್ನು ಹೊಡೆದು ಕೆಡನಿದನು (೫-೨೯-೪), ಅನಂತರ ನೀರುಗಳನ್ನು ಬಿಡುಗಡೆ ಮಾಡಿದನು (೫-೩೨-೦). 





ವ್ಯೃತ್ರಾಸುರನಿಗೆ ಗುಪ್ತವಾದ ವಾಸಸ್ತಾಸವೊಂದಿದೆ, ಇಂದ್ರನಿಂದ ಗೀಳಾಗಿ ನೀರುಗಳ: 
ಅಹಿಯನ್ನು ಮೀರಿ ಹರಿದು, ಈ ವಾಸಗೃಹೆದಿಂದ ಹೊರಡುತ್ತವೆ (೧-೩೨-೧೦). ವೃತ್ರಾಸುರನು ಸೀರಿನ 
ಮೇಲೆ ಮಲಗಿರುತ್ತಾನೆ (೧- -೦೨೦-೧೧, ೨-೧೧-೧೯), ಅಥವಾ ಕರವ ಆಥೋಜಾಗದಲ್ಲಿ. ನೀರಿನಿಂದಾ 


ನ್ಹತನಾಗಿ ೬ ಬಿದ್ದಿ ರುತ್ತಾನೆ (೧-೫೨-೬)... ಇಂದ್ರನು... ನೀರನ್ನು, ಪ್ರವಹಿಸುವಂತೆ. ಮಾಡಿದಾಗ, ವೃತ್ರಾಸುರಕು..... 


ಇ ರವಾದ ಪ್ರದೇಶದಲ್ಲಿ ಮಲಗಿದ್ದನು (೧-೮೦-೫) ಅಥವಾ ಬಹಳ. ಎತ್ತರವಾದ ಪ್ರದೇಶಗಳಿಂದ, ಇಂದ್ರನು 


ಅವನನ್ನು ಕೆಳಗೆ ತಳ್ಳುತ್ತಾನೆ. (೮-೩-೧೯). ವೃತ್ತಾ ಅಸುರನನ್ನು ವಧಿಸಿದಾಗ, ಇಂದ್ರ ನು ಅವನ ತೊಂಭ 
ಕೊಂಛತ್ತು (೭-೧೯-೫, ಲ.೮೨-೨) ಕೋಟಿಗಳನ್ನು ಜೀದಿಸುತ್ತಾ ನೆ (೧೦- ೯-೭). 

ವೃ (ಎಂದರೆ ಅವರಿಸು ಸುತು ಗೆಟ್ಟು) ಎಂಬ ಧಾತುನಿನಿಂಡಲೇ ವೃತ್ರ ಎಂಬ ಪದೆವು ಸನಿಷ್ಟನ್ನ ವಾಗಿ 
ರುವುಡರಲ್ಲಿ ; ಸೂಜೀಹೆವಿಲ್ಲ. ಅಫೊೋನರಿವಾಂಸಂ (೨-೧೪-೨, ಇತ್ಯಾದಿ ನೀರನ್ನು, ಆವರಿಸಿಕೊಂಡಿರುವ) ಅಥವಾ 


692 oo ಸಾಯಣಭಾಷ್ಯಸಹಿತಾ 


ನನಗ ನೆ ಮ್‌ ಸ ರಾ ಜಟ ಹಾ ಜಾ 2 ಜಉ್ವಾ್‌” 





ಹ ಗ ಫಾ ಖಾ ೫0 ಹಾ ಜಾ ಎ ಜಾ ಚಾರ ಪಾ ಆ ದ ಲ್‌ ಲ ಸ ಟೀ ಸ ಯ ು ಲು ಸ ಸ ಗ ಮ ಮ ಮ ಸೂ ಪೂ ಫಾ ಕಾಜ ಜ8 ಚ ಚಪ ಪ್‌ 


'ವೃತ್ತ್ರೀ (೧-೫೨-೬) ಅಥವಾ, ನದೀವೃತ್‌ (೧-೫೨-೨, ೮-೧೨-೨೬, -೬.೩೦-೪ ಮತ್ತು ೭-೨೧-೩ಗಳನ್ನು 
ಹೋಲಿಸಿ), ಮೊದಲಾದವುಗಳು ಈ ಮೇಲೆ ಹೇಳಿದ ಪದನಿಷ್ಟತ್ತಿ ಯನ್ನೇ ಸಮರ್ಥಿಸುತ್ತವೆ. ವೈತ್ರ 0 ಅವ್ಳ 
“ಹೋತ (೩-೪೩-೩), ಅಶಾವೃಣೋತ್‌ (೧-೩೨-೧೧, ೧-೫೧-೪) ಮೊದಲಾದ ಪ್ರಯೋಗಗಳಲ್ಲಿ ಈ ಪದದ 
ಶ್ಲೀಷವಿದಂತೆ ಶೋರೆತ್ತದೆ. ವೃತ್ರನು ನದಿಗಳನ್ನು ಸುತ್ತುವವಿದಿದ್ದಾನೆ (ಪರಿಧಿಃ 3-೨೩-೬). 


ವೃತ್ರಹಾ ಎಂಬ ಪದದಿಂದ ವೃತ್ರಾಸುರನ ವಥೆ ಮಾತ್ರವಲ್ಲದೆ, ವೃತ್ರರ. ವಥೆಯೂ ಅಭಿಪ್ರೇತವು. 
ವೃತ್ತು ಎಂಬುದಾಗಿ ಬಹುವಚನಾಂತವಾಗಿ ಮತ್ತು ನಪುಂಸಕಲಿಂಗದಲ್ಲಿ (ಭೂರೀಣಿ ವೃತ್ರಾ. ೭-೧೮-೪), 
`ಬೇರೆ ಬೇರೆ ಪಿಶಾಚಗಳೆನ್ನು ಸೂಚಿಸುವುದಕ್ಕೆ ಉಪಯೋಗಿಸಿದೆ (೭-೧೯-೪; ೧೦-೪೯-೬). ಈ ವಿಶಾಚಗಳೊ 
ಡನೆ ಇಂದ್ರನ ಯುದ್ಧದ ಸರಿಣಾಮವೂೂ ಜಲವಿನೋಚನೆ (೭-೬೪-೩) ಅಥವಾ ನದಿಗಳೆ ಬಿಡುಗಡೆ 
(೮-೮೫-೧೮) ; ಇವುಗಳೂ ಪಿಶಾಚಗಳಿಂದ ಆವರಿಸಲ್ಪಟ್ಟಿದ್ದುವು (ವೃರ್ತಾ ೪-೪೨-೭). ಜನಿಸಿದ ಕೂಡಲ 
ಇವುಗಳನ್ನು ಹೊಡೆಂಯುವುದಕ್ಟೋಸ್ಟರ (೬-೨೯-೬) ಮತ್ತು ಧ್ವಂಸ ಮಾಡುವುದಕ್ಕೋಸ್ಕರ (೩-೪೯-೧), 
"ಇಂದ್ರನು ದೇವತೆಗಳಿಂದ ಸೃಜಿಸಲ್ಪಟ್ಟಿ ದಾನೆ. ದಧ್ಯ್ಯಂಚನ ಅಸ್ವ್ಥಿಯಂದ ವೃಶ್ರಾಸುರನ ತೊಂಭತ್ತೊ ಂಭತ್ತು 
'ದುರ್ಗಗಳನ್ನು ನಾಶಮಾಡಿದಂತೆ (೭-೧೯-೫), ತೊಂಭತ್ತೊಂಭತ್ತು ವೃತ್ರರನ್ನೂ ಧೈಂಸಮಾ ಡಿದಾನೆ (೧-೮೪-೧೩). 


| ಈ ವೃತ್ರ ಎಂಬ ಬಹುವಚನಾಂತ ಸದದಿಂದ ಭೂಮಿಯಲ್ಲಿರುವ ಶತ್ರುಗಳೂ ವಾಚ್ಯರಾಗುತ್ತಾಕೆ. 
ಆರ್ಯರು ಮತ್ತು ದಾಸರು ಎರಡು ವಿಧವಾದ ವೃತ್ರರು (೬-೨೨-೧೦; ೬-೩೩-೩). ಅನೇಕ ವಾಕ್ಯಗಳಲ್ಲಿ ನೀವತಿ 
ಗಳ ಶತ್ರುಗಳೆಂತೆ, ಮನುಷ್ಯರ ಶತ್ರುಗಳೂ ಅಭಿಪ್ರೇತರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ, ವೃತ್ರ ಎಂದರೆ 
ಶತ್ರು ಅಥವಾ ಅಮಿತ್ರನು ಮಾತ್ರವಲ್ಲ, ವೃತ್ರಾಸುರನ ಗುಣಗಳ ಕಡೆಯೂ ದೃಷ್ಟಿಯಿದ್ದೇ ಇಜಿ. ನವುಂಸಕ 
ಅಿಂಗದ ಈ ನದಕ್ಕೆ ಮೊದಲು ಸಾಧಾರಣವಾಗಿ * ಅಡ್ಡಿ ' * ಅಡ ೫ಣೆ' ಎಂಬರ್ಥವಿದ್ದು, ಅನಂತರ ಹಶಾಚಿಗ 
'ಫೆ೦ಬ ಅರ್ಥ ಬಂದಿರಬೇಕು. 


ಬ್ರಾಹ್ಮಣಗಳಲ್ಲಿ ವೃತ್ರನೆಂದರೆ ಚಂಪ್ರನೆಂದೂ, ಅಮಾವಾಸ್ಯೆಯ ದಿನ, ಸೂರ್ಯರೂಪಿಯಾದ ಇಂದ್ರನು 
ಅವನನ್ನು ನುಂಗಿಬಿಡುಪ್ರಾನೆ ಎಂದೂ ಇದೆ, 


ವಲ. 


ಸುಮಾರು ಇಸ್ಪತ್ತು ನಾಲ್ಕು ಸಲ ಬಂದಿದೆ. ಇಂದ್ರ ಅಥವಾ ಅವನ ಜೊತೆಗಾರರು ವಿಶೇಷವಾಗಿ 

'ಅಂಗಿರಸರು. ಇವರಿಂದ ಗೋನಿಮೋಚನೆಯ ಸಂಬಂದೆವಾಗಿಯೇ ಇವರ ಪ್ರಸ್ತಾನದಿರುವುದು. ಪಣಿಯೆ 
ಗೋವುಗಳನ್ನು ಕಸಿದುಕೊಂಡಾಗ ಇಂದ್ರನು, ಆ ಗೋವುಗಳ ರೆಕ್ಷಕನಾಗಿದ್ದ ವಲನನ್ನು ಧ್ವಂಸಮಾಡಿದನು 
 ಜ್ಞಲಿಂ೬೭-೬; ೬-ರ೯-೨ಮ್ನು ಹೋಲಿಸಿ). ಬೃಹಸ್ಪತಿಯು ಅವುಗಳನ್ನು. ಹಿಡಿದುಕೊಂಡು ಹೋಜಾಗ್ಯ ವಲನ 
“ಅವುಗಳಿಗಾಗಿ ದುಃ ಖಿಸುತ್ತಾನೆ (೧೦-೬೮-೧೦ ; ೧೦-೬೭-೬ನ್ನು ಹೋಲಿಸಿ). ಅವನೆ ಕೋಟಿಗಳನ್ನು: ಇಂದ್ರತೆ" 
 “ಬಲಾತ್ಕಾರವತಗಿ ತೆಗೆಯಿಸಿದನು (೬-೧೮-೧೫) ; ಬೇಲಿಗಳನ್ನು ಇಂದ್ರನು ಕತ್ತರಿಸಿದನು (೧-೫೨-೫) ; ಮತ್ತು 
ಅಖಂಡವಾದ ಉನ್ನತ ಪ್ರದೇಶವನ್ನು (ಸಾನು) ಇಂದ್ರನು ಮುರಿದನು (೬-೩೯-೨). ತೈತ್ತಿರೀಯ ಸಂಹಿತೆ 
"ಯೆಲ್ಲಿ, ಇಂದ್ರನು ವಲನ ಬಿಲವನ್ನು ತೆರೆದು, ಅದರಲ್ಲಿದ್ದ ಅತ್ಯುತ್ತಮ ಪ್ರಾಣಿಯನ್ನು ಹೊರಗೆ ಹಾಕಿದನು, 
ಉಳಿದ ಪ್ರಾಣಿಗಳು ಅದನ್ನು ಅನುಸರಿಸಿದವು (ತೈ, ಸಂ. ೨-೧೫-೧). ಯಾವ ವ್ಯಕ್ತಿಗೂ ಅನ್ವಯಿಸದಂತ್ರೆ 
ಹೊದಿಕೆ, ಆವರೆಣ ಅಥವಾ ಗುಹೆ ಎಂಬರ್ಥದಲ್ಲಿ, ಅನೇಕ ಸಲ ಉನಯೋಗಿಸಿರುವಂತೆ ತೋರುತ್ತವೆ. ಎರಡು 









ಖುಗ್ಗೇದಸಂಹಿತಾ 693 


ಸಂದರ್ಭಗಳಲ್ಲಿ (೧-೬೨-೪, ೪೫೦.೫) ಫೀರಿಗೆ ಆಶ್ರಯವಾದ (೮-೩೨-೨೫) ಫಲಿಗದ ಜೊತೆಗೆ ಉಪಯೋಗಿಸಿದೆ; 
ನಿರುಕ್ತದಲ್ಲಿ (ನಿ. ೧-೧೦) ವಲ ಎಂಬುದೂ ಮೇಘದ ನಾಮಗಳಲ್ಲಿ ಒಂದು. ಇಂದ್ರನು ಗೋವುಗಳನ್ನೆಲ್ಲಾ 
ಹೊರಕ್ಕೆ ಓಡಿಸಿ ನಲದ ದ್ವಾರವನ್ನು ತೆಕಿದನು (೨-೧೪-೩) ; ಅಥವಾ ಗೋವುಗಳನ್ನೊ ಡಗೊಂಡಿದ್ದ (೧-೧೧-೫) 
ವಲದ ಬಿಲವನ್ನು ತೆಕಿದನು. ಸಂಚೆವಿಂಶ ಬ್ರಾಹ್ಮಣದಲ್ಲಿ, ಅಸುರರ ಗುಹೆ (ವಲ)ಯು, ಶಿನೆಯಿಂದ ಮುಚ್ಚಲ್ಪ 
'ಟ್ರತ್ತು ಎಂದಿದೆ (ಪಂ. ಬ್ರಾ. ೧೯-೭). ಮತ್ತು ಕೆಲವು ವಾಕ್ಯಗಳಲ್ಲಿ ಈ ಪದವು ನಲನೆಂಬ ವ್ಯಕ್ತಿಯನ್ನು 
ಅಥವಾ ಗುಹಾದಿಗಳನ್ನು ನಿರ್ದೇಶಿಸಬಹುದು (೧-೫೨-೫, ೨-೧೨-೩, 8-೩೪-೧೦). ೯ವೃತ್ರಖಾದ' ಎಂಬುದ 
ರೊಡನೆ ಇಂದ್ರನಿಗೆ ವಿಶೇಷಣವಾಗಿರುವ " ವೆಲಂರುಜ?' ಎಂಬುದರಲ್ಲಿ ವಲನೆಂಬ ರಾಕ್ಷಸನೇ ಉದ್ವಿಷ್ಟನಿರಬಹುದೃ 
(೩-೪೫-೨, ೨-೧೨-೩ರನ್ನು ಹೋಲಿಸಿ). ಗುಹೆ ಎಂಬರ್ಥದಿಂದ ವ್ಯಕ್ತಿಸೂಚಕವಾಗಿ ಬದಲಾವಣೆ, ೩-೩೦-೧೦ 
ರಲ್ಲಿ ಸ್ಪನ್ಟವಾಗಿದೆ. ವಲನೇ ಒಂದು ಗೋವ್ರಜ, ಇಂದ್ರನು ಹೊಡೆಯುತ್ತಾನೆಂಬ ಹೆದರಿಕೆಗೆ ಈ ನಲನು 
'ವ್ರಜದ ಬಾಗಿಲನ್ನು ತೆರೆಯುತ್ತಾನೆ. ವಲನ ವಧೆಯನ್ನು ಸೂಚಿಸುವುದಕ್ಕೆ, ಹನ್‌ ಧಾಶುವನ್ನು ಉಪಯೋಗಿ 
ಸದೇ; ಬಿದ್‌, ದೃ ಅಥವಾ ರುಜ್‌ ಧಾತುಗಳನ್ನೇ ಉಪಯೋಗಿಸುವುದರಿಂದ, ವ್ಯತ್ತೀಕರಣವು ಸಂಪೂರ್ಣವಾಗಿಲ್ಲ 
'ವೆನ್ನಬಹುದು. ವಲಭಿತ್‌ ಎಂಬುದು ಇಂದ್ರನಿಗೆ ವಿಶೇಷಣ. ಪುರಾಣಗಳಲ್ಲಿ ಇದು ವಿಶೇಷವಾಗಿ ಕಂಡುಬರು 
ತ್ರಜಿ. ಇಲ್ಲಿ ವಲನು ವೃತ್ರನ ಸಹೋದರ ಮತ್ತು ಇಬ್ಬರನ್ನೂ ಇಂದ್ರನು ನಧಿಸುತ್ತಾನೆ (ವಲ-ವೃತ್ರ-ಹಾ). 
ಅರ್ಬುದ. ಏಳು ಕಡೆ ಬಂದಿದೆ, ಯಾವಾಗಲೂ ಇಂದ್ರನ ಶತ್ರುವಾಗಿಯೇ. ಅಪನು ಕಪಟ ಜವನ 

ಹಸುಗಳನ್ನು ಇಂದ್ರನು ಹೊರಕ್ಕೆ ಅಟ್ಟಿದನು (೮-೩-೧೯). ಇಂದ್ರನು ಅವ ನನ್ನು ಕೆಳಕ್ಕೆ ಎಸೆದನು (೨-೧೦-೨೦, 
೨-೧೪-೪, ೮.೩೨-೩ನ್ನು ಹೋಲಿಸಿ), ತನ್ನೆ ಕಾಲಿನಿಂದ ತುಳಿದನು (೧-೫೧-೬), ಅಥವಾ ಅವನ ತಲೆಯನ್ನು. 
ಕಶ್ತರಿಸಿದನು (೧೦-೬೭.೧೨). ಎರಡು ಮೂರು ಸಲ ವೃತ್ರೆ (ಅಹಿ) ನೊಡನೆ ಉಕ್ತಸಾಗಿದಾನೆ, ಸ್ವಭಾವದಲ್ಲಿ 
ಅವನ ಜಾತಿಗೇ ಸೇರಿದವನು. 

| ವಿಶ್ವರೂಪ. ತ್ವಷ್ಟೃಪುತ್ರ, ಮೂರು ತಲೆಗಳು, ಇಂದ್ರ ಮತ್ತು ಶ್ರಿತರಿಬ್ಬರೂ ಅವನನ್ನು ವಧಿಸಿ, 
'ಅವನ ಗೋವುಗಳನ್ನು ವಶಪಡಿಸಿಕೊಂಡಿದಾರೆ (೧೦-೮-೮, ೯). ಬೇರೆ ಎರಡು ಮೂರು ಸಂದರ್ಭಗಳಲ್ಲಿ 
ಶ್ವಾಷ್ಟ್ರ) ಎಂಬ ಹದದಿಂದಲೇ ನಿರ್ದೇಶನವಿಡಿ. ಶ್ವಾಷ್ಟ್ರನು ಗೋ, ಅಶ್ವಾದಿಗಳಲ್ಲಿ ಸಮೃದ್ಧನು (೧೦-೭೬-೩), 
ಇಂದ್ರನು ಅವನನ್ನು ಹಿಡಿದು ತಿತ್ರನಿಗೆ ಒಪ್ಪಿಸಿದನು (೨-೧೧-೧೯), ಶೈತ್ರಿರೀಯ ಸಂಹಿತೆಯಲ್ಲಿ (ತೈ. ಸಂ. 
೨-೫-೧-೧), ವಿಶ್ವರೂ ಪನು ಅಸುರ ಸಂಬಂಧಿಯಾದೆರೊ, ದೇವತೆಗಳ ಪುರೋಹಿತ. ಮಹಾಭಾರತದಲ್ಲಿ ಮೂರು 
ತಲೆಯ ತ್ವಾಸ್ಟ್ರನೂ ವೈಶ್ರಾಸುರನೂ ಒಬ್ಬನೇ ಎಂಬ ಭಾನೆನೆ. | 
| ಸ್ಪರ್ಧಾನು.-- ಇವನೂ ಒಬ್ಬ ಆಸುರಸ್ವಭಾನದನನು. ಒಂದೇ ಸೂಕ್ತದಲ್ಲಿ (೫-೪೦) ನಾಲ್ಕು ಸಲ 
ಪ್ರಸಕ್ತನಾಗಿದಾನೆ. ಇವನು ಸೂರ್ಯನನ್ನು ತಮಸ್ಸಿನಿಂದ ಮರೆಮಾಡುಕ್ಕಾನೆ. ಇವನ ಮಾಯೆಗಳನ್ನೆ ದುರಸ್ಥಿ 
ಇಂದ್ರನು ಯುದ್ಧಮಾಡಿದನು ಮತ್ತು ಅತ್ರಿಯು ಸೂರ್ಯನ _ನೇತ್ರವನ್ನು ಪುನಃ ಅಂತರಿಕ್ಷದಲ್ಲಿ ಸ್ಥಾಪಿಸಿದನು. 
“ಬ್ರಾಶ್ಮೆಣಗಳಲ್ಲಿಯೂ . ಇವನ . ಪ್ರಸ್ತಾಪವು ಅನೇಕ ಕಡೆ ಇಡಿ. ಪುರಾಣಗಳಲ್ಲಿ ಸ್ಪರ್ಭಾನುವಿನ ಸ್ಥಾ ನದಲ್ಲಿ 
ರಾಹೆವಿದಾನೆ. ಈ ಪದಕ್ಕೆ, ಸೂರ್ಯನ ಬೆಳಕನ್ನು ತಡೆಯುವವನು ಎಂದರ್ಥ. | 
 ಉರಣ.-ತೊಂಭತ್ತೊಂಭತ್ತು ಬಾಹುಗಳುಳ್ಳ ಇವನು ಇಂದ್ರನಿಂದ ಹತನಾದನು (೨-೧೪-೪). 


ದಾಸಾಓ.-ದಸ್ಕುಗಳು. 
ಶುಷ್ಹ.-_ ಇವನ ಹೆಸರು ಸುಮಾರು ೪೦ ಸಲ ಬರುತ್ತದೆ, ಕುತ್ತನ ಮುಖ್ಯ ಶತ್ರು. ಈ ಕುತ್ಫೈನಿ 
ಗೋಸ್ಕರೆ ಅಥವಾ ಕುತ್ಕನ ಜೊತೆಯಲ್ಲಿ, ಇಂದ್ರನು ಶುಷ್ಣ ನನ್ನು ನಿರ್ಮೂಲ ಮಾಡುತ್ತಾನೆ (೪-೧೬-೧೨, 


604 ಸಾಯಣಭಾಕ್ಯಸಹಿತಾ 


೫-೨೪-೯, ಇತ್ಯಾದಿ). ಅವನಿಗೆ ಕೊಂಬುಗಳಿವೆ (೧-೩೩-೧೨). ಮೊಟ್ಟಿಗಳಿವೆ. (೬-೪೦-೧೦, ೧೧) ಅಂದರೆ 
ಮೊಟ್ಟೆ ಗಳಿಂದಾದ ಮರಿಗಳು (೧೦-೧೨-೧೧ನ್ನು ಹೋಲಿಸಿ), ಇದರಿಂದ ಶುಷ್ಣನೂ ಒಂದು ಸರ್ಪನೆನ್ನ ಬಹುದು. 
ಬುಸುಗುಟ್ಟುತ್ತಾನೆ (ಶ್ವಸನಃ ೧-೫೪-೫). ಆರು ಸಲ ಇವನಿಗೆ ಅಶುಷ (ನುಂಗುವ) ಎಂಬ ಏಶೇಷಣವು ಅಗ್ನಿಗೆ 
ಮಾತ್ರ ಉಸಯೋಗಿಸಲ್ಪಟ್ಟಿದೆ. ಅವನಿಗೆ ಬಲನಾದ ಕೋಟಿಗಳು (೧-೫೧-೧೧) ಅಥವಾ ಕೊಟಿ (೪-೩೦-೧೩) 
ಇದೆ ಇವು ಚಲಿಸುವ ಕೋಟೆಗಳು (೮-೧-೨೮). ಇದ್ರನು ಶುಷ್ಣನ ಕೋಟಿಗಳನ್ನು ನಾಶಮಾಡಿ ನೀರುಗಳನ್ನು 
ಬಿಡುಗಡೆಮಾಡುತ್ತಾನೆ (೧-೫೧-೧೧), ಶುಷ್ತ ನನ್ನು ಬಡಿದು ಜಲಧಿಯನ್ನು ಸಂಪಾದಿಸುತ್ತಾನೆ (ವಾಲ. ೩-೮) ಅಥವಾ 
ಶು್ಹನ ವಂಶವನ್ನು ನಿರ್ಮೂಲಮಾಡಿ, ಸ್ವರ್ಗೀಯೋದಕವನ್ನು (ಸ್ಪರ್ವತೀ8) ಗಳಿಸುತ್ತಾನೆ (೮-೪೦-೧೦). 
ನಾಲ್ಕು ಸಲ ಶುಷ್ಚ ನಗೆ « ಕುಯವ ' (ಕೆಟ್ಟ ಧಾನ್ಯನನ್ನುಂಟುಮಾಡುವವನು) ಎಂಬ ವಿಶೇಷಣನಿದೆ. ಕುಯವ 
ಎಂಬುದೇ ಎರಡು ಸಲ ಪ್ರಾಯಶಃ ಶುಷ್ಹನಿಗೆ ಬದಲಾಗೆ ಉಪಯೋಗಿಸಿರುವಂತೆ ಇದೆ (೧-೧೦೩-೮, ೧-೧೦೪-೩). 
'ಇಂದ್ರ ಶುಷ್ಣರ ಯುದ್ಧದ ಪರಿಣಾಮವು ಜಲವಿನೋಚನೆ ಮಾತ್ರವಲ್ಲ ಗೋವುಗಳ ಅಥವಾ ಸೂರ್ಯನ 
ಪ್ರಾಹ್ರಿಯೂ ಜಗಬಹುದು (೮-೮೫-೧೭). ಇಂದ್ರನೊಡನೆ ಯುದ್ಧ ಮಾಡುವಾಗ, ಶುಷ್ಣನು ಅಂಥೆಕಾರದಲ್ಲಿ 
| ಓಡಾಡುತ್ತಾನೆ. ಹಿಮದ ಮಗ ಮತ್ತು ದಾನವನೆನ್ಸ್ಟಿಸಿಕೊಳ್ಳುತ್ತಾನೆ (೫-೩೨-೪), ಶುಷ್ಣನು ಅಪ್ಟುತವನ್ನು 
ತನ್ನಲ್ಲಿ ಇಟ್ಟು ಕೊಂಡಿರುವ ದಾನವನು (ಕಾಠಕ). | 


ಮೇಲೆ ಹೇಳಿದ ವಾಕ್ಯಗಳಿಂದ ಶುಷ್ಣನು ಅನಾವೃ ಸ್ಟಿಕಾರಕನೆನ್ನ ಬಹುದು. « ಕುಪ್ಪ? ಪದದ 
ಮೂಲನಾದ ಶುಷ್‌ ಧಾತುವಿಗೆ ಬುಸುಗುಟ್ಟು ಅಥವ ಒಣಗಿಸು ಎಂದರ್ಥ. ಇದೂ ಅನಾನೃಸ್ಟಿಕಾರಕನೆಂಬು 
ದನ್ನು ಸಮರ್ಥಿಸುತ್ತದೆ. 


ಶಂಬರಃ. ಈ ಹೆಸರು ಸುಮಾರು ಇಪ್ಪತ್ತು ಸಲ ಬರುತ್ತದೆ. ಇತರ ಪಿಶಾಚಿಗಳೊಡನೆಯೆಃ 
ಶಂಬರನು ಪ್ರಸಕ್ತನಾಗಿರುವುದು. ಅದರಲ್ಲಿಯೂ ಹೆಚ್ಚಾಗಿ ಶುಷ್ಚ, ಹಿಪ್ಪು (೧-೧೦೧-೨, ೧-೧೦೩-೮, 
೨.೧೯-೬, ೬-೧೮-೮) ಮತ್ತು ವರ್ಚಿಗಳೊಡನೆ ; ಅಓ ಮತ್ತು ಶಂಬರರ ಮೇಲೆ ಯುದ್ದಮಾಡುವಾಗ, ಮರ 
ತರು ಇಂದ್ರನಿಗೆ ಸಹಾಯ ಮಾಡಿದರು (೩-೪೭-೪), ಶಂಬರಫನ್ನು ಭೇದಿಸಿದಾಗೆ, ಇಂದ್ರನು ಆಕಾಶವನ್ನೇ 
ನಡುಗಿಸಿದನು (೧-೫೪ -೪), ಪರ್ವತದ ಮೇಲೆ ವಾಸಿಸುತ್ತಿದ್ದ ಶಂಬರನನ್ನು ಹುಡುಕಿ (೨-೧೨-೧೧), ಪರ್ವತ 
ದಿಂದ ಕೆಳಕ್ಳು ರುಳಿಸಿದದು (೧-೧೩೦- ೭ ೬-೨೬-೫). ಕುಲಿತರನ ಪುತ್ರನಾದ ಶಂಬರನೆಂಬ ದಾಸನನ್ನು 
ಇಂದ್ರ ನು ನೊಡ ಪರ್ವತದಿಂದ ಉರುಳಿಸಿದನು (೪-೩೦-೧೪). ತಾನೊಬ್ಬ ಸಣ್ಣ ದೇವತೆಯೆಂದು ತಿಳಿದು 
ಕೊಂಡಿದ್ದು, ಶಂಬರನನ್ನು ಹೂಡೆದ್ಕು ಉನ್ನತ ಪ್ರದೇಶದಿಂದ ಬೀಳಿಸಿದರು. (೭-೧೮-೨೦). ತೊಂಭತ್ತು 
(೧-೧೩೦-೭), ಸಾಧಾರಣವಾಗಿ ತೊಂಭತ್ತೊಂಭತ್ತು (೨-೧೯-೬, ಇತ್ಯಾದಿ) ಅಥವಾ ನೂರು (೨-೧೪-೬, 
ಇತ್ಯಾದಿ) ದುರ್ಗಗಳು ಅವನ ಅಧೀನದಲ್ಲಿವೆ. ಒಂದು ಸಲ್ಪ ನಪುಂಸಕಾಂತವಾದ ದ ಪದಕ್ಕೆ ಶಂಬರನ 
ಕೋಟೆಗಳು ಎಂಬರ್ಥವಿದೆ. ಇವುಗಳನ್ನು | ಬೃಹಸ್ಪ ತಿಯು . ಭೇದಿಸಿ, ನಿಧಿಗಳಿಂದ ಯುಕ್ತ ವಾಗಿದ್ದ ಪರ್ವತ 
ಪ್ರನೀಶವನ್ನು ಪ್ರವೇಶಿಸಿದನು (೨-೨೪. ೨). . ಅತಿಥಿಗ್ವ (೧-೫೧-೬), ಸಾಧಾರಣವಾಗಿ ದಿವೋದಾಸ (೨.೧೯. ೬ 
ಇತ್ಯಾದಿ) ಒಂದೊಂದು ಸಲ ಇಬ್ಬರೂ (೧-೧೩೦-೭, ೪-೨೬-೩), ಇವರುಗಳಗೋಸ್ಟರ » ಇಂದ್ರನು ಶಂಬರ್ರ 
ನನ್ನು ಧ್ವೈಂಸಮಾಡುತ್ತಾನೆ ಕಂಬರ ಮತ್ತು ದಿವೋದಾಸ ಎಂಬ ಎರಡೂ ಒಬ್ಬನ ಹೆಸಂರಬಹುದು. 


ಫಿಪ್ಪು —ಇಂ ದ್ರನ ಆಶ್ರಿತನಾದ (ವಾಲ. ೧-೧೦) ಖುಜಿಶ್ಚನ ಶತ್ರು; ಈ ಖಜಿಶ್ಚನು ಇಂದ್ರನಿಗೆ 
ಸೋಮರಸವನ್ನ ರ್ಪಿಸಿ, ನಿಪ್ರುವಿನ ಮೇಲೆ ಯುದ್ಧ ದಲ್ಲಿ, ಸಹಾಯ ಪಡೆಯುತ್ತಾ, 8 ೨೯-೧೧ ; ೧೦- ೯೯-೧೧). 





ಖುಗ್ಬೇದಸಂಹಿತಾ. 695 


ಗರ ಗ ಸ ಎಂ 





ಸಾಗ ಗನ 





ಹ ಲ ಲ್‌ಚ BE  ೈ , ್ಛ ್ಕ್ಮ್ಥ 





ಟೋ ೬ 


ಇದ್ರನು ಖುಜಿಶ್ವನಿಂದ ಯುಕ್ತನಾಗಿ (೧-೧೦೧-೧, ೨; ೧೦-೧೩೮-೩) ಅಥವಾ ಅವನಿಗೋಸ್ಕರ (೪-೧೬-೧೩ ; 
೬-೨೦-೭) ನಿಪ್ಪುವನ್ನು ಸೊಲಿಸಿದನು. ಅಹಿಯ ಮಾಯೆಗಳಿಂದ ಯುಕ್ತೆನಾದ ನಿಪ್ರುವಿನ ಅಧೀನದಲ್ಲಿ ಅನೇಕ 
ಕೋಟಿಗಳಿವೆ; ಇಂದ್ರನು ಇವುಗಳನ್ನು ಭೇದಿಸುತ್ತಾನೆ (೧-೫೧-೫, ೬-೨೦-೭). ನಪ್ರುವೆಂಬ. ದಾಸ ಮತ್ತು 
ಕೆಲವರನ್ನು ಇಂದ್ರನು ವಧಿಸಿ, ನೀರುಗಳನ್ನು ಹೊರಡಿಸಿದನು (೮.೩.೨.೨). ಸೂರ್ಯನು ಆಕಾಶ ಮಧ್ಯದಲ್ಲಿ, 
ತನ್ನ ರಥವನ್ನು ಬಿಚ್ಚಿ ದಾಗ, ಪಿಪ್ರುವಿಗೆ ಅನುರೂಪನಾದ ಯೋಧೆನನ್ನು ಆರ್ಯನು ಕಂಡನು; ಯಜಿಶ್ವಯುಕ್ತ 
ನಾದ ಇಂದ್ರನು, ಮಾಯಿಯಾದ ಪಿಪ್ರ ಎಂಬ ಅಸುರನ ಬಲವಾದ ಕೋಟಿಗಳನ್ನು ಧ್ವಂಸ ಮಾಡಿದನು 
(೧೦-೧೩೮-೩). ಕಾಡುಮೃಗರೂಸನಾದ ಪಿಪ್ರವನ್ನು ಇಂದ್ರನು ಖುಜಿಶ್ವನಿಗೆ ಒಪ್ಪಿಸಿದನು ; ಐವತ್ತು ಸಾವಿರ 
ಕಪ್ಪುಜನರನ್ನು ಸೋಲಿಸಿ, ದುರ್ಗಗಳನ್ನು ಭೇದಿಸಿದನು (೪-೧೬-೧೩). ಯಜಿಶ್ವನೊಡನೆ ಸೇರಿಕೊಂಡು, 
ಇಂದ್ರನು ಕೃಷ್ಣವರ್ಣದವರ ಸಂತತಿಯನ್ನೇ ನಾಶಮಾಡಿದನು (೧-೧೧೧-೧). ಇವನಿಗೆ ಅಸುರ ದಾಸ ಎಂಬ 

ಎರಡೂ ವಿಶೇಷಣಗಳಿರುವುದರಿಂದ, ಮನುಷ್ಯರ ಶತ್ರುವೂ ಆಗಿರಬಹುದೆಂದು ಕೆಲವರ ಅಭಿಪ್ರಾಯ. | 


ನಮುಚಿಃ.ಖುಗ್ವೇದದಲ್ಲಿ ಒಂಭತ್ತು ಸಲವಲ್ಲಡೆ ವಾಜಸನೇಯಿಸಂಹಿತೆ, ತ್ಲೆತ್ತಿರೀಯಬ್ರಾಹ್ಮಣ 
ಮತ್ತು ಶತಪಥಬ್ರಾ ಹ್ಮಣಗಳೆಲ್ಲಿಯೂ, ಈ ಹೆಸರು ಕಂಡುಬರುತ್ತದೆ. ಆಸುರ (ಅಸುರಸ್ವಭಾವವುಳ್ಳ ವನು) 
ಎಂಬ ವಿಶೇಷಣವಿದೆ (೧೦-೧೩೧-೪ ; ಶ. ಬ್ರಾ. ೧೨-೭-೧-೧೦) ಮತ್ತು ಇತರ ವೇದಗಳಲ್ಲಿ ಅಸುರ ಎಂತಲೇ 
ಕರೆಸಿಕೊಳ್ಳುತ್ತಾನೆ. ದಾಸನೆಂತಲೂ ಮೂರು ನಾಲ್ಕು ವಾಕ್ಯಗಳಲ್ಲಿ ಇದೆ (೫-೩೦-೭, ೮, ಇತ್ಯಾದಿ) ಮತ್ತು 
ಮಾಯಿ ಎಂದು ಒಂದುಕಡೆ (೧-೫೩-೭). ನಮುಚಿಯನ್ನು ಸೇಲಿಸುವಾಗ, ಇಂದ್ರನ ಸಹಚರನು ನಮೀ | 
ಸಾಪ್ಯನೆಂಬ ಆಶ್ರಿತ (೧-೫೩-೭, ೬-೨೦-೬). ಇತರ ಅನೇಕ ಪಿಶಾಚಿಗಳಂತೆ ನಮುಚಿಯೂ ಇಂದ್ರನಿಂದ 
ಹತನಾಗಿದಾನೆ (೨-೧೪-೫ ೭-೧೯-೫) ಅಥವಾ ಹೊಡೆದು ಕೆಡವಲ್ಪಟ್ಟಿ ದಾನೆ (೧-೫೩-೭ ). ವೃತ್ರನಮುಚಿ 
ಗಳನ್ನು ವಧಿಸಿ, ಇಂದ್ರನು ನೂರು ಕೋಟಿಗಳನ್ನು ನಾಶಮಾಡಿದನು (೭-೧೯-೫). ವೃತ್ರಾಸುರನ ತಲೆಯನ್ನು 
ಛೇದಿಸುತ್ತಾನೆ ಆದರೆ ನಮುಚಿಯ ತಲೆಯನ್ನು ಗಿರಕಿ ಹೊಡೆಸುತ್ತಾನೆ (೫-೩೦-೮ ; ೬.೨೦೬), ಇದ್ರನು 
ನಮುಚಿಯ ಶಿರಸ್ಸನ್ನು ತರಿಚುತ್ತಾನೆ (೫-೩೦-೭) ಅಥವಾ ನೀರಿನ ನೊರೆಯಿಂದ ನುಲಚಿದ್ದಾನೆ (೮-೧೪-೧೩). 
ಬ್ರಾಹ್ಮಣಗಳಲ್ಲಿ ಶಿರಸ್ಸನ್ನು ಕತ್ತರಿಸಿದರು. ಎಂತಲೂ ಇದೆ. ಇಂದ್ರನು ನಮುಚೆಯ ಪಾರ್ಶ್ವದಲ್ಲಿ ಕುಳಿತು 
ಮದ್ಯವನ್ನು ಕುಡಿದನು; ಆಗ ಅಶ್ರಿನೀದೇವತೆಗಳ ಸಹಾಯದಿಂದ, ಸರಸ್ವತಿಯು ಗುಣಪಡಿಸಿದಳು 
(೧೦-೧೩೧-೪, ೫). 


ಪಾಣಿನಿಯ ಪ್ರಕಾರ (೬.೩.೭೫), ನಮುಚಿ ಎಂದರಿ (ನ-ಮುಚಿ) ಬಿಟ್ಟುಕೊಡುವವನಲ್ಲ, ಅಂದರೆ 
ನೀರನ್ನು ತಡೆದಿರುವ ಪಿಶಾಚಿ ಎನ್ನ ಬಹುದು. 


ಧುನಿ ಮತ್ತು ಚುಮುರಿಃ.-_ ಸಾಧಾರಣವಾಗಿ ಎರಡು ಹೆಸರುಗಳೂ ಒಬ್ಬಿ ಗೇ ಬರುತ್ತವೆ. ಒಂದು 
ಸಲ ಚುಮುರಿಯೊಂದೇ ಬಂದಿದೆ. ಒಂದು ಸಲ ದ್ವಂದ್ವವಾಗಿಯೂ (೬-೨೦-೧೩) ಉಪಯೋಗಿಸಿದೆ, ಇದರಿಂದ 
ಇವರಿಬ್ಬರದೂ ಸಂಬಂಧೆ ಎಷ್ಟು ನಿಕಟಿವಾದುಜೆಂದು ತಿಳಿದು ಬರುತ್ತದೆ. ಇಂದ್ರನು ಇವರಿಬ್ಬರನ್ನು ನಿದ್ರಾ 
ಮಗ್ನ ರನ್ನಾಗಿ ಮಾಡಿದನು (೨-೧೫-೯, ೬-೨೦-೧೩ ; ೭-೧೯-೪), ಚುಮುರಿ ಒಬ್ಬನಿಗೂ ಇದೇ ರೀತಿ ಆಗಿದೆ 
(೬-೨೬-೬). ಶಂಬರೆ, ಪಿಪ್ರು, ಶುಷ್ಡ ಮೊದಲಾದವಕೊಡನೆ, ಇವರನ್ನೂ ಇಂದ್ರನು ಧ್ವಂಸಮಾಡಿ, ಅವರ 
ಕೋಟಿಗಳನ್ನು ನಾಶಮಾಡಿದನು (೬-೧೮-೮). ತನಗೋಸ್ಟರ ಸೋಮುರಸವನ್ನು ಸಿದ್ಧ ಪಡಿಸಿದ (೬-೨೦-೧೩) 
ದಭೀತಿಗೋಸ್ಕರ ಇವರಿಬ್ಬರು ಇಂದ್ರನಿಂದ ನಾಶಮಾಡಲ್ಪಟ್ಬ್ಚಿರು ಅಥವಾ ನಿದ್ರಿತರಾಗಿ ಮಾಡಲ್ಪಟ್ಟರು 


696 | | ಸಾಯಣಭಾಷ್ಯಸಹಿತಾ 


A RIN mE ET Ng ಟ್‌ TSE NY EL 





ತ pe 


ಅಥವಾ ನಿದ್ರಿತರಾಗಿ ಮಾಡಲ್ಪಟ್ಟರು (೧೦-೧೧೩-೯), ಮತ್ತು ದಭೀಕಿಯು ಅವನ ಭಕ್ತಿಗೆ ತಕ್ಕ ಪ್ರತಿಫಲವನ್ನು 
ದೇವತೆಗಳಿಂದ ಪಡೆದನು (೬-೨೬-೬). . ಇಂದ್ರನು ದಭೀತಿಗೋಸ್ಟರ ಮೂವತ್ತುಸಾವಿರ ದಸ್ಯುಗಳಿಗೆ ನಿದ್ರೆ. 
ಬರುವಂತೆ ಮಾಡಿ (೪.೩.೦... ೨೧), ಅವನಿಗೋಸ್ಕರ ದಸ್ಯುಗಳನ್ನು ಹಗ್ಗವಿಬ್ಲದೆ ಬಂಧಿಸಿದನು (೨-೧೩-೮), 


ಧುನಿ ಎಂದೆರೆ ಗರ್ಜಸುವವನು ಎಂದರ್ಥ. 


ವರೀ ಮತ್ತು ಇತರರು... ಶಂಬರನ ಜೊತೆಯಲ್ಲಿ ನಾಲ್ಕು ಸಲ ಇವನ ಪ್ರಸ್ತಾಪವಿದೆ. ಇವನೂ: | 
ಒಬ್ಬ ಅಸುರ (೭-೯೯-೫), ಆದರೆ ಶಂಬರ ನುತ್ತು ಇವನಿಗೆ : ಬಾಸ ರೆಂದು ಹೆಸರು (೬-೪೭-೨೧). ಇಂದ್ರನು: 
ಶಂಬರನ ಕೋಟಿಗಳನ್ನು ಒಡೆದು, ವರ್ಚಿಯ ಒಂದು ಲಕ್ಷ ಯೋಧರನ್ನು ನಾಶಮಾಡಿದನು (೨-೧೪-೬. 
೪೩೦-೧೫),  ವರ್ಜೇ ಎಂದರೆ ಹೊಳೆಯುತ್ತಿರುವವನು ಎಂದಾಗುತ್ತದೆ. 


ವಲ್ಲ ಶುಷ್ನ, ನಮುಚಿ ಮೊದಲಾದವಕೊಡದೆ ಇನ್ನೂ ಕೆಲವು ಪಿಶಾಚೆಗಳೆ ಹೆಸರು ಬಂದಿವೆ, ಅವರೂ | 
ಇಂದ್ರನಿಂದ ನಾಶಮಾಡಲ್ಪ ಟ್ಟಿ ದಾರೆ. ದೃಭೀಕ, ರುಧಿ ಕ್ರ (೨-೧೪-೩ ೫), ಅನರ್ಶನಿ, ಸೃಬಿಂದ (೮-೩೨-೨) 
ಮತ್ತು ಇಲೀಬಿಶ (೧-೩೩-೧೨) ಇವರುಗಳು ಆ ಗುಂಪಿಗೆ ಸೇರಿದವರು. 


ರಕ್ತಸಃ. 


ಭೂಮಿಯಲ್ಲಿರುವ ಪಿಶಾಚಿಗಳು ಅಥವಾ ಭೂತಗಳು ಮನುಷ್ಯರ ದ್ವೇಷಿಗಳು. ಇವರನ್ನು 
ಹೇಳುವ ಜಾತಿವಾಚಕನು ರಕ್ಷಃ ಎಂಬುದು, ಐನತ್ವಕ್ಕಿಂತ ಹೆಚ್ಚುಸಲ ಏಕವಚನ ಮತ್ತು ಬಹುವಚನಗಳಲ್ಲಿ 
ಬಂದಿಜಿ; ಸಾಧಾರಣವಾಗಿ ಯಾವುದಾದಕೊಂದು ದೇವತೆಯೊಡಕನ್ಕೆ ರಾಕ್ಷಸನನ್ನು ಧ್ಹಂಸಮಾಡೆಂದು ಪ್ರಾರ್ಥನಾ 
ರೂಪವಾಗಿ, ಅಥವಾ ರಾಕ್ಷಸನನ್ನು ವಿಧಿಸಿದೆ ಎಂದು ಸ್ತುತಿರೂನವಾಗಿಯೇ ಬರುತ್ತದೆ. ೭-೧೦೪ ಮತ್ತು 
೧೦-೮೭ನೆಯ ಸೊಕ್ತಗಳಲ್ಲಿ ಇವರ ಪ್ರಸ್ತಾಪವೇ ಇದೆ, ಇಲ್ಲಿ ರಕ್ಷಸಃ, ಯಾತು, ಯಾತುಧಾನ ಮೂದಲಾದ ಪದ 
ಗಳು ಇವರನ್ನು ಸೂಚಿಸುತ್ತವೆ. ರಕ್ಷಸ8 ಎಂಬುದು ದುರ್ದ್ಜೇವತೆಗಳು, ಪಿಶಾಚಿಗಳು ಎಲ್ಲಕ್ಕೂ ಹೆಸರಾದುದ 
ರಿಂದ, ಅದನ್ನು ಜಾತಿವಾಚಕನೆಂತಲೂ, ಯಾತು ಎಂಬುದನ್ನು ಉಪಜಾತಿವಾಚಕವೆಂತಲೂ ತಿಳಿಯಬಹುದು. 


ಈ ನಿಶಾಚಿಗಳು ಅಥವಾ ಭೂತಗಳಿಗೆ ನಾಯ್ಕಿ ರಣಹದ್ದು, ಗೂಬೆ ಮತ್ತು ಇತರ ಪಕ್ಷಿಗಳ ರೂಪ 
ಗಳು (೭-೧೦೪-೨೦ರಿಂದ ೨೨). ಪಕ್ಷಿರೂಪರಾಗಿ, ರಾತ್ರಿಯವೇಳೆ ಹಾರಾಡುತ್ತಾರೆ (೭-೧೦೪-೧೮). ಭಾತೃ, 
ಭರ್ತ ಅಥವಾ ಪ್ರಿಯನ ರೂಪವನ್ನು ಧರಿಸಿ ಸ್ತ್ರೀಯರನ್ನು ಸಮಿಾಪಿಸಿ, ಅವರ ಮಕ್ಕಳನ್ನು ನಾಶಪಡಿಸಲು 
ಇಚ್ಛಿಸುತ್ತಾರೆ (೧೦-೧೬೨-೫). ನಾಯಿ ಅಥವಾ ಕಪಿರೂಪವಾಗಿ, ಹೆಂಗಸರ ಮೇಲೆ ಬೀಳಲು ಕಾದಿರುತ್ತಾರೆ 
(ಆ. ವೇ. ೪-೩೭-೧೧). ಆದುದರಿಂದ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಇವರಿಂದ ತೊಂದಕೆಯುಂಟು 
(ಆ. ಪೇ. ೮-೬), ವಿವಾಹಕಾಲದಲ್ಲಿ, ವಧುವಿನ ಸುತ್ತಲೂ ಓಡಾಡುತ್ತಿರುತ್ತಾರ್ಕೆ ಇವರ ಕಣ್ಣುಗಳನ್ನು ಚುಚ್ಚ. 
ಬೆಂದು, ಸಣ್ಣ ಬಾಣಗಳನ್ನು ಅಂತರಿಕ್ಷದಲ್ಲಿ ಬಿಡುತ್ತಾರೆ (ಮಾ. ಗೃ. ಸೂ. ೧-೧೦).  ಅಥರ್ವವೇದದಲ್ಲಿಯೇ' 
ಇನರ ರೂಪ ಮೊದಲಾದವುಗಳ ವರ್ಣನೆಯಿರುವುದು. ಅನರು ವಿಶೇಷವಾಗಿ ಮನುಷ್ಯರಂತೆ ರೂಪವನ್ನು ಥರಿ 
ಸರುತ್ತಾರೆ. ಅವರ ಶಿರಸ್ಸು, ಕಣ್ಣು, ಹೃದಯ ಮೊದಲಾದ ಅಂಗಾಂಗಗಳ ಪ್ರಸಕ್ತಿಯಿದೆ; ಆದರೆ ಏನಾದ 
ರೊಂದು ವೈರೂಪ್ಯನಿದ್ದೇ ಇರುತ್ತದೆ. ಮೂರು ತಟಿ, ಎರಡು ಬಾಯಿ, ನಾಲ್ಕು ಕಣ್ಣು, ಐದು ಪಾದಗಳು, ಬೆರಳು. 
ಗಳಿಲ್ಲ ಪಾದಗಳು ಹಿಂದು ಮುಂದಾಗಿರುವುದು ಅಥವಾ ಕೈಮೇಲೆ ಕೊಂಬುಗಳು, ಇತ್ಯಾದಿ (ಅ. ವೇ. ೮. ' 





ಖಗ್ವೇದಸೆಂಹಿತಾ | 697 














ಳು ದ ೈ ುೈ್ಕ ರ್‌ ಇ ಬ ಬ. ಎ ಕತಾ ಗಾಗಾ ಗಟ್ಟ, 
ರಾಗ್‌ ಳಾ. ಸ ಸ pe ನ ಗಾ, ಗ ಕ ದ್ಯಾ, ಹಾ 








ದಕ 


ಹಿ. ಗೃ. ಸೂ. ೨-೩-೭). ನೀಲಿ, ಹಳದಿ ಆಥವಾ ಹಸುರು ನಿಶಾಚಿಗಳೂ ಉಕ್ತರಾಗಿದಾಕೆ. (ಅ. ನೇ. ೧೯- ೨3 
೪, ೫). ಅವರಲ್ಲಿಯೂ ಗಂಡು ಹೆಣ್ಣುಗಳೂ, ಸಂಸಾರಗಳೂ, ರಾಜರೂ (ಅ. ವೇ. ೫-೨೨-೧೨; ಹಿ. ಗೃ. ಸೂ 
೨-೩-೭೩) ಉಂಟು; ಅವರೂ ಮರಣ ಶೀಲರು. (ಅ. ವೇ. ೬-೩೨.೨; ಇತ್ಯಾದಿ). 

ಯಾತುಧಾನರು ಮನುಷ್ಯರ ಮತ್ತು ಅಶ್ವಗಳ ಮಾಂಸವನ್ನು ತಿನ್ನುತ್ತಾರೆ. ಮತ್ತು ಗೋಕ್ಷೀರ. 
ವನ್ನು ಪಾನಮಾಡುತ್ತಾರೆ. (೧೦-೮೬-೧೬, ೧೭) ತಮ್ಮ ರಕ್ತ ಮತ್ತು ಮಾಂಸದ ಅಶಿಯನ್ನು ತೀರಿಸಿಕೊಳ್ಳಲು 
: ರಾಕ್ಷಸರು ಮನುಷ್ಯರನ್ನು ಆಕ್ರಮಿಸುತ್ತಾರೆ; ಈ ಆಕ್ರಮಣವು ಸಾಧಾರಣವಾಗಿ ಅವರನ್ನು ಪ್ರವೇಶಮಾಡುವ 
ಮೂಲಕವೇ. ಆರಾಧೆಕರನ್ನು ಪ್ರವೇಶಿಸದಂತೆ ರಾಕ್ಷಸರನ್ನು ತಡೆಗಟ್ಟ ಬೇಕೆಂದು ಅಗ್ನಿಗೆ ಪ್ರಾರ್ಥನೆ. (೮-೪೮. 
೨೦) ಅಲ್ಲಿಂದಿಲ್ಲಿ ಹಾರಾಡುತ್ತಿರುವ ರೋಗಾಭಿಮಾನಿಯಾದ ಪಿಶಾಚಿಯೊಂದು ಮನುಷ್ಯರನ್ನು ಪ್ರವೇಶಿಸುತ್ತದೆ. 
(ಅ. ವೇ. ೭-೭೬-೪) ಈ ಭೂತಪ್ರೇತಗಳು ಸಾಧಾರಣಾಗಿ ನಾವು ತಿನ್ನುವಾಗ ಅಥನಾ ಕುಡಿಯುವಾಗ ನಮ್ಮ 
ಬಾಯಿ ಮೂಲಕವೇ ನಮ್ಮನ್ನು ಪ್ರವೇಶಿಸುತ್ತವೆ (ಅ. ಮೇ. ೫.೨೯-೬ರಿಂದ ಲೆ); ಇತರ ದ್ವಾರಗಳಿಂದಲೂ 
ಪ್ರನೇಶಿಸುವುದುಂಟು (ಅ. ವೇ ೮.೬- ೩). ಒಳಗೆ ಸ ಪ್ರನೇಶಮಾಡುವುದೇ ತಡ, ಮನುಷ್ಯನ 'ಮೊಂಸವನ್ನು 
ಕತ್ತು, ತಿಂದು, ರೋಗವನ್ನುಂಟು ಮಾಡುತ್ತಾರೆ (ಅ. ವೇ. ೫.೨೯-೫, ೧೦). ಹುಚ್ಚತನವನ್ನುಂಟು ಮಾಡು 
ಶ್ರಾರೆ ಮತ್ತು ನಾಕ್ಬ್ಸುಟಿಶ್ಚವನ್ನು ನಾಶಗೊಳಿಸುತ್ತಾರೆ (ಅ. ನೇ. ಓ.೧೧೧-೩; ಹಿ. ಗೃ. ಸೂ.೧-೧೫-೫). 
ಮನುಷ್ಯರ ವಾಸಗೈಹಗಳನ್ನು ಆಕ್ರಮಿಸುತ್ತಾರೆ. (ಕೌ. ಸೂ. ೧೩೫-೯) ಕೆಲವು ಭೂತಗಳು ಸಾಯಂಕಾಲದ 
ವೇಳೆಯಲ್ಲಿ ಮನೆಗಳ ಸುತ್ತಲೂ ಕುಣಿಯುತ್ತಾ ಕತ್ತೆಗಳಂತೆ ಅರಚುತ್ತಾ, ತಿರುಗುತ್ತಿರುತ್ತನೆ ಅಥವಾ 
ಕಾಡುಗಳಲ್ಲಿ ತಿರುಗುತ್ತಿರುತ್ತವೆ ಅಥವಾ ಗಟ್ಟಿಯಾಗಿ ನಗುತ್ತಾ ಇಲ್ಲವೇ ಕಪಾಲಗಳಿಂದ ಪಾನ ನೂಡುತ್ತಾ 

ರುತ್ತವೆ (ಅ. ವೇ. ಆ-೬-೧೦,೧೧,೧೪ ; ಹಿ. ಗೃ. ಸೂ೨-೩-೩). 

ಅವರ ಸಂಚಾರಕಾಲನು ರಾತ್ರಿ ಅಥವಾ ಸಾಯಂಕಾಲ (೭-೧೦೪-೮). ಪೂರ್ವದಿಕ್ಕಿನಲ್ಲಿ ಅನರ ಆಟಿ 
ನೇಕೂ ನಡೆಯುವುದಿಲ್ಲ; ಅಲ್ಲಿ ಉದಿಸುವ ಸೂರ್ಯನು ಅವರನ್ನು ಓಡಿಸಿಐಡುತ್ತಾಕೆ. (ತೈ. ಸಂ. ೨೬.೬.೬). 
ಬೀಳುತ್ತಿರುವ ಉಲೈಯು ಭೂತದ ರೂಪವೆಂದು ಭಾವನೆ. (ಕೌ.ಸೂ. ೧೨೬.೯) ಅಮಾನಾಸ್ಯೆಯ ಕಗ್ಗತ್ತಲೆಯು 
ಪ್ರೇತಗಳ ಸಂಚಾರಕ್ಕೆ ಯೋಗ್ಯವಾಗಿರುವಂತೆ ಭೂತಗಳಿಗೂ ಅದೇ ಅನುಕೂಲಕಾಲ, (ಅ. ವೇ. ೧-೧೬-೧ ; 
೪-೩೬-೩.) | 

ಯಜ್ಞಗಳಗೆ ಇವರಿಂದ ಇರುವಷ್ಟು ಅಪತ್ತು ಯಾವುದಕ್ಕೂ ಇಲ್ಲ. ದೇವಯೋಗ್ಯವಾದ ಯಜ್ಞಗಳಲ್ಲಿ 
ಪಿಶಾಚಿಗಳು ಲೋಪಡೋಹಗಳನ್ನು ಂಟುಮಾಡುತ್ತನೆ. ಮತ್ತು ಯಾತುಗಳು ಅರ್ಪಿತವಾದ ಆಹುತಿಗಳನ್ನು 
ಚಲ್ಲಾನಿಲ್ಲಯಾಗಿ ಎರಚುತ್ತವೆ. (೭-೧೦೪-೧೮, ೨೧) ಸ್ತೋತ್ರವನ್ನು ಕಂಡಕೆ ಅವರಿಗಾಗದು. (೧೦-೧೮೨-೩) 
ಯಜ್ಞಕ್ಕೆ ಶಾಸ ತಗಲದಂತೆ, ಭೂತಾದಿಗಳನ್ನು ದಹಿಸಿಬಿಡೆಂದು ಅಗ್ನಿಗೆ ಪ್ರಾರ್ಥನೆ. (೧-೭೬-೩) ಯಾತುಧಾನರು 
ಮತ್ತು ರಕ್ಷೋಗಣಗಳ ಮಾಯೆಯಿಂದ ಶಶ್ರುವಿನ ಯಾಗವನ್ನು ಊರ್ಜಿತವಾಗದಂತೆ ವಣಡುನ ಮಂತ್ರ 


ವೊಂದಿದೆ. (ಅ. ವೇ. ೭-೭೦-೨) ಮೃತರಿಗೆ ಅಹುತಿಕೊಡುವ ಅನ್ನೋದಕಗಳಿಗೆ ಪ್ರೇತರೂಸದನ್ನ ಅಡ್ಡಿಯಾಗಿ 
ಬರುತ್ತಾರೆ. (ಅ. ವೇ. ೧೮-೨-೨೮ ; ಲ್ಸ ಸಂ. ೨.೨೯ ನ್ನು ಹೋಲಿಸಿ). ಪುರಾಣಗಳಲ್ಲಿ ಈ ರಕ್ಷೋಗಣಗಳು 
(ರಾಕ್ಷಸರೆಂತಲೇ ವ್ಯವಹಾರ) ಯೋಗಿಗಳಿಗೆ ತೊಂಡರೆಮಾಡುತ್ತಾ ರೆ ಎಂಬುದು ಸಾಮಾನ್ಯವಾಗಿದೆ. 


ಕತ್ತಲನ್ನು ಹೋಗಲಾಡಿಸುವವನೂ, ಯಾಗಕ್ಕೆ ಯಜಮಾನನೂ ಆದ ಅಗ್ನಿಗೂ ಇವರಿಗೂ ಬದ್ಧ 
ದ್ವ (ಸಷ. ಇವರನ್ನು ವಹಿಸು, ಓಡಿಸು ಅಥವಾ ನಾಶಮಾಡು ಎಂದು ಅಗ್ನಿ ಯನ್ನ ( ಪಾ ್ರರ್ಥಿಸುವುದು. ( ೧೦-೮೬೪ 
ಹ ಇತ್ಯಾದಿ) ಈ ಕಾರ್ಯದಿಂದಲೇ ಅಗ್ರಿ ಮತ್ತು ಇತರ ಕೆಲವು ನೀವತಿಗಳಸೆ ¢ ರಕ್ಷೋಹಾ' ಎಂಬ ' ಹೆಸರು 
ಬಂದಿರುವುದು. 


89 


694 ಸಾಯಣಭಾಕ್ಯಸಹಿತಾ 


ಆ. . ಇ . ಚ್ಚ್‌ ್ತುು್ತಾಹಹ್ಮಖ್ಮರ್ಟುು,ಂೃಘ ಟ್ಟ 


೫-೨೯.೯, ಇತ್ಯಾದಿ). ಅವನಿಗೆ ಕೊಂಬುಗಳಿನೆ (೧-೩೩-೧೨), ಮೊಟ್ಟೆ ಗಳಿವೆ (೬-೪೦-೧೦, ೧೧) ಅಂದರೆ 
ಮೊಟ್ಟೆಗಳಿಂದಾದ ಮರಿಗಳು (೧೦-೧೨-೧೧ನ್ನು ಹೋಲಿಸಿ), ಇದರಿಂದ ಶುಸ್ಚನೂ ಒಂದು ಸರ್ಪವೆನ್ನ ಬಹುದು. 
ಬುಸುಗುಟ್ಟುತ್ತಾನೆ (ಶ್ವಸನಃ ೧-೫೪-೫). ಆರು ಸಲ ಇವನಿಗೆ ಅಶುಷ (ನುಂಗುವ) ಎಂಬ ವಿಶೇಷಣವು ಅಗ್ವಿಗೆ 
ಮಾತ್ರ ಉಪಯೋಗಿಸಲ್ಪಟ್ಟಿದೆ. ಅವನಿಗೆ ಬಲನಾದ ಕೋಟಿಗಳು (೧-೫೧-೧೧) ಅಥವಾ ಕೋಟಿ (೪-೩೦-೧೩) 
ಇದೆ, ಇವು ಚಲಿಸುವ ಕೋಟಿಗಳು (೮-೧-೨೮). ಇದ್ರನು ಶುಷ್ಹನ ಕೋಟಿಗಳನ್ನು ನಾಶಮಾಡಿ ನೀರುಗಳನ್ನು 
ಬಿಡುಗಡೆಮಾಡುತ್ತಾನೆ (೧-೫೧-೧೧), ಶುಸ್ಚ ನನ್ನು ಬಡಿದು ಜಲಧಿಯನ್ನು ಸಂಪಾದಿಸುತ್ತಾನೆ (ವಾಲ. ೩-೮) ಅಥವಾ 
ಶುಷ್ಣನ ವಂಶವನ್ನು ಫಿರ್ಮೂಲಮಾಡಿ, ಸ್ವರ್ಗೀಯೋದಕನಕನ್ನು (ಸ್ವರ್ವತೀ8) ಗಳಿಸುತ್ತಾ ನೆ (೮-೪೦-೧೦). 
ನಾಲ್ಪು ಸಲ ಶುಸ್ಚ ನಗೆ .ಶುಯವ ' (ಕೆಟ್ಟ ಧಾನ್ಯವನ್ನು ಂಟುಮಾಡುವನನು) ಎಂಬ ವಿಶೇಷಣವಿಜೆ. ಕುಯವ 
ಎಂಬುದೇ ಎರಡು ಸಲ ಪ್ರಾಯಶಃ ಶುಣ್ಣನಿಗೆ ಬನಲಾಗೆ ಉಪಯೋಗಿಸಿರುವಂತೆ ಇದೆ (೧-೧೦೩-೮, ೧-೧೦೪-೩). 
'ಇಂದ್ರ ಶುಷ್ಣರ ಯುದ್ಧದ ಪರಿಣಾಮವು ಜಲವಿನೋಚನೆ ಮಾತ್ರನಲ್ಲ, ಗೋವುಗಳ ಅಥವಾ ಸೂರ್ಯನ 
ಪ್ರಾಪ್ತಿಯೂ ಆಗಬಹುದು (೮-೮೫-೧೭). ಇಂದ್ರನೊಡನೆ ಯುದ್ಧಮಾಡುವಾಗ್ಯ ಶುಷ್ಣನು ಅಂಥಕಾರದಲ್ಲಿ 
ಓಡಾಡುತ್ತಾನೆ. ಹಿಮದ ಮಗ ಮತ್ತು ದಾನವನೆನ್ನಿಸಿಕೊಳ್ಳುತ್ತಾನೆ (೫-೩೨-೪),  ಶುಷ್ಣನು ಅಮೃತವನ್ನು 
ತನ್ನಲ್ಲಿ ಇಟ್ಟುಕೊಂಡಿರುವ ದಾನವನು (ಕಾಠಕ). 





ಮೇಲೆ ಹೇಳಿದ ವಾಕ್ಯಗಳಿಂದ ಶುಷ್ಣನು ಅನಾವೃಷ್ಟಿಕಾರಕನೆನ್ಸ್ನ ಬಹುದು. * ಶುಷ್ಧ '  ಫದದ 
ಮೂಲನಾದ ಶುಸ್‌ ಧಾತುವಿಗೆ ಬುಸುಗುಟ್ಟು ಅಥವ ಒಣಗಿಸು ಎಂದರ್ಥ, ಇದೂ ಅನಾವೃಷ್ಟಿ ಕಾರಕನೆಂಬು 
ದನ್ನು ಸಮರ್ಥಿಸುತ್ತದೆ. | 


ಶಂಬರಕ.--ಈ ಹೆಸರು ಸುಮಾರು ಇಪ್ಪತ್ತು ಸಲ ಬರುತ್ತದೆ. ಇತರ ಪಿಶಾಚಿಗಳೊಡನೆಯೇ 
ಶಂಬರನು ಪ್ರಸಕ್ತನಾಗಿರುವುದು. ಅದರಲ್ಲಿಯೂ ಹೆಚ್ಚಾಗಿ ಶುಪ್ಚ, ನಿಪ್ಪು (೧-೧೦೧-೨, ೧-೧೦೩-೮, 
೨-೧೯-೬, ೬-೧೮-೮) ಮತ್ತು ವರ್ಜೆಗಳೊಡನೆ ; ಅಓ ಮತ್ತು ಶಂಬರರ ಮೇಲೆ ಯುದ್ದಮಾಡುವಾಗ ಮರ 
ತರು ಇಂದ್ರನಿಗೆ ಸಹಾಯ ಮಾಡಿದರು (೩-೪೭-೪), ಶಂಬರನನ್ನು ಬೀದಿಸಿದಾಗೆ, ಇಂದ್ರನು ಆಕಾಶವನ್ನೇ 
ನಡುಗಿಸಿದರು (೧-೫೪-೪). ಪರ್ನತದ ಮೇಲೆ ವಾಸಿಸುತ್ತಿದ್ದ ಶಂಬರನನ್ನು ಹುಡುಕಿ (೨-೧೨-೧೧), ಪರ್ವತ 
ದಿಂದ ಕೆಳಕ್ಟುರುಳಿಸಿದದು (೧-೧೩೦-೭, ೬-೨೬-೫). ಕುಲಿಶರನ ಪುತ್ರನಾದ ಶಂಬರನೆಂಬ ದಾಸನನ್ನು 
ಇಂದ್ರನು ಡೊಡ್ಡ ಪರ್ವತದಿಂದ ಉರುಳಿಸಿದನು (೪-೩೦-೧೪). ತಾನೊಬ್ಬ ಸಣ್ಣ ದೇವತೆಯೆಂದು ತಿಳಿದು 
ಕೊಂಡಿದ್ದು, ಶಂಬರನನ್ನು ಹೊಡೆದು, ಉನ್ನತ ಪ್ರದೇಶದಿಂದ ಬೀಳಿಸಿದನು (೭-೧೮-೨೦). ತೊಂಭತ್ತು 
(೧-೧೩೦-೭), ಸಾಧಾರಣವಾಗಿ ತೊಂಭತ್ತೊಂಭತ್ತು (೨-೧೯-೬, ಇತ್ಯಾದಿ) ಅಥವಾ ನೂರು (೨-೧೪-೬, 
ಇತ್ಯಾದಿ) ದುರ್ಗಗಳು ಅವನ ಅಧೀನದಲ್ಲಿವೆ. ಒಂದು ಸಲ್ಪ ನಪುಂಸಕಾಂತವಾದ ವ್ರ ಸದಕ್ಕೆ ಶಂಬರನ 
ಕೋಟಿಗಳು ಎಂಬರ್ಥನಿದೆ. ಇವುಗಳನ್ನು. ಬೃಹಸ್ಪತಿಯು ಭೇದಿಸಿ, ನಿಧಿಗಳಿಂದ ಯುಕ್ತವಾಗಿದ್ದ ಪರ್ವತ 
ಪ್ರದೇಶವನ್ನು ಪ್ರವೇಶಿಸಿದನು (೨-೨೪-೨). ಅತಿಥಿಗ್ವ (೧-೫೧-೬), ಸಾಧಾರಣವಾಗಿ ದಿವೋದಾಸ (೨-೧೯-೬ 
ಇತ್ಯಾದಿ). ಒಂದೊಂದು ಸಲ ಇಬ್ಬರೂ (೧-೧೩೦-೭, ೪-೨೬-೩), ಇವರುಗಳಿಗೋಸ್ಟರ, ಇಂದ್ರನು ಶಂಬರ್ರ 
ನನ್ನು ಧ್ವಂಸಮಾಡುತ್ತಾನೆ. ಶಂಬರ ಮತ್ತು ದಿವೋದಾಸ ಎಂಬ ಎರಡೂ ಒಬ್ಬನ ಹೆಸಂರಬಹುದು. 


11.11 


ಪಿಪ್ರು ಇಂದ್ರನ ಆಶ್ರಿತನಾದ (ವಾಲ, ೧-೧೦) ಖುಜಿಶ್ಚನ ಶತ್ರು; ಈ ಹಜಿಶ್ಚನು ಇಂದ್ರನಿಗೆ 
ಸೋಮರೆಸವನ್ನರ್ಪಿಸಿ, ನಿಪ್ರುವಿನ ಮೇಲೆ ಯುದ್ಧದಲ್ಲಿ, ಸಹಾಯ ನಡೆಯುತ್ತಾನೆ (೫-3೯-೧೧ ; ೧೦-೯೯-೧೧). 





ಖುಗ್ಗೇದಸಂಹಿತಾ 605 


ಸ ಟ್‌ Se 8 Bn Oe RRS BRS ಾ್ಷ ಲ 


ಇದ್ರ ನು ಖುಜಿಶ್ಚನಿಂದ ಯುಕ್ತ ನಾಗಿ (೧-೧೦೧-೧, ೨ ; ೧೦-೧೩೮-೩) ಅಥವಾ ಅವನಿಗೋಸ್ಪರ (೪-೧೬-೧೩ ; 
೬-೨೦-೭) ಪಿಪ್ರುವನ್ನು ಸೊಲಿಸಿದನು. ಅಹಿಯ ಮಾಯೆಗಳಿಂದ ಯುಕ್ತೆನಾದ ಪಿಪ್ರವಿನ ಅಧೀನದಲ್ಲಿ ಅನೇಕ 
ಕೋಟಿಗಳಿವೆ; ಇಂದ್ರನು ಇವುಗಳನ್ನು ಭೇದಿಸುತ್ತಾನೆ (೧-೫೧-೫, ೬-೨೦-೭). ಪಿಪ್ರುನೆಂಬ ದಾಸ ಮತ್ತು 
ಕೆಲವರನ್ನು ಇಂದ್ರನು ವಧಿಸಿ, ನೀರುಗಳನ್ನು ಹೊರಡಿಸಿದನು (೮.೩.೨.೨). ಸೂರ್ಯನು ಆಕಾಶ ಮಧ್ಯೆದಲ್ಲಿ, 
ತನ್ನ ರಥವನ್ನು ಬಿಚ್ಚ ದಾಗ, ಓಪ್ರುವಿಗೆ ಅನುರೂಪನಾದ ಯೋಧೆನನ್ನು ಆರ್ಕೃನು ಕಂಡನು; ಖಯಜಿಶ್ವಯುಕ್ತ 
ನಾದ ಇಂದ್ರನ ಮಾಯಿಯಾದ ಪಿಪ್ರ ಎಂಬ ಆಸುರನ ಬಲವಾದ ಕೋಟಿಗಳನ್ನು ಧ್ಹೆಂಸ ಮಾಡಿದನು 
(೧೦-೧೩೮-೩). ಕಾಡುಮೃಗರೂಸನಾದ ಪಿಪ್ರುವನ್ನು ಇಂದ್ರನು ಖುಜಿಶ್ವನಿಗೆ ಒಪ್ಪಿಸಿದನು ; ಐವತ್ತು ಸಾವಿರ 
ಕಪ್ಪುಜನರನ್ನು ಸೋಲಿಸಿ, ದುರ್ಗಗಳನ್ನು ಬೇದಿಸಿದನು (೪-೧೬-೧೩). ಯಜಿಶ್ವನೊಡನೆ ಸೇರಿಕೊಂಡು, 
ಇಂದ್ರನು ಕೃಷ್ಣ ವರ್ಣದವರ ಸಂತತಿಯನ್ನೇ ನಾಶಮಾಡಿದನು (೧-೧೦೧-೧). ಇವನಿಗೆ ಅಸುರ, ದಾಸ ಎಂಬ 
ಎರಡೂ ವಿಶೇಷಣಗಳಿರುವುದರಿಂದ, ಮನುಷ್ಯರ ಶತ್ರುವೂ ಆಗಿರಬಹುದೆಂದು ಕೆಲವರ ಅಭಿಪ್ರಾಯ. 


ನೆಮುಚಿಃ.--ಯಗ್ವೇದದಲ್ಲಿ ಒಂಭತ್ತು ಸಲವಲ್ಲಜಿ ವಾಜಸನೇಯಿಸಂಹಿತೆ, ತೈತ್ತಿರೀಯಬ್ರಾಹ್ಮಣ 
ಮತ್ತು ಶತಪಥಬ್ರಾಹ್ಮೆಣಗಳಲ್ಲಿಯೂ, ಈ ಹೆಸರು ಕಂಡುಬರುತ್ತದೆ. ಆಸುರ (ಅಸುರಸ್ವಭಾವವುಳ್ಳ ವನು) 
ಎಂಬ ವಿಶೇಷಣವಿದೆ (೧೦-೧೩೧-೪ ; ಶ. ಬ್ರಾ. ೧೨-.೭..೧-೧೦) ಮತ್ತು ಇತರ ವೇದಗಳಲ್ಲಿ ಅಸುರ ಎಂಶಶೇ 
ಕರಿಸಿಕೊಳ್ಳುತ್ತಾನೆ. ದಾಸನೆಂತಲೂ ಮೂರು ನಾಲ್ಕು ವಾಕ್ಯಗಳಲ್ಲಿ ಇದೆ (೫-೩೦-೭, ೮, ಇತ್ಯಾದಿ) ಮತ್ತು 
ಮಾಯಿ ಎಂದು ಒಂದುಕಡೆ (೧-೫೩-೭). ನಮುಚಿಯನ್ನು ಸೇಲಿಸುವಾಗ, ಇಂದ್ರನ ಸಹಚರನು ನಮೀ 
ಸಾಸ್ಯನೆಂಬ ಆಶ್ರಿತ (೧-೫೩-೭, ೬-೨೦-೬). ಇತರ ಅನೇಕ ಪಿಶಾಚಿಗಳಂತೆ ನಮುಚಿಯೂ ಇಂದ್ರನಿಂದ 
ಹೆತನಾಗಿದಾನೆ (೨.೧೪-೫, ೭-೧೯-೫) ಅಥವಾ ಹೊಡೆದು ಕೆಡವಲ್ಬಟ್ಟಿ ದಾನೆ ( ೧-೫೩-೭). ವೃತ್ರನಮುಚಿ 
ಗಳನ್ನು ವಧಿಸಿ, ಇಂದ್ರನು ನೂರು ಕೋಟಿಗಳನ್ನು ನಾಶಮಾಡಿದನು (೭-೧೯-೫). ವೃತ್ರಾಸುರನ ತಲೆಯನ್ನು 
ಛೇದಿಸುತ್ತಾನೆ ಆದರೆ ನಮುಚಿಯ ತಲೆಯನ್ನು ಗಿರಕಿ ಹೊಡೆಸುತ್ತಾನೆ (೫-೩೦-೮ ; ೬-೨೦-೬). ಇದ್ರನು 
ನಮುಚಿಯ ಶಿರಸ್ಸನ್ನು ತಿರಿಚುತ್ತಾನೆ (೫-೫೦-೭) ಅಥವಾ ನೀರಿನ ನೊರೆಯಿಂದ ನುಲಚಿದ್ದಾನೆ (೮-೧೪-೧೩). 
ಬ್ರಾಹ್ಮೆಣಗಳಲ್ಲಿ ಶಿರಸ್ಸನ್ನು ಕತ್ತರಿಸಿದರು. ಎಂತಲೂ ಇದೆ. ಇಂದ್ರನು ನಮುಚಿಯ ಪಾರ್ಶ್ವದಲ್ಲಿ ಕುಳಿತು 
ಮದ್ಯವನ್ನು ಕುಡಿದನು; ಆಗ ಅಶ್ವಿನೀದೇವತೆಗಳ ಸಹಾಯದಿಂದ್ಕ ಸರಸ್ವತಿಯು ಗುಣಪಡಿಸಿದಳು 
(೧೦-೧೩೧-೪, 3%). 


ಪಾಣಿನಿಯ ಪ್ರಕಾರ (೬.೩.೭೫), ನಮುಚಿ ಎಂದರೆ (ನ-ಮುಚಿ) ಬಿಟ್ಟು ಕೊಡುವವನಲ್ಲ, ಅಂದರೆ 
ನೀರನ್ನು ತಡೆದಿರುವ ಪಿಶಾಚಿ ಎನ್ನ ಬಹುದು. 


ಧುನಿ ಮತ್ತು ಚುಮುರಿಃ.-- ಸಾಧಾರಣವಾಗಿ ಎರಡು ಹೆಸರುಗಳೂ ಒಟ್ಟಿಗೇ ಬರುತ್ತವೆ. ಒಂದು 
ಸಲ ಚುಮುರಿಯೊಂದೇ ಬಂದಿದೆ. ಒಂದು ಸಲ ದ್ವಂದ್ರವಾಗಿಯೂ (೬-೨೦-೧೩) ಉಪಯೋಗಿಸಿದೆ ಇದರಿಂದ 
ಇವರಿಬ್ಬರದೂ ಸಂಬಂಧ ಎಷ್ಟು ನಿಕಟವಾದುದೆಂದು ತಿಳಿದು ಬರುತ್ತದೆ. ಇಂದ್ರನು ಇನರಿಬ್ಬರನ್ನು ನಿದ್ರಾ 
ಮಗ್ಗರನ್ನಾಗಿ ಮಾಡಿದನು (೨-೧೫-೯, ೬-೨೦-೧೩ ; ೭-೧೯-೪), ಚುಮುರಿ ಒಬ್ಬನಿಗೂ ಇದೇ ರೀತಿ ಆಗಿದೆ 
(೬-೨೬-೬), ಶಂಬರ, ಪಿಪ್ರು ಕುಷ್ಟ ಮೊದಲಾದವರೊಡನ್ಕೆ ಇವರನ್ನೂ ಇಂದ್ರನು ಧ್ವಂಸಮಾಡಿ ಅವರೆ 
ಕೋಟಿಗಳನ್ನು ನಾಶಮಾಡಿದನು (೬-೧೮-೮). ತನಗೋಸ್ಟರ ಸೋಮರಸವನ್ನು ಸಿದ್ಧ ಪಡಿಸಿದ (೬-೨೦-೧೩) 
ದಭೀತಕಿಗೋಸ್ಕರ ಇವರಿಬ್ಬರು ಇಂದ್ರನಿಂದ ನಾಶಮಾಡಲ್ಪಟ್ಟರು ಅಥವಾ ನಿದ್ರಿತರಾಗಿ ಮಾಡಲ್ಪಟ್ಟರು 











700 ಸಾಯಣಭಾಷ್ಯಸಹಿತಾ 


TN Me Me ್ಟೊ ಟ್ಟು ಟ್ಟ ೂಫ ಫೂ ಹ್‌್ರ್ಪೂ* ಖ ್ರ ಜ್ಟ್ಟೊ ಹ ಟ್‌ ಟ್ಟ ಟೆ ್ಷ  ್ಟೂ್ತ್ಕುುಾೈ ೊೂುೂ್ಟ್ಟಟ ಟರ ಟ್ಸ್‌ಟಫ್‌ಾ್‌ ್‌ ಟುುಟ್ಟ ಜು ಗ ಗ 


ಆಯುಧಗಳನ್ನೂ ಶನೆದೊಡನೆ ದಹಿಸುತ್ತಿದ್ದ ಕಿಂಬುದಕ್ಕೆ ಅಲ್ಲಲ್ಲಿ ಚಿಹ್ನೆಗಳಿವೆ (೧೦-೧೮-೮, ೪). ಶವಕ್ಕೆ | 
ಒಂದು ಹೂಕೆ ಕಟ್ಟಿಗೆಯನ್ನು ಕಟ್ಟುತ್ತಿದ್ದರು. ಮ ತನ ನ ಪ್ರೇತವು ನಾಷಸ್ತು . ಬರುವುದಕ್ಕೆ ದಾರಿ ತಿಳಿಯದಿರ 
ಬೆಂಬುಡೀ ಇದರ ಉದ್ದೇಶ (ಅ. ವೇ- ೫-೧೯-೧೨; ಖು. ವೇ, ೧೦-೧೮-೨ ಮತ್ತು ೧೯.೯೩-೧೬ಗಳನ್ನು 
ಹೋಲಿಸಿ). 
ಆತ್ಮ ಅಗ್ನಿ ಅಥವಾ ಸಮಾಧಿಗಳು ದೇಹವನ್ನು ನಾತ್ರ ಅಳಿಸುತ್ತನೆ; ಅದಕೆ ಮೃತನ ವ್ಯಕ್ತಿತ್ವ 

ನನ್ನು ಆಳಿಸಲಾರವು. ಅಜ್ಞಾನಾನಸ್ಥೆಯಲ್ಲಿಯೂ ಜೀನವನ್ನು ಜೀಹದಿಂದ ಬೇರ್ಸೆಡಿಸಬಹುದು ಮತ್ತು ದೇಹೆ 
ನಷ್ಟ ನಾದ ಮೇಲೂ ಜೀವವಿರುತ್ತ ಡಿ ೨ ತಲೇ ನೊಬಿಕೆ. ೧೦-೫೮ನೆಯ ಸೂಕ್ತ ಪೂರ್ತಿಯಾಗಿ, ಸತ್ತವನಂಕೆ 
ಬಿದ್ದಿರುವವನ ಜೀವವನ್ನು ಹಿಂದಕ್ಕೆ ಬಾರೆಂದು ಕಕೆದಿಜೆ. ಖಗ್ಗೇದದಲ್ಲಿ ಜೀವನಿಗೆ ದೇಹಾಂತರ ಪ್ರಾಪಿ 
ಯುಂಔಂಬ ನಂಬಿಕೆಗೆ ಆಧಾರವಿಠ್ಚಂತೆ ತೋರುವುದಿಲ್ಲ; ಅದರೆ ಬ್ರಾಹ್ಮಣದಲ್ಲಿ, ಯಾಗವನ್ನು ನಿಟತರೀಶಿ 
ಯಲ್ಲಿ ಮಾಡದೇ ಇದ್ದವನು ಮೃತನಾಗಿ ಪುನಃ ಜನ್ಮವೆತ್ತಿ, ಮರಣಾದೀನನಾಗುತ್ತಾನೆ ಎಂದು ಹೇಳಿಸಿ 
(ಶೇ ಬ್ರಾ. ೧೦-೪-೩-೧೦), ಪ್ರಾಣ, ಆತ್ಮಾ, ಅಸು (ಡೇಹಶಕ್ತಿ, ೧-೧೧೩-೧೬ ; ೧-೧೪೦-೮), ಮನಸ್ಸು 
(ಯೋಚನೆ ಮತ್ತು ಭಾವನೆಗಳಿಗೆ ಆಶ್ರಯ ಮುತ್ತು ಹೈದೆಯದಲ್ಲಿರುವುದು ; (೮-೮೯-೫), ಇವುಗಳೆಲ್ಲವೂ ಜೀನ 
ವಾಚಕಗಳು, ಅನೇಕ ವಾಕ್ಯಗಳು ಅಥರ್ವವೇದದಲ್ಲಿ ವಿಶೇಷವಾಗಿ ಅಸು ಅಥವಾ ಮನಸ್ಸು ಇದ್ದರೆ ಬದುಕು 
ಅಲ್ಲದಿದ್ದರೆ ಇವು ಎಂದು ಹೇಳುತ್ತವೆ. ಅಸುಫೀತಿ ಅಥವಾ ಅಸುನೀತ ಎಂಬುದು, ಮೃತರೆ ಜೀವಗಳನ್ನು 
ಈ ರಸದಿಂದ ಊರ್ಥೈ ಳೋಕಕ್ಕೆ ಕರೆದುಕೊಂಡು ಹೋಗುವ ದಾರಿಗೆ ಹೆಸರು (೧೦-೧೫-೪; ೧೦-೧೬-೨). 
ಅಂತ್ಯಕ್ರಿಯೆಯಲ್ಲಿ ಪ್ರಯೋಗಿಸುವ ಮಂತ್ರಗಳಲ್ಲಿ ಅನು ಅಥವಾ ಮನಸ ಎಂಬ ಶಬ್ದಗಳನ್ನು ಉಪೆಯೋಗಿಸು 
ಸ್ರದಿಲ್ಲ; ಪಿತೃ ಮಾತೃ ಮೊದಲಾದವುಗಳನ್ನೇ ಉಪಯೋಗಿಸುತ್ತಾರೆ. ಆದುದರಿಂದ ಆತ್ಮನೆಂಬುದು ನೆರಳ 
ನಂತಲ್ಲ; ಅದಕ್ತೂ ವ್ಯಕ್ತಿಶ್ಟವಿದೆ. ಮನುಷ್ಯರು ದೇಹವನ್ನು ತ್ಯಜಿಸಿದ ಮೇಶೆಯೇ, ಅವರಿಗೆ ಅಮರತ್ವ 
ಪ್ರಾಪ್ತಿ (ಶೆ. ಬ್ರಾ. ೧೦-೪-೩೯) ಯಾದರೂ, ಸ್ವರ್ಗಾದಿ ಲೋಕಗಳೂ ಪ್ರಾಕೃ ತನೇ ಆದುದರಿಂದ, 'ತವಕಣ್ನಿ 
ಮುಖ್ಯಸ್ಥಾ ನವಿಜಿ. ಬೇಕೆ. ಲೋಕಗಳ ಆಸಿ ತ್ವದಲ್ಲಿ ದೇಹಕ್ಕೂ ಭಾಗಿಸಿ ( ೧೦-೧೬-೫, ಅ. ನೇ. 
೧೮-೨-೨೬), ದೋಷಗಳು ಯಾವುವೂ ಇಲ್ಲದ (ಆ. ನೇ. ೬-೧೨೦.೩) ಜೀಹನನ್ನು ಸಾಧಾರಣವಾದ ಪಾರ್ಥಿವ 
ದೇಹವೆನು ವುದು ಸಾಧುವಲ್ಲ, ಅಗ್ನಿಯ - ಪ್ರಭಾವದಿಂದ ಪರಿಪೊತವಾದ (೧೦-೧೬-೬ನ್ನು ಹೋಲಿಸಿ) ದೇಹ 
ಅಥವಾ ಈಚಿನ ನೇದಾಂತಿಗಳ " ಸೂಕ್ಷ್ಮದೇ ಹೆ'ನೆನ್ನಬಹುದು. ದಹನವಾದ ಮೇಲೆ ಶೇಖರಿಸಬೇಕಾದೆ ಅಸ್ಲಿ 
ಗಳು ನಾಶನಾದರಿ, ಅದೇ ಕಠಿಣವಾದ ಶಿಸ್ಲಿಯೆಂದು ಹೇಳಿದೆ (ಕೆ. ಬ್ರಾ. ೧೧-೬-೩-೧೧; ೧೪- ೬೯-೨೮) ; 

ರಿಂದೆ ಶವದ ಸ್ಥಾ ನವು ಎಷ್ಟು ಮಹತ್ತೆರೆವಾದುದೆಂದು ತಿಳಿಯೆಬಹೆದು. ೧೦-೧೬ -೩ರಲ್ಲಿ ಮ ತನೆ ನೇತ್ರ ವ 
ಸೂರ್ಯನ ಸಿತಾಪಕ್ಕೂ, ಶ್ವಾ "ವನ್ನು ವಾಯುನಿನ ಹೆತ್ತಿರಕ್ಕೂ ಹೋಗೆಂದು ಹೇಳಿದೆ. ಅಗ್ನಿಯು ಮೃತನನ್ನು 
ಪರಲೋಕ ಕರೆದುಕೊಂಡ ಹೋಗುತ್ತಾನೆ ಎಂದ ಮೋಲೆ, ಒಂದೊಂದು ಅಂಗವು ಒಂದೊಂದು ಕಣೆ ಹೋಗು 
ತಜಿ ಎಂಬುದು ಸೂಕ್ತವಾಗಿ ಕಾಣುವುದಿಲ್ಲ. ಪ್ರಾಯಶಃ ನಿರಾಟ್ಟುರುಷನ ವರ್ಣನೆಗನುಸಾರವಾಗಿ ಈ ರೀತಿ 
ಹೇಳಿರಬಹುದು. ಅದೇ ವಾಕ್ಯದಲ್ಲಿ (೧೦-೧೬-೩ $3 ೧೦-೫೪-೭ರಲ್ಲಿಯೂ ಇದೆ), ಮೃತನ ಜೀವವು ಸೀರು 
ಅಥವಾ ಸಸ್ಯಗಳನ್ನು ಪ್ರವೇಶಿಸುತ್ತದೆ ಎಂದಿದೆ; ಪ್ರಾಯಶಃ ಇದು" ದೇಹಾಂತಕ ಪ್ರವೇಶ 'ದ ಪ್ರಾರೆಂಥದಿಕೆ. 

ಪಿತೃಗಳು ಅನುಸರಿಸಿದ ಮಾರ್ಗದಲ್ಲೇ ಮುಂದುವರೆಯುತ್ತಾ (೧೦-೧೪-೭), ಮೃತನ ಜೀವವು ನಿತ್ಯ 

ತೇಜಸ್ಸಿನ ಲೋಕಕೆ ಹೋಗುತ್ತದೆ (೯-೧೧೩-೭); ಆಗ ದೇವತೆಗಳಿಗೆ ಸಮವಾದ ಕಾಂತಿವಿಶಿಷ್ಟವಾಗಿ (ಅ. ಮೇ. 
೧೧.೧.೩೭) ರಥದಲ್ಲಿ ಅಥವಾ ರೆಕ್ಕೆಗಳ ಮೇಲೆ (ಆ. ನೇ. ೪-೩೪-೪) ಅಥವಾ ಭೂತಗಳನ್ನು ಕೊಲ್ಲುವಾಗ 


ಖುಗ್ಯೇಧೆಸಂಹಿತಾ 701 


ಮ 


PON 4 NE 3 11 1.11... UR ಲ ಮ i 
et i ಗ 
ನ್ಮ ೌಗಾ ನನ ರ್‌ ನ್‌್‌ 


ಆಗ್ಟಿಯು ಉಪಯೋಗಿಸುವ ರೆಕ್ಕೆಗಳ ಮೇಲೆ (ನಾ. ಸ. ೧೮-೫೨) ಹೋಗುತ್ತಾನೆ. ಮರುತರಿಂದ ಮೇಲಕ್ಕೆ 
ತೇಲಿಸಲ್ಪಟ್ಟು, ಹಿತವಾದ ವಾಯುವನ್ನು ಸೇವಿಸುತ್ತಾ ಮತ್ತು ಮಳೆ ಹಥಿಗಳಿಂದ ತಂಪುಮಾಡಲ್ಪಟ್ಟು, 
ಜೀನನು ತನ್ನ ಪ್ರೆರಾತನ ರೂಸನನ್ನು ಪುನಃ ಪಡೆಯುತ್ತಾನೆ (ಅ. ವೇ. ೧೮-೨-೨೧ಿರಿಂದ ೨೬) ಮತ್ತು ವೈಭವ 
ವಿಶಿಸ್ಟ ನಾಗಿ, ಯಮನ ಜೊತೆಯಲ್ಲಿ ಪಿತೃಗಳು ಸಂತೋಷದಿಂದ ಕಾಲ ಕಳೆಯುಕ್ತಿರುವ- ಅತ್ಯುನ್ನತವಾದ 
ಸ್ವರ್ಗವನ್ನು ಸೇರುತ್ತಾನೆ (೧೦-೧೪-೮, ೧೦; ೧೦-೧೫೪-೪ ೫). ಈರೀತಿ ಸ್ಪರ್ಗಪ್ರಾಪ್ತಿಗೆ ಮನೆಗೆ ವಾಪಸ್ಸು 
ಬರುವುದು ಎಂದು ಹೇಳಿದೆ ( ಅಸ್ತೈ೦ : ೧೦-೧೪-೮). ಯಮನು ಈಕನನ್ನು ಸ್ತಕೀಯನೆಂದು ತಿಳಿದು (ಅ. ನೆ 
೧೮- ೨-೩೭), ಅನಧಿಗೂ ಒಂದು ವಿಶ್ರಾಂತಿ ಸು ನವನ್ನು ಕೊಡುತ್ತಾನೆ (೧೦.೧೪-೯). 

ಶತಪಥಬ್ರಾಹ್ಮಣದ ಪ್ರಕಾರ, ಮೃತರು ಈ ಲೋಕನನ್ನು ಬಿಟ್ಟು ಹೊರಟ್ರು ಎರೆಡು ಜೆಂಕಿಗಳ 
ಮಧ್ಯೆ ಹಾಡುಹೋಗುತ್ತಾ ಶೆ; ಆ ಬೆಕಿಗಳು ಕೆಟ್ಟ ಜೀವಗಳನ್ನು ಸುಡುತ್ತವೆ ; ಉತ್ತಮರೆನ್ನು ಮಾತ್ರ 
ಮುಂದಕ್ಕೆ ಹೋಗಲು ಬಿಡುತ್ತವೆ. ಹೀಗೆ ಮುಂದೆ ಹೊರಟ: ಉತ್ತಮ ಜೀವಿಗಳು ಪಿತೃಗಳ ಸಮಾಪಕ್ಕ 
ಹೋಗುವ ದಾರಿಯನ್ನೊ € ಅಡ್ಡವಾ ಸೂರ್ಯನ ಹತ್ತಿರ ಹೋಗುವ ದಾರಿಯನ್ನೊ ಹಿಡಿದು ಮುಂದೆ ಸಾಗುತ್ತಾಕೆ 
ಶ. ಬ್ರಾ, ೧೯-೩-೨; ಇತ್ಯಾದಿ), ಉಪನಿಷತ್ತುಗಳಲ್ಲಿ ಬ್ರಹ್ಮಜ್ಞಾನ ಪಡೆದಿರುವವರಿಗೆ ಎರಡು ದಾರಿಗಳ್ಳು 
ಉಕ್ತವಾಗಿವೆ: ಒಂದು (ಪರಿಪೂರ್ಣ ಜ್ಞಾನಿಗಳಿಗೆ) « ಬ್ರಹ್ಮ” ನಲ್ಲಿಗೆ ಹೋಗುವುದು, ಎರಡನೆಯದು ಸ್ವರ್ಗದ 
ಪಾರಿ. ತಮ್ಮ ಪುಣ್ಯಕರ್ಮಗಳ ಫಲ ಮುಗಿದೊಡನೆಯ, ಈ ಸ್ಪರ್ಗಲೋಕದಿಂದೆ ಬಂದು, ಪುನಃ ಭೂಮಿ 
ಯಲ್ಲಿ ಜನಿಸುತ್ತಾಕಿ. * ಆತ್ಮ'ದ ನರಿಚಯನೇ ಇಲ್ಲದವರು ದುರ್ದೇವಶೆಗಳೆ ಅಥವಾ ಭೂತಪ್ರೇತಗಳ 
ಲೋಕಕ್ಕೆ ಹೋಗುತ್ತಾರೆ ಅಸನ ದುನ್ವ ರಾಗಿ, ಭೂಮಿಯಲ್ಲಿ ಪುನಃ ಜನ್ಮನೆತ್ತು ತಾರೆ. 

ಸ್ವರ್ಗ :—ನಿತ್ಸ ಗಳೂ ಮತ್ತು ಯಮನು ವಾಸಿಸುವ ಸ್ಥಾನವು ನಿತ್ಯವಾದ ಶೇಜಸ್ಸಿಗೆ ನೆಲೆಯಾದ 
ಆಕಾಶದ ಮದ್ಯದಲ್ಲಿ (೧೦- ನ -೧೪), ಅತ್ಯಂತ ಎತ್ತರವಾದ ಸ್ವರ್ಗದಲ್ಲಿ (೧೦-೧೪-೮), ಮೂರನೆಯ ಸ್ವರ್ಗ 
ದಲ್ಲಿ ಆಕಾಶದ ಅತ್ಯಂತ ಗಹನವಾದ ಪ್ರದೇಶಗಳಲ್ಲಿ, (೯-೧೧೩-೭ರಿ೦ದ ೯) ಇದೆ. ಅಥರ್ನ ಪೇದದಲ್ಲಿಯೂ 
ಇದೇ ರೀತಿ, ಅತ್ಯುನ್ನತವಾದ (ಅ. ನೇ. ೧೧-೪-೧೧) ಮತ್ತು ತೇಜಃಪುಂಜನಾದ ಲೋಕ (೪-೩೪-೨), 
ಅಕಾಶದ ತುದಿ (ಅ. ಹೇ. ೧೮-೨-೪೭), ಮೂರನೆಯ ಆಕಾಶ (ಅ. ವೇ. ೯-೫-೧, ೮; ೧೮-೪-೫) ಮತ್ತು 
ಮೂರನೆಯ ಸ್ವರ್ಗ (ಆ. ವೇ. ೧೮-೨-೪೮), . ಇವುಗಳೇ ಪಿತೃಲೋಕಗಳ ಮತ್ತು ಯಮನ ಸ್ಥಾನವೆಂದೃ 
ಹೇಳಿದೆ. ಮೈತ್ರಾಯಿಖಿೀ ಸಂಹಿತೆಯಲ್ಲಿ (ಮೈ. ಸೆಂ. ೧-೧೦-೧೮; ೨.೩೯), ಪಿತೃರೋಕನೇ ಮೂರನೆಯ 
ಳೋಕ. ನಿತೃಲೋಕವು ಸೂರ್ಯಮಂಡಲದ ಅತ್ಯಂತೆ ಎತ್ತರವಾದ ಪ್ರದೇಶ (೯-೧೧೩-೪). ಪಿತೃಗಳು ಸೂರ್ಯ 
ನೊಡನೆ ಸೇರಿಶೋಗಿದಾಕೆ ಅಥವ ಸೂರ್ಯನನ್ನು ರಕ್ಷಿಸುತ್ತಾರೆ. (೧೦-೧೦೭-೨ ; ೧೦-೧೫೪-೫) ಅಥವಾ ಸೂರೈ 
ರಶ್ಮಿಗಳೊಡನೆ ಸೇರಿದಾರೆ (೧-೧೦೯-೭ ; ಶೆ. ಬ್ರಾ. ೦-೯.೩-೧೦ನ್ನು ಹೋಲಿಸಿ) ಮತ್ತು ಸೂರ್ಯನು ಅವರಿಗೋ 
ಸ್ಮರಲೇ ಪ್ರ ಕಾಶಿಸುತ್ತಾನೆ (೫1-೧೨೫-೬), ವಿಷ್ಣುವಿನ ಪಾದಕ್ಕೂ ಇವರಿಗೂ ಸಂಬಂಧವಿದೆ (೧೦-೧೫-೩) 
ಮತ್ತು ಧರ್ಮಿಷ್ಠರಾದವರು ಆ ಪ್ರಿಯವಾದ ವಾಸಸ್ಮಳದಲ್ಲಿ ವಿಷ್ಣುವಿನ ಮೂರನೆಯ ಹೆಜ್ಜೆಯಲ್ಲಿ ಆನಂದಿಸು 
ತ್ರಾರೆ (೧-೧೫೪-೫) ಎಂದಿದೆ. ಪೇವತೆಗಳು ಆನಂದಿಸುವ ಪ್ರದೇಶಕ್ಕೆ ಮೂರು ಹೆಜ್ಜೆಗಳನ್ನು ವಿಷ್ಣುವು ಇಟ್ಟು 
ಕೊಂಡು ಹೋದಂತೆ, ಸತ್ರು ರುಷರು ಆಹುತಿಯನ್ನು ಕೊಡುನ ಸ್ಥಳಕ್ಕೆ, ಸೂರ್ಯ ನೂ, ಉಸಸ್ಸನ್ನು ಹಿಂಬಾಲಿಸಿ 
ಕೊಂಡ್ಕು ಹೋಗುತ್ತಾನೆ. | 


ಸ್ವರ್ಗಲೋಕಕ್ಕೆ ಹೋಗುತ್ತಿರುವ ಸತ್ತು ರುಷರ ತೇಜಸ್ಸುಗಳೇ ನಕ್ಷತ್ರಗಳು (ತೈ. ಸಂ. ೫-೪-೧-೩; 
ಶ, ಬ್ರಾ. ೬-೫-೪-೮) ಮತ್ತು ಪುರಾತನರಾದ ದಳು ಜನ ಜುಹಿಗಳು ನಕ್ಷತ್ರ ಮಂಡಲಕ್ಕೆ ಏರಿಸಲ್ಪಟ್ಟಿರು 
( ತೈ. ಆ. ೧-೧೧-೧೨). 





102 ಸಾಯಣಫ್ಯಾಷ್ಯ ಸಹಿತಾ 


ರ ಗದ ಗುಲ Me Se Mr mM TN ET RAM ಗ ರಗ Tn ಇಂಗ ನ್ನ I Sh Se Se ST ಸಾ ಥಔ ಎಂ ಯ ಭಾ (ಸ್ಲಂಡ.(.((| ಭ್ರ ಂಂ್ಪ ಸ ಇಷ್ಪ್ರ ಸ್ಲಂ ಟೆ Mey ಆ ಯ ಜಾಗಾ 2. ಇ. (*೯.*' ಕ ಕ RE 








ಖುಗ್ರೇದದಲ್ಲಿ ಒಂದು ವೃಕ್ಷದ ಪ್ರಸ್ತಾ ಸವಿದೆ. ಇದರ ಸಮಾಸದಲ್ಲಿ ಯಮನು ಡೇನತೆಗಳೊಡನೆ 
ಕುಳಿತು ಪಾನಮಾಡುತ್ತಾನೆ (೧೦-೧೩೫-೧). ಅಥರ್ವವೆದಲ್ಲಿ (ಅ. ವೇ. ೫-೪-೩), ಇದು ಒಂದು ಅತ್ತಿಯ 
ಮರನೆಂದು ಹೇಳಿದೆ. | | 

ಸರಲೋಕಜೀವನದ ಪ್ರಸ್ತಾಷವು ನಿಶೇಷನಾಗಿ ಒಂಭತ್ತು ಮತ್ತು ಹೆತ್ತನೆಯ ಮಂಡಲಗಳಲ್ಲಿ 
ಹೆಚ್ಚಾಗಿಯೂ, ಮೊದಲನೆಯದರಲ್ಲಿ ಸಾಧಾರಣವಾಗಿಯೂ ಇದೆ. ಕಠಿಣ ತಪಸ್ಸನ್ನಾಚರಿಸುವವರಿಗೆ ಅವರೆ 
ತಪಸ್ಸಿನ ಫಲವು ಸ್ವರ್ಗ; ಮತ್ತು ಯುದ್ಧದಲ್ಲಿ ಮೃತರಾದನರಿಗೊ ಇದೇ ಫಲ (೧೦-೧೫೪. ೨ರಿಂದ ೫), ಆದರೆ 
ಇಪರಿಲ್ಲರಿಗಿಂತಲೂ ಹೆಚ್ಚಾ, ಉದಾರವಾಗಿ ಹೋಮದ್ರವ್ಯಗಳನ್ನರ್ಪಿಸುವವರಿಗೆ ಈ ಸ್ಪರ್ಗವು ಫೆಲರೂನ 
ವಾಗಿದೆ (೧೦-೧೫೪-೩; ೧-೧೨೫-೫ ;, ೧೦-೧೦೭-೨). ಈ ಯಾಗಾದಿ ಸರ್ತ್ಯಗಳಿಗೆ ದೊರಕುವ ಫಲಗಳ 
ವಿಷಯ ಅಥರ್ವವೇದದಲ್ಲಿ ಬಹಳ ಹೆಚ್ಚಾಗಿ ಹೇಳಿದೆ. | 

ಮೃ ತರಾದವರು ಸ್ವರ್ಗದಲ್ಲಿ ಬಹಳ ಆಹ್ಲಾದಕರವಾದ ಜೀವನವನ್ನು ಅನುಭವಿಸುತ್ತಾರೆ 
(೧೦-೧೪೮ ; ೧೦-೧೫-೧೪ ; ೧೦-೧೬-೨, ೫) ; ಇಲ್ಲಿ ಎಲ್ಲಾ ಇಷ್ಟಾ ರ್ಥಗಳೂ ಕೈಗೊಡುತ್ತನೆ (೯-೧೧೩.೯, 
೧೧) ; ದೇವತೆಗಳ ಮೆಥ್ಯದಲ್ಲಿ (೧೦-೧೪-೧೪), ಅದರಲ್ಲಿಯೂ ಯಮ ಮತ್ತು ನರುಣರ ಸಕ್ಸ್ಟಿಧಿಯಲ್ಲಿ ಈರೀತಿ 
ಜೀವನ (೧೦-೧೪-೭). ವಾರ್ಥಕ್ಯವೆಂಬ ಮಾತೇ ಇಲ್ಲ (೧೦-೨೭-೨೧). ಸುಂದರವಾದ ದೇಹೆವಿಶಿಷ್ಟ ರಾಗಿ, 
ದೇವತೆಗಳಿಗೆ ಪ್ರಿಯರ್ಕೂ ಇಷ್ಟರೂ ಆಗುತ್ತಾರೆ (೧೦-೧೪-೮; ೧೦-೧೬-೫ ; ೧೦-೫೬-೧). ಅಲ್ಲಿ ತಂದೆ, 
ತಾಯಿ, ಮಕ್ಕಳು ಮೊದಲಾದವರನ್ನು ನೋಡೆತ್ತಾಕೆ (ಅ. ವೇ. ೬-೧೨೦-೩) ಮತ್ತು ಸತ್ತಿ ಪ್ರತ್ರಾದಿಗಳೊಡನೆ 
ಪುನಃ ಮಿಲಿತರಾಗುತ್ತಾರೆ (ಅ. ನೇ. ೧೨-೩-೧೭). ಜೀವನದಲ್ಲಿ ಲೋಸದೋಷಗಳ ಲವಲೇಶವೂ ಇಲ್ಲ; 
ಅದರಂತೆ ಶಾರೀರಕ ಕಷ್ಟಗಳೂ ಇಲ್ಲ (೧೦.೧೪.೮ ; ಅ. ನೇ. ೬.೧೨೦-೩). ರೋಗರುಜಿನಗಳೆಲ್ಲಾ ಭೂನ್ಮಿ 
ಯಲ್ಲೇ ಉಳಿದುಕೊಳ್ಳುತ್ತವೆ; ಕೈಕಾಲುಗಳು ಸೊಟ್ಟ ಆಥವಾ ಕುಂಟು ಇಂತಹ ದೋನಗಳೇನೂ ಇಲ್ಲ 
(ಅ. ವೇ. ೩.೨೮-೫). ಆ ಲೋಕದಲ್ಲಿ ಸಂಪೂರ್ಣವಾದ ದೇಹದಿಂದ ಕೂಡಿರುತ್ತಾರೆ ಎಂದು ಅಥರ್ನನೇದ 
ಮತ್ತು ಶತಪಥ ಬ್ರಾಹ್ಮಣಗಳಲ್ಲಿ ಹೇಳಿದೆ. | | 

ಮೃತರು ಸ್ಫರ್ಗದಲ್ಲಿ ಸುಖವಾಗಿರುತ್ತಾಕಿ, ಅನೆಂದಿಸುತ್ತಾರೆ (ಮದಂತಿ, ಮಾದಯಂಶೇ : 
೧೦-೧೪-೧೦; ೧೦-೧೫-೧೪ ; ಇತ್ಯಾದಿ). ಸ್ವರ್ಗಜೀವನದ ಸೌಖ್ಯವು ಬಹಳ ವಿಶಸನಾಗಿ ೯-೧೧೩-೭ರಿಂದ 
೧೧ರಲ್ಲಿ ಕೊಟ್ಟಿ ಜಿ. ಅಲ್ಲಿ ಬೆಳಕು ಸತತೆವಾಗಿರುತ್ತಪಿ; ನೀರು ವೇಗವಾಗಿ ಹೆರಿಯುತ್ತದೆ; ಪ್ರವಾಹಕ್ಕೆ 
ಅಡ್ಡಿಯೇ ಇಲ್ಲ (ಶೈ. ಬ್ರಾ. ೩-೧೨-೨-೯ನ್ನು ಹೋಲಿಸಿ, ಅಲ್ಲಿ ಸ್ವಧಾರೂಪವಾದ (ಪಿತೃಗಳಿಗೆ ಅರ್ನಿತನಾ 
ಗುವ ಆಕಾರ) ಆಹಾರವೂ, ತೃಪ್ತಿಯೂ ಉಂಟು; ಸಂತೋಷ, ಆನಂದ, ಇಷ್ಟಾರ್ಥಸಿದ್ದಿ ಮೊದಲಾದವುಗಳೆ 
ಲ್ಲವೂ ಇನೆ. ಅಸ್ಪಷ್ಟವಾಗಿ ಆನಂದ, ಸಂತೋಷ ಎಂದು ಹೇಳಿರುವುದನ್ನು ಮುಂದೆ ನಿಷಯಸುಖನೆಂದು 
ವಿವರಿಸಿದೆ (ಕೈ. ಬ್ರಾ. ೨.೪-೬.೬ ; ಶ. ಬ್ರಾ, ೧೦-೪-೪-೪ನ್ನು: ಹೋಲಿಸಿ). ಅಥರ್ವವೇದದಲ್ಲಿ ವಿಷಯ 
ಸುಖವು ಯಥೇಚ್ಛವಾಗಿ ಸಿಗುತ್ತದೆ ಎಂದು ಹೇಳಿದೆ (ಅ. ನೇ. ೪-೩೪-೨), ಭೂಮಿಯಲ್ಲಿ ಅನುಭನಿಸುವ 
ಅತ್ಯಂತ ಹೆಚ್ಚು ಸುಖಕ್ಕೆ ನೂರರಷ್ಟು ಹೆಚ್ಚು ಸುಖವು ಅಲ್ಲಿ ಅನುಭನಿಸಲ್ಪಡುತ್ತದೆ (ಶ. ಬ್ರಾ. ೧೪-೭- ೧-೩೨, 
೩೩). ಪುಣ್ಯಶಾಲಿಗಳಿರುವ ಆ ಲೋಕದಲ್ಲಿ ವೇಣುನಾದವೂ ಮತ್ತು ಗಾನವೂ ಕೇಳಿಬರುತ್ತವೆ (೧೦-೧೩೫-೭) ; 
| ಅನರಿಗೋಸ್ಪರೆ, ಸೋಮರಸ, ಫೃತ ಮತ್ತು ಜೇನುತುಸ್ಸಗಳು ಪ್ರವಹಿಸುತ್ತನೆ (ಅ, ವೇ. ೪-೩೪-೫ ೬ : 
ತ. ಬ್ರಾ, ೧೧೫-೬೪). ಸ್ವಚ್ಛವೂ, ನಾನಾ ನರ್ಣದವೂ, ಇಷ್ಛಾರ್ಥಸ್ರದಗಳೂ ಆದ ಗೋವುಗಳು ಸರ್ವಪಾ 
' ಸಿದ್ಧವಾಗಿರುತ್ತವೆ (ಕಾಮದುಘಾಃ ಆ. ವೇ. ೪-೩೪-೮). ಅಲ್ಲಿ ಬಡೆನರು ಶ್ರೀಮಿಂತರು, ದೊಡ್ಡವರು ಚಿಕ್ಕ 





ಬುಗ್ಗೇದಸ ಹಿತಾ | 708 


ಅ ಭಾ ಯಾ 





ರಾ ಜಾ ಅಜ ಹಾ ಜು ಯಾ ಶಾ ಹು ಅಜ ಹಚ ಟಾ ಹಾರ ರದ ಲ ಲ್‌ ರಾ ಗಾ ಗ ಯಾಗ ಯಾ ಚು ಉದು ಅಯ ಪೂ ಆಗಮ ಬ ಪರೀ ಜಾ ಜಾ ಬನಿ 





ಅ 


ವರು ಎಂಬ ಭೇದವಿಲ್ಲ (ಆ. ವೇ. ೩-೨೯.೩), ಸಂಹಿತೆ ಮತ್ತು ಬ್ರಾಹ್ಮಣಗಳಲ್ಲಿ ನರ್ಣೆತನಾಗಿರುವ ಈ 
ಸ್ವರ್ಗಸುಖವು ಉನನ್ತ ಗಳಲ್ಲಿ, ಆಶಾಶ್ವತವೆಂದೂ ಉತ್ತಮನಲ್ಲನೆಂದ್ರೂ ಅಮೃತತ್ವದ ತತ್ತ್ವವನ್ನು ತಿಳಿದ 
ವರಿಗೆ ಮಾತ್ರ, ಬ್ರಹ್ಮ್ಮೈಕ್ಯನೂ, ತಜ್ಞ ಫವಾದ ಶಾಶ್ವತ ಸುಖವೂ ದೊರಕುತ್ತದೆ ಎಂತಲೂ ಉಕ್ತವಾಗಿದೆ. ಆದು 
ದರಿಂದ ಸೆ ಸತ್ಯರ್ಮ ಮಾಡಿದನರು ಮರಣಾನಂತರ ಸ್ವರ್ಗಲೋಕದಲ್ಲಿ, ಸುಖಕೋಲುಪರಾಗಿ, ಸೋಮಾರಿಗಳಂತೆ 
ಕಾಲಕಳೆಯುತ್ತಾರೆ ಎಂದು ಜಾವನೆ. | 

ಸ್ವರ್ಗವು ಶ್ರ ರೋಕಕ್ಕಿಂತಲೂ ಹೆಚ್ಚು ವೈಭವನಿತಿಷ್ಟ ನಾದುದು ಮತ್ತು ವೈಸಯಿಕಸುಖ ಪೊರ್ಣ 
ವಾದುದು. ಅಮು ಸತ್ಸೆರ್ನಿಗಳೆ ಲೋಕ (೧೦-೧೬-೪) ; ಇಲ್ಲಿ ಕರ್ನುಜ್ಞಾನವುಳ್ಳನರು ಆನಂದದಿಂದ ಕಾಲ 
ಕಳೆಯುತ್ತಾರೆ. ತಾವು ಮಾಡಿದ ಹೋಮಗಳ ಮತ್ತು ಮಾಡಿದ ದಾನಗಳ ಫೆಲವನ್ನ ನುಭವಿಸುತ್ತಾರೆ ಅದರ 
ಲ್ಲಿಯೂ ಖತ್ತಿಜರು ಮೊದಲಾದವರಿಗೆ ಎಷ್ಟು ಹೆಚ್ಚಾಗಿ ದಾನಮಾಡಿದರೆ, ಸುಖವೂ ಅಸ್ಟು ಹೆಚ್ಚುತ್ತದೆ 
(೧೦-೧೫೪-೩). ವಿಹಿತವಾದ ರೀತಿಯಲ್ಲಿ ಯಜ್ಞಕರ್ಮಾನುಷ್ಕಾನ ಮಾಡಿದವರು, ಆದಿತ್ಯ ಮತ್ತು ಅಗ್ನಿ 
ಲೋಕಗಳು ಮಾತ್ರವಲ್ಲದೆ, ವಾಯು, ಇಂದ್ರ, ವರುಣ, ಬೃಹಸ್ಪತಿ, ಪ್ರಜಾಸತಿ, ಮತ್ತು ಬ್ರಹ್ಮಾ ಇನರುಗಳ 
ಲೋಕಗಳೊಹನೆ ಐಕ್ಯವನ್ನು ಫಹೆಯುತ್ತಾರೆ (ಶ, ಬ್ರಾ. ೨-೬-೪೮ ; ೧೧-೪-೪..೨೧; ೧೧-೬೨೨-೩, ೩; ಕೈ. ಬ್ರಾ, 
೩-೧೦-೧೧-೬). ಒಬ್ಬ ಯಸಹಿಯು ತನ್ನ ಜ್ಞಾನದ ಖಲದಿಂಪ ಬಂಗಾರದ ಹೆಂಸರೂಪವನ್ನು ತಾಳಿ, ಸ್ವರ್ಗ 
ಲೋಕಕ್ಕೆ ಹೋಗಿ, ಸೂರ್ಯನೊಡನೆ ಐಕ್ಯವನ್ನು ಪಡೆದನೆಂದು (ತೈ. ಬ್ರಾ. ೩-೧೦೯-೧೧) ಹೆೇಳಿಡಿ. ತತ್ತಿ 
ರೀಯ ಸಂಹಿತೆಯಲ್ಲಿ ಕೆಲವು ಕರ್ಮಗಳನ್ನು ಮಾಡಿದಕ್ಕೆ ಮನುಷ್ಯನು ಈ ಭೌತಿಕ ದೇಹವಿಶಿಷ್ಟ'ನಾಗಿಯೇ 
ಸ್ವರ್ಗವನ್ನು ಪಡೆಯಬಹುದೆಂಬ ಅಭಿಪ್ರಾಯವಿದೆ (ಶೈ. ಬ್ರಾ. ೬೬೯-೨). 

ವೇದವನ್ನು ವಿಹಿತವಾದ ವಿಧಾನದಲ್ಲಿ ಅಭ್ಯಾಸಮಾಡಿದನರು ಜನನ ಮರಣಗಳ ಭಯರಹಿತರಾಗಿ, 
ಬ್ರಹ್ಮನೊಡನೆ ಸಮತ್ವವನ್ನು ನಡೆಯಬಹುದು (ಶ. ಬ್ರಾ. ೧೦-೫-೬.೯). ಯಾವುದೋ ಒಂದು ರಹಸ್ಯ ವಿಷಯ 
ವನ್ನು ತಿಳಿದುದರ ಫಲವಾಗಿ, ಮನುಷ್ಯನು ಪುನಃ ಜನಿಸುತ್ತಾನೆ (ಕ. ಬ್ರಾ. ೧-೫-೩-೧೪). ಇವುಗಳಲ್ಲಿ ಪಾಪ 
ಫಲ ಮತ್ತು ನೇಹಾಂತರ ಪ್ರಾಪ್ತಿ ವಾದಗಳ ಪ್ರಾರಂಭವನ್ನು ಕಾಣಬಹುದು. ಛಾಂದೋಗ್ಯ, ಬೃಹದಾರಣ್ಯಕ, 
ಕಠ ಮೊದಲಾದ ಉಪನಿಷತ್ತುಗಳಲ್ಲಿ ಮತ್ತು ಸೂತ್ರಗಳಲ್ಲಿ ಇಷ್ರೆಗಳು ಸಂಪೂರ್ಣವಾಗಿ ಪ್ರತಿಪಾದಿಶವಾಗಿವೆ. 
ಕಠೋಸನಿಷತ್ತಿ ನಲ್ಲ ನಚಿಕೇತನೆಂಬುವನ ಕಥೆಯಿದೆ; ಅದರೆಲ್ಲಿ ಮುಖ್ಯ ಭಾಗವು ನಚಿಕೇತ ಮತ್ತು ಯಮ ಇವರ 
ಸಂವಾದ, ಸ್ವರ್ಗ ಮತ್ತು ಮುಕ್ತಿಗಳಿಗೆ ಅರ್ಹತೆಯಿಲ್ಲದವರು ಪುನಃ ಪುನಃ ಮರಣಾಧೀನರಾಗಿ ಸಂಸಾರ 
ಚಕ್ರಕ್ಕೆ ಸಿಕ್ಕಿ ಡೇಹೆಧಾರಿಗಳಾಗಿ ಇಲ್ಲವ ಜಡ ಪದಾರ್ಥವಾಗಿ ಭೂಮಿಯಲ್ಲಿ ಜನಿಸುತ್ತಾರೆ; ಆತ್ಮಸಂಯ 
ಮನ ಶಕ್ತಿಯುಳ್ಳವನು ವಿಷ್ಣುವಿನ ಲೋಕವನ್ನು ಸಾಧಿಸಿಬಬ್ಬನು; ಮುಕ್ತಿಯನ್ನು ಸಾಧಿಸಲು ಅಸನುರ್ಥರಾದೆ 
ವರಿಗೆ ನರಕವಿಬ್ಬ; ಎಂದು ಯಮನು ನೆಚಿಕೇಶೆನಿಗೆ ಉಪದೇಶ ಮಾಡಿದಾನೆ. 


ನರಕ. 
ಸತ್ಪುರುಷರಿಗೆ ಆಮುಷ್ಮಿಕಡಲ್ಲಿ ಸ್ವರ್ಗಾದಿ ಫಲವು ಉಭಿಸುತ್ತಡಿ ಎಂದ ಮೇಕೆ, ಪಾನಿಸ್ಕರಿಗೆ ಶಿಕ್ಷೆ 
ಯನ್ನು ವಿಧಿಸದಿದ್ದರೂ, ಅವರಿಗೆ ಪ್ರತ್ಯೇಕ ಸ್ಫಳವಿರೆಲೇ ಬೇಕು. ಅಥರ್ನನೆೇದ .ಮತ್ತು ಕಶೊೋಸನಿಸತ್ತು 
ಇಂತಹವರು ನರಕದಲ್ಲಿ ತಬು ಪಾಷ ಕರ್ಮಗಳ ಫೆಲವನ್ನ ಕುಭವಿಸುತ್ತಾಕಿ ಎಂದು ಸ್ಪಷ್ಟವಾಗಿ ಹೇಳಿದೆ. 
ಸ್ವರ್ಗ ರೋಕಕ್ಕೈ ಪ್ರತಿಯಾಗಿ (ಅ. ವೇ. ೧೨-೪-೩೬) ಹೆಣ್ಣು ಪಿಶಾಚಿಗಳು ಮೊದಲಾದುವು ನಾಸಿಸುವ ನರಕ 
ಲೋಕ (ಅಫೋಲೋಕ)ವಿದೆ (ಆ. ನೇ ೨-೧೪-೩; ೫-೧೯. ೩; ಕ ಲೋಕದಲ್ಲೇ ಕೊಲೆಪಾತಕನು ಶಿಕ್ಷೆಯನ್ನ 
ತುಭವಿಸುವುದು (ವಾ. ಸಂ. ೩೦-೫). ಆತ್ಯಂತೆ ತಗ್ಗಾದ ಸ್ರಜೀಶದಲ್ಲಿ ತಮಸ್ಸು (ಅ. ವೇ. ೮-೨-೨೪ ; 


704 | | ಸಾಯಣಭಾಸ್ಯಸಹಿತಾ | 


RM ೂ್ಟಾ ್ಟ , _,।, ]।| |,,»ು*,ಂುು 8. ಟ್‌ SR 


ಇತ್ಯಾದಿ), ಅಂಧಕಾರಾವೃತವಾದ ತಮಸ್ಸು (ಅ. ವೇ. ೫.೩೦- -೧೧), ಅಂಧೆಂತಮಸ್ಸು (ಅ. ಮೇ. ೧೮-೩-೩) 
ಇತ್ಯಾದಿಯಾಗಿ ಈ ಲೋಕವು ವರ್ಣಿತವಾಗಿದೆ. ನರಕದ ದುಃಖಗಳು ಆ. ವೆ, ೫.೧೯ರಲ್ಲಿಯೂ, ಇನ್ನೂ 
ಹೆಚ್ಚು ನಿಶದವಾಗಿ ಶ. ಬ್ರಾ. ೧೧-೬-೧ರಲ್ಲಿಯೂ ವರ್ಣಿತವಾಗಿತೆ. ಅದೇ ಬ್ರಾಹ್ಮಣದಲ್ಲಿ ಹೀಗೆ ಹೇಳಿನೆ. 
ಪ್ರತಿಯೊಬ್ಬನೂ ಮರಣಾನಂತರ ಪುನಃ ಜನಿಸುತ್ತಾನೆ; ಅವನ ಕರ್ಮಗಳನ್ನು ತಕ್ಕಡಿಯಲ್ಲಿ ತೂಕ ಮಾಡು 
ತ್ತಾರೆ; ಸತ್ಕರ್ಮ ದುಷ್ಕರ್ಮಾನುಸಾರವಾಗಿ ಸುಖದುಃಖಗಳನ್ನು ಅನುಭವಿಸುತ್ತಾನೆ (ಶೆ. ಬ್ರಾ. ೧೧-೨-೭-೩೩; 
೧೨-೯-೧-೧ನ್ನು ಹೋಲಿಸಿ). ಆದಕ್ಕೆ ಜುಗ್ರೇದದಲ್ಲಿಯೂ, ಇಂತಹಜೊಂದು ದುಃಖಾನುಭನ ಪ್ರದೇಕನಿಜೆ 
ಯೆಂಬುದಕ್ಕೆ ಆಧಾರವಿಲ್ಲದೇ ಇಲ್ಲ. (ಇದಂಗಭೀರಂ ಪದಂ) « ಈ ಅಳನಾದ ಪ್ರದೇಶವು ಪ್ರಾನಿಷ್ಠರು 
ಅನ್ಪತವಾದಿಗಳು ಮತ್ತು ಅಸತ್ಯವಂತರಿಗೋಸ್ಕರ ಸೃಜಿಸಬ್ಪಟ್ಟದಿ (೪-೫-೫), ಪಾನಿಷ್ಕರನ್ನು ಪಾತಾಳ 
ಕೋಕಕ್ಕೆ, ಅಗಾಥೆವಾದ ತಮಸ್ಸಿಗ್ಗೆ ಅವರಲ್ಲಿ ಒಬ್ಬರೂ ಮೇಲಕ್ಕೆ ಏಳದಂತೆ ಎಸೆಯಬೇಕೆಂದು ಇಂದ್ರಾ- 
ಸೋನುರು ಪ್ರಾರ್ಥಿತರಾಗಿದಾರೆ (೭-೧೦೪-೩) ; ಗೂಜೆಯಂತೆ, ಯಾರಿಗೂ ಕಾಣಿಸದ ರೀತಿಯಲ್ಲಿ ಸಂಚರಿಸುವ 
ರಾಕ್ಷಸಿಯೂ ತಮಸ್ಸಿನಲ್ಲಿ ಬೀಳಲಿ (೭-೧೦೪-೧೭) ; ದ್ವೇಷಿ ಮತ್ತು ದರೋಜಿಕೋರರೂ ಮೂರು ಸೃಧಿನಿಗ 
ಳಿಗೂ ಕೆಳಭಾಗದಲ್ಲಿ ಬೀಳಲಿ (ಪಿ-೧೦೪-೧೧). ಈ ವಾಕ್ಯಗಳು, ಭೂಮಿಗೆ ಕೆಳಭಾಗದಲ್ಲಿ ಒಂದು ಅಂಥೆಕಾರಾ 
ವೃತವಾದ ಪ್ರಜೇಶವಿದೆಯೆಂದು ಮಾತ್ರ ತಿಳಿಸುತ್ತವೆ. ಭೂಲೋಕದ ಸುಖವೇ ಮುಖ್ಯ ಉದ್ದೇಶವೇ ಹೊರತು, 
ಮರಣಾನಂತರದ ಸುಖದುಃಖಗಳು ಅಷ್ಟಾಗಿ ಮುಖ್ಯವಲ್ಲ. ಬ್ರಾಹ್ಮಣಗಳಲ್ಲಿ ಸತ್ಯರ್ಮ ಮಾಡಿದವರೂ ಮತ್ತು 
ದುಷ್ಕರ್ಮ ಮಾಡಿದವರೂ ಪುನ8 ಮತ್ತೊಂದು ಲೋಕದಲ್ಲಿ ಜನಿಸಿ, ತಮ್ಮ ತೆಮ್ಮ ಕರ್ಮಗಳ ಫಲಗಳನ್ನು 
ಅನುಭವಿಸುತ್ತಾರೆ (ಶ. ಬ್ರಾ. ೬-೨-೨-೨೭ ; ೧೦-೬-೩-೧)" ಎಂದು ಹೇಳಿದೆಯೇ ಹೊರತು, ಈ ಬಹುಮಾನ 
ಅಥವಾ ಶಿಕ್ಷೆಗಳ ಕಾಲಾವಧಿಯನ್ನು ಸೂಚಿಸಿಲ್ಲ. ಯಜ್ಞಾ ಗ ಕರ್ಮಗಳ ವಿಭಾನವನ್ನು ಸರಿಯಾಗಿ ತಿಳಿದು, 
ಆಚರಿಸದೇ ಇರುವವರು, ಭೂಲೋಕದಲ್ಲಿ, ತಮಗೆ ನಿಯತವಾದ ಕಾಲಕ್ಕಿಂತ ಮುಂಜೆಯೇ ಬೀರೆ ಲೋಕಕೆ 
ತೆರಳುತ್ತಾರೆ (ಶ. ಬ್ರಾ. ೧೧-೨-೭-೩೩) ಎಂಬುದೂ ಒಂಡು ನಂಬಿಕೆ. 

ಮರಣಾನಂತರ, ಪ್ರತಿಯೊಬ್ಬನೂ ತನ್ನ ತನ್ನ ಕರ್ಮಾನುಸಾರವಾಗಿ ಒಳ್ಳೆಯವನು ಅಥವಾ ಕೆಟ್ಟವ 
ನೆಂಬ ತೀರ್ಪಿಗೆ ಒಳಗಾಗುತ್ತಾನೆ ಎಂಬ ನಂಬಿಕೆಗೆ ವೇದಗಳಲ್ಲಿ ಆಧಾರನಿಲ್ಲವೆನ್ನ ಬಸುರು. ಮೇಟಿ ದನಿ 
ಸಿರುವ ಒಂಬಿರಡು ವಾಕ್ಯಗಳೂ ಸ್ಪಷ್ಟವಾಗಿಲ್ಲ. ತೈತ್ರಿ ರೀಯಾರಣ್ಯಕದಲ್ಲಿ (ಕೈ. ಆ. ೬-೫-೧೩), ಯಮನು : 
ಸಷ್ಮಾರ್ಗೆಗಾಮಿಗಳ್ಳೂ, ಅಸನ್ಮಾರ್ಗಗಾಮಿಗಳನ್ನೂ ನಿಂಗಡಿಸುತ್ತಾನೆ ಎಂದು ಹೇಳಿದೆಯೇ ಹೊರತು, ಅವನೇ 
ಈ ನಿರ್ಣಯಮಾಡುವುದಕ್ಕೆ ನರಮಾಧಿಕಾರವುಳ್ಳವನೆಂದು ಹೇಳಿಲ್ಲ. | 


ಹಿತೃಗಳು- oo 

ಮೃತರಾದನರಲ್ಲಿ ಪುಣ್ಯಶಾಲಿಗಳು ನೂರನೆಯ ಸ ಸ್ವರ್ಗದಲ್ಲಿ ವಾಸಿಸುತ್ತಾರೆ; ಇವರಿಗೇ ಪಿತೃಗಳೆಂದು 
ಹೆಸರು. ಪುರಾತನವಾದ ಮಾರ್ಗಗಳನ್ನು ಅನುಸರಿಸಿದ ಮೂಲಪುರುಷರೇ ಇವರು (೧೦-೮೫-೮, ೧೦) ; 
ಮೃತರಾದಚರು, ಪ ಖಹಿಗಳು ಏರ್ಪಡಿಸಿವ ದಾರಿಯನ್ನೇ ಅನುಸರಿಸಿ ಅವರ ಸನಿಖಾನಕ್ಕೇ ಹೋಗುತ್ತಾಕೆ 
(೧೦-೧೪-೨ ೭, ೧೫). ವಿಷ್ಣುವಿನ ಮೂರನೆಯ ಪಾದಕ್ಕೆ ಸಂಬಂಧಿಸಿದಾರೆ (೧೦-೧೫-೩ ; ೧-೧೫೪-೫ನ್ನು 

ಹೋಲಿಸಿ), ಎರೆಡು ಸೂಕ್ತಗಳು ವಿತ್ತ ೈದೇವತಾಕವಾದವು. (೧೦-೧೫ ; ೧೦-೫೪). | 
| ಪಿತೃ ಗಳಲ್ಲಿ, ನವಗ್ವರು, ವಿರೂಪರು, ಅಂಗಿರಸರು, ಅಥರ್ವರು, ಭೃಗುಗಳು ಮತ್ತು ವಸಿಸ್ಕರೆಂಬ 
(೧೦-೧೪-೪ರಿಂದ ೬. ೧೦-೧೫-೮) ಗಣಗಳಿನೆ ; ಇವುಗಳಲ್ಲಿ : ಕಡೆಯ ನಾಲ್ಕು ಹೆಸರುಗಳು, ಅಥರ್ವವೇದ 
ಮತ್ತು ಖುಗ್ಗೇದದ ಎರಡನೆಯ ಮತ್ತು ಏಳನೆಯ: ಮಂಡಲಗಳ ಯಸಿಗಳ ಹೆಸರುಗಳೇ ಆಗಿವೆ. ಇವರಲ್ಲಿ 





ಖುಗ್ವೇದಸಂಹಿತಾ 705 


ಆಂಗಿರಸರಿಗೂ ಯಮನಿಗೂ ವಿಶೇಷ ಸಂಬಂಧವಿದೆ (೧೦-೧೪-೩೫) ವಿತೃಗಳಲ್ಲಿ ಅವರಾ? (ಕೆಳ ದರ್ಜೆಯವರು), 
ಪರಾಃ (ಉತ್ತಮ ದರ್ಜೆಯನರು) ಮತ್ತು ಮಧ್ಯಮಾಃ (ಮಧ್ಯ ದರ್ಜಿಯನರು) ಎಂತಲೂ ವಿಭಾಗಗಳಿವೆ ; 
ಇವರೆಲ್ಲರೂ ಅವರ ವಂಶಜರಿಂದ ಜ್ಞಾತರಲ್ಲದಿದ್ದರೂ, ಅಗ್ನಿಗೆ ಇವರೆಲ್ಲರ ಪರಿಚಯವೂ ಇದೆ (೧೦-೧೫-೧, ೨, 
೧೩). ಉಸಸ್ಸುಗಳ್ಳು ನದಿಗಳು, ಪರ್ವತಗಳು, ಭೂಮ್ಯಾಕಾಶಗಳು, ಪೂಷಣ ಮತ್ತು ಖಭುಗಳುು ಇವರುಗಳ 
ಜೊತೆಯಲ್ಲಿ ನಿತ್ರಗಳ ಅನುಗ್ರಹವೂ ಪ್ರಾರ್ಥಿತವಾಗಿದೆ (೬-೫೨-೪ ; ೬-೭೫-೧೦; ೭-೩೫-೧೨; ೧-೧೦೬-೩): 
ಅವರ ಕಟಾಕ್ಷವನ್ನು ಬೇಡುವ (೧೦-೧೪-೬) ಅವರ ವಂಶಜರಿಗೆ, ಸಂಪತ್ತು, ಸಂತಾನ ಮತ್ತು ದೀರ್ಫಾಯುಸ್ಸು 
ಗಳನ್ನು ಕೊಡಬೇಕಂದು ಪ್ರಾರ್ಥನೆ (೧೦-೧೫-೭, ೧೧; ಅ. ವೇ. ೧೮-೩-೧೪ ; ೧೮-೪-೬೨). ತಮ್ಮ ವಂಶೀ 
ಕರಿಗೆ ಸಹಾಯಮಾಡಬೇಕೆಂದು ವಸಿಷ್ಕರನ್ನು ಪ್ರಾರ್ಥಿಸಿದೆ (೭.೩೩-೧; ೧೦-೧೫.೮ನ್ನು ಹೋಲಿಸಿ) ; ತುರುಷ್ಟೃ 
ಯದು ಮತ್ತು ಉಗ್ರದೇನ ಎಂಬುವರು ಒಂಟಿಯಾಗಿಯೂ ಸ್ತುತರಾಗಿದಾರೆ (೧-೩೬-೧೮). 


| ವಿತೃಗಳೂ ಅಮರರು (ಅ. ವೇ. ೬-೪೧-೩) ; ದೇವತೆಗಳೆಂತಲೂ ಕಕೆಯಲ್ಪಟ್ಟದಾಕಿ (೧೦-೫೬-೪). 
ಆಂಗಿರಸರು ಮತ್ತು ಕೆಲವು ಗಣಗಳಲ್ಲಿ ದೇವತ್ವದ ಜೊತೆಗೆ ಖುತ್ತಿಜತ್ವವೂ ಸೇರಿದೆ. ಸೃಷ್ಟಿ ಕಾರ್ಯಗಳು ಕಲವು 
ವಿತೃಗಳಿಗೂ ಉಕ್ತವಾಗಿನೆ; ಆಕಾಶವನ್ನು ನಕ್ಷತ್ರರಂಜಿತನನ್ನಾಗಿ ಮಾಡಿದನರು ಅವಕೇ ; ಹೆಗಲು ಹೊತ್ತಿನಲ್ಲಿ 
ಬೆಳಕೂ, ರಾತ್ರಿ ಕತ್ತಲೂ, ಅವರಿಂದಲೇ ಆಯಿತು (೧೦-೬೮-೧೧) ; ಅಡಗಿಕೊಂಡಿದ್ದ ಬೆಳಕನ್ನು ಕಂಡು 
ಹಿಡಿದು, ಉಷಸ್ಸನ್ನು ಉಂಟುಮಾಡಿದರು (೭-೩೬-೪; ೧೦-೧೦೭-೧ಿನ್ನು ಹೋಲಿಸಿ); ಮತ್ತು ಸೋಮನೊಡನೆ 
ಸೇರಿಕೊಂಡ, ಭೂಮ್ಯಾಕಾಶಗಳನ್ನು ವಿಸ್ತರಿಸಿದರು. (೮-೪೮-೧೩). ದೇವತೆಗಳಿಗೆ. ಹೋಮದ್ರವ್ಯವನ್ನು ವಹಿ 
ಸುವ ಆಗ್ದಿಗೂ (ಹವ್ಯವಾಹ) ಮತ್ತು ಶವವನ್ನು ದಹಿಸುವ ಅಗ್ನಿಗೂ (ಕ್ರವ್ಯಾದ) ವ್ಯತ್ಯಾಸವಿರುವಂತೆ 
(೧೦-೧೬-೯), ದೇವಮಾರ್ಗ ಪಿತೃಮಾರ್ಗಗಳಿಗೂ ವ್ಯತ್ಯಾಸವಿದೆ (೧೦-೨-೭ ; ೧೦-೧೮-೧ ; ೧೦-೮೮-೧೫ನ್ನು 
ಹೋಲಿಸಿ). ಅದೇ ರೀತಿ ಸ್ವರ್ಗಲೋಕಕ್ಕೂ ಹಿತೃ ಲೋಕಕ್ಕೂ ಭೇದವು ಉಕ್ತವಾಗಿದೆ; ದೇವಲೋಕದ 
ದ್ವಾರವು ಈಶಾನ್ಯ ದಿಕ್ಕಿನಲ್ಲಿಯೂ (ಶ. ಬ್ರಾ. ೬-೬-೨-೯), ಸಿತೃರೋಕ ದ್ವಾರವು ಆಗ್ಲೇಯದಲ್ಲಿಯೂ (ಶ.ಬ್ರಾ. 
೧೩-೮-೧-೫) ಇವೆಯೆಂದು ಉಕ್ತವಾಗಿದೆ. ಫಿತೃಗಳೂ ಮನುಷ್ಯರೂ ಬೇಕೆ ಬೇಕೆ ವರ್ಗದವರು ಮತ್ತು 


ಬ್ರಿ 


ಸೃಷ್ಟಿಯೂ ಬೇರೆ ಬೇಕೆ (ಶೈ. ಬ್ರಾ. ೨.೩-೮-೨), ನಿತೃಗಳು ಭೂಮಿ, ಅಂತರಿಕ್ಷ ಮತ್ತು ಸ್ಪರ್ಗವಾಸಿಗಳು 


(ಆ. ನೇ... ೧೮೨೨-೪೯; ಖು. ವೇ. ೧೦-೧೫೨ನ್ನು ಹೋಲಿಸಿ). 

ಪುರಾತನ ಪಿತೃಗಳೇ ಒಂದು ಸಲ ಸೋಮಾಹುತಿಯನ್ನು ಅರ್ಪಿಸಿದರು (೧೦-೧೫-೮). ಅವರು 
ಯಮನೊಡನೆ ಸಂತೋಷದಿಂದ ಕಾಲಕಳೆಯುತ್ತಾರೆ (೧೦-೧೪-೧ ; ೧೦-೧೩೫-೧ ಮತ್ತು ಅ. ವೇ. ೧೮-೪-೧೦ 
ಗಳನ್ನು ಹೋಲಿಸಿ) ಮತ್ತು ದೇವತೆಗಳೊಡನೆ ಭೋಜನ ಮಾಡುತ್ತಾರೆ (೭-೭೬-೪). ದೇವತೆಗಳಿಗೆ ಸಮಾನ 
ರಾಗಿ ಜೀವಿಸುತ್ತಾ, ಒಂದೊಂದು ಸಲ ದೇವತೆಗಳಿಗೆ ಯೋಗ್ಯವಾದ ಪೂಜೆಗಳನ್ನೂ ಪಡೆಯುತ್ತಾರೆ. ಇಂದ್ರ ಮತ್ತು 
ದೇವತೆಗಳಿಗೆ ಯೋಗ್ಯವಾದ ಪೂಜೆಗಳನ್ನೂ ಪಡೆಯುತ್ತಾರೆ. ಇಂದ್ರ ಮತ್ತು ದೇವತೆಗಳೆ ರಥದಲ್ಲಿಯೇ ಅವರೂ 
ಬರುತ್ತಾರೆ (೧೦-೧೫-೧೦). ಅವರಿಗೂ ಸೋಮರಸದಲ್ಲಿ ಅಭಿಲಾಷೆ (೧೦-೧೫-೫ ೬); ದರ್ಭಾಸನದಲ್ಲಿ ದಕ್ಷಿಣಾಭಿ 
ಮುಖವಾಗಿ ಕುಳಿತ್ತು ಸುತವಾದ ಪಾನೀಯವನ್ನು ಪಾನಮಾಡುತ್ತಾರೆ (೧೦-೧೫-೫, ೬). ತಮಗೋಸ್ಟರ 
ಸಿದ್ಧವಾದ ಸೋಮರಸವನ್ನು ಪಾನಮಾಡಲು ಆತುರರಾಗಿದ್ದಾರೆ; ಯಮ ಅವನ ತಂದೆ ವಿವಸ್ತತ ಮತ್ತು 
ಅಗ್ವಿಗಳೂಡನೆ ಬಂದು, ಅವರೊಡನೆಯೇ, ಹುತವಾದವುಗಳನ್ನು ಸ್ವೀಕರಿಸಬೇಕೆಂದು ಅವರಿಗೆ ಆಹ್ವಾನನಿಡೆ 
(೧೦-೧೫-೮ರಿಂದ ೧೧; ೧೦-೧೪-೪, ೫). ಸಾವಿರಗಟ್ಟಲೆ ಬಂದು, ದರ್ಭಾಸನದಲ್ಲಿ ಕ್ರಮವಾಗಿ ಕುಳಿತು 

90 





706 | ಸಾಯಣಭಾಹ್ಯ ಸಹಿತಾ 


On 1್ಯ) 


ಗಳ ಕ್ಯ ನ 2. ( 2... ಇ. ೦00. ಎ ಚ... 


ಕೊಳ್ಳು ತ್ತಾರೆ (೧೦-೧೫-೧೦, ೧೧). ಪಿತೃಗಳು ಯಾಗಶಾಲೆಗೆ ಏಂದಾಗ್ಯ ಕೆಲವು ನಿಶಾಚಿಗಳೂ, ಅವರ 
ಸ್ನೇಹಿತರ ರೂಪದಲ್ಲಿ ಅವರೊಡನೆ ಬೆರೆಯುವುದು೦ಟು, (ಅ. ಪೇ, ೧೮-೨-೨೮). 
ದೇವತೆಗಳಿಗೆ ಆಹಾರವು ಅರ್ಪಿತವಾಗುವಾಗ (ಸ್ಟಾಹಾ' ಎಂತಲೂ, ಪಿತೃಗಳಿಗೆ ಕೊಡುವಾಗ " ಸ್ವಭಾ' 
ಎಂತಲೂ (೧೦-೧೪.೩) ಹೇಳುತ್ತಾರೆ; ಎಲ್ಲಾ ಕರ್ಮಗಳಲ್ಲಿಯೂ ದೇವ ಮತ್ತು ಪಿತೃಭಾಗಗಳಿಗೆ ಈ ವ್ಯತ್ಯಾಸ 
ವಿದ್ದೇೇ ಇರಬೇಕು (ಶ. ಬ್ರಾ. ೪-೪-೨-೨). ಅವರಿಗೂ ಪೊಜೆಯುಂಟು; ಅನುಯಾಯಿಗಳ ಪ್ರಾರ್ಥನೆಯನ್ನು 
ಲಾಲಿಸಿ, ಅವರ ಪಕ್ಷವನ್ನು ವಹಿಸಬೇಕು, ಸ್ತಾಭಾವಿಕವಾಗಿ ನಡೆದುಹೋಗುವ ಪ್ರಮಾದಗಳನ್ನು ನುಸ್ಸಿಸಬೇಕು 
ಇತ್ಯಾದಿ ಪ್ರಾರ್ಥನೆ (೧೦-೧೫-೨, ೫, ೬ ; ೩-೫೫-೨ನ್ನು ಹೋಲಿಸಿ). 


ಯಮ. 


ಮೃತರಲ್ಲಿ ಪುಣ್ಯವಂತರಿಗೆಲ್ಲಾ ಯಮನು ಮುಖಂಡನು. ನೇಡಗಳಲ್ಲಿ ಸರಲೋಕದ ವಿಷಯವೇ 
ಹೆಚ್ಚು ಪ್ರಸಕ್ಕೆಯಿಲ್ಲದಿರುವುದರಿಂದ್ದ ಯಮನನ್ನು ಸ್ತುತಿಸುವುದು ಮೂರೇ ' ಸೂಕ್ತಗಳಲ್ಲಿ (೧೦-೧೪, ೧೩೫, 
೧೫೪). ಮತ್ತೊಂದರಲ್ಲಿ (೧೦-೧೦), 'ಯಮ ಮತ್ತು ಅನನ ಸೋದರಿ ಯಮಿಗೆ ನಡೆದ ಸಂವಾಡವಿದೆ. 
ಯಮನ ಹೆಸರು ಸುಮಾರು ಐನತ್ತು ಸಲ ಸಾಧಾರಣವಾಗಿ ಒಂದು ಮತ್ತು ಹತ್ತನೆಯ ಮಂಡಲಗಳಲ್ಲಿ, ಅವ 
ರಲ್ಲೂ ಹತ್ತನೆಯ ಮಂಡಲದಲ್ಲಿಯೇ ವಿಶೇಷವಾಗಿ ಬಂದಿದೆ, 

ಅವನು ದೇವತೆಗಳೊಡನೆ ಕ್ರೇಡಾಮಗ್ಗನಾಗಿರುತ್ತಾನೆ (೭-೬೬-೪; ೧೦-೧೩೫-೧). ವರುಣ 
(೧೦-೧೪-೭), ಬ್ಯ ಹೆಸ್ಸ ತಿ (೧೦-೧೩-೪; ೧೦-೧೪-೩), ಮತ್ತು ವಿಶೇಷವಾಗಿ ಮೃತಾತ್ಮರನ್ನು ಬೇರೆ ಲೋಕಗಳಿಗೆ 
ಸಾಗಿಸುವ ಅಗ್ನಿ, ಇವರುಗಳೊಡನೆ ಉಕ್ತನಾಗಿದಾನೆ. ಅಗ್ಟಿಯು ಯಮನ ಸ್ನೇಹಿತ (೧೦-೨೧.೫) ಮತ್ತು 
ಪುರೋಹಿತ (೧೦-೫೨-೩). ಒಬ್ಬ ದೇನತೆ ಮತ್ತು ಯನು (ಇಬ್ಬ ರೂ ಒಂದೇ. ಎಂದು ಸೂಚಿತವಾಗುತ್ತಡೆ)ನೂ. 
ಸೇರಿ, ಅಡಗಿಕೊಂಡಿದ್ದ ಅಗ್ನಿಯನ್ನು ಕಂಡಹಿಡಿದರು (೧೦-೫೧- ೩). ಅಗ್ಲಿ, ಯಮ ಮತ್ತು ಮಾತರಿಶ್ವ 
ಇವು ಮೂರೂ ಒಬ್ಬನ ಹೆಸರುಗಳು (೧-೧೬೪-೧೬). ಆಗ್ನಿ ಮೊದಲಾದ ನೇವತೆಗಳ ಪಟ್ಟಿ ಯಲ್ಲಿ ಯಮನೊ 
ಸೇರಿದಾನೆ (೧೦-೬೪-೩ ; ೧೦-೯೨-೧೧). 

ಈ ಮೇಲೆ ಹೇಳಿದ ವಾಕ್ಯಗಳಿಂದ ಯಮನೂ ಒದ ದೇವತೆಯೆಂದು ಊಹಿಸಬಹುದು. ಜೀವತಿ 


ಬಿ 
ಎಂದು ಸ್ಪಷ್ಟವಾಗಿ ಕರೆದಿಲ್ಲ; ಮೃತರಾದನರಿಗೆ ರಾಜನೆ೦ದು ಹೇಳಿದೆ. (ಯಮರಾಜ್ಞಃ ೧೦-೧೬-೯). ಸತ್ತ 
ನಂತರ, ಜೀವನು ಕಾಣುವುದು, ಯನು ಮತ್ತು ವರುಣದೇವ, ಇವರಿಬ್ಬರನ್ನು (೧೦-೧೪-೭), ಒಂದು ಸೂಕ್ತ 


ಪೂರ್ತಿಯಾಗಿ (೧೦-೧೪), ಯಮ ಮತ್ತು ಪಿತೃಗಳಿಗಿರುವ ಸಂಬಂಧದಲ್ಲಿ ಅದರಲ್ಲಿಯೂ ಅಂಗಿರಸರಿಗೆ ಉಕ್ತವಾ 
ಇದೆ. ಯಮನು ಅನರೊಡನೆ ಯಾಗಕ್ಕೆ ಬರುತ್ತಾನೆ ಮತ್ತು ಸಂಕೋಷಸಡುತ್ತಾನೆ (೧೦-೧೪-೩, ೪; 
೧೦-೧೫-೮). ಬಂಗಾರದಂತೆ ಕಣ್ಣುಗಳೂ ಕಬ್ಬಿಣದ `ಗೊರಸೂ ಉಳ್ಳ ಅವನ ಅತ್ತಗಳ ವಿಷಯವು ಪ್ರಸ್ತಾ 
ನಿತವಾಗಿದೆ (ತೈ, ಆ, ೬-೫-೨; ಆಪ. ಶ್ರೌ. ಸೂ. ೧೬-೬). ಅವನು ಜನಗಳನ್ನೆ ಲ್ಲಾ ಒಂದುಗೂಡಿಸುವವನು 
(೧೦-೧೪-೧), ಮೃ ತರಾದವರಿಗೆ ನಿಶ್ರಾಂತಿ ಸ್ಥಾ ನವನ್ನು ಕಲ್ಪಿಸುತ್ತಾನೆ (೧೦-೧೪೯; ಅ. ವೇ. ೧೮-೨-೩೬) 
ಮತ್ತು ಅವನಿಗೆ ವಂದು ಪ್ರತ್ಯೇಕ ವಾಸಗ ಹವನ್ನು ಕಲ್ಪಿ ಸುತ್ತಾನೆ (೧೦- ೧೮-೧೩). 
ಯಮನ ಸ್ಥಾನವು ಆಕಾಶದ ಒಂದು ಮೂಲೆಯಲ್ಲಿದೆ (೯. ೧೦೩-೮). ಮೂರು ಸ್ವರ್ಗಗಳಲ್ಲ, 

ಎರಡು ಸವಿತೃನಿಗೂ, ಒಂಡು ಯಮನಿಗೂ ಸೇರಿದೆ (೧-೩೫-೬; ೧-೧೨೩-೬ನ್ನು ಹೋಲಿಸಿ) ; ಯಮನ 
ಲೋಕವೇ ಮೂರನೆಯದು ಮತ್ತು ಅತ್ಯುನ್ನ ತವಾದುದು.. ವಾಜಸನೇಯ ಸಂಹಿತೆಯಲ್ಲಿ (೧೨-೬೩), ಯಮನು 
ಯಮಿಯೊಡಗೂಡಿ, ಈ ಅಂತ್ಯದ ಎತ್ತರದಲ್ಲಿ ಸ್ವರ್ಗದಲ್ಲಿ ವಾಸಿಸುತ್ತಾನೆ ಎಂದಿದೆ. ಅವನ ಈ ಸ್ಥಾನದಲ್ಲಿ ' 





ಸುಗ್ವೇದಸಂಹಿತಾ °° 907 


ಆ ಗಡ ಬಡು ಜಡ ರಾಜ ರಾ ಲಾ ನಾದ್‌ ನ್‌ ದ್‌್‌ ಗನ್‌ ಅಟ ಎಂ ಪಾ ಪಾ ಸಾ ಸಸರ ಸ ಲ ಟು ದುುರುಹರ್ದಾ ಚ ್ಟೂರ್ಟಾರುುೂ್ಛ ಟ್ಟು ಟ್ಟು 


ಇದೇ ದೇವತೆಗಳ ಸ್ಥಾನವೂ ಹೌದು... .ಯಮನೆ ಸುತ್ತಲೂ ನೇಣುನಾದವೂ, . ಗಾನವೂ ಕೇಳಿಬರುತ್ತವೆ 
(೧೦-೧೩೫-೭), | 
ಯಮನಿಗೋಸ್ಟರ ಸೋಮರಸವು ಸಿದ್ದಹಡಿಸಲ್ಪಡುತ್ತದೆ; ಅವನಿಗೆ ಫೃತವು ಅರ್ಥಿತವಾಗುತ್ತದೆ 
(೧೦-೧೪-೧೩, ೧೪) ; ಮತ್ತು ಯಾಗಶಾಲೆಗೆ ಬಂದು ಆಸನದಲ್ಲಿ ಆಸೀನನಾಗಬೇಕೆಂದು ಪ್ರಾರ್ಥನೆ 
. (೧೦-೦೪-೪) ಇದೆ. ' . 
ನಿವಸ್ತತನು ಅವನ ಜನಕ (೧೦-೧೪-೫) ಮತ್ತು ಸರೆಣ್ಯ ಎಂಬುವಳು ತಾಯಿಯೆಂದು ಉಕ್ತವಾಗಿದೆ 
(೧೦-೧೭-೧). . ಅನೇಕ ಸಲ ಪೈ ವಸ್ಟೃತನೆಂಪು ಕರೆದಿದೆ (೧೦-೧೪-೧ ; ಇತ್ಯಾದಿ). ಅವನಿಗೆ ಅಧಿಕರಾರೂ 
ಇಲ್ಲದುದರಿಂದ ಯಮನೇ ವಿವಸ್ವತೆನಿಗಿಂತ ಶ್ರೇಷ್ಠನು (ಆ. ವೇ. ೧೮-೨-೩೨ ; ಲ೮-೩-೬೧, ೬೨ಗಳನ್ನು 
ಹೋಲಿಸಿ). | 
| ಯಮ ಯಮಿಗಳೆ ಸಂವಾದದಲ್ಲಿ ತಾವಿಬ್ಬರೂ ಗಂಥೆರ್ನ ಮತ್ತು ಜಲದೇವತೆಯ (ಅಪ್ಯಾ 
ಯೋಪಷಾ) : ಮಕ್ಸಳೆಂದು ಹೇಳಿಕೊಂಡಿದಾರೆ (೧೦-೧೦-೪). ಯಮನೊಬ್ಬನೇ ಮರ್ತ್ಯ ನೆಂದು ಯಮಿಯು 
ಹೇಳುತ್ತಾಳೆ (೧೦-೧೦-೩). ಯಮನು ದೇಹವನ್ನು ತ್ಯಜಿಸಿ, ಮೃತ್ಯುವನ್ನೇ ಅಸೇಶ್ಷಿಸಿದನೆಂದು ಇಡೆ 
(೧೦-೧೩-೪). ಅವನು ಅನಂತರ ಬರುವ ಅನೇಕರಿಗೆ ದಾರಿಯನ್ನು ತೋರಿಸುತ್ತಾ, ಬೇರೆ ರೋಕಕ್ಕೆ 
ಹೋದನು ; ಇಲ್ಲಿಗೇ ಪುರಾತನರಾದ ಪಿತೃಗಳೂ ಹೋಗಿರುವುದು (೧೦-೧೪-೧, ೨). ಅನನೇ ಮೃತರಾಷ 
ಮುತಣ್ಯರಿಗೆಲ್ಲಾ ಮೊದಲಿನವನು (ಅ. ನೇ. ೧೮-೩-೧೩). ಇದ್ಲಿ ಮರ್ತ್ಯರೆಂದರೆ ಮನುಷ್ಯರೇ ಇರಬೇಕು; ಆದರೆ 
ಬೇಕೆ ಕೆಲವು ಸಂದರ್ಭಗಳಲ್ಲಿ, ಮರ್ತಹದದಿಂದ ದೇವತೆಗಳೂ ಉದ್ದಿಷ್ಟರಾಗಿಷ್ದಾರೆ. ಸತ್ರವರೆಲ್ಲಿ ಮೊದಲನೆಯ 
ವನೂ, ಬಹೆಳೆ ಪುರಾತನನೊ ಆದುದರಿಂದ, ಅವರಿಗೆಲ್ಲಾ ಒಡೆ ಯನೆಸ್ಟ್ಟಿಸಿಕೊಳ್ಳು ವುದು ಸ್ವಾಭಾವಿಕವೇ, ಅವನಿಗೆ 
ವಿಶೃತಿ (ನೆಲಸಿಹವರಿಗೆಲ್ಲಾ ಒಡೆಯ), ನಮ್ಮ ತೆಂಬೆ ಎಂಬ -ವಿತೇಸಣಗಳಿವೆ (೧೦-೧೩೫-೧). ಯಮನ 
ಮೂಲಕವೇ, ಮುಂದೆ ಮನುಸ್ಯರಿಗೆಲ್ಲಾ ವಿವಸ್ವಾನ್‌ ಆದಿತ್ಯನ ವಂಶಜರೆಂಬ ನಾಮಥೇಯನ್ರು ಬಂದಿರುವುದು 
(ತೈ. ಸಂ, ೬೫-೬-೨; ಶ, ಬ್ರಾ. ೩.೧.೩-೪ ಮತ್ತು ಖು. ನೇ, ೧-೧೦೫೯ಗಳನ್ನು ಹೋಲಿಸಿ). ಯಮ 
ನಿಂದ ದತ್ತವಾದ « ಆಕಾಶದಲ್ಲಿ ಸಂಚರಿಸುವ ಅಕ್ವ'ವ್ರು ಅಮರರಾಗತಕ್ಕವರಿಗೆ ಯಮನು ಕೊಡುವ ಸ್ಥಾ ನವೆ! 
ಇರಬಹುದು (೧-೧೬೩-೨ ; ೧-೮೩-೫ನ್ನು ಹೋರಿಸಿ); ಹೀಗೆಯೇ ಯಮನಿಗೂ ಆದಿತ್ಯನಿಗೂ ಸಂಬಂಧೆವು 
ಖುಗ್ಗೇದದಲ್ಲಿಯೂ ಉಕ್ತವಾಗಿದೆಯನ್ನ ಬಹುದು. | | 


| ಮೈತ್ಯುವೇ ಯಮನ ಮಾರ್ಗ (೧-೩೮-೫) ಮತ್ತು ಒಂದು ಸಲ (೧-೧೬೫-೪; ಮ್ಚೆ. ಸೆ. ೨-೫-೬ 
ಮತ್ತು ಅ. ವೇ. ೬-೨೮-೩೧ ಮತ್ತು ೬-೯೩-೧ಗಳನ್ನು ಹೋಲಿಸಿ) ಅವನೇ ಮೃತ್ಯುವೆಂತಲೂ ಹೇಳಿದೆ. 
ಯಮನು ಉಪಯೋಗಿಸುವ ಶೃಂಖಲೆಗಳು ವರುಣ ಪಾಶಕ್ಕೆ ಉಪನಿಂತವಾಗಿನೆ (೧೦-೯೬-೧೬). ಇಂತಹ 
ವಾಕ್ಯಗಳು ಮತ್ತು ಅವನ ದೂತರ ಲಕ್ಷಣಗಳಿಂದ ಯಮನು ಭಯಂಕರನೆಂದು ತೋರಬಹುದು. ಅಥರ್ವ 
 ಪೇದದಲ್ಲಿ ಮತ್ತು ಇತರ ವೈದಿಕ ಇತಿಹಾಸಗಳಲ್ಲಿ ಮರೆಣ ಮತ್ತು ಮರಣಾನಂತರದ ದುಃಖಾನುಭವೆಗಳು 
ಯಮಕತನ್ಯಕವಾದುನೆಂದು - ಹೇಳಿರುವುದರಿಂದ ಯಮುನೇ ಮೃತ್ಯುದೇವತೆಯೆಂದು ಸರಿಗಣಿತನಾಗಿದಾನೆ. 
ಆದರೆ ಪ್ರರಾಣಗಳಲ್ಲಿಯೂ ಕೂಡ್ಕ ನರಕವೊಂದೇ ಯನುನ ರಾಜ್ಯವಲ್ಲವೆಂದು ಸ್ಪಷ್ಟವಾಗಿದೆ. ಇತರ ಸಂಹಿತೆ 
ಗಳಲ್ಲಿಯೊ, ಅಂತಕ, ಮೃತ್ಯು, ನಿರ್ಯತಿ (ರೋಗ) ಇವರುಗಳ ಪಟ್ಟ ಯಲ್ಲಿ ಯಮನೂ ಒಬ್ಬನು (ವಾ. ಸಂ. 
೩೯-೧೩; ಅ. ವೇ. ೬೨೯-೩; ಮೈ. ಸಂ. ೨.೫-೬) ಮತ್ತು ಮೃುತ್ಯುವು ಅನನ ದೂತ (ಅ. ವೇ. ೫-೩೦-೧೨ ; 
೧೮-೨-೨೭ ; ಇತ್ಯಾದಿ). ಮೃತ್ಯುವು ಮನುಸ್ಯರಿಗೆ ಅಧಿಸತಿಯೆಂದೂ ರುಮೆನು ಪ್ರೇತಗಳಿಗೆ ಅಧಿಸಕಿಯೆಂದೂ 





708 ಸಾಯಣಭಾಷ್ಯಸಹಿತಾ 


(ಆ. ವೇ. ೫೨೪-೧೩, ೧೪), ನಿದ್ರೆಯು (ಸಿದ್ರಾಧಿಜೀವತೆಯು) ಯನುನ ರಾಜ್ಯದಿಂದ ಬರುತ್ತಾಕೆ:ದ.2 
(ಅ. ವೇ. ೧೯-೫೬-೧) ಹೇಳಿದೆ. | 

ಯಮ ಎಂಬ ಸದಕ್ಕೆ « ಅವಳಿ ' ಎಂಬರ್ಥದಲ್ಲಿಯೂ ಪ್ರಯೋಗವಿದೆ, ಸಾಧಾರ ಸ್ರಳ್ಬಿಂಗ 
ಅಥವಾ ಸ್ತ್ರೀಲಿಂಗ ದ್ವಿವಚನಡಲ್ಲಿ--ಮತ್ತು ಲಗಾಮು ಅಥವಾ ಮಾರ್ಗದರ್ಶಕ ಎಂಬ 
ಪ್ರಯೋಗಗಳಿವೆ. ಯಮ ಮತ್ತು ಯಮಿಗಳು ಯಮಳರೆಂದೇ ಭಾವನೆ ಜ್‌ ಇತರ ಗ ಂಥಗಳಲ್ಲ, 
ಯನುನನ್ನುಮೃತ್ಯುದೇವತೆ, ದುಸ್ಪ ಶಿಕ್ಷಕ ಮೊದಲಾದ ರೀತಿಯಲ್ಲಿ ವರ್ಣಿಸುವಾಗ, ಈ ಪದವು ಯವ |, ೫ತೊ 
Me: ಕೋ) ಥಾಶುವಿಫಿಂದ ನಿಷ್ಪನ್ನ ವಾದುದೆಂದು ಅಭಿಪ್ರಾಯವಿದ್ದರೂ, ಇಸಿ ವೇಡೆಗಿಳಿ ಅಭ 


41 
1 
30 
ತ 
ಕ 
es 
£೫ 
ಹಿ 





ಒಂದು ಸಕ್ರಿಯ. - ಸಾಧಾರಣವಾಗಿ ಗೂಬೆ ಅಥವಾ ಕಪೋತ ಯಮನ ದೂತ (೦೬; 
ಹೋಲಿಸಿ); ಇಲ್ಲೆಲ್ಲಾ ಯಮುನೇ ಮೃತ್ಯುನೆಂದು ನಾವನೆ;, ಆದುದರಿಂದ ಯಮ ಮತ 
ಬ್ಬನೇ ದೂತನು (ಅ. ವೇ. ಅ-೮-೧೧). ಇನ್ನೂ ಸ್ವಲ್ಪ ವಿಶದವಾಗಿ ಚರ್ಚಿಸಲ್ಪಟ್ಟಿ ಸವುದೆ. 
ಯಮನ ನಿಯತ ದೂತರಾದ ಎರಡು ನಾಯಿಗಳ ವಿಷಯ (೧೦.-೧೪.೧೦ರಿಂದ ೧.೦), ಚವುಗಳಿಗೆ ನಾಲ: 
ಗಳು ಆಗಲನಾದ ಮೂಗುಗಳು; ಮೈಮೇಲೆಲ್ಲಾ ಚುಕ್ಕೆ ಚುಕ್ಕೆಗಳು ಮತ್ತು ಕಂದು ಬಣ್ಣ; 
ಸರನೆ ಮಕ್ಕಳ ಸು (ಸಾರಮೇಯ), ಯಮ ಲೋಕದ ಮಾರ್ಗವನ್ನು ರಕ್ಷಿಸುವ ರಕ್ಷಕರ. (ಗ, 
ಅಧ್ಯವಾ ಆ ದಾರಿಯಲ್ಲಿ ಕುಳಿತಿರುತ್ತವೆ (ಅ. ವೇ. ೧೮೨-೧೨). ಈ ಎರಡು ನಾಯಿಗಳನ್ನೂ ಹಾಡು, ಬೇಗ 
ಬೇಗ ಹೋಗಿ ಪಿತೃಗಳನ್ನು ಸೇರಿಕೋ ಎಂದು ಮೃ ತನಿಗೆ ಬುದ್ಧಿ ವಾದ (೧೦-೧೪-೧೦) ; ಮೃತನನ್ನ ಸಿಕೆ 
ಳಿಗೆ ಒಹ್ಲಿಸಿ, ಅವನಿಗೆ ಕೇಮೂಕೆ ರೋಗ್ಯ ಗಳ ನ್ನ್ನು ಅನುಗ್ರ ಏಸೆಂದು ಯು ಮನಿಗೆ ಪ್ರಾ ್ರಾರ್ಥನೆ, ತಮ್ಮ ಬೀವರೂನ್ಸ 
ದಲ್ಲಿಯೇ ತೃಪ್ತರಾಗಿ ಯಮನ ದ ದೂತರಂತೆ, ಮನುಷ್ಯರ ಮಧ್ಯದಲ್ಲಿ ಸಂಚರಿಸುತ್ತಾರೆ. ಸೂರ್ಯನ ಬೆಳಕನ 





ದೂ ಫೆ ಸ ಗನ 
ಶಾಶ್ಚತವಾಗಿ ಅನುಭವಿಸುವಂತೆ ಮನುಷ್ಯರಿಗೆ ಅನುಗ್ರಹ ಮಾಡಬೇಕೆಂದು ಅವರಿಗೂ (ನಾಯಿಗಳಿಗೂ 
ಪ್ರಾರ್ಥನ ಇದೆ. ಮನ ಹುಷ್ಯಲಲ ಯಾನ ಯಾನ ಕಾಲದಲ್ಲಿ ಯಾರು ಯಾರು ಸಾಯಬೇೇಕೆಂಬುದನ್ನು ನಿರೀಕ್ಷಿಸ, 
ಪ್ರಿದು. ಲ್‌; ಮಲೋಕದ ಮಾರ್ಗದಲ್ಲಿ ತ ಅಂಥವರನ್ನು ರ ರಕ್ಷಿಸುವುದೇ ಇವರ ಕರ್ಮವಿರಬೇಕು. ದುಷ ವನು ಭಃ 


pe ್‌ 
ಕಾ 

3 

ಸ್ರ 


ಕ್ಮ 
ಲ್ಯ 


ನಾಯಿಗಳು ಹೋಗಗೊಡುವುದಿಲ್ಲವೆಂಬುದಕ್ಕೆ ಆಧಾರ ಸಾಲದು. ೭-೫೫-೨ರಿಂದ ಮಾಕ್ಯಗಳ್ಲ 
ಬರುತ್ತದೆಂದು ಹೇಳಬಹುದು, ಅಥರ್ವವೇದದಲ್ಲಿ ಯಮನ ದೂತರನ್ನು ನಿರ್ದೇಶಿಸಳ್ತು,. 
ಹುವಚನ ಮತ್ತು ದ್ವಿವಚನಗಳೆರಡಲ್ಲಿಯೂ ಸದಗಳು ಪ್ರಯೋಗಿಸಲ್ಪ ಟ್ರಿ ವೆ (೫. ಮೇ. ೮.೨.೧೧, ಲಗ 


ಗ್ದ 
& 
La 
ಬ್ಗ 

(ಲ 
pet 
£ 


oe 


೫-೩೦-೬). ಎರಡು ನಾಯಿಗಳಲ್ಲಿ ಒಂದು ಶಿಬಲ್ಕಾ ಮತ್ತೊಂದು ಶ್ಯಾಮ (ಅ. ವೇ. ಗಿ, "೯, ವ; 
ಯಮಿಗಳೇ ಈ ಎರಡು ನಾಯಿಗಳೆಂದು ಕೆಲವರೂ, ಸೂರ್ಯ ಚಂದ್ರ ರೆಂದು ಕೆಲವರೂ ಅಭಿಸ್ರಾಯಸಡು ೫ಕ್ಕೆ. 
ಯಮನು ಪ್ರಕೃತಿಯ ಒಂದಂಶದ ಪ್ರತಿನಿಧಿಯೆಂದೂ, ಅಗ್ನಿಯರೂಪ ವಿಶೇಷ, ಸೂರ್ಯ. ಸಂಧ್ಯಾಕಾಲ, 
ಅಸ್ತಮಿಸುವ ಸೂರ್ಯ ಆದುದರಿಂದ ಮೃತ್ಯು ದೇವತೆ ಇರಬಹುದೆಂದೂ ಅಭಿಪ್ರಾಯಪಡುತ್ತಾರೆ. 





ಕ 


ಶ್ರೀ ಚಾನುಂಡೇಶ್ವರೀ ಎಲೆಕ್ಟ್ರಿಕ್‌ ಪ್ರೆಸ್‌, ಕ್ಲಾಕ್‌ ಟವರ್‌ ಸ್ಕೈರ್‌ 
ಮೈಸೂರು, 1950